text stringlengths 165 185k | timestamp stringlengths 19 19 | url stringlengths 16 3.21k | source stringclasses 1
value |
|---|---|---|---|
ಅಮಾಜ್ಫಿಟ್ ಸ್ಮಾರ್ಟ್ವಾಚ್ ಖರೀದಿಸಲು ಇದೇ ಬೆಸ್ಟ್ ಟೈಂ! | Amazfit is offering great deals and discounts on some of its smartwatches - Kannada Gizbot
3 min ago ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಹೆಡ್ಫೋನ್ಗಳು!
| Updated: Wednesday, September 29, 2021, 18:13 [IST]
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಮಾತ್ರವಲ್ಲ ಸ್ಮಾರ... | 2022/01/28 09:09:12 | https://kannada.gizbot.com/news/amazfit-is-offering-great-deals-and-discounts-on-some-of-its-smartwatches-027774.html | mC4 |
ಬಿಜೆಪಿಗೆ ಕಸಿವಿಸಿ ಉಂಟುಮಾಡಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ | Subramanian Swamy Slams Supporters Of BJP And PM Narendra Modi Over Surge In Covid Cases - Kannada Oneindia
12 min ago ಏ.18ರಂದು ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ
22 min ago ಹರಿದ್ವಾರ ಕುಂಭ ಮೇಳ: ಪ್ರಧಾನ ಸಾಧು ಕೊರೊನಾ ಸೋಂಕಿಗೆ ಬಲಿ
Sports ರಿಯಾನ್ ಪರಾಗ್ ಅಲ್ಲ 'ರಿಯಾನ್ ಲಿಂಗ'!
... | 2021/04/16 17:51:42 | https://kannada.oneindia.com/news/india/subramanian-swamy-slams-supporters-of-bjp-and-pm-narendra-modi-over-surge-in-covid-cases-219674.html?ref_source=articlepage-Slot1-9&ref_medium=dsktp&ref_campaign=similar-topic-slider | mC4 |
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ Networks of Drugs Network: 13 People Detained
ಕರ್ನಾಟಕಕ್ರೈಮ್ ಸುದ್ದಿಬೆಳಗಾವಿ
ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತ... | 2018/12/16 13:29:03 | http://tarunkranti.news/networks-of-drugs-network-13-people-detained/ | mC4 |
ಕ್ರೀಡಾ ತಂಡಕ್ಕೆ ಯುಬಿ ನೆರವು | Prajavani
ಕ್ರೀಡಾ ತಂಡಕ್ಕೆ ಯುಬಿ ನೆರವು
Published: 02 ಆಗಸ್ಟ್ 2011, 01:00 IST
Updated: 02 ಆಗಸ್ಟ್ 2011, 01:00 IST
ಅಂತರ್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ನ (ಬಿಎಸ್ಎಸ್ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾ... | 2019/01/19 02:36:17 | https://www.prajavani.net/article/%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%AF%E0%B3%81%E0%B2%AC%E0%B2%BF-%E0%B2%A8%E0%B3%86%E0%B2%B0%E0%B2%B5%E0%B3%81 | mC4 |
ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ – The News Updates
October 17, 2021 October 17, 2021 ram pargeLeave a Comment on ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ
ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ .
ಉಪ್ಪು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಅಡುಗೆಯಲ್ಲಿ ಉಪ್ಪಿನ ಅಂಶವು ಕಡಿಮೆಯಾದರೆ ಆಹಾರವೇ ಸಾರಸ್ವತ ಇರುವುದಿಲ್ಲ ಉಪ್ಪಿನ ... | 2022/05/28 16:02:05 | https://thenewsupdates.in/uppina-deepa-hacchi-edarindaguva-prayojana/2158/ | mC4 |
ಕನ್ನಡ ಕನ್ನಡಿಗ ಕರ್ನಾಟಕ: ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ
('ತೆರೆದ ಮನ' ಪುಸ್ತಕದಿಂದ)
ಡಾ|| ಹೆಚ್. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್... | 2018/07/16 08:32:32 | http://kannadakannadigga.blogspot.com/2011/04/blog-post_10.html | mC4 |
ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ - Tarun kranti
ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ಜಾರ... | 2018/12/09 21:18:59 | http://tarunkranti.news/%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B2%B8%E0%B3%8D%E0%B2%A4%E0%B2%95%E0%B3%8D%E0%B2%B7%E0%B3%87%E0%B2%AA%E0%B2%95%E0%B3%8D%E0%B2%95%E0%B3%86-%E0%B2%AC%E0%B3%8D%E0%B2%B0/ | mC4 |
ಜಮೀರ್ ಅಹಮ್ಮದ್ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ - Power TV News
Home ಪವರ್ ಪಾಲಿಟಿಕ್ಸ್ ಜಮೀರ್ ಅಹಮ್ಮದ್ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್
ಜಮೀರ್ ಅಹಮ್ಮದ್ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್
ಗದಗ : ಶಾಸಕ ಜಮೀರ್ ಅಹಮ್ಮದ್ ಖಾನ್ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ ಎಂದು ಸಚಿವ ಜಗದೀಶ್ ಶೆಟ್ಟರ್ ಗುಡುಗಿದ್ದಾರೆ.
ಬೆಂಗಳ... | 2020/09/22 11:28:03 | https://www.powertvnews.in/gadag-jagadish-shettar/ | mC4 |
ದೇಹ-ಧರಿಸಿರುವ ಕ್ಯಾಮೆರಾದ ನೆರವಿನೊಂದಿಗೆ ಸರ್ಕಾರದ ನೆಟ್ವರ್ಕ್ ರಕ್ಷಣೆ | ಒಎಂಜಿ ಪರಿಹಾರಗಳು
ಹೆಚ್ಚುತ್ತಿರುವ ಭದ್ರತಾ ಕಾಳಜಿಗಳೊಂದಿಗೆ, ನಗರದ ಕಣ್ಗಾವಲು ಸರ್ಕಾರಕ್ಕೆ ಅವಶ್ಯಕವಾಗಿದೆ. "ಒಎಂಜಿ ಕಾನೂನು ಜಾರಿ - ದೇಹ-ಧರಿಸಿರುವ ಕ್ಯಾಮೆರಾ (ಡಿವಿಆರ್ / ವೈಫೈ / 3 ಜಿ / 4 ಜಿ) / ಡಿಜಿಟಲ್ ಎವಿಡೆನ್ಸ್ ಮ್ಯಾನೇಜ್ಮೆಂಟ್ - ಸಿಂಗಾಪುರ್" ನಗರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸುವಲ... | 2021/03/04 21:35:07 | https://omg-solutions.com/kn/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%AF%E0%B2%BE%E0%B2%AE%E0%B2%B0%E0%B2%BE/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%... | mC4 |
ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್.ಡಿ.ದೇವೇಗೌಡ – Public TV
Home/Karnataka/ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್.ಡಿ.ದೇವೇಗೌಡ
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತಕ್ಷಣ ನಾವು ಬಿಜೆಪಿಗೆ ಹೊಗುತ್ತೇವೆ ಎಂದಲ್ಲ. ಹಾಸನ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿಯವರಲ್ಲಿ ... | 2022/01/20 01:20:32 | https://publictv.in/h-d-devegowda-slams-siddaramaiah-over-critic-on-modi-meet/ | mC4 |
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! - kannadatoday.com
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!!
Interesting By pavan On February 10, 2018 No Comments
ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯ... | 2018/03/24 02:28:44 | http://kannadatoday.com/2018/02/10/infront-of-her-relatives-anushka-hugged-star-hero-who-is-that-hero/ | mC4 |
ಒಂದು ಭಿಕ್ಷುಕನಂತೆ ಉಂಗುರಗಳು | Apg29
ಒಂದು ಭಿಕ್ಷುಕನಂತೆ ಉಂಗುರಗಳು
ನೀವೇ ವಂಚನೆಗೊಳಗಾಗುವುದಿಲ್ಲ ಮತ್ತು ಮೋಸ
ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ.
ನಿನ್ನೆ ಪ್ರೆಸೆಂಟ್ಸ್ ಸ್ವತಃ ಇಲ್ಲದೆ ನನಗೆ ರೊಮೇನಿಯನ್ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ. ಅವರು ಮುರಿದು ಸ್ವೀಡಿಷ್ ಈಗಿನಿಂದಲೇ ಮಾತನಾಡುವ ಪ... | 2020/08/11 19:38:45 | https://apg29.nu/kn/en-tiggare-ringer | mC4 |
ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹೇಮಚಂದ್ರರಿಗೆ ಚಿನ್ನದ ಪದಕ | ಸುದ್ದಿ ಬೆಳ್ತಂಗಡಿ
ಬೆಳ್ತಂಗಡಿ: ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ರಾಜ್ಯ ಮಟ್ಟದ ಸಿವಿಲ್ ಸರ್ವಿಸ್ ಸ್ಪರ್ಧಾ ಕೂಟ-2020ರಲ್ಲಿ ಪವರ್ ಲಿಪ್ಟಿಂಗ್ ಸ್ಪರ್ಧೇಯ 75 ಕೆ.ಜಿ ವಿಭಾಗದಲ್ಲಿ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಬಬ್ಬುಕಟ್ಟೆ ಇವರು ಚಿನ್ನದ ಪದಕವನ್ನು ಪಡೆದಿದ್ದಾರೆ.
ಇವರು ಈ ಸ್ಪರ್... | 2020/08/09 03:08:52 | http://belthangady.suddinews.com/archives/365071?ajaxCalendar=1&mo=8&yr=2020 | mC4 |
ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ ಫೈವ್ ಆಟಗಾರರು - ಕರುನಾಡ ವಾಣಿ
ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನವೂ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗುತ್ತಾ ಬಂದಿದೆ. ಕ್ರಿಕೆಟ್ ಎಂಬ ಲೋಕದಲ್ಲಿ ಖ್ಯಾತಿ ಗಳಿಸಿದ ದಾಖಲೆಗಳಿದಂತೆಯೇ ಕುಖ್ಯಾತಿಗೆ ಪಾತ್ರವಾದ ಕೆಲವು ದಾಖಲೆಗಳು ಇವೆ. ಅದರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಆಟಗಾರ... | 2021/09/23 15:15:56 | https://karunaadavaani.com/index.php/2019/01/05/top5zeorcricket/ | mC4 |
ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. – Navakarnataka news
ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ.
April 10, 2022 April 10, 2022 adminLeave a Comment on ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ.
ಈ ರಾಶಿಯವರು ಪ್ರ... | 2022/07/04 03:05:28 | https://navakarnatakanews.com/visheshavaada-ramamanavmi-e-six-raashiyavarige-nsdfv-jndsf-bvjhdb/ | mC4 |
ತೆರಿಗೆ ಹಣದಲ್ಲಿ ವೈದ್ಯರ ಉನ್ನತಾಭ್ಯಾಸಕ್ಕೆ ಅವಕಾಶ ಬೇಡ: ಎನ್.ಆರ್.ರಮೇಶ್ – EESANJE / ಈ ಸಂಜೆ
November 26, 2020 Sunil Kumar Doctors, NR Ramesh, tax money
ಬೆಂಗಳೂರು, ನ.26- ಸಾರ್ವಜನಿಕರ ತೆರಿಗೆ ಹಣದಿಂದ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿ ರುವ ಇಬ್ಬರು ಬಿಬಿಎಂಪಿ ವೈದ್ಯರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕಾನೂನು ಬಾಹಿರವಾಗಿ ಇಂತಹ ಕ್ರಮಕ್ಕೆ ಮುಂದಾದ ತ... | 2021/12/01 15:20:10 | https://www.eesanje.com/nr-ramesh-12/ | mC4 |
ಟಿ20ಯಲ್ಲೂ ಕನ್ನಡಿಗ ರಾಹುಲ್ ವಿಕೆಟ್ ಕೀಪರ್! | Virat Kohli suggests KL Rahul will keep in T20I Series Against New Zealand
ಟಿ20ಯಲ್ಲೂ ಕನ್ನಡಿಗ ರಾಹುಲ್ ವಿಕೆಟ್ ಕೀಪರ್!
ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್ಗೆ ಶಾಕ್ ನೀಡಿದ್ದಾರ... | 2021/09/17 22:00:35 | https://kannada.asianetnews.com/cricket-sports/virat-kohli-suggests-kl-rahul-will-keep-in-t20i-series-against-new-zealand-q4lhfa | mC4 |
ನೋ ಪಾರ್ಕಿಂಗ್ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! - Kannada DriveSpark
5 min ago ನಾಳೆಯೇ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹೋಂಡಾ ಸಿಟಿ ಸೆಡಾನ್ ಕಾರು
15 min ago ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಆರ್ಎಸ್200 ಬೈಕ್
23 min ago ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ
ನೋ ಪಾರ್ಕಿಂಗ್ನಲ್ಲಿದ್ದ ಕಾರನ... | 2020/07/14 07:20:17 | https://kannada.drivespark.com/off-beat/mahindra-tuv300-driver-lifts-maruti-suzuki-dzire-017338.html?utm_medium=Desktop&utm_source=DS-KN&utm_campaign=Similar-Topic-Slider | mC4 |
ಸಾಮಾಜಿಕ ಸಂಶೋಧನೆ ಯಾಕಾಗಿ? | ನಿಲುಮೆ
ಮೇ 17, 2013
– ಪ್ರೊ.ಜೆ.ಎಸ್.ಸದಾನಂದ
{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ... | 2021/09/25 15:05:32 | https://nilume.net/2013/05/17/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%AF%E0%B2%BE%E0%B2%95%E0%B2%BE%E0%B2%97%E0%B2%BF/ | mC4 |
ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ – EESANJE / ಈ ಸಂಜೆ
ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ
ಮೈಸೂರು, ಜು.14- ನ್ಯಾಯಾಧೀಕರಣದ ತೀರ್ಪಿನಂತೆ ಜುಲೈ ತಿಂಗಳಲ್ಲಿ ತಮಿಳುನಾಡಿಗೆ 50 ಟಿಎಂಸಿ ನೀರು ಬಿಡಬೇಕಿತ್ತು. ಈವರೆಗೆ ಐದು ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ ಎಂದು ಕಾವೇರಿ ನೀರು ಬಿಟ್ಟಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊ... | 2018/03/23 05:07:56 | http://www.eesanje.com/2017/07/14/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%A8%E0%B3%80%E0%B2%B0%E0%B3%81-%E0%B2%AC%E0%B2%BF%E0%B2%9F%E0%B3%8D%E0%B2%9F%E0%B2%BF%E0%B2%A6/ | mC4 |
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ | Prajavani
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್
Published: 07 ಜೂನ್ 2019, 12:28 IST
Updated: 07 ಜೂನ್ 2019, 12:30 IST
ನವದೆಹಲಿ: ವಿಶ್ವಕಪ್ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹ... | 2019/06/17 22:58:48 | https://www.prajavani.net/sports/cricket/dhoni-england-not-mahabharat-642508.html | mC4 |
ನಿಮ್ಮೊಡನೆ ವಿ.ಆರ್.ಭಟ್: 03/28/12
ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ |
ಹೀಗಿರುತ್ತ ನಮ್ಮ ಲೌಕಿಕ ಜೀವನದಲ್ಲಿ ಹಿಂದಿನ ಜನ್ಮಾಂತರಗಳ ಕರ್ಮಾವಶೇಷಗಳು ನಮ್ಮನ್ನು ಬಾಧಿಸುತ್ತವೆ. ಅದಕ್ಕೆಲ್ಲಾ ನಾವು ಬಾಧ್ಯಸ್ಥರೇ. ಬುದ್ಧ ಜಾತಕ ಕಥೆಗಳನ್ನು ಕೇಳಿದ್ದೀರಿ, ಕರ್ಣ-ಭೀಷ್ಮರಂತಹ ಹಲವು ಮಹನೀಯರು ಯಾಕೆ ಹಾಗೆ ನೋವನುಭವಿಸಿದರು ಎಂಬುದನ್ನು ನೋಡಿದ್ದೀರಿ. ಭೀಷ್ಮನ ಬಗ್ಗೆ ಹಿಂದೊಮ್ಮೆ ಬರೆದಿದ್... | 2021/12/07 00:31:23 | https://nimmodanevrbhat.blogspot.com/2012_03_28_archive.html | mC4 |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ - ವಿಕಿಸೋರ್ಸ್
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ
ಬಂಡಾಯ ಸಾಹಿತ್ಯ - ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ. ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗ... | 2021/05/13 10:13:26 | https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%AC%E0%B2%82%E0%B2%... | mC4 |
ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ | TV9 Kannada
Home » Karnataka News » ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ
ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ
Published On - 19:18 PM, 22 Dec 2019
ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು ಶಿಷ್ಯ ಸಂಬಂಧಕ್ಕೆ ಹಲವು ಮೌಲ್ಯಯುತ ಉದಾಹ... | 2021/04/13 10:44:54 | https://tv9kannada.com/karnataka/shishyopanayana-and-freshers-day-celebration-in-dharmasthala-college-of-ayurveda-55088.html | mC4 |
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ | Prajavani
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ
Published: 15 ಅಕ್ಟೋಬರ್ 2017, 00:58 IST
Updated: 15 ಅಕ್ಟೋಬರ್ 2017, 00:58 IST
ಬೆಂಗಳೂರು: ರೈತರ ಸಾಲ ಮನ್ನಾದಿಂದ ಬೊಕ್ಕಸಕ್ಕೆ ಉಂಟಾಗಿರುವ ₹ 8,165 ಕೋಟಿ ಹೊರೆ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ!
ಸಂಪನ್ಮೂಲ ಕ್ರೋಡೀಕರಣಕ್ಕೆ ಮೈಸೂರು ಮಿನರಲ್ಸ್ (ಎಂಎಂಎಲ್) ಸೇರಿದಂತೆ ಸರ್ಕಾರಿ ... | 2019/09/15 20:29:42 | https://www.prajavani.net/news/article/2017/10/15/526291.html | mC4 |
ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! | shodhanews
Home ಕವರ್ ಸ್ಟೋರಿ ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ!
ಆರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳ... | 2020/08/08 20:31:46 | http://shodhanews.com/2020/05/24/goa-24-5-2020/ | mC4 |
ಈ ನಾಲ್ಕು ರಾಜ್ಯಗಳಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ | Heavy Rain Expected In These States On Sep 15 And 16 - Kannada Oneindia
36 min ago Video: ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ವೈದ್ಯರಿಗೆ ಸಚಿವರಿಂದ ಸಿಹಿ
39 min ago Breaking: ಬೆಂಗಳೂರಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ
46 min ago ನಟಿ ಚಂದನಾರಿಂದ ಬೆಂಗಳೂರು ಆರ್ಟ್ಸ್ & ಕ್ರಾಫ್ಟ್ ಮೇ... | 2021/09/17 16:02:38 | https://kannada.oneindia.com/news/india/heavy-rain-expected-in-these-states-on-sep-15-and-16-234119.html | mC4 |
ಪುತ್ತೂರಿನಲ್ಲೊಂದು ಮರದ ಸೌಂದರ್ಯ ಹೆಚ್ಚಿಸಿದ ಪಕ್ಷಿಗಳು.. ರಾತ್ರಿ ದೂರದಿಂದ ನೋಡಲು ಮಾತ್ರ ಇದು ಸುಂದರ ! | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ಪುತ್ತೂರು: ಎಷ್ಟೋ ಮರಗಳಲ್ಲಿ ಪಕ್ಷಿಗಳ ವಾಸ ಇರುತ್ತೆ. ಆದರೆ ಕಾಣ ಸಿಗುವುದಿಲ್ಲ. ಕೇವಲ ... | 2022/07/06 07:59:49 | https://puttur.suddinews.com/archives/535810 | mC4 |
|ತಾಯಿಯ ಕೊಂದ ತಂದೆ: ಜೈಲಿಗಟ್ಟಿದ ಮಗು! - india - News in kannada, vijaykarnataka
ತಾಯಿಯ ಕೊಂದ ತಂದೆ: ಜೈಲಿಗಟ್ಟಿದ ಮಗು!
ಏಜೆನ್ಸೀಸ್ | Updated: Feb 5, 2013, 12:53PM IST
ಮುಂಬಯಿ: ತಾಯಿಯನ್ನು ಕೊಂದ ತಂದೆಯನ್ನು 3 ವರ್ಷದ ಪುಟಾಣಿ ಜೈಲಿಗಟ್ಟಿದ ನೈಜ ಘಟನೆಯಿದು. ತನ್ನಿಬ್ಬರು ಗೆಳೆಯರೊಂದಿಗೆ ಪತ್ನಿಯನ್ನು ಕೊಂದು, 'ಪ್ರತೀಕಾರದ ದಾಳಿ' ಎಂಬ ಕಥೆ ಕಟ್ಟಿದ ಬಿಪಿಒ ಉದ್ಯೋಗಿಯೊಬ್ಬ... | 2017/12/18 03:08:07 | https://vijaykarnataka.indiatimes.com/news/india/-/articleshow/18347179.cms | mC4 |
ಡೌನ್ ಲೋಡ್ ವಿವರಗಳು: Photosynth- NASA video
Photosynth - NASA video - ಕನ್ನಡ ತ್ವರಿತ ವಿವರಣೆ ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.ಈ ಪುಟದಲ್ಲಿ ತ್ವರಿತ ವಿವರಗಳು ಮುನ್ನೋಟ ಸಿಸ್ಟಂ ಅಗತ್ಯಗಳು ಸೂಚನೆಗಳು ಫೈಲ್ ಗಳನ್ನು ಕೆಳಗೆ ಡೌನ್ ಲೋಡ್ ಮಾಡಿ ತ್ವರಿತ ವಿವರಗಳು ಆವೃ... | 2013/06/20 02:35:42 | http://www.microsoft.com/downloads/details.aspx?FamilyID=ca0915ed-3fa7-4be5-9177-33b47e16ebe0&DisplayLang=kn | mC4 |
78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Manmohan Singh Birth Day | PM's 78th Birth Day | Sonia Gandhi | Karunanidhi | ಮನಮೋಹನ್ ಸಿಂಗ್ | ಹುಟ್ಟುಹಬ್ಬ | ಸೋನಿಯಾ ಗಾಂಧಿ - Kannada Oneindia
33 min ago ತಂದೆಗೆ ಆಡಳಿತ ಮಂಡಳಿ ಅವಮಾನ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
37 min ago 2014ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಹೇಳಿದ್ದು, ಆಗಿ... | 2019/10/22 02:53:03 | https://kannada.oneindia.com/news/2010/09/27/manmohan-singh-celebrates-his-78th-birthday.html | mC4 |
ಕ್ಷಿಪಣಿ ರಕ್ಷಣಾ ವ್ಯವಸ್ಥೆ: Latest ಕ್ಷಿಪಣಿ ರಕ್ಷಣಾ ವ್ಯವಸ್ಥೆ News & Updates, Photos & Images, Videos | Vijaya Karnataka
July,18,2019, 03:03:58
ಕ್ಷಿಪಣಿ ರಕ್ಷಣಾ ವ್ಯವಸ್ಥೆ
ಇಸ್ರೇಲ್ಗೆ ಅಮೆರಿಕದ ಭರಪೂರ ಸೇನಾ ನೆರವು
ಮಧ್ಯಪ್ರಾಚ್ಯದ ಪರಮಾಪ್ತ ದೇಶ ಇಸ್ರೇಲ್ಗೆ ಅಮೆರಿಕ ದಾಖಲೆ ಪ್ರಮಾಣದ ಸೇನಾ ನೆರವು ನೀಡಿದೆ. ಇದಲ್ಲದೇ ಮುಂದಿನ ದಶಕದಲ್ಲಿ ಇಸ್ರೇಲ್ಗೆ ಸುಮಾರು 25.... | 2019/07/17 21:33:59 | https://vijaykarnataka.indiatimes.com/topics/%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF-%E0%B2%B0%E0%B2%95%E0%B3%8D%E0%B2%B7%E0%B2%A3%E0%B2%BE-%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86 | mC4 |
ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ – Public Tv
ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ
ರಾಂಚಿ: ಮಹಿಳೆ ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಮನೆಯಿಂದ ಹೊರಗೆಳೆದು, ಊರಿನ ಪಂಚಾಯಿತಿಗೆ ಕರೆ ತಂದು ತಲೆ ಕೂದಲನ್ನು ಕತ್ತರಿಸಿರುವ ಘಟನೆ ಜಾರ್ಖಂಡ್... | 2020/07/06 07:56:44 | https://publictv.in/illegal-relationship-woman-hair-cut-police-panchayat-jharkhand/amp | mC4 |
ಸಫಾಯಿ ಕರ್ಮಚಾರಿಗೆ ಸೌಲಭ್ಯ ಕಲ್ಪಿಸಿ | Udayavani – ಉದಯವಾಣಿ
Tuesday, 09 Mar 2021 | UPDATED: 03:27 AM IST
ಸಫಾಯಿ ಕರ್ಮಚಾರಿಗೆ ಸೌಲಭ್ಯ ಕಲ್ಪಿಸಿ
Team Udayavani, Feb 10, 2021, 4:08 PM IST
ಮಂಡ್ಯ: ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲ್ಪಟ್ಟಿರುವ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸ... | 2021/03/08 21:59:59 | https://www.udayavani.com/district-news/mandya-news/provide-facility-to-safai-karmacharis | mC4 |
"ಆಟೋ ಚಾಲಕರ ಮಾನವೀಯ ಸೇವೆ ಶ್ಲಾಘನೀಯ ' | Udayavani – ಉದಯವಾಣಿ
"ಆಟೋ ಚಾಲಕರ ಮಾನವೀಯ ಸೇವೆ ಶ್ಲಾಘನೀಯ '
ಕೆ.ಸಿ.ರೋಡ್: ರಕ್ತದಾನ ಶಿಬಿರ
Team Udayavani, Apr 30, 2019, 6:40 AM IST
ಉಳ್ಳಾಲ: ಪ್ರವಾಸಿಗರನ್ನು ಸ್ವಾಗತಿಸಿ ಆತ್ಮೀಯ ಸೇವೆ ನೀಡುವ ಆಟೋ ಚಾಲಕರು ಸಮಯ ಪ್ರಜ್ಞೆಯೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಾನವೀಯ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಎಸ್ವೈಎ... | 2022/05/21 07:05:11 | https://www.udayavani.com/district-news/dakshina-kannada-news/auto-drivers-human-service-is-commendable | mC4 |
ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Mar 17, 2019, 11:07 PM IST
ಇಸ್ಲಾಮಾಬಾದ್, ಮಾ.17: ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರಿ ಜಮಾತುದ್ದವಾದ ವರಿಷ್ಠ ಹಾಫೀಝ್ ಸಯೀದ್ನ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಮಾಹಿತಿ ಭಾರತೀಯ... | 2019/08/22 12:13:18 | http://www.varthabharati.in/article/national/182665 | mC4 |
01706. ಪ್ರಿಯವೆ ನೀ ನನಗೆ…! – ಮನದಿಂಗಿತಗಳ ಸ್ವಗತ
Posted on ಏಪ್ರಿಲ್ 30, 2018 Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, Nagesha Blog, nagesha-mysore-blog, Poem_ಕವನTags ನನಗೆ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ನೀ, ಪ್ರಿಯವೆ, ಮೈಸೂರು, mysore, Nagesha, Nagesha Mysore, nageshamysore | 2020/03/31 16:43:53 | https://nageshamysore.wordpress.com/2018/04/30/01706-%E0%B2%AA%E0%B3%8D%E0%B2%B0%E0%B2%BF%E0%B2%AF%E0%B2%B5%E0%B3%86-%E0%B2%A8%E0%B3%80-%E0%B2%A8%E0%B2%A8%E0%B2%97%E0%B3%86/ | mC4 |
ಕಲರವ Archives - Page 3 of 3 - ConnectKannada.com ಕಲರವ Archives - Page 3 of 3 - ConnectKannada.com
ಕಲರವ | KALARAVA ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಎಮ್ಮೆ,ದನಕರು,ಕುರಿಗಳು ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ಹಾಗಾಗಿ ಮನೆಯ ಮಕ್ಕಳಿಗೆ ಇವುಗಳೆಲ್ಲಾ ಕುಟುಂಬದ ಸದಸ್ಯರುಗಳೇ ಆಗಿದ್ದವು. ಅವುಗಳೂ ಅಷ್ಟೆ, ನಮ್ಮನ್ನು ಕಂಡರೆ ಸಾಕು ಅಷ್ಟೇ ಅಕ್ಕರೆ ...
ಕಲರವ | K... | 2017/11/19 14:02:39 | http://connectkannada.com/category/hungama/kalarava/page/3/ | mC4 |
ಸುಂದರ್-ಶಾರ್ದೂಲ್ ಬೊಂಬಾಟ್ ಆಟ: ಭಾರತ 336, ಆಸ್ಟ್ರೇಲಿಯಾ 54 ರನ್ ಮುನ್ನಡೆ - HosadiganthaWeb
ಸುಂದರ್-ಶಾರ್ದೂಲ್ ಬೊಂಬಾಟ್ ಆಟ: ಭಾರತ 336, ಆಸ್ಟ್ರೇಲಿಯಾ 54 ರನ್ ಮುನ್ನಡೆ
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ದಿಟ್ಟ ಹೋರಾಟದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೂರನೇ ದಿನದಾಟದಲ್ಲಿ ಆತಿ... | 2022/06/30 09:52:55 | https://hosadigantha.com/%E0%B2%B8%E0%B3%81%E0%B2%82%E0%B2%A6%E0%B2%B0%E0%B3%8D-%E0%B2%B6%E0%B2%BE%E0%B2%B0%E0%B3%8D%E0%B2%A6%E0%B3%82%E0%B2%B2%E0%B3%8D-%E0%B2%AC%E0%B3%8A%E0%B2%82%E0%B2%AC%E0%B2%BE%E0%B2%9F%E0%B3%8D/ | mC4 |
ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ.. – HalliHudugaru
December 18, 2017 By Nimma Sulochana 267
ನೀವ್ ಅಲ್ಲಿಗೆ ಹೋದ್ರೆ ಅಲ್ಲಿನ ಸಿಬ್ಬಂದಿ ಬಂದು ನಿಮಗೆ ಫುಡ್ ಸಪ್ಲೈ ಮಾಡಲ್ಲ. ಬದಲಿಗೆ ನಿಮಗೆ ಬೇಕಾದ ವೆರೈಟಿ ವೆರೈಟಿ ಫುಡ್ ಸಪ್ಲೈ ಮಾಡೋದು ರೋಬೋಗಳು.
ಇದು ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎನ್ನಲಾಗ್ತಿದೆ. ವೆ... | 2020/10/01 01:52:35 | http://nammakolar.com/%E0%B2%AD%E0%B2%BE%E0%B2%B0%E0%B2%A4-%E0%B2%A6%E0%B3%87%E0%B2%B6%E0%B2%A6-%E0%B2%AE%E0%B3%8A%E0%B2%A6%E0%B2%B2-%E0%B2%B0%E0%B3%8B%E0%B2%AC%E0%B3%8B%E0%B2%9F%E0%B3%8D-%E0%B2%B0%E0%B3%86%E0%B2%B8/ | mC4 |
ವಿಂಡೀಸ್- ಪಾಕ್ ಟೆಸ್ಟ್ ಹಣಾಹಣಿ | West Indies - Pak tie - Kannada Oneindia
11 min ago ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ
ವಿಂಡೀಸ್- ಪಾಕ್ ಟೆಸ್ಟ್ ಹಣಾಹಣಿ
ಜಾರ್ಜ್ಟೌನ್ : ವೆಸ್ಟಿಂಡೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರು ಟೆಸ್ಟ್ಪಂದ್ಯಗಳ ಕ್ರಿಕೆಟ್ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳು ಭಾಗವಹಿಸಿದ್ದ ಕೇಬಲ್ ಮತ್ತು... | 2020/08/12 10:02:10 | https://kannada.oneindia.com/news/2000/05/05/westpak.html | mC4 |
ದುನಿಯಾ ವಿಜಯ್ ವಿರುದ್ಧ ಪಾನಿಪುರಿ ಕಿಟ್ಟಿ ದೂರು | Udayavani – ಉದಯವಾಣಿ
Team Udayavani, Sep 25, 2018, 11:13 AM IST
ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ "ದುನಿಯಾ' ವಿಜಯ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ ದೂರಿನಲ್ಲಿ ವಿವರಿಸಿರುವ ಪಾನಿಪುರಿ ಕಿ... | 2020/02/29 10:53:15 | https://www.udayavani.com/cinema/balcony-sandalwood-news/panipuri-kitty-complains-against-duniya-vijay | mC4 |
ಗಿರಿ-ಶಿಖರ: February 2011
Posted by ಗಿರೀಶ್.ಎಸ್ at Monday, February 28, 2011 5 comments: Links to this post
ಹೋಟೆಲಿನಲ್ಲಿ ,ಮ್ಯಾನೇಜರ್ ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ.
ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ... | 2018/07/22 10:29:35 | http://giri-shikhara.blogspot.com/2011/02/ | mC4 |
ಮಗುವಿನಿಂದ ಲಾಕ್ ಆಯ್ತು ಐಪ್ಯಾಡ್, ಓಪನ್ ಆಗೋಕೆ ಬೇಕು 48 ವರ್ಷ..! – Page 15 – Welcome to First News
ವಾಷಿಂಗ್ಟನ್: ಎಲೆಕ್ಟ್ರಾನಿಕ್ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಯಾವಾಗ ಕೈ ಕೊಡ್ತವೆ ಅನ್ನೋದನ್ನ ಊಹಿಸೋಕು ಆಗಲ್ಲ. ಅಮೇರಿಕಾದಲ್ಲಿ ಜರ್ನಲಿಸ್ಟ್ವೊಬ್ಬರ ಐಪ್ಯಾಡ್ ಮುಂದಿನ 48 ವರ್ಷಗಳವರೆಗೆ ಲಾಕ್ ಆಗಿದೆ. ಅಂದ್ರೆ 48 ... | 2019/04/24 16:17:56 | http://firstnews.tv/toddler-locks-dad-out-of-his-ipad-for-48-years/15/ | mC4 |
ಮಾನವ ಸರಪಳಿ Archives · VIJAYAVANI - ವಿಜಯವಾಣಿ
Tag: ಮಾನವ ಸರಪಳಿ
ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ!
ವಿಜಯವಾಣಿ ಸುದ್ದಿಜಾಲ January 2, 2019 4:00 AM HighwaysHuman WallKeralaWomenಕೇರಳಮಹಿಳೆಯರುಮಾನವ ಸರಪಳಿಹೆದ್ದಾರಿ
ಕಾಸರಗೋಡು: ಸ್ತ್ರೀ-ಪುರುಷ ಸಮಾನತೆ ಹಾಗೂ ನವೋತ್ಥಾನ ಸಂದೇಶದೊಂದಿಗೆ ಕಾಸರಗೋಡಿನಿಂದ ತಿರುವನಂತಪುರವರೆಗಿನ (620 ಕಿ.ಮೀ) ಮಹಿಳಾಗೋಡೆ ಅಭಿಯಾನದಲ್ಲಿ ಮಂಗ... | 2019/07/18 00:37:51 | https://www.vijayavani.net/tag/%E0%B2%AE%E0%B2%BE%E0%B2%A8%E0%B2%B5-%E0%B2%B8%E0%B2%B0%E0%B2%AA%E0%B2%B3%E0%B2%BF/ | mC4 |
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! | Prajavani
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..!
ಎರಡನೇ ಶನಿವಾರ–ಭಾನುವಾರದ ಸರ್ಕಾರಿ ರಜೆ
Published: 10 ಆಗಸ್ಟ್ 2018, 19:58 IST
Updated: 10 ಆಗಸ್ಟ್ 2018, 19:58 IST
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಗಿಯಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ನಡೆದಿದ್ದೇ ಹಾದಿ ಎಂಬ ಸಾರ್ವಜನಿಕರ ಆರೋಪ... | 2018/12/15 11:42:34 | https://www.prajavani.net/officers-absent-palike-office-564589.html | mC4 |
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ | Vivekananda Kannada Medium School Tenkila Puttur
Vivekananda Kannada Medium School Tenkila Puttur > News and Events > ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ
ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ
ಆದಿಗುರ... | 2018/09/20 22:28:18 | http://vkms.vivekanandaedu.org/%E0%B2%B8%E0%B2%B0%E0%B2%B8%E0%B3%8D%E0%B2%B5%E0%B2%A4%E0%B2%BF-%E0%B2%B5%E0%B2%BF%E0%B2%97%E0%B3%8D%E0%B2%B0%E0%B2%B9-%E0%B2%B2%E0%B3%8B%E0%B2%95%E0%B2%BE%E0%B2%B0%E0%B3%8D%E0%B2%AA%E0%B2%A3%E0%B3%86/ | mC4 |
"ಮಿಥುನ ರಾಶಿ ವರ್ಷ ಭವಿಷ್ಯ" 2022 ಎಚ್ಚರ – The News Updates
December 17, 2021 December 17, 2021 ram pargeLeave a Comment on "ಮಿಥುನ ರಾಶಿ ವರ್ಷ ಭವಿಷ್ಯ" 2022 ಎಚ್ಚರ
"ಮಿಥುನ ರಾಶಿ ಭವಿಷ್ಯ" 2022 ಎಚ್ಚರ!
ನಮಸ್ಕಾರ ಸ್ನೇಹಿತರೇ, ಈ ಹೊಸ ವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದಾಗಿದೆ, ಈ ಹೊಸ ವರ್ಷದಲ್ಲಿ ನಿಮ್ಮ ಪಾಲಿಗೆ ಖರ್... | 2022/06/29 16:35:37 | https://thenewsupdates.in/mithuna-rashi-varsha-bhavishya-2022-ecchara/2490/ | mC4 |
ಅಡೋಬ್ ಇಂಡೆಸಿನ್ | ಗಾಗಿ ಉಚಿತ-ಹೊಂದಿರಬೇಕಾದ ಟೆಂಪ್ಲೆಟ್ಗಳನ್ನು ಹೊಂದಿರಬೇಕು ಕ್ರಿಯೇಟಿವ್ಸ್ ಆನ್ಲೈನ್
ಬಹುಪಾಲು ಗ್ರಾಫಿಕ್ ವಿನ್ಯಾಸಕರು ಎಲ್ಲಾ ರೀತಿಯ ಯೋಜನೆಗಳ ವಿನ್ಯಾಸಕ್ಕೆ ಅವನತಿ ಹೊಂದುತ್ತಾರೆ: ಸಂಪಾದಕೀಯ, ವೆಬ್ ಅಥವಾ ಮಲ್ಟಿಮೀಡಿಯಾ. ಅದಕ್ಕಾಗಿಯೇ ನಮಗೆ ಉತ್ತಮ ಫಲಿತಾಂಶಗಳನ್ನು ನೀಡುವಂತಹ ಸಂಪನ್ಮೂಲಗಳನ್ನು ಗುರುತಿಸಲು ನಾವು ಕಲಿಯುವುದು ಬಹಳ ಮುಖ್ಯ ಮತ್ತು ಹೆಚ್ಚುವರಿ ಸ್ಫೂರ್ತಿ ... | 2021/12/03 10:35:23 | https://www.creativosonline.org/kn/%E0%B2%85%E0%B2%A1%E0%B3%8B%E0%B2%AC%E0%B3%8D-%E0%B2%87%E0%B2%82%E0%B2%A1%E0%B3%86%E0%B2%B8%E0%B2%BF%E0%B2%A8%E0%B3%8D%E2%80%8C%E0%B2%97%E0%B2%BE%E0%B2%97%E0%B2%BF-%E0%B2%89%E0%B2%9A%E0%B2%BF%E0%B2%A4-%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B0%E0%B2%AC%E0%B3%87%E0%B2%95%E0... | mC4 |
ಕೋವಿಡ್: ವಿಮಾನಯಾನ ವಲಯಕ್ಕೆ ಹೆಚ್ಚು ಹಾನಿ - Kannada Muhimmath News Portal
ನವದೆಹಲಿ: ಕೋವಿಡ್-19 ಸಾಂಕ್ರಾಮಿಕವು ವಿಮಾನಯಾನ ವಲಯದ ಮೇಲೆ ಅತಿ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಬಹುತೇಕ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ, ವೇತನ ರಹಿತ ರಜೆ ನೀಡುವ, ವೇತನ ಕಡಿತ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿಯು ಕೋವಿಡ್ನಿಂದ ಸೃಷ... | 2021/10/23 09:17:01 | https://kannada.muhimmathonline.com/2020/12/blog-post_273.html | mC4 |
ನವಯುಗದ ಸೇವೆ ಬ್ಯಾಂಕ್ ಸನ್ನದ್ಧ | Sanjevani
ಕರುನಾಡು ವಿಜಯ ಸೇನೆಯಿಂದ ಬೆಳೆ ಪರಹಾರಕ್ಕಾಗಿ ಆಗ್ರಹ
Home ಜಿಲ್ಲೆ ಹುಬ್ಬಳ್ಳಿ ನವಯುಗದ ಸೇವೆ ಬ್ಯಾಂಕ್ ಸನ್ನದ್ಧ
ನವಯುಗದ ಸೇವೆ ಬ್ಯಾಂಕ್ ಸನ್ನದ್ಧ
ಅಳ್ನಾವರ,ಡಿ.21- ಆರು ದಶಕಗಳ ಪಯಣದಲ್ಲಿ ಗ್ರಾಹಕರ ಹಿತ ಕಾಪಾಡುವದರ ಜೊತೆಗೆ ರೂ ದೃಷ್ಟಿ ವಿಚಾರಧಾರೆ ಹಾಗೂ ಗ್ರಾಹಕ ಕೇಂದ್ರಿಕೃತ ಮತ್ತು ನಂಬಿಕೆಯ ಪರಂಪರೆ ಕಾಪಾಡಲು ಹೊಸ ತಂತ್ರಜ್ಞಾನ ಅಳವಡಿಸಿ... | 2021/01/19 08:27:38 | https://www.sanjevani.com/%E0%B2%A8%E0%B2%B5%E0%B2%AF%E0%B3%81%E0%B2%97%E0%B2%A6-%E0%B2%B8%E0%B3%87%E0%B2%B5%E0%B3%86-%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B3%8D-%E0%B2%B8%E0%B2%A8%E0%B3%8D%E0%B2%A8/ | mC4 |
3ನೇ ಟಿ-20ಯಲ್ಲಿ ಭಾರತಕ್ಕೆ ರೋಚಕ ಗೆಲುವು : ಸರಣಿ ಜಯಿಸಿದ ಟೀಮ್ ಇಂಡಿಯಾ
November 7, 2017 EnSuddi Author 0 Comments 3rd, cricket, india, match, Newzealand, t-20, tiruvanantapuram
ತಿರುವನಂತಪುರಂ ನಲ್ಲಿ ನಡೆದ ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 6 ರನ್ ರೋಚಕ ಜಯಗಳಿಸಿದೆ. ಮಳೆ ಅಡ್ಡಿಪಡಿಸಿದ ಕಾರಣದಿಂದ ತಲಾ 8 ಓವರ್ ಗಳ ಪಂದ್ಯವನ್ನು ಆಡಿ... | 2019/07/22 03:12:43 | https://www.ensuddi.com/blog/2017/11/07/cricket-newzealand-india-t-20-tiruvanantapuram-3rd-match/ | mC4 |
ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ. - ಪಂಜು | ಪಂಜು
ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್... | 2020/02/23 07:50:06 | http://panjumagazine.com/?p=15719 | mC4 |
ಬ್ರಾಹ್ಮಣರನ್ನು ನಿಂದಿಸುವುದು ಒಂದು ಫ್ಯಾಶನ್ ಆಗಿದೆ – UKSuddi
ಬ್ರಾಹ್ಮಣರನ್ನು ನಿಂದಿಸುವುದು ಒಂದು ಫ್ಯಾಶನ್ ಆಗಿದೆ
ಬ್ರಾಹ್ಮಣರನ್ನು ಮನಸ್ಸಿಗೆ ಬಂದಂತೆ ತೆಗಳುವುದು ಹಾಗೂ ಅವರ ತೇಜೋವಧೆ ಮಾಡುವುದು ಇದೆಲ್ಲ ಇಂದಿನ ದಿನದಲ್ಲಿ ಒಂದು ಹುಚ್ಚು ಫ್ಯಾಶನ್ ಆಗಿದೆ. ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳಬೇಕಿದ್ದರೆ ಕೆಲವು ನಿಯಮಗಳು ಇವೆಯಂತೆ. ಅವುಗಳಲ್ಲಿ ಮೊದಲನೆಯದು ಬ್ರಾಹ್ಮಣರನ್ನು ನಿಂದಿಸಬೇಕ... | 2022/05/21 08:24:01 | https://uksuddi.in/2016/05/13/538/ | mC4 |
ಲೋಕಸಭೆಯಲ್ಲಿ ಸಿದ್ದಾರ್ಥ ಸಾವಿನ ಬಗ್ಗೆ ಚರ್ಚೆಗೆ ತಿವಾರಿ ಆಗ್ರಹ | Manish Tewari seeks debate on VG Siddhartha in the Lok Sabha - Kannada Oneindia
ನವದೆಹಲಿ, ಜುಲೈ 31: "ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿ..ಜಿ.ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರಬಹುದು" ಎಂಬ ಸಂಶಯ ಹರಡುತ್ತಿದೆ. ಈ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕು. ಈ ಬಗ್ಗೆ ಸದನದಲ್ಲಿ ಚರ... | 2021/06/16 23:00:50 | https://kannada.oneindia.com/news/new-delhi/manish-tewari-seeks-debate-on-vg-siddhartha-in-the-lok-sabha-172666.html | mC4 |
|ಅಣ್ಣ, ಅಕ್ಕ ಮತ್ತು ಪ್ರಭು - literary - News in kannada, vijaykarnataka
ಅಣ್ಣ, ಅಕ್ಕ ಮತ್ತು ಪ್ರಭು
Updated: May 6, 2012, 01:09AM IST
ವಚನ ಚಳವಳಿ ಸೃಷ್ಟಿಸಿದ ನೂರಾರು ಪ್ರತಿಭೆಗಳಲ್ಲಿ ಕನ್ನಡ ಜನ ಸಮುದಾಯದ ಮನೋಕೋಶದಲ್ಲಿ ಆತ್ಮೀಯವಾಗಿ ನೆಲೆ ನಿಂತಿರುವವರು ಮೂವರು ಮಾತ್ರ. ಅವರೇ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭು. ಈ ಆಪ್ತತೆ ಸಾಧ್ಯವಾಗಿದ್ದು ಹೇಗೆ ಎನ್ನುವುದೊಂದ... | 2017/11/21 12:12:13 | https://vijaykarnataka.indiatimes.com/lavalavk/weekly-magazine/literary/-/articleshow/13006905.cms | mC4 |
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ – Karavali Kirana
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್
ನವದೆಹಲಿ: ಪಾಕಿಸ್ತಾನದಲ್ಲೊಬ್ಬ ಹೊಸ ಬ್ಯಾಟಿಂಗ್ ಮಾಂತ್ರಿಕ ಹುಟ್ಟಿಕೊಂಡಿದ್ದಾನೆ. 22 ವರ್ಷದ ಬಾಬರ್ ಅಜಮ್ ಅವರನ್ನು ವಿಶ್ವ ಕ್ರಿಕೆಟ್ ಲೋಕದ ರೈಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಪಾಕ... | 2019/03/25 05:53:52 | http://karavalikirana.com/82696 | mC4 |
ಅಧಿಕಾರಿ ಕುಟುಂಬಕ್ಕೆ ಮೀಸಲು ಬೇಕೆ? | Udayavani – ಉದಯವಾಣಿ
Monday, 28 Sep 2020 | UPDATED: 12:12 AM IST
ಅಧಿಕಾರಿ ಕುಟುಂಬಕ್ಕೆ ಮೀಸಲು ಬೇಕೆ?
ಹೊಸದಿಲ್ಲಿ: ಸರಕಾರದ ಉನ್ನತ ಹುದ್ದೆಯಲ್ಲಿರುವ ಎಸ್ಸಿ, ಎಸ್ಟಿ ಸಮುದಾಯದ ಉದ್ಯೋಗಸ್ಥರ ಕುಟುಂಬ ಸದಸ್ಯರಿಗೆ ಬಡ್ತಿಯಲ್ಲಿ ಮೀಸಲು ಏಕೆ? ಇತರ ಹಿಂದುಳಿದ ವರ್ಗ (ಒಬಿಸಿ)ದವರಲ್ಲಿ ಸರ್ಕಾರಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳ ಕುಟುಂಬ ... | 2020/09/27 18:44:04 | https://www.udayavani.com/news-section/national-news/should-chief-secretarys-family-get-quota-questions-supreme-court | mC4 |
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ | Prajavani
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ
ಚಾಮರಾಜನಗರ: '14ನೇ ಶತಮಾನದ ಶಿವಶರಣರ ಸಾಲಿನಲ್ಲಿ ದಿವ್ಯ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ' ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನೀಗೂರಮೇಶ್ ಹೇಳಿದರು.
ನಗರದ ಜೆ.ಎಚ್... | 2019/01/22 00:36:30 | https://www.prajavani.net/news/article/2017/06/07/497151.html | mC4 |
ಸಿದ್ದರಾಮಯ್ಯ, ಎಚ್ ಡಿಕೆ ಚೀಪ್ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ | udayavani
ಸಿದ್ದರಾಮಯ್ಯ, ಎಚ್ ಡಿಕೆ ಚೀಪ್ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ
01:44 PM Oct 06, 2021 | Team Udayavani |
ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮುಖ ರಾಜಕಾರಣಿಗಳು. ಚೀಪ್ ಪಾಪ್ಯುಲಾರಿಟಿ ಸಲುವಾಗಿ ಮೀಡಿಯಾಗಳಲ್ಲಿ ಬರಲು ಏನೇ... | 2021/12/04 10:12:11 | https://m.udayavani.com/article/govind-karajola-at-belagavi/1132972?utm=relatednews | mC4 |
ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು – ಸುರಹೊನ್ನೆ
by Prakash Deshpande, pradesh.hkr@gmail.com · January 3, 2019
ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ.
ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ... | 2019/06/19 01:54:38 | http://surahonne.com/?p=22248 | mC4 |
ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು | go stargazing in India at these spots - Kannada Nativeplanet
»ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು
ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು
Updated: Friday, May 18, 2018, 14:59 [IST]
ಮಕ್ಕಳಾಗಿರುವಾಗ ನಾವೆಲ್ಲ... | 2019/10/16 17:39:32 | https://kannada.nativeplanet.com/travel-guide/go-stargazing-in-india-at-these-spots-002771.html | mC4 |
ಅಮೆಜಾನ್ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ | Amazon India Planning To Ban Single-Use Plastic - Kannada Oneindia
| Updated: Friday, September 27, 2019, 16:39 [IST]
ನವದೆಹಲಿ, ಸೆಪ್ಟೆಂಬರ್ 5: ಅಮೆಜಾನ್ನಲ್ಲೂ ಕೂಡ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಚಿಂತನೆ ನಡೆಸಿದೆ. 2020ರ ಜೂನ್ ಒಳಗೆ ಈ ಯೋಜನೆ ಅನುಷ್ಠಾನಕ್ಕೆ ತರುವುದಾಗಿ ಕಂಪನಿಯ ಆಡಳಿತ ಮಂಡ... | 2020/04/02 19:52:39 | https://kannada.oneindia.com/news/new-delhi/amazon-india-planning-to-ban-single-use-plastic-175081.html | mC4 |
ಶುಕ್ರವಾರ, 3 ಸೆಪ್ಟಂಬರ್ 2021 (15:19 IST)
ಈ ಸಂದರ್ಭ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ "ದೇಶ ವಿಭಜನೆಯ ನಂತರ ನಡೆದ ಅತ್ಯಂತ ಕೆಟ್ಟ ಮತೀಯ ಹಿಂಸಾಚಾರವನ್ನು ಇತಿಹಾಸ ಹಿಂದಿರುಗಿ ನೋಡಿದಾಗ, ಸೂಕ್ತ ತನಿಖೆ ನಡೆಸಲು ತನಿಖಾ ಏಜನ್ಸಿಯ ವೈಫಲ್ಯವು ಪ್ರಜಾಪ್ರಭುತ್ವದ ಕಾವಲುಗರರಿಗೆ ಖಂಡಿತವಾಗಿಯೂ ಯಾತನೆ ನೀಡಲಿದೆ,'' ಎಂದು ಹೇಳಿದೆ.
ತನಿಖೆಗೆ ಅಗತ್ಯ ಮೇಲ್ವಿಚಾರಣೆಯನ್ನು ಹಿರ... | 2021/10/23 12:09:36 | https://m-kannada.webdunia.com/article/news-in-kannada/the-court-said-it-would-create-distress-for-democratic-guards-121090300039_1.html | mC4 |
ಸಿದ್ಧಾಂತಗಳು ಮರಿಚೀಕೆಯಾದಾಗ…: ಡಾ. ಮಲ್ಲಿನಾಥ ಎಸ್. ತಳವಾರ - ಪಂಜು
'ಅಕ್ಷರಗಳಿಂದ ಏನೂ ಆಗುವುದಿಲ್ಲ' ಎಂಬ ಸಿನಿಕತನದ ಜೊತೆಗೆ 'ಅಕ್ಷರಗಳಿಂದ ಏನೆಲ್ಲಾ ಆಗಬಹುದು' ಎಂಬ ಸಕರಾತ್ಮಕ ಚಿಂತನೆಯು ವಾಗ್ದೇವಿಯ ಮಡಿಲಲ್ಲಿ ಹಚ್ಚ ಹಸಿರಾಗಿದೆ. ಇದು ನಿತ್ಯ ಹರಿದ್ವರ್ಣವಾಗಬೇಕಾದರೆ ಸಾಹಿತ್ಯವು ಮನುಷ್ಯನ ಅಂತರಂಗಕ್ಕೆ, ಅವನ ಅಂತರ್ಲೋಕಕ್ಕೆ ಸಂಬಂಧಪಟ್ಪಿರಬೇಕಾಗುತ್ತದೆ. ಇದು ಕೇವಲ ಉದರ ನಿಮಿತ್ತವಾಗಿ ಮಾ... | 2021/03/02 23:59:30 | https://panjumagazine.com/?p=17797 | mC4 |
ಜನವರಿ ಮೊದಲ ವಾರದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತಾ ಆಪ್ ಬಳಕೆ ಹೆಚ್ಚಿಸಿ- ಪಾಲಿಕೆ ಮೇಯರ್ ಕವಿತಾ ಸನಿಲ್ | V4News
ಸ್ವಚ್ಚ ಸರ್ವೇಕ್ಷಣ 2018 ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್ಗಳಲ್ಲಿ ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿರಿಗೆ ಮನವಿ ಮಾಡಿದೆ. ಮಂಗಳೂರಿನ ಪಾಲಿಕೆ ಸ... | 2018/03/18 17:34:18 | http://www.v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%9C%E0%B2%A8%E0%B2%B5%E0%B2%B0%E0%B2%BF-%E0%B2%AE%E0%B3%8A%E0%B2%A6%E0%B2%B2-%E0%B2%B5%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B3%8D%E0%B2%B5%E0%B2%9A/ | mC4 |
5 ದಿನಗಳ ಬಳಿಕ ಚಂದ್ರ ಶೋಧಕ ನೌಕೆಯ ಕೆಲಸ ಪುನರಾರಂಭ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jan 11, 2019, 9:19 PM IST
ಬೀಜಿಂಗ್, ಜ. 11: ಐದು ದಿನಗಳ ನಿದ್ದೆಯಿಂದ ಎದ್ದ ಚೀನಾದ ಚಂದ್ರ ಶೋಧಕ ನೌಕೆ 'ಯುಟು-2' ಗುರುವಾರ ಚಂದ್ರನ ಕತ್ತಲ ಭಾಗದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿದೆ.
''ಮಧ್ಯಾಹ್ನದ ನಿದ್ದೆ ಮುಗಿದಿದೆ. ಅದು ಎಚ್ಚೆತ್ತು ಚಲನೆಯಲ್ಲಿ ತೊಡಗಿದೆ'' ಎಂದು ಸಾಮಾಜಿಕ ಜಾ... | 2019/06/25 08:12:25 | http://www.varthabharati.in/article/antaraashtriya/172327 | mC4 |
ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ?
ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ.
ಅನಾಣ್ಯೀಕರಣ, ಜಿಎಸ್ಟಿ ಹೆಸರಿನಲ್ಲಿ ದುಬಾರಿ ತೆರಿಗೆಗಳು, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ಮೈಮೇ... | 2019/04/18 12:33:28 | https://www.samachara.com/cover-story/2018/11/12/who-is-permitting-renaming-process-that-hits-india | mC4 |
ಶರಣ್ ಸಿನಿಮಾಗೆ ಯೋಗರಾಜ್ ಭಟ್ ಹಾಡು | Sharan Kannada Film | Yograj Bhat Lyrics | Arjun Janya Music | ಶರಣ್ ಕನ್ನಡ ಚಿತ್ರ | ಯೋಗರಾಜ್ ಭಟ್ ಸಾಹಿತ್ಯ | ಸಂಗೀತ ಅರ್ಜುನ್ ಜನ್ಯ - Kannada Filmibeat
ಶರಣ್ ಸಿನಿಮಾಗೆ ಯೋಗರಾಜ್ ಭಟ್ ಹಾಡು
| Published: Wednesday, February 27, 2013, 11:51 [IST]
ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಈಗಾಗಲೆ ಗೀತಸಾಹಿತ್ಯದಲ್ಲಿ ತಮ್ಮದೇ... | 2021/09/23 14:04:26 | https://kannada.filmibeat.com/music/yograj-bhat-rendered-lyrics-to-sharan-film-071874.html | mC4 |
ಕನ್ನಡ ಅಧ್ಯಯನ ಕೇಂದ್ರ | Bangalore University
Home / ಕನ್ನಡ ಅಧ್ಯಯನ ಕೇಂದ್ರ
ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ 1918 ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಕೇಂದ್ರ ವನ್ನು ಸ್ಥಾಪಿಸಲಾಯಿತು. ಜೆ.ಪಿ.ರಾಜರತ್ನಂ ರಂತಹ ಕನ್ನಡ ಸಾಹಿತ್ಯ ಪ್ರಕಾಶಕರು ವಿಭಾಗದಲ್ಲಿ ಕಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ 1964 ರಲ್ಲಿ ಸ್ಥಾಪಿತವಾದಾಗ ಪ್ರೊ. ಆರ್.ಎಸ್. ಮುಗಾಲಿ ವಿಭಾಗದ ಮುಖ... | 2021/05/18 17:24:30 | https://bangaloreuniversity.ac.in/kannada-studies/ | mC4 |
ಅಂಬಾನಿ ಪ್ರಧಾನಿ ಆದ್ರೆ ಅವನ ಮನೆಗೆ ಸೂಟ್ಕೇಸ್ ತಗೊಂಡು ಯಾರು ಹೋಗ್ತಾರೆ?- ಕುನಾಲ್ ಕಮ್ರಾ ವೈರಲ್ ಕಾಮಿಡಿ ಶೋ - TruthIndia
ಮೋದಿಯ ಕುರಿತು ಹಾಸ್ಯ ಮಾಡಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ಮೋದಿಜಿಯ ಹೆಸರು ಧರ್ಮವೇ? ಮೋದಿ ಈಗ ಅತಿವೇಗವಾಗಿ ಬೆಳೆಯುತ್ತಿರುವ ವ್ಯಕ್ತಿಯಾಗಿಬಿಟ್ಟಿದ್ದಾನೆ ಮಾರಾಯ್ರೆ... ಅವ ಸಿಎಂ ಆಗಿದ್ದ, ನಂತರ ಪಿಎಂ ಆದ, ಈಗ ಧರ್ಮವಾಗಿ ಬೆಳೆದುಬಿಟ್ಟಿದ್ದಾನೆ!
ಚುನಾವಣ... | 2022/05/20 13:33:42 | https://kannada.truthindia.news/2019/03/16/kunal-kamra-standup-comedy/ | mC4 |
ಜಿಯೋ ಸಿಮ್ನ್ನು ಇ-ಸಿಮ್ ಆಗಿ ಪರಿವರ್ತಿಸುವುದು ಹೇಗೆ..? | Getting A Jio e-SIM For iPhone 11: My Experience - Kannada Gizbot
ಆಪಲ್ ತನ್ನ ಐಫೋನ್ಗಳಿಗೆ 2018ರಿಂದ ಇ-ಸಿಮ್ ಬೆಂಬಲವನ್ನು ನೀಡುತ್ತಿದೆ. ಇದುವರೆಗೂ ಐದು ಐಫೋನ್ ಮಾದರಿಗಳು ಭಾರತದಲ್ಲಿ ಡ್ಯುಯಲ್ ಸಿಮ್ ನೆಟ್ವರ್ಕ್ನ್ನು ಬೆಂಬಲಿಸುತ್ತಿವೆ. ಆದರೆ, ಐಫೋನ್ನಲ್ಲಿ ಡ್ಯುಯಲ್ ಸಿಮ್ ಬಳಕೆ ಆಂಡ್ರಾಯ್ಡ್ ಸ್ಮ... | 2020/06/01 02:10:30 | https://kannada.gizbot.com/news/getting-a-jio-e-sim-for-iphone-11-my-experience-022152.html?utm_medium=Desktop&utm_source=GB-KN&utm_campaign=Left_Include | mC4 |
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್-ಹಾಕಿ: ಭಾರತದ ಫೈನಲ್ ಕನಸು ಭಗ್ನ..! – Prasthutha
ಟೋಕಿಯೋ ಒಲಿಂಪಿಕ್ಸ್-ಹಾಕಿ: ಭಾರತದ ಫೈನಲ್ ಕನಸು ಭಗ್ನ..!
ಟೋಕಿಯೋ, ಆ,2: 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ತಂಡ ಸೆಮಿಫೈನಲ್ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಬೆಲ್ಜಿಯಂಗೆ ಶರಣಾಗಿದೆ.
ಡಿಫೆನ್ಸ್ ನಲ್ಲಿ ಪದೇ ಪದೇ ಎಡವಿದ ಭಾರತ, ಸಾಲು ಸಾಲು ಪೆನಾಲ... | 2021/09/18 01:56:11 | https://prasthutha.com/tokyo-olympics-hockey-indias-final-dreamwrecked/ | mC4 |
ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ – ವಿಜಯವಾಣಿ
ವಿಜಯವಾಣಿ ದೇಶ ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ
Friday, 13.10.2017, 5:22 PM ವಿಜಯವಾಣಿ ಸುದ್ದಿಜಾಲ No Comments
ನವದೆಹಲಿ: ಸ್ವರ್ಗವೇ ಧರೆಗಿಳಿದಿದೆ ಎಂದು ಬಿಂಬಿಸಿ ಭಾರತೀಯ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ್ಯಂಬಿ ವ್ಯಾಲಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಮತ್ತೆ ಯಾವುದೇ ಖರೀದಿದಾರರು ಮುಂ... | 2018/09/21 07:00:51 | http://vijayavani.net/global-auctioning-of-saharas-aamby-valley-failed-sebi-tells-supreme-court-to-take-action/ | mC4 |
"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್ | DV Sadananda Gowda Reaction On Mangaluru Video Released By Hd Kumaraswamy - Kannada Oneindia
1 min ago ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್ವೇರ್ ಕಂಪೆನಿ
32 min ago ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನ್ ವಿರುದ್ಧ ವ್ಯಾಪಕ ಪ್ರತಿಭಟನೆ
43 min ago ರಾಮೇನಹಳ್... | 2020/02/21 05:59:16 | https://kannada.oneindia.com/news/mandya/dv-sadananda-gowda-reaction-on-mangaluru-video-released-by-hd-kumaraswamy-182762.html?utm_source=articlepage-Slot1-7&utm_medium=dsktp&utm_campaign=citylinkslider | mC4 |
ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ | Kannadamma
Home ಧಾರವಾಡ ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ
ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ
ಕನ್ನಡಮ್ಮ ಸುದ್ದಿ-ಧಾರವಾಡ: ಶಿಕ್ಷಣವೆಂದರೆ ಪ್ರಶ್ನೋತ್ತರವಲ್ಲ ಮಕ್ಕಳ ಉಜ್ವಲ ಭವಿಷ್ಯವನ್ನು ಅಪೇಕ್ಷಿಸುವ ಸರಕಾರ ಇತ್ತೀಚೆಗೆ ತೆರೆದ ಪುಸ್ತಕ ಪರೀಕ್ಷೆ ಕುರಿತ ಹೇಳಿಕೆ ಒಪ್ಪುವಂತದ್ದಲ್ಲ ಎ... | 2022/01/21 11:07:46 | https://kannadamma.net/223156/ | mC4 |
ಕನ್ನಡಕ ಪ್ರಕರಣಗಳು, ಕನ್ನಡಕ ಬಟ್ಟೆ, ಆಪ್ಟಿಕಲ್ ಚೌಕಟ್ಟುಗಳು - ಸಹ-ನೋಡಿ
ನಾವು ಕೈಗಾರಿಕೆಯಲ್ಲಿದ್ದೇವೆ, ಆದ್ದರಿಂದ ನೀವು ಆಗುವುದಿಲ್ಲ
ಕನ್ನಡಕ-ಪ್ರಕರಣಗಳು
ಕನ್ನಡಕ-ಬಟ್ಟೆ
ನಮ್ಮ ಕಂಪನಿಯೊಂದಿಗೆ ಸಹಕರಿಸಲ್ಪಟ್ಟಿದೆ, ನಾವು ಪ್ರಕಾಶಮಾನವಾದ ಜಗತ್ತನ್ನು ನೋಡುತ್ತೇವೆ!
ಆಪ್ಟಿಕಲ್ ಉದ್ಯಮದಲ್ಲಿ ಕನ್ನಡಕ, ಕನ್ನಡಕ ಪ್ರಕರಣಗಳು ಮತ್ತು ಕನ್ನಡಕ ಪರಿಕರಗಳ ಪ್ರಮುಖ ತಯಾರಕರಲ್ಲಿ ವುಕ್ಸಿ ಸಿಒ-ಸೀ ಪ್ಯಾ... | 2022/01/23 11:29:52 | http://kn.coseeoptical.com/ | mC4 |
ದಿ ಸೆಂಟ್ ಆಫ್ ಗ್ರೀನ್ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ | The Scent of Green Papaya show in Bangalore on July 16 - Kannada Filmibeat
ದಿ ಸೆಂಟ್ ಆಫ್ ಗ್ರೀನ್ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ
ಗಾಢ ಮಸಾಲೆ ಬೆರೆಸಿದ ಆಹಾರಗಳನ್ನು ತಿನ್ನುವವನಿಗೆ ತುಂಗಾ ನೀರಿನ ರುಚಿ ತಿಳಿಯುವುದಿಲ್ಲ. ಅಬ್ಬರದ ಸಂಗೀತ ಗಳನ್ನು ರೂಢಿಸಿಕೊಂಡವನಿಗೆ ಜಲತರಂಗದ ಧ್ವನಿಗಳು ತಟ್ಟುವದಿ... | 2021/07/24 21:10:08 | https://kannada.filmibeat.com/news/150706papaya.html | mC4 |
ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ "ಹೆಂಡ್ರಿಕ್ ವಾನ್ ರೀಡ್" – CPUS
ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ "ವಿಲಿಯಂ ರಾಕ್ಸ್ಬರ್ರಾ" ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿ... | 2022/01/22 14:55:41 | https://cfpus.org/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B2%BF%E0%B2%B2%E0%B3%8D%E0%B2%B2%E0%B2%A6%E0%B3%86%E0%B2%AF%E0%B3%82-%E0%B2%AC%E0%B3%86%E0%B2%B0%E0%B2%97%E0%B3%81-%E0%B2%AE/ | mC4 |
ಪುಟ:Mysore-University-Encyclopaedia-Vol-1-Part-1.pdf/೧೩೨ - ವಿಕಿಸೋರ್ಸ್
ಪುಟ:Mysore-University-Encyclopaedia-Vol-1-Part-1.pdf/೧೩೨
ನೀಡಿದರು. ಭ್ರೂಣದ ಬೆಳವಣಿಗೆಯ ಕಾಲದಲ್ಲಿ ಉದಯಿಸುವ ನಡುಮೂಲಪದರ, ದೇಹದೊಳಗಿನ ಅವಕಾಶವಾದ ಸೀಲೋಮ್ ಬಗ್ಗೆ ಇವರು ನಡೆಸಿದ ಸಂಶೋಧನೆಗಳು ಅತಿ ಮುಖ್ಯವಾದವು. ಅಲ್ಲದೆ ಇವರು ಕೃತಕ ಫಲವಂತಿಕೆಯ ಕ್ರಿಯೆಯನ್ನೂ ಜೀವಿಗಳಲ್ಲಿ ಪ್ರಾಯೋಗಿಕವಾಗಿ ಪ್ರಾ... | 2021/01/27 11:22:42 | https://kn.wikisource.org/wiki/%E0%B2%AA%E0%B3%81%E0%B2%9F:Mysore-University-Encyclopaedia-Vol-1-Part-1.pdf/%E0%B3%A7%E0%B3%A9%E0%B3%A8 | mC4 |
ಆಲಿಯಾ ಹುಟ್ಟುಹಬ್ಬಕ್ಕೆ ರಣಬೀರ್ ಸರ್ಪ್ರೈಸ್ ಏನು?? -
ಆಲಿಯಾ ಹುಟ್ಟುಹಬ್ಬಕ್ಕೆ ರಣಬೀರ್ ಸರ್ಪ್ರೈಸ್ ಏನು??
ಬಾಲಿವುಡ್ ನಲ್ಲಿ ಹೊಸ ಜೋಡಿಯೊಂದು ಸುದ್ದಿ ಮಾಡ್ತಿದೆ. ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಹೆಸರು ಕೇಳಿ ಬಂದಿದೆ. ದೀಪಿಕಾ, ಕತ್ರಿನಾ ನಂತ್ರ ಈಗ ಆಲಿಯಾ ಹೆಸರು ರಣಬೀರ್ ಜೊತೆ ಸೇರಿದೆ. ಸದ್ಯ ಈ ಜೋಡಿ ಬ್ರಹ್ಮಸ್ತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದೆ.
ರಣಬೀರ್ ಹಾಗೂ ಚಿತ್ರ ನಿರ್ದ... | 2021/09/28 14:33:14 | https://suddisamachaara.com/2018/03/14/aliya-birthday/ | mC4 |
ಪಠಾಣ್ ಕೋಟ್ ದಾಳಿ : ತನಿಖೆಗೆ ಬಂತು ಪಾಕ್ ತಂಡ | Pathankot probe : Pak's JIT to get NIA briefing today - Kannada Oneindia
» ಪಠಾಣ್ ಕೋಟ್ ದಾಳಿ : ತನಿಖೆಗೆ ಬಂತು ಪಾಕ್ ತಂಡ
Updated: Monday, March 28, 2016, 10:16 [IST]
ಬೆಂಗಳೂರು, ಮಾರ್ಚ್ 28 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸಲು ಆಗಮಿಸಿರುವ ಪಾಕ್ ತಂಡ ಇಂದು ಎನ್ಐಎ ಅ... | 2017/10/21 13:57:02 | https://kannada.oneindia.com/news/india/pathankot-probe-pak-s-jit-to-get-nia-briefing-today-102167.html | mC4 |
ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ: ಜಿಲ್ಲಾಧಿಕಾರಿ | Udayavani – ಉದಯವಾಣಿ
Monday, 19 Apr 2021 | UPDATED: 12:35 PM IST
Team Udayavani, Mar 2, 2021, 4:07 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ 3ನೇ ಹಂತದ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ 60 ವರ್ಷದ ಮೇಲ್ಪಟ್ಟ ವಯೋ ವೃದ್ಧರೊಬ್ಬರಿಗೆ ಲ... | 2021/04/19 07:07:57 | https://www.udayavani.com/district-news/chikkaballapura-news/covid-vaccine-in-govt-and-private-hospital | mC4 |
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ | ಪ್ರಜಾವಾಣಿ
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ
ನ್ಯಾಷನಲ್ ಹೆರಾಲ್ಡ್ ಹಗರಣ: ಸಂಸತ್ನಲ್ಲಿ ಗದ್ದಲ, ನಡೆಯದ ಕಲಾಪ
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮಂಗಳವಾರ ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು.
... | 2018/03/25 03:25:07 | http://www.prajavani.net/news/article/2015/12/09/371381.html | mC4 |
ವಿಡಿಯೋ | 'ಮನ್ಮರ್ಝಿಯಾ' ಹಿಂದಿ ಸಿನಿಮಾ ತಾರೆಯರೊಂದಿಗೆ ಮಾತುಕತೆ
ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಾಲ್ ಮತ್ತು ತಾಪಸಿ ಪನ್ನು ಅಭಿನಯದ 'ಮನ್ಮರ್ಝಿಯಾ' ಹಿಂದಿ ಸಿನಿಮಾ ಸೆಪ್ಟೆಂಬರ್ 14ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ತಾರೆಯರು ತಮ್ಮ ಸಿನಿಮಾ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ
ಅನುರಾಗ್ ಕಶ್ಯಪ್ ನಿರ್ದೇಶನದ ತ್ರಿಕೋನ ಪ... | 2018/11/21 02:28:03 | https://www.thestate.news/entertainment/2018/09/11/chitchat-with-manmarziyaan-actors | mC4 |
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ – EESANJE / ಈ ಸಂಜೆ
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ
October 23, 2016 Sri Raghav Aravind malagatti, central college, seminar
ಬೆಂಗಳೂರು, ಅ.23-ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ತರುವುದು ಸೇರಿದಂತೆ ... | 2019/02/19 06:59:05 | http://www.eesanje.com/2016/10/23/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%92%E0%B2%A1%E0%B3%86%E0%B2%A4%E0%B2%A8%E0%B2%A6-%E0%B2%AD%E0%B3%82%E0%B2%AE%E0%B2%BF-%E0%B2%95%E0%B3%83%E0%B2%B7%E0%B2%BF/ | mC4 |
ಜಾಮಿಯಾ ಮಿಲ್ಲಿಯಾ ಅಕಾಡಮಿಯ 30 ಮಂದಿ ಯುಪಿಎಸ್ಸಿ ತೇರ್ಗಡೆ | Vartha Bharati- ವಾರ್ತಾ ಭಾರತಿ
Updated : 03.44PM IST
ವಾರ್ತಾ ಭಾರತಿ Aug 05, 2020, 9:55 AM IST
ಹೊಸದಿಲ್ಲಿ : ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡಮಿ (ಆರ್ಸಿಎ)ಯಲ್ಲಿ ತರಬೇತಿ ಪಡೆದ 30 ಅಭ್ಯರ್ಥಿಗಳು ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್... | 2020/09/27 10:14:51 | http://www.varthabharati.in/article/national/253800 | mC4 |
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ | It was easier to bowl during our younger days: Sri Lankan spin legend Muttiah Muralitharan | Kannadaprabha.com
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್
Published: 16 Apr... | 2018/07/22 16:34:38 | http://media.kannadaprabha.com/cricket/it-was-easier-to-bowl-during-our-younger-days-sri-lankan-spin-legend-muttiah-muralitharan/314256.html | mC4 |
ಬಾಲಕಿ ಆತ್ಮಹತ್ಯೆ: 'ಮಗಳ ಸಾವಿಗೆ ಪ್ರಿಯಕರ' ಕಾರಣ ಎಂದ ಪೋಷಕರು – Savi Kannada News
ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಕರಿಮನೆ ಗ್ರಾಪಂ ವ್ಯಾಪ್ತಿಯ ಚಾಲಕ ಸುಧಾಕರ್ ಮತ್ತು ಮಮತಾ ದಂಪತಿ 'ತಮ್ಮ ಪುತ್ರಿ ಸಹನಾಳ (17) ಸಾವಿಗೆ ಪ್ರಿಯಕರ ಪ್ರಶಾಂತ್ ಕಾರಣ' ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊಸನಗರದ ಹೋಲಿ ರೆಡಿಮರ್ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ತಮ್ಮ ಮಗಳು ಸಹನ... | 2021/07/28 19:02:46 | https://savikannada.in/%E0%B2%AC%E0%B2%BE%E0%B2%B2%E0%B2%95%E0%B2%BF-%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86-%E0%B2%AE%E0%B2%97%E0%B2%B3-%E0%B2%B8%E0%B2%BE%E0%B2%B5/ | mC4 |
ಶಿಖರಸೂರ್ಯ : ಕನಕಪುರಿ : ಹತ್ತು – ಕಣಜ
ಶಿಖರಸೂರ್ಯ : ಕನಕಪುರಿ : ಹತ್ತು
Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಚಂದ್ರಶೇಖರ ಕಂಬಾರ/ಶಿಖರಸೂರ್ಯ : ಕನಕಪುರಿ : ಹತ್ತು
ಕುದುರೆ ದಣಿದಿತ್ತು. ಒಂದು ವಾರದಿಂದ ಓಡುತ್ತಲೇ ಇದ್ದ ಕುದುರೆ ರಾತ್ರಿ ಯಾವುದಾದರೂ ಹಟ್ಟಿ ಸಿಕ್ಕರೆ ಒಂದೆರಡು ಗಂಟೆ ನಿದ್ದೆ ಮಾಡಿದ್ದರೇ ಹೆಚ್ಚು, ಅಷ್ಟರಲ್ಲಿ ಸವಾರ ಬಂದು ಹತ್ತಿ ಪಕ್ಕೆಗೆ ಒದೆಯುತ್ತಿದ್ದ. ಹ... | 2021/06/16 17:48:10 | https://kanaja.karnataka.gov.in/%E0%B2%B6%E0%B2%BF%E0%B2%96%E0%B2%B0%E0%B2%B8%E0%B3%82%E0%B2%B0%E0%B3%8D%E0%B2%AF-%E0%B2%95%E0%B2%A8%E0%B2%95%E0%B2%AA%E0%B3%81%E0%B2%B0%E0%B2%BF-%E0%B2%B9%E0%B2%A4%E0%B3%8D%E0%B2%A4%E0%B3%81/ | mC4 |
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಎಣ್ಣೆ ಪಾರ್ಟಿ: ಸಿಸಿಬಿಯ 8 ಸಿಬ್ಬಂದಿ ಎತ್ತಂಗಡಿ | themangaloremirror.in
ಮಂಗಳೂರು ಜನವರಿ 31: ಕರ್ತವ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ಆರೋಪಿಯೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ 8 ಮಂದಿ ಪೊಲೀಸರನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ನಗರದ ಕುತ್ತಾರು ಬಳಿಯ ಬಾರ್ನಲ್ಲಿ ಕಳೆದ ಕೆಲವು ದಿ... | 2021/04/15 01:37:49 | https://themangaloremirror.in/8-police-person-transfered-over-alleged-drinks-party-with-criminals/ | mC4 |
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ | Prajavani
ಸಂಪಾದಕೀಯ Updated: 13 ಮೇ 2020, 07:07 IST
ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್ಡೌನ್ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. 'ಎಲ್ಲಿರುವಿರೋ ಅಲ್ಲಿಯೇ ಇರಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ... | 2020/06/05 13:46:03 | https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html | mC4 |
ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್ಲೋಡ್ ಮಾಡುವುದು ಹೇಗೆ? | How To Download Videos On Your Smartphone From Moj App - Kannada Gizbot
ಸದ್ಯ ಈ ಫೋನ್ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿವೆ
46 min ago ಸೈಬರ್ ಕ್ರೈಮ್ ದಾಳಿಗೆ ಒಳಗಾದವರಲ್ಲಿ ಭಾರತೀಯರೇ ಹೆಚ್ಚು!
1 hr ago ಸದ್ಯ ಈ ಫೋನ್ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿವೆ!
24 h... | 2021/04/19 22:06:21 | https://kannada.gizbot.com/how-to/how-to-download-videos-on-your-smartphone-from-moj-app-026097.html?utm_medium=Desktop&utm_source=GZ-KN&utm_campaign=Similar-Topic-Slider | mC4 |
ಬೇರೆಡೆ ಬಾಳುವುದೇ ಈ ರಸಬಾಳೆ? | Prajavani
ಬೇರೆಡೆ ಬಾಳುವುದೇ ಈ ರಸಬಾಳೆ?
ಜನಗೂಡು ರಸಬಾಳೆ' ರಾಜ್ಯದ ವಿಶಿಷ್ಟ ಹಣ್ಣಿನ ತಳಿ. ಅನನ್ಯ ರುಚಿ ಹಾಗೂ ಸುವಾಸನೆಯಿಂದಾಗಿ ಇದು ವಿಶ್ವ ಪ್ರಸಿದ್ಧಿ ಪಡೆದಿದೆ. ಹೇರಳ ಪೌಷ್ಟಿಕಾಂಶ ಹೊಂದಿರುವ ಈ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ.
ರಾಜನಂತೆ ಮೆರೆದಿದ್ದ ರಸಬಾಳೆಗೆ ಪನಾಮಾ ಸೊರಗು ರೋಗ ಮಾರಕವಾಗಿ ಪರಿಣಮಿಸಿತ್ತು... | 2018/07/18 14:49:22 | https://www.prajavani.net/news/article/2017/08/08/511874.html | mC4 |
ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿ : ಕೆ.ಎ.ಯಾಕುಬ್ ಕರೆ - Udupi Times
ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿ : ಕೆ.ಎ.ಯಾಕುಬ್ ಕರೆ
ಮಡಿಕೇರಿ: ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕು ವಿಂಗಡಣೆಯಾಗದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಕೊಡಗು ಜಿಲ್ಲ... | 2021/04/21 23:44:21 | https://udupitimes.com/strengthen-congress-party-k-a-yakub/ | mC4 |
ರಾಜ್ಯ Archives - Sanjevani
ಪತಿ ನೀರಜ್ ಫಾರ್ಮ್ಹೌಸ್ನಲ್ಲಿ ಬಿಎಸ್ ವೈ ಮೊಮ್ಮಗಳು ಡಾ. ಸೌಂದರ್ಯ ಅಂತ್ಯಕ್ರಿಯೆ
ರಾಜ್ಯದಲ್ಲಿ ಸೋಂಕಿಗಿಂತ ಚೇತರಿಕೆ ಪ್ರಮಾಣ ಮತ್ತಷ್ಟು ಹೆಚ್ಚಳ
ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಂಗಳೂರು ಅಭಿವೃದ್ಧಿ- ಸಿಎಂ
Home ಸುದ್ದಿ ರಾಜ್ಯ
Bangalore_Newsroom - January 28, 2022
ನಟಿ ಶ್ವೇತಾ ವಿರುದ್ಧ ಭುಗಿಲೆದ್ದ ಆಕ್ರೋಶ
ಬಿ.ಎಸ್.ವೈ ಮೊಮ್ಮಗಳು ಡಾ. ಸೌಂದ... | 2022/01/29 05:01:01 | https://www.sanjevani.com/category/news/state/?filter_by=featured | mC4 |
ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್ | Who transport sand in bullock cart give an Opportunity G. Parameshwara - Kannada Oneindia
» ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್
ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್
Published: Friday, February 10, 2017, 8:44 [IST]
ಬೆಂಗಳೂರು, ಫೆಬ್ರವರಿ 10: ಗ್ರಾ... | 2017/10/20 10:35:58 | https://kannada.oneindia.com/news/bangalore/who-transport-sand-bullock-cart-give-an-opportunity-g-parameshwara-113090.html | mC4 |
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್ಗೆ 'ಅಗ್ನಿ-2' ಮೆರುಗು | ThatsKannada.com - Military might, cultural diversity showcased at Rajpath - Kannada Oneindia
2 min ago ವೆಂಕಟೇಶ್ವರ ಭಕ್ತಿ ಚಾನೆಲ್ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ
7 min ago ಗಾಳಿ ಇಲ್ಲ ಮಳೆ ಇಲ್ಲ, ನೋಡುತ್ತಿದ್ದಂತೆ ಶಾಲಾ ಬಸ್ ಮೇಲೆ ಉರುಳಿದ ಮರ
10 min ago ಮಗುವಿನ ಶವ ಹ... | 2019/10/14 12:10:19 | https://kannada.oneindia.com/news/2004/01/26/republic-day.html | mC4 |
ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? | ಈ ಮುಂಗಾರಿನಲ್ಲಿ ಸಕಲೇಶ್ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? Go to Sakleshpur in this Monsoon - Kannada Nativeplanet
»ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?
Updated: Wednesday, June 26, 2019, 12:15 [IST]
ಮುಂಗಾರು ... | 2021/05/10 19:17:55 | https://kannada.nativeplanet.com/travel-guide/go-sakleshpur-in-this-monsoon-002846.html | mC4 |
ಸುರಕ್ಷಿತ ಅಣು ಶಕ್ತಿ: ಥೋರಿಯಮ್ — Vikaspedia
ಸುರಕ್ಷಿತ ಅಣು ಶಕ್ತಿ: ಥೋರಿಯಮ್
ಏನಿದು ಥೋರಿಯಂ?
ಥೋರಿಯಂ ಎಲ್ಲಿ ಲಭ್ಯ?
ಸುರಕ್ಷೆ:
ಭಾರತೀಯ ವಿಜ್ಞಾನಿಗಳು ಅತ್ಯಂತ ಸುರಕ್ಷಿತವಾದ ಅಣುಸ್ಥಾವರವನ್ನು ರೂಪಿಸಿದ್ದು, ಇಷ್ಟರಲ್ಲೇ ಅಂತಹ ಒಂದು ಘಟಕವನ್ನು ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ದಿನ ಪತ್ರಿಕೆಗಳಲ್ಲಿ ನಾವು ಓದಿದ್ದೇವೆ.
ಇಂದು ನಾಗರೀಕ ... | 2022/05/26 14:45:44 | https://kn.vikaspedia.in/energy/energy-basics/cb8cc1cb0c95ccdcb7cbfca4-c85ca3cc1-cb6c95ccdca4cbf-thoriyam | mC4 |
Subsets and Splits
No community queries yet
The top public SQL queries from the community will appear here once available.