news stringlengths 297 35.5k | class int64 0 2 |
|---|---|
ಬಾಕ್ಸಿಂಗ್: ಸರಿತಾ, ಮನೀಷಾ ಇಂದು ಕಣಕ್ಕೆ
ಬಾಕ್ಸಿಂಗ್: ಸರಿತಾ, ಮನೀಷಾ ಇಂದು ಕಣಕ್ಕೆ
ಪಿಟಿಐ
16 ನವೆಂಬರ್ 2018, 01:15 IST
Updated:
16 ನವೆಂಬರ್ 2018, 01:15 IST
ಅಕ್ಷರ ಗಾತ್ರ :
ಆ
ಆ
ನವದೆಹಲಿ: ಭಾರತದ ಎಲ್.ಸರಿತಾ ದೇವಿ ಮತ್ತು ಮನೀಷಾ ಮೌನ್ ಅವರು ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಕಣಕ್ಕೆ ಇಳಿಯುವರು. ಈ ಮೂಲಕ ಆತಿಥೇಯರು ಚಾಂಪಿಯನ್ಷಿಪ್... | 2 |
ನೈಸರ್ಗಿಕ ಕಂಡೀಶನರ್ ಮನೆಯಂಗಳದ ದಾಸವಾಳ…
April 4, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಬೆಂಗಳೂರು, ಏ.04:
ದಾಸವಾಳ ಅಂದರೆ ಬರೀ ಹೂವಿನ ಗಿಡವಲ್ಲ. ಬದಲಿಗೆ ದಾಸವಾಳವೂ ಒಂದು ಔಷಧ ಗಿಡವಾಗಿಯೂ ಪ್ರಸಿದ್ಧ. ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಅಗಾಧ ಪ್ರಮಾಣದ ಔಷಧೀಯ ಗುಣ ಹೊಂದಿವೆ.... | 1 |
‘ಆಲೂಗಡ್ಡೆ’ಯಿಂದ ಮುಖದ ಅಂದ ಹೆಚ್ಚುತ್ತೆ
19-02-2019 4:35PM IST / No Comments / Posted In: Beauty , Latest News
ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ.
ತ್ವಚೆ ಕಪ್ಪಾಗಿದ್ದರೆ : ಒಂದು ಆ... | 1 |
ಮಾಲ್ ಶೌಚಾಲಯಗಳು ಯಾಕೆ ಭಿನ್ನವಾಗಿರುತ್ತೆ ಗೊತ್ತಾ?
13-01-2019 6:47AM IST / No Comments / Posted In: Latest News , Special
ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ ಗ್ಯಾಪ್... | 1 |
”ಪಾಕ್ ವಿರುದ್ಧದ ಪಂದ್ಯ ಒಂದು ಸಾಮಾನ್ಯ ಮ್ಯಾಚ್”
16-06-2017 11:38AM IST / No Comments / Posted In: Latest News , Sports
ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿರುವ ಟೀಂ ಇಂಡಿಯಾ ಚಿತ್ತ ಈಗ ಫೈನಲ್ ಮೇಲಿದೆ. ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ನಡೆಸಲಿದೆ. ಭಾರತ –ಪಾಕಿಸ್ತಾನ ಹಣಾಹಣಿ ನೋಡಲು ಕ್ರಿಕೆಟ್ ಅಭಿಮಾನಿಗಳು ತ... | 2 |
Bangalore, First Published 19, Jun 2019, 8:46 AM IST
Highlights
ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಜೂನ್ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್ ರಾಜ್ಕುಮಾರ್ ಬಂದಿದ್ದಾರೆ.
‘ಕ... | 0 |
ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್: ದಾಖಲೆ ಬರೆದ ಭಾರತದ ಬಾಕ್ಸರ್
ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್
ಪ್ರಜಾವಾಣಿ ವಾರ್ತೆ
Published:
24 ನವೆಂಬರ್ 2018, 16:45 IST
Updated:
24 ನವೆಂಬರ್ 2018, 19:51 IST
ಅಕ್ಷರ ಗಾತ್ರ :
ಆ
ಆ
ನವ... | 2 |
ಪಾನ್ ಬೀಡಾದ ಸಿಹಿ 'ಗುಲ್ಕಂದ್' ಆರೋಗ್ಯದ ಕೀಲಿಕೈ!
Wellness
|
Updated: Friday, November 27, 2015, 11:47 [IST]
ಗುಲ್ಕಂದ್ ಎಂದರೆ ಪಾನ್ ಬೀಡಾದಲ್ಲಿ ಸಿಹಿ ಮತು ಸುವಾಸನೆ ಮೂಡಿಸಲು ಸೇರಿಸುವ ಒಂದು ಪದಾರ್ಥ. ಇದರ ಹೊರತಾಗಿ ಗುಲ್ಕಂದ್ ಬಳಕೆ ಇನ್ನೆಲ್ಲೂ ಸಾಮಾನ್ಯವಾಗಿ ಕೇಳಿಬರುವುದಿಲ್ಲ. ಆದರೆ ಪ್ರತ್ಯೇಕವಾಗಿ ಪರಿಗಣಿಸಿದಾಗ ಇದೊಂದು ಉತ್ತಮ ಔಷಧಿಯ ರೂಪದಲ್ಲಿಯೂ ಬಳಸಬಹುದು. ಮುಖ್ಯವಾಗ... | 1 |
#Gomonster Samsung M30s: ಹೊಸ ಸ್ಮಾರ್ಟ್ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಅಲ್ಲಮನಿಗಾಗಿ ಮೃದಂಗ ಕಲಿತ ಧನಂಜಯ
ಅಲ್ಲಮ ಚಿತ್ರಕ್ಕಾಗಿ ಧನಂಜಯ ವಿಶೇಷ ತಯಾರಿಗಳನ್ನು ಮಾಡಿಕೊಂಡಿದ್ದರಂತೆ
| Updated:
Jan 23, 2017, 04:00AM IST
- ಹರೀಶ್ ಬಸವರಾಜ್
ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಕನ್ನಡ ... | 0 |
Bengaluru, First Published 8, Oct 2018, 1:00 PM IST
Highlights
ಬಾಲಿವುಡ್ ನಟ ರಣವೀರ್ ಸಿಂಗ್ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ನಟ ರಾಮ್ ಕುಮಾರ್ ಪುತ್ರ ಇವರು.
ಬೆಂಗಳೂರು (ಅ. 08): ಚೂಪಾದ ಹುರಿ ಮೀಸೆ, ಭಾರಿ ಗಡ್ಡ, ಗಮನ ಸೆಳೆಯುವ ಹೇರ್ ಸ್ಟೈಲ್ ಜೊತೆಗೆ ಫೋಟೋಶೂಟ್ ಮಾಡ... | 0 |
ಕಳಚಿ ಬಿತ್ತು ಕರಣ್ ಜೋಹರ್ ಮುಖವಾಡ..!
02-09-2016 12:14PM IST / No Comments / Posted In: Latest News , Entertainment
ಬಹುಷಃ ಇದು ಈ ವರ್ಷದ ಬಾಲಿವುಡ್ ನಲ್ಲಿ ನಡೆದ ಅತಿ ದೊಡ್ಡ ವಿವಾದ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ನಡುವಣ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಅಸಲಿಗೆ ವಿವಾದ ಶುರುವಾಗಿದ್ದು ಅಜಯ್ ದೇವಗನ್ ರ ‘ಶಿವಾಯ್’ ಹಾಗೂ ಕರಣ್ ಜ... | 0 |
ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು!
Wellness
|
Published: Thursday, April 6, 2017, 23:41 [IST]
ಭೂ ಮೇಲಿರುವ ಪ್ರತಿಯೊಬ್ಬ ಮನುಷ್ಯ ಕೂಡ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡಲೇಬೇಕಾಗುತ್ತದೆ. ಪ್ರತಿದಿನ ಶ್ರಮ ವಹಿಸದೆ ಇದ್ದರೆ ಹೊಟ್ಟೆ ತುಂಬುವುದು ಕಷ್ಟವಾಗುತ್ತದೆ. ಅವರವರ ಸಾಮರ್ಥ್ಯ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಏನಾದರೊಂದು ವೃತ್ತಿ ಮಾಡಿಕೊಂಡ... | 1 |
ಬಾಂಗ್ಲಾದೇಶ ಎದುರಿನ ಟೆಸ್ಟ್: ರಷೀದ್ ಆಲ್ರೌಂಡ್ ಆಟ, ಅಫ್ಗಾನಿಸ್ತಾನ ಮೇಲುಗೈ
ಬಾಂಗ್ಲಾದೇಶ ಎದುರಿನ ಟೆಸ್ಟ್
ಬಾಂಗ್ಲಾದೇಶ ಎದುರಿನ ಟೆಸ್ಟ್: ರಷೀದ್ ಆಲ್ರೌಂಡ್ ಆಟ, ಅಫ್ಗಾನಿಸ್ತಾನ ಮೇಲುಗೈ
ಪ್ರಜಾವಾಣಿ ವಾರ್ತೆ
Published:
06 ಸೆಪ್ಟೆಂಬರ್ 2019, 22:16 IST
Updated:
06 ಸೆಪ್ಟೆಂಬರ್ 2019, 22:16 IST
ಅಕ್ಷರ ಗಾತ್ರ :
ಆ
ಆ
ಚಿತ್ತಗಾಂಗ್ (ಎಎಫ್ಪಿ): ಸ್ಪಿನ್ ಪರಿಣತ ರಷ... | 2 |
#Gomonster Samsung M30s: ಹೊಸ ಸ್ಮಾರ್ಟ್ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಈ ವೀಕೆಂಡ್ಗೆ ಕಿಕ್ ಕೊಡಲು ಬರ್ತಿರೋದು ಯಾರು?
ಈ ವಾರದ ವೀಕೆಂಡ್ ಅತಿಥಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಕಾಣಿಸಿಕೊಳ್ಳುತ್ತಿದ್ದಾರೆ.
ವಿಕ ಸುದ್ದಿಲೋಕ | Updated:
Apr 11, 2017, 01:16PM IST
ಫೋಟೋ ಕೃಪೆ: ಜೀ ಕನ್ನಡ ವಾಹಿನಿ
ರಮೇಶ್ ಅರವಿಂದ್ ನ... | 0 |
ಬಿಗ್ ಬಾಸ್ ನಿರೂಪಕನಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಹುಚ್ಚ ವೆಂಕಟ್'ಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಕಿಚ್ಚ ಸುದೀಪ್
Highlights
ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಬೆಂಗಳೂರು(ನ.16): ನಿನ್ನೇ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕ... | 0 |
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು
LK ¦ Apr 25, 2018 05:41:17 PM (IST)
ಹಲವು ಕಾರಣಗಳಿಂದಾಗಿ ಜನ ನಗರದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಇರುವವರೆಲ್ಲರೂ ಸುರಕ್ಷಿತವಾಗಿದ್ದಾರಾ? ಆರೋಗ್ಯವಾಗಿದ್ದಾರಾ? ಎಂಬ ಪ್ರಶ್ನೆ ಹಾಕಿ ನೋಡಿದರೆ ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ ಇವುಗಳನ್ನೆಲ್ಲ ಗಮನಿಸಿದರೆ ನಗರದಲ್ಲಿ ಆರೋಗ್... | 1 |
Bengaluru, First Published 20, Nov 2018, 5:40 PM IST
Highlights
ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ ಮೊದಲ ದಿನವೇ ಕುತೂಹಲ ಕೆರಳಿಸಿದೆ. ಮೊದಲ ದಿನದಾಟದಲ್ಲಿ ಕನ್ನಡಿಗರ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.
ಬೆಳಗಾವಿ(ನ.20): ಮುಂಬೈ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಲ್ಲಿ ಕರ್ನಾಟಕ ದಿಟ್ಟ ಹೋರಾಟ ನೀಡಿದೆ. ಕೆವಿ ಸಿದ್ದಾರ್ಥ್ ಭ... | 2 |
11 ಅಕ್ಟೋಬರ್ 2018, 01:00 IST
Updated:
11 ಅಕ್ಟೋಬರ್ 2018, 01:00 IST
ಅಕ್ಷರ ಗಾತ್ರ :
ಆ
ಆ
ದಿನೇಶ್ ಬಾಬು ಅವರ ನೆಚ್ಚಿನ ಶಿಷ್ಯ ಶಿವಪ್ರಭು ವಿಶಿಷ್ಟವಾದ ಗುರುಕಾಣಿಕೆ ಸಲ್ಲಿಸಲು ಸಜ್ಜಾಗಿದ್ದಾರೆ. ದಿನೇಶ್ ಬಾಬು ನಿರ್ದೇಶಿಸಿದ್ದ ‘ಅಮೃತವರ್ಷಿಣಿ’ 1997ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಶಿವಪ್ರಭು ಅದೇ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಸಿನಿಮಾ ನಿರ್ದೇಶಿಸುತ್ತಿದ್... | 0 |
ಅಪ್ಪೆ ಟೀಚರ್ ಮುಹೂರ್ತ ಫಿಕ್ಸ್
Highlights
ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿ... | 0 |
ಶುಚಿತ್ವ ಕಾಪಾಡಿ.. ರೋಗ ತಡೆಯಿರಿ..
ಶುಚಿತ್ವ ಕಾಪಾಡಿ.. ರೋಗ ತಡೆಯಿರಿ..
Mar 14, 2017 01:02:44 PM (IST)
ಬೇಸಿಗೆ ಬಂತೆಂದರೆ ರೋಗಗಳು ಕೂಡ ನಮ್ಮನ್ನರಸಿ ಬರುತ್ತವೆ. ಅದರಲ್ಲೂ ಬೇಸಿಗೆ ಕಾಲ ಎಂದರೆ ಸಾಂಕ್ರಾಮಿಕ ರೋಗ ಹರಡುವುದಕ್ಕೊಂದು ಪ್ರಸಕ್ತ ಕಾಲ ಎಂದರೆ ತಪ್ಪಾಗಲಾರದು. ಹೀಗಾಗಿ ನಾವೆಷ್ಟು ಜಾಗರೂಕತೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು ಎಂಬುವುದರಲ್ಲಿ ಎರಡು ಮಾತಿಲ್ಲ.
ಬೇಸಿಗೆಯಲ್ಲ... | 1 |
ಜಾಲತಾಣದಲ್ಲಿ ಸದ್ದು ಮಾಡ್ತಿದೆ ಸಲ್ಮಾನ್ ತೆಗೆದಿರೋ ಫೋಟೋ
19-08-2018 5:13PM IST / No Comments / Posted In: Latest News , Entertainment
ಬಾಲಿವುಡ್ ನ ಹಾಸ್ಯ ನಟ ಸುನೀಲ್ ಗ್ರೋವರ್ ಅವರ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಅದು ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಸೆಟ್ ನಲ್ಲಿ ತೆಗೆದಿ... | 0 |
ಕಾಬಿಲ್ ಟೀಸರ್ :ಮತ್ತೊಮ್ಮೆ ವಿಭಿನ್ನವಾಗಿ ಹೃತಿಕ್
Highlights
ಇದು ಬಾಲಿವುಡ್ ಸಖತ್ ಗಮನ ಸೆಳೆಯುತ್ತಿದೆ.ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದು ನಿರ್ದೇಶಕ ಸಂಜಯ್ ಗುಪ್ತಾ ಹೊಸತನ್ನ ಮೆಚ್ಚುಗೆಗಳು ವ್ಯಕ್ತವಾಗಿದೆ..
ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಶನ್ ನಟನೆಯ ಬಹು ನೀರಿಕ್ಷೆಯ ಕಾಬಿಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಆದರೆ ಕಾಬಿಲ್ ಟೀಸರ್ ನ್ನ ನಿರ್ದೇ... | 0 |
#Gomonster Samsung M30s: ಹೊಸ ಸ್ಮಾರ್ಟ್ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಯಾವತ್ತೂ ನಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ: ರೋಹಿತ್
ಅಸಂಖ್ಯಾತ ಮುಂಬಯಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ತದಾ ಬೆನ್ನಲ್ಲೇ ತಂಡದ ಸಾಮಾನ್ಯ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ತೋಡಿಕೊಂಡಿದ್ದಾರೆ.
ವಿಜಯ ಕರ್ನಾಟಕ | Updated:
May 22, 2018, 03:04PM IST
ಮುಂಬಯಿ: ಇಂಡಿಯ... | 2 |
ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ
ಭಾನುವಾರ 35ನೇ ಜನ್ಮದಿನ ಆಚರಿಸಿಕೊಂಡ ಡಿವಿಲಿಯರ್ಸ್
ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ
ಪ್ರಜಾವಾಣಿ ವಾರ್ತೆ
Published:
19 ಫೆಬ್ರವರಿ 2019, 01:59 IST
Updated:
19 ಫೆಬ್ರವರಿ 2019, 01:59 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಇಂಡಿಯನ್ ಪ್ರೀಮಿ ಯರ್ ಲೀಗ್ (ಐಪಿಎಲ್) ಸಮೀಪಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ... | 2 |
ಇದು ಲೈಂಗಿಕ ಶಕ್ತಿ ಹೆಚ್ಚಿಸುವ ಪವರ್ ಫುಲ್ 'ಗಿಡಮೂಲಿಕೆಗಳ ಔಷಧಿ'
Wellness
|
Updated: Saturday, December 30, 2017, 10:50 [IST]
ಮಾಕಾ, ನಮಗೆ ಇದು ಅಪರಿಚಿತವಾದ ಹೆಸರು. ಆದರೆ ಇದರ ಬಗ್ಗೆ ಅರಿತವರು ಇದನ್ನು ಗಡ್ಡೆಗಳ ರಾಜನೆಂದು ಯಾವುದೇ ತಕರಾರಿಲ್ಲದೇ ಒಪ್ಪುತ್ತಾರೆ. lepidium Meyenii ಎಂಬ ವೈಜ್ಞಾನಿಕ ಹೆಸರಿನ ಈ ಗಡ್ಡೆ ದಕ್ಷಿಣ ಅಮೇರಿಕಾದ ಪೆರು ಮತ್ತು ಬೊಲಿವಿಯಾ ದೇಶದ ಮೂಲದ... | 1 |
ಹದಿಹರೆಯದಲ್ಲಿ ಅತಿಯಾಗಿ ಪೋರ್ನ್ ವೀಕ್ಷಿಸಿದ್ರೆ ಅಪಾಯ
23-10-2018 5:40AM IST / No Comments / Posted In: Latest News , Health
ಟೆಕ್ನಾಲಜಿ ಮುಂದುವರಿದಿರೋದ್ರಿಂದ ಈಗ ಇಂಟರ್ನೆಟ್ ಎಲ್ಲರ ಬೆರಳ ತುದಿಯಲ್ಲೇ ಇದೆ. ಕಂಪ್ಯೂಟರ್, ಸ್ಮಾರ್ಟ್ ಫೋನ್ ಎಲ್ಲದರಲ್ಲೂ ಅಶ್ಲೀಲ ವಿಡಿಯೋಗಳದ್ದೇ ಹಾವಳಿ.
ಹದಿಹರೆಯದವರಿಗಂತೂ ಪೋರ್ನ್ ದೃಶ್ಯ ವೀಕ್ಷಣೆ ಚಟವಾಗಿಬಿಟ್ಟಿದೆ. ಅತಿಯ... | 1 |
ಟೆನ್ನಿಸ್
ಎರಡನೇ ಸುತ್ತಿಗೆ ಸಿಂಧು, ಸೈನಾ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಸಮೀರ್ ವರ್ಮಾಗೆ ಜಯ; ಶ್ರೀಕಾಂತ್ಗೆ ಆಘಾತ
ಎರಡನೇ ಸುತ್ತಿಗೆ ಸಿಂಧು, ಸೈನಾ
ಪ್ರಜಾವಾಣಿ ವಾರ್ತೆ
Published:
25 ಏಪ್ರಿಲ್ 2019, 01:18 IST
Updated:
25 ಏಪ್ರಿಲ್ 2019, 01:19 IST
ಅಕ್ಷರ ಗಾತ್ರ :
ಆ
ಆ
ವುಹಾನ್ (ಪಿಟಿಐ): ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚ... | 2 |
Guwahati, First Published 4, Mar 2019, 9:46 AM IST
Highlights
ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ.
ಗುವಾಹಟಿ[ಮಾ.04]: 2020ರ ಐಸಿಸಿ ಟಿ20 ವಿಶ್ವಕಪ್ಗೆ ಭಾರತ ಮಹಿಳಾ ತಂಡ ಸಿದ್ಧತೆ ಆರಂಭಿಸಿದೆ. ಸೋಮವಾರದಿಂದ ಇಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ... | 2 |
ಕುಡ್ಲದಲ್ಲಿ ಮಲ್ಟಿಪ್ಲೆಕ್ಸ್ಗಳ ಅವಾಂತರ; ಟಿಕೆಟ್ ಜತೆಗೆ ಜಂಕ್ಫುಡ್ ಕಡ್ಡಾಯ!
Vijaya Karnataka| May 10, 2019, 08.00 AM IST
* ಬಿ. ರವೀಂದ್ರ ಶೆಟ್ಟಿ
ಕುಡ್ಲದಲ್ಲಿ ಸಿಂಗಲ್ ಥಿಯೇಟರ್ಗಳು ಸರದಿಯಂತೆ ಬಾಗಿಲು ಮುಚ್ಚುತ್ತಿವೆ. ಮಲ್ಟಿಪ್ಲೆಕ್ಸ್ಗಳ ಜಮಾನ ಶುರುವಾಗಿದೆ. ಆದರೆ ಈ ಮಲ್ಪಿಪ್ಲೆಕ್ಸ್ಗಳಲ್ಲಿ ಜನಸಾಮಾನ್ಯರು ಸಿನಿಮಾ ವೀಕ್ಷಿಸುವುದು ಮಾತ್ರ ಅಸಾಧ್ಯದ ಸಂಗತಿ ಎಂಬಂತಾಗಿ... | 0 |
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ
ಸ್ವೀಡನ್ಗೆ ಸೋಲುಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟ ಇಂಗ್ಲಿಷ್ ಪಡೆ
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ
ಎಎಫ್ಸಿ
08 ಜುಲೈ 2018, 01:38 IST
Updated:
08 ಜುಲೈ 2018, 01:46 IST
ಅಕ್ಷರ ಗಾತ್ರ :
ಆ
ಆ
ಸಮಾರ. ರಷ್ಯಾ: ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ಇಂಗ್ಲೆಂಡ್ ತಂಡವು ತನ್ನ ಅಭ್ಯಾಸದ ಸಂದರ್ಭದಲ್ಲಿ ಕಬಡ್ಡಿ ಆಡಿ ದೊ... | 2 |
|
Updated: Wednesday, August 23, 2017, 10:13 [IST]
ಹಸಿರು ಬೀನ್ಸ್ ಕಾಳುಗಳಲ್ಲಿ ಹಲವು ಪೋಷಕಾಂಶಗಳು ಸಾಂದ್ರೀಕೃತ ಸ್ಥಿತಿಯಲ್ಲಿದ್ದು ದೇಹದ ಹಲವು ಅಗತ್ಯತೆಗಳನ್ನು ಪೂರೈಸುತ್ತವೆ. ವಿಶೇಷವಾಗಿ ಕ್ಯಾರೋಟಿಯಾಯ್ಡುಗಳು ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಇಂದು ನಾವು ನಾರಿಲ್ಲದ ಹುರುಳಿಕಾಯಿ (String beans) ನ ಬೀಜಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಈ ... | 1 |
ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದ್ದ ‘ಪದ್ಮಾವತ್’ ಹೆಸರಲ್ಲಿವೆ ಈ ಮೂರು ದಾಖಲೆಗಳು…!
26-01-2019 7:15PM IST / No Comments / Posted In: Latest News , Entertainment
ನವ ವಿವಾಹಿತ ತಾರಾದಂಪತಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರ ಗಲ್ಲಾಪೆಟ್ಟಿಗೆಯನ್ನು ಭರ್ಜರಿ ಕೊಳ್ಳೆ ಹೊಡೆದದ್ದಲ್ಲದೆ ದಾಖಲೆಗಳ ಮೇಲೆ ದಾಖಲ... | 0 |
Bengaluru, First Published 18, Sep 2018, 3:54 PM IST
Highlights
ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್ ನನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಗಾಸಿಪ್ಪುಗಳು ಆಗಾಗ ಹುಟ್ಟಿಕೊಳ್ಳುತ್ತವೆ. ಕೆಲವು ಸ್ಟ್ರಾಂಗು ಆಗುತ್ತವೆ. ಮತ್ತೆ ಕೆಲವು ಅಲ್ಲಲ್ಲೇ ಬಿದ್ದು ಹೋಗುತ್ತವೆ. ಆದರೆ ಈಗೀಗ ರಣಬೀರ್ ಕಪೂರ್ ಮತ್ತು ಅ... | 0 |
Bangalore, First Published 17, Jun 2019, 8:36 AM IST
Highlights
ಅಪ್ಪಂದಿರ ದಿನದಂದು ನಟ ವರುಣ್ ಧವನ್ಗೆ ತಂದೆ ಕಪಾಳಮೋಕ್ಷ!| ವೈರಲ್ ವಿಡಿಯೋ
ಮುಂಬೈ[ಜೂ.17]: ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಬಾಲಿವುಡ್ನ ಬಹುಬೇಡಿಕೆಯ ನಟರ ಪೈಕಿ ಒಬ್ಬರಾದ ವರುಣ್ ಧವನ್ ಅವರು ತಮ್ಮ ತಂದೆ ಕುರಿತಾದ ತಮಾಷೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ... | 0 |
ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು
ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು
ಪ್ರಜಾವಾಣಿ ವಾರ್ತೆ
Published:
21 ಡಿಸೆಂಬರ್ 2018, 01:09 IST
Updated:
21 ಡಿಸೆಂಬರ್ 2018, 01:09 IST
ಅಕ್ಷರ ಗಾತ್ರ :
ಆ
ಮಾರಿ–2 (ತಮಿಳು)
ಹಲವು ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ನಟ ಧನುಷ್ ಮಾರಿ–2 ಮೂಲಕ ಮೋಡಿ ಮಾಡಲು ತೆರೆಗೆ ಬರುತ್ತಿದ್ದಾರೆ. ಧನುಷ್ ಅಭಿನಯದ ಮಾರಿ ಸಿನಿಮಾವು ಹೊಸ ಕ್ರೇಜ... | 0 |
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ
ಪಿಟಿಐ
21 ಡಿಸೆಂಬರ್ 2018, 01:12 IST
Updated:
21 ಡಿಸೆಂಬರ್ 2018, 01:12 IST
ಅಕ್ಷರ ಗಾತ್ರ :
ಆ
ಆ
ಪಂಚಕುಲಾ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ದಬಂಗ್ ಡೆಲ್ಲಿ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು 37–37ರಿಂದ ಡ್ರಾ ಸಾಧಿಸಿದವು.
ಗುರುವಾರ ರಾತ್ರಿ ಇಲ್ಲಿನ ತವು ದೇವಿಲಾಲ್ ಕ್ರೀಡಾಂಗ... | 2 |
ವೈದ್ಯರಿಗೊಂದು ಸಲಾಮ್
ವೈದ್ಯರಿಗೊಂದು ಸಲಾಮ್
Jul 01, 2016 11:58:26 AM (IST)
ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ 1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಸಲಾಂ ಎನ್ನಲೇ ಬೇಕು. ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವೈದ್ಯರ ಕರ್ತವ್ಯಕ್ಕ... | 1 |
ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು..
ಪುಟಿದೆದ್ದ ಲಯೋನೆಲ್; ಪ್ರೀಕ್ವಾರ್ಟರ್ಫೈನಲ್ಗೆ ಅರ್ಜೆಂಟೀನಾ
ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು..
ಪ್ರಜಾವಾಣಿ ವಾರ್ತೆ
Published:
27 ಜೂನ್ 2018, 18:39 IST
Updated:
28 ಜೂನ್ 2018, 00:00 IST
ಅಕ್ಷರ ಗಾತ್ರ :
ಆ
ಆ
ಸೇಂಟ್ ಪೀಟರ್ಸ್ಬರ್ಗ್ (ಎಎಫ್ಪಿ): ವಿಶ್ವ ಫುಟ್ಬಾಲ್ನ ದಿಗ್ಗಜ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಬದುಕಿನ ... | 2 |
Bangalore, First Published 8, Jun 2019, 9:46 AM IST
Highlights
ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಕಾರು ಚಲಿಸಿದ್ದರಿಂದ ಕಿರುತೆರೆ ನಟಿಯ ಕಾರಿಗೆ ಸಿಮೆಂಟ್ ಕಲ್ಲೊಂದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ.
ಖ್ಯಾತ ಮಲಯಾಳಂ ನಟಿ ಅರ್ಚನಾ ಕವಿ ಏರ್ಪೋರ್ಟ್ಗೆ ತೆರಳುತ್ತಿದ್ದ ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಚೆಲಿಸುತ್ತಿದ್ದ ಕಾರಿನ ಮೇಲೆ ಸಿಮೆಂಟ್ ಕಲ್ಲೊ... | 0 |
ಆಟಗಾರನಿಗೆ ಒದ್ದ ರೆಫ್ರಿ 6 ತಿಂಗಳು ಸಸ್ಪೆಂಡ್..!
Highlights
ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್'ನ ನ್ಯಾನ್'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು.
ಪ್ಯಾರೀಸ್(ಫೆ.02): ಫುಟ್ಬಾಲ್ ಪಂದ್ಯದ ವೇಳೆ ಆಟಗಾರನ ಕಾಲಿನಿಂದ ಒದ್ದ ಅಪರಾಧ... | 2 |
#Gomonster Samsung M30s: ಹೊಸ ಸ್ಮಾರ್ಟ್ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಭಾವಮಾಧ್ಯಮದ ಸಿನಿಮಾ ಸಂಭ್ರಮ
ನಿರ್ದೇಶಕ ಉಮಾಶಂಕರ್ ಅವರ ಚಿತ್ರಗಳ ಸಿನಿಮೋತ್ಸವ ಜ20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ...
| Updated:
Jan 20, 2017, 05:00AM IST
ನಿರ್ದೇಶಕ ಉಮಾಶಂಕರ್ ಅವರ ಚಿತ್ರಗಳ ಸಿನಿಮೋತ್ಸವ ಜ.20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಜತೆಗೆ ಸಿನಿ... | 0 |
|
Updated: Saturday, March 4, 2017, 17:54 [IST]
ಮಧುಮೇಹವೆಂಬ ಕಾಯಿಲೆ ಹೊರನೋಟಕ್ಕೆ ಸಿಹಿ ಎಂದೆನಿಸಿದರೂ ಅದು ಮಾಡುವ ವೇದನೆ ಮಾತ್ರ ಅಪರಿಮಿತವಾದುದು. ಮೊದಲೆಲ್ಲಾ ವಯಸ್ಸಾದವರನ್ನು ಕಾಡುತ್ತಿದ್ದ ಈ ಕಾಯಿಲೆ ಈಗ ಹದಿಹರೆಯದವರಿಗೂ ಸಿಂಹ ಸ್ವಪ್ನವಾಗಿದೆ. ಬೇಕಾಬಿಟ್ಟಿ ಆಹಾರ ಸೇವನೆ, ವ್ಯಾಯಾಮದ ಕೊರತೆ ಮೊದಲಾದ ಕಾರಣಗಳಿಂದ ಇಂದು ಮಧುಮೇಹ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ. ಮನೆ ... | 1 |
| news18-kannada Updated:September 26, 2019, 10:35 AM IST
ಸಾಂದರ್ಭಿಕ ಚಿತ್ರ
zahir
| news18-kannada Updated: September 26, 2019, 10:35 AM IST
ಸರ್ಕಾರಿ ಉದ್ಯೋಗಗಳ ಹುಡುಕಾಟದಲ್ಲಿ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಹಲವು ಬ್ಯಾಂಕ್ಗಳು ತಮ್ಮ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಸಾವಿರಾರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ... | 1 |
(ವಿಡಿಯೋ)ರಿಷಿಕಾ ಕಾರಿನಲ್ಲಿ ಪ್ರಥಮ್ ಮಾಡಿದ್ದೇನು? ಪ್ರಥಮ್ ಜೊತೆ ರಿಷಿಕಾ ಹೋಗಿದ್ದು ಎಲ್ಲಿಗೆ?
Highlights
ಪ್ರಥಮ್, ಬೊಲ್ಡ್ ನಟಿ ರಿಷಿಕಾ ಸಿಂಗ್ ಜೊತೆ ಕಾರಲ್ಲಿ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ.
ಇದು ನನ್ನ ಗೆಲುವು ಅಲ್ಲಾ .ಇದು ಕನ್ನಡಿಗರ ಗೆಲುವು ಎನ್ನುತ್ತಲೆ ಬಿಗ್ ಬಾಸ್ ವಿನ್ನರ್ ಆದ ಪ್ರಥಮ್, ಬೊಲ್ಡ್ ನಟಿ ರಿಷಿಕಾ ಸಿಂಗ್ ಜೊತೆ ಕಾರಲ್ಲಿ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ. ಬಿಗ... | 0 |
|
Updated: Tuesday, January 31, 2017, 16:43 [IST]
ಒತ್ತಡವಿಲ್ಲದ ಉದ್ಯೋಗವಿಲ್ಲ ಎಂಬುದೊಂದು ಹೊಸ ಗಾದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಕೆಲವಾರು ಒತ್ತಡಗಳು ಇದ್ದೇ ಇರುತ್ತವೆ. ಆದರೆ ಉದ್ಯೋಗದಲ್ಲಿರುವವರು ಮೇಲಧಿಕಾರಿಗಳ ಒತ್ತಡವನ್ನು ಇತರರಿಗಿಂತ ಹೆಚ್ಚೇ ಎದುರಿಸಬೇಕಾಗುತ್ತದೆ.
ಒಂದು ವೇಳೆ ನಿಮಗೂ ಇಂತಹ ಒತ್ತಡವೇನಾದರೂ ಇದ್ದು ದಿನ ಕಳೆಯುವುದೇ ದುಸ್ತರವಾಗಿದ್ದರೆ, ಅಲ್ಲದೇ ಈ... | 1 |
ಫೇಸ್ಬುಕ್ ಲೈವ್ನಲ್ಲಿ 'ಚಮಕ್' ನೀಡ್ತಾರಂತೆ ರಶ್ಮಿಕಾ, ಸುನಿ
Highlights
ಸರಳವಾದ ಕಥೆಗಳನ್ನೇ ಪ್ರೇಕ್ಷಕರ ಮುಂದೆ ಸೃಜನಾತ್ಮಕವಾಗಿ ಇಡುವ 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ಸಿಂಪಲ್ ಸುನಿ ಅವರ ನಿರ್ದೇಶನದ 'ಚಮಕ್' ಈ ವಾರ ಬಿಡುಗಡೆಯಾಗಲಿದೆ. ಗಣೇಶ್, ರಶ್ಮಿಕಾ ನಟಿಸಿರುವ ಈ ಚಿತ್ರದ ಬಗ್ಗೆ ಫೇಸ್ಬುಕ್ ಲೈವ್ಗೆ ಬಂದು ಮಾತನಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಸುನಿ.
ಬೆಂ... | 0 |
ದೀಪಕ್ ಚಾಹರ್ ದಾಖಲೆ
ಐಪಿಎಲ್ನ ಒಂದೇ ಪಂದ್ಯದಲ್ಲಿ ಅತಿಹೆಚ್ಚು ಡಾಟ್ ಬಾಲ್
ದೀಪಕ್ ಚಾಹರ್ ದಾಖಲೆ
ಪಿಟಿಐ
11 ಏಪ್ರಿಲ್ 2019, 01:30 IST
Updated:
11 ಏಪ್ರಿಲ್ 2019, 01:30 IST
ಅಕ್ಷರ ಗಾತ್ರ :
ಆ
ಆ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ನ ಮಧ್ಯಮ ವೇಗಿ ದೀಪಕ್ ಚಾಹರ್ ಐಪಿಎಲ್ ಟೂರ್ನಿಯ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂ... | 2 |
ಅಗರಬತ್ತಿ ಬಳಸುವ ಮುನ್ನ ಎಚ್ಚರವಹಿಸಿ
February 1, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಬೆಂಗಳೂರು,ಫೆ, 01:
ಅಗರಬತ್ತಿ , ಮಾರುಕಟ್ಟೆಯಲ್ಲಿ ಅನೇಕ ಫ್ಲೇವರ್ ಗಳಲ್ಲಿ ಲಭಿಸುತ್ತದೆ. ಇದರ ಫಮ ನಮ್ಮನ್ನು ಆಕರ್ಷಿಸದೆ ಇರದು. ಯಾವುದೇ ಪೂಜೆ –ಪುನಸ್ಕಾರಗಳಲ್ಲಿ ಧೂಪವನ್ನು ಹಾಕುವುದು ಸರ್ವೇ ಸಾ... | 1 |
ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಲಂಕಾ ಸ್ಪಿನ್ನರ್
Highlights
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಯೂ ಹಸರಂಗಾ ಡಿಸಿಲ್ವಾ ಪಾಲಾಯಿತು.
ಗಾಲೆ(ಜು.04): ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್'ನ ಕನಸಾಗಿರುತ್ತದೆ. ಅದರಲ್ಲೂ ಪಾದಾರ್ಪಣೆ ಪಂದ್ಯದಲ್ಲೇ ಆ ಸಾಧನೆ ಸಾಕಾರವಾದರೆ... | 2 |
ಮಾಂಗಲ್ಯಕ್ಕೂ ಫ್ಯಾಷನ್ ಟ್ರೆಂಡ್
17-10-2018 8:10AM IST / No Comments / Posted In: Beauty , Latest News
ಮಹಿಳೆಯರು ಆಭರಣ ಪ್ರಿಯರು. ಮದುವೆ, ಹಬ್ಬ- ಹರಿದಿನಗಳಲ್ಲಿ ಸರ್ವಾಲಂಕಾರ ಭೂಷಿತರಾಗಿ ಕಂಗೊಳಿಸುತ್ತಾರೆ. ಅಲಂಕಾರಕ್ಕಾಗಿ ಬೇರೆ ಬೇರೆ ಆಭರಣಗಳನ್ನು ಧರಿಸಿದರೂ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣಿಗೆ ಮಾಂಗಲ್ಯವೇ ಭೂಷಣ. ಮಾಂಗಲ್ಯವಿಲ್ಲದ ಅವಳ ಅಲಂಕಾ... | 1 |
ಮಾಸ
ಮೇಷ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಸಮಾಧಾನ ಚಿತ್ತ ಕಾಪಾಡಿಕೊಳ್ಳಿ.
ವೃಷಭ ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರ ನಿರ್ಧಾರ. ಪಿತ್ರಾರ್ಜಿತ ಆಸ್ತಿ ದೊರಕುವುದು. ಬಂಧುಗಳ ಜತೆಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.
ಮಿಥುನ ಪ್ರತಿಭಾ ಪ್ರದರ್ಶನದ ... | 2 |
ಕರೀನಾಗೆ ತನ್ನ ಮಗ ತೈಮೂರ್'ನನ್ನು ಕ್ರಿಕೆಟರ್'ನನ್ನಾಗಿ ಮಾಡುವ ಆಸೆಯಂತೆ
Highlights
ಸಾಮಾಜಿಕ ಜಾಲತಾಣಗಳಲ್ಲಿ ಸೈಪ್-ಕರೀನಾ ಮಗು ತೈಮೂರ್ ಸತ್ತೆ ಹೋಗಲಿ ಎಂಬರ್ಥದಲ್ಲೆಲ್ಲಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಈಗ ಇತಿಹಾಸ.
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಸೈಪ್ ಅಲಿಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಗೆ ಗಂಡು ಮಗು ಜನಿಸಿದ್ದು, ಆ ಮಗುವಿಗೆ ತೈಮೂರ್ ಅಲಿಖಾನ್ ಪಟೌಡಿ ಎಂದು ಹ... | 0 |
#Gomonster ಸವಾಲು ಸ್ವೀಕರಿಸಿದ ಅರ್ಜುನ್: Samsung Galaxy M30s ಜತೆ ಪರ್ವಾತಾರೋಹಣ WATCH LIVE TV
ಭಾರಿ ನಿರೀಕ್ಷೆ ಮೂಡಿಸಿರುವ 'ವೀಕೆಂಡ್ ವಿತ್ ರಮೇಶ್' ಮೊದಲ ಸಂಚಿಕೆ!
ಇದೀಗ ಶುರುವಾಗಲಿರುವುದು ವೀಕೆಂಡ್ ವಿತ್ ರಮೇಶ್ ಸೀಸನ್ 4. ಇದುವರೆಗಿನ 65 ಸಾಧಕರಲ್ಲಿ ಝೀ ಕನ್ನಡಕ್ಕೆ ಅತಿ ಹೆಚ್ಚು ಟಿಆರ್ಪಿ ಬಂದಿರುವುದು ದರ್ಶನ್ ಎಪಿಸೋಡಿಗೆ ಎಂಬ ಸಂಗತಿ ಇದೀಗ ಜಗಜ್ಜಾಹೀರಾಗಿದೆ.
ವಿಜಯ ... | 0 |
ಆಸ್ಟ್ರೇಲಿಯಾದಲ್ಲೂ ಶ್ರೀಕಾಂತ್ ಚಾಂಪಿಯನ್; ಒಲಿಂಪಿಕ್ ಸಾಮ್ರಾಟನಿಗೆ ಮಣ್ಣುಮುಕ್ಕಿಸಿದ ಭಾರತೀಯ
Highlights
ಆಂಧ್ರಪ್ರದೇಶದ ಕಿದಂಬಿ ಶ್ರೀಕಾಂತ್ ವಿಶ್ವದ ಬಹುತೇಕ ದಿಗ್ಗಜರನ್ನು ಸೋಲಿಸಿದಂತಾಗಿದೆ. ಈ ಮುಂಚೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೂಪರ್ ಸೀರೀಸ್ ಟೂರ್ನಿಗಳನ್ನು ಜಯಿಸಿದ್ದ ಶ್ರೀಕಾಂತ್ ಅವರು ವಿಶ್ವದ ನಂಬರ್ ಒನ್ ಆಟಗಾರ ಸೋನ್ ವ್ಯಾನ್ ಹೋ ಅವರನ್ನು ಎರಡು ಬಾರಿ ಮಣಿಸಿದ್ದಾರೆ.
ಸಿಡ್... | 2 |
ರಾಕೆಟ್ ಹುಡುಗಿ ರಿಟರ್ನ್ಸ್
Team Udayavani, Apr 19, 2018, 6:16 PM IST
ಅ
ಅ
ಅ
ಐಶಾನಿ ಶೆಟ್ಟಿ ಈಗ ಖುಷಿಯಾಗಿದ್ದಾರೆ. ಸಡನ್ ಆಗಿ ಐಶಾನಿ ಶೆಟ್ಟಿ ಅಂದರೆ ನೆನಪಾಗೋದು ಕಷ್ಟ. ಆದರೆ, “ವಾಸ್ತು ಪ್ರಕಾರ’ ಹಾಗು “ರಾಕೆಟ್’ ಚಿತ್ರಗಳನ್ನೊಮ್ಮೆ ನೆನಪಿಸಿಕೊಂಡರೆ ಐಶಾನಿ ಶೆಟ್ಟಿ ಗೊತ್ತಾಗುತ್ತಾರೆ. ಅವರಿಗೇಕೋ ಸಿನಿಮಾ “ವಾಸ್ತು’ ಸರಿಯಾಗಲಿಲ್ಲ. ಆದರೂ “ರಾಕೆಟ್’ ಏರಿದರು. ಆದರೆ, ಅವರಂ... | 0 |
“ಉದಯವಾಣಿ’ ಮತ್ತು ಮಂಡಳಿ ಒಂದು ಕುಟುಂಬದಂತೆ
Team Udayavani, Jul 4, 2018, 11:50 AM IST
ಅ
ಅ
ಅ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು “ಉದಯವಾಣಿ’ ಪತ್ರಿಕೆ ಮಂಗಳವಾರ ಅಭಿನಂದಿಸಿತು. ಪತ್ರಿಕೆಯ ಬೆಂಗಳೂರು ಆವೃತ್ತಿಯ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಅನಂತಕೃಷ್ಣ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಅಧ... | 0 |
ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು
Wellness
|
Updated: Tuesday, April 10, 2018, 13:11 [IST]
ತಲೆನೋವಿನ ಸಮಸ್ಯೆಯು ಯಾರಿಗೂ ಬೇಡ ಎನ್ನುವುದು ಅನುಭವಿಸಿದ ಪ್ರತಿಯೊಬ್ಬರ ಬಾಯಿಯಿಂದಲೂ ಬರುವಂತಹ ಮಾತು. ಮಕ್ಕಳಿಂದ ಹಿಡಿದು ವಯಸ್ಕರ ತನಕ ಪ್ರತಿಯೊಬ್ಬರು ತಲೆನೋವಿನ ಸಮಸ್ಯೆಗೆ ಒಂದಲ್ಲಾ ಒಂದು ದಿನ ಒಳಗಾಗಿರುವರು. ಇಂತಹ ಸಮಸ್ಯೆಗೆ ನಾವು ಹೋಗಿ ತೆಗೆದುಕೊಳ್ಳುವುದು ಮಾತ್... | 1 |
ಕೋಲ್ಕತ್ತಾ ಟೆಸ್ಟ್`ನಲ್ಲಿ ಭಾರತದ ಮೇಲುಗೈ
Highlights
ನಿನ್ನೆ 236/7 ರನ್ ಗಳಿಸಿದ್ದ ಭಾರತ ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿತು. ವೇಗದ ಗತಿಯಲ್ಲಿ ರನ್ ಗಳಿಸಿದ ಸಹಾ ಅರ್ಧಶತಕ ಸಿಡಿಸಿದರು.
ಕೋಲ್ಕತ್ತಾ(ಅ.01): ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್`ನಲ್ಲಿ ಭಾರತ 316 ರನ್ ಗಳಿಸಿದರೆ, ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿರ... | 2 |
|
Published: Monday, July 18, 2016, 12:58 [IST]
ಏನಾದರೂ ಬರಲಿ, ಆದರೆ ತಲೆನೋವು ಮಾತ್ರ ಬರುವುದು ಬೇಡ ಎಂದು ಅದನ್ನು ಅನುಭವಿಸಿದರೂ ಹೇಳುವುದುಂಟು. ದೇಹದಲ್ಲಿ ತೀವ್ರ ನೋವನ್ನು ಉಂಟುಮಾಡುವಂತಹ ನೋವೆಂದರೆ ಅದು ತಲೆನೋವು.
ತಲೆನೋವು ಆರಂಭವಾದ ಮೇಲೆ ಯಾವುದೇ ಕೆಲಸಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಸರಿಯಾಗಿ ಆಹಾರ ಸೇವಿಸಲು ತಲೆನೋವು ಬಿಡಲ್ಲ. ತಲೆನೋವು ಕೆಲವೊಮ್ಮೆ ಹಾಸಿಗೆ... | 1 |
ಕ್ರೀಮ್ ಬಿಸ್ಕತ್ ಮಾಡುವ ವಿಧಾನ
21-03-2018 10:11AM IST / No Comments / Posted In: Featured News , Recipies
ಬೇಕಾಗುವ ಪದಾರ್ಥಗಳು :
ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 ಮೊಟ್ಟೆ.
ತಯಾರಿಸುವ ವಿಧಾನ :
ಕ್ರೀಮ್ ತಯಾರು ಮಾಡಿಕೊಳ್ಳಲು ಬೆಣ್ಣೆಯನ್ನು ಸ್ವಲ್ಪ ಬೀಸಿದ ಸಕ್ಕ... | 1 |
ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ….
09-12-2018 4:06AM IST / No Comments / Posted In: Beauty , Latest News
ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ ಸ್ಕಿನ್ ಹೊಂದಿರುವವರೂ ಚಳಿಗಾಲದಲ್ಲಿ ಕಿರಿಕಿರಿ ಅನುಭವಿ... | 1 |
ರ್ಯಾಂಕಿಂಗ್: ಅಗ್ರ ಹತ್ತರಲ್ಲಿ ಜೊಕೊವಿಚ್
153 ಸ್ಥಾನಗಳ ಪ್ರಗತಿ ಕಂಡ ಸೆರೆನಾ
ರ್ಯಾಂಕಿಂಗ್: ಅಗ್ರ ಹತ್ತರಲ್ಲಿ ಜೊಕೊವಿಚ್
ಎಎಫ್ಪಿ
17 ಜುಲೈ 2018, 00:14 IST
Updated:
17 ಜುಲೈ 2018, 00:14 IST
ಅಕ್ಷರ ಗಾತ್ರ :
ಆ
ಆ
ಲಂಡನ್ : ಈ ಸಲದ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸೋಮವಾರ ಬಿಡುಗಡೆಯಾದ ... | 2 |
ಕರ್ನಾಟಕ ಚುನಾವಣಾ ಪರಿಣಾಮ : ಬೆಂಗಳೂರಿನ ಆರ್'ಸಿಬಿ ಪಂದ್ಯ ಸ್ಥಳಾಂತರ
Highlights
ಅಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳೂರು(ಮಾ.28): ಮೇ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್'ನ ಆರ್'ಸಿಬಿ ಹಾಗೂ ಡೆಲ್ಲಿ ಡೇರ್'ಡೇವಿಲ್ಸ್ ಪಂದ್ಯ ಕರ್ನಾಟಕ ಚುನಾವಣಾ ಪ್ರಯುಕ್ತ ಕೋಲ್ಕತ್ತಾಗೆ ಸ್ಥಳಾಂತರಗೊಂಡಿ... | 2 |
‘ಮೊಡವೆ’ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಮನೆ ಮದ್ದು
19-02-2019 7:25PM IST / No Comments / Posted In: Beauty , Latest News
ಹದಿ ಹರೆಯದವರನ್ನು ಕಾಡೋ ಮೊಡವೆ ಸಮಸ್ಯೆಗೆ ಇಂಥಹದ್ದೇ ಕಾರಣ ಎಂದು ಹೇಳಲು ಕಷ್ಟ. ಈಗಿನ ಫಾಸ್ಟ್ ಲೈಫ್, ಜಂಕ್ ಫುಡ್ ಒಂದು ಕಾರಣವೂ ಹೌದು. ಮೊಡವೆಗಳನ್ನು ನಿಯಂತ್ರಿಸಲು ಇಲ್ಲಿವೆ ಟಿಪ್ಸ್.
1. ಲೋಳೆಸರದ ಒಳಭಾಗವನ್ನು ತೆಗೆದ... | 1 |
ಬಾಸ್ಕೆಟ್ಬಾಲ್: ಭಾರತಕ್ಕೆ ಸೋಲು
ಏಜೆನ್ಸೀಸ್| Sep 16, 2012, 04.41 AM IST
ಟೊಕಿಯೊ: ಎಫ್ಐಬಿಎ ಏಷ್ಯಕಪ್ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡ ಸತತ ಎರಡನೇ ಸೋಲನುಭವಿಸಿದೆ.
ಬಿ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಕತಾರ್ ವಿರುದ್ಧ 63-84 ಅಂತರದಲ್ಲಿ ಸೋಲನುಭವಿಸಿತು. ಮೊದಲ ಹಂತದಲ್ಲಿ ಭಾರತ 6-15ರಲ್ಲಿ ಹಿನ್ನಡೆ ಸಾಧಿಸಿತ್ತು. ಉತ್ತಮ ತಿರುಗೇಟು ನೀಡಿದ ಭಾರತದ ದ್... | 2 |
kannadakkagi ondannu otti
ಪತ್ರಕರ್ತನ ಪಾತ್ರದಲ್ಲಿ ಅವಿನಾಶ್ ಷಠಮರ್ಶನ್
ದಯವಿಟ್ಟ ಗಮನಿಸಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಅವಿನಾಶ್ ಷಠಮರ್ಶನ್, ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಜಯ ಕರ್ನಾಟಕ | Updated:
May 11, 2018, 12:59PM IST
ದಯವಿಟ್ಟ ಗಮನಿಸಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಅವಿನಾಶ್ ಷಠಮರ್... | 0 |
‘PIN’ ಕೋಡ್ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ
28-04-2019 4:08PM IST / No Comments / Posted In: Latest News , Special
ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಅಡ್ರೆಸ್ ಬರೆಯುವಾಗ ಪಿನ್ ಕೋಡ್ ಬರೆಯುವುದನ್ನು ಕೇಳಿದ್ದಿರಿ. ಈ ‘ಪಿನ್ ಕೋಡ್’ ಕುರಿತಂತೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
‘ಪಿನ್ ಕೋಡ್’ ಎಂದರೆ ‘ಪೋಸ್ಟಲ್ ಇಂಡೆಕ... | 1 |
Bengaluru, First Published 19, Aug 2018, 2:39 PM IST
Highlights
ಟ್ರೆಂಟ್ಬ್ರಿಡ್ಜ್ ಪಂದ್ಯದ ಮೊದಲ ದಿನದಾಟದಲ್ಲಿ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾಗೆ ಇದೀಗ ಮತ್ತೆ ಮಳೆರಾಯ ಕಾಟ ನೀಡಿದ್ದಾನೆ. 2ನೇ ದಿನದಾಟ ಆರಂಭಕ್ಕೂ ಮುನ್ನ ತುಂತುರ ಮಳೆಗೆ ಪಂದ್ಯ ತಡವಾಗಿ ಆರಂಭವಾಗಲಿದೆ
ನಾಟಿಂಗ್ಹ್ಯಾಮ್(ಆ.19): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ 307 ರನ್ ಸಿಡಿಸಿದ ಟ... | 2 |
ಜುಲೈ 20ರಿಂದ ಪ್ರೊ ಕಬಡ್ಡಿ ಟೂರ್ನಿ
ಆಗಸ್ಟ್ 31ರಿಂದ ಸೆಪ್ಟೆಂಬರ್ 6ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು
ಜುಲೈ 20ರಿಂದ ಪ್ರೊ ಕಬಡ್ಡಿ ಟೂರ್ನಿ
ಪಿಟಿಐ
22 ಜೂನ್ 2019, 01:15 IST
Updated:
22 ಜೂನ್ 2019, 01:15 IST
ಅಕ್ಷರ ಗಾತ್ರ :
ಆ
ಆ
ಮುಂಬೈ: ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಿಂದ ಆರಂಭವಾಗಲಿದೆ. ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.
ಮೊದ... | 2 |
ಹಾಟ್ ಅವತಾರದಲ್ಲಿ ಯೋಗ ಮಾಡಿದ ನಟಿ ರಾಖಿ ಸಾವಂತ್
21-06-2018 12:35PM IST / No Comments / Posted In: Latest News , Entertainment
ಅಂತರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಆಚರಿಸಲಾಗ್ತಿದೆ. ದೇಶದ ಮೂಲೆ ಮೂಲೆಗಳಲ್ಲೂ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ. ಬಾಲಿವುಡ್ ಸ್ಟಾರ್ ಗಳು ಯೋಗ ದಿನವನ್ನು ಆಚರಿಸಿ ಯೋಗಾಸನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕ... | 0 |
ಬಿಗ್ಬಾಸ್ ಸೀಸನ್-6 ಶುರು
Team Udayavani, Oct 22, 2018, 11:50 AM IST
ಅ
ಅ
ಅ
ಕಲರ್ಸ್ ವಾಹಿನಿಯ ಬಿಗ್ಬಾಸ್ ಸೀಸನ್-6 ರಿಯಾಲಿಟಿ ಶೋಗೆ ಭಾನುವಾರ ಚಾಲನೆ ಸಿಕ್ಕಿದೆ. ಹದಿನೆಂಟು ಮಂದಿ ಸ್ಪರ್ಧಿಗಳು ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ.ಈ ಮೂಲಕ ಈ ಬಾರಿ ಬಿಗ್ಬಾಸ ಮನೆಯನ್ನು ಯಾರು ಪ್ರವೇಶಿಸಲಿದ್ದಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ವಿವಿಧ ಕ್ಷೇತ್ರಗಳ ಒಟ್ಟು ಹದಿನೆಂಟು ಮಂದಿ... | 0 |
ಪ್ರಜಾವಾಣಿ ವಾರ್ತೆ
Published:
25 ಜೂನ್ 2018, 01:00 IST
Updated:
25 ಜೂನ್ 2018, 01:46 IST
ಅಕ್ಷರ ಗಾತ್ರ :
ಆ
ಆ
ಜೂನ್ 17 ಭಾನುವಾರ ವಿಶ್ವ ಅಪ್ಪಂದಿರ ದಿನಾಚರಣೆ. ನಟ ವಿಜಯ್ ಅವರಿಗೆ ಅಂದು ಸಿಕ್ಕ ಉಡುಗೊರೆ ವಿಶೇಷವಾಗಿತ್ತು. ಅಂದೇ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹುಟ್ಟಹಬ್ಬ ಕೂಡ. ಸಾಮ್ರಾಟ್ ವಿಜಯ್ ಮೊದಲ ಬಾರಿ ನಟಿಸುತ್ತಿರುವ ‘ಕುಸ್ತಿ’ ಚಿತ್ರದ ಟೀಸರ್ ಬಿಡುಗಡೆ ಇಬ್ಬರ... | 0 |
Bengaluru, First Published 9, Oct 2018, 9:51 AM IST
Highlights
4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. ಕರ್ನಾಟಕ ಅಶ್ವಿನಿ ಪೊನ್ನಪ್ಪ 32 ಲಕ್ಷ ರೂಪಾಯಿಗೆ ಹರಾಜಾದರೆ, ಸೈನಾ ನೆಹ್ವಾಲ್, ಪಿವಿ ಸಿಂಧೂ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನವದೆಹಲಿ(ಅ.09): ಡಿ. 22 ರಿಂದ ಜ. 13 ರವರೆಗೆ ನಡೆಯಲಿರುವ 4ನೇ ಆವೃತ್... | 2 |
ಕಪಿಲ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
Highlights
ಮೇಡಮ್ ಟುಸ್ಸಾಡ್ಸ್ ಲಂಡನ್ನಿನ ಅತಿದೊಡ್ಡ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳು ನೋಡಲು ಸಿಗುತ್ತವೆ.
ನವದೆಹಲಿ(ಮೇ.11): ಟೀಂ ಇಂಡಿಯಾವು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿ... | 2 |
“ಬೀರ್ಬಲ್’ ಜೊತೆಯಾದ ರುಕ್ಮಿಣಿ ವಸಂತ್
Team Udayavani, Oct 30, 2017, 4:15 PM IST
ಅ
ಅ
ಅ
“ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಮಾಡಿದ್ದ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್ಜೆ ಶ್ರೀನಿ, ಈಗ ಹೊಸ ಚಿತ್ರದೊಂದಿಗೆ ವಾಪಸ್ಸು ಬಂದಿದ್ದಾರೆ. ಈಗ ಶ್ರೀನಿ, “ಬೀರ್ಬಲ್’ ಟ್ರಯಾಲಜಿ ಮಾಡುವುದಕ್ಕೆ ಹೊರಟಿದ್ದಾರೆ. ಈ “ಬೀರ್ಬಲ್’ ಟ್ರಯಾಲಜಿಯ ಮೊದಲ ಭಾಗವಾದ “ಫೈಂಡಿಂಗ್ ವಜ್ರಮುನಿ’... | 0 |
ಸದ್ಯದಲ್ಲೇ ತೆರೆಮೇಲೆ ಬರಲಿದ್ದಾರೆ ಯಶ್
Highlights
ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ.
ಬೆಂಗಳೂರು (ಡಿ.26): ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ.
‘ಮಫ್ತಿ’ ಹೌ... | 0 |
ಮಾಸ
ಮೇಷ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಸಮಾಧಾನ ಚಿತ್ತ ಕಾಪಾಡಿಕೊಳ್ಳಿ.
ವೃಷಭ ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರ ನಿರ್ಧಾರ. ಪಿತ್ರಾರ್ಜಿತ ಆಸ್ತಿ ದೊರಕುವುದು. ಬಂಧುಗಳ ಜತೆಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.
ಮಿಥುನ ಪ್ರತಿಭಾ ಪ್ರದರ್ಶನದ ... | 0 |
ರಕ್ತದಾನ: ಅಂತೆಕಂತೆಗಳಿಗೆ ಕಿವಿಗೊಡಬೇಡಿ
ರಕ್ತದಾನ: ಅಂತೆಕಂತೆಗಳಿಗೆ ಕಿವಿಗೊಡಬೇಡಿ
LK ¦ Mar 26, 2018 02:37:23 PM (IST)
ನಮ್ಮಲ್ಲಿ ಬಹಳಷ್ಟು ಮಂದಿಗೂ ಇವತ್ತಿಗೂ ರಕ್ತದಾನದ ಕುರಿತಂತೆ ಹಲವು ರೀತಿಯ ತಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ಹೆಚ್ಚಿನ ಜನ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ನಮ್ಮ ನಡುವೆ ಹಲವು ಮಂದಿ ಆಗಾಗ್ಗೆ ರಕ್ತದಾನ ಮಾಡುತ್ತಿದ್ದರೂ ಅದನ್ನು ನೋಡಿದ ಮೇಲೆಯೂ ... | 1 |
ದಂತ ರಕ್ಷಣೆಗೆ ಅಗತ್ಯ ಸಲಹೆಗಳು
ದಂತ ರಕ್ಷಣೆಗೆ ಅಗತ್ಯ ಸಲಹೆಗಳು
Sep 13, 2016 07:17:23 AM (IST)
ಹಲ್ಲು ನಮ್ಮ ಮುಖಕ್ಕೆ ಸೌಂದರ್ಯ ನೀಡುವುದಲ್ಲದೆ, ಆಹಾರವನ್ನು ಚೆನ್ನಾಗಿ ಅಗೆದು ತಿನ್ನಲು ಕೂಡ ಸಹಕಾರಿಯಾಗಿದೆ. ಇಂಥ ಹಲ್ಲನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ಮುಖದಲ್ಲಿ ಎದ್ದು ಕಾಣುವ ಅಂಗಾಂಗಗಳಲ್ಲಿ ಹಲ್ಲು ಕೂಡ ಒಂದು. ಇಂತಹ ಹಲ್ಲು ಗಟ್ಟಿಯಾಗಿರಬೇಕು, ಸುಂದರವಾಗಿರಬೇಕು, ಆರೋಗ್ಯಕ... | 1 |
ಕರಿಬೇವಿನ ಸೊಪ್ಪಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…?
05-05-2019 5:04AM IST / No Comments / Posted In: Latest News , Health
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟ... | 1 |
ಸಮಸ್ಯೆಗೆ ಹೆದರಿ ಆರೋಗ್ಯ ಕೆಡಿಸಿಕೊಳ್ಳಬೇಡಿ..
ಸಮಸ್ಯೆಗೆ ಹೆದರಿ ಆರೋಗ್ಯ ಕೆಡಿಸಿಕೊಳ್ಳಬೇಡಿ..
May 31, 2016 08:18:50 AM (IST)
ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ ಸಮಸ್ಯೆಗೆ ಹೆದರಿ ಚಿಂತೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಾವೆಲ್ಲರೂ ಪ್ರತಿಕ್ಷಣವೂ ಖುಷಿಯಾಗಿ, ಸಂತೋಷವಾಗಿ ಇರಬೇಕೆಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಯಾವುದಾದರೊಂದು ಸಮಸ್... | 1 |
'ಯುಗಪುರುಷ' ಚಿತ್ರದ ನಾಯಕ ನಟನ ಮೇಲೆ ದುಷ್ಕರ್ಮಿಗಳಿಂದ ದಾಳಿ
Highlights
ಚಾಲಕ ಹಾಗೂ ಸ್ನೇಹಿತನ ಜೊತೆ ತಮ್ಮ ಐ20 ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅರ್ಜುನ್ ದೇವ್ ಅವರ ಮೇಲೆ ರಾಡ್'ನಿಂದ ಹಲ್ಲೆ ನಡೆಸಲು ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ.
ರಾಮನಗರ(ಮೇ.30): ಯುಗಪುರುಷ ಚಿತ್ರದ ನಾಯಕ ಅರ್ಜುನ್ ದೇವ್ ಮೇಲೆ ... | 0 |
#Gomonster Samsung M30s: ಹೊಸ ಸ್ಮಾರ್ಟ್ಫೋನ್ ನ ವಿಶೇಷತೆಗಳೇನು ನೋಡಿ! WATCH LIVE TV
ಲೈಫ್ಸ್ಟೈಲ್ನಲ್ಲಿದೆ ಆರೋಗ್ಯ
ಕ್ರಮಬದ್ಧ ಜೀವನಶೈಲಿ ನಾನಾ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನೀವು ತಿನ್ನುವ ಆಹಾರ, ಮಾಡುವ ಕೆಲಸದ ಮೇಲೆ ನಿಮ್ಮ ಗಮನವಿರಲಿ.
| Updated:
Nov 27, 2014, 04:03AM IST
-ಡಾ. ಗಂಗಾಧರ ವರ್ಮಾ, ಪ್ರಕೃತಿ ಚಿಕಿತ್ಸಾ ತಜ್ಞರು
ಕ್ರಮಬದ್... | 1 |
|
Updated: Tuesday, July 30, 2019, 11:52 [IST]
ನಮ್ಮ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ದೊಡ್ಡ ಗಾತ್ರದ ಪೋಷಕಾಂಶವಾಗಿದೆ. ಈ ಅಗತ್ಯತೆಯನ್ನು ಕೆಲವಾರು ಆಹಾರಗಳ ಮೂಲಕ ಪೂರೈಸಿಕೊಳ್ಳಬಹುದಾದರೂ ಇಂದಿನ ದಿನಗಳಲ್ಲಿ ಇನ್ನೂ ಸುಲಭರೀತಿಯಲ್ಲಿ ಪ್ರೋಟೀನ್ ಶೇಕ್ ಎಂಬ ಪ್ರೋಟೀನ್ ಪುಡಿ ಬೆರೆಸಿದ ಪೇಯವನ್ನು ಸೇವಿಸುವ ಮೂಲಕ ಪಡೆಯಬಹುದು. ಇಂದು ಹೆಚ್ಚು ಜನಪ... | 1 |
ಕೆಟಿಪಿಪಿಎ–ಎಐಟಿಎ ಟೆನಿಸ್ ಟೂರ್ನಿ: ಸೆಮಿಗೆ ನಿಕ್ಷೇಪ್, ರಿಷಿ
ಭರತ್–ಉಮೈರ್ ಶಾಗೆ ಜಯ
ಕೆಟಿಪಿಪಿಎ–ಎಐಟಿಎ ಟೆನಿಸ್ ಟೂರ್ನಿ: ಸೆಮಿಗೆ ನಿಕ್ಷೇಪ್, ರಿಷಿ
ಪ್ರಜಾವಾಣಿ ವಾರ್ತೆ
Published:
16 ಜನವರಿ 2019, 23:35 IST
Updated:
16 ಜನವರಿ 2019, 23:35 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಮತ್ತು ರಿಷಿ ರೆಡ್ಡಿ ಇಲ್ಲಿನ ಟೆಂಪಲ್ ಟೆನಿಸ್ ಕೋರ್ಟ್... | 2 |
ಇಲಿಯಾನ ಮದುವೆಯೇ ಆಗದೇ ಪ್ರಗ್ನಂಟ್ ಹೇಗೆ?
Highlights
ಈ ಹಿಂದೆಯೇ ಇಲಿಯಾನ ಪ್ರಗ್ನೆಂಟ್ ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು. ಮದುವೆಯೇ ಆಗಿಲ್ಲ ಇನ್ನು ಪ್ರಗ್ನೆಂಟ್ ಹೇಗೆ? ಏನಿದರ ಹಿಂದಿನ ಅಸಲಿಯತ್ತು ಎಂಬುದೆಲ್ಲಾ ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಆಗ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತನ್ನ ಪಾಡಿಗೆ ತಾನಾಯಿತು, ತನ್ನ ಸಿನಿಮಾವಾಯಿತು ಎಂದುಕೊಂಡೇ ಇದ್ದ ಇಲಿಯಾನ ಈಗ ಅವೆಲ್ಲಕ್ಕೂ ಉತ... | 0 |
ಭಾರತ ಕ್ರೀಡೆಗೆ ಸಂಕಷ್ಟ ?
ಪಾಕಿಸ್ತಾನದ ಶೂಟರ್ಗಳಿಗೆ ವೀಸಾ ನಿರಾಕರಣೆ
ಭಾರತ ಕ್ರೀಡೆಗೆ ಸಂಕಷ್ಟ ?
ಎಎಫ್ಪಿ
23 ಫೆಬ್ರವರಿ 2019, 01:04 IST
Updated:
23 ಫೆಬ್ರವರಿ 2019, 01:04 IST
ಅಕ್ಷರ ಗಾತ್ರ :
ಆ
ಆ
ನವದೆಹಲಿ: ಪಾಕಿಸ್ತಾನ ಶೂಟರ್ಗಳಿಗೆ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಒಲಿಂಪಿಕ್ಸ್ಗೆ ಸಂಬಂಧಿಸಿದ ಕ್ರೀಡಾಕೂಟಗಳ ಆಯೋಜನೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ... | 2 |
ಬಾಯಿಯ ಆರೋಗ್ಯ ಇಮ್ಮಡಿಗೊಳಿಸುವ ನೈಸರ್ಗಿಕ ಮೌತ್ ವಾಶ್
June 25, 2019
Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp
ಮನುಷ್ಯನ ದೇಹದ ಆರೋಗ್ಯ ನಿಂತಿರುವುದು ಆತ ಸೇವಿಸುವ ಆಹಾರದ ಮೇಲೆ. ಅದು ಸತ್ಯ. ಯಾಕೆಂದರೆ ನಾವು ಸೇವಿಸುವ ಆಹಾರದಲ್ಲಿ ಸಣ್ಣ ಹೆಚ್ಚು ಕಡಿಮೆಯಾದರೂ ಸಾಕು, ಅದು ಇಡೀ ದೇಹದ ಮೇಲೆ ಪರಿಣಾ... | 1 |
ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!
Highlights
ಬಾಲಿವುಡ್'ನ ಪ್ರಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಬಹು ಮಹಡಿ ಮನೆಗಳಲ್ಲಿ ವಾಸಿಸುತ್ತಿದ್ದರೂ, ಉತ್ತರ ಪ್ರದೇಶದ ಫರ್ಕಾಬಾದ್ ಜಿಲ್ಲೆಯ ಕಾಯ್ಮಗಂಜ್ ಕ್ಷೇತ್ರದಲ್ಲಿ ಇವರ ಹೆಸರಿನಲ್ಲಿ ಬಡತನ ರೇಖೆಗಿ... | 0 |
ಚಿನ್ನಸ್ವಾಮಿಯಲ್ಲಿ 2ನೇ ವರ್ಷವೂ ದೇಶಿ ಕ್ರಿಕೆಟ್ ಇಲ್ಲ ?
Highlights
40 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಚ್ ಬದಲಾಯಿಸಿಲ್ಲ.
ಬೆಂಗಳೂರು(ಸೆ.21): ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ(ಸೆ.28) ಪಂದ್ಯದ ಬಳಿಕ ಹೊಸ ಪಿಚ್ ನಿರ್ಮಾಣ ಕಾರ್ಯ ಆರಂ‘ವಾಗಲಿರುವ ಕಾರಣ, ಚಿನ್ನಸ್ವಾಮಿಯಲ್ಲಿ ಸತತ 2ನೇ ವರ್ಷ ರಣಜಿ ಪಂದ್ಯಗಳು ನಡೆಯುವುದಿಲ್ಲ.
ಕಳೆದ ವರ್ಷ ಸಬ್-ಏರ್ ವ್ಯವಸ್ಥೆ ಸಿದ್ಧಪಡಿಸ... | 2 |
|
Published: Tuesday, October 11, 2016, 12:08 [IST]
ಹೆಚ್ಚಿನ ಮಹಿಳೆಯರಿಗೆ ಮಾಸಿಕ ದಿನಗಳೆಂದರೆ ಕೇವಲ ನೋವಿನ ದಿನಗಳು ಮಾತ್ರವಲ್ಲ, ಮಾನಸಿಕವಾಗಿಯೂ ಹಲವಾರು ಕಿರಿಕಿರಿಗಳ ದಿನಗಳಾಗಿರುತ್ತವೆ. ಈ ದಿನಗಳೇ ಏಕಪ್ಪಾ ಬರುತ್ತವೆ ಎನ್ನುವಂತಾಗುತ್ತವೆ. ಆದರೆ ಇದು ನಿಸರ್ಗನಿಯಮವಾಗಿದ್ದು ನೋವು ಕೊಡುವ ನಿಸರ್ಗವೇ ಇದರ ಪರಿಹಾರವನ್ನೂ ಒದಗಿಸಿದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂ... | 1 |
Bengaluru, First Published 14, Mar 2019, 9:32 AM IST
Highlights
12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹಲವು ಬದಲಾವಣೆ ಮಾಡಲು ಟೂರ್ನಿ ಪ್ರಸಾರ ಹಕ್ಕು ಹೊಂದಿರುವ ಖಾಸಗಿ ವಾಹಿನಿ ಮುಂದಾಗಿತ್ತು. ಇದರಲ್ಲಿ ಪ್ರಮುಖವಾಗಿ ರಾತ್ರಿ ಪಂದ್ಯದ ಸಮಯ ಬದಲಿಸಲು ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಮುಂಬೈ ಇಂಡಿಯನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ನವದೆಹಲಿ(ಮಾ.14): ಐಪಿಎಲ್ ಪಂದ... | 2 |
ಜೊಕೊ ಮಣಿಸಿದ ವಾವ್ರಿಂಕಾ ಚಾಂಪಿಯನ್
Highlights
‘‘ನಾನು ಇಲ್ಲಿಗೆ ಯಾವುದೇ ಗುರಿಯನ್ನು ಹಾಕಿಕೊಂಡು ಬಂದಿರಲಿಲ್ಲ. ಆದರೆ, ಕೋರ್ಟ್ಗೆ ಕಾಲಿಟ್ಟಪ್ರತೀ ಕ್ಷಣವೂ ಗೆಲುವಿಗಾಗಿ ಪ್ರಯತ್ನಿಸಿದೆ. ನನ್ನ ಪಾಲಿಗೆ ಈ ರಾತ್ರಿ ವಿಸ್ಮಯಕಾರಿಯಾಗಿದೆ’’
ಸ್ಟಾನಿಸ್ಲಾಸ್ ವಾವ್ರಿಂಕಾ
ವಿಶ್ವದ ನಂ.1 ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಮೊದಲ ಸೆಟ್ನಲ್ಲಿನ ಹಿನ್ನಡೆಯ ಮಧ್ಯೆಯೂ ಆನಂತರ ದಿಟ್ಟ... | 2 |
ಮತ್ತೆ ಡ್ರಾಮಾ ಜ್ಯೂನಿಯರ್ಸ್-2 ಶುರು
Highlights
ಈ ಸಲವೂ ಡ್ರಾಮಾ ಜ್ಯೂನಿಯರ್ಸ್ಗಳನ್ನು ಆಯ್ಕೆ ಮಾಡಲು ನಿರ್ದೇಶಕ ಟಿಎಸ್ ಸೀತಾರಾಂ, ನಟಿ ಜ್ಯೂಲಿ ಲಕ್ಷ್ಮೀ, ನಟ ವಿಜಯ ರಾಘವೇಂದ್ರ ಇರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನೂ ಮಾಸ್ಟರ್ ಆನಂದ್ ಅವರೇ ಮಾಡಲಿದ್ದಾರೆ. ಈ ಮಕ್ಕಳನ್ನು ತರಬೇತಿಗೊಳಿಸುವ ಮೆಂಟರ್ಗಳಾಗಿ ವಿಕ್ರಂ ಸೂರಿ ಸೇರಿದಂತೆ ಹೋದ ಸೀಜನ್ನಲ್ಲಿ ಕೆಲಸ ಮಾಡಿದವರೇ ಇರುತ್ತಾರೆ. ಜೊ... | 0 |
14 ವರ್ಷಗಳ ಬಳಿಕ ಹೆತ್ತವರೊಂದಿಗೆ ಪುನರ್ಮಿಲನ…!
25-11-2017 9:08AM IST / No Comments / Posted In: Latest News , Special
14 ವರ್ಷಗಳ ಹಿಂದೆ ಆಕಸ್ಮಿಕವಾಗಿ ಕುಟುಂಬದಿಂದ ಬೇರ್ಪಟ್ಟಿದ್ದ ಬಾಲಕಿಯೊಬ್ಬಳು ಕೊನೆಗೂ ತನ್ನ ಕುಟುಂಬವನ್ನು ಮರಳಿ ಸೇರಲು ಯಶಸ್ವಿಯಾಗಿದ್ದಾಳೆ. ಆಕೆಯನ್ನು ಹೆತ್ತವರೊಂದಿಗೆ ಸೇರಿಸುವಲ್ಲಿ ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಹಾಗೂ ಸ್ವ... | 1 |
ಹಳೆಯ ಫೋಟೋಗೆ ದರ್ಶನ್ ಮುಖ!
Team Udayavani, May 15, 2017, 11:11 AM IST
ಅ
ಅ
ಅ
ಮುನಿರತ್ನ ನಿರ್ಮಿಸುತ್ತಿರುವ “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಅದಕ್ಕೆಂದೇ ಇತ್ತೀಚೆಗೆ ಹೈದರಾಬಾದ್ನಲ್ಲಿ ಟೆಸ್ಟ್ಶೂಟ್ನಲ್ಲಿ ಪಾಲ್ಗೊಂಡಿದ್ದು ಎಲ್ಲವೂ ಸುದ್ದಿಯಾಗಿದೆ. ಚಿತ್ರತಂಡದವರು ಇದುವರೆಗೂ ದರ್ಶನ್ ಅವರ ಒಂದೇ ಒಂದು ಫೋಟ... | 0 |
ಮದ್ಯದ ಅಮಲಿನಲ್ಲಿ ಕಿರುತೆರೆ ನಟಿಯಿಂದ ಕಿರಿಕಿರಿ
23-04-2019 10:16AM IST / No Comments / Posted In: Latest News , Sports
ಐಪಿಎಲ್ ಪಂದ್ಯದ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ತೆರಳಿದ್ದ ಕಿರುತೆರೆ ನಟಿಯೊಬ್ಬಳು ಕಾರ್ಪೊರೇಟ್ ಬಾಕ್ಸ್ ನಲ್ಲಿ ಕುಳಿತಿದ್ದ ವೇಳೆ ಮದ್ಯ ಸೇವಿಸಿ ಇತರ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು... | 2 |
ತೂಕ ಇಳಿಸಲು ಆಹಾರಕ್ರಮಗಳು-ಇವುಗಳು ಮರುದಿನದ ಮಲವಿಸರ್ಜನೆಯ ಮೇಲೆ ಎಸಗುವ ಪರಿಣಾಮಗಳು
Diet Fitness
|
Updated: Monday, January 28, 2019, 10:47 [IST]
ತೂಕ ಇಳಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರಿಯೆ ಎಂದರೆ ಆಹಾರಕ್ರಮದಲ್ಲಿ ಬದಲಾವಣೆ. ಈ ಮೂಲಕ ನಮಗೆ ತೂಕದಲ್ಲಿ ಇಳಿಕೆ ಕಂಡುಬಂದರೂ ಇದರಿಂದ ದೇಹದ ನೈಸರ್ಗಿಕ ಕ್ರಿಯೆಗಳಲ್ಲಿ ಆಗಿರುವ ಬದಲಾವಣೆಗಳನ್ನು ನಾವು ಅಲಕ್ಷಿಸಿಬಿಡುತ್ತೇವೆ.... | 1 |
ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯ: ಟಿಕೆಟ್ಗಾಗಿ ಕಾದು..ಕಾದು...
ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯ: ಟಿಕೆಟ್ಗಾಗಿ ಕಾದು..ಕಾದು...
ಪ್ರಜಾವಾಣಿ ವಾರ್ತೆ
Published:
19 ಫೆಬ್ರವರಿ 2019, 16:05 IST
Updated:
19 ಫೆಬ್ರವರಿ 2019, 22:45 IST
ಅಕ್ಷರ ಗಾತ್ರ :
ಆ
ಆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 27ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟ್ವೆಂಟಿ 20... | 2 |
#Gomonster ಸವಾಲು ಸ್ವೀಕರಿಸಿದ ಅರ್ಜುನ್: Samsung Galaxy M30s ಜತೆ ಪರ್ವಾತಾರೋಹಣ WATCH LIVE TV
'ದಳಪತಿ' ಪ್ರೇಮ್ಗೆ ಸ್ಪೆಷಲ್ ಗಿಫ್ಟ್
ನೆನಪಿರಲಿ ಪ್ರೇಮ್ ಮತ್ತು ಜೂಮ್ ಚಿತ್ರ ಖ್ಯಾತಿ ನಿರ್ದೇಶಕ ಪ್ರಶಾಂತ್ ಜತೆಯಾಗಿರುವ ದಳಪತಿ ಸಿನಿಮಾದ ಮೋಷನ್ ಪೋಸ್ಟರ್ ಏ18ರಂದು ರಿಲೀಸ್ ಆಗುತ್ತಿದೆ.
ವಿಕ ಸುದ್ದಿಲೋಕ | Updated:
Apr 14, 2017, 05:10AM IST
ನೆನಪಿರಲಿ ಪ್ರೇಮ್ ... | 0 |
Subsets and Splits
No community queries yet
The top public SQL queries from the community will appear here once available.