review stringlengths 10 1.4k | review_length int64 3 170 |
|---|---|
ಒಟ್ಟಾಗಿ ಜರಡಿ ಸಕ್ಕರೆ ಐದು ಟೇಬಲ್ಸ್ಪೂನ್ ಮತ್ತು ಬಾದಾಮಿ ಹಿಟ್ಟನ್ನು ಅದೇ ಪ್ರಮಾಣದ. ಮಿಶ್ರಣವನ್ನು ಪ್ರೋಟೀನ್ ಸೇರಿಕೊಂಡ ಮತ್ತು kneaded ಮಾಡಲಾಯಿತು. ಪರಿಣಾಮವಾಗಿ, ಸಮೂಹ ತಕ್ಕಮಟ್ಟಿಗೆ ದ್ರವ ಮತ್ತು ಹೊಳೆಯುವ ಇರಬೇಕು. | 23 |
ಏನು ಹೇಳೋದು ಇಂಥ ಟೈಮಲ್ಲಿ | 4 |
ಪುಲ್ವಾಮಾ ದಾಳಿ ಕುರಿತು ರಾಹುಲ್ ಗಾಂಧಿ ಟ್ಟೀಟ್ ವಿಚಾರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಶುಕ್ರವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಗಮಿಸಿದ್ದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಗೆ ದೇಶ, ದೇಶಪ್ರೇಮ ಹಾಗೂ ಸೈನಿಕರ ಬಲಿದಾನದ ಕುರಿತು ಪರಿಕಲ್ಪನೆಯೇ ಇಲ್ಲ, ಇದು ದೇಶದ ಸೈನಿಕರಿಗೆ ಮಾಡಿರುವ ಅಪಮಾನ ಅಂತಾ ಕಿಡಿಕಾರಿದ್ದಾರೆ. | 40 |
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪ್ರದಾನಿ ಮೋದಿ ಮಾಡಿದ್ದೇನೆ ಎಂದು ಪ್ರಶ್ನಿಸಿದ ರಾಹುಲ್, “ನಿಮಗೆಲ್ಲ ತಿಳಿದಿರುವ ಹಾಗೆ ಮೊಬೈಲ್ ಫೋನಿನಲ್ಲಿ 3 ಮೋಡ್ಗಳಿರುತ್ತವೆ – ವರ್ಕ್ ಮೋಡ್, ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್; ಆದರೆ ಮೋದಿ ಜೀ ಅವರು ಕೇವಲ ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆ; ಅವರು ಯಾವತ್ತೂ ವರ್ಕ್ ಮೋಡ್... | 70 |
'ಬಿಜೆಪಿ ಗೆಲ್ಲದಿದ್ದರೆ ನನ್ನನ್ನು ಯಡಿಯೂರಪ್ಪ ಎನ್ನಬೇಡಿ' | 5 |
ದೇಶದ ವಾಸ್ತವ ಸ್ಥಿತಿಯನ್ನು ತೆರೆದಿಡುವ ಫೋಟೋಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಡ್ಯಾನಿಶ್ ಸಾವಿಗೆ ಇಡೀ ದೇಶವೇ ಸಂತಾಪ ಸೂಚಿಸಿತ್ತು. ಅಫ್ಘಾನಿಸ್ತಾನ, ಅಮೆರಿಕ ದೇಶಗಳು ಕೂಡ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದವು. ಅದರೆ, ತಾಲಿಬಾನ್ ಉಗ್ರರ ಗುಂಡೇಟಿಗೆ ಡ್ಯಾನಿಶ್ ಸಿದ್ಧಿಕಿ (Danish Siddhiqui) ಬಲಿಯಾಗಿದ್ದಾರೆ ಎಂಬ ಸುದ್ದಿಯನ್ನು ತಾಲಿಬಾನ್ (Taliban) ತಳ್ಳಿಹಾಕಿತ್ತು. ಈ ಸಾವಿಗೆ ನಾ... | 79 |
ನೈತಿಕ ಪೊಲೀಸ್ ಗಿರಿ ವಿರೋಧಿಸಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದ್ದ ಕೆಲವು ಸ್ವಯಂ ಸೇವಕ ಸಂಘಟನೆಗಳು ಪ್ರತಿಭಟನೆ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಪೊಲೀಸರ ಅನುಮತಿ ಇಲ್ಲದೆಯೇ ಇದೇ ಭಾನುವಾರದಂದು ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. | 25 |
ಒತ್ತಾಯ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ರತಿ ದಿನ ಕನಿಷ್ಠ ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತವಾಗಿ ಅವಶ್ಯ ಇರುವ ಶೌಚಾಲಯ, ಕುಡಿಯುವ ನೀರು, ಪ್ರಯಾಣಿಕರು ಕುಳಿತುಕೊಳ್ಳಲು ಕುರ್ಚಿಗಳ ಕೊರತೆ ಇದೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಿ, ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾ... | 39 |
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆ ಮೇಲಿಂದ ಶುಕ್ರವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಗೂಡಿನಬಳಿ ನಿವಾಸಿ ಜೀವ ರಕ್ಷಕ ಹಾಗೂ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ( HRS) ನ ಬಂಟ್ವಾಳ ತಾಲೂಕಿನ ಗ್ರೂಪ್ ಲೀಡರ್ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ. ಕೆ. ಎಂಬವರು ನದಿಗೆ ಧುಮುಕಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. | 39 |
ಸಾಮಾನ್ಯವಾಗಿ ಪ್ರಾಪರ್ಟಿ ಖರೀದಿದಾರರ ಮುಂದೆ ಹೆಚ್ಚು ಹೆಚ್ಚು ಆಯ್ಕೆಗಳಿದ್ದಾಗ ಅವರು ಯಾವುದು ಸೂಕ್ತ ಎಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಾರೆ. ಹೆಚ್ಚುವರಿ ಸೌಲಭ್ಯದ ವಿವಿಧ ಆಯ್ಕೆಗಳಿರುವಾಗ ಡೆವಲಪರ್ಗಳು ಕೂಡ ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸಬೇಕಾಗುತ್ತದೆ. ಅಲ್ಲಿರುವುದರ ಹೊರತಾದ ಹೆಚ್ಚಿನ ಸೌಕರ್ಯ ಒದಗಿಸಲು ಅವರು ಯತ್ನಿಸುತ್ತಾರೆ. ಇದು ಬೆಲೆಯೇರಿಕೆಗೆ ಮೂಲವಾಗುತ್ತದೆ. | 34 |
ಹೋಟೆಲ್ ಉದ್ಯಮ, ಚಿತ್ರೋದ್ಯಮ, ಕೈಗಾರಿಕೆಗಳು, ಬಟ್ಟೆ ವ್ಯಾಪಾರ, ಚಿನ್ನದ ವ್ಯಾಪಾರ, ಗುಡಿಕೈಗಾರಿಕೆ ಸೇರಿದಂತೆ ಅನೇಕ ಸಣ್ಣ ಪುಟ್ಟ ಉದ್ಯಮಗಳ ಮೇಲೆ ಈ ಲಾಕ್ಡೌನ್ ದೊಡ್ಡ ಪರಿಣಾಮ ಬೀರಿದೆ. ಆದರೆ, ಧಾರವಾಡ ಹಾಲು ಒಕ್ಕೂಟಕ್ಕೆ ಬೇಡಿಕೆಗಿಂತಲೂ ಹೆಚ್ಚಿನ ಹಾಲು ಪೂರೈಕೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲಿಯೂ ಇಷ್ಟೊಂದು ಹಾಲು ಹರಿದು ಬಂದರೂ ಯಾವುದೇ ಸಮಸ್ಯೆಯಾಗುತ್ತಿಲ್ಲ ಎನ್ನುವುದು ವಿಶೇಷ.ಧಾರವಾ... | 112 |
ಆದರೆ ವಿಶ್ವದಾದ್ಯಂತ ಈ ತರಕಾರಿ ಜನರ ಅಚ್ಚುಮೆಚ್ಚಿನದ್ದಾಗಿದ್ದು ಅತ್ಯಂತ ಆರೋಗ್ಯಕರ ಹಾಗೂ ಸೌಂದರ್ಯವರ್ಧಕವೂ ಆಗಿದೆ. ಇಂದಿನ ಲೇಖನದಲ್ಲಿ ಈ ತರಕಾರಿಯ ಪ್ರಯೋಜನಗಳ ಬಗ್ಗೆ ಹಲವಾರು ವಿವರಗಳನ್ನು ನೀಡಲಾಗಿದೆ. ಗಾಢ ಬೂದು ಅಥವಾ ತಿಳಿಹಳದಿಬಣ್ಣದ ಸಿಪ್ಪೆಯ ಈ ಹಣ್ಣನ್ನು ಕತ್ತರಿಸಿದಾಗ ಹೊಂಬಣ್ಣದ ತಿರುಳು ಹಾಗೂ ನಡುವಿನಲ್ಲಿ ತರಬೂಜ ಹಣ್ಣುಗಳಲ್ಲಿರುವಂತೆ ಬೀಜಗಳಿರುವುದನ್ನು ಕಾಣಬಹುದು. | 36 |
ವಿಜಯಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಎಲ್ಲ ಯೋಜನೆಗಳು ನಿರ್ಣಾಯಕ ಘಟ್ಟ ತಲುಪಿದೆ. ಇನ್ನು 2–3 ವರ್ಷಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. | 24 |
ಪ್ರವಾಸೋದ್ಯಮ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಜವಾಬ್ದಾರಿ ವಹಿಸಿತ್ತು. ಆದರೆ, ಕಾಮಗಾರಿ ಪ್ರಗತಿ ತೋರಿಸದ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ್ದ ಹಣ ಭರವಸೆ ಪತ್ರದ 18 ತಿಂಗಳ ಅವಧಿ ಮುಗಿದು ಹೋಗಿದೆ. ಈಗ ಮತ್ತೆ ಹಣ ನೀಡುವಂತೆ ಮರು ಅರ್ಜಿ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. | 35 |
ಎಕ್ಸ್-ರೇ ಪರೀಕ್ಷೆಯು ಅತ್ಯಂತ ತಿಳಿವಳಿಕೆ ಮತ್ತು ನಿಖರವಾದ ರೋಗನಿರ್ಣಯ ವಿಧಾನವಾಗಿದೆ. | 8 |
ಜನರಲ್ ಮ್ಯಾನೆಜ್ ಮೆಂಟ್ ಡಿಪ್ಲೋಮಾ ಪದವಿ ಪಡೆದುಕೊಂಡಿರುವ ಆಂಡ್ರೇ ಭಾರತದಲ್ಲಿ ಹಿಂದೂ ಸಂಪ್ರದಾಯವಾಗಿ ವಿವಾಹವಾಗಿದ್ದಾರೆ. ಇನ್ನು ಮದುವೆ ನಂತರ ಶ್ರೀಯಾ ಮತ್ತು ಆಂಡ್ರೇ ಕಿಸ್ಸ್ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. | 22 |
‘ಈ ಭಾಗದ ವಿಮೋಚನೆಗಾಗಿ ತ್ಯಾಗ, ಬಲಿದಾನ ನೀಡಿದವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ’ ಎಂದು ವಿಶೇಷ ಉಪನ್ಯಾಸ ನೀಡಿದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು. | 17 |
ಗ್ರಾಮದಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇದೆ. ಎರಡು ಹ್ಯಾಂಡ್ಪಂಪ್ ಮತ್ತು ಎರಡು ಬಾವಿಗಳಿವೆ. ಆದರೂ, ಅವುಗಳಿಂದ ಹೆಚ್ಚಿನ ನೀರು ದೊರೆಯುತ್ತಿಲ್ಲ. ಜನ ನೀರಿಗಾಗಿ ನಿತ್ಯ ಕಷ್ಟಪಡುವ ಸ್ಥಿತಿ ಎದುರಾಗಿದೆ. ದಿನ ಬೆಳಗಾದರೆ ಎಲ್ಲರೂ ಬಿಸಿಲಿನ ತಾಪ ಲೆಕ್ಕಿಸದೆ ಹೊಲಹೊಲ ಅಲೆದಾಡುತ್ತಿದ್ದಾರೆ. ಆದರೂ, ಕೊಡ ನೀರು ಸಿಗುವುದಿಲ್ಲ. ಇನ್ನೂ ಜಾನುವಾರುಗಳಿಗೆ ನೀರುಣಿಸುವುದಂತೂ ದೊಡ್ಡ ಸವಾಲಾಗಿದೆ. ಹಾಗಾ... | 49 |
ನವರಾತ್ರಿಯ ಪೂಜೆಗಳಲ್ಲಿ 'ಸರಸ್ವತಿ ಪೂಜೆ"ಯೂ ಒಂದು. ಗ್ರಂಥ ಪೂಜೆಯ ನಂತರದ ದಿನ ಶಾಲಾ ಪುಸ್ತಕಗಳನ್ನು ದೇವರ ಮುಂದೆ ಇಟ್ಟು ಸರಸ್ವತಿಯ ಪೂಜೆ ಮಾಡಿ ವಿದ್ಯಾ-ಬುದ್ಧಿ ಕೊಡುವಂತೆ ಪ್ರಾರ್ಥಿಸಿ ಕೊಳ್ಳುವುದು. ಈ ಹಬ್ಬ ಮಕ್ಕಳಿಗೆ ಏಕೆ ಹೆಚ್ಚು ಪ್ರಿಯವೆಂದರೆ ಅಂದು ಪಠ್ಯಪುಸ್ತಕಗಳನ್ನು ಓದುವುದಿಲ್ಲ!! ಪೂಜಿಸಲ್ಪಟ್ಟ ಪುಸ್ತಕಗಳನ್ನು ವಿಜಯದಶಮಿಯವರೆಗೂ ಕದಲಿಸದಿರುವುದರಿಂದ, ಮುಖ್ಯವಾದ ಪುಸ್ತಕಗಳನ್ನೇ ... | 45 |
ಕೆಜಿಗೆ 8 ರೂ., ಎರಡು ಟನ್ ಮಾರಾಟ: ಈ ಘಟಕಗಳ ನಿರ್ವಹಣೆ, ಮನೆಗಳಿಗೆ ತ್ಯಾಜ್ಯ ಸಂಗ್ರಹಿಸಲು ಹೊರಗುತ್ತಿಗೆ ನೀಡಲಾಗಿದೆ. ಪ್ರತಿದಿನ ಆರು ಪೌರ ಕಾರ್ಮಿಕರು ಎರಡು ವಾಹನಗಳಲ್ಲಿ ಮೂರು ಟನ್ ಹಸಿಕಸ ಪ್ರತಿದಿನ ಸಂಗ್ರಹಿಸುತ್ತಿದ್ದಾರೆ. ವಾರಕ್ಕೊಮ್ಮೆ ಒಣಕಸ ಮತ್ತು ಉಳಿದ ದಿನಗಳಲ್ಲಿ ಹಸಿಕಸ ಸಂಗ್ರಹ ವಿಂಗಡಿಸಲಾಗುತ್ತಿದೆ. ಈಗಾಗಲೇ ಎರಡು ಟನ್ ಗೊಬ್ಬರ ತಯಾರಿಸಲಾಗಿದ್ದು, ಕೆ.ಜಿ.ಗೆ 8 ರೂಪಾಯಿಯಂತೆ ಮಾ... | 49 |
ಪಿಎಲ್ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಮಂತರ ಕಲೆ ಎಂದೇ ಬಿಂಬಿತವಾಗಿರುವ ಭರತನಾಟ್ಯ ಕಲೆಯನ್ನು ಜನ ಸಾಮಾನ್ಯರ ಬಳಿಗೆ ತರುತ್ತಿರುವುದು ಶ್ಲಾಘನೀಯ. ಇಂತಹ ಸಂಘ ಸಂಸ್ಥೆಗಳಿಗೆ ಸರಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿ, ಕಲೆಗೆ ಬೆಲೆ ಕಟ್ಟದೇ ಬಡ ಮಕ್ಕಳಿಗೆ ಆ ಕಲೆಯನ್ನು ಕಲಿಸಿ ಉಳಿಸಿದಾಗ ಸಂಸ್ಥೆಗೆ ಮತ್ತು ಕಲಾ ಶ... | 68 |
ವರ್ಷಾ, ನಿಧಿ ಸಂತೋಷ ಕುರಿ ಭರತನಾಟ್ಯ ಪ್ರದರ್ಶನ ಮಾಡಿದರು. ವಿಶ್ವ ಮಣ್ಣಿನ ಮಹತ್ವವನ್ನು ಬಿ.ಕೆ.ಸಿದ್ದೇಶ್ವರ ಸೋನಾರ ಅರುಹಿದರು. ಗುರುಲಿಂಗಪ್ಪ ಹುಬ್ಬಳ್ಳಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಡಾ. ಹರ್ಷಿತಾ ಕನಕರಡ್ಡಿ, ಬಿ.ಕೆ.ಮಹಾದೇವ, ಬಿ.ಕೆ.ಲಕ್ಕಪ್ಪ ಬಬಲಿ, ಆನಂದ ಮುಗಳ್ಯಾಳ ಮುಂತಾದವರು ಉಪಸ್ಥಿತರಿದ್ದರು. | 27 |
‘ಈ ಘಟನೆಗೂ ಭಯೋತ್ಪಾದನೆ, ಇಸ್ಲಾಮಿಕ್ ಸ್ಟೇಟ್ ಅಥವಾ ಸಿಡ್ನಿಯಲ್ಲಿ ನಡೆದಿರುವ ಘಟನೆಗೂ ಸಂಬಂಧವಿದೆ ಎನ್ನುವ ಯಾವುದೇ ಪುರಾವೆಗಳು ದೊರೆತಿಲ್ಲ’ ಎಂದು ಘೆಂಟ್ನ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. | 19 |
ಇಂದು ಕೊರೊನಾಗೆ 67 ಸೋಂಕಿತರು ಬಲಿಯಾಗಿದ್ದು, 7,287 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 1,15,574 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 847 ಸೋಂಕಿತರು ಐಸಿಯುನಲ್ಲಿ ದಾಖಲಾಗಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 9,286ಕ್ಕೆ ಏರಿಕೆ ಕಂಡಿದೆ. | 25 |
ಪಾಕಿಸ್ತಾನದ 75 ಸಾವಿರ ಮಂದಿ ಗಾಯಾಳುಗಳು | 5 |
ಧೂಳಿನ ನಿಯಂತ್ರಣ ಪ್ಯೂರಿಫೈಯರ್ನಿಂದ ಅಸಾಧ್ಯ | 4 |
‘ಚಂಡಮಾರುತವೊಂದು (ನಿಸರ್ಗ) ಮುಂಬೈ ನಗರವನ್ನು ಅಪ್ಪಳಿಸಿದ್ದು 129 ವರ್ಷಗಳ ನಂತರ. ಆದರೆ ನಂತರದ 15 ತಿಂಗಳು ಅವಧಿಯಲ್ಲಿ ನಾವು 3 ಚಂಡಮಾರುತಗಳ ಆರ್ಭಟವನ್ನು ಕಂಡಿದ್ದೇವೆ. ಅದಾದ ಮೇಲೆ ಆಗಸ್ಟ್ 5, 2020ರಂದು 5 ರಿಂದ 5.5 ಅಡಿಗಳಷ್ಟು ನೀರು ನಾರಿಮನ್ ಪಾಯಿಂಟ್ನಲ್ಲಿ ಶೇಖರಗೊಂಡಿತ್ತು ಎಂದು ಮುಂಬೈ ಮುನಿಸಿಪಲ್ ಕಮೀಷನರ್ ಹೇಳಿದರು. | 36 |
ಮಹಾಕಾಳಿ ಪಡ್ಪು ರೈಲ್ವೇ ಕ್ರಾಸ್ ಬಳಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದ ಸಾಕಷ್ಟು ವಾಹನ ದಟ್ಟನೆಯಿಂದಾಗಿ ಈ ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ. ಇಲ್ಲಿ ಟ್ರಾಫಿಕ್ ವಾರ್ಡ್ ನೇಮಿಸಿದಲ್ಲಿ ಅವಘಡಗಳನ್ನು ತಡೆಗಟ್ಟಲು ಸಾಧ್ಯವಿದೆ. | 24 |
203 ಜನರಿಗೆ ಕರೊನಾ ದೃಢ : ಜಿಲ್ಲೆಯಲ್ಲಿ ಶುಕ್ರವಾರ 203 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಇದೇ ಸಂದರ್ಭದಲ್ಲಿ 220 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ವಾಪಸ್ಸಾದರು. ಸೋಂಕು 4 ಜನರನ್ನು ಬಲಿ ತೆಗೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 377ಕ್ಕೇರಿದೆ. ಈವರೆಗೆ ಆಸ್ಪತ್ರೆಯಿಂದ 15,180 ಜನರು ಬಿಡುಗಡೆಯಾಗಿದ್ದು, 114 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ... | 46 |
ನೆನೆಯುವವು ಅಕ್ಟೋಬರ್ ಎರಡರ ರಜೆಯ ದಿನ | 5 |
ಮಂಗಳೂರು: ನಗರದ ಲೇಡಿಹಿಲ್ ಸರ್ಕಲ್ಗೆ ' ಬ್ರಹ್ಮಶ್ರೀ ನಾರಾಯಣ ಗುರು ' ಹೆಸರನ್ನಿಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಮಧ್ಯೆ ಈ ಹೆಸರನ್ನು ಕೆಲವು ಬಸ್ಗಳಲ್ಲಿ ನಮೂದಿಸಲಾಗಿದ್ದು, ಆ ಬಸ್ಗಳ ವಿರುದ್ಧ ಆರ್ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಲೇಡಿಹಿಲ್ನಲ್ಲಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳ... | 40 |
ಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. | 21 |
ಏಂಜೆಲೊ ಮ್ಯಾಥ್ಯೂಸ್ ಮುನ್ನಡೆಸುತ್ತಿರುವ ಪುಣೆ ವಾರಿಯರ್ಸ್ ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೂರ್ನಿಯ ಆರಂಭಕ್ಕೆ ಮುನ್ನವೇ ಪುಣೆ ಆಘಾತ ಅನುಭವಿಸಿತ್ತು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಐಪಿಎಲ್ನಿಂದ ಹಿಂದೆ ಸರಿದದ್ದೇ ಇದಕ್ಕೆ ಕಾರಣ. ಬೆನ್ನು ನೋವಿನಿಂದ ಬಳಲುತ್ತಿರುವ ಕ್ಲಾರ್ಕ್ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. | 32 |
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಅಜೀಜ್ ಅವರು ಮುಂಬೈಗೆ ಆಗಮಿಸಿದ್ದರು. ಮುಂಬೈ ಏರ್ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ಏರುಪೇರಾಯಿತು. ಕ್ಯಾಬ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಯಾಕೋ ಆರೋಗ್ಯ ಸರಿಯಾಗಿಲ್ಲ ಎಂದು ಡ್ರೈವರ್ ಗೆ ಹೇಳಿದ್ದಾರೆ. | 24 |
ಇದನ್ನೂ ಓದಿ: ಸೋನು ಈ ಬಾರಿ ಯಾರ್ಯಾರಿಗೆ ಏನೇನು ಕೊಡಿಸಿದರು ಗೊತ್ತಾ? | 9 |
ಕೊರೊನಾ ಸೋಂಕಿತರು ಹೆಚ್ಚಾದಂತೆ ಆಕ್ಸಿಜನ್ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈಗಾಗಲೇ ಭದ್ರಾವತಿಯ ವಿಐಎಸ್ಎಲ್ ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕಗಳು ಕಾರ್ಯಾರಂಭ ಮಾಡಿವೆ. ಆದ್ರೂ, ಬೇಡಿಕೆಗೆ ತಕ್ಕಂತೆ ಸದ್ಯಕ್ಕೆ ಪೂರೈಸಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರ್ಯಾಯ ಮಾರ್ಗದತ್ತವೂ ಹುಡುಕಾಟ ಮುಂದುವರಿಸಿದೆ. | 35 |
ನಿಮ್ಮ ಆಮ್ಲ ಪ್ರೀತಿಯ ಸಸ್ಯಗಳ ಸುತ್ತಲೂ ಬಳಸಬಹುದು ಒಂದು ತುಪ್ಪುಳಿನಂತಿರುವ ಹಸಿಗೊಬ್ಬರಕ್ಕಾಗಿ ಕತ್ತರಿಸಿದ ಎಲೆಗಳೊಂದಿಗೆ ಕಾಫಿ ಮೈದಾನವನ್ನು ಸೇರಿಸಿ. ಕಾಫಿ ಮೈದಾನಗಳನ್ನು ಅದ್ವಿತೀಯ ಹಸಿಗೊಬ್ಬರವಾಗಿ ಬಳಸುವುದನ್ನು ತಪ್ಪಿಸಿ, ಸೂರ್ಯನಲ್ಲಿ ಒಣಗಿದಂತೆ ಮೈದಾನವು ನೀರಿನ ಹಿಮ್ಮೆಟ್ಟಿಸುವ ಹೊರಪದರದಂತೆ ರೂಪುಗೊಳ್ಳುತ್ತದೆ. | 27 |
ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕಬ್ಬಿಣದ ಅಂಶವನ್ನು ಮೊಳಕೆ ಕಾಳುಗಳು ಒಳಗೊಂಡಿವೆ. ಮಾನವನ ದೇಹಕ್ಕೆ ಅಗತ್ಯವಾಗಿರುವ ಕಬ್ಬಿಣದ ಅಂಶವು ಮೊಳಕೆ ಕಾಳುಗಳಿಂದ ದೊರೆಯಲಿದ್ದು ದೇಹಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ. | 19 |
ಗಾಬರಿ ಪಡುವಂತದ್ದು ಏನಿಲ್ಲವಾದರೂ, ಮೂರು ದಿನ ಆಸ್ಪತ್ರೆಯಲ್ಲೇ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಷ್ಟಕ್ಕೂ ಯೋಗೀಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ, ಅತಿಯಾದ ಸ್ಟ್ರೆಸ್. | 19 |
ಮಧ್ಯಾಹ್ನ 12.30ರ ಸುಮಾರಿಗೆ ಗೆಳತಿಯೊಬ್ಬರಿಗೆ ಕರೆ ಮಾಡಿದ್ದ ನೇಹಾ, ‘ನಾನು ಪರಮ್ ಊಟಕ್ಕೆ ಹೋಟೆಲ್ಗೆ ಹೋಗುತ್ತಿದ್ದೇವೆ. ನಮ್ಮ ಜತೆ ನೀನೂ ಬಾ’ ಎಂದು ಬಲವಂತ ಮಾಡಿದ್ದರು. ಆದರೆ, ತನಗೆ ಬೇರೆ ಕೆಲಸ ಇರುವುದಾಗಿ ಗೆಳತಿ ಹೇಳಿದ್ದರು. | 26 |
ಇಂದಿನ ಕಾರ್ಯಕ್ರಮವೆಂದರೆ ರಕ್ತದಾನ. ಅದು ಜನರ ಪಾಲಿಗೆ ಯಾವತ್ತೂ ಬಹು ಮುಖ್ಯವಾಗಿ ಬೇಕಾಗುವಂತದ್ದು. ರಕ್ತದಾನ ಸರ್ವ ಶ್ರೇಷ್ಠವಾದುದು. ರಕ್ತ ದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಹೌದು. ಇಂತಹ ಅವಕಾಶವನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿಯವರ ಉತ್ಸಾಹಿ ಸಮಾಜ ಸೇವಾ ಕಳಕಳಿಯಿಂದ ಆಯೋಜನೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಇದರಲ್ಲಿ ಭಾಗಿಗಳಾಗೋಣ. | 38 |
ನಿಮ್ಮ ಸಣ್ಣ ಸ್ನಾನಗೃಹವನ್ನು ಪರಿಣಾಮಕಾರಿಯಾಗಿ, ಅಗ್ಗವಾಗಿ ಮರುರೂಪಿಸಲು ಹೇಗೆ ಇದು | 8 |
ಖರೀದಿ ಭರಾಟೆ ಜೋರು: ಕೊರೊನಾ ಸಂಕಷ್ಟದ ಮಧ್ಯೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಆಯುಧ ಪೂಜೆ, ವಿಜಯದಶಮಿಗೆ ಎರಡು ದಿನ ಮೊದಲೇ ನಗರದಲ್ಲಿ ಜನಜಂಗುಳಿ ಕಂಡು ಬಂತು. | 20 |
ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋದನನ ಸರ್ಕಾರವಾಗಿದೆ ಎಂದು ಹಂಪನಾ ಅವರು ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇದೆ. ಯಾರೂ ಅದನ್ನು ನಿಯಂತ್ರಿಸಲು ಆಗದು. | 37 |
ಕ್ರೋಮ್ ಬಯಸಿದಂತೆ ವೇಗವರ್ಧಕವನ್ನು ಸಕ್ರಿಯಗೊಳಿಸಲು ನೀವು ಪ್ರಯತ್ನಿಸಬಹುದಾದ ಅಂತಿಮ ವಿಷಯವೆಂದರೆ, ಹಲವು ಸಿಸ್ಟಮ್ ಧ್ವಜಗಳಲ್ಲಿ ಒಂದನ್ನು ಅತಿಕ್ರಮಿಸುತ್ತದೆ: | 13 |
ದೇಶದಲ್ಲಿ ಸದ್ಯ ಎರಡನೇ ಹಂತದಲ್ಲಿರುವ ಕೋವಿಡ್ 19 ವೈರಸ್ ಮೂರನೇ ಹಂತ ತಲುಪಿದರೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಕಷ್ಟ ಎಂಬ ನೆಲೆಯಲ್ಲಿ ಜನತಾ ಕರ್ಫ್ಯೂಗೆ ಕರೆ ನೀಡಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಂತೂ ಕೋವಿಡ್ 19 ಭಯಾಂತಕವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 14 ಮಂದಿಗೆ ಕೋವಿಡ್ 19 ದೃಢೀಕರಿಸಿರುವುದರಿಂದ ಸಹಜವಾಗಿಯೇ ಜನರು ಭಯಭೀತರಾಗಿದ್ದಾರೆ. ಈ ಕಾರಣದಿಂದ ಜನರು ಜನತಾ ಕರ್ಫ್... | 76 |
ಮುಂದಿನ ಲೇಖನಡ್ರೀಮ್ಲೈನರ್ ಎಂಬ ಕನಸಿನ ಕನ್ಯೆ? | 5 |
ರಾಷ್ಟ್ರವನ್ನು ಕಾಪಾಡಿಕೊಳ್ಳಲು ಅಷ್ಟೂ ನಾಗರಿಕರು ಒಂದುಗೂಡುತ್ತಾರೆ. | 5 |
ಬಸ್, 6 ಚಕ್ರದ ಲಾರಿ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. 18 ತಿಂಗಳಿನಿಂದ ಲಘು ವಾಹನಗಳಿಗಷ್ಟೆ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು. | 20 |
ಆರ್ಟಿಲಲ್ರಿ ಕೊಲ್ ಲೆ ಮಿಜುರಿಯರ | 4 |
ಸಣ್ಣ ಕಾರು ನೋನೋ; ಎಸ್ಯುವಿ ಯಸ್ಯಸ್ | 5 |
ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ತಾವರೆಕೆರೆಗೆ ಹಾರಲು ಹೊರಟ ಮನೋರೋಗಿ ಅಪರಿಚಿತ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆಯು ಕಳೆದ ಅ.23 ರಂದು ನಡೆದಿತ್ತು. ಅಂದು ವಿಶು ಶೆಟ್ಟಿಯವರು ಯುವಕನ ಸಂಬಂಧಿಕರು ಪತ್ತೆಯಾಗದ ಕಾರಣದಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕಾಸರಗೋಡು ಮಂಜೇಶ್ವರದ ಶ್... | 48 |
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು. | 38 |
ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿದ ಜಯಪುರ ಠಾಣಾ ಪೊಲೀಸರು ಮದುವೆ ಮಾತುಕತೆ ತಡೆದಿದ್ದಾರೆ. ನಿನ್ನೆ ಅಪ್ರಾಪ್ತೆ ಮನೆಗೆ ತೆರಳಿದ ಜಯಪುರ ಠಾಣೆ ಇನ್ಸ್ ಪೆಕ್ಟರ್ ಅಪ್ರಾಪ್ತೆ ತಂದೆಗೆ ಹಾಗೂ ಕುಟುಂಬಸ್ಥರಿಗೆ ತಿಳಿಹೇಳಿ ಮದುವೆ ಮಾಡದಂತೆ 18 ವರ್ಷ ತುಂಬುವವರೆಗೆ ಮದುವೆ ಪ್ರಸ್ತಾಪ ಮಾಡದಂತೆ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡಬೇಕಾಗಿಯೂ ಇನ್ಸ್... | 54 |
ಬಿ ಎಂ ಶ್ರೀ | 3 |
ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಲು ಆಸ್ಪತ್ರೆಗಳಿಗೆ ಸೂಚನೆ | 5 |
ಈ "ಓರೆಯಾದ" ಸಣ್ಣ ಮಣಿಗಳಿಂದ ಮತ್ತು ದೊಡ್ಡ ಮಣಿಗಳಿಂದ ಕಂಕಣವನ್ನು ನೇಯಲಾಗುತ್ತದೆ. ಅಂತಹ ನೇಯ್ಗೆಯಲ್ಲಿ ಸಮಸ್ಯಾತ್ಮಕವಾದ ಏಕೈಕ ವಿಷಯವೆಂದರೆ ಅದೇ ಕಂಕಣದಲ್ಲಿ ವಿವಿಧ ಗಾತ್ರದ ಮಣಿಗಳ ಬಳಕೆ. ದೊಡ್ಡ ವೈವಿಧ್ಯಮಯ ಮಣಿಗಳನ್ನು ನೇಯ್ಗೆ ಮಾಡುವ ಸರಳ ಸಂದರ್ಭಗಳಲ್ಲಿ ಕೆಲಸವನ್ನು ಮಾತ್ರ ಅಲಂಕರಿಸಿದರೆ, ನಂತರ ಕಂಕಣ-ಬ್ರೇಡ್ಗೆ ಅಂತಹ ಮಣಿಗಳನ್ನು ಸೇರಿಸುವುದು ಹೆಚ್ಚಿನ ಉತ್ಪನ್ನವನ್ನು ವಿರೂಪಗೊಳಿಸುತ್... | 38 |
ತ್ರಿವಳಿ ರಜತ ಗೆದ್ದ ಅಥ್ಲೀಟ್ಸ್ | 4 |
ಶ್ವೇತ ವರ್ಣದ ಉಡುಪುಗಳನ್ನು ಹೇಗೆ ಮೆಂಟೇನ್ ಮಾಡಬೇಕು ಅನ್ನುವ ಟಿಪ್ಸ್ ಇಲ್ಲಿದೆ. | 9 |
ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ, ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಸೋಂಕಿತರನ್ನು ಹಾಸನದ ಕೋವಿದ್-19 ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಶಂಕಿತರನ್ನು ಆಯಾಯ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ನೇರವಾಗಿ... | 50 |
ಭಾರತ ತಂಡ ಈ ಗೆಲುವಿನೊಂದಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಒಟ್ಟು 360 ಅಂಕಗಳನ್ನು ಗಳಿಸಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ಮೂಲಕ ಟೆಸ್ಟ್ ಚಾಂಪಿಯನ್ಷಿಪ್ ಅಭಿಯಾನ ಆರಂಭಿಸಿದ ಭಾರತ, ಬಳಿಕ ದಕ್ಷಿಣ ಆಫ್ರಿಕಾ ವಿರ... | 45 |
ಸಮಾರಂಭದಲ್ಲಿ ಕಥಾ ಸಂಕಲನ ವಾತ್ಸಲ್ಯ ಸಿಂಧು ಕೃತಿಯ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಹಾಗೂ ಕವನ ಸಂಕಲನ ಸುಪ್ತ ಸಿಂಚನ ಕೃತಿಯ ಬಗ್ಗೆ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕೃತಿಪರಿಚಯ ನೀಡಿ ಮಾತನಾಡಿದರು. | 30 |
ನಾಸಾದ ಕ್ಯೂರಿಯೋಸಿಟಿ ರೋವರ್ನಲ್ಲಿರುವ ಮಾಸ್ಟ್ ಕ್ಯಾಮ್ ಮೂಲಕ ತೆಗೆಯಲಾದ ಮಂಗಳನ ಮೇಲ್ಮೈಯ ಚಿತ್ರ. ಮೇಲ್ಮೈ ಕಲ್ಲುಗಳಿಂದಲೇ ತುಂಬಿರುವುದನ್ನು ಗಮನಿಸಬಹುದು. | 14 |
ಇದು ಗಮನಿಸಬೇಕು, ಮತ್ತು ಅಶುದ್ಧ ವಿಶೇಷ ಉಪಕರಣಗಳು ಮತ್ತು ಪುಡಿ ಮಾಡಬೇಕು. ನಾವು ಒಂದು ಕೆಳಗೆ ಜಾಕೆಟ್ ಗ್ರೀಸ್ ಸ್ಪಾಟ್ ತರಲು ಹೇಗೆ ಬಗ್ಗೆ ಮಾತನಾಡಲು, ನೀವು ಬಳಸಬಹುದು ಸೋಪ್ "Antipyatin". ಇದು, ಕಸ ಉಜ್ಜಲಾಗುತ್ತದೆ ಸದ್ಯಕ್ಕೆ ಬಿಟ್ಟು, ಮತ್ತು ನಂತರ ಒಂದು ಬಟ್ಟೆ ತೊಳೆಯುವ ಯಂತ್ರ ಅಥವಾ ಕೈ ವಾಡಿಕೆಯ ವಿಧಾನದಲ್ಲಿ ತೊಳೆದು ಇರಿಸಲಾಗುತ್ತದೆ. ಆದಾಗ್ಯೂ, ಸ್ಟೇನ್ ತೆಗೆಯಲು... | 59 |
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರೂ ತೋಳಿಗೆ ಕಪ್ಪು ಪಟ್ಟಿ ಧರಿಸಿ ಗಮನಸೆಳೆದರು. ಇದೆ ವೇಳೆ ಮುಸ್ಲಿಂ ಹಿತಾರಕ್ಷಣಾ ಒಕ್ಕೂಟದ ಹಾಗೂ ಧಾರ್ಮಿಕ ಗುರುಗಳಾದ ಮುಪ್ತಿ ಜುಬೇರ್ ಅಹಮದ್, ಜಂಟಿ ಕಾರ್ಯದರ್ಶಿ ಫಾರೂಕ್, ಸಯ್ಯದ್ ತಾಜ್, ಧಾರ್ಮಿಕ ಗುರುಗಳಾದ ಹೈದರಾಲಿ ಖಾನ್, ಮಹಮದ್ ಅನ್ಸರ್ ಸಾಹೇಬ್, ವಕೀಲರಾದ ಅನ್ಶದ್, ಜಮೀರ್, ಫಾರುಖ್ ನಿವೃತ್ತ ಅಧಿಕಾರಿ ಸಜಾದ್ ಪಾಶ, ವಕ್ಫ್ ಮಂಡಲಿ ಅಧ್... | 49 |
ಅನೇಕ ಮಹಾನ್ ಜೀವಗಳು ತಮ್ಮ ಬದುಕಿನ ಮಜಲುಗಳನ್ನು ತೀರ ಸರಳಾತಿಸರಳ ವಾಕ್ಯಗಳಲ್ಲಿ ವಿವರಿಸಿದರೂ ಕೂಡ ಎಲ್ಲೋ ಒಂದು ಕಡೆ ಅವೆಲ್ಲ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತವೆ. | 18 |
ಯೋಗೇಶ್ ಅಶೋಕ್ ಯರಿಯಾವ ಎನ್ನುವ 36 ವರ್ಷದ ವ್ಯಕ್ತಿ, ಪೋಸ್ಟ್ ಡೇಟೆಡ್ ಚೆಕ್ಗಳನ್ನ ನೀಡಿ, ಫೇಸ್ ಮಾಸ್ಕ್, ಸ್ಯಾನಿಟೈಸರ್, ಮೆಡಿಕಲ್ ಗ್ಲೌಸ್, ಅಕ್ಕಿ, ಫ್ರೆಂಚ್ ಫ್ರೈಸ್, ಹಲ್ವಾ ಸೇರಿದಂತೆ ಆಹಾರ ಪದಾರ್ಥಗಳನ್ನ ಖರೀದಿಸಿದ್ದ. ಬಳಿಕ ಮೇ 11ರಂದು 170 ಮಂದಿಯ ಜೊತೆ ಭಾರತಕ್ಕೆ ಹೋಗಿದ್ದಾನೆ ಅಂತ ಗಲ್ಫ್ ನ್ಯೂಸ್ ವರದಿ ಮಾಡಿದೆ. | 37 |
ಉಡುಗೆ-ಕೇಸ್ . ಈ ಶೈಲಿಯು ಶಾಶ್ವತವಾಗಿದೆ ಮತ್ತು ಅದು ಫ್ಯಾಷನ್ನಿಂದ ಹೊರಬರುವುದಿಲ್ಲ ಎಂಬ ವಿಶ್ವಾಸದಿಂದ ನಾವು ಹೇಳಬಹುದು. ಈ ಉಡುಪಿನಲ್ಲಿ ಚಳಿಗಾಲ ಮತ್ತು ಶರತ್ಕಾಲದ ವೇಳೆ ಹೆಚ್ಚು ಸದ್ದಡಗಿಸಿಕೊಂಡದ್ದು ಮತ್ತು ಪ್ರಶಾಂತವಾದ ಬಣ್ಣದ ಯೋಜನೆಗಳನ್ನು ಹೊಂದಿರುತ್ತದೆ, ನಂತರ ಬೇಸಿಗೆಯಲ್ಲಿ ಪ್ರಕಾಶಮಾನವಾದ ಛಾಯೆಗಳಲ್ಲಿ ಎಂದಿಗೂ ಮುಂಚೆಯೇ ಸಂಬಂಧಿತವಾಗಿರುತ್ತದೆ. ಈ ಆಯ್ಕೆಯು ಕಚೇರಿಯಲ್ಲಿ ಅದ್ಭುತವ... | 37 |
“ಲಾಕ್ಡೌನ್ ಅನ್ನು ಕಾರ್ಯಗತಗೊಳಿಸಲು ದೆಹಲಿ ಸರ್ಕಾರವು ಅಗತ್ಯವಿರುವ ಎಲ್ಲಾ ಅಧಿಕಾರಗಳನ್ನು ಹೊಂದಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಕೇಜ್ರಿವಾಲ್ ಸರ್ಕಾರದ ಅಧಿಕಾರಗಳ ಬಗ್ಗೆ ಸ್ಪಷ್ಟವಾದ ಉಲ್ಲೇಖವು ರಾಷ್ಟ್ರೀಯ ರಾಜಧಾನಿಯಲ್ಲಿ ವ್ಯವಹಾರಗಳನ್ನು ನಡೆಸಲು ಹಾಗೂ ಅಧಿಕಾರ ವಿತರಣೆಯ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ದೀರ್ಘಕಾಲದವರೆಗೆ ನಡೆದ ಸಂಘರ್ಷವನ್ನು ಇದು ಸೂಚಿಸುತ್ತದೆ. | 36 |
ನನ್ನ ಜತೆ ನಾಲ್ವರು ಹಿರಿಯ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕೆಟ್ಟ ಪದಗಳನ್ನು ಬಳಸಿ ಮಾತನಾಡಿಸಿದ್ದರಲ್ಲದೆ ಕೈಸನ್ನೆ ಬಾಯ್ಸನ್ನೆ ಮಾಡುತ್ತಾ ಕಿರುಕುಳ ನೀಡಿದ್ದಾರೆ ಎಂದು ಆಕ್ಸೆಂಚರ್ ಸಂಸ್ಥೆಯ ಯುವ ಮಹಿಳಾ ಟೆಕ್ಕಿ ನೀಡಿದ ದೂರಿನ ಮೇಲೆ ಗುರ್ ಗಾಂವ್ ಪೊಲೀಸರು ಕ್ರಮ ಜರುಗಿಸಿದ್ದಾರೆ. | 30 |
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾ... | 51 |
ಕಂಟೈನರ್ ಗಾರ್ಡನ್ಸ್ ಹೂಬಿಡುವ 12 ಐಡಿಯಾಸ್ | 5 |
ವಿಂಡೋಸ್ ನವೀಕರಣಗಳು ಕೆಲವೊಮ್ಮೆ ಫ್ರೀಜ್ ಮಾಡಬಹುದು. | 5 |
ಇದೇ ವೇಳೆ ಉದಯವಾಣಿಯ ವರದಿಗಾರ ಸತೀಶ್ ದೇಪುರ ಅವರಿಗೆ ವರ್ಷದ ಕನ್ನಡ ವರದಿಗಾರಿಕೆ ಪ್ರಶಸ್ತಿ, ಹುಣಸೂರಿನ ಪ್ರಜಾವಾಣಿ ವರದಿಗಾರ ಹೆಚ್ ಎಸ್ ಸಚ್ಚಿತ್ ಅವರಿಗೆ ವರ್ಷದ ಕನ್ನಡ ಗ್ರಾಮಾಂತರ ವರದಿ ಪ್ರಶಸ್ತಿ, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ವರದಿಗಾರ ರಾಜಕುಮಾರ್ ಭಾವಸಾರ್ ರಿಗೆ ವರ್ಷದ ಇಂಗ್ಲಿಷ್ ವರದಿ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಫೋಟೋಗ್ರಾಫರ್ ಎಸ್ ಉದಯಶಂಕರ್ ಅವ... | 64 |
ಪ್ರವಾಹಪೀಡಿತ ಕೊಡಗು ಜಿಲ್ಲೆಗೆ ಕೇಂದ್ರದಿಂದ ನೆರವು ಕೇಳುವ ಬಗ್ಗೆ ಪ್ರಧಾನಿ ಅವರೊಂದಿಗೆ ನೇರ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ. ಈ ಹಿಂದೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿ ವಿವರಿಸಿದ್ದೆ. ರಾಜ್ಯದ ಸಿಎಂ ಜತೆಗೂ ಪ್ರಧಾನಿ ಮಾತನಾಡಿದ್ದಾರೆ. ನೆರವಿಗಾಗಿ ರಾಜ್ಯದ ಸಂಸದರಿಂದ ಮತ್ತೊಂದು ಪತ್ರ ಬರೆಸಿ ಪ್ರಧಾನಿಗೆ ರವಾನಿಸುವೆ. | 32 |
ಖಂಡಿತ ಹಾರ್ಸ್ ರೈಡರ್ ಆಗಿರುತ್ತಿದ್ದೆ. | 4 |
ಬೆಂಗಳೂರು: ಲಾಕ್ ಡೌನ್ 4.0 ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಈಗ ಒಂದು ಲಕ್ಷಕ್ಕೂ ಅಧಿಕ ಮಂದಿ ನಗರಕ್ಕೆ ಆಗಮಿಸಿ, ತಮ್ಮ ಕಚೇರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. | 18 |
ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ | 5 |
ಸನಾತನಿ ಸಂಪ್ರದಾಯವನ್ನು ನಂಬುವವರು, ಹೊಸ ವರ್ಷ ಅಂದರೆ ಹೊಸ ವರ್ಷವು ಚೈತ್ರ ನವರಾತ್ರಿಗಳೊಂದಿಗೆ ಪ್ರಾರಂಭವಾಗಲಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಇದನ್ನು 'ಯುಗಾದಿ', ನೂತನ ಸಂವತ್ಸರ ಎಂದು ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ನವರಾತ್ರಿಯ 9 ದಿನಗಳಲ್ಲಿ ಮಾತೆ ದುರ್ಗಾ ದೇವಿಯ ಭಕ್ತರು ವಿಶೇಷ ಪೂಜೆಗಳು ಮತ್ತು ಉಪವಾಸಗಳನ್ನು ಮಾಡುತ್ತಾರೆ. ಇದಲ್ಲದೆ ಐ... | 55 |
ಒಂದು ವೇಳೆ ವಿದ್ಯುತ್ ಖಾಸಗೀಕರಣಗೊಂಡರೆ ಮುಂಗಡವಾಗಿ ಹಣ ಪಾವತಿಸಿ ವಿದ್ಯುಚ್ಛಕ್ತಿಯನ್ನು ಬಳಕೆ | 9 |
ಯೋಜನೆಯ ಪ್ರಮುಖ ಭಾಗವಾದ ಚಾಲುಕ್ಯ ವೃತ್ತದಲ್ಲಿ ನಾಲ್ಕು ಹಂತದ ರಸ್ತೆ ನಿರ್ಮಾಣವಾಗಲಿದೆ. ಮುಖ್ಯ ರಾರಯಂಪ್ನ ಎರಡೂ ಬದಿಯ ತಡೆಗೋಡೆ ಬಿಲ್ಲಿನಾಕೃತಿಯ ರಚನೆಯನ್ನು ಒಳಗೊಳ್ಳಲಿದೆ. ಇದು ಬೇರೆ ರಾರಯಂಪ್ಗಳಿಂದ ಭಿನ್ನವಾಗಿ ಕಾಣಲು ಹಾಗೂ ಸವಾರರಿಗೆ ಆಯಾ ಮಾರ್ಗದಲ್ಲಿ ಸಾಗಲು ಸಹಾಯಕವಾಗಲಿದೆ. ನೆಲ ಮಟ್ಟದ ರಸ್ತೆ ಹಾಲಿ ಸಂಚಾರ ಮಾರ್ಗದಲ್ಲೇ ಸಾಗಲಿದೆ. ನೆಲದಡಿ ಸಾಗುವ ಸುರಂಗ ರಸ್ತೆ ಅರಮನೆ ರಸ್ತೆ ... | 53 |
ಹನ್ನೊಂದರಲ್ಲಿ ಸಂಚರಿಸುವ ರಾಹು ಹಲವು ರೀತಿಯಲ್ಲಿ ಲಾಭವನ್ನು ಸೂಚಿಸುತ್ತಿದೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿಯಾಗುತ್ತದೆ, ಆದಾಯದ ಮೂಲ ಚೆನ್ನಾಗಿ ಆಗುತ್ತದೆ. ವ್ಯಾಪಾರಸ್ಥರಿಗಂತೂ ತುಂಬ ಅನುಕೂಲಕರವಾದ ಸಮಯವಿದು. ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ತುಂಬ ಒಳ್ಳೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. | 26 |
ಉದ್ಘಾಟಕರಾಗಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ವಿ. ಕುಲಕರ್ಣಿ ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಕೊಟ್ರಯ್ಯ ಎಂ. ಹಿರೇಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎಂ. ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಓಂಕಾರಮೂರ್ತಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ರಾಜ್ಯಾಧ್ಯಕ್ಷರಾದ ಗುರುನಾಥ... | 89 |
ಪೈರಸಿ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದಂತೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ರು. ಸ್ವಪ್ನ ಕೃಷ್ಣ ಅವರ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಇಂದು ಪೈರಸಿ ಮಾಡಿದ್ದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. | 29 |
ಯಕೃತ್ತಿನ ಕಾಯಿಲೆಗಳು (ಹೆಪಟೈಟಿಸ್, ಕೊಬ್ಬಿನ ಅವನತಿ, ಸಿರೋಸಿಸ್); | 6 |
ಜನಿಸಿದ್ದು ಏರ್ಷೀರ್ ಕೌಂಟಿಯ ಡ್ರೆಗ್ಹಾರ್ನ್ ಎಂಬಲ್ಲಿ. 1867ರಲ್ಲಿ ಈತ ಬೆಲ್ಫಾಸ್ಟ್ ಪಟ್ಟಣಕ್ಕೆ ಬಂದು ನೆಲೆಸಿ ಅಲ್ಲೇ ಪಶುಶಸ್ತ್ರವೈದ್ಯನಾಗಿ ವೃತ್ತಿ ಆರಂಭಿಸಿದ. ತನ್ನ ಚಿಕ್ಕ ಮಗನ ಟ್ರೈಸಿಕಲ್ಲಿಗೆ ವಾಯು ತುಂಬಿದ ಟೈರುಗಳನ್ನು ಜೋಡಿಸಿ (1887ರ ಸುಮಾರು) ಅದರ ಪರಿಣಾಮವನ್ನು ಅಧ್ಯಯಿಸಿದ. ಈ ಪ್ರಯೋಗ ಯಶಸ್ವಿಯಾಗಿ ಇಂಥ ಟೈರುಗಳಿಗಾಗಿ ಈತನಿಗೆ 1888ರಲ್ಲಿ ಏಕಸ್ವ ದೊರೆಯಿತು. ವಾಣಿಜ್ಯಮಟ್ಟದ... | 170 |
ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇಕಡಾ 95ರಷ್ಟು ಭಾಗ ಜಲಾವೃತವಾಗಿದೆ. ಸುಮಾರು 430 ಚದರ ಕಿಲೊಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಸುಮಾರು 60ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿರುವುದು ಕೂಡ ಬಹಳ ದುಃಖಕರವಾಗಿದೆ ಎಂದು ದೇವೇಗೌಡರು ದುಃಖ ವ್ಯಕ್ತಪಡಿಸಿದ್ದಾರೆ. | 28 |
ಸ್ವಾತಂತ್ಯೋತ್ಸವ: ಸ್ವಾತಂತ್ಯೋತ್ಸವದ ಅಂಗವಾಗಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಮೈಸೂರು ಉದ್ಯಾನಕಲಾ ಸಂಘವು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಪಡೆದಿದೆ. | 20 |
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಆಗಸ್ಟ್ 11 ರಂದು 5 ಎಕರೆ ಜಮೀನಿನಲ್ಲಿ ಸಿಎಂ ನಾಟಿ ಮಾಡಿದ್ದ ಭತ್ತದ ಪೈರು ಬೆಳೆದು ನಿಂತಿದ್ದು, ಸೊಗಸಾಗಿ ಬೆಳೆದು ನಿಂತ ಭತ್ತದ ಪೈರನ್ನು ಕುಮಾರಸ್ವಾಮಿ ಕಟಾವು ಮಾಡಲಿದ್ದಾರೆ. | 27 |
ಇದಕ್ಕೆ ದನಿಗೂಡಿಸಿದ ಸದಸ್ಯ ಬಿ.ಮರಯ್ಯ ಕಟ್ಟಡ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸುತ್ತಿ ದ್ದಾರೆಂದು ದೂರಿದರು. | 13 |
ಮೋಹನ್ ಮತ್ತು ವಾಸಂತಿ ಕಾಡಿನ ಅಂಚಿನಲ್ಲಿ ಇರುವ ಮನೆಯಲ್ಲಿ ಇರುತ್ತಿದ್ದರು. ಅವರಿಗೆ ಸೊಗಸಾದ ಮಾವಿನ ಮರದ, ಬಾಲೆಯ ಗಿಡದ ತೋಟವಿದ್ದಿತು. ಕಷ್ಟಪಟ್ಟು ದುಡಿದು ಒಳ್ಳೆಯ ಕೆಲಸಮಾಡುತ್ತಿದ್ದರು. ಈ ವರ್ಷ ಮಳೆ ಚೆನ್ನಾಗಿ ಬಿದ್ದು ಒಳ್ಳೆ ಬೆಲೆ ಬಂದಿತ್ತು. ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಮೋಹನ್ ವಾಸಂತಿಗೆ ‘ಬೆಳೆ ಮಾರಿದರೆ ಬೇಕಾದಷ್ಟು ಹಣ ಬರ್ತದೆ. | 37 |
ವಿಚಿತ್ರ ಎಂದರೆ ಈ ಕ್ಷೇತ್ರದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವುದು ಹಿಂದೂ ಕುಟುಂಬ ಆದರೂ ಮುಸ್ಲೀಂ ಭಕ್ತಾದಿಗಳಿಗೆ ಕೊರತೆ ಇಲ್ಲ. ಅದರಂತೆ ಹಿಂದುಗಳು ಬಾಲಾ ಪೀರ್ ಬಾಬಾನಲ್ಲಿ ಬಂದು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ಇರುವುದರಿಂದ ಇಲ್ಲಿಗೆ ಟ್ರಕ್ ಡ್ರೈವರುಗಳು ಬರುವುದು ವಾಡಿಕೆ. | 29 |
ಬೆಂಗಳೂರು: ಸಹಕಾರ ಸಂಘಗಳಲ್ಲಿ ಸಾಲ ಸುಸ್ತಿಯಾಗಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿರುವ ಕಾನೂನು ರೂಪಿಸಲು ಚಿಂತನೆ ನಡೆದಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸ್ಫರ್ಧೆಯ ವೇಳೆಗೆ ಸಹಕಾರ ಸಂಘದಲ್ಲಿ Read more… | 23 |
ಗರದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದರೂ ನೀರಿನ ಬವಣೆ ತಪ್ಪಿಲ್ಲ. ಮನೆಯ ನಲ್ಲಿಯಲ್ಲಿ ನೀರು ಬಂದು ಏಳೆಂಟು ತಿಂಗಳಾಗಿದೆ. | 15 |
ಹೊಟೇಲ್ ಸೆರಾಯ್ನಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ಅಡ್ವೆಂಚರ್ಸ್ಪೋರ್ಟ್ಸ್ಕ್ಲಬ್ನ 2016-17 ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. | 15 |
ನಾನು ಅವರ ಮನವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಬಂದಿದೆ. ಐಟಿಐ ಕಾರ್ಖಾನೆಯಲ್ಲಿ ನಡೆಯುತ್ತಿರುವ ನೇಮಕದಲ್ಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದ್ದರೂ ಗಮನ ಹರಿಸಿಲ್ಲ ಎಂಬುದೇ ಆ ಆರೋಪ. ಈ ಸಂಬಂಧ ಕಾರ್ಖಾನೆ ಆಡಳಿತ ವರ್ಗದವರನ್ನು ಸಂಪರ್ಕಿಸಿದಾಗ ಯಾವುದೇ ನೇಮಕ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. | 29 |
‘ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಇದು ಹೋಳಿ ಹಬ್ಬದ ಮುಂಚಿನ ಹೋಳಿ. ಪಕ್ಷದ ನಿರ್ಧಾರವನ್ನು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ. | 15 |
ಜಾತ್ರಾ ಪ್ರಯುಕ್ತ ಮಾ.೮ರಂದು ನೂಜಿಬೈಲು, ಪೆರ್ನಾಜೆ, ಸಾಂತ್ಯ, ನೆಲ್ಲಿತ್ತಡ್ಕ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾಯಿ, ಮಯ್ಯಾಳ,, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತಡ್ಕದಿಂದ ಸಂಜೆ ೪ ಗಂಟೆಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. | 26 |
ಸಿಎಂ ವಾಸ್ತವ್ಯ ಮಾಡಿದ್ದ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸಚಿವಾಲಯದ ಕಾರ್ ಪಂಕ್ಚರ್ ಆಗಿದೆ ಎಂಬುದು ಕೊನೆಯ ಕ್ಷಣದಲ್ಲಿ ಸಿಎಂ ಚಾಲಕ ಸಿಬ್ಬಂದಿ ಅರವಿಗೆ ಬಂದಿದೆ. ಕಾರಿನ ಒಂದು ಚಕ್ರಕ್ಕೆ ಮೊಳೆ ಚುಚ್ಚಿದ್ದರಿಂದ ಪಂಕ್ಚರ್ ಆಗಿತ್ತು. ಪಂಕ್ಚರ್ ಆಗಿದ್ದ ಕಾರಿನ ಚಕ್ರವನ್ನು ಸಿಬ್ಬಂದಿ ಬದಲಾಯಿಸಿದ ಬಳಿಕ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ತೆರಳಿದ್ದಾರೆ. | 38 |
-(ಹೆಸರು ಹೇಳಲಿಚ್ಛಿಸದ ಗೃಹಿಣಿ) | 3 |
Subsets and Splits
No community queries yet
The top public SQL queries from the community will appear here once available.