filename,text,speaker_id sample_0.wav,ವೇದಿಕೆಯಲ್ಲಿ ಎನ್‌ಇಎಸ್‌ ಕಾರ್ಯದರ್ಶಿ ನಾಗರಾಜ್‌ ಡಾಕ್ಟರ್ ಚಿಕ್ಕಸ್ವಾಮಿ ಅಶ್ವತ್ಥ್ ನಾರಾಯಣ ಶ್ರೇಷ್ಠಿ ಹೂವೇಗೌಡ ಹರಿಯಪ್ಪ ಮೊದಲಾದವರಿದ್ದರು,default sample_1.wav,ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಮಾದಿಗರ ಸಂಘ ನಗರ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಮಾದಿಗ ಸಮಾಜದ ಉನ್ನತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು,default sample_2.wav,ಜೋಷ್‌ಗಾಗಿ ಪೀಪಿಗಳನ್ನು ಊದುತ್ತಿದ್ದರಿಂದ ಕಿವಿಗಳಲ್ಲಿ ಪೀಪಿ ಶಬ್ದ ಗುಂಯ್‌ ಗುಡುತ್ತಿತ್ತು ಇದರ ಜತೆಗೆ ಬಲೂನ್‌ಗಳ ಖರೀದಿ ಜೋರಾಗಿಯೇ ಇತ್ತು,default sample_3.wav,ಹೀಗಾಗಿ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲು ಹಾದಿ ಸುಗಮವಾಗಿದೆ,default sample_4.wav,ಈ ವೇಳೆ ಕಾರಲ್ಲಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ,default sample_5.wav,ಸುತ್ತಮುತ್ತಲಿನ ಸುಮರು ಆರುನೂರು ಎಕರೆ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾಡೇ ನಾಶವಾಗುವ ಆತಂಕ ಪರಿಸರ ಪ್ರೇಮಿಗಳಾದ್ದಾಗಿದೆ,default sample_6.wav,ಆದರೆ ಇಂದು ಇಂತಹ ಬಾಂಧವ್ಯ ಇಲ್ಲವಾಗಿದೆ ಪ್ರತಿಯೊಬ್ಬರಿಗೂ ಹಣದ ವ್ಯಾಮೋಹ ಹೆಚ್ಚಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದರು,default sample_7.wav,ಅಲ್ಲಿ ಕವಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಘಟನೆಯಲ್ಲಿ ಕವಿತಾ ಗಂಡ ಗಂಗಾಧರ್‌ ಮಕ್ಕಳಾದ ಚರಣ್‌ ಜಾಹ್ನವಿ ಸೇರಿದಂತೆ ಇದೇ ಬಡಾವಣೆಯ ಹನ್ನೊಂದು ಮಂದಿಗೂ ವಾಂತಿಭೇದಿ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ,default sample_8.wav,ಪಾಲಿಕೆ ಸದಸ್ಯೆ ಲಕ್ಷ್ಮಿ ಉಮೇಶ್‌ ಬಿಜೆಪಿ ಮುಖಂಡ ಬಿವೈವಿಜಯೇಂದ್ರ ನಟ ಶಿವರಾಂ ಇತರರು ಭಾಗವಹಿಸಿದ್ದರು,default sample_9.wav,ಕಳೆದ ಜೂನ್‌ ತಿಂಗಳಿನಿಂದಲೂ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಕಾಲ ವಿಶೇಷ ತರಗತಿಯನ್ನು ನಡೆಸಲಾಗುತ್ತಿದೆ,default sample_10.wav,ಸ್ವಲ್ಪಮಟ್ಟಿಗೆ ನೂಕುನುಗ್ಗಲಾಗಿತ್ತುಅದು ಬಿಟ್ಟು ಬೇರೇನೂ ಅವಘಡಗಳು ನಡೆದಿಲ್ಲ ಸಾರ್ವಜನಿಕರೂ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿ,default sample_11.wav,ದ್ವಿಪಥ ಮಾರ್ಗ ನಿರ್ಮಾ​ಣದ ವೇಳೆ ಆಗಿ​ರುವ ಈ ಸಮಸ್ಯೆ ಸರಿ​ಪ​ಡಿ​ಸ​ಬೇಕು ಎಂ​ದರು ಕಾಮ​ಗಾ​ರಿಗೆ ಟೆಂಡರ್‌ ಕರೆ​ಯ​ಲಾ​ಗಿದೆ ಆದಷ್ಟುಬೇಗನೆ ಕಾಮ​ಗಾರಿ ಕೈಗೊ​ಳ್ಳ​ಲಾ​ಗು​ವುದು,default sample_12.wav,ಬುದ್ಧನಿಂದ ಭಿಕ್ಷುದೀಕ್ಷೆಯನ್ನು ಪಡೆದು ಸಂಘವನ್ನು ಸೇರಿದನೆಂದೂ ಕಥೆಯಿದೆ.,default sample_13.wav,ಬಾಕ್ಸ್‌ ಜೇನು ಮಾರಾಟಕ್ಕೆ ಮಧುಮೇಳ ಎ ಎರಡು ವರ್ಷಗಳ ಹಿಂದೆ ಈ ಸಂಜೀವಿನ ಸಂಘದ ಜೇನು ಹಬ್ಬ ರಾಜ್ಯಾದ್ಯಂತ ಸುದ್ದಿ ಮಾಡಿತ್ತು,default sample_14.wav,ಗ್ರಾಮದಲ್ಲಿ ನವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ ಮನೆಗಳಲ್ಲಿ ದೇವರ ಪೂಜೆಗಳನ್ನು ಕೈಗೊಂಡಿದ್ದಾರೆ,default sample_15.wav,ಮೊದಲು ಆ ಹಗರಣಗಳ ತನಿಖೆ ಏನಾಗಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು ಅದನ್ನು ಬಿಟ್ಟು ಪಾರದರ್ಶಕ ಆಡಳಿತ ಕೊಡುತ್ತಿರುವ ಮೋದಿಯವರ ಬಗ್ಗೆ ಆರೋಪ ಮಾಡಬಾರದು ಎಂದರು,default sample_16.wav,ಹೀಗಾಗಿ ಸಾರ್ವಜನಿಕರಿಗೆ ಎಟಿಎಂಗಳಲ್ಲಿ ಹಣ ದೊರೆಯುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ ಜೊತೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಎಟಿಎಂಗಳೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ,default sample_17.wav,ಅವನಿಗೆ ಇಡ್ಲಿ ಎಂದರೆ ಮೊದಲಿನಿಂದಲೂ ಇಷ್ಟ,default sample_18.wav,ನಾನೆಂದರೆ ಅಷೆ್ಟೂಂದು ಲಂಪಟನೇ ಇಪ್ಪತ್ತು ವರ್ಷಗಳ ದಾಂಪತ್ಯದಲ್ಲಿ ಒಮ್ಮೆಯಾರೂ ಇವಳಿಗೆ ಎರಡು ಬಗೆದಿದ್ದೇಯೇ ಇಪ್ಪತ್ತು ವರ್ಷ ಒಂದೇ ದೇಹಕ್ಕೆ ಹೊಂದಿಕೊಂಡಿದ್ದ ಮನಸ್ಸು ಒಮ್ಮೆಲೇ ಹೀಗೆ,default sample_19.wav,ಹೊಸಪೇಟೆಯಲ್ಲಿ ನಗರದಲ್ಲಿ ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಳಶವನ್ನು ರೋಟರಿ ವೃತ್ತದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ವೇಳೆಯಲ್ಲಿ ಸ್ಥಳೀಯ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರು ಬಿಜೆಪಿ ಶಾಸಕ ಬಿ ಶ್ರೀರಾಮುಲು ಅವರೊಂದಿಗೆ ಕಾಣಿಸಿಕೊಂಡರು,default sample_20.wav,ನನ್ನ ರಜೆಯ ದಿನಗಳನ್ನು ಹುಟ್ಟೂರು ಕೊಡಗಿಗೆ ಮೀಸಲಿಟ್ಟು ಸೇವೆ ಮಾಡಿದ ನೆಮ್ಮದಿ ನನಗಿದೆ,default sample_21.wav,ಇಂತಹ ವಿವರವುಳ್ಳ ಹಾಗೂ ದೈವೀ ಸ್ವರೂಪವಾದ ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಸರ್ಕಾರ ಮನ್ನಣೆ ನೀಡಬೇಕಿದೆ,default sample_22.wav,ಬಳಿಕ ಮಂಕಾಗಿದ್ದು ಮತ್ತು ಒಂದೆರಡು ದಿನಗಳಲ್ಲಿ ಹೊರಟೇ ಬಿಡುತ್ತಿದ್ದನು ಇತ್ತೀಚೆಗೆ ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಾನೆಂಬುದು ಮಮ್ಮೂಟಿಯ ಅನಿಸಿಕೆ,default sample_23.wav,ಇಂತಹ ಕಲಾ ಪ್ರದರ್ಶನಗಳನ್ನು ರಾಜಕೀಯ ನಾಯಕರು ಪೋಷಕರಾಗಿ ನಡೆಸುವ ಸಾಧ್ಯತೆ ಇರುವುದರಿಂದ ಆಯೋಗ ಇವುಗಳ ಮೇಲೆ ಕೂಡ ನಿಗಾ ವಹಿಸಿಕೊಂಡಿದೆ,default sample_24.wav,ಇಲ್ಲಿನ ಪ್ರವಾಸಿ ಮಂದಿರದ ಮುಂಭಾಗ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,default sample_25.wav,ಪಟ್ಟಣದ ಹುಳಿಯಾರು ರಸ್ತೆಯಲ್ಲಿ ಆರು ಕೋಟಿ ರು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಬನಶಂಕರಿ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ಸನ್ನಿಧ್ಯ ವಹಿಸಿ ಅವರು ಮಾತನಾಡಿದರು,default sample_26.wav,ಬಳಿಕ ಸಾಣಿಕೆರೆ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ,default sample_27.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_28.wav,ವಿಮಾನದಲ್ಲಿ ಸಚಿವ ಸಿನ್ಹಾ ಸೌಜನ್ಯದ ವರ್ತನೆಗೆ ಭಾರೀ ಮೆಚ್ಚುಗೆ ವ್ಯಕ್ತಿ ನವದೆಹಲಿ,default sample_29.wav,ಎನ್ನುವ ಹಲವು ಪ್ರಶ್ನೆಗಳು ನಮ್ಮನ್ನು ಕಾಡುವುದು ಸುಳ್ಳಲ್ಲ ಸುಮಾರು ಮುನ್ನೂರು ವರ್ಶಗಳ ಭಾರತೀಯ ಇತಿಹಾಸವಿರುವ ಇಂಗ್ಲಿಶು ಭಾಷಾ ಕಲಿಕೆ ಭಾರತದಲ್ಲಿ ಮೂಡಿರುವ ಬದಲಾವಣೆಗಳಾದರೂ ಏನು ಎಲ್ಲಿ ನಾವು ಎಡವಿದ್ದೇವೆ,default sample_30.wav,ಮಳೆಯ ಜೊತೆಗೆ ಅನಾಹುತಗಳೂ ವರದಿಯಾಗಿವೆ ರಾಮನಗರ ಜಿಲ್ಲೆಯ ಕೆಂಪಯ್ಯನಪಾಳ್ಯದಲ್ಲಿ ಮಳೆ ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ದಾಸಪ್ಪ ಎಂಬ ರೈತ ಮೃತಪಟ್ಟಿದ್ದಾರೆ,default sample_31.wav,ಎಡಿಟ್‌ ಕಂದಾಯ ಉಪವಿಭಾಗ ಉಳಿಸಲು ಸಚಿವ ಭರವಸೆ ಶಾಸಕ ಪರಮೇಶ್ವರನಾಯಕ್ ಹರಪನಹಳ್ಳಿ,default sample_32.wav,ಪೈಲಟ್‌ ಅಭಿನಂದನ್‌ ಬಿಡುಗಡೆ ಬಗ್ಗೆ ಇಮ್ರಾನ್‌ ಖಾನ್‌ ಘೋಷಣೆಗೆ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಳಿವು ನೀಡಿದ್ದರು,default sample_33.wav,ಹಂತಗಳಲ್ಲಿ ಅಧ್ಯಯನ ನಡೆಸಬಹುದು.,default sample_34.wav,ಪಟ್ಟಣ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ ಚಂದ್ರಿಕಾ ಮಹೇಶ ಕೊಡಚಾದ್ರಿ ಒಕ್ಕೂಟದ ಅಧ್ಯಕ್ಷ ಶ್ರೀದೇವಿ ಉಪಾಧ್ಯಕ್ಷೆ ನಾಗರತ್ನ ಇದ್ದರು ಗಿರೀಶ ಕುಮಾರ ಸ್ವಾಗತಿಸಿದರು,default sample_35.wav,ಮಂಗಳವಾರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸವಿತಾ ಸಮಾಜದ ಇನ್ನೂರು ಮಂದಿ ಸಿದ್ಧಗಂಗಾ ಮಠದ ನಾಕು ಸಾವಿರ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಹೇರ್‌ ಕಟಿಂಗ್‌ ಮಾಡಿದರು,default sample_36.wav,ಇಂದು ರಾಜ್ಯದಲ್ಲಿ ಎಲ್ಲಿಯೇ ವಿಪತ್ತು ಸಂಭವಿಸಿದರೂ ಅಲ್ಲಿ ಇವರು ಮತ್ತು ಇವರ ತಂಡ ಇರುತ್ತದೆ ಬೆಂಗಳೂರು ಜಲ ಪ್ರವಾಹ ಮಡಿಕೇರಿ ಪ್ರವಾಹದಲ್ಲಿ ಇವರ ಕಾರ್ಯ ಅನನ್ಯ,default sample_37.wav,ಚಿತ್ರದುರ್ಗ ನಗರ ಪೊಲೀಸ್‌ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ಜರುಗಿತು,default sample_38.wav,ಆದ್ದರಿಂದ ಸಾಮನ್ಯ ವರ್ಗಕ್ಕೆ ಅರವತ್ತ್ ಆರು ಅಲ್ಪಸಂಖ್ಯಾತರಿಗೆ ಐವತ್ತ್ ಒಂಬತ್ತು ನಿವೇಶನಗಳನ್ನು ಹಂಚುವ ವ್ಯವಸ್ಥೆ ಮಾಡಲಾಗಿದೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ನಿವೇಶಗಳನ್ನು ಮಾಡಲಾಗುವುದು,default sample_39.wav,ಹೆಲ್ಮೆಟ್‌ ಧರಿ​ಸಿದದಿದ್ದುದನ್ನು ಪ್ರಶ್ನಿ​ಸಿದ ಪೇದೆ ಎಎ​ಸ್‌ಐ ಮೇಲೆ ಹಲ್ಲೆ ಬೈಕ್‌ ಸವಾರ ಹಲ್ಲೆ ಮಾಡಿದ ಬೆನ್ನಲ್ಲೇ ಮತ್ತಿ​ಬ್ಬರು ಸಿಬ್ಬಂದಿ ಮೇಲೆ ವ್ಯಕ್ತಿ​ಯೊಬ್ಬ ಹೆಲ್ಮೆ​ಟ್‌​ನಿಂದ ಹಲ್ಲೆ ಮಾಡಿದ ಘಟನೆ ನಗ​ರದ ಆರ್‌​ಟಿಓ ಕಚೇರಿ ಸಮೀ​ಪದ ವೃತ್ತ​ದಲ್ಲಿ ವರ​ದಿ​ಯಾ​ಗಿದೆ,default sample_40.wav,ಸಂಘದ ಕಾರ್ಯದರ್ಶಿ ಈರೇಗೌಡ ಮಾಜಿ ಕಾರ್ಯದರ್ಶಿ ಲೋಕೇಶ್‌ಗೌಡ ಮಾಜಿ ಅಧ್ಯಕ್ಷರಾದ ಕೃಷ್ಣೇಗೌಡ ಸಿಡಿ ಭವಾನಿ ಶಂಕರ್‌,default sample_41.wav,ಎಪ್ಪತ್ತೈದು ರಾಷ್ಟ್ರಗಳಿಗೆ ಭಾರತದಿಂದ ಅಡಕೆ ಪಾನ್‌ಮಸಾಲ ರಫ್ತಾಗುತ್ತಿದ್ದು ಮಾರುಕಟ್ಟೆಯ ಬಗೆ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು,default sample_42.wav,ಪರದೆ ನಾಲ್ಕರಲ್ಲಿ ಮೈತ್ರಿ ಇಪ್ಪತ್ತಾರರಂದು ಬೆಳಗ್ಗೆ ಎಂಟಕ್ಕೆ ಪರದೆ ಒಂದರಲ್ಲಿ ಶುದ್ಧಿ ಪರದೆ ಎರಡರಲ್ಲಿ ರಾಜಕುಮಾರ,default sample_43.wav,ಡಿಎಚ್‌ಒ ಡಾಕ್ಟರ್ಬಿವಿನೀರಜ್‌ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಸುರೇಶ್‌ ಜಿಲ್ಲಾ ಶಸ್ತ್ರಚಿಕಿತ್ಸ ಡಾಕ್ಟರ್ಜಯಪ್ರಕಾಶ್‌ ಇದ್ದರು,default sample_44.wav,ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ,default sample_45.wav,ಅವುಗಳಿಗೆ ಎಣ್ಣೆ ಹಾಕಿ ದೀಪ ಬೆಳಗಿಸುವ ದೃಶ್ಯ ಮನಮೋಹಕವಾಗಿತ್ತು,default sample_46.wav,ಆಗಿದ್ದೇನು ಡಿಡಿ ನ್ಯೂಸ್‌ ವರದಿಗಾರ ಧೀರಜ್‌ ಕುಮಾರ್‌ ಸಹಾಯಕ ಮೊರ್ಮುಕ್ತ ಶರ್ಮಾ ಹಾಗೂ ಕ್ಯಾಮೆರಾಮ್ಯಾನ್‌ ಸಾಹು ಅವರು ಚುನಾವಣಾ ವರದಿಗಾರಿಕೆಗಾಗಿ ಛತ್ತೀಸ್‌ಗಢಕ್ಕೆ ತೆರಳಿದ್ದರು,default sample_47.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_48.wav,ಕುಮಾರ ರೋಣದ ಡಾಕ್ಟರ್ ಶಿವುಕುಮಾರ ಗಂಗಲ್ಲ ಸಿಪಿಐ ಕೆಎಸ್ಹಟ್ಟಿ ಪಿಎಸ್‍ಐ ಎಚ್ಎಸ್ನಡಗಡ್ಡಿ,default sample_49.wav,ತರುವಾಯ ಪಟ್ಟಿಯನ್ನು ವರಿಷ್ಠರು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ ಇನ್ನು ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಕುರಿತು ಸಹ ಚರ್ಚೆಗಳು ನಡೆದಿವೆ,default sample_50.wav,ವಿರೋಧಿಗಳನ್ನು ಸಿಂಹದಂತೆ ಎದುರಿಸಿದರು ಸರಿಯಾದ ಸಮಯದಲ್ಲಿ ಸರಿಯಾದ ತೀಕ್ಷಣತೆಯೊಂದಿಗೆ ಎದುರಾಳಿಗಳಿಗೆ ಸರಿಯಾದ ಪೆಟ್ಟು ಕೊಟ್ಟರು,default sample_51.wav,ಜೈಷ್‌ ಉಗ್ರರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್‌ ಎಂದು ಗುರುತಿಸಲಾಗಿದೆ,default sample_52.wav,ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲಾ ಕುರುಹಿನ ಶೆಟ್ಟಿಮಹಿಳಾ ಸಂಘದ ವಾರ್ಷಿಕೋತ್ಸವ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಉದ್ಘಾಟಿಸಿದರು,default sample_53.wav,ಶಾಲಾ ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಪ್ರಕಾರ ಸೆಇಪ್ಪತ್ತೇಳು ಮತ್ತು ಎಪ್ಪತ್ತೆಂಟರಂದು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯಬೇಕಿತ್ತು,default sample_54.wav,ಪಾತ್ರವೇ ನನಗೆ ಹೆಚ್ಚು ಸ್ಟ್ರೈಕ್ ಆಯಿತು ಡಿಟೆಕ್ಟಿವ್‌ ದಿವಾಕರ ಅನ್ನೋ ಕ್ಯಾರೆಕ್ಟರ್‌ ನನಗೆ ಬಹು ಬೇಗ ಹತ್ತಿರವಾಯಿತು ಜತೆಗೆ ರೆಟ್ರೋ ನೆರಳಿನಲ್ಲಿ ಸಾಗುವ ಪತ್ತೇದಾರಿ ಕತೆ ಅನ್ನೋ ಮಜಾ ಇಲ್ಲಿ ಡಿಟೆಕ್ಟಿವ್‌ ಡಿಫೆಕ್ಟ್ ಆಗಿರುತ್ತಾನೆ ಅನ್ನೋದು ಮತ್ತಷ್ಟು ಮಜಾ ಕೊಟ್ಟಿತು,default sample_55.wav,ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಸೂಕ್ಷ್ಮ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ,default sample_56.wav,ಜೆಡಿಎಸ್‌ಕಾಂಗ್ರೆಸ್‌ ನಾಯಕರು ಬುಧವಾರ ಈಗಲ್‌ಟನ್‌ ರೆಸ್ರ್ಟ್‌ನಲ್ಲಿ ಸಭೆ ನಡೆಸಿ ಶಾಸಕರನ್ನು ಸೆಳೆಯುವ ತೀರ್ಮಾನ ಕೈಗೊಂಡರು ಮತ್ತು ತಕ್ಷಣ ಕಾರ್ಯಪ್ರವೃತ್ತರಾಗಿ ಬಿಜೆಪಿಯ ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್‌,default sample_57.wav,ಜಗತ್ತೇ ಒಂದು ಲಯದಲ್ಲಿ ಸಾಗುತ್ತಿರುತ್ತದೆ ನಮ್ಮ ಹೃದಯ ಬಡಿತದಲ್ಲೂ ನಾದವಿದೆ ಹೀಗೆ ನಮ್ಮೊಳಗೆ ಅಂತರ್ಗತವಾಗಿರುವ ಕಲೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಿಸುತ್ಲಿರುತ್ತೇವೆ,default sample_58.wav,ಆದ್ದರಿಂದಲೇ ಸಮಾನ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಲಾಯಿತು,default sample_59.wav,ಮಂಡ್ಯದಲ್ಲಿ ರಮ್ಯಾಗೆ ರಾಜಕೀಯ ನೆಲೆ ಕಷ್ಟ ಬೆಲೆಯೂ ಇಲ್ಲದಂತಾಗಿದೆ ಒಟ್ಟಾರೆ ರಮ್ಯಾ ಪಾಲಿಗೆ ಇನ್ನು ಮುಂದೆ ಮಂಡ್ಯ ರಾಜಕೀಯ ಬಾಗಿಲು ಮುಚ್ಚಿದಂತೆ ಆಯಿತು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ,default sample_60.wav,ರೈಲು ಹರಿಸಿಂಗ ರೈಲ್ವೆ ನಿಲ್ದಾಣದಲ್ಲಿದ್ದ ವೇಳೆ ಈ ದುರಂತ ಸಂಭವಿಸಿದೆ ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಇವರಲ್ಲಿ ಓರ್ವನ ಸ್ಥಿತಿ ಗಂಭೀರ ಎಂದು ಈಶಾನ್ಯ ರೈಲ್ವೆ ವಕ್ತಾರ ತಿಳಿಸಿದ್ದಾರೆ,default sample_61.wav,ಶಿವಮೊಗ್ಗದಲ್ಲಿ ಭಾನುವಾರ ಯೋಗ ಗುರುಗಳಾದ ಯೋಗಾಚಾರ್ಯ ಸಿವಿರುದ್ರಾರಾಧ್ಯರ ಎಪ್ಪತ್ತ್ ಆರ ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಮಹಾಸ್ವಾಮಿಗಳು ಮಾತನಾಡಿದರು,default sample_62.wav,ನಾವೆಲ್ಲರೂ ದೇವರ ಮಕ್ಕಳಾದರೂ ಕೆಲವರಿಗೆ ಮಾತ್ರ ದೇವಿ ಒಲಿಯುತ್ತಾಳೆ ಮನಸ್ಸು ಶುದ್ಧವಾಗಿಟ್ಟುಕೊಂಡರೆ ಧನಧಾನ್ಯ ಸಂತಾನ ಒಲಿಯುತ್ತದೆ ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಹೆಚ್ಚು ಫಲ ಸಿಗುತ್ತದೆ,default sample_63.wav,ಆಕಾಶದಲ್ಲಿ ದ್ಯುಲೋಕವನ್ನು ಇವನು ಸ್ಥಾಪಿಸಿದ.,default sample_64.wav,ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವ್ಯಕ್ತಿಯೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ,default sample_65.wav,ತಮಿಳುನಾಡು ಕೇರಳ ಪುದುಚೇರಿಯಲ್ಲಿ ಮಳೆ ಚೆನ್ನೈ ವಾಯುಭಾರ ಕುಸಿತ ಹಾಗೂ ಸಂಭಾವ್ಯ ಚಂಡಮಾರುತದಿಂದಾಗಿ ದಕ್ಷಿಣ ಭಾರತದ ಕರ್ನಾಟಕ,default sample_66.wav,ನಾವು ದೆಹಲಿಗೆ ಬಂದ ಸಂದರ್ಭದಲ್ಲಿ ಅವರ ಶಾಸಕರು ಹೈದಾರಾಬಾದ್‌ ಮುಂಬೈ ಹೀಗೆ ಎಲ್ಲೆಲ್ಲೋ ಇದ್ದರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಳಿ ಹಣ ಅಧಿಕಾರದ ದರ್ಪವಿದೆ,default sample_67.wav,ಸಮಾಜಕ್ಕೆ ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದನ್ನು ಮಾಡಬಾರದು ಮಕ್ಕಳನ್ನು ಬೇರೊಬ್ಬರ ಜೊತೆಗೆ ಹೊಲಿಕೆ ಮಾಡುವುದನ್ನು ಪೋಷಕರು ಬಿಡಬೇಕು ಎಂದರು,default sample_68.wav,ಅದಾದ ಕೆಲವೇ ದಿನಗಳಲ್ಲಿ ರಾಜನಾಥ್‌ ಅವರು ಪಾಕಿಸ್ತಾನ ಗಡಿಯಲ್ಲಿ ದೊಡ್ಡ ಬೆಳವಣಿಗೆ ಆಗಿದೆ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉದ್ಧಟತನಕ್ಕೆ ಮತ್ತೊಮ್ಮೆ ಭಾರತ ಪಾಠ ಕಲಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ,default sample_69.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_70.wav,ಎರಡ್ ಸಾವಿರದ ಎಂಟರಲ್ಲಿ ಪರೀಕ್ಷಾ ಅಕ್ರಮದಲ್ಲಿ ಮೊದಲ ಬಾರಿಗೆ ಶಿವಕುಮಾರಯ್ಯನನ್ನು ತುಮಕೂರು ಪೊಲೀಸರು ಬಂಧಿಸಿದ್ದರು,default sample_71.wav,ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ರಾಚಪ್ಪ ಮಾತನಾಡಿ ಈ ದೇಶದಲ್ಲಿ ಅಂಬೇಡ್ಕರ್‌ ಸಂವಿಧಾನ ರಚನೆ ಮಾಡದೆ ಹೋಗಿದ್ದಲ್ಲಿ ನಾವು ಇಂದಿಗೂ ಶೋಷಣೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ,default sample_72.wav,ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕಪೂಜೆ ಮೂಲರಾಮದೇವರಿಗೆ ವಿಶೇಷ ಪೂಜೆ ಅಲಂಕಾರ ಸಮರ್ಪಣೆ ಹಸ್ತೋದಕ ಮಹಾಮಂಗಳ ಆರತಿ ಸೇವೆಯನ್ನು ನೆರವೇರಿಸಿದರು,default sample_73.wav,ಈ ವೇಳೆ ಕಾಂಗ್ರೆಸ್‌ ಶಾಸಕ ಮುನಿರತ್ನ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌ ಜೆಡಿಎಸ್‌ ವಕ್ತಾರ ಬಿಉಮೇಶ್‌ ಇದ್ದರು,default sample_74.wav,ಈಗ ಉಕುತ ಊಟ ವಿಶ್ವಕಪ್ಪುನಲ್ಲಿ ಋತುಗಳ ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_75.wav,ಆದರೆ ಆರ್‌ಅಶೋಕ್‌ ಪರ ವಕೀಲರು ಬುಧವಾರ ನ್ಯಾಯಪೀಠದ ಮುಂದೆ ಹಾಜರಾಗಿ ಮಧ್ಯಾಯಂಥರ ಅರ್ಜಿ ಸಲ್ಲಿಸಿದರು,default sample_76.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_77.wav,ಶಾಸಕ ಎನ್ಎ ಹ್ಯಾರೀಸ್ ನಟಿ ಅಕ್ಷತಾ ಶ್ರೀಧರ್ ಶಾಸ್ತ್ರಿ ಮತ್ತಿತರರಿದ್ದಾರೆ,default sample_78.wav,ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿಯ ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶರಾವತ್ ಅವರು,default sample_79.wav,ಶಿವಮೊಗ್ಗ ಸಮಾಜದ ಸರ್ವಾಂಗಿಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸಿಹಿಮೊಗೆ ಸಂಯುಕ್ತ ವಿಶ್ರಾಂತಿ ನೌಕರರ ಸಂಘವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದು ಸಂಸದ ಬಿವೈರಾಘವೇಂದ್ರ ಹೇಳಿದರು,default sample_80.wav,ಪಾಲಿಕೆ ಸದಸ್ಯ ಆವ​ರ​ಗೆರೆ ಎಚ್‌​ಜಿ​ಉ​ಮೇಶ್‌ ಸಿಪಿಐ ಖಜಾಂಚಿ ಆನಂದ​ರಾ​ಜ ಆವ್ ಆವ​ರ​ಗೆರೆ ಚಂದ್ರು ಆವ​ರ​ಗೆರೆ ವಾಸು ಸರೋಜ ನಿಂಗಪ್ಪ ಎನ್‌​ಟಿ​ಬ​ಸ​ವ​ರಾ​ಜು ಇತ​ರರು ಇದ್ದರು,default sample_81.wav,ವಿಶ್ವಕ್ಕೆ ಜ್ಞಾನ ನೀಡಿದ್ದ ದೇಶ ಟಿ ಟಿಬೆಟಿಯನ್ನರಿಗೂ ಗುರುವಾಗಿದೆ ಇಲ್ಲಿರುವ ಉತ್ಕೃಷ್ಟಮೌಲ್ಯಗಳನ್ನು ಆಧುನಿಕ ಮನುಷ್ಯರಿಗೆ ವರ್ಗಾಯಿಸಬೇಕಿದೆ,default sample_82.wav,ನೋಡ್ರೀ ಇವತ್ತ ನಾ ಎಲ್ಗೂ ಬಿಡೊಲ್ಲಾ ನೀವು ಮತ್ತ ಕುಡಿಯಾಕ ಹೊಂಟೀರಿ ಕುಡ್ದುಕುಡ್ದು ಊಟ ಮಾಡ್ದ ಬೀಳ್ತೀರಿ,default sample_83.wav,ಇದೇ ವೇಳೆ ಮಾತ​ನಾ​ಡಿದ ಸಂಘ ಅಧ್ಯಕ್ಷ ಎಸ್‌​ಹಾ​ಲೇ​ಶಪ್ಪ ಹರ​ಪ​ನ​ಹಳ್ಳಿ ತಾಲೂ​ಕಿ​ನಲ್ಲಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ಎಲ್ಲಾ ವೃಂದದ ಅಧಿ​ಕಾರಿ ನೌಕ​ರರ ಕೋರಿ​ಕೆಯಂತೆ ದಾವ​ಣ​ಗೆರೆ ಜಿಲ್ಲೆ​ಯಲ್ಲೇ ಕಾರ್ಯ ನಿರ್ವ​ಹಿ​ಸಲು ಅನುವು ಮಾಡಿ​ಕೊ​ಡ​ಬೇಕು,default sample_84.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_85.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_86.wav,ಈ ನಡುವೆ ಸಾರಿಗೆ ಸಚಿವರು ನಿಗಮದ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದ್ದರು,default sample_87.wav,ಬಾಕ್ಸ್‌ ಆತ್ಮಹತ್ಯೆ ಬೆದರಿಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೊಪ್ಪಳದೆ,default sample_88.wav,ಹನೀಫ್‌ ಕನ್ನಡಪ್ರಭವಾರ್ತೆ ಚಿತ್ರದುರ್ಗ ಜಿಲ್ಲೆಗೆ ಸರ್ಕಾರದಿಂದ ಮಂಜೂರಾಗಿರುವ ಮೆಡಿಕಲ್‌ ಕಾಲೇಜು ತ್ವರಿತವಾಗಿ ಆರಂಭಗೊಳ್ಳುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನವೆಂಬರ್‌ ಐದು ರಂದು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂಹನೀಫ್‌ ಎಚ್ಚರಿಸಿದ್ದಾರೆ,default sample_89.wav,ತಕ್ಷಣದಿಂದ ಜಾರಿಗೆ ಬರುವಂತೆ ಮೂರು ದಿನಗಳ ಕಾಲ ನಗರದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ,default sample_90.wav,ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಬಾಲಕಾರ್ಮಿಕ ಎಂಬ ಪದಕ್ಕೆ ನೀಡಿದ್ದ ವ್ಯಾಖ್ಯಾನವನ್ನು ಇನ್ನಷ್ಟುವಿಸ್ತರಿಸಿ ತಿದ್ದುಪಡಿ ಆದೇಶ ಹೊರಡಿಸಿದೆ,default sample_91.wav,ಊರಲ್ಲಿ ಸುದ್ದಿ ಹರಡಿತು ಮಮ್ಮೂಟಿಯವರು ತಾಯಿಯನ್ನೂ ಕರೆದುಕೊಂಡು ಹಜ್‍ಗೆ ಹೋಗುತ್ತಾರಂತೆ ಹಜ್‍ಗೆ ಹೋಗುವವರಿಗೆ ದಾವತ್ ಆಗಬೇಡವೇ,default sample_92.wav,ಪಟ್ಟಣದಲ್ಲಿ ರೋಕಿ ಡಿಸೋಜ ಅವರ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ಜಿಮ್ಮಿ ಜಾರ್ಜ್ ವಾಲಿಬಾಲ್‌ ಕ್ಲಬ್‌ನಿಂದ ಕೃತಕ ಕಾಲು ಜೋಡಣೆಗೆ ರು ಐವತ್ತು ಸಾವಿರ ನೆರವು ನೀಡಿದರು,default sample_93.wav,ನೀವು ಪ್ರಧಾನಿ ಆಗುವ ಮುನ್ನ ನಿಮ್ಮ ಬಗ್ಗೆ ಯಾರಿಗೆ ಗೊತ್ತಿತ್ತು,default sample_94.wav,ಅಂಗಡಿಯಲ್ಲಿದ ಎಪ್ಪತ್ತು ಸಾವಿರ ಕಳವಾಗಿದೆ ಎಂದು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ,default sample_95.wav,ಇಲ್ಲಿನ ಡಿಎಸ್‌ಬಿಜಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ ಬುಧವಾರ ಯುವಕ ಸಂಘಗಳ ಅಭಿವೃದ್ದಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಯುವ ಸಂಘರ್ಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು,default sample_96.wav,ಅದನ್ನು ಭವಿ​ಷ್ಯತ್‌ ಕಾಲಕ್ಕೆ ಕಟ್ಟಿ​ಕೊ​ಡುವ ವ್ಯವ​ಸ್ಥೆ​ಯಾ​ಗ​ಬೇಕು ಎಂದು ಮಾಜಿ ಸಚಿವ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿಜಿ​ಆ​ರ್‌​ಸಿಂಧ್ಯಾ ಹೇಳಿ​ದರು,default sample_97.wav,ಹಾಗಾಗಿ ನಿರಂತರ ಸಾರ್ವಜನಿಕರೊಂದಿಗೆ ಸಂಪರ್ಕ ಪೋಷಕರೊಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಸಂಗ್ರಹಿಸಿ ಕ್ರಮಕ್ಕೆ ಮುಂದಾಗುವ ಗುರುತರ ಹೊಣೆಗಾರಿಗೆ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು,default sample_98.wav,ಈ ನೋಟುಗಳನ್ನು ಪರಿಶೀಲಿಸಿದಾಗ ಅಸಲಿ ನೋಟಿನಂತೆಯೇ ಇದ್ದವು,default sample_99.wav,ನನ್ನ ಕೈ ತೆಗೆದುಕೊಂಡು ಅವರ ಚಡ್ಡಿಯೊಳಗೆ ಇಟ್ಟುಕೊಳ್ಳುತ್ತಿದ್ದರು ನಿಮಿರದಿದ್ದರೆ ನೀನೆಂಥ ನಟಿ ನನ್ನಂಥವನ ಶಿಶ್ನ ನಿಮಿರಸಲು ನಿನ್ನಿಂದ ಆಗುವುದಿಲ್ಲವೇ ಎಂದು ಕೇಳುತ್ತಿದ್ದರು,default sample_100.wav,ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣವನ್ನೂ ಸೇರಿ ಮೂರೂ ಅಂಶಗಳನ್ನು ಮೈಗೂಡಿಸಿಕೊಂಡಾಗ ಸಮಗ್ರವಾಗಿ ಅಭಿವೃದ್ಧಿ ಹೊಂದಬಹುದು ಈ ದೃಷ್ಟಿಯಿಂದ ಸೃಜನಾತ್ಮಕ ಚಟುವಟಿಕೆಗಳನ್ನು ಬಾಲಭವನ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು,default sample_101.wav,ದೋಷಿ ಎಂದು ಸಾಬೀತಾಗುವ ಮೊದಲೇ ರಾಜಕಾರಣಿಗಳನ್ನು ಅನರ್ಹಗೊಳಿಸುವುದಕ್ಕೆ ಕೇಂದ್ರ ಸರ್ಕಾರ ವಿರೊ ವಿರೋಧ ವ್ಯಕ್ತಪಡಿಸಿದೆ,default sample_102.wav,ಸೆಟ್‌ಗಳಿಂದ ಪರಾಭವಗೊಳಿಸಿದರು ಪ್ಲಿಸ್ಕೋವಾಗೆ ಇದು ಎರಡನೇ ಬ್ರಿಸ್ಬೇನ್ಸ್ ಪ್ರಶಸ್ತಿಯಾಗಿದೆ,default sample_103.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_104.wav,ಗುಜರಾತ್‌ ಜೀವನದಿ ನರ್ಮದೆಯಲ್ಲಿ ಆಕ್ಟೋಪಸ್‌ ಪತ್ತೆ ಮುಂಬೈ ಗುಜರಾತ್‌ ಜೀವನದಿ ಎಂದೇ ಪಾತ್ರವಾಗಿರುವ ನರ್ಮದಾ ನದಿಯಲ್ಲಿ ಆಕ್ಟೋಪಸ್‌ ಪತ್ತೆಯಾಗಿದೆ,default sample_105.wav,ಆದರೆ ಈವ​ರೆಗೂ ಆ ಕೆಲಸ ಆಗಿಲ್ಲ ಆದಷ್ಟುಬೇಗ ಸಭೆ​ ಕರೆದು ನೀರಿನ ಹಂಚಿಕೆ ಬಗ್ಗೆ ಚರ್ಚಿ​ಸಲಿ ಎಂದರು,default sample_106.wav,ಹಿರಿಯ ನಗರಸಭೆ ಸದಸ್ಯ ಕೆಎನ್‌ ಭೈರಪ್ಪಗೌಡ ವಾಹನಕ್ಕೆ ಪೆಟ್ರೋಲ್‌ ಹಾಕುವ ಮೂಲಕ ಚಾಲನೆ ನೀಡಿದರು,default sample_107.wav,ಪಾಸ್‍ಪೋರ್ಟ್ ಕೇಂದ್ರ ತುಮಕೂರಿನಲ್ಲಿ ತೆರೆಯಲಾಗಿದ್ದು ಈಗಾಗಲೇ ಹದಿನಾರು ಸಾವಿರ ಜನರು ಪಾಸ್‍ಪೋರ್ಟ್ ಪಡೆದಿದ್ದಾರೆ ಎಂದು ವಿವರಿಸಿದರು,default sample_108.wav,ಮಾತ್ರವಲ್ಲ ಇತ್ತೀಚೆಗೆ ದಕ್ಷಿಣ ಕೇರಳದಿಂದ ಇಲ್ಲಿಗೆ ಧಾರಾಳವಾಗಿ ಬರುವ ಕೇರಳೀಯರಿಗೆ ಇಲ್ಲಿನವರು ಮಾತನಾಡುವ ಮಲೆಯಾಳವೆಂಬ ಮಿಶ್ರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ,default sample_109.wav,ನ್ಯಾಯಾಲಯಗಳಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆಯಾಗಬೇಕು,default sample_110.wav,ಇದು ಸರಿಯಲ್ಲ ಈ ವಿಧೇಯಕವನ್ನು ಅಂಗೀಕರಿಸಬಾರದು ಎಂದು ಗ್ರಾಮೀಣ ಭಾಗದ ಶಿಕ್ಷಕರು ಆಗ್ರಹಿಸಿದ್ದಾರೆ,default sample_111.wav,ಈಗಾಗಲೇ ಹೊಳೆನರಸೀಪುರದಲ್ಲಿ ಸಚಿವ ಎಚ್‌ಡಿರೇವಣ್ಣ ಅವರ ಪುತ್ ಪುತ್ರ ಪ್ರಜ್ವಲ್‌ ರೇವಣ್ಣ ಹೆಸರಿಗೆ ಗೋಮಾಳ ಪರಭಾರೆ ಮಾಡಿರುವ ವಿಚಾರವನ್ನು ಕಾಂಗ್ರೆಸ್‌ ನಾಯಕ ಎಂ ಮಂಜು ಬಹಿರಂಗಪಡಿಸಿದ್ದಾರೆ,default sample_112.wav,ಮದುವೆ ಗಂಡ ಮಕ್ಕಳು ಸಂಸಾರ ಎಲ್ಲವೂ ಆಕೆ ಪಾಲಿನ ಶತ್ರುವಾಗಿತ್ತು ಮನೆಯಲ್ಲಿ ತಾಯಿ ಮದುವೆಯ ವಿಚಾರ ಹೇಳಿದರೆ ಸಿಟ್ಟಾಗುತ್ತಿದ್ದಳು,default sample_113.wav,ಚಿತ್ರದುರ್ಗದ ದುರ್ಗದ ಸಿರಿ ಹೋಟೆಲ್‌ನಲ್ಲಿ ಇದರ ಸಮಾರಂಭವನ್ನು ನಂಬರ್ ಇಪ್ಪತ್ತೆರಡ ರಂದು ಮಧ್ಯಾಹ್ನ ಎರಡುಮುವತ್ತು ಗಂಟೆಗೆ ಆಯೋಜಿಸಲಾಗಿದೆ,default sample_114.wav,ದ್ವಿತೀಯಾರ್ಧದಲ್ಲಿ ಶೇಕಡಇಪ್ಪತ್ತು ವೇತನ ಕಡಿತ ಮಹಿಳಾ ನೌಕರರು ಹಾಗೂ ಏಕಾಂಗಿ ಪುರುಷ ನೌಕರರು ಯೋಳು ನೂರು ಮುವತ್ತು ದಿವಸಗಳ ಅವಧಿಯ ಶಿಶುಪಾಲನಾ ರಜೆಗೆ ಅರ್ಹರಾಗಲಿದ್ದಾರೆ ಗರಿಷ್ಠ ಎರಡು ಮಕ್ಕಳವರೆಗೆ ಈ ಪ್ರಯೋಜನ ಲಭಿಸಿದೆ,default sample_115.wav,ಹಣ ನಾವೇ ಕೊಡ್ತೇವೆ ಎಂದ ಜನ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕಾಗಿ ಸುವರ್ಣನ್ಯೂಸ್‌ ನಡೆಸಿದ ಅಭಿಯಾನದೊಂದಿಗೆ ನಾಡಿನ ಹಲವು ಮಂದಿ ವಿಷ್ಣು ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕೆ ಜಾಗ ಮತ್ತು ಹಣ ನೀಡಲು ಮುಂದೆ ಬಂದಿದ್ದಾರೆ,default sample_116.wav,ಕಾರು ಕಳೆದುಕೊಳ್ಳುವುದರ ಜೊತೆ ಪಾಸ್‌ಪೋರ್ಟ್‌ ಕಂಪನಿ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮನೆ ಆಸ್ತಿ ಅಂಕಪಟ್ಟಿ ಬೆಲೆಬಾಳುವ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು,default sample_117.wav,ಈ ಮೂಲಕ ತಮ್ಮದೇ ಸರ್ಕಾರ ಉರುಳಿಸಲು ರಣತಂತ್ರ ಹೂಡಿದ್ದಾರೆ ಎಂದು ಆಪಾದಿಸಿದರು,default sample_118.wav,ಉಪಾಧ್ಯಕ್ಷ ಎಲ್ದೋ ಮಾಜಿ ಸೈನಿಕರಾದ ರಮೇಶ ಶಾಸ್ತ್ರಿ ಬಿಟಿಯತಿರಾಜ್‌ ಡೇವೀಸ್‌ ಪಾಲ್ಗೊಂಡಿದ್ದರು,default sample_119.wav,ಸ್ಥಳೀಯ ಆಡಳಿತ ಹಾಗೂ ರೈತಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,default sample_120.wav,ರಾಜ್ಯದ ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಗಗನಕ್ಕೇರಿದ್ದು ಪ್ರವಾಸಿಗರ ಜೇಬಿಗೆ ಕತ್ತರಿ ಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೋವಾ ಸರ್ಕಾರ ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಗರಿಷ್ಠ ದರ ನಿಗದಿ ಮಾಡುವ ಚಿಂತನೆ ನಡೆಸಿದೆ,default sample_121.wav,ಸರ್ಕಾರ ಇದರ ನಿಯಂತ್ರಣಕ್ಕೆ ಹತ್ತು ಕೋಟಿ ರು ತನ್ನ ಆಯ್ವ್ಯದಲ್ಲಿ ಮಂಜೂರು ಮಾಡಿದರೂ ಸಮರೋಪಾದಿಯಲ್ಲಿ ನಡೆಯಬೇಕಾದ ಕೆಲಸಗಳು ನಡೆಯುತ್ತಿಲ್ಲ,default sample_122.wav,ಯಾವ ಪಕ್ಷ ಗೆಲ್ಲುವ ಕುದುರೆಯಲ್ಲವೋ ಆ ಪಕ್ಷದ ಪರ ಬಾಜಿ ಕಟ್ಟಿಗೆದ್ದರೆ ಹೆಚ್ಚು ಲಾಭ ಇದು ಬೆಟ್ಟಿಂಗ್‌ ಪೇಟೆಯ ನಿಯಮವಾಗಿದೆ,default sample_123.wav,ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ ಮೂರು ಜೀವಂತ ಮಕ್ಕಳನ್ನು ಹೊಂದಿರುವ ಪುರುಷ ಅಥವಾ ಮಹಿಳೆ ಪಂಚಾಯತ್‌ ಚುನಾವಣೆಗೆ ಸ್ಪ​ರ್ಧಿಸುವಂತಿಲ್ಲ,default sample_124.wav,ಈ ಕೈಪಿಡಿಯಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ವಹಿಸಬೇಕಾದ ಎಚ್ಚರ ಯಾವ ಪ್ರಶ್ನೆಗೆ ಉತ್ತರಿಸಬೇಕು ಯಾವುದಕ್ಕೆ ಉತ್ತರಿಸಬಾರದು ಎನ್ನುವುದರ ಕುರಿತು ಸಹ ಜಾಗೃತಿ ಮೂಡಿಸಲಾಗಿತ್ತು,default sample_125.wav,ನಂತರ ತಾಲೂಕಿನಲ್ಲಿ ನೆರೆಯಿಂದ ಉಂಟಾಗಿರುವ ಹಾನಿ ಹಾಗೂ ಅಡಕೆಗೆ ಕೊಳೆರೋಗ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತಹಸೀಲ್ದಾರ ಮಮತಾ ಹೊಸಗೌಡ,default sample_126.wav,ರಾಜಿ ಮಾಡಿಕೊಂಡಿದ್ದ ವಿಜಯ್‌ ಈ ಹಿಂದೆಯೂ ವಿಜಯ್‌ ಅವರು ಮೊದಲ ಪತ್ನಿ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು,default sample_127.wav,ಸರ್ಕಾರಿ ಸೇವೆಯಲ್ಲಿರುವ ಸಮಾಜದ ಐವತ್ತ ಕ್ಕೂ ಅಧಿಕ ಜನರನ್ನು ಗುರುತಿಸಿ ಗೌರವಿಸಲಾಯಿತು ಬಿಲ್ಲವ ಸಂಘದ ಅಧ್ಯಕ್ಷ ಎಪಿ ದಯಾನಂದ್‌ ಅಧ್ಯಕ್ಷತೆ ವಹಿಸಿದ್ದರು,default sample_128.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_129.wav,ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಕೌಶಲ್ಯವಿರುತ್ತದೆ ಒಬ್ಬ ಆಟಗಾರನ ದೈಹಿಕ ಸಾಮರ್ಥ್ಯ ಹೆಚ್ಚಿದ್ದರೆ ಮತ್ತೊಬ್ಬನ ವೇಗ ಹೆಚ್ಚಿರುತ್ತದೆ ಇನ್ನೊಬ್ಬ ಆಟಗಾರ ಎಲ್ಲರಿಗಿಂತ ಚುರುಕಾಗಿ ಅಂಕಣದಲ್ಲಿ ಚಲಿಸಬಲ್ಲ,default sample_130.wav,ಮತ್ತೋಡು ಹೋಬಳಿಯ ತಾರೀಕೆರೆ ಗುಡ್ಡದ ನೇರಳಕೆರೆ ಹುಣಸೇಕಟ್ಟೆಹಾಗೂ ಬ್ಯಾಳೇನಹಳ್ಳಿ ವ್ಯಾಪ್ತಿಯ ಅಪ್ಪನ ಕೆರೆ ಹಾಗೂ ಭದ್ರನ ಕೆರೆ ಕೃಷಿ ಜಮೀನುಗಳ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ,default sample_131.wav,ಯಾವಾಗ ಸಾಲ ಪಡೆದವರು ಬಾಕಿದಾರರೋ ಆಗ ಸಾಲದ ಮರುವರ್ಗೀಕರಣ ಒಂದರ್ಥದಲ್ಲಿ ಸಾಲ ಮನ್ನಾ ಮಾಡುವಂತೆ ಬ್ಯಾಂಕುಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಅವರು ಆಪಾದಿಸಿದರು,default sample_132.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_133.wav,ಎದುರಿನವರು ವಿಚಾರ ಬಾಲಿಶ ಎನ್ನಿಸಬಹುದು ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ವಿಚಾರಗಳನ್ನು ಈ ರೀತಿ ತಿರಸ್ಕರಿಸುವುದು ಸರಿಯಲ್ಲ ನಾನು ನನ್ನ ಮಾತು ಸರಿ ಎಂದರೆ ಇನ್ನೊಬ್ಬರ ದೃಷ್ಟಿಕೋನದಿಂದ ಅದು ತಪ್ಪಿರಬಹುದು,default sample_134.wav,ತಾಲೂಕಿನಲ್ಲಿ ಬರಗಾಲವಿದೆ ಬಡಜನರ ಯಾವ ರೀತಿ ಅವರಿಗೆ ಹಣ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು,default sample_135.wav,ನಾಲ್ಕು ದಿನಗಳ ಹಿಂದೆ ನಡೆದ ಪರಿಷತ್‌ ಸರ್ವ ಸದಸ್ಯರ ಸಭೆಯಲ್ಲಿ ಮಹಾರುದ್ರರನನ್ನು ಆಯ್ಕೆ ಮಾಡಲಾಗಿತ್ತು,default sample_136.wav,ಸತತ ಎರಡು ಬಾರಿ ಶಾಸಕನಾಗಿರುವ ತಮಗೆ ಸಚಿವ ಸ್ಥಾನ ಅಥವಾ ಪ್ರಮುಖ ನಿಗಮ ಮಂ ಮಂಡಳಿಯನ್ನು ಪಕ್ಷ ನೀಡುವ ವಿಶ್ವಾಸವಿತ್ತು,default sample_137.wav,ಸದಸ್ಯರಾದ ನಾಗರಾಜ್‌ ಮತ್ತು ಹೆಚ್‌ಕೃಷ್ಣಮೂರ್ತಿ ಗೈರಾಗಿದ್ದರು,default sample_138.wav,ಈ ಘಟನೆಗೆ ಇಂದು ಇನ್ನೂರಾ ಒಂದು ವರ್ಷಗಳಾಗಿವೆ ಎಂದು ಸ್ಮರಿಸಿದರು ಭಾರತದ ಇತಿಹಾಸದಲ್ಲಿ ಅನೇಕ ರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳನ್ನು ಮಾಡಿರುವ ಉದಾಹರಣೆಗಳಿವೆ,default sample_139.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_140.wav,ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ಅವರಿಗೆ ನವದೆಹಲಿಯಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಸ್ವಂತ ಕಚೇರಿ ನೀಡಲಾಗಿದೆ,default sample_141.wav,ಈ ರಾಜ್ಯದಲ್ಲಿಯೂ ಬಿಜೆಪಿ ವಿರೋಧಿ ಅಲೆ ವ್ಯಕ್ತವಾಗಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ಅಲೆ ಕೂಡಾ ಬಂದಿರುವುದು ಬಿಜೆಪಿಗೆ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸಿವೆ,default sample_142.wav,ಜ್ಞಾನ ಟಪಾಲು ಠೋಣಪ ಡಾಕ್ಟರ್ ಢಿಕ್ಕಿ ಣಗಳನ್ನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_143.wav,ಕಾಲೇ​ಜಿನ ಆಡ​ಳಿ​ತ ಅ​ಧಿ​ಕಾರಿ ವೈಯು​ಸು​ಭಾ​ಶ್‌​ಚಂದ್ರ ವಿವಿಧ ವಿಭಾ​ಗದ ಮುಖ್ಯ​ಸ್ಥ​ರು​ಬೋ​ಧ​ಕಬೋಧ​ಕೇ​ತರ ಸಿಬ್ಬಂದಿ ವಿದ್ಯಾ​ರ್ಥಿವಿದ್ಯಾ​ರ್ಥಿ​ನಿ​ಯರ ಕಾರ್ಯ​ಕ್ರ​ಮ​ದ​ಲ್ಲಿ ಪಾಲ್ಗೊಂಡಿದ್ದರು,default sample_144.wav,ಸರಸ್ವತಿ ಶ್ರೀನಿವಾಸರಾಜು ಮತ್ತಿತರರು ಉಪಸ್ಥಿತರಿದ್ದರು ಚಿತ್ರ ಶೀರ್ಷಿಕೆ,default sample_145.wav,ಬಂಧಿತ ಆರೋಪಿಗಳು ನಕ್ಷೆ ಮಂಜೂರಾತಿ ಮಾಡಲು ಐದು ಲಕ್ಷ ರೂಪಾಯಿ ಲಂಚ ನೀಡುವಂತೆ ಕೇಳಿದ್ದರು ಆದರೆ ದೂರುದಾರರು ಲಂಚ ನೀಡಲು ಇಷ್ಟವಿಲ್ಲದ ಕಾರಣ ಎಸಿಬಿಗೆ ದೂರು ನೀಡಿದ್ದರು,default sample_146.wav,ಇನ್ನು ಮುಂದಿನ ದಿನಗಳಲ್ಲಿ ಕುದುರೆ ಆನೆ ನಾಯಿ ಕೋತಿ ಸೇರಿದಂತೆ ಇತರೆ ಪ್ರಾಣಿಗಳನ್ನು ಸಹ ಸರ್ಕಸ್‌ ಕಂಪನಿಗಳಲ್ಲಿ ಬಳಸುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ,default sample_147.wav,ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿನ ಚುನಾವಣಾ ಹೊಂದಾಣಿಕೆ,default sample_148.wav,ಈರುಳ್ಳಿಯನ್ನು ನೂರಾ ಐವತ್ಮೂರು ಲಕ್ಷ ಕೆಜಿ ಪ್ರದೇಶದಲ್ಲಿ ಇಪ್ಪತ್ಮೂರು ಲಕ್ಷ ಮೆಟ್ರಿಕ್‌ ಟನ್‌ನಷ್ಟು ಬೆಳೆಯಲಾಗಿದೆ,default sample_149.wav,ಶರಾವತಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆದಿದೆ ವಿಳಂಬವಾಗಿರುವುದೆ ಸಮಸ್ಯೆಗೆ ಕಾರಣವಾಗಿದೆ,default sample_150.wav,ಪಟ್ಟಣದ ಸಮಾನ ಮನಸ್ಕರ ಯುವ ತಂಡ ಅರವತ್ತೆರಡು ವರ್ಷಗಳ ಹಿಂದೆ ಪ್ರಾರಂಭಿಸಿದ ಮಿತ್ರರ ಸಮಾಜ ಮತ್ತು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೂಲಕ ಐಕ್ಯತೆ ಮೂಡಿಸುವ ಕಾರ್ಯಕ್ರಮ ಇಂದು ಪಟ್ಟಣದ ದೊಡ್ಡ ಧಾರ್ಮಿಕ ಹಬ್ಬವಾಗಿ ಪರಿವರ್ತನೆಗೊಂಡಿದೆ ಎಂದರು,default sample_151.wav,ಪರೀಕ್ಷೆ ಹತ್ತಿರ ಇರುವುದರಿಂದ ಓದಿನ ಕಡೆ ಗಮನ ನೀಡಬೇಕು ಇಂದು ಬಾಳೆಹೊನ್ನೂರು ಗಡಿಗೇಶ್ವರ ನರಸಿಂಹರಾಜಪುರ ಪಟ್ಟಣ ಹಾಗೂ ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆಗಳಿಗೆ ಸೈಕಲ್‌ ವಿತರಿಸಲಾಗುತ್ತಿದೆ,default sample_152.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂವ ದಲೈ ಬಚೌ ನಾಯಕ ಪ್ರಮುಖ ಸಂಘ್ ಕಚ್ ಮನೋಜ್,default sample_153.wav,ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಶಾಸಕರು ಹೇಳಿದರೆ ತಾವು ರಾಜೀನಾಮೆ ನೀಡುತ್ತೇವೆಂಬ ಕುಮಾರಸ್ವಾಮಿ ಹೇಳಿಕೆಗೆ ರಾಜಿನಾಮೆ ಕೊಡಲಿ ಬಿಡಿ ಬುಡೇನ್‌ಸಾಬ್‌ಗೆ ಹೆಂಡತಿ ಇಲ್ಲ ಬೂಬಮ್ಮಗೆ ಗಂಡ ಇಲ್ಲ ಎನ್ನುವ ಪರಿಸ್ಥಿತಿ ರಾಜ್ಯ ಸಮ್ಮಿಶ್ರ ಸರ್ಕಾರದ್ದು ಎಂದು ವ್ಯಂಗ್ಯವಾಡಿದರು,default sample_154.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_155.wav,ಆದರೆ ಈ ತಾಣಗಳ ಪರಿವಿಡಿಯ ಅನುಕ್ರಮಣಿಕೆಯನ್ನು ನೀಡುತ್ತಿರಲಿಲ್ಲ.,default sample_156.wav,ಬೆಂಗಳೂರಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೃಷ್ಟಿಸಾಧನೆಗೆ ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ,default sample_157.wav,ಇದರಿಂದ ಕನ್ನಡದ ಉಳಿವು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು ಮಾಧ್ಯಮ ಸಂಸ್ಥೆಗಳು ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರಕ್ಕೂ ನಿಕಟವಾದ ಸಂಬಂಧವಿದೆ,default sample_158.wav,ಗೋಷ್ಠಿಯಲ್ಲಿ ಪುರಸಭಾ ಸದಸ್ಯ ಬಡಗಿ ಪಾಲಾಕ್ಷಪ್ಪ ಮುಖಂಡ ಬಿಪಿ ಮಂಜುನಾಥ್‌ ಸತೀಶ್‌ ನಿರ್ವಾಣಿ ಸಂದೀಪ್ ಕೆಂಚೋಜಿರಾವ್‌ ಮತ್ತಿತರರು ಉಪಸ್ಥಿತರಿದ್ದರು,default sample_159.wav,ಅಲ್ಲದೆ ಕೇಪ್‌ ಕ್ಯಾಂಪ್‌ಬೆಲ್‌ ದ್ವೀಪವು ನ್ಯೂಜಿಲೆಂಡ್‌ ರಾಜಧಾನಿಯಾಗಿರುವ ವೆಲ್ಲಿಂಗ್ಟನ್‌ ನಗರದತ್ತ ಸಾಗುತ್ತಿದ್ದು ಈಗಾಗಲೇ ಮೂವತ್ತೈದು ಕಿಲೋ ಮೀಟರ್ ಹತ್ತಿರಕ್ಕೆ ಬಂದಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ,default sample_160.wav,ವಿಧಾನ ಪರಿಷತ್ ಸದಸ್ಯ ಎಂಕೆ ಪ್ರಾಣೇಶ್‌ ಮಾತನಾಡಿ ಇತಿಹಾಸ ನಿರ್ಮಿಸಿದವರು ಅಟಲ್‌ಜೀ,default sample_161.wav,ಅಲ್ಲದೆ ಜಿಲ್ಲೆಯಲ್ಲಿ ತಲೆಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಲಿದೆ ಆ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ,default sample_162.wav,ವಿದ್ಯುತ್ ಸಂಯೋಜಕಗಳೊಳಗಿನ ಸಂಗ್ರಹಣವು ಶಾರ್ಟ್ ಸರ್ಕಿಟ್ ಅನ್ನು ಉಂಟುಮಾಡುವ ಮೂಲಕ ಈ ದುರ್ಘಟನೆಗೆ ಕಾರಣವಾಗಿದೆ.,default sample_163.wav,ವಾಜಪೇಯಿ ಪ್ರಧಾನಿಯಾದಾಗ ಎನ್‌ಡಿಎ ಸೇರಿದರು ಅವರ ಸರ್ಕಾರ ಬೀಳುತ್ತಿದ್ದಂತೆ ಎನ್‌ಡಿಎ ತೊರೆದರು,default sample_164.wav,ಹೀಗಾಗಿ ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಶೀಘ್ರ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಿ ನೆರವಿಗೆ ಧಾವಿಸಬೇಕು ಎಂದು ಸಚಿವರು ತಮ್ಮ ಪತ್ರದಲ್ಲಿ ಕೋರಿದ್ದಾರೆ,default sample_165.wav,ಇನ್ನಾದರೂ ಹೆದ್ದಾರಿ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ರಸ್ತೆ ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಮುಂದಾಗಲಿ ಎಂಬುವುದು ಸಾರ್ವಜನಿಕರ ಅಭಿಪ್ರಾಯ,default sample_166.wav,ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಈ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿ ಹತ್ಯೆಯಾಗಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ,default sample_167.wav,ಸಾಮಾನ್ಯ ಉಷ್ಣಾಂಶಕ್ಕಿಂತ ಎರಡರಿಂದ ಮೂರು ಡಿಗ್ರಿ ಹೆಚ್ಚಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ನಗರದ ಜನತೆಯನ್ನು ಎಚ್ಚರಿಸಿದೆ,default sample_168.wav,ಶ್ರೀನಗರ ಹೆದ್ದಾರಿಯಲ್ಲಿ ಬರುವ ಗ್ರಾಮಗಳ ಜನರು ಹೆದ್ದಾರಿಗೆ ಸಂಪರ್ಕ ಸಾಧಿಸಲಿ ಎಂಬ ಕಾರಣಕ್ಕೆ ಸರ್ವಿಸ್‌ ರಸ್ತೆಗಳು ಇವೆ ಅಲ್ಲಿಂದ ಈ ಉಗ್ರ ಹೆದ್ದಾರಿಗೆ ಪ್ರವೇಶ ಪಡೆದಿದ್ದಾನೆ,default sample_169.wav,ಅದೇ ರೀತಿ ಸರ್ಕಾರಿ ಬಸ್‌ಗಳ ನೀಡಿದ ಪರವಾನಿಗಿ ನೀಡಿದ ವೇಳಾ ಪಟ್ಟಿಯಂತೆ ಓಡಿಸಬೇಕು ಎಂಬುದೇ ನಮ್ಮ ಆಗ್ರಹ,default sample_170.wav,ದೇಶಕ್ಕೆ ಕಲಬೆರಕೆಯ ಮಹಾಗಠಬಂಧನ್‌ ಸರ್ಕಾರ ಬೇಡ ಪೂರ್ಣ ಬಹುಮತದ ಮಜಬೂತ್‌ ಸರ್ಕಾರದ ಅವಶ್ಯಕತೆ ಇದೆ,default sample_171.wav,ಪುಲ್ವಾಮಾ ದಾಳಿ ಹೊಣೆ ಹೊತ್ತುಕೊಂಡಿರುವ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅರ್ಜಿ ಒಬ್ಬ ಮೌಲ್ವಿ ಅಲ್ಲ,default sample_172.wav,ಇದಕ್ಕೂ ಮೊದಲು ಪೂರಕವಾಗಿ ಸಿದ್ಧತಾ ಯಾತ್ರೆ ಹಾಗೂ ನಲ್ವತ್ತೆಂಟು ದಿನಗಳ ಕಾಲ ಅಭಯ ಗೋಯಾತ್ರೆ ಮೂಲಕ ಹಳ್ಳಿಹಳ್ಳಿಗೆ ಸಂಚರಿಸಲಾಗಿದೆ,default sample_173.wav,ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ನಿರಾಕರಿಸಿದ್ದ ಬಿಎಸ್ಪಿ ಅಧಿನಾಯಕಿ ಮಾಯಾವತಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಜತೆ ಕೈಜೋಡಿಸುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ,default sample_174.wav,ಪ್ರತಿಭಾ ಪುರ​ಸ್ಕಾರವು ವಿದ್ಯಾ​ರ್ಥಿ​ಗಳ ಪ್ರತಿ​ಭೆ​ಯನ್ನು ಮತ್ತಷ್ಟುಉತ್ತೇ​ಜಿಸುವ ಜೊತೆಗೆ ಸೂಕ್ತ ಪ್ರೋತ್ಸಾಹ,default sample_175.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_176.wav,ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಉತ್ಪಾದನೆ ಕುರಿತ ಚಿತ್ರೀಕರಣವಿಡಿಯೋ ಪ್ರದರ್ಶನ ಮಳಿಗೆ ಮತ್ತು ಭದ್ರಾವತಿ ಸಾಧಕರು ಕುರಿತ ವಿಶೇಷ ಮಳಿಗೆಗಳನ್ನು ಸಹ ಇದೆ ಸಂದರ್ಭದಲ್ಲಿ ಉದ್ಘಾಟಿಸಲಾಯಿತು,default sample_177.wav,ತಿಂಗಳ ಹಿಂದಿನ ಹಳೆಯ ಸರಕು ಅದು ಆದರೆ ಇತರೆ ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ ನಾಗೇಂದ್ರ ರಾಜೀನಾಮೆ ನೀಡುತ್ತಾರೆಂಬುದು ಅಂತೆಕಂತೆಯಷ್ಟೆಎಂದು ಹೇಳಿದರು,default sample_178.wav,ಇಲ್ಲಿಗೆ ಸಮೀಪದ ಸೊಕ್ಕೆ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೇರ್ಪಡಿಸಿದ್ದ ಪೊಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ಕಾಯಿದೆ ಕುರಿತು ಒಂದು ದಿನದ ಕಾರ್ಯಾಗಾರರಲ್ಲಿ ಅವರು ಮಾತನಾಡಿದ್ದಾರೆ,default sample_179.wav,ಅವರು ಶುಕ್ರವಾರ ಐಸಿಐಸಿಐ ಅಕಾಡೆಮಿಕ್ ಫಾರ್‌ ಸ್ಕಿಲ್ಸ್‌ ಸಂಸ್ಥೆಯಿಂದ ಬೆಟ್ಟಗೆರೆ ಗ್ರಾಮದ ನಿಂಗಮ್ಮ ಬೊಮ್ಮಯ್ಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀ,default sample_180.wav,ಕಡಿಮೆ ಮತದಾನ ಯಾರಿಗೆ ವರದಾನ ಜಾತಿಪ್ರೇಮ ಬಡಿದೆಬ್ಬಿಸಿದ ಚುನಾವಣೆ,default sample_181.wav,ಕಟ್ಟಡವಿಲ್ಲ ಅನುದಾನವಿಲ್ಲ ಸಿಬ್ಬಂದಿ ಇಲ್ಲವೇ ಇಲ್ಲ ಪರಿಸ್ಥಿತಿ ಹೀಗಿರುವಾಗ ವಿಶ್ವವಿದ್ಯಾಲಯ ನಡೆಸೋದು ಹೇಗೆ,default sample_182.wav,ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾಕರಂದ್ಲಾಜೆ ಸಚಿವ ರೇವಣ್ಣ ಅವರು ಸುಮಲತಾ ಅವರ ಕ್ಷಮೆ ಕೇಳಬೇಕು,default sample_183.wav,ಮಧ್ಯಾಹ್ನದ ಸುಮಾರಿಗೆ ವರದಿಗಾರಿಕೆಗೆ ಆಗಮಿಸಿದ್ದ ಕನ್ನಡಪ್ರಭ ಬಳಗದ ರಿಪಬ್ಲಿಕ್‌ ಟೀವಿ ದಕ್ಷಿಣ ಭಾರತ ಬ್ಯೂರೋ ಮುಖ್ಯಸ್ಥೆ ಪೂಜಾ ಪ್ರಸನ್ನ ನ್ಯೂಸ್‌ ಮಿನಿಟ್‌ ವೆಬ್‌ಸೈಟ್‌ ಸರಿತಾ ಬಾಲನ್‌ ಅವರಿದ್ದ ಕಾರನ್ನು ಪೊಲೀಸರ ಸಮ್ಮುಖದಲ್ಲೇ ಪ್ರತಿಭಟನಾಕಾರರು ತಡೆದು ಅವರ ಮೇಲೆ ಕಲ್ಲು ತೂರಿದರು,default sample_184.wav,ರಾಜ್ಯ ಸರ್ಕಾ​ರಕ್ಕೆ ನಿಜ​ವಾ​ಗಲೂ ರೈತರ ಬಗ್ಗೆ ಅಷ್ಟೊಂದು ಬದ್ಧತೆ ಕಾಳಜಿ ಇದ್ದರೆ ತಕ್ಷ​ಣ​ವೇ ಎಕ್ಸಿಸ್‌ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊ​ಳ್ಳಲಿ ಎಂದರು,default sample_185.wav,ಭಾರತ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ ಅಮೆರಿಕ ನೀಡಿರುವ ಆದ್ಯತೆಯ ಸೌಲಭ್ಯವನ್ನು ಕೊನೆಗೊಳಿಸಲು ಚಿಂತಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ,default sample_186.wav,ಎಮ್‌ ಸುರೇಶ್‌ ಶಿಲ್ಪಾ ಶ್ರೀನಿವಾಸ್‌ ಹಾಗೂ ಮುರುಳಿ ಕೃಷ್ಣ ಅತಿಥಿಗಳಾಗಿ ಭಾಗವಹಿಸಿ ಟೀಸರ್‌ ಬಿಡುಗಡೆ ಮಾಡಿದ್ದರು,default sample_187.wav,ಸೋಂಕು ಕಡಿಮೆಯಾಗಿದೆ ಸಿದ್ಧಗಂಗಾ ಶ್ರೀಗಳ ಆಪ್ತ ವೈದ್ಯ ಡಾಕ್ಟರ್ಪರಮೇಶ್ವರ್ ಮಾತನಾಡಿ ಶ್ರೀಗಳ ಆರೋಗ್ಯ ಮತ್ತಷ್ಟುಸುಧಾರಿಸಿದೆ,default sample_188.wav,ಅನುಕೂಲ ಏನು ವಿದೇಶಿ ಉಪಗ್ರಹಗಳ ಮೇಲೆ ಅವಲಂಬನೆಯಾದರೆ ಭಾರತೀಯ ವಾಯುಪಡೆಯ ಮಾಹಿತಿಗಳ ಮೇಲೆ ಬೇಹುಗಾರಿಕೆ ಮಾಡುವ ಹಾಗೂ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಇರುತ್ತದೆ,default sample_189.wav,ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಪ್ರಾಸ್ತಾವಿಕ ಮಾತನಾಡಿದರು ಮಜೀಥಿಯಾ ಫೌಂಡೇಶನ್‌ ಅಧ್ಯಕ್ಷ ಜಿತೇಂದ್ರ ಮಜೀಥಿಯಾ ಕನ್ನಡಪ್ರಭ ಸಂಪಾದಕ ವಿಶೇಷ ಯೋಜನೆ ಬಿವಿಮಲ್ಲಿಕಾರ್ಜುನಯ್ಯ ಇದ್ದರು,default sample_190.wav,ವಿದ್ಯಾ​ರ್ಥಿ​ಗಳು ಉತ್ತ​ಮ​ವಾಗಿ ಪಾಠ ಪ್ರವ​ಚನ ಕೇಳಿ ಸಂಸ್ಥೆಗೆ ಉತ್ತಮ ಹೆಸರು ತರಬೇಕು ಎಂದರು,default sample_191.wav,ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂಬ ಭಾವ​ನಾ​ನ್ಮಕ ಕಟ್ ಟ್ವೀಟ್‌ ಮೂಲಕ ತಿರು​ಗೇಟು ನೀಡಿದ್ದಾರೆ,default sample_192.wav,ಅವರು ಶನಿವಾರ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಪ್ಪತ್ತನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು,default sample_193.wav,ಬಸಾ​ಪುರ ಸರ್ಕಾರಿ ಪ್ರೌಢ​ಶಾಲೆ ವಿದ್ಯಾರ್ಥಿ ಎಂಮ​ನೋಜ ಅಕ್ಕ​ಮ​ಹಾ​ದೇವಿ ಪ್ರೌಢ​ಶಾ​ಲೆಯ ಬಿಅ​ರ್ಪಿತ ಎಂಎ​ಸ್‌​ಮೇ​ಘನಾ ಜೈನ್‌ ಇತ​ರರು ಮಾತ​ನಾ​ಡಿ​ದರು,default sample_194.wav,ಇಪ್ಪತ್ತೈದು ಅಡಿ ಮೇಲಿಂದ ಕಂಬಿ ಮೇಲೆ ಕುಳಿತು ತಪಾಸಣೆ ನಡೆಸುವಾಗ ಆಯತಪ್ಪಿ ಜನಜೆಮಿನಿ ಹಾಗೂ ಶಿವಕುಮಾರ್‌ ಕೆಳಗೆ ಬಿದ್ದಿದ್ದಾರೆ,default sample_195.wav,ಎಸ್‌ಎಂಮಲ್ಲಯ್ಯ ದತ್ತಿ ದಾನಿಗಳಾದ ಡಿಎಂಸರೋಜಿನಿ ಐಕೆಉಮಾದೇವಿ ಪ್ರೊಫೆಸರ್ ಬಿಕೆತಿಪ್ಪೇಸ್ವಾಮಿ ಭಾಗವಹಿಸುವರು,default sample_196.wav,ವಿಷಮುಕ್ತ ಜಾತಿರಹಿತ ದೋಷ ಮುಕ್ತ ಹಾಗೂ ಭ್ರಷ್ಟಚಾರ ಮುಕ್ತವಾದ ಸಂಘಟನೆ ರೈತಸಂಘ ಎಂದರು ಭ್ರಷ್ಟತೆ ಇಡೀ ಸಮಾಜವನ್ನು ಆವರಿಸುತ್ತಿದೆ ಇದರ ವಿರುದ್ಧ ಚಳವಳಿ ನಡೆಸಬೇಕು,default sample_197.wav,ಒಳಗಿರುವ ಅಹಂಕಾರವನ್ನೆಲ್ಲಾ ಕರಗಿಸಿಕೊಂಡು ಕೈ ಒಡ್ಡುತ್ತಿರುವೆ ಬೊಗಸೆ ತುಂಬ ಪ್ರೀತಿ ನೀಡು ಭವತಿ ಭಿಕ್ಷಾಂದೇಹಿ,default sample_198.wav,ಈ ಹಿನ್ನೆಲೆಯಲ್ಲಿ ಸಮುದಾಯದ ಎಲ್ಲ ಹಂತದ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು,default sample_199.wav,ಕಾರ್ಯಕ್ರಮ ಮುಗಿಸಿ ಹೊರ ಹೋಗುತ್ತಿದ್ದಾಗ ಪಕ್ಷದ ಕೆಲ ಯುವ ಕಾರ್ಯಕರ್ತರು ಸಚಿವೆಗೆ ಮುತ್ತಿಗೆ ಹಾಕಿದರು,default sample_200.wav,ಬಿಜೆಪಿ ಎಂದರೆ ಭ್ರಷ್ಟಜನರ ಪಾರ್ಟಿ ಈ ಅಕ್ರಮ ಹಣದಲ್ಲೇ ಅವರು ಕಳೆದ ವಿಧಾನಸಭಾ ಚುನಾವಣೆ ಮಾಡಿದ್ದಾರೆ,default sample_201.wav,ಪ್ರಾಂತ್ಯ ಪುನಾರಚನಾ ಆಯೋಗದ ವರದಿಯ ಚರ್ಚೆಯ ವೇಳೆ ಸಾವಿರದ ಒಂಬೈನೂರ ಐವತ್ತ್ ಐದರಲ್ಲಿ ಮದ್ರಾಸು ಶಾಸನ ಸಭೆಯಲ್ಲಿ ಆಗ ಅರ್ಥಮಂತ್ರಿಗಳಾಗಿದ್ದ ಶ್ರೀ ಸಿಸುಬ್ರಹ್ಮಣ್ಯಮ್ ಅವರು ನೀಡಿದ ಹೇಳಿಕೆ,default sample_202.wav,ಹಾಸನ ನಗರದ ನಾನಾ ರಸ್ತೆಗಳಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವುದು,default sample_203.wav,ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ನೇರವಾಗಿ ಈ ವಿಚಾರವನ್ನು ಜೆಡಿಎಸ್‌ ಮುಖಂಡತ್ವದೊಂದಿಗೆ ಪ್ರಸ್ತಾಪಿಸಬೇಕು ಎಂಬುದು ರಾಜ್ಯ ನಾಯಕರ ಬಯಕೆ,default sample_204.wav,ಹಿರಿಯೂರು ನಗರದ ನೇಕ್‌ಬೀಬಿ ದರ್ಗಕ್ಕೆ ಸಂಸದ ಬಿಎನ್‌ಚಂದ್ರಪ್ಪ ಭೇಟಿ ನೀಡಿ ಶಾದಿಮಹಲ್‌ ಕಾಮಗಾರಿ ವೀಕ್ಷಿಸಿದರು,default sample_205.wav,ಜಯದೇವ ಶ್ರೀಗಳು ಶಾಸಕ ಮಾಡಾಳು ವಿರೂಪಾಕ್ಷಪ್ಪ ರಾಜ್ಯಾಧ್ಯಕ್ಷ ಗುರುರಾಜ್‌ ಮೊದಲಾದವರು ಇದ್ದಾರೆ,default sample_206.wav,ನಾದ ರಾಗಗಳ ಜೋಡಣೆಯಿಂದ ಸಂಗೀತ ಸೃಷ್ಟಿಯಾಗಿದೆ ಕಲೆ ಸಾಹಿತ್ಯ ಸಂಗೀತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು,default sample_207.wav,ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂರು ಜೀವದಾನ ಮಾಡಿದಂತೆ ಆಗುತ್ತದೆ ಎಂದು ಶಿವಮೊಗ್ಗದ ರೆಡ್‌ಕ್ರಾಸ್‌ ಸಂಸ್ಥೆಯ ದಿನರ್ಕಾ ಹೇಳಿದರು,default sample_208.wav,ಕೇವಲ ತಂತ್ರಜ್ಞರನ್ನೇ ಪರಿಚಯಿಸಲು ಸಿನಿಮಾ ತಂಡವೊಂದು ಸುದ್ದಿಗೋಷ್ಠಿ ನಡೆಸಿದ್ದು ಇತ್ತೀಚಿನ ದಿನಗಳ ಮಟ್ಟಿಗೆ ಇದೇ ಮೊದಲು,default sample_209.wav,ಕತ್ತಿಯಿಂದ ಪತ್ನಿ ಕೊಲೆಗೆ ಯತ್ನಿಸಿದ ಪತಿ ಬಂಧನ ಹೊಳೆಹೊನ್ನೂರು ಇಲ್ಲಿಗೆ ಸಮೀಪದ ಕಲ್ಲಾಪುರದಲ್ಲಿ ಅಡಕೆ ಸುಲಿಯುವ ಕತ್ತಿಯಿಂದ ಪತ್ನಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ,default sample_210.wav,ಇದಕ್ಕಾಗಿ ಕರಣ್‌ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವುದು ವಿಶೇಷ,default sample_211.wav,ಇದ​ಲ್ಲದೆ ಪದೇ ಪದೇ ಬಿಜೆ​ಪಿ​ಯ​ವ​ರೊಂದಿಗೆ ಗುರು​ತಿ​ಸಿ​ಕೊಂಡು ಕಾಂಗ್ರೆಸ್‌ ಪಕ್ಷ​ವನ್ನು ಮುಜು​ಗ​ರಕ್ಕೆ ಒಳ​ಗಾ​ಗಿ​ಸು​ತ್ತಿ​ರುವ ರಮೇಶ್‌ ಜಾರ​ಕಿ​ಹೊಳಿ ಬಗ್ಗೆ ಯಾವ ಕ್ರಮ ಕೈಗೊ​ಳ್ಳ​ಬೇಕು ಎಂಬ ಬಗ್ಗೆಯೂ ನಾಯ​ಕರು ಹೈಕ​ಮಾಂಡ್‌​ನಲ್ಲಿ ಚರ್ಚೆ ನಡೆ​ಸ​ಲಿ​ದ್ದಾರೆ ಎನ್ನಲಾ​ಗಿದೆ,default sample_212.wav,ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಸರ್ಕಾರ ಕಟಿಬದ್ಧವಾಗಿದ್ದು,default sample_213.wav,ಸಮ್ಮೇಳನದಲ್ಲಿ ಹವ್ಯಕರು ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಅಡಿಕೆ ಕೃಷಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ,default sample_214.wav,ಆದರೆ ಈ ಕುರಿತು ನಟ ಧ್ರುವ ಸರ್ಜಾ ಅಥವಾ ಅವರ ಕುಟುಂಬ ಯಾರೂ ಖಚಿತ ಮಾಡುತ್ತಿಲ್ಲ,default sample_215.wav,ಈಗಾಗಲೇ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಆತ್ಮ ಯೋಜನೆಯಡಿ ಆಂದೋಲನದ ಮೂಲಕ ಕೀಟದ ಹಾವಳಿಯ ತಕ್ಷಣ ನಿಯಂತ್ರಣಕ್ಕೆ ಮಾಹಿತಿ ನೀಡಲಾಗಿದೆ,default sample_216.wav,ಸುಮಾರು 2006 ರ ಅಕ್ಟೋಬರ್ ನಲ್ಲಿ ಅರವತ್ತೇಳು ರಾಜ್ಯಗಳು ಘೋಷಗಳ ಜಾರಿಯಲ್ಲಿವೆ.,default sample_217.wav,ಕೊನೆಗೆ ಇನ್ನುಳಿದವರೊಂದಿಗೇನೇ ಸಭೆ ನಡೆಯಿತು ತಹಸೀಲ್ದಾರ್‌ ತುಷಾರ್‌ ಬಿ ಹೊಸೂರು ತಾಲೂಕ್ ಪಂಚಾಯತಿ ಅಧಿಕಾರಿ ಕೆಸಿ ಮಲ್ಲಿಕಾರ್ಜುನ,default sample_218.wav,ಶಿವ​ಗಂಗೋ​ತ್ರಿ ದಾವಿವಿ ತಂಡದ ಜಿವಿರಂಜಿತಕುಮಾರ ಎಸ್‌ನಾಗೇಶ ವೈಎಲ್‌ಪ್ರಸನ್ನ ಎಚ್‌ಶಶಿಧರ ಜೆಮಂಜುನಾಥ ಎಸ್‌ಕಾರ್ತಿಕ ಟಿಪ್ರಭು ಜಿಶೀತಲ್‌ ನಾಯಕ್‌ ಮತ್ತು ಗಿರೀಶರನ್ನು ಒಳ​ಗೊಂಡ ತಂಡ ಈ ಸಾಧನೆ ಮಾಡಿದೆ,default sample_219.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_220.wav,ಹಾಗೆಯೇ ದಾನದ ರೂಪದಲ್ಲಿ ನೀಡಿದರೆ ಅದಕ್ಕೆ ಯಾವ ಪ್ರತಿಫಲವನ್ನೂ ನಿರೀಕ್ಷಿಸಬಾರದು ನಾವು ನೀಡುವ ದಾನವನ್ನು ನಾವೇ ಗೌರವಿಸಬೇಕು,default sample_221.wav,ಇದರಿಂದಾಗಿ ವಿದ್ಯಾರ್ಥಿನಿ ದಿಯಾ ಶೇಖಾವತ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ,default sample_222.wav,ಜಿಲ್ಲಾ ವಾಣಿಜ್ಯ ಸಂಘ ಆಯೋಜಿಸಿದ್ದ ಭವಿಷ್ಯ ನಿಧಿ ಕುರಿತ ವಿಚಾರ ಸಂ ಕಿರಣದಲ್ಲಿ ಮಾಹಿತಿ ನೀಡಿದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಹೆಚ್ಚುವರಿ ಕೇಂದ್ರೀಯ ಭವಿಷ್ಯನಿಧಿ ಆಯುಕ್ತರಾದ ಕಮ್ಮಾ ನಾರಾಯಣ್‌ರವರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು,default sample_223.wav,ಹೈನುಗಾರಿಕೆಗಾಗಿ ಜಾನುವಾರುಗಳನ್ನು ಸಾಕುವುದರಿಂದ ಸಾವಯುವ ಗೊಬ್ಬರದ ಉತ್ಪಾದನೆ ಸಹ ಹೆಚ್ಚುತ್ತದೆ,default sample_224.wav,ಆದರೆ ಭಾರತ ಚೀನಾ ವಸ್ತುಗಳಿಗೆ ಇಂತಹ ಉದಾರತೆ ತೋರುತ್ತಿಲ್ಲ ಎಂದು ಚೀನಾ ಹೇಳಿದೆ,default sample_225.wav,ಜಿಕೆಹೆಗಡೆ ದೇವಾಲಯದ ಆಡಳಿತಾಧಿಕಾರಿರಾಮಚಂದ್ರಾಪುರ ಮಠ ಫೋಟೋ ಇಪ್ಪತ್ತಕೆ ಹತ್ತು ಗೋಕರ್ಣ ದೇವಾಲಯ ಇಪ್ಪತ್ತಕೆ ಹನ್ನೊಂದು ಉಪ ವಿಭಾಗಾಧಿಕಾರಿ ಪರಿಶೀಲನೆ ನಡೆಸಿದರು,default sample_226.wav,ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಅವರ ಪಕ್ಷದಿಂದ ಬೇಸತ್ತಿದ್ದಾರೆ,default sample_227.wav,ಇದನ್ನು ತೆರವು ಮಾಡಬಾರದು ಎಂದು ಗುಂಪು ಪುರಸಭೆ ಸಿಬ್ಬಂದಿಗೆ ತಿಳಿಸಿದರು,default sample_228.wav,ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿರುವುದು ಹಾಗೂ ಮೆಟ್ರೋ ರೈಲ್ವೆಯಂತ ಜನಪರ ಯೋಜನೆಗಳ ರೂವಾರಿಗಳಾಗಿದ್ದರು ಎಂದರು,default sample_229.wav,ಪರಂ ಗೌಡರ ಭೇಟಿ ಆದ ಲಂಕಾ ಮಾಜಿ ಅಧ್ಯಕ್ಷ ರಾಜಪಕ್ಸೆ ಬೆಂಗಳೂರು,default sample_230.wav,ಸಾಲಮನ್ನಾ ಯೋಜನೆಗೆ ಹಣದ ಅಗತ್ಯ ಇರುವ ಹಿನ್ನೆಲೆಯಲ್ಲಿ ಮದ್ಯ ನಿಷೇಧ ದೂರದ ಮಾತು ಕಳೆದ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇಕಡಾ ನಾಲ್ಕ ರಷ್ಟುಹೆಚ್ಚಳ ಮಾಡಲಾಗಿತ್ತು,default sample_231.wav,ಎರಡ್ ಸಾವಿರದ ಹದಿಮೂರರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ ಒಂಬತ್ತು ಸ್ಥಾನ ಪಡೆದು ಅಧಿಕಾರ ಪಡೆಯಲು ವಿಫ​ಲ​ವಾ​ಗಿ​ತ್ತು,default sample_232.wav,ಇತ್ತೀಚೆಗಷ್ಟೇ ರಾಜಸ್ಥಾನದ ಕಾಂಗ್ರೆಸ್‌ ಮುಖಂಡ ಸಿಪಿ ಜೋಶಿ ಅವರು ಕೆಳಜಾತಿಯ ಮೋದಿ ಹಾಗೂ ಉಮಾ ಭಾರತಿಯಂಥವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಅಧಿಕಾರವಿಲ್ಲ,default sample_233.wav,ಸುಪ್ರೀಂಕೋರ್ಟ್‌ನ ಆದೇಶವನ್ನು ಕೇರಳದ ಶಬರಿಮಲೆ ದೇಗುಲ ನಿರ್ವಹಿಸುವ ತಿರುವಾಂಕೂರು ದೇಗುಲ ಮಂಡಳಿ ಆಗಲೀ ಕೇರಳ ಸರ್ಕಾರವಾಗಲೀ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ,default sample_234.wav,ಮಂಗನ ಕಾಯಿಲೆಯಿಂದ ನಮ್ಮ ಭಾಗದಲ್ಲಿ ದೊಡ್ಡ ನಷ್ಟವುಂಟೊಗಿದ್ದು ಪ್ರಾಣಹಾನಿ ಮತ್ತು ಆರ್ಥಿಕ ಸಂಕಷ್ಟಎದುರಾಗಿದೆ,default sample_235.wav,ಈ ಹಿನ್ನೆಲೆಯಲ್ಲಿ ರಸ್ತೆ ಮಾರ್ಗದಲ್ಲಿ ಸ್ವಾಮೀಜಿ ಅವರನ್ನು ಕರೆದೊಯ್ಯುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಪದೇ ಪದೆ ಅನಾರೋಗ್ಯ,default sample_236.wav,ಇದರಿಂದಾಗಿ ಗಗನಯಾತ್ರಿಗಳಿಗೆ ಕ್ಯಾನ್ಸರ್ ಬರಬಹುದಾದ ಸಾಧ್ಯತೆಗಳಿವೆ,default sample_237.wav,ಪ್ರಾಂಶುಪಾಲರಾದ ಸಿಸ್ಟರ್‌ ಬ್ಲ್ಯಾಂಚ್‌ ಮಾತನಾಡಿ ಶಾಲೆಯಲ್ಲಿ ಮಕ್ಕಳು ನೆಮ್ಮದಿಯಿಂದ ಶಿಕ್ಷಣ ಕಲಿಯಲು ಪೋಷಕರ ಸಹಕಾರದಿಂದ ಸಾಧ್ಯವಾಗುತ್ತದೆ,default sample_238.wav,ಈ ವಿಚಾರದಲ್ಲಿ ತಾನು ಹೆಚ್ಚಿಗೆ ಏನು ಮಾತನಾಡೊಲ್ಲ ಎಂದರು ಬಿಜೆಪಿ ಜೊತೆ ಹೋಗೊಲ್ಲಅತಂತ್ರ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ,default sample_239.wav,ಮೋದಿ ಹೇಳಿಕೆಗೆ ಶಿವಸೇನೆ ವ್ಯಂಗ್ಯ ರಾಮಮಂದಿರ ವಿಷಯದ ತುರ್ತು ವಿಚಾರಣೆ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ,default sample_240.wav,ಈ ಹಿನ್ನೆ​ಲೆ​ಯಲ್ಲಿ ಕೂಲಿ ಕಾರ್ಮಿ​ಕ​ರಿಗೆ ಕೂಲಿ ಹಣ ಸಿಗದೇ ಆಗು​ತ್ತಿ​ರುವ ಸಮಸ್ಯೆ ಪರಿ​ಹ​ರಿ​ಸಲು ರಾಜ್ಯ ಸರ್ಕಾರ ತನ್ನ ಹಣ ಕೊಟ್ಟು ಕೇಂದ್ರ ಅನು​ದಾನ ನೀಡು​ತ್ತಿ​ದ್ದಂತೆ ತನ್ನ ಖಾತೆಗೆ ಜಮಾ ಮಾಡಿ​ಕೊ​ಳ್ಳ​ಲಿದೆ ಎಂದು ಹೇಳಿ​ದರು,default sample_241.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_242.wav,ಆಫ್ರಿಕನ್‌ ಏಶ್ಯಾಗಳು ಮತ್ತು ಉತ್ತರ ಅಮೆರಿಕ ನಗರಗಳಿಗಿಂತ ವೇಗವಾಗಿದೆ ಎಂದು ಸಮೀಕ್ಷೆ ಹೇಳಿದೆ,default sample_243.wav,ಈ ಹಿನ್ನೆಲೆಯಲ್ಲಿ ಪೋಷಕರು ಅತ್ಯಂತ ಜಾಗರೂಕತೆ ವಹಿಸಬೇಕಾಗಿದೆ ಎಂದರು ಪೋಷಕರು ತಮ್ಮ ಮಕ್ಕಳನ್ನು ಒಂದ ನೇ ತರಗತಿಗೆ ಸೇರಿಸುವ ಮುನ್ನವೇ ಕಣ್ಣಿನ ಪರೀಕ್ಷೆ ಮಾಡಿಸಲೇಬೇಕಿದೆ,default sample_244.wav,ಕರ್ನಾಟಕದ ವೀಣಾ ವಾದಕಿ ಸುಮಾ ಸುಧೀಂದ್ರ ಕರ್ನಾಟಕ ಸಂಗೀತಗಾರ್ತಿ ಎಂಎಸ್‌ ಶೀಲಾ ಮತ್ತು ಹಿಂದೂಸ್ತಾನಿ ಗಾಯಕಿ ಲಲಿತ್‌ ಜೆ,default sample_245.wav,ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಸ್ವಯಂ ನಿವೃತ್ತಿ ಹೊಂದಿರುವ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು,default sample_246.wav,ವಸಾಹತುಶಾಹಿಯ ಪ್ರಾಬಲ್ಯ ವಸಾಹತೋತ್ತರ ಸಂಕಥನಗಳನ್ನು ಕುರಿತ ಒಂದೊಂದು ಚರ್ಚೆಯೂ ಇಂಗ್ಲಿಶನ್ನೇ ನೆಲೆಯಾಗಿಸಿಕೊಂಡು ಇಂಗ್ಲಿಶಿನ ಒಳಿತು ಮತ್ತು ಕೆಡುಕಿನ ಬಗೆಗಳನ್ನೇ ಹೆಚ್ಚು ಹೆಚ್ಚು ಮಾತನ್ನಾಡಿವೆ,default sample_247.wav,ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಡಿಭೂತಪ್ಪ ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು,default sample_248.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_249.wav,ಪ್ಯಾನೆಲ್‌ ಫೋಟೋ ಹರಪನಹಳ್ಳಿ ತಾಲೂಕು ಮತ್ತಿಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಹಿರೇಮಠದ ಕೊಟ್ರಯ್ಯ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಮುಖಂಡೆ ಎಂಪಿಲತಾ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸೌಲಭ್ಯ ಹಾಗೂ ವೈಯುಕ್ತಿಕವಾಗಿ ಸಹಾಯ ನೀಡುವ ಭರವಸೆ ನೀಡಿದರು,default sample_250.wav,ಪ್ರತಿ ಜಿಲ್ಲೆ​ಯಲ್ಲೂ ಇಂತಹ ಕೇಂದ್ರ ಸ್ಥಾಪಿ​ಸಲು ಕೇಂದ್ರ ಸರ್ಕಾರ ಮುಂದಾ​ಗಿದ್ದು ಅದ​ರಂತೆ ದಾವ​ಣ​ಗೆ​ರೆ​ಯಲ್ಲೂ ಕೇಂದ್ರಕ್ಕೆ ಭೂಮಿ​ಪೂಜೆ ನೆರವೇರಿಸಿದ್ದೇವೆ ಎಂದರು,default sample_251.wav,ಅಂದು ಬೆಳಿಗ್ಗೆ ಹತ್ತು ಮೂವತ್ತ ಕ್ಕೆ ಶಾಸಕ ಎಸ್‌ಎರವೀಂದ್ರನಾಥ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಆರ್‌ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸುವರು,default sample_252.wav,ಸಿಬಿಐ ಮೇಲ್ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಅಜಯ್‌ ಆಗ್ರಾವಾಲ್‌ ಅವರು ಕಾನೂನು ಹೋರಾಟ ಮುಂದುವರಿಸಿದ್ದರು,default sample_253.wav,ಹನಿಮೂನ್‌ಗಾಗಿ ಊಟಿಯಲ್ಲಿ ಇಡೀ ರೈಲಿನ ಟಿಕೆಟ್‌ ಖರೀದಿ ಮಾಡಿದ ಬ್ರಿಟೀಷ್‌ ಜೋಡಿ ಕೊಯಮತ್ತೂರು ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿ ನಡುವಣ ಸಂಚರಿಸುವ ಟಾಯ್‌ ಟ್ರೈನ್‌ ವಿಶ್ವಪ್ರಸಿದ್ಧ,default sample_254.wav,ಐಕ್ಯೂ​ಎಸಿ ನಿರ್ದೇ​ಶಕ ಸೈಯದ್‌ ಅಷ್ಫಕ್‌ ಅಹ​ಮ್ಮದ್‌ ಪ್ರೊಗಾ​ಯತ್ರಿ ದೇವ​ರಾಜ ಅರ್ಥ​ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊಬಿ​ಪಿ​ವೀ​ರ​ಭ​ದ್ರಪ್ಪ,default sample_255.wav,ಈ ವೇಳೆ ಮಹಿಳೆಯರು ಸೇರಿದಂತೆ ಹಲವು ಪ್ರತಿಭಟನೆಕಾರರನ್ನು ಬಂಧಿಸಲಾಯಿತು,default sample_256.wav,ನನಗೆ ರಾಜಕೀಯ ಹಿನ್ನೆಲೆಯಿದೆ ಎನ್ನುವ ಕಾರಣಕ್ಕೆ ಇಂತಹ ಪ್ರಶ್ನೆಗಳು ಬರುತ್ತವೆಯೋ ಹೊರತು ಆ ಕತೆ ಹಾಗಿದೆ ಅಂತಲ್ಲ,default sample_257.wav,ಅಂಗಾಂಶದ ಇಂಜಿನಿಯರಿಂಗ್ ಜೊತೆ ನಿರಂತರವಾಗಿ ಮತ್ತೆ ಮತ್ತೆ ಮರಳುವ ತೊಂದರೆ ಎಂದರೆ ಸಾಗಣಿಕೆಯ ಪರಿಮಿತಿಗಳು.,default sample_258.wav,ನಿರ್ದಿಷ್ಟ ವಸ್ತುವಿನ ನಿರ್ದಿಷ್ಟ ಪ್ರಮಾಣಕ್ಕೆ ಮಾತ್ರ ವರ್ಗಾವಣೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ.,default sample_259.wav,ಬೆಲೆ ಏರಿಕೆ ವಿರುದ್ಧ ಹದ್ನಾಲಕ್ಕೆ ಕಾಂಗ್ರೆಸ್‌ ಹೋರಾಟ ಕಚ್ಚಾತೈಲ ಬೆಲೆ ಇಳಿದಿದ್ದರೂ ದೇಶದಲ್ಲಿ ಪೆಟ್ರೋಲ್‌ ದರ ಏರಿಕೆ,default sample_260.wav,ಆದರೆ ಅವರಿಗೆ ವಿಮೆ ಕಂಪನಿಗಳು ಮೋಸ ಮಾಡಿವೆ ನ್ಯಾಯ ಸಿಗದಿದ್ದರೆ ರೈತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದರು,default sample_261.wav,ಎಲ್ಲ ದೃಷ್ಟಿಯಿಂದಲೂ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿಹೆಚ್‌ತಿಪ್ಪಾರೆಡ್ಡಿ ಹೇಳಿದರು,default sample_262.wav,ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಬಸ್‌ ನಿಲ್ದಾಣಗಳಲ್ಲಿ ಮಗು ಆರೈಕೆ ಕೊರಡಿ ಸ್ಥಾಪನೆಗೆ ಮುಂದಾಗಿರುವುದು ಉತ್ತಮವಾಗಿದೆ,default sample_263.wav,ರೇಡಿಯಂ ಬೆಲ್ಟ್‌ ಮತ್ತು ಕ್ಯಾಪ್‌ಗಳನ್ನು ಹಾಕಿದರೆ ವಾಹನ ಸವಾರರಿಗೆ ಅವು ದೂರದಿಂದಲೇ ಕಾಣುತ್ತವೆ ಹೀಗಾಗಿ,default sample_264.wav,ಅಂಥರದಲ್ಲಿ ಕೇರಳದ ತ್ರಿಶ್ಯೂರಿನ ನೂತನ್‌ ಮೇರ್ಯ ಆಗಿ ಆಯ್ಕೆಯಾಗಿರುವ ಅಜಿತಾ ವಿಜಯನ್‌ ದೊಡ್ಡ ಹುದ್ದೆ ಸಿಕ್ಕರೂ ಹದ್ನೆಂಟು ವರ್ಷಗಳಿಂದ ತಾವು ಮಾಡಿಕೊಂಡು ಬಂದಿದ್ದ ಮನೆ ಮನೆಗೆ ಹಾಲು ಹಾಕುವ ಕೆಲಸ ಮುಂದುವರೆಸಲು ನಿರ್ಧರಿಸಿದ್ದಾರೆ,default sample_265.wav,ಲಕ್ಷ್ಮೀ ಹೆಬ್ಬಾಳ್ಕರ್‌ ಕಾಂಗ್ರೆಸ್‌ ಶಾಸಕಿ ಸ್ವಾಭಿಮಾನ ಕುಂದಿಲ್ಲ ಸರ್ಕಾರಕ್ಕೆ ಧಕ್ಕೆ ಆಗಲ್ಲ ಹೆಬ್ಬಾಳ್ಕರ್‌ ಹಾಗೂ ನಮ್ಮ ನಡುವೆ ಸಂವಹನದ ಕೊರತೆಯಿಂದಾಗಿ ಗೊಂದಲ ಉಂಟಾಗಿತ್ತು,default sample_266.wav,ಭಾರತ ಆಸ್ಪತ್ರೆಯಲ್ಲಿಯಾ ಇಂಗ್ಲೆಂಡ್‌ ಶ್ರೀಲಂಕಾ ಪಾಕಿಸ್ತಾನ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ನ್ಯೂಜಿಲೆಂಡ್‌ ಕ್ರೀಡಾಕೂಟದಲ್ಲಿ ಆಡಲಿವೆ,default sample_267.wav,ಘಟನೆಗೆ ಸಂಬಂಧಿಸಿದಂತೆ ನಾಲಕ್ಕು ತಂಡಗಳನ್ನು ರಚಿಸಿ ಶಂಕಿತರನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ,default sample_268.wav,ಎಲ್ಲೋ ಒಂದು ಕಡೆ ಸಸಿ ಬೆಳೆಸಿ ನಾವು ಅರಣ್ಯ ಬೆಳೆಸುತ್ತಿದ್ದೇವೆ ಎಂದು ಆ ಗಿಡದ ಜತೆ ಸೆಲ್ಫಿ ತೆಗೆಸಿಕೊಂಡರೆ ಆಗಲ್ಲ,default sample_269.wav,ಸೋಲುವುದು ತಪ್ಪಲ್ಲ ಆದರೆ ಹೋರಾಟವನ್ನೇ ತೋರದೆ ಸೋಲುವುದು ಸರಿಯಲ್ಲ ತಂಡ ಬಹಳ ಬೇಸರ ಉಂಟು ಮಾಡಿದೆ ಎಂದು ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ,default sample_270.wav,ಆಗಲೂ ದೇಶದ ಜಿಡಿಪಿ ದರ ದಿ ಢೀರ್‌ರಿಕೆಯಾಗಿತ್ತು ಕಾಂಗ್ರೆಸ್‌ ಪಕ್ಷ ಅದನ್ನು ಸ್ವಾಗತಿಸಿತ್ತು,default sample_271.wav,ರಮೇಶ್‌ ಹೆಗ್ಡೆ ಡಾಕ್ಟರ್ ಟಿಎಚ್‌ ಗೌಡ ಡಾಕ್ಟರ್ ಬಿಆರ್‌ ಗುರುಕಮೂರ್ತಿ ಯೋಗೀಶ್‌ ಡಾಕ್ಟರ್ ಕೆಸಿ ಶಶಿಧರ್‌ ಜಿಲ್ಲಾ ಪಂಚಾಯ್ತಿ ಸದಸ್ಯೆ ಭಾರತಿ ಪ್ರಭಾಕರ್‌ ಕಲ್ಪನಾ ಪದ್ಮನಾಭ್‌ ಎಸ್‌ ಭಾಗೀರತಿ ಇದ್ದರು,default sample_272.wav,ಮಕ್ಕಳ ಶಿಕ್ಷಣ ಆರೋಗ್ಯ ಬಟ್ಟೆ ಸಾಮಾನು ಎಲ್ಲವೂ ಮೀನು ಮಾರಿ ಬಂದ ಹಣದಿಂದಲೇ ಸರಿದೂಗಿಸಬೇಕಾಗಿದೆಇವರಲ್ಲಿ ಸಿಳ್ಳೆ ಕ್ಯಾತ ಎಂಬ ಮೀನುಗಾರರ ಜನಾಂಗವೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,default sample_273.wav,ಶಾಲಾ ವಾಹನಗಳು ಕ್ಯಾಬ್‌ಗಳಿಗಾಗಿ ಜನಪ್ರಿಯವಾಗಿದ್ದ ಓಮ್ನಿ ಕಾರುಗಳು ಸುರಕ್ಷಿತಾ ಸಮಸ್ಯೆ ಎದುರಿಸುತ್ತಿವೆ,default sample_274.wav,ಮಾಮೂಲಿ ಪಟಾಕಿ ಸಿಡಿಸಲು ಕೋರ್ಟ್‌ ನಿಷೇಧ ಐನೂರು ಕೋಟಿ ರು ಪಟಾಕಿ ದಾಸ್ತಾನು ಅತಂತ್ರ ನವದೆಹಲಿ ಚಳಿಗಾಲ ಬಂತೆಂದರೆ ಮಿತಿಮೀರಿದ ವಾಯುಮಾಲಿನ್ಯ ಸಮಸ್ಯೆ ಎದುರಿಸುವ ದೆಹಲಿಯ ಜನರು ಈ ಬಾರಿ ಪಟಾಕಿಯೇ ಇಲ್ಲದೇ ದೀಪಾವಳಿ ಆಚರಿಸಬೇಕಾದ ವಿಚಿತ್ರ ಸನ್ನಿವೇಶಕ್ಕೆ ಸಿಲುಕಿದ್ದಾರೆ,default sample_275.wav,ಚೀನಾದ ಪರಿಣಿತರು ಅಮೆರಿಕದ ಕಂಪನಿಗಳಿಂದ ಉದ್ಯಮದ ರಹಸ್ಯಗಳನ್ನು ಕದಿಯುತ್ತಿದ್ದಾರೆ ಎಂಬ ವರದಿಗಳೂ ಇವೆ,default sample_276.wav,ಇದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಿದ್ಧಾಂತ ಮುಂದಿನ ದಿನಗಳಲ್ಲಿ ಅವರು ಪ್ರಧಾನಿ ಆಗುವುದು ನಿಶ್ಚಿತ ಎಂದರು,default sample_277.wav,ವ್ಯವಹಾರ ಮೊದಲಾದದ್ದು ಹತ್ತೊಂಬತ್ತು ನೂರ ನಲ್ವತ್ತೇಳರಲ್ಲಿ,default sample_278.wav,ವಾಸ್ತವವಾಗಿ ಇದೇ ಒಕ್ಕಣೆಯನ್ನು ಬರೆದು ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ,default sample_279.wav,ಆಗಸ್ಟ್ ಇಪ್ಪತ್ತೈದರಂದು ಅಹಮದಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹಾರ್ದಿಕ್‌ ಆಮರಣಾಂತ ಉಪವಾಸ ಕೈಗೊಂಡಿದ್ದರು,default sample_280.wav,ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಗಣಿತ ವಿಜ್ಞಾನ ಸಮಾಜ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಕಲಿಯುವ ರೀತಿಯಲ್ಲೇ ಕಸರಗೋಡು ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲೇ ಕಲಿಯುತ್ತಾರೆ,default sample_281.wav,ಇವು ನಾಂದಿ ಪ್ರಸ್ತಾವನೆಗಳ ಸ್ಥಾನವನ್ನು ಆಕ್ರಮಿಸಿವೆ ತೆಲುಗು ನಾಟಕಗಳಲ್ಲಿ ಸುದೀರ್ಘ ಸ್ವಗತಗಳ ರಚನೆ ಕೂಡಾ ಆಂಗ್ಲನಾಟಕ ಪ್ರಭಾವದಿಂದಲೇ ಆಗಿದೆ,default sample_282.wav,ಅಲ್ಲಿಗೆ ಈ ಪ್ರಕ್ರಿಯೆಗೆ ನಿಲುಗಡೆ ಬರುತ್ತದೆ.,default sample_283.wav,ಚಿತ್ರ ಡಿಸೆಂಬರ್ ಹದ್ನಾರು ಬಿಡಿವಿಟಿಒಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಜಿಲ್ಲೆ ಉಪನಿರ್ದೇಶಕ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು,default sample_284.wav,ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯೆತಿ ಪಿಡಿಓ ಅವರ ಜವಾಬ್ದಾರಿ ಹೆಚ್ಚಿರುತ್ತದೆ,default sample_285.wav,ಪಕ್ಷದ ವಿಚಾರ ಚರ್ಚಿಸಲು ಬೇರೆಯದೇ ವೇದಿಕೆ ಇದೆ ನಾನೂ ಹೋರಾಟದಿಂದ ಬಂದವನೇ ಇವತ್ತು ಗಲಾಟೆ ಮಾಡಿದ್ದು ಯಾರೆಂಬುದು ಜನರಿಗೆ ಗೊತ್ತಿದೆ,default sample_286.wav,ಪಟ್ಟಣದಲ್ಲಿ ನಮ್ಮ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಕ್ಷದ ಸಂಘಟನೆ ಬಲಪಡಿಸಲಾಗುತ್ತಿದ್ದು ಈಗಾಗಲೇ ವಿ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ,default sample_287.wav,ಪ್ರಿಯದರ್ಶಿನಿ ಅವರ ಸಹೋದರಿ ಆರೋಪಿ ನದಿಯಾ ಕೂಡ ಆಗಾಗ್ಗೆ ಅಂಗಡಿಗೆ ಬಂದು ಸಹೋದರಿಗೆ ಲೆಕ್ಕಪತ್ರ ನಿರ್ವಹಣೆಯಲ್ಲಿ ಸಹಕರಿಸುತ್ತಿದ್ದಳು,default sample_288.wav,ಹಾಸನ ಜಿಲ್ಲೆಯಿಂದ ಮಂಡ್ಯ ಮೈಸೂರು ತುಮಕೂರು ಸೇರಿ ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಾವಿರದ ಎಂಟುನೂರ ಅರವತ್ತ್ ಐದು ಕೋಟಿ ರುಪಾಯಿ ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಶನಿವಾರ ನಗರದ ಹೈಟೆಕ್‌ ಬಸ್‌ ನಿಲ್ದಾಣ ಸಮೀಪ ಶಂಕುಸ್ಥಾಪನೆ ನೆರವೇರಿಸಿ ಕೇಂದ್ರ ಸಚಿವ ಈ ವಿಚಾರ ತಿಳಿಸಿದರು,default sample_289.wav,ಸಂವಿಧಾನಾತ್ಮಕ ಅಸ್ತಿತ್ವವನ್ನು ಪಡೆದುಕೊಂಡ ಮೇಲೆ ದೇಶಿ ನುಡಿಗಳ ಸಾಂಸ್ಕೃತಿಕ ರಾಜಕೀಯ ಚಹ ಚಹರೆಗಳು ಅತ್ಯಂತ ನಿಚ್ಚಳವಾಗಿ ಪ್ರಕಟಗೊಂಡವು,default sample_290.wav,ಮಹಿಳೆಯರಿಗೆ ಯಾವ ವಿಭಾಗದಲ್ಲಿ ಆಸಕ್ತಿ ಮತ್ತು ಕೌಶಲ್ಯಗಳಿವೆ ಎಂಬುದನ್ನು ಭೌಗೋಳಿಕ ತಳಹದಿಯ ಮೇಲೆ ಗುರುತಿಸಿ ಸೂಕ್ತವೆನಿಸುವ ತರಬೇತಿ ನೀಡಿ,default sample_291.wav,ಐದು ಮಾಸಿಕ ಪೂಜೆಯ ನಿಮಿತ್ತ ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಮಂಗಳವಾರ ಸಂಜೆ ಐದು ಗಂಟೆಗೆ ತೆರೆಯಲಾಯಿತು,default sample_292.wav,ಶಾಸಕ ರಘುಮೂರ್ತಿ ಮೂರು ವರ್ಷದಿಂದ ಕೂಲಿ ಹಣ ಬಾಕಿ ಇದೆ ಎಂದರೆ ನೀವೇನು ಮಾಡುತ್ತಿದ್ದಿರಿ ಎಂದು ಸಿಇಒರನ್ನು ಪ್ರಶ್ನಿಸಿದರು,default sample_293.wav,ಈಗಲೂ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ರೋಷನ್‌ಬೇಗ್‌ ವಿ ಮುನಿಯಪ್ಪ ಎಚ್‌ಕೆ ಪಾಟಿಲ್‌ ಅವರಿಗೆ ಅವಕಾಶ ಲಭಿಸಿಲ್ಲ ಹೀಗಾಗಿ ಪಕ್ಷಕ್ಕಾಗಿ ನಾನು ಸಚಿವ ಸ್ಥಾನ ತ್ಯಜಿಸಲು ಸಿದ್ಧ ಈ ಬಗ್ಗೆ ಹೈಕಮಾಂಡ್‌ಗೂ ಮಾಹಿತಿ ನೀಡಿದ್ದೇನೆ ಎಂದರು,default sample_294.wav,ಅವರು ಶುಕ್ರವಾರ ನಗರದ ವಿಲನ್ಸ್ ಗಾರ್ಡನ್‌ ರುದ್ರಭೂಮಿಗೆ ಭೇಟಿ ನೀಡಿ ಸ್ಮಶಾನದ ಸ್ಥಿತಿಗತಿ ವಿದ್ಯುತ್‌ ಚಿತಾಗಾರದ ಕಾರ್ಯವೈಖರಿ ಪರಿಶೀಲನೆ ನಡೆಸಿದರು,default sample_295.wav,ಇದನ್ನೇ ಬಳಸಿಕೊಂಡು ಕೆಲ ವರ್ತಕರು ಕಳಪೆ ಅಡಕೆ ತರಿಸಿ ಮಿಕ್ಸಿಂಗ್‌ ಮಾಡಿ ಲಾಭ ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದ್ದೂ ಅಧಿಕಾರಿಗಳು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ,default sample_296.wav,ಮಿಲಾಧುನ್ನಬಿ ಅಂಗವಾಗಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು ವಿಶೇಷ ಪ್ರಾರ್ಥನೆ ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು,default sample_297.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_298.wav,ಬಳಿಕ ಅವರನ್ನು ಮೆಕ್ಕಾಗೆ ಗಡಿಪಾರು ಮಾಡಿದರು ಎಂದು ಹೇಳಿದ್ದಾರೆ ಅಲ್ಲದೆ ಇದೇ ಫೋಟೋ ಲಾ ಟ್ರೋಬ್‌ ಜರ್ನಲ್‌ ನಲ್ಲಿಯೂ ಇದ್ದು,default sample_299.wav,ಎಲ್ಲಾ ಪಕ್ಷಗಳಲ್ಲೂ ಅಸಮಾಧಾನ ಭಿನ್ನಾಭಿಪ್ರಾಯ ಸಹಜ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು,default sample_300.wav,ಮರುತೇಶ್‌ ಕೆ ಚಿಕ್ಕತೇಕಲವಟ್ಟಿ ಚಿತ್ರದುರ್ಗ ವೃದ್ಧಾಪ್ಯ ಯೋಜನೆ ಫಲಾನುಭವಿಗಳಿಗೆ ತಲುಪುತ್ತಿದೆಯಾ,default sample_301.wav,ವಿಮಾನ ನಿಲ್ದಾಣಗಳಲ್ಲಿ ಪಾನೀಯ ಮತ್ತು ಆಹಾರ ಉತ್ಪನ್ನಗಳಿಗೆ ಭಾರೀ ದರ ವಿಧಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಏರ್‌ಪೋರ್ಟ್‌ಗಳಲ್ಲಿ ಅಗ್ಗದ ದರದಲ್ಲಿ ಪಾನೀಯ ಮತ್ತು ಆಹಾರ ಉತ್ಪನ್ನಗಳನ್ನು ವಿತರಿಸಲು ನಿರ್ಧರಿಸಿದೆ,default sample_302.wav,ಅಲ್ವಾ ಈ ಹುಡುಗಿಗೆ ಇಷ್ಟೂ ತಿಳಿಯದಾಯಿತೇ ಎನ್ನುತ್ತಾ ಕೋಪೋದ್ರಿಕ್ತನಾಗಿ ಮಗಳೆಡೆಗೆ ತಿರುಗಿ ಯಾರು ಯಾರಾತ ಹೇಳು ಎನ್ನುತ್ತಾ ತಹಿರಾಳನ್ನು ಕೈ ಹಿಡಿದೆಳೆದು ಪಟಪಟನೆ ಹೊಡೆಯ ತೊಡಗಿದನು,default sample_303.wav,ಎಸ್ಪಿ ಆರ್‌​ಚೇ​ತನ್‌ ಎಎಸ್ಪಿ ಟಿಜೆ​ಉ​ದೇಶ್‌ ಮಾರ್ಗ​ದ​ರ್ಶ​ನ​ದಲ್ಲಿ ಡಿಸಿಬಿ ಇನ​ಸ​ಪೆ​ಕ್ಟರ್‌ ಟಿವಿ​ದೇ​ವ​ರಾಜ ಸಿಬ್ಬಂದಿ​ ಪ್ರಕಾಶ ರವಿ ಮಂಜು​ನಾಥ,default sample_304.wav,ಲೋಕಸಭಾ ಚುನಾವಣೆಗಾಗಿ ಜನವರಿ ಏಳು ರಿಂದ ಹತ್ತು ಎಂಎಲ್ ಗಳ ಇಂಕ್ ಬಾಟೆಲ್ ಉತ್ಪಾದನೆಯಲ್ಲಿ ಮೈಲ್ಯಾಕ್ ತೊಡಗಿತ್ತು,default sample_305.wav,ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಮೊಸೂಮ್‌ಜಾನ್‌ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಸ್ಲಾಮ್‌ಶೇಖ್‌ ಡಾಕ್ಟರ್ ಮಾಳವಿಕಾ ಡಾಕ್ಟರ್ ಮಹಾಲಕ್ಷ್ಮೀ ಇದ್ದರು,default sample_306.wav,ಡಿಎಸ್‌ಬಿಜಿಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಅಧ್ಯಕ್ಷತೆ ವಹಿಸಿದ್ದರು ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವದಳ ಕಾರ್ಯಕರ್ತೆ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿದರು,default sample_307.wav,ಅಭಿಮಾನಕ್ಕೆ ಕೈಮುಗಿದು ನಮಸ್ಕರಿಸಿದ ಪುತ್ರ ತಮ್ಮ ತಂದೆಯ ಪಾರ್ಥಿವ ಶರೀರಕ್ಕೆ ಸುಮಾರು ಹದ್ನೆಂಟು ಗಂಟೆಯಷ್ಟುಸುದೀರ್ಘ ಅಂತಿಮ ನಮನ ಸಲ್ಲಿಸಿದ ಮಂಡ್ಯದ ಜನರಿಗೆ ಪುತ್ರ ಅಭಿಷೇಕ್‌ ಕೈಮುಗಿದು ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು,default sample_308.wav,ದೂರದಲ್ಲಿ ಎಲ್ಲೋ ಮರ ಮುರಿದು ಬಿದ್ದ ಸದ್ದು ಗುಡ್ಡ ಜಾರಿದ ಸದ್ದು ಕೇಳಿ ಅನೇಕರು ಆತಂಕದಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ,default sample_309.wav,ಕುವೆಂಪು ವಿವಿಯಲ್ಲಿ ಪಾಕ್ತನ ಶಾಸ್ತ್ರ ವಿಭಾಗದಲ್ಲಿ ಜಿಲ್ಲೆಯ ಎಲ್ಲ ಪುರಾತತ್ವ ಶಿಲ್ಪ ಮತ್ತಿತರ ವಸ್ತುಗಳನ್ನು ಸಂರಕ್ಷಿಸಿ ಮ್ಯೂಸಿಯಂ ಮಾಡಲು ನಿರ್ಧರಿಸಿದ್ದು ಅದರಂತೆ ಎರಡ್ ಸಾವಿರದ ಹದಿನೇಳರ ಮಾಚ್‌ರ್‍ನಲ್ಲಿ ಎಸ್‌ಪಿ ಕಚೇರಿ ಆವರಣದಲ್ಲಿ ಇದ್ದ ಪುರಾತನ ಶಿಲ್ಪಗಳನ್ನು ಕುವೆಂಪು ವಿವಿಗೆ ನೀಡಲು ನಿರ್ಧರಿಸಲಾಯಿತು,default sample_310.wav,ಉದ್ದೇಶಿತ ಒಕ್ಕೂಟ ರಂಗ ಸೇರುವ ಪಕ್ಷಗಳ ಪೈಕಿ ಎಸ್ಪಿ ಬಿಎಸ್‌ಪಿ,default sample_311.wav,ಇಂತಹ ವೈಜ್ಞಾನಿಕ ಯುಗದಲ್ಲೂ ಮೌಡ್ಯ ತಾಂಡವವಾಡುತ್ತಿರುವುದು ದುರದೃಷ್ಟಕರ ಸಂಗತಿ ಕೋರ್ಟ್ ಯಾವುದೇ ಗ್ರಹಣ ಪ್ರಕೃತಿದತ್ತವಾಗಿ ನಡೆಯುವ ಕ್ರಿಯೆ,default sample_312.wav,ರಾಯಬಾಗ ತಾಲೂಕಿನ ಶಾಹುಪಾರ್ಕ್ ಗ್ರಾಮದ ಯಲ್ಲವ್ವ ಗಾಯಕವಾಡ ಎಂಬವರು ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಕೊಲ್ಹಾಪುರದಿಂದ ರಾಯಬಾಗಕ್ಕೆ ಪ್ರಯಾಣಿಸಬೇಕಿದ್ದ ಗರ್ಭಿಣಿ ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಂತಾಯಿತು,default sample_313.wav,ಈ ಅಧಿಸೂಚನೆಗೆ ಸಲಹೆ ಆಕ್ಷೇಪಣೆ ಸಲ್ಲಿಸಲು ಬರುವ ಜನವರಿ ಮೂರರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಹಿಂದೆಯೂ ಈ ವರದಿಯನ್ನು ಒಪ್ಪಿಕೊಂಡಿಲ್ಲ ಮುಂದೆಯೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು,default sample_314.wav,ನೀರಾವರಿ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ ಎಂದು ವಿವರಿಸಿದರು,default sample_315.wav,ಸಾಹಿತ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಸಾಹಿತಿಗಳು ನಮ್ಮ ಕನ್ನಡಿಗರೆ ಆಗಿದ್ದಾರೆ ಎಂದರು,default sample_316.wav,ಮಹೇಶ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಯಾವ ಕಾರಣಕ್ಕಾಗಿ ನಿರ್ಮಾಣವಾಯಿತು ಎಂಬುದು ಗೊತ್ತಿದೆ,default sample_317.wav,ಶ್ರೀಧರ ಯುಜಿ ಬಿಆರ್‌ಪ್ರಭಾಕರ್ ಶೆಟ್ಟಿ ನಗರಸಭೆ ಮಾಜಿ ಅಧ್ಯಕ್ಷ ಟಿಡಿಮೇಘರಾಜ್‌ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ನಾಗೇಂದ್ರ ಕೆಎನ್‌ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ,default sample_318.wav,ಕನ್ನಡ ತಾಯಿ ಭುವನೇಶ್ವರಿ ಚಿತ್ರಕ್ಕೆ ಪೂಜೆ ನೇರವೇರಿಸಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂಪರಮೇಶ್ವರಪ್ಪ ಪುಷ್ಪ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು,default sample_319.wav,ಅರವತ್ತು ವರ್ಷ ನಮ್ಮನ್ನಾಳಿರುವ ಕಾಂಗ್ರೆಸ್‌ ಭ್ರಹ್ಮಾಂಡ ಭ್ರಷ್ಟಾಚಾರ ಮಾಡಿ ದೇಶ ಕೊಳ್ಳೆಹೊಡೆದು ಇಂದು ಪೆಟ್ರೋಲ್‌ ಬೆಲೆ ಏರಿಕೆ ನೆಪದಲ್ಲಿ ಬಂದ್‌ಗೆ ಕರೆ ನೀಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದೆ,default sample_320.wav,ಆರ್ಥಿಕ ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ ಬ್ಯಾಂಕಿಂಗ್‌ ಉದ್ಯಮವು ಅನೇಕರಿಗೆ ಉಳಿತಾಯ ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ,default sample_321.wav,ಪುಲ್ವಾಮ ಘಟನೆಯ ನಂತರ ಜೈಶ್ ಮುಖ್ಯಸ್ಥ ಉಗ್ರ ಮಸೂದ್ ಅಜರ್ ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ,default sample_322.wav,ಕೆಲವು ವಿಮರ್ಶಕರು,default sample_323.wav,ಬಹಳಷ್ಟುಎನ್‌ಪಿಎಸ್‌ ನೌಕರರು ನಿವೃತ್ತರಾಗಿದ್ದು ಮರಣ ಹೊಂದಿದ್ದಾರೆ ಅವರ ಕುಟುಂಬಕ್ಕೆ ಯಾವುದೇ ಭದ್ರತೆ ಇಲ್ಲದೆ ಕುಟುಂಬ ಬೀದಿಗೆ ಬಂದಿರುವ ಪರಿಸ್ಥಿತಿ ನೋಡುತ್ತಿದ್ದೇವೆ,default sample_324.wav,ಅಂತಹ ಪದ್ಧತಿಗಳನ್ನೆಲ್ಲ ಬಿಡಬೇಕು ಹಾಜಿರಾ ಇಷ್ಟಕ್ಕೂ ಹಾಗೆಲ್ಲ ಖರ್ಚು ಮಾಡಲು ನಾವೇನೂ ಅಂತಹ ಶ್ರೀಮಂತರೂ ಅಲ್ಲ ನಿನ್ನಪ್ಪನಂತೆ ಸಂಪಾದಿಸುವುದನ್ನು ನಾನಿಷ್ಟ ಪಡುವುದೂ ಇಲ್ಲ ಸಹನೆಯಿಂದಲೇ ನುಡಿದನು ನಿಯಾಜ್,default sample_325.wav,ಪರಿಸರ ತಜ್ಞರು ಮೈಸೂರು ಬಂಡೀಪುರ ಎರಡಕ್ಕೂ ಒಬ್ಬರೇ ನಿರ್ದೇಶಕ ಅಂಬಾಡಿ ಕನ್ನಡಪ್ರಭ ವಾರ್ತೆ ಬೆಂಗಳೂರು ಬಂಡೀಪುರ ನಾಗರಹೊಳೆ ಹೊಳೆ ಯಂತಹ ಅರಣ್ಯ ವಲಯಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿವೆ,default sample_326.wav,ಕಲಾ​ವಿ​ದರನ್ನು ಬಳ​ಸಿ​ಕೊಂಡು ಧಾರ​ವಾಡದ ಸಿರಿ​ವಂತಿ​ಕೆ​ಯನ್ನು ಲಾಂಛ​ನ​ದಲ್ಲಿ ಬಿಂಬಿ​ಸ​ಬೇ​ಕಿತ್ತು ಯಾರೋ ಆಮಂತ್ರಣ ಪತ್ರ ಮಾಡು​ವ​ವ​ರಿಂದ ಲಾಂಛನ ಮಾಡಿ​ಸಿ​ರು​ವುದು ಸರಿ​ಯಲ್ಲ,default sample_327.wav,ಬೆಂಗಳೂರು ಬಿಡದಿ ರಾಮನಗರ ಚನ್ನಪಟ್ಟಣ ಮಂಡ್ಯ ಮೈಸೂರು ಪಿರಿಯಾಪಟ್ಟಣ ಹಾಗೂ ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆದಿದೆ,default sample_328.wav,ಹಿಂದು ಜಾಗರಣ ವೇದಿಕೆ ಸಂಚಾಲಕ ಎಸ್‌ಟಿವೀರೇಶ್ ಮಾತನಾಡಿ ನಮ್ಮ ಸೇನೆ ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಪಾಪಿ ಪಾಕ್‌ ಉಗ್ರರ ಕ್ಯಾಂಪ್‌ ಒಳ ಹೊಕ್ಕು ಉಡಾಯಿಸಿದೆ,default sample_329.wav,ಚಾಕೋ​ಲೇಟ್‌ ಜಂಕ್‌ ಫುಡ್‌ ಐಸ್‌ಕ್ರಿಂ ಗೋಬಿ ಮಂಚೂ​ರಿ​ಯಂತಹ ತಿನಿ​ಸು​ಗಳು ಮಕ್ಕಳ ಆರೋ​ಗ್ಯದ ಮೇಲೂ ದುಷ್ಪ​ರಿ​ಣಾಮ ಬೀರು​ತ್ತಿವೆ,default sample_330.wav,ಜಿಲ್ಲಾಧಿಕಾರಿ ಕೆಎದಯಾನಂದ ಮೆರವಣಿಗೆ ಚಾಲನೆ ನೀಡಲಿದ್ದಾರೆ ಎಂದರು,default sample_331.wav,ವಿಜಯ್‌ ಮಲ್ಯ ಗಡೀಪಾರಿಗೆ ಬ್ರಿಟನ್‌ ಒಪ್ಪಿಗೆ ಓಡಿ ಹೋಗಿದ್ದ ಮದ್ಯದ ದೊರೆ ಕೋರ್ಟ್‌ ಆದೇಶಕ್ಕೆ ಬ್ರಿಟನ್‌ ಗೃಹ ಸಚಿವ ಸಮ್ಮತಿ ಭಾರತದ ಕಾನೂನು ಹೋರಾಟಕ್ಕೆ ಮಹತ್ವದ ಯಶಸ್ಸು ಏನಿದಿ ಪ್ರಕರಣ,default sample_332.wav,ಪಿಡಿಒ ಗೀತಾ ಮಾತನಾಡಿ ಸರ್ವೆ ನಂಬರ್ ನೂರ ಅರವತ್ತ್ ಎಂಟರ ಅಂಬಳಿಕೆ ಗ್ರಾಮದಲ್ಲಿ ಗ್ರಾಮ ಸಭೆಯ ತೀರ್ಮಾನದ ಪ್ರಕಾರ ನಾವು ಪ್ರಸ್ತಾವನೆ ಕಳುಹಿಸಿದ್ದೆವು,default sample_333.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_334.wav,ಅಬಕಾರಿ ಇಲಾಖೆಯ ಆಡಳಿತಾತ್ಮಕ ದೃಷ್ಟಿಯಿಂದ ಶಿವಮೊಗ್ಗ ಉಪ ವಿಭಾಗ ಸಾಗರ ಉಪ ವಿಭಾಗ ಹಾಗೂ ತೀರ್ಥಹಳ್ಳಿ ಉಪವಿಭಾಗ ಎಂದು ವಿಂಗಡಿಸಲಾಗಿದೆ,default sample_335.wav,ಕೊಪ್ಪ ಕಳಸ ಶೃಂಗೇರಿ ಬಾಳೆಹೊನ್ನೂರು ನರಾಪುರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಅರಣ್ಯ ರಕ್ಷಕರು ವೀಕ್ಷಕರು ಅರಣ್ಯ ಸಂಚಾರಿ ದಳ ಸಿಬ್ಬಂದಿ ಸೇರಿ ನೂರ ಐವತ್ತಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು,default sample_336.wav,ಸರ್ದಾರ್‌ ಪಟೇಲರು ಐನೂರ ಐವತ್ತು ರಾಜ ಸಂಸ್ಥಾನಗಳು ಭಾರತ ಸರ್ಕಾರದ ಅಧೀನಕ್ಕೆ ಬರುವಂತೆ ಮಾಡಿದವರು ಇವರಿಬ್ಬರ ಸಾಧನೆ ದೇಶದ ಇತಿಹಾಸದಲ್ಲಿ ಬಹಳ ದೊಡ್ಡದು,default sample_337.wav,ನಮ್ಮತನ ಉಳಿಸಿಕೊಳ್ಳುವುದು ಬಹಳ ಮುಖ್ಯ ನಿಮಗೆ ಆಶ್ಚರ್ಯ ಅನಿಸಬಹುದು,default sample_338.wav,ವಿಧಾನಸಭಾ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಅಮಿತ್‌ ಶಾ ಹೈದರಾಬಾದ್‌ಗೆ ಬಂದಾಗ ಮಜ್ಲುಗ್ಸ್‌ ಮುಕ್ತ ಹೈದರಾಬಾದ್‌ಗೆ ಕರೆ ನೀಡಿದ್ದರ ಬಗ್ಗೆ ಪ್ರತ್ತಸಪಿಸಿದರ,default sample_339.wav,ಒಂದು ಸರ್ಕಾರ ಹೇಗೆ ಕೆಲಸ ಮಾಡಿದೆ ಎಂಬುದನ್ನು ಜನರು ಅಳೆಯುವುದು ಅಂಕಿಅಂಶಗಳಿಂದಲೇ,default sample_340.wav,ವೃತ್ತವು ಮತ್ತೊಮ್ಮೆ ಏಕಾಂಗಿ ಬಿಸಿಗಾಳಿಯ ಏಸಿಯಲ್ಲಿದ್ದವನಿಗೆ ಒಳಗೆ ಧರಿಸಿದ್ದ ಥರ್ಮಲ ಕಾವು ಹೆಚ್ಚಿಸಿತ್ತು ಹೊರಗೆ ಛಳಿಯೆಷ್ಟೇ ಇರಬಹುದೆಂದು ಅಂದಾಜಿಸುತ್ತ ಕಿಟಿಕಿಯನ್ನು ಚೂರು ಮೇಲೆತ್ತಿದ,default sample_341.wav,ನವೀಕರಣಗೊಳ್ಳುತ್ತಿರುವ ತರೀಕೆರೆ ರೈಲು ನಿಲ್ದಾಣ ತರೀಕೆರೆ ರೈಲು ನಿಲ್ದಾಣ ನವೀಕರಣ ಕಾಮಗಾರಿ ಕಾರ್ಯಕ್ಕಾಗಿ ಸಜ್ಜುಗೊಳ್ಳುತ್ತಿದೆ,default sample_342.wav,ಫ್ರಾನ್ಸಿಸ್ ಸಿತಾರ್ ನುಡಿಸಿದ ಕಾರ್ಯಕ್ರಮವೇ ಕಡೆಯದು ಎಂದೆಂದೂ ಅವನ ಕಾಲಡಿಯಲ್ಲಿ ಬಿದ್ದಿರಬೇಕು ಎಂಬ ಭಾವ ನನ್ನಲ್ಲಿ ಉದಯಿಸಿತು,default sample_343.wav,ರಸ್ತೆ ಸುರಕ್ಷತೆ ಮತ್ತು ಅಪಘಾತ ತಡೆಯುವ ನಿಟ್ಟಿನಲ್ಲಿ ಕೆಶಿಪ್ ಅಧಿಕಾರಿಗಳ ತಂಡ ಪೊಲೀಸ್ ಇಲಾಖೆಗೆ ಸಲಹೆಯನ್ನು ಪಾಲಿಸಿ ಅಪಘಾತ ತಡೆಯಲು ಸಹಕಾರ ನೀಡಬೇಕು ಎಂದರು,default sample_344.wav,ಯಾವುದೇ ಒಂದು ಭಾಷಾ ಬೆಳವಣಿಗೆಗೆ ವಿಷಯ ಸಂಪತ್ತು ಅಗಾಧವಾಗಿರಬೇಕು ಹಾಗಾಗಿ ವಿವಿಧ ಕ್ಷೇತ್ರಗಳ ತಜ್ಞರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಕನ್ನಡ ಭಾಷಣೆಯನ್ನು ಶ್ರೀಮಂತಗೊಳಿಸಬೇಕು,default sample_345.wav,ತುಳುವಿನ ಜನಪದ ಕ್ಷೇತ್ರದಲ್ಲಿ ಆದ ಅಗಾಧವಾದ ಕೆಲಸಗಳು ಜಾಗತಿಕ ಮಟ್ಟದಲ್ಲಿ ತುಳುವನ್ನು ಗುರುತಿಸುವಂತೆ ಮಾಡಿದವು,default sample_346.wav,ಆಗಾಗ ತನ್ನ ಪ್ರಜ್ಞಾವ್ಯಾಪಾರದ ವಿಚಾರವಾಗಿ ಆತ ಸ್ವಲ್ಪ ವಿವರಣೆ ಕೊಡಬಲ್ಲನೆಂಬುದು ಸರ್ವವೇದ್ಯ.,default sample_347.wav,ಅದೇ ರೀತಿ ರಾಹುಲ್‌ ಗಾಂಧಿ ಹಾಗೂ ವಿಪಕ್ಷಗಳ ಮುಖಂಡರಿಗೆ ವಿದೇಶ ಪ್ರವಾಸದ ಹಣವನ್ನು ಉಳಿಸಿ ಪ್ರವಾಹ ಸಂತ್ರಸ್ತರಿಗೆ ನೀಡುವಂತೆ ಟ್ವೀಟರ್‌ನಲ್ಲಿ ಸವಾಲು ಹಾಕಿದ್ದಾರೆ,default sample_348.wav,ನಗರದ ಕುಮಾರಕೃಪ ಅತಿಥಿಗೃಹದಲ್ಲಿಂದು ದೋಸ್ತಿ ಪಕ್ಷಗಳ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,default sample_349.wav,ಮೈಸೂರು ಶೈಲಿ ತಂಜಾವೂರು ರಾಜಸ್ಥಾನಿ ಮಧುಬನಿ ತೈಲ ಮತ್ತು ಜಲವರ್ಣದ ಚಿತ್ರಗಳ ಪ್ರದರ್ಶನಗೊಳ್ಳಲಿವೆ ಜತೆಗೆ ಅಕ್ರಾಲಿಕ್‌ ಗಾಜಿನ ಮೇಲೆ ಬಿಡಿಸಿದ ಚಿತ್ತಾರಗಳು ಕೊಲಾಜ್‌ ಲಿಥೋಗ್ರಾಫ್‌ ಚಿತ್ರಗಳ ವೀಕ್ಷಣೆ ಹಾಗೂ ಖರೀದಿಗೂ ಅವಕಾಶವಿದೆ,default sample_350.wav,ಮೊಟ್ಟೆಯ ಸುತ್ತಲೂ ವಿಟಿಲೈನ್ ಪಟಲದ ಹೋದಿಕೆ ಇದೆ.,default sample_351.wav,ಕಡೂರು ತಾಲೂಕಿನ ಕುಂಕಾನಾಡು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಎಸ್‌ಜಿಎಂಸಿ ಅಧ್ಯಕ್ಷ ಆರ್‌ಕುಮಾರ್‌ ಉದ್ಘಾಟಿಸಿದರು,default sample_352.wav,ಅಷ್ಟೇ ಅಲ್ಲ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ವರ್ತಮಾನ್‌ ಅವರು ಗ್ವಾಲಿಯರ್‌ನಲ್ಲಿ ಚೀಫ್‌ ಆಪರೇಷನ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸಿದ್ದರು ಸಾವಿರ್ದ ಒಂಬೈನೂರ ಎಪ್ಪತ್ ಮೂರರಲ್ಲಿ ಐಎಎಫ್‌ನಲ್ಲಿ ಯುದ್ಧ ವಿಮಾನದ ಪೈಲಟ್‌ ಆಗಿ ಸೇರ್ಪಡೆಗೊಂಡಿದ್ದರು,default sample_353.wav,ಸಂಗೀತ ಕುಟುಂಬದಿಂದ ಬಂದ ಪ್ರತಿಭೆ ಪ್ರಿಯಾ ಆಂಡ್ರೂ ಇಬ್ಬರು ಅಣ್ಣಂದಿರು ಅಕ್ಕಂದಿರೂ ಸಹ ಸಂಗೀತಕ್ಕೆ ಹೆಚ್ಚು ಒತ್ತುನೀಡಿದ್ದರಿಂದ ಓದಿಗಿಂತ ಸಂಗೀತ ಕಲಿಕೆಯಲ್ಲಿ ಮುಂದುವರಿದವರು,default sample_354.wav,ಜಪಾನ್‌ಗೆ ಪ್ರಯಾಣ ಬೆಲೆಸುವ ಮುನ್ನ ಹೇಲಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಭಾರತ ಹಾಗೂ ಜಪಾನ್‌ ದೇಶಗಲನ್ನು ಗೆಲುವಿನ ಜೋಡಿ ಎಂದು ಬಣ್ಣಿಸಿದ್ದಾರೆ,default sample_355.wav,ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧಿಸಿ ಲಾಟರಿಯನ್ನು ರದ್ದುಪಡಿಸಿ ಬಡಜನರನ್ನು ಸಂಕಷ್ಟದಿಂದ ಪಾರು ಮಾಡಿದ್ದೇನೆ,default sample_356.wav,ಮಹಿಳೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎನ್ನುವ ನೀಚ ಕೆಲಸದಿಂದ ಕೆಲವರು ಈ ರೀತಿಯ ವೃತ್ತಿ ನಡೆಸುತ್ತಾರೆ ಇಂತಹ ಜನರ ವಿರುದ್ಧ ಎಚ್ಚರಿಕೆ ಹಾಗೂ ತಿಳಿವಳಿಕೆ ಅಗತ್ಯ ಎಂದರು,default sample_357.wav,ಪಚ್ಚ ಕರ್ಪೂರ ಜಾಸ್ತಿಯಾಗಿದೆ ತಿನ್ನಿ ರಾಜಗೋಪುರ ಗುದ್ದಲಿ ಪೂಜೆ ಸಂದರ್ಭದಲ್ಲಿ ದೇವಸ್ಥಾನದಲ್ಲಿದ್ದ ಭಕ್ತರು ಪ್ರಸಾದ ವಾಸನೆ ಬರುತ್ತಿದೆ ಎಂದು ಹೇಳಿದಾಗ ಮಾದೇಶ ಪಚ್ಚ ಕರ್ಪೂರ ಹಾಕಿದ್ದೆವು,default sample_358.wav,ಅತಿಥಿಗಳಾಗಿ ಸಂಸದ ಜಿ ಎಂ ಸಿದ್ದೇಶ್‌ ಶಾಸಕರಾದ ಕುಮಾರ್‌ ಬಂಗಾರಪ್ಪ ಬಿ ಕೆ ಸಂಗಮೇಶ್‌ ಪ್ರೀತಂ ಜೆ ಗೌಡ ಪಾಲ್ಗೊಳ್ಳುವರು,default sample_359.wav,ಮಲ್ಪೆಗೆ ಬಾಂಬ್‌ ಹಾಕುವುದಾಗಿ ಹೇಳಿದ್ದ ಕಿಡಿಗೇಡಿ ಸೆರೆ ಮಲ್ಪೆ ಪಾಕಿಸ್ತಾನ್‌ ಜಿಂದಾಬಾದ್‌ ಮಲ್ಪೆಗೆ ಬಾಂಬ್‌ ಹಾಕುತ್ತೇನೆ ಎಂದು ಹೇಳಿಕೊಳ್ಳುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ,default sample_360.wav,ಹಾಗೂ ಈ ಪಟ್ಟಿಯ ಕುರಿತ ಲೇಖನ ಕೂಡ ಹಾಸ್ಯಾಸ್ಪದದ ರೀತಿಯಲ್ಲಿದೆ ಇದು ಸುಳ್ಳು ಸುದ್ದಿ ಎಂದು ತಿಳಿದಿ ಮೋಹನ್‌ದಾಸ್‌ ಪೈ ತಮ್ಮ ಟ್ವೀಟನ್ನು ಡಿಲೀಟ್‌ ಮಾಡಿದ್ದಾರೆ,default sample_361.wav,ಟ್ರಾಯ್‌ ನಿಗದಿಪಡಿಸಿರುವ ಆದಾಯ ಹಂಚಿಕೆ ಸರಿಯಿಲ್ಲ ಹಾಗಾಗಿ ಎಂಎಸ್‌ಓಗಳು ಮತ್ತು ಕೇಬಲ್‌ ಆಪರೇಟರ್‌ಗಳು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಿದೆ,default sample_362.wav,ಅಲ್ಲದೇ ಹೆಸರು ದೂರವಾಣಿ ಸಂಖ್ಯೆ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು ಎಂಬ ನಿಯಮ ಕೂಡ ರದ್ದುಪಡಿಸಲಾಗಿದೆ,default sample_363.wav,ಕರ್ನಾಟಕದ ಬಾರ್ಡೊಲಿ ಎಂದು ಸಹ ಕರೆಯುವರು.,default sample_364.wav,ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿಕೆಜೈನ್‌ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದು ಪ್ರಕರಣದ ತನಿಖೆ ಆರಂಭಿಸಲಿದ್ದಾರೆ,default sample_365.wav,ರಾಜ್ಯದಲ್ಲಿ ತೆಂಗಿನ ನಾರಿನ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಲ್ಪವೃಕ್ಷ ಕಾಯಕ ಸಮಗ್ರ ತೆಂಗಿನ ನಾರಿನ ನೀತಿಯನ್ನು ಜಾರಿಗೆ ತರಲಾಗುವುದು,default sample_366.wav,ಕುಂಬಳೆ ವಿದ್ಯಾಕ್ಷೇತ್ರದಲ್ಲಿ ಕನ್ನಡ ಮಾತ್ರವೇ ಮಾಧ್ಯಮವಾಗಿರುವ ಅರವತ್ತ್ ಮೂರು ಶಾಲೆಗಳಿದ್ದು ಹನ್ನೊಂದು ಸಾವಿರ ಕನ್ನಡ ವಿದ್ಯಾರ್ಥಿಗಳಿದ್ದಾರೆ,default sample_367.wav,ಈ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯೆ ಕುಮಾರಿಚಂದ್ರಮ್ಮ ನಾಗಲಾಪುರ ಗ್ರಾಮಪಂಚಾಯ್ತಿ ಸದಸ್ಯ ಟಿಎಸ್‌ ಸಿದ್ದಪ್ಪ,default sample_368.wav,ಈ ಸಂದರ್ಭದಲ್ಲಿ ಮಾತನಾಡಿದ ಅವರು ನಗರದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಬಾರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು,default sample_369.wav,ಕಾರ್ಯಾಗಾರದಲ್ಲಿ ತಾಲೂಕಿನ ಅತ್ತೊಂಬತ್ತು ಪ್ರೌಢಶಾಲೆಗಳ ಇಂಗ್ಲಿಷ್‌ ಶಿಕ್ಷಕರು ಭಾಗವಹಿಸಿದ್ದರು ಶಾಲಾ ಮಕ್ಕಳು ಇಂಗ್ಲಿಷ್‌ ಪಾಠದ ರಂಗ ಪ್ರಾತ್ಯಕ್ಷಿಕೆ ನೀಡಿದರು,default sample_370.wav,ಸಂಜೆ ನಾಲ್ಕಕ್ಕೆ ಜಿಪಂ ಸಿಇಒ ಎಸ್‌ಅಶ್ವತಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಡಾಕ್ಟರ್ ಬಗಾದಿ ಗೌತಮ್‌ ಕಾರ್ಯಕ್ರಮ ಉದ್ಘಾಟಿಸುವರು,default sample_371.wav,ಚಿಕ್ಕಮಗಳೂರಿನ ಬಿಷಪ್‌ ಹಾಸ್‌ನಲ್ಲಿ ಶಾಸಕ ಸಿಟಿ ರವಿ ತಮ್ಮ ಹಿತೈಷಿಗಳೊಂದಿಗೆ ತೆರಳಿ ಧರ್ಮಗುರು ಡಾಕ್ಟರ್ಅಂತೋಣಿಸ್ವಾಮಿ ಅವರನ್ನು ಗೌರವಿಸಿ ಕ್ರಿಸ್‌ಮಸ್‌ ಹಬ್ಬದ ಶುಭಾಷಯ ಕೋರಿದರು,default sample_372.wav,ಪರಮೇಶ್‌ ಅವರ ಜತೆಗೆ ಕೆಲಕಾಲ ಮಾತುಕತೆ ನಡೆಸಿ ಚೆನ್ನೈಗೆ ವಾಪಸಾಯಿತು,default sample_373.wav,ಇಂತಹ ಆಕ್ಷೇಪಣೆಗಳು ನ್ಯಾಯಾಲಯದ ಮುಂದೆ ಬಂದಾಗ ನ್ಯಾಯಾಲಯವು ಅರ್ಜಿದಾರರ ದೂರಿನ ಯೋಗ್ಯತೆ ಪರಿಶೀಲಿಸಿ ಅದನ್ನು ಸರಿಪಡಿಸಬಹುದು.,default sample_374.wav,ಈ ಮೊದಲು ಬೇರೆ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದ ಕಿಚ್ಚ ಸುದೀಪ್‌ ಮೊಟ್ಟಮೊದಲ ಬಾರಿಗೆ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ,default sample_375.wav,ದೇವೇಗೌಡರೇ ಮೈಸೂರು ಕ್ಷೇತ್ರಕ್ಕೆ ಬಂದ್ರೂ ನಮಗೆ ಅಂಜಿಕೆ ಇಲ್ಲ ನಮ್ಮದು ರಾಷ್ಟ್ರೀಯ ಪಕ್ಷ ಸಿಟ್ಟಿಂಗ್ ಎಂಪಿ ನಮ್ಮವರೇ ಇದ್ದಾರೆ,default sample_376.wav,ಬಿಸಿಸಿಹೈನಲ್ಲಿ ಸಂಭಾವ್ಯತಕ್ಕೆ ಹಾಗೂ ಮುಕ್ತತೆಗೆ ತರಲು ಆಡಳಿತ ಸಮಿತಿ ಬದ್ಧವಾಗಿದೆ ಈಗಾಗಲೇ ನಾವು ವೃತ್ತಿಪರ ನಿರ್ವಹಣೆಯೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ,default sample_377.wav,ಐವಾನ್‌ ನಿಂಗ್ಲಿ ಅವರು ಹಿಂದೆ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಆಂಗ್ಲೋಇಂಡಿಯನ್‌ ಕೋಟಾದಡಿ ನಾಮನಿರ್ದೇಶಿತರಾಗಿದ್ದರು,default sample_378.wav,ಅದರಂತೆ ಶುಕ್ರವಾರವೂ ಬೆಳಗಿನಿಂದ ಭಕ್ತರು ದೇವಸ್ಥಾನದ ಮುಂಭಾಗ ಪ್ರಸಾದ ಹಂಚಿದ್ದು ಸಂಜೆಯವರೆಗೂ ನೂರಾರು ಮಂದಿ ಈ ಪ್ರಸಾದ ಸೇವಿಸಿದ್ದಾರೆ,default sample_379.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_380.wav,ಬಾಡದ ಆನಂದರಾಜ ಸ್ವಾಗತಿಸಿದರು ಇಷ್ಟಾ ಕಲಾವಿದ ಐರಣಿ ಚಂದ್ರು ಜಾಗೃತಿ ಗೀತೆ ಹಾಡಿದರು,default sample_381.wav,ವಾಸ್ತವದಲ್ಲಿ ಪ್ರಮಾಣ ಇಂಗ್ಲಿಶಿನ ಕಲ್ಪನೆಯನ್ನು ಆಕ್ಸ್‍ಫರ್ಡ್ ಇಂಗ್ಲಿಶು ಪದಕೋಶವನ್ನು ರೂಪಿಸುವ ಸಂದರ್ಭದಲ್ಲಿ ಜೇಮ್ಸ್ ಮರ್ರೆ ಎಂಬ ನಿಘಂಟು ತಜ್ಞನು ಹುಟ್ಟು ಹಾಕಿರುವನು,default sample_382.wav,ಆದರೆ ಮಲಯಾಳಂ ಲೇಖಕ ಕೆಪಿರಾಮನುನ್ನಿ ಅವರು ತಾವು ಸ್ವೀಕಾರ ಮಾಡಿದ ಒಂದು ಲಕ್ಷ ರು ಅನ್ನು ರೈಲಿನಲ್ಲಿ ಹತ್ಯೆಗೀಡಾದ ಹರ್ಯಾಣ ಮೂಲದ ಜುನೈದ್‌ ಖಾನ್‌ ಅವರ ತಾಯಿಗೆ ನೀಡಲು ನಿರ್ಧರಿಸಿರುವುದಾಗಿ ಕಾರ್ಯಕ್ರಮದಲ್ಲೇ ಘೋಷಿಸಿದ್ದಾರೆ,default sample_383.wav,ಈ ವೇಳೆ ಶಾಲಾ ಕಾರ್ಯದರ್ಶಿ ಪುಸಬ್‌ ಕುರ್ಮಾ ಭಾಫ್ನ ಖಜಾಂಚಿ ಅಶೋಕ್‌ ಕುರ್ಮಾ ರಾಥೋಡ್‌ ನಿರ್ದೇಶಕ ಸುರೇಶ್‌ ಮುತ್ತ ಮುಖ್ಯೋಪಾದ್ಯಾಯರು ಶಿಕ್ಷಕರು ಇದ್ದರು,default sample_384.wav,ಈ ನೇರಾನೇರ ಮಾತುಕತೆ ವೇಳೆ ಕೇವಲ ಲೋಕಸಭಾ ಚುನಾವಣೆಯ ಮೈತ್ರಿ ವಿಚಾರ ಮಾತ್ರವಲ್ಲದೆ ಸಮ್ಮಿಸ್ರ ಸರ್ಕಾರದ ಆಡಳಿತ ಶೈಲಿ,default sample_385.wav,ಹಲವೆಡೆ ಮೂಲ ಹೆಸರನ್ನು ಬದಲಿಸಿ ನಿರ್ದರ್ಶನಗಳನ್ನೂ ಇವೆ ಇದೇ ಕಾರಣದಿಂದಾಗಿ ಪ್ರಾದೇಶಿಕತೆ ಮತ್ತು ಸ್ಥಳೀಯತೆ ಸಾರಲು ಭಾರತ ಸ್ವತಂತ್ರವಾದ ಬಳಿಕ ಚೆನ್ನೈ ಸೇರಿದಂತೆ ಹಲವು ನಗರಗಳಿಗೆ ಮರು ನಾಮಕರಣ ಮಾಡಲಾಗಿದೆ,default sample_386.wav,ಈ ವಿವರಗಳು ನಮಗೆ ಅಗತ್ಯ ಏಕೆಂದರೆ ನಮ್ಮ ಇಂಗ್ಲಿಶ ಕಲಿಕೆಯನ್ನು ಕನ್ನಡ ಕಲಿಕೆಯೊಡನೆ ಸಮನ್ವಯಗೊಳಿಸಿಕೊಳ್ಳುವ ಅಗತ್ಯವಿದೆ,default sample_387.wav,ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಕೇಂದ್ರ ಸಚಿವ ಅನಂತ್‌ಕುಮಾರ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಅನಂತ್‌ಕುಮಾರ್‌ ನಿಧನದಿಂದಾಗಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೂ ತುಂಬಲಾರದ ನಷ್ಟವಾಗಿದೆ,default sample_388.wav,ಅದರೊಂದಿಗೆ ಈ ವರ್ಗದ ಅಭ್ಯರ್ಥಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ,default sample_389.wav,ಇನ್ನು ಬೇಸಿಗೆ ಆರಂಭವಾದರೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತವೆ,default sample_390.wav,ಯೋಜನೆಯಲ್ಲಿ ಯಂತ್ರಗಳ ಬಳಕೆಯಿಂದ ಅವ್ಯವಹಾರ ನಡೆದಿದೆ ಸಂಬಂಧಿಸಿದ ಅಧಿಕಾರಿಗಳನ್ನು ಅವಮಾನತ್ತಿನಲ್ಲಿಡಬೇಕು ಎಂದು ಅಖಿಲ ಭಾರತ ಕಿಸಾನ್‌ ಸಭಾ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು,default sample_391.wav,ವಕೀಲ ಗೋಣಿಬಸಪ್ಪ ಮಾತನಾಡಿ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಉತ್ತಮ ಹೊಂದಾಣಿಕೆಯಿಂದ ಇಂದು ರಾಜಿ ಸಂಧಾನದ ಮೂಲಕ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ,default sample_392.wav,ಕೆಆರ್‌ ಮಾರು​ಕಟ್ಟೆಸಮೀ​ಪದ ಸರ್ಕಾರಿ ಶಾಲೆಯ ಸುತ್ತಲೂ ಕಟ್ಟಿದ ಮೂವತ್ತೆರಡು ಮಳಿ​ಗೆ​ಗ​ಳನ್ನು ಕಾನೂನು ಪ್ರಕಾರ ಹಂಚಿಕೆ ಮಾಡು​ತ್ತಿಲ್ಲ,default sample_393.wav,ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವಂತೂ ಶಾಸಕರ ಮಾರುಕಟ್ಟೆಯಾಗಿದೆ ಎಂದು ಅವರು ಪ್ರಸ್ತುತ ರಾಜಕೀಯ ವ್ಯವಸ್ಥೆ ಬೆಳವಣಿಗೆಯ ಕುರಿತಂತೆ ಮಾವಿಕವಾಗಿ ನಡೆದರು,default sample_394.wav,ಮಕ್ಕಳ ಗುಮ್ಮ ಮತ್ತೆ ಯೋಳು ಮಂದಿಗೆ ಥಳಿತ ಮಕ್ಕಳ ಕಳ್ಳರೆಂಬ ವಂದಿತಿಯಿಂದ ಭಾರೀ ಅನಾಹುತ ಟ್ಯಾನರಿ ರಸ್ತೆಯಲ್ಲಿ ಮಾಂಸದೂಟಕ್ಕೆ ಬಂದ ಮೂವರಿಗೆ ಥಳಿತ ಕಾಟನ್‌ಪೇಟೆಯಲ್ಲಿ ಇಬ್ಬರು ಶ್ರೀರಾಮ್ ಪುರದಲ್ಲಿ ಮಾನಸಿಕ ಅಸ್ವಸ್ಥೆ,default sample_395.wav,ಈಗ ಗಾಯಗೊಂಡ ಪಾಕಿ​ಗಳು ಪ್ರತಿ ದಾಳಿ ನಡೆ​ಸು​ವುದು ಖಚಿತ ಆದರೆ ಅವರು ಪ್ರತೀಕಾರಕ್ಕಾಗಿ ಸೇನೆ ಬಳ​ಸು​ವು​ದಿಲ್ಲ ಬದ​ಲಾಗಿ ಉಗ್ರ​ರನ್ನು ಬಳಸಿ ಗಡಿ ಹಾಗೂ ದೇಶದ ಸಾರ್ವ​ಜ​ನಿಕ ಸ್ಥಳ​ಗಳ ಮೇಲೆ ದಾಳಿ ನಡೆ​ಸುವ ಸಾಧ್ಯ​ತೆಯೇ ಹೆಚ್ಚು,default sample_396.wav,ಈ ಹಿಂದೆ ವಿವರಿಸಿದಂತೆ ಇಂಗ್ಲಿಶ ಭಾಷೆಯು ಅಧಿಕಾರ ವಲಯಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲ ಬದಲಿಗೆ ಅದರಿಂದ ಹೊರಹೊಮ್ಮಿರುವಂತಹದ್ದು,default sample_397.wav,ನಾಲ್ಕಕಕ್ಕೆಬಾಟಮ್‌ಸೌಕರ್ಯಕ್ಕಾಗಿ ನಡು ರಸ್ತೆಯಲ್ಲೇ ವಿದ್ಯಾರ್ಥಿಗಳ ಪ್ರತಿಭಟನೆ ಸೂಕ್ತ ಸೌಲಭ್ಯ ಒದಗಿಸಿದ ಪ್ರಾಚಾರ್ಯರ ಅಮಾನತಿಗೆ ಆಗ್ರಹ ಸ್ಥಳಕ್ಕೆ ಶಾಸಕ ಚಂದ್ರಪ್ಪ ಭೇಟಿ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಊಟ,default sample_398.wav,ಗುಜರಾತಿನಲ್ಲಿ ಐವತ್ತ್ ಎಂಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದೆ,default sample_399.wav,ಈ ತಂತ್ರಜ್ಞಾನವನ್ನು ರೈಲ್ವೆ ಇಲಾಖೆ ಮೊದಲ ಬಾರಿಗೆ ಅಳವಡಿಸಿಕೊಳ್ಳುತ್ತಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ,default sample_400.wav,ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಮಾಜಿ ಸಂಸದ ಜನಾರ್ಧನಸ್ವಾಮಿ ಟಿಕೆಟ್ ಬಯಸಿದ್ದು,default sample_401.wav,ಶರ್ಮ ವೆಳ್ಳೈನನ್ನು ಜೊತೆಗೆ ಕರೆದುಕೊಂಡು ಖಾದರ್‌ನನ್ನು ಎಲ್ಲೆಲ್ಲೋ ಹುಲಿ ವೇಷದ ಕಲಾವಿದ ಹುಡುಕಾಡಿದರು,default sample_402.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_403.wav,ಪ್ರಕರಣದಲ್ಲಿ ಭಾಗಿಯಾದವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಅವರ ಕೋರಿಕೆಯಂತೆ ರಕ್ಷಣೆ ನೀಡಲಾಗುವುದು ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದರು,default sample_404.wav,ಈ ಭಾಗದ ಹೊಲಗದ್ದೆಗಳನ್ನು ನೋಡಿದರೆ ಆರ್ಥಿಕ ಬಡತನ ಎದ್ದು ಕಾಣುತ್ತಿದೆಯಾದರೂ ಇಲ್ಲಿ ಭಕ್ತಿಗೆ ಬಡತನವಿಲ್ಲ,default sample_405.wav,ಇದು ಹರಿಹರಪುರಕ್ಕೆ ಸ್ವಲ್ಪವೇ ದೂರ ಇರುವುದರಿಂದ ಗ್ರಾಮ ಪಂಚಾಯತಿ ಅಧಿಕಾರಿಗಳು ಪಟ್ಟಣ ಪಂಚಾಯತ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅದೇ ಸ್ಥಳದಲ್ಲಿ ಕಸ ವಿಲೇವಾರಿಗೆ ಅವಕಾಶವಿರುತ್ತದೆ,default sample_406.wav,ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಅಕ್ರಮ ಮದ್ಯ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ನೇತೃತ್ವದಲ್ಲಿ ತಾಲೂಕಿನ ಬುಳ್ಳಾಪುರ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು,default sample_407.wav,ಇದರಿಂದ ತಾನು ಮಗು​ವಿನ ಪ್ರೀತಿಯಿಂದ ವಂಚಿತನಾಗಿರುವೆ ಎಂದು ಪತಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಈ ವೇಳೆ ಪರಸ್ಪರರು ದಾಖಲಿಸಿಕೊಂಡ ಕೇಸುಗಳನ್ನು ನೋಡಿ ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದರು,default sample_408.wav,ಸುಮಲತಾ ಹಾಗೂ ಅವರ ಪುತ್ರ ಅಭಿಶೇಕ್ ರಾಜಕೀಯ ಪ್ರವೇಶಕ್ಕೆ ನನ್ನ ಸ್ವಾಗತ ಇದೆಆದರೆ,default sample_409.wav,ನಂತರ ಅವರು ಯಡಿಯೂರಪ್ಪನವರೊಂದಿಗೆ ವೇದಿಕೆಗೆ ಆಗಮಿಸಿದರು,default sample_410.wav,ಇಂದಿನ ವಿದ್ಯಾರ್ಥಿಗಳು ಬಹು ಅದೃಷ್ಟವಂತರು ಇದಕ್ಕೆ ಕಾರಣ ಗ್ರಾಮಾಂತ ಪ್ರದೇಶಗಳಲ್ಲಿ ಉತ್ತಮ ವಸತಿ ಶಾಲೆಗಳು ಪ್ರಾರಂಭವಾಗಿರುವುದು,default sample_411.wav,ಸಾಹಿತ್ಯೋತ್ಸವ ನಿರ್ದೇಶಕಿ ನಮಿತಾ ಗೋಖಲೆ ಶಿವಸ್ಮರಣೆಯೊಂದಿಗೆ ಮಾತು ಆರಂಭಿಸಿ ಜೈಪುರ ಸಾಹಿತ್ಯೋತ್ಸವ ಸಾಹಿತ್ಯದ ಮಹಾಕುಂಭ ಮೇಳ ಎಂದು ಕರೆದರು,default sample_412.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_413.wav,ಇನ್ನು ಆಪರೇಷನ್‌ ಕಮಲದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತ್ರವೇ ಮಾತನಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಹೆಬ್ಬಾಳ್ಕರ್‌ ಅವರು ತಮಗೆ ಆರ್ಥ ಕೊಟ್ಟವರ ಹೆಸರನ್ನ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು,default sample_414.wav,ಜಲಕಂಠೇಶ್ವರ ನಗರದ ಶಾಲೆ ಕಟ್ಟಡ ದುರಸ್ತಿಯಿಂದ ಕೂಡಿದೆ ಗಾಂಧಿನಗರ ಶಾಲೆ ಸ್ಥಿತಿ ಗಂಭೀರ ಇರುವ ಕಾರಣ ಮಕ್ಕಳು ಪ್ರವೇಶ ಪಡೆಯುತ್ತಿಲ್ಲ,default sample_415.wav,ವಿನಿಶಾ ಅವರು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲೂ ಆಂಗ್ಲೋ ಇಂಡಿಯನ್‌ ನಾಮನಿರ್ದೇಶಿತ ಸದಸ್ಯರಾಗಿದ್ದರು,default sample_416.wav,ಪ್ರಕೃತಿಯ ರೌದ್ರ ಸ್ವರೂಪವನ್ನು ಇವನು ಪ್ರತಿನಿಧಿಸುತ್ತಾನೆ.,default sample_417.wav,ಧರ್ಮಸುರ ಪರ್ವತದ ಪಯಣ ಕಷ್ಟಕರವಾಗಿರುವುದರಿಂದ ಅಂತಿಮವಾಗಿ ಮೌಂಟ್‌ ಅಂಗ್ಡುರಿಗೆ ತೆರಳಿ ವಾಪಸ್ಸಾದೆವು ಹಿಮಪಾತ ಚಳಿ ಲೆಕ್ಕಿಸದೆ ನಿಯಮಿತ ಆಹಾರ ಸೇವಿಸುತ್ತ ಇಪ್ಪತ್ತೈದು ದಿನಗಳ ಈ ಆರೋಹಣ ಆವರೋಹಣದ ಕ್ಷಣಗಳು ಮೈ ರೋಮಾಂಚನಗೊಳಿಸುವಂತಿದ್ದು ಜೀವನದಲ್ಲಿ ಹೊಸ ಉತ್ಸಾಹ ಮೂಡಿದಂತಾಗಿದೆ ಎಂದರು,default sample_418.wav,ಚಿತ್ರದುರ್ಗ ನಗರದ ವಾಸವಿ ದೇವಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ನೂರಾ ಐವತ್ತನೇ ಜನ್ಮದಿನದ ಅಂಗವಾಗಿ ಗಾಂಧಿ ಸ್ಮರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,default sample_419.wav,ಈ ವೇಳೆ ಸಚಿವರಾದ ಶಿವಶಂಕರ ರೆಡ್ಡಿ ಡಿಸಿತಮ್ಮಣ್ಣ ಹಾಗೂ ವೆಂಕಟರಮಣಪ್ಪ ಇದ್ದರು ಮುಂಗಾರು ಕೈಕೊಟ್ಟಹಿನ್ನೆಲೆಯಲ್ಲಿ ಕಾಂತರಾಜಪ್ಪ ಬಿತ್ತನೆ ಮಾಡಿದ ರಾಗಿ ಬೆಳೆ ಸ ನೆಲ ಕಚ್ಚಿತ್ತು ಎಂದು ತಿಳಿದುಬಂದಿದೆ,default sample_420.wav,ವಿವಾದ ಇತ್ಯರ್ಥಪಡಿಸುವ ಹೊಣೆಯನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟಿ ಸರ್ಕಾರದ ನಿಲುವನ್ನು ಸುಪ್ರಿಂ ಕೋರ್ಟ್‌ ನ್ಯಾಯಾಧೀಶ ನ್ಯಾ ಡಿವೈ ಚಂದ್ರಚೂಡ್‌ ತರಾಟೆಗೆ ತೆಗೆದುಕೊಂಡಿದ್ದಾರೆ,default sample_421.wav,ಜಗತ್ತಿನಲ್ಲಿ ಫ್ರೆಂಚ್‌ರಷ್ಯನ್‌ ಕ್ರಾಂತಿಗಳನ್ನು ಮಹಾನ್‌ಕ್ರಾಂತಿ ಎಂದು ಕರೆದಿದೆ ಇವುಗಳ ವ್ಯಾಪ್ತಿಯ ಉದ್ದೇಶ ಬಲ್ಲ ದೇಜಗೌ ಇವು ಒಂದು ಕಾರಣಕ್ಕೆ ಮಾತ್ರ ನಡೆದಿದೆ,default sample_422.wav,ನನಗೆ ಭದ್ರತೆ ಏಕೆ ನೀಡುತ್ತಿಲ್ಲ ರಾಜ್ಯದಲ್ಲಿ ಆತಂಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ,default sample_423.wav,ಈ ಚುನಾ​ವ​ಣೆ​ಯ​ಲ್ಲಿ ಜೆಡಿಎಸ್‌ ಪಕ್ಷ ಎರಡನೇ ಸ್ಥಾನ ಪಡೆಯುವ ಲಕ್ಷಣಗಳಿವೆ ಎರಡ್ ಸಾವಿರ್ದಾ ಹದ್ಮೂರರ ಚುನಾ​ವ​ಣೆ​ಯಲ್ಲಿ ಬಿಜೆಪಿ ಒಂದು ಸ್ಥಾನ​ವನ್ನು ಮಾತ್ರ ಗೆದ್ದಿತ್ತು ಆ ಅಭ್ಯ​ರ್ಥಿಯೂ ಕಾಂಗ್ರೆಸ್‌ ಸೇರ್ಪ​ಡೆ​ಯಾ​ಗಿ​ದ್ದರು,default sample_424.wav,ಟಿಪ್ಪು ಜಯಂತಿ ಆಚರಿಸದಂತೆ ಟಿಪ್ಪು ವಿರೋಧಿ ಸಮಿತಿ ಮನವಿ ಸಲ್ಲಿಸಿದ್ದು ಸರ್ಕಾರವು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಆ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ,default sample_425.wav,ಈಗಾಗಲೇ ಆರು ಮಂದಿಯನ್ನು ಬಲಿ ತೆಗೆದುಕೊಂಡಿದೆ,default sample_426.wav,ನರಸಿಂಹರಾಜಪುರ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,default sample_427.wav,ಇನ್ನು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದರೆ ಬಿಜೆಪಿಗೆ ಏನೂ ಆಗುವುದಿಲ್ಲ ಅವರಿನ್ನೂ ರಾಜಕೀಯ ಹಸುಳೆ ಕಾಂಗ್ರೆಸ್‌ನವರಿಗೆ ನೇತೃತ್ವದ ಅಭಾವ ತುಂಬಾ ಕಾಡುತ್ತಿದೆ,default sample_428.wav,ಈ ಹಬ್ಬದ ಭಾಗವಾಗಿ ಡಿಸೆಂಬರ್ಏಳರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು ಮೊದಲ ದಿವಸ ಪೆಟ್‌ ಶೋ ಬಾಡಿ ಬಿಲ್ಡ​ರ್‍ಸ್ಗಳ ಪ್ರದರ್ಶನ,default sample_429.wav,ಸಂಸದ ಬಿಎನ್‌ ಚಂದ್ರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಕಾರ್ಯವೈಖರಿ ವಿಮರ್ಶಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್‌ ಹೇಳಿಕೆಗೆ,default sample_430.wav,ದಿನಪತ್ರಿಕೆ ನೋಡಿಕೊಡು ಬಂದೆ,default sample_431.wav,ಕೃಷ್ಣಾನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಅಸಮರ್ಪಕ ನೀರು ಸರಬರಾಜಿನ ಪರಿಣಾಮ ಅಚ್ಚುಕಟ್ಟಿನ ರೈತರು ನೀರಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು ಒಂದೇ ಬೆಳೆಗೆ ನೀರು ಉಣಿಸುವುದು ಕಷ್ಟಎನ್ನುವ ಸನ್ನಿವೇಶ ನಿರ್ಮಾಣಗೊಂಡಿದೆ,default sample_432.wav,ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಗುರುಮೂರ್ತಿ ಮಾತನಾಡಿ ಶೋಷಿತರ ನೆರವಿಗೆ ಹಗಲಿರುಳು ಶ್ರಮಿಸುತ್ತಿರುವ ಹೋರಾಟಗಾರ ಕೃಷ್ಣಪ್ಪ ತಮ್ಮ ಒಂದು ಎಕರೆ ಅಡಕೆ ತೋಟವನ್ನು ಅಲೆಮಾರಿ ಕುಟುಂಬದವರಿಗೆ ದಾನ ನೀಡುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ,default sample_433.wav,ನಲ್ವತ್ತೇಳು ವರ್ಷದ ಕಿಮ್‌ ಹರ್‌ರನ್ನು ಒಂದೂವರೆ ವರ್ಷದ ಹಿಂದೆ ರಾಷ್ಟ್ರೀಯ ತಂಡದ ಡಬಲ್ಸ ತರಬೇತುದಾರರಾಗಿ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ನೇಮಕ ಮಾಡಿತ್ತು,default sample_434.wav,ಕಾಸರಗೋಡು ಕನ್ನಡಿಗರು ಮತ್ತು ದಕ್ಷಿಣ ಕನ್ನಡದ ಸಂಸ್ಕೃತಿಯು ಸಾಮ್ಯತೆ ಕಾಸರಗೋಡಿನ ಪ್ರಾಚೀನತೆಯನ್ನು ಸಾರುತ್ತದೆ,default sample_435.wav,ಉಪಮೇಯರ್‌ ಕೆಚಮನ್‌ಸಾಬ್‌ ವಕ್ಫ್ ಮಂಡಳಿ ಅಧ್ಯಕ್ಷ ಮಹ್ಮದ್‌ ಸಿರಾಜ್‌ ಸಾಶಿಇ ಉಪ ನಿರ್ದೇಶಕ ಲಿಂಗರಾಜು ಇತರರು ಇದ್ದರು,default sample_436.wav,ಆಯಾ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಮತಕೇಂದ್ರದ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು ಪ್ರಗತಿಯ ಬಗ್ಗೆ ಮಾಹಿತಿ ಸಲ್ಲಿಸಬೇಕು,default sample_437.wav,ಎರಡ್ ಸಾವಿರದ ಹತ್ತೊಂಬತ್ತು ರ ಜನವರಿ ಇಪ್ಪತ್ತ್ ಆರ ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಶ್ವೇತ ಭವನ ಅಧಿಕೃತವಾಗಿ ತಿಳಿಸಿದೆ,default sample_438.wav,ಇದು ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ನಡುವಿನ ಬಿಕ್ಕಟ್ಟನ್ನು ಇನ್ನಷ್ಟುತೀವ್ರಗೊಳಿಸಿತ್ತು ಅದರ ಬೆನ್ನಲ್ಲೇ ನೂತನ ಗವರ್ನರ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯು ತನ್ನ ಆಡಳಿತದಲ್ಲಿನ ತನ್ನ ಚೌಕಟ್ಟನ್ನು ಮರುಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ,default sample_439.wav,ಈಚೆಗೆ ಕನ್ನಡ ನಾಮಫಲಕಗಳು ಕನ್ನಡ ಅಂಕಿ ಅಂಶಗಳು ಬಳಕೆಗೆ ಬರಲು ಒತ್ತಾಯ ಬಂದಾಗ ಇಂಗ್ಲಿಶ‍ಪರ ವಾದಿಗಳು ಕನ್ನಡಪರತೆಯನ್ನು ಅಂಧಾಭಿಮಾನ ದುರಭಿಮಾನವೆಂದರು,default sample_440.wav,ಅಧಿಕಾರಿಗೆ ಚಪ್ಪಲಿ ತೋರಿಸಿದ ಕಾರ್ಪೊರೇಟರ್‌ ಪರ ಶಾಸಕ ಕೆಎಸ್‌ಈಶ್ವರಪ್ಪ ಹೇಳಿಕೆ ನೀಡಿದ್ದಾರೆ ಜನಪ್ರತಿನಿಧಿಯೋರ್ವರ ನಡೆ ನಿಜಕ್ಕೂ ಖಂಡನೀಯ ಎಂದರು,default sample_441.wav,ಅಭ್ಯರ್ಥಿಗಳ ಆಯ್ಕೆಯಾಗಿರುವ ಮೂರು ಕ್ಷೇತ್ರಗಳ ಪೈಕಿ ಶಿವಮೊಗ್ಗದಿಂದ ರಾಘವೇಂದ್ರ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಬಹು ಹಿಂದೆಯೇ ನಿಶ್ಚಿತವಾಗಿತ್ತು,default sample_442.wav,ಹೀಗಾಗಿ ಯಾವ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿದೆಯೋ ಆ ತಂಡಕ್ಕೆ ಸರಣಿ ಒಲಿಯಲಿದೆ,default sample_443.wav,ಒಂದಿಲ್ಲೊಂದು ಕೆಲಸ ಮಾಡುತ್ತಲೇ ಕಳೆದವರು ಅವಸರದ ಜಾಯಮಾನದವರಲ್ಲ ನಿಧಾನವಾದರೂ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದವರು,default sample_444.wav,ಈ ಸೇವೆಗಳು ಸಾಂಪ್ರದಾಯಿಕ ಸೇವೆಗಳಿಗೆ ಹೆಚ್ಚು ಕಡಿಮೆ ಸಮಾನವಾದ ವಿಶಾಲ ಶ್ರೇಣಿಯ ಸೌಲಭ್ಯಗಳನ್ನು ನೀಡುತ್ತವೆ,default sample_445.wav,ಜನಾರ್ದನ ರೆಡ್ಡಿ ಅವರ ಆಪ್ತ ಮೆಹಫಜ್‌ ಅಲಿಖಾನ್‌ಗೆ ಕೂಡ ತನಿಖಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದು ಇಪ್ಪತ್ತ್ ನಾಲ್ಕು ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ,default sample_446.wav,ಡಾ ಸಿಂಗ್‌ಗೂ ಗೊತ್ತಾಗುತ್ತಿರಲಿಲ್ಲ ಕಾಂಗ್ರೆಸ್‌ ಪಕ್ಷದಲ್ಲಿ ಆಗುತ್ತಿದ್ದ ಕೆಲವೊಂದು ವಿಚಾರಗಳು ಹಾಗೂ ಆದೇಶಗಳು ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಗೊತ್ತಾಗದೇ ನಡೆದು ಹೋಗುತ್ತಿದ್ದವು,default sample_447.wav,ಅದು ಹಿಂದು​ಗಳ ಶೌರ್ಯ ದಿನ​ವ​ನ್ನಾಗಿ ಇಡೀ ದೇಶಾ​ದ್ಯಂತ ಆಚ​ರಿ​ಸ​ಲಾ​ಗು​ತ್ತಿದೆ ಎಂದರು ವಿವಾ​ದಿತ ಕಟ್ಟಡ ನಿರ್ಮೂ​ಲನೆ ಮಾಡಿದ ಐತಿ​ಹಾ​ಸಿಕ ದಿನ ಇದಾ​ಗಿದೆ,default sample_448.wav,ಯುವಕರು ಪುಣ್ಯಸ್ಮರಣೆ ಆಯೋಜನೆ ಮೂಲಕ ದೇಶದ ಯೋಧರ ತ್ಯಾಗದ ಸೇವೆಯ ಗರಿಮೆಗೆ ಮಹತ್ವದ ಕೊಡುಗೆ ನೀಡಿ ದೇಶಮೊದಲು ಎಂಬ ಭಾವನೆ ಮೂಡಿಬರುವಲ್ಲಿ ಕೊಡುಗೆ ನೀಡಿದ್ದಾರೆ ಎಂದರು,default sample_449.wav,ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನೌಷಧಿ ಮಳಿಗೆಯನ್ನು ರಾತ್ರಿ ಎಂಟುಮೂವತ್ತರವರೆಗೆ ವಿಸ್ತರಿಸುವಂತೆ ಸೂಚಿಸಿದರು,default sample_450.wav,ಬಳಿಕ ಅಂಬೇಡ್ಕರ್‌ ವೃತ್ತ ಓಬವ್ವ ವೃತ್ತದ ಮೂಲಕ ಸಾಗಿ ನಗರದ ಜಯದೇವ ಕ್ರೀಡಾಂಗಣದಲ್ಲಿ ಸಮಾವೇಶಗೊಂಡರು,default sample_451.wav,ಶೃಂಗೇರಿ ಪಟ್ಟಣದ ರಾಜಬೀದಿಯಲ್ಲಿ ನಡೆದ ಶಾರದಾಂಬಾ ಮಹಾರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಎಲ್ಲರ ಗಮನ ಸೆಳೆದ ಆಕರ್ಷಕ ಸ್ತಬ್ಧಚಿತ್ರ,default sample_452.wav,ಅನಂತರದಲ್ಲಿ ವಿ ಪಿ ಸಿಂಗ್‌ ನೇತೃತ್ವದ ಸರ್ಕಾರವಿರುವಾಗ ಶಿಕ್ಷಣ ಮತ್ತು ನೌಕರಿಯಲ್ಲಿ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಮೀಸಲಾತಿ ಅನುಷ್ಠಾನದ ವಿರುದ್ಧ ಪ್ರತಿಕ್ರಿಯೆ ಕೇಳಿಬಂತು,default sample_453.wav,ಉಳಿದ ಪತ್ರ ಸೇವೆ ಉಳಿತಾಯ ಖಾತೆಯ ಸೇವೆ ವೃದ್ಧಾಪ್ಯ ವೇತನ ಪತ್ರಗಳು ಮತ್ತಿತರ ಸೇವೆಗಳು ಹಳ್ಳಿ ಭಾಗದಲ್ಲಿ ಸ್ಥಗಿತಗೊಂಡಿವೆ ಸಾರ್ವಜನಿಕರಿಗೆ ಇದರಿಂದ ತುಂಬಾ ತೊಂದರೆಯಾಗಿದೆ,default sample_454.wav,ಆದರೆ ಗುಂಡು ತೆಗೆಯಲು ಸಾಧ್ಯವಾಗಲಿಲ್ಲ ಹೀಗಾಗಿ ಅದೇ ಸ್ಥಿತಿಯಲ್ಲಿ ಮದುವೆ ಆಗಿದ್ದಾನೆ,default sample_455.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_456.wav,ಇವರಿಬ್ಬರು ಶಿಕಾರಿಗೆ ತೆರಳಿದ್ದಾಗ ಹಂದಿಕಾಟ ತಪ್ಪಿಸಲು ಸ್ಥಳೀಯರು ತಮ್ಮ ಜಮೀನಿಗೆ ಅಳವಡಿಸಿದ್ದ ವಿದ್ಯುತ್‌ ತಂತಿಯಿಂದ ವಿದ್ಯುತ್‌ ಸ್ಪರ್ಶಗೊಂಡು ಇಲ್ಲವೆ ಓಡಿ ಹೋಗುವಾಗ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ,default sample_457.wav,ನಿಖಿಲ್‌ರನ್ನು ಗೆಲ್ಲಿಸಿ ತೋರಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧೆಗೆ ಸಚಿವ ಪುಟ್ಟರಾಜು ವಿರೋಧ ವ್ಯಕ್ತಪಡಿಸಿದ ಬೆನ್ನಲೇ ಅಂಬಿ ಬೆಂಬಲಿಗರು ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ,default sample_458.wav,ಎಡಿಟೆಡ್‌ ನವದುರ್ಗೆಯರ ಆರಾ​ಧನೆ ಸರ್ವ​ರಿಗೂ ಒಳಿತು ತರ​ಲಿ ದಾಂಡಿಯಾ ರಾಸ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆಆರ್‌ ಜಯ​ಶೀಲ ದಾವ​ಣ​ಗೆರೆ,default sample_459.wav,ಅಂತರ ರಾಷ್ಟ್ರೀಯ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಮ್ಯಾನೇಜ್‌ಮೆಂಟ್ ಎಂದು ಹೆಸರಿಟ್ಟು ಜಾರಿ ಮಾಡುವುದು ದಕ್ಷ ದಲಿತ ಯುವ ಶಕ್ತಿ ನಿರ್ದೇಶಕರನ್ನು ನೇಮಿಸಬೇಕು,default sample_460.wav,ಕನ್ನಡ ಮೊದಲು ಶೋಕಿಗಾಗಿ ಇಂಗ್ಲಿಷ್‌ ಮಾತು ಬೇಡ ಅದು ಅನಿವಾರ್ಯತೆ ಇದ್ದಾಗ ಮಾತ್ರ ಇರಲಿ ಕನ್ನಡ ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಕನ್ನಡದ ನಮ್ಮತನ ಗಟ್ಟಿಮಾಡಿಕೊಳ್ಳಿರಿ ಎಂದು ಸಲಹೆ ನೀಡಿದರು,default sample_461.wav,ಮಾದರಿ ನಗರವನ್ನಾಗಿ ನಿರ್ಮಿಸಲು ಶ್ರಮಿಸುತ್ತೇವೆ ಎಲ್ಲ ಸಂಘಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ,default sample_462.wav,ಕೃತಿ ಕುರಿತು ಮಾತನಾಡಿದ ಶಾಯರಿ ಕವಿ ಪ್ರೊಫೆಸರ್ಎಚ್‌ಎಭಿಕ್ಷಾವರ್ತಿಮಠ್ ಮಾತನಾಡಿ ಅನುವಾದದ ಮೂಲಕ ಒಂದು ಭಾಷೆಯ ಕೃತಿ ಮತ್ತೊಂದು ಭಾಷಿಕರಿಗೆ ತಲುಪುವ ಮೂಲಕ ಸಾಹಿತ್ಯ ಕ್ಷೇತ್ರ ಅಭಿವೃದ್ಧಿಯಾಗುತ್ತದೆ,default sample_463.wav,ಆಗ ಪ್ರಖ್ಯಾತ ಶಾಪ್‌ರ್‍ಶೂಟರ್‌ ನವಾಬ್‌ ಶಫತ್‌ ಅಲಿ ಪುತ್ರ ಅಸ್ಗರ್‌ ಅಲಿ ಗುಂಡು ಹಾರಿಸಿದ್ದಾರೆ,default sample_464.wav,ತೀವ್ರ ಗಾಯಗೊಂಡು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ,default sample_465.wav,ದೇವಾಲಯವನ್ನು ಸರ್ಕಾರ ಮಠಕ್ಕೆ ಕೊಡುವಾಗ ಇದ್ದ ಆಸ್ತಿ ದಾಖಲೆಗಳನ್ನು ಸಹ ಪರಿಶೀಲಿಸಿ ಈಗ ಆ ಎಲ್ಲ ದಾಖಲೆ ಆಸ್ತಿಗಳ ಪರಿಶೀಲನೆಯನ್ನು ನಡೆಸಿದ್ದಾರೆ,default sample_466.wav,ಸಮಾಜಮುಖಿಯಾಗಿರುವ ಹವ್ಯಕ ಮತ್ತಷ್ಟು ಅಭಿವೃದ್ಧಿಯಾಗಲಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠ ನಾನು ಬದುಕಿರಲು ಹವ್ಯಕರೇ ಕಾರಣ,default sample_467.wav,ಆದರೆ ಕೆಲ ಹೊತ್ತಿನಲ್ಲಿ ಅದೇ ಚಾನೆಲ್‌ನಲ್ಲಿ ಕಾಣಿಸಿಕೊಂಡ ಸೋವನ್‌ ಚಟರ್ಜಿ ಪತ್ನಿ ರತ್ನಾ ಈ ಎಲ್ಲಾ ಆರೋಪವನ್ನು ನಿರಾಕರಿಸಿದರು,default sample_468.wav,ರಾಜ್ಯ ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಸೂದೆಯನ್ನು ಕೈಬಿಡಬೇಕು,default sample_469.wav,ಏಷ್ಯಾಡ್‌ ಅಥ್ಲೀಟ್ಸ್‌ಗೆ ಬಿಸಿಸಿಐ ಶುಭ ಹಾರೈಕೆ ನವದೆಹಲಿ,default sample_470.wav,ನಗರದ ಸಾಹಿತ್ಯ ಸಂಗಮ ಸಂಸ್ಥೆ ಗುರುತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎರಡ್ ಸಾವಿರ್ದಾ ಹದ್ನೆಂಟರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು,default sample_471.wav,ನಿವೃತ್ತರಾದ ಹಿರಿಯ ಸಹಾಯಕ ನಿರ್ದೇಶಕ ಚನ್ನವೀರಪ್ಪರನ್ನು ಬೀಳ್ಕೋಡಲಾಯಿತು,default sample_472.wav,ಈ ನಡುವೆ ಫೆಡರೇಶನ್‌ ಆಪ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ವತಿಯಿಂದ ಕೆಲವು ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಾಗಿದೆ,default sample_473.wav,ಮಾರುಕಟ್ಟೆವ್ಯವಸ್ಥೆಯನ್ನು ಸಹ ರೈತರಿಗೆ ಮಾಡಲು ಮತ್ತು ಬೆಂಬಲ ಬೆಲೆಯಲ್ಲಿ ರೈತರು ಬೆಳೆದ ಬೆಳೆಯನ್ನು ಸರ್ಕಾರ ಖರೀದಿಸಲು ಈ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲು ಸಹಕಾರ ಇಲಾಖೆ ನಿರ್ಧರಿಸಿದೆ,default sample_474.wav,ಆದರೆ ಸಿಕ್ಕಾಪಟ್ಟಿಅಗಲ ಹಾಗೂ ಅತ್ಯಂತ ಚಿಕ್ಕ ತೆನೆಗಳನ್ನು ಹೊಂದಿದೆ ಸರಿಯಾಗಿ ಕಾಳುಗಳನ್ನೂ ಸಹ ಕಟ್ಟಿಲ್ಲದಿರುವುದು ರೈತರಿಗೆ ಇಳುವರಿ ಕುಂಠಿತಗೊಳ್ಳುವ ಆತಂಕ ತಂದೊಡ್ಡಿದೆ,default sample_475.wav,ಕೆಲವು ಕಡೆ ಗೋಕಟ್ಟೆಕಾಮಗಾರಿ ನಡೆಯದೆಯೇ ಹಣ ಪಾವತಿಯಾಗಿದೆ ಎಂದು ತಾಲೂಕ್ ಪಂಚಾಯತ್ ಸದಸ್ಯರಾದ ಈರಣ್ಣ ಪ್ರಕಾಶ್ ಬಸವನಗೌಡ ಮೈದೂರು ರಾಮಣ್ಣ ಹುಲ್ಲಿಕಟ್ಟಿಚಂದ್ರಪ್ಪ ರೇವಣಗೌಡ ಪಾಟೀಲ್ ಆರೋಪಿಸಿದರು,default sample_476.wav,ಆ ಕೆರೆಗೆ ಗ್ರಾನೈಟ ವೇಸ್ಟ್‌ ಹಾಗೂ ಡಸ್ಟ್‌ಗಳನ್ನು ಹಾಕಲಾಗುತ್ತಿತ್ತು,default sample_477.wav,ಗೂಂಡಗಳನ್ನು ಇಟ್ಟುಕೊಂಡು ಸಂಜೆ ವೇಳೆಗೆ ಹಣ ವಸೂಲಿ ಮಾಡುತ್ತಾರೆ ಇಂತಹ ಗೂಂಡಾಗಿರಿಯಿಂದ ಮುಕ್ತಿ ಕೊಡಿಸಿ ಬಡವರ ರಕ್ತ ಹೀರುವವರಿಂದ ಬಿಡಿಸಲು ಯೋಜನೆ ಈ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು,default sample_478.wav,ಹಿರಿಯರಿಗೆ ಗೌರವ ಕೊಡಬೇಕೆಂಬುದನ್ನು ಕಲಿಸುವ ಈ ದೇಶವೇ ಶ್ರೇಷ್ಠವಾದ ದೇಶ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ ಹೇಳಿದರು,default sample_479.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್,default sample_480.wav,ಈ ವೇಳೆ ವೈದ್ಯಕೀಯ ಪರೀಕ್ಷೆಗಳು ನಡೆಸಿದಾಗ ಜೂನ್‌ನಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಇರುವುದು ದೃಢಪಟ್ಟಿತ್ತು,default sample_481.wav,ಮೃತರು ಪತ್ನಿ ಇಬ್ಬರು ಪುತ್ರರನ್ನು ಆಗಲಿದ್ದಾರೆ ಮೃತರ ಅಂತ್ಯಕ್ರಿಯೆ ಮಂಗಳವಾರ ಗುಬ್ಬಿ ಗ್ರಾಮದಲ್ಲಿ ನೆರವೇರಿತು,default sample_482.wav,ಇದರಿಂದ ಸರ್ಕಾರಕ್ಕೇನೂ ತೊಂದರೆ ಇಲ್ಲ ಬಿಜೆಪಿಯವರು ಸರ್ಕಾರ ಕೆಡವಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ,default sample_483.wav,ಶಾಂತಿ ನೆಮ್ಮದಿಯಿಂದ ನೀಡಿದ ಗ್ರಾಮ ದೇವತೆಗಳನ್ನು ಸದಾ ಪೂಜ್ಯ ಭಾವನೆಯಿಂದ ಕಾಣಬೇಕಿದೆ,default sample_484.wav,ಆದರೂ ಇದೀಗ ಅಂದರೆ ನಾನೂರು ವರ್ಷಗಳ ಬಳಿಕ ಗರ್ಭಗುಡಿಗೆ ಪುರುಷರಿಗೆ ಪ್ರವೇಶ ಕಲ್ಪಿಸಲಾಗಿದೆ,default sample_485.wav,ಕಾರ್ಯಾಗಾರದಲ್ಲಿ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟ್ಟಿ ವಕೀಲರ ಸಂಘದ ಅಧ್ಯಕ್ಷ ಪರಮೇಶ್‌ ವಕೀಲೆ ಮಮತಾ ಉಪಸ್ಥಿತರಿದ್ದರು,default sample_486.wav,ರಾಜ್ಯದಲ್ಲಿ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೆ ರಾಜ್ಯದ ಸಮ್ಮಿಶ್ರ ಸರ್ಕಾರ ಗಮನಹರಿಸದೇ ಸ್ತಬ್ಧವಾಗಿದೆ ಇದರ ಬಗ್ಗೆ ಯಾ ಜಿಲ್ಲಾ ಉಸ್ತುವಾರಿ ಸಚಿವರೂ ಯೋಚಿಸುತ್ತಿಲ್ಲ,default sample_487.wav,ಅದು ನೂರು ವರುಷಗಳ ನಂತರ ಭಾರತದ ಹೆಬ್ಬಾಗಿಲ ಬಳಿ ಅಮೂಲ್ಯ ಆಭರಣದಂತೆ ಇಂದಿಗೂ ಇದೆ,default sample_488.wav,ಅವರ ಮಾತಿನಿಂದ ನೋವಾಗಿದೆ ಉಡಾಫೆ ಸರ್ಕಾರ ಎಂದು ಟೀಕೆ ಮಾಡಿರುವುದು ಕನ್ನಡ ನಾಡಿನ ಜನರಿಗೆ ಮಾಡಿದ ಅವಮಾನ,default sample_489.wav,ಆ ಮಾತಿನ ಬೆಳಕಲ್ಲೇ ಮುನ್ನಡೆಯುತ್ತಿದ್ದೇನೆ ಬಾಕ್ಸ್‌ ಫುಕುವೋಕ ಸ್ಫೂರ್ತಿ ಆಗ ಅವರ ನೆರವಿಗೆ ಬಂದದ್ದು ಫುಕುವೋಕ ಎಂಬ ಜಪಾನಿನ ರೈತ,default sample_490.wav,ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಕೋರ್ಟ್ ಮೈತ್ರಿಗೆ ಜನರ ಸಮ್ಮತಿ ಮುದ್ರೆ ಶಿವಮೊಗ್ಗದಲ್ಲಿ ಬಿಜೆಪಿಯ ಗೆಲುವಿನ ಅಂತರ ಮೂರು ಲಕ್ಷದಿಂದ ಐವತ್ತು ಸಾವಿರಕ್ಕೆ ಇಳಿದಿದೆ,default sample_491.wav,ಭಾರತೀಯ ನಿಯೋಗದ ನೇತೃತ್ವ ವಹಿಸಿ ಜಿನೀವಾದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಪ್ರಬಲ ಪ್ರತಿಪಾದನೆ ಮಾಡಿದ್ದು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಅವರ ಶಿಖರ ಸಾಧನೆ,default sample_492.wav,ಮುವತ್ತೈದ ರಿಂದ ಇಪ್ಪತ್ನಾಲ್ಕಕ್ಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ ತಾಯ್ತನದ ನಂತರ ಶೇಕಡ ಎಪ್ಪತ್ತ ರಷ್ಟು ಮಹಿಳೆಯರು ಮಾತ್ರ ಕೆಲಸಕ್ಕೆ ಹಿಂದಿರುಗುತ್ತಾರೆ,default sample_493.wav,ಜಮೀನು ರಹಿತ ವಾರೆಂಟ್‌ ಜಾರಿಗೊಳಿಸುವ ಪ್ರಕರಣ ಇಂದಲ್ಲ ಈ ಪ್ರಕರಣದಲ್ಲಿ ಮೊದಲು ಸಮನ್ಸ್‌ ಜಾರಿ ಮಾಡಬಹುದಷ್ಟೇ ಎಂದು ತಿಳಿಸಿ ಪ್ರಕರಣವನ್ನು ಅಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿ,default sample_494.wav,ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸಿಸಿಐಎಂ ಅಧಿಕಾರಿಗಳ ಸಮಿತಿಯು ಈ ಪ್ಲಾಂಟೇಶನ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿತ್ತು,default sample_495.wav,ಜನವರಿಯಲ್ಲಿ ಮೇಲ್ಮನವಿಗಳು ವಿಚಾರಣೆಗೆ ಬರಲಿವೆ,default sample_496.wav,ವಿಷಯುಕ್ತ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದ ಅವರು ಹಣ ಅಧಿಕಾರ,default sample_497.wav,ಬಾಟಂಬಾಕ್ಸ್ ಇದು ಅಬಲರ ಸಬಲಕ್ಕಾಗಿ ಸಹಾರ್ಯಾರ್ಥ ಯಕ್ಷಗಾನ ಪೋರ್ದಾ ಇಂಟಂ ನ್ಯಾಷನಲ್‌ ಸ್ಕೂಲ್‌ ರಂಗ ಅಧ್ಯಯನ ತಂಡ ವಿದ್ಯಾರ್ಥಿಗಳಿಂದ ಆಯೋಜನೆ,default sample_498.wav,ವಿಚಾರಣೆ ವೇಳೆ ಸರ್ಕಾರದ ಪರ ವಾದಿಸಿದ ಉದಯ ಹೊಳ್ಳ ಅವರು ಸೆಪ್ಟೆಂಬರ್ಆರರಂದು ಹೊರಡಿಸಿರುವ ಪರಿಷ್ಕೃತ ಮೀಸಲು ಪಟ್ಟಿಯನ್ನು ಹಿಂಪಡೆದು,default sample_499.wav,ಸಮಾಜವೂ ಕೂಡ ಉತ್ತಮವಾಗಿರುತ್ತದೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಮಿಕರ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದು,default sample_500.wav,ಕೋಳಿ ಮೊಟ್ಟೆಮೊಟ್ಟೆಯ ಆಲ್ಬ್ಯೂಮಿನ್ ಚಿಪ್ಪಿನ ಹೊದಿಕೆ ಮತ್ತು ಚಿಪ್ಪುಗಳು.,default sample_501.wav,ರೆಫ್ರಿಜರೇಟರ್‌ ಬಾಗಿಲನ್ನು ಅನವಶ್ಯಕವಾಗಿ ತೆರೆದರೆ ವಿದ್ಯುತ್‌ ಪೋಲಾಗಲಿದೆ ಹೆಚ್ಚು ದಕ್ಷತೆಯ ವಿದ್ಯುತ್‌ ಉಪಕರಣಗಳನ್ನು ಬಳಸಿಕೊಂಡರೆ ವಿದ್ಯುತ್‌ ಅನಾಹುತವನ್ನು ತಪ್ಪಿಸಬಹುದು,default sample_502.wav,ಇದರಿಂದ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ,default sample_503.wav,ಅದೇ ರೀತಿ ಶೇಕಡಾ ಎರಡರಷ್ಟು ಹಣವನ್ನು ಕ್ರೀಡೆಗಳಿಗೆ ಸರಿಯಾಗಿ ಬಳಸಬೇಕಾಗಿದೆ ಇಂದಿನ ವಿದ್ಯಾರ್ಥಿಗಳು ಮೊಬೈಲ್‌ ವಾಟ್ಯಆ್ಯಪ್‌,default sample_504.wav,ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರೇ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು,default sample_505.wav,ವಿದ್ಯಾರ್ಥಿ ಜೀವನದ ಪ್ರತಿ ಹಂತದಲ್ಲಿಯೂ ಭವಿಷ್ಯದ ಸುಭದ್ರ ಜೀವನ ನಿರ್ಮಿಸಿಕೊಳ್ಳುವುದರ ಕಡೆಗೇ ಹೆಚ್ಚು ಗಮನ ನೀಡಬೇಕು ಯಾವುದೇ ಘಟನೆಗಳಿಗೆ ಆಸ್ಪದ ಕೊಡದೆ ಸುಂದರ ಜೀವನ ನಿರ್ಮಾಣ ಮಾಡಿಕೊಳ್ಳಬೇಕು,default sample_506.wav,ಅದನ್ನು ಬದಲಾಯಿಸಬೇಕು ಈ ಹಿನ್ನೆಲೆಯಲ್ಲಿ ನಾವು ರಾಜಕಾರಣ ನೋಡಬೇಕಾಗಿದೆಆ ಇದಕ್ಕಾಗಿ ನಾನು ಹೊಸ ಪ್ರಯೋಗ ನಡೆಸಿದ್ದೇನೆ ಜಯವೇ ಇಲ್ಲಿ ಮುಖ್ಯವಲ್ಲ ಇದು ಆರಂಭ ಎಂದು ಹೇಳಿದರು,default sample_507.wav,ಅದು ಬಿಟ್ಟು ಜನವಸತಿ ಅಥವಾ ಸೇನೆಗೆ ಸಂಬಂಧಿಸಿದ ಪ್ರದೇಶಗಳಿಗೆ ಕಿಂಚಿತ್ತೂ ಹಾನಿ ಉಂಟು ಮಾಡಿಲ್ಲ,default sample_508.wav,ಅಲರಾಂ ಚೈನನ್ನು ಯಾರಾದರೂ ಎಳೆದರೆ ಚೈನು ಬೋಗಿಗಳ ಮಧ್ಯೆ ಸಿಲುಕಿ ರೈಲು ನಿಲ್ಲುತ್ತದೆ ಆಗ ಅದನ್ನು ರೈಲು ಸಿಬ್ಬಂದಿ ಬಿಡಿಸುವುದು ವಾಡಿಕೆ,default sample_509.wav,ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಜಲಧಾರೆ ಯೋಜನೆ ಅನುಷ್ಠಾನಗೊಳಿಸಿದೆ,default sample_510.wav,ತಿನ್ನುವಉಣ್ಣುವ ರಾಗಿ ಜೋಳ ಭತ್ತ ಸಾವೆ ನವಣೆ ಇಂತಹ ಬೆಳೆಗಳನ್ನು ಬೆಳೆಯುತ್ತಿದ್ದ ಗ್ರಾಮೀಣರು ವಾಣಿಜ್ಯ ಬೆಳೆಗಳಿಗೆ ಮಾರುಹೋಗಿದ್ದು ಮುಂದೊಂದು ದಿನ ತಿನ್ನುವ ಆಹಾರಕ್ಕಾಗಿ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು,default sample_511.wav,ಬಿಜೆಪಿ ಸದಸ್ಯ ಸಿಸಿ ಪಾಟೇಲ್‌ ಅವರು ಉಪ ಗುತ್ತಿಗೆ ನೀಡಬಾರದು ಎಂಬುವುದನ್ನು ತಿದ್ದುಪಡಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು,default sample_512.wav,ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಹದ್ನೈದು ದಿನಗಳಲ್ಲಿ ನಷ್ಟದ ವರದಿ ನೀಡಲು ಸೂಚಿಸಲಾಗಿದೆ,default sample_513.wav,ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತಿ ಅಧ್ಯಕ್ಷ ಡಿಎಂ ಲಿಂಗರಾಜು ವಹಿಸುವರು ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ,default sample_514.wav,ಅದೇನಿದ್ದರೂ ಸರ್ಕಾರದ ಕೆಲಸ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್‌ ಧನೋವಾ ಅವರು ಹೇಳಿದ ಬೆನ್ನಲ್ಲೇ,default sample_515.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಟೋನ್ನಪ್ಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_516.wav,ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ ಎಂದು ಅಡ್ವೋಕೇಟ್‌ ಜನರಲ್‌ಗೆ ಸಲಹೆ ನೀಡಿತು,default sample_517.wav,ಇದರಲ್ಲಿ ದೊರೆಯುವ ಶೇಷವನ್ನು ತೊಂಬತ್ತೆಂಟರಿಂದ ಕಳೆಯಿರಿ.,default sample_518.wav,ವಿಭೀಷಣನ ಮೇಲೆ ರಾಮನ ಮೇಲೆ ಶಕ್ತ್ಯಾಯುಧಗಳ ಘಾತವನ್ನು ಅವನೇ ತಡೆದವನು ನಿಕುಂಭೆಳಾ ಯಾಗ ಮಾಡಿ ಆ ರಕ್ಷಸನು ಅಜೇಯನಾಗುವುದನ್ನು ತಡೆದು ಆ ಯಾಗಕ್ಕೆ ಅಡ್ಡಿ ಮಾಡುವುದಕ್ಕೂ ಇಂದ್ರಜಿತುವನ್ನು ಕೊಲ್ಲುವುದಕ್ಕೂ ಹದಿನೇಳು ಅವನ ಭಾವನೆಯೂ ಹಾಗೆ,default sample_519.wav,ರೈತರು ಹಾಗೂ ಭೂಮಾಲೀಕರ ಮಧ್ಯೆ ನಡೆಯುತ್ತಿದ್ದ ಕಲಹಗಳನ್ನು ತಪ್ಪಿಸಲು ಅನೇಕ ತುಕುಡಿಗಳನ್ನು ನೇಮಿಸಿ ಕಂದಾಯ ಸಂಗ್ರಹಿಸುತ್ತಿದ್ದ ಅದರಲ್ಲಿ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದನು ಎಂದು ತಿಳಿಸಿದರು,default sample_520.wav,ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,default sample_521.wav,ಗೋವಿಂದ್‌ ನಾಯಕ್‌ ಟಿಜಿಸದಾನಂದ್‌ ಮಧುಸೂದನ್‌ ಕಕ್ರಿ ನಾಗವೇಣಿಚಿತ್ರ ತಂಡದವರು ಸಮಾರಂಭದಲ್ಲಿ ಭಾಗವಹಿಸಿದ್ದರು,default sample_522.wav,ಸರ್ಕಾರದ ಯೋಜನೆಗಳ ಬಗ್ಗೆ ಅರಿತು ಅದನ್ನು ಪಸರಿಸುವ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದರು,default sample_523.wav,ಅದರ ಮುನ್ಸೂಚನೆ ಎಂಬಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹತಾಶೆಯಿಂದ ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಹೇಳಿದರು,default sample_524.wav,ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣಸ್ವಾಮಿ ಭದ್ರಾ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ್‌ ಭದ್ರ ವೈಲ್ಡ್‌ ಲೈಫ್‌ ಕನ್ಸರ್ವೇಷನ್‌ ಟ್ರಸ್ಟ್‌ನ ಡಿವಿ ಗಿರೀಶ್‌ ಪರಿಸರಾಸಕ್ತ ಜಿವೀರೇಶ್‌ ವನ್ಯಜೀವಿ ಪರಿಪಾಲಕ ಮಹೇಂದ್ರ ಕುಮಾರ್‌ ಜೈನ್‌ ಇದ್ದರು,default sample_525.wav,ಇದರಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಅಮೆರಿಕದ ಆಡಳಿತ ಯಂತ್ರ ಬಂದ್‌ ಆದಂತಾಗಿದೆ,default sample_526.wav,ಮಂಗಳವಾರ ರಾತ್ರಿ ಛತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳಿದ್ದಾರೆ,default sample_527.wav,ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಪುಟ ವಿಸ್ತರಣೆಗೆ ಮುಂಚೆ ಅಥವಾ ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದರು,default sample_528.wav,ಹಾಗೂ ಕಸ ಹಾಕುವವರ ವಿರುದ್ಧ ಕಣ್ಗಾವಲಿಇರಿಸಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು,default sample_529.wav,ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಗುರುವಾರ ನಿಯೋಜಿಸಿದ್ದ ಪೊಲೀಸ್‌ ಭದ್ರತೆ,default sample_530.wav,ಯಾವುದೇ ಕಾರಣಕ್ಕೂ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ ಎಂದರು,default sample_531.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_532.wav,ಅದಕ್ಕೆ ಹಿರಿಯರಾದ ಪೇಜಾವರ ಶ್ರೀಗಳ ಸಹಿತ ಉಡುಪಿಯ ಎಲ್ಲಾ ಮಠಾಧೀಶರು ಒಪ್ಪಿದ್ದಾರೆ ಸದ್ಯ ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ಹುಡುಕಲಾಗುತ್ತಿದೆ,default sample_533.wav,ಎರಡು ದಶಕಗಳ ಕಾಲ ಕಬಡ್ಡಿಯಲ್ಲಿ ಪಳಗಿರುವ ರಾಕೇಶ್‌ರ ಜ್ಞಾನದ ಬಗ್ಗೆ ಅರಿವಿದ್ದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಅವರಿಗೆ ಹೊಸ ಅವಕಾಶ ಕಲ್ಪಿಸಿತು,default sample_534.wav,ಬಾಟಂ ಧರ್ಮೀಯರು ಮತೀಯರು ಮತಾಂಧತೆಯಿಂದ ತುರ್ತಾಗಿ ಹೊರಬರಬೇಕು,default sample_535.wav,ಎರಡ್ ಸಾವಿರ ರಲ್ಲಿ ಪತ್ನಿ ರತ್ನಮ್ಮ ನಿಧನರಾದ ಶಿವಕುಮಾರಯ್ಯ ಜೀವನವೇ ಬದಲಾಯಿತು ಅಸಂಖ್ಯಾತ ಪ್ರೇಯಸಿಯರು ಆತ ಬದುಕಿನಲ್ಲಿ ಬಂದು ಹೋಗಿದ್ದಾರೆ,default sample_536.wav,ಆದರೆ ಬಿಬಿಎಂಪಿ ಮಾತ್ರ ಈ ವರೆಗೂ ಶೇಕಡಇಪ್ಪತ್ತರಷ್ಟೂವ್ಯಾಪಾರಿಗಳಿಗೂ ಗುರುತಿನ ಚೀಟಿ ವಿತರಿಸಿಲ್ಲ,default sample_537.wav,ನವ್ಯೋತ್ತರ ಕನ್ನಡ ಮಕ್ಕಳ ಸಾಹಿತ್ಯ ವಿಭಿನ್ನ ನೆಲೆಗಳು ಎಂಬ ವಿಷಯದಡಿ ಮಂಡಿಸಿದ ಸಂಶೋಧನಾ ಪ್ರಹಾಪ್ರಭಂದಕ್ಕೆ ಪಿಎಚ್‌ಡಿ ಪದವಿ ನೀಡಿದೆ,default sample_538.wav,ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ವಿದ್ಯುತ್‌ ಯೋಜನಾ ಪ್ರದೇಶ ಸೌಲಭ್ಯಗಳನ್ನು ಒದಗಿಸಬೇಕು,default sample_539.wav,ಕಳೆದ ನಾಲ್ಕು ದಿನಗಳಲ್ಲಿ ಅರಳಗೋಡು ವ್ಯಾಪ್ತಿಯಲ್ಲಿ ನಾಲ್ವರು ಮೃತಪಟ್ಟಿದ್ದು ಇವರ ಪೈಕಿ ಪೂರ್ಣಿಮಾ ಎಂಬವರು ಮಂಗನ ಕಾಯಿಲೆಯಿಂದ ಮೃತ ಪಟ್ಟಿರುವುದು ಧೃಡಪಟ್ಟಿದೆ,default sample_540.wav,ಎಡಿಟ್‌ ಉಗ್ರರ ಪೈಶಾಚಿಕ ಕೃತ್ಯ ಖಂಡಿಸಿ ವಕೀಲರ ಪ್ರತಿಭಟನೆ ಮನವಿ ಜಗಳೂರು,default sample_541.wav,ಪುಲ್ವಾಮಾ ದಾಳಿಯ ನಂತರ ಭಾರತೀಯ ವಾಯುಪಡೆ ಫೆಬ್ರವರಿ ಇಪ್ಪತ್ತ್ ಆರರಂದು ಪಾಕ್ ಆಕ್ರಮಿತ ಬಾಲಾಕೋಟ್ ಪ್ರದೇಶದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ನೂರಾರು ಮಂದಿ ಭಯೋತ್ಪಾದಕರು ಹತರಾಗಿದ್ದರು,default sample_542.wav,ವೈಯಕ್ತಿಕ ಪರಿವರ್ತನೆಯಿಂದ ಸಾಮಾಜಿಕ ಪರಿವರ್ತನೆ ಎಂಬ ತತ್ವದ ಆಧಾರದ ಮೇಲೆ ಈ ಯೋಜನೆ ರೂಪಿಸಲಾಗಿದೆ,default sample_543.wav,ಎಸ್‌ಡಿಎಂಸಿ ಅಧ್ಯಕ್ಷ ಅನ್ವರ್‌ ಭಾಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ನಿವೃತ್ತ ಉಪನ್ಯಾಸಕ ಮುಷರತ್‌ ಪಾಷಾ ರಾಹಿ ಉರ್ದು ಭಾಷಾ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು,default sample_544.wav,ಶಿಕ್ಷಣ ಫೌಂಡೇಶನ್‌ ಸಿಬ್ಬಂದಿ ಪ್ರದೀಪ್‌ ಅರುಣ್‌ಕಾಂತ್‌ ಶಶಿಕುಮಾರ್‌ ಮಮತ ಭಾಗವಹಿಸಿದ್ದರು,default sample_545.wav,ಆದರೆ ಬೆಂಗಳೂರು ಗ್ರಾಮಾಂತರ ರಾಮನಗರ ಚಿಕ್ಕಬಳ್ಳಾಪುರ ಕೋಳಾರ ತುಮಕೂರು ಚಿತ್ರದುರ್ಗ ಜಿಲ್ಲೆಗಳಿಗೆ ಯಾವುದೇ ನೀರಾವರಿ ಮೂಲಗಳಿಲ್ಲ,default sample_546.wav,ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿ ನವೀಕರಣಗೊಂಡ ಹಳ್ಳದ ರಾಮೇಶ್ವರ ದೇಗುಲ ಉದ್ಘಾಟನೆ,default sample_547.wav,ಕೊನೆಗೆ ವಾಪಸ್‌ ಬರುವಾಗ ಅವರನ್ನು ಪಾಕಿಸ್ತಾನದಲ್ಲೇ ಬಿಟ್ಟು ಬರಬೇಕು ಎಂದು ರಕ್ಷಣಾ ಸಚಿವರಿಗೆ ಅಮಿತ್‌ ಶಾ ಸೂಚಿಸಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ,default sample_548.wav,ಹಲವು ವರ್ಷಗಳಿಂದ ಬೆಂಗಳೂರು ಶಬರಿಮಾಲೆ ಮಾರ್ಗದಲ್ಲಿ ರಾಜಹಂಸ ಮತ್ತು ಸಾಮಾನ್ಯ ಬಸ್‌ ಕಾರ್ಯಾಚರಣೆ ಮಾಡುತ್ತಿದ್ದರೂ ವೋಲ್ವೋ ಬಸ್‌ ಸೇವೆ ಆರಂಭಿಸಿಲಿಲ್ಲ,default sample_549.wav,ಈ ರೋಗದ ಬಗ್ಗೆ ಮುನ್ನೆಚ್ಚೆರಿಕೆ ವಹಿಸಬೇಕು ಸಂಶೋಧನಾ ಕೇಂದ್ರವು ಈಗಾಗಲೇ ತಾಲೂಕಿನಲ್ಲಿ ಹಳದಿ ಎಲೆ ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ ಎಂದು ವಿವರಿಸಿದರು,default sample_550.wav,ಬಿಇಎಲ್‌ ಸಂಸ್ಥೆ ವಿಕಲಚೇತನರಿಗೆ ವಿವಿಧ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು ಪಟ್ಟಣದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಕಟ್ಟಡವನ್ನು ದುರಸ್ತಿಪಡಿಸಿ ಮಕ್ಕಳು ಕಂಪ್ಯೂಟರ್‌ ಕಲಿಯಲು ಬಿಇಎಲ್‌ ಸಂಸ್ಥೆಯಿಂದ ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು,default sample_551.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_552.wav,ಹಿಗ್ಗಿನಿಂದಲೇ ಅವಿಶ್ವಾಸ ಎದುರಿಸಲು ಸಜ್ಜಾಗಿದ್ದ ಸೌಭಾಗ್ಯ ಮತ್ತಷ್ಟು ಎತ್ತರಕ್ಕೆ ಹಾರಲು ಇಚ್ಚಿಸಿದ್ದರಾದರೂ ಅವಿಶ್ವಾಸ ಮಂಡನೆಯಿಂದ ರೆಕ್ಕೆಗಳನ್ನು ಮುರಿದುಕೊಂಡಂತಾಗಿದೆ,default sample_553.wav,ಜಾಧವ್ ಸಹ ರಾಜಿರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು,default sample_554.wav,ಜಾತ್ರಾ ಸಮಿತಿ ನೂತನ ಅಧ್ಯಕ್ಷರಾದ ಮಹೇಶ್‌ ಹುಲ್ಮಾರ್‌ ಮಾತನಾಡಿ ಸಾಗರ ಶಿರಸಿ ಮಾದರಿಯಲ್ಲಿ ಶಿಕಾರಿಪುರ ಮಾರಿಕಾಂಬಾ ಜಾತ್ರಾ ಮಹೋತ್ಸವ ಅತ್ಯಂತ ಅದ್ಧೂರಿ ಆಚರಣೆಗೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ತಿಳಿಸಿದರು,default sample_555.wav,ಹಿಂದಿನಿಂದ ದೇವೇಗೌಡರು ರಾಜ್ಯಸಭಾ ಸೀಟು ಕೊಡಲಿಲ್ಲ ಎಂದು ದೂಷಿಸುವ ಡ್ಯಾನಿಷ್‌ ಕ್ಯಾಮೆರಾ ಶುರು ಆದ ತಕ್ಷಣ ದೇವೇಗೌಡರ ಮಾನಸ ಪುತ್ರನಂತೆ ಹೇಳಿಕೆ ಕೊಡುತ್ತಾರೆ,default sample_556.wav,ಕೈಗಾರಿಕಾ ಬೆಳವಣಿಗೆಗಾಗಿ ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ ಒದಗಿಸುವ ಉದ್ದೇಶದಿಂದ ಮಾಸ್ಟರ್ ಪ್ಲಾನ್ ತಯಾರಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ,default sample_557.wav,ಸಮಾಜದ ಎಲ್ಲಾ ಸಮುದಾಯಗಳ ನಾಯಕ ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರ ಹಾಕಿಸಿದರು,default sample_558.wav,ಆದರೆ ಬಾಣಸವಾಡಿಯಿಂದ ಹೊಸೂರುವರೆಗೂನಲ್ವತ್ತೈದರಿಂದಐವತ್ತು ಕಿಲೋಮೀಟರ್ ಹಳಿ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದ ನೈಋತ್ಯ ರೈಲ್ವೆ ಮೇ ಇಪ್ಪತ್ತಾರರಿಂದ ಡೆಮು ರೈಲು ಸಂಚಾರ ಸ್ಥಗಿತಗೊಳಿಸಿತ್ತು,default sample_559.wav,ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಅಲ್ಲಿ ರಸ್ತೆಗಳನ್ನು ವಾಹನ ಸಂಚಾರ ಯೋಗ್ಯವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು,default sample_560.wav,ಎಂಜಿನಿಯರ್‌ ಶೃತಿ ಮಾತನಾಡಿ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ಈಗಾಗಲೇ ಮೂರು ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ ಆದರೂ ನೀರು ದೊರೆತಿಲ್ಲ ಎಂದು ಸಭೆಗೆ ತಿಳಿಸಿದರು,default sample_561.wav,ಡಿಸೆಂಬರ್ ಇಪ್ಪತೊಂಬತ್ತರ ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದು ನೋಡಿದಾಗ ಮುಂಬಾಗಿಲು ಒಡೆದಿರುವುದು ಬೆಳಕಿಗೆ ಬಂದಿದ್ದು ಆಡಳಿತ ಸಮಿತಿಗೆ ತಿಳಿಸಿದ್ದಾರೆ,default sample_562.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘತಕಾರಿ ಎಚ್ಚರಿಕೆ ಸ್ವಚ್ಛತೆ,default sample_563.wav,ಕಳೆದ ಎರಡು ಮೂರು ವರ್ಷಗಳಿಂದ ಅವರು ಯಾರ್ಯಾರಿಗೋ ಹೆದರಿ ತಮ್ಮನ್ನು ತಾವೇ ಬಚ್ಚಿಟ್ಟುಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ ನಾರಾಯಣನ ತಂದೆ ಶಂಕರ ಆ ಕಾಲದಲ್ಲಿ ಕಡಲೂರಿನಲ್ಲಿ ಸೈಯದ್ ಜೊತೆ ಸೇರಿ ವಾಸಿಸುತ್ತಿದ್ದರು,default sample_564.wav,ಮಕ್ಕಳ ಸ್ಥಳಾಂತರ ವಿಷಯ ತಿಳಿದ ಜಿಲ್ಲಾಧಿಕಾರಿ ಮಂಜುನಾಥ್‌ ಜಿಲ್ಲಾ ಪಂಚಾಯತ್ ಸಿಇಒ ಜಗದೀಶ್‌ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿಂಧು ತಹಶಿಲ್ದಾರ್‌ ಪ್ರವೀಣ್‌ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಹಾಗೂ ನಿಲಯ ಸಿಬ್ಬಂದಿಯಿಂದ ಮಾಹಿತಿ ಪಡೆದರು,default sample_565.wav,ನೆಚ್ಚಿನ ನಟಿ ಇಲ್ಲ ಎನ್ನುವ ಖಾಲಿತನವನ್ನು ಅರಗಿಸಿಕೊಳ್ಳಲು ಅವಕಾಶ ನೀಡದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಮಗಳು ಜಾನ್ವಿ ಕರ್ಪೂರ್‌,default sample_566.wav,ತೃಣಮೂಲ ಕಾಂಗ್ರೆಸ್‌ ಶಾಸಕ ಸತ್ಯಜೀತ್‌ ಬಿಸ್ವಾಸ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಮುಕುಲ್‌ ರಾಯ್‌ ಸೇರಿದಂತೆ ನಾಲ್ವರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ,default sample_567.wav,ಉದಾಹರಣೆಗೆ ಎರಡು ತಂಡಗಳು ಪರಸ್ಪರ ಎದುರುಬದುರಾಗಿ ಸಂಧಿಸಿ ಮುಂದೆ ಹೋಗಬಾರದು.,default sample_568.wav,ಇದು ನಿರ್ಣಯಿಸಲು ಅಥವಾ ಉತ್ಪನ್ನ,default sample_569.wav,ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್‌ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಕಾರ ಪಡೆಯಲಾಗುವುದು,default sample_570.wav,ರಿಚಾರ್ಜ್ ಮಾಡಿಸಿದ ಮೊತ್ತ ಮುಗಿದ ತಕ್ಷಣ ಸಂಪರ್ಕ ಕಟ್‌ ಆಗಲಿದೆ ಈ ಬಗ್ಗೆ ಬೆಸ್ಕಾಂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವಾದರೂ ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೂ ಅನ್ವಯಿಸುವ ಸಾಧ್ಯತೆ ದಟ್ಟವಾಗಿದೆ,default sample_571.wav,ಬರೀ ಸುಳ್ಳು ಹೇಳಿಕೊಂಡು ಜನಸಾಮನ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು,default sample_572.wav,ಮೀನುಗಾರಿಕಾ ಬೋಟ್‍ನಿಂದ ಆಯತಪ್ಪಿ ಮೀನುಗಾರ ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ನಡೆದಿದೆ,default sample_573.wav,ಆದರೆ ಪ್ರತಿ ಹಂತದಲ್ಲೂ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ನ್ಯಾಯವಾಗುತ್ತಿದೆ ಎಂದು ಹೇಳಿದರು,default sample_574.wav,ಆದರೆ ಕೆಲವರು ಕುರುಬ ಸಮಾಜಕ್ಕೆ ಏನು ಮಾಡಿದ್ದೇನೆ ಎಂಬುದಾಗಿ ಪ್ರಶ್ನಿಸಿದ್ದಾರೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೊಡ್ಡಹಳ್ಳಿ ಎಂಬಲ್ಲಿ ಗೋಲಿಬಾರ್‌ ನಡೆಯಿತು,default sample_575.wav,ಇದಕ್ಕೆ ಕ್ಷೇತ್ರಫಲದ ಸೂತ್ರವೂ ಸಂಕಲನ ಗುಣಾಕಾರಗಳೂ ಆವಶ್ಯಕ.,default sample_576.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_577.wav,ಹೊಂದಾಣಿಕೆ ಇಲ್ಲದ ಸಮ್ಮಿಶ್ರ ಸರ್ಕಾರದ ಪಾಲುದಾರರ ಪಕ್ಷಗಳ ಶಾಸಕರೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆಯೇ ಹೆಚ್ಚು ಎಂದು ಅವರು ತಿಳಿಸಿದರು ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಇತರರು ಇದ್ದರು,default sample_578.wav,ಸಚಿವ ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಗೆ ಉಳಿದ ಜಿಲ್ಲೆಯವರು ಸರಿಯಾದ ಸಮಯದಲ್ಲಿ ಉತ್ತರ ಕೊಡುತ್ತಾರೆ ಎಂದು ಗೃಹ ಸಚಿವ ಲ ರಾಮಲಿಂಗಾರೆಡ್ಡಿ ಹೇಳಿದರು,default sample_579.wav,ನೂರಾರು ಕೋಟಿ ರುಗಳ ಡೀಲ್‌ ಬಗ್ಗೆಯೂ ಮಾತ​ನಾ​ಡಿ​ರು​ವುದು ಸ್ಪಷ್ಟ​ವಾ​ಗಿದೆ ಈ ಎಲ್ಲಾ ವಿಚಾ​ರಗಳ ಬಗ್ಗೆ ಐಟಿ ಇಡಿ ಇತನಿಗೆ ನಡೆ​ಸ​ಬೇಕು,default sample_580.wav,ಕುದ್ರೆಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಪ್ಪ ಜೆಸಿಐ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದನವರ ನೂರ ಐವತ್ತನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,default sample_581.wav,ಇದು ಅವರಿಗೆ ಆಟವಾಡುವ ತಂತ್ರದಲ್ಲಿ ಅಮೂಲ್ಯ ಅನುಭವ ಮತ್ತು ಖ್ಯಾತಿಯನ್ನು ತಂದುಕೊಟ್ಟಿತು.,default sample_582.wav,ರಾಷ್ಟ್ರೀಯ ಕಿರಿಯರ ಕಬಡ್ಡಿ ಕ್ವಾರ್ಟರಲ್ಲಿ ರಾಜ್ಯಕ್ಕೆ ಸೋಲು ಕೋಲ್ಕತಾ,default sample_583.wav,ರೈತರ ಅತಿಯಾದ ದುರಾಸೆಯ ಪರಿಣಾಮ ಮಲೆನಾಡು ಮಳೆ ಕಾಡುಗಳ ನಾಶ ಆಗುತ್ತಿವೆ,default sample_584.wav,ಅಲ್ಲಿಗೆ ಹೋಗುವುದು ಅಪಾಯಕಾರಿ ಎಂಬ ಅರಿವಿದ್ದರೂ ನಮ್ಮ ಕೊಡಗಿನ ಜನ ಸಾಯಬಾರದು ಅವರನ್ನು ರಕ್ಷಿಸಬೇಕು ಎಂಬ ದಿಟ್ಟಛಲ ಇವರನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿಸಿದೆ,default sample_585.wav,ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ,default sample_586.wav,ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾ ಹಿಂದು ಸಂಘಟನೆ ನಿಷೇಧಕ್ಕೆ ಪೂರಕವಾದ ಮಾಹಿತಿಗಳನ್ನು ಕೇಂದ್ರಕ್ಕೆ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಉದ್ದೇಶಿಸಿದೆ,default sample_587.wav,ಹಂತ ಹಂತವಾಗಿ ಎಲ್ಲ ಕ್ಷೇತ್ರಗಳ ವ್ಯಾಪಾರಿಗಳಿಗೂ ಇದು ವಿಸ್ತರಣೆಯಾಗಲಿದೆ ಗುರುತಿನ ಚೀಟಿ ಪಡೆದ ವ್ಯಾಪಾರಿಗಳು ಯಾರಿಗೂ ಹೆದರಬೇಕಾಗಿಲ್ಲ,default sample_588.wav,ಆ ದಿವ್ಯವಾದ ಬೆಳದಿಂಗಳಿನಲ್ಲಿ ಆ ಭವ್ಯವಾದ ನೀರವತೆಯಲ್ಲಿ ಅವನಿಗೆ ಏನೋ ಒಂದು ಬಗೆಯ ಖುಷಿಯ ಲಹರಿ ಉಂಟಾಯಿತು ಅವನು ತನ್ನನ್ನು ತಾನೆ ಮರೆತ,default sample_589.wav,ಕಾನೂನು ಮತ್ತು ಸಂಬಂಧಪಟ್ಟಇಲಾಖೆಗಳು ವಿವರ ನೀಡಲು ತಿಳಿಸಿದ್ದೇನೆ,default sample_590.wav,ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರ ಬಳಿ ಸಮಸ್ಯೆ ಹೇಳಿಕೊಳ್ಳದೆ ಯಾರ ಬಳಿ ಜನರು ಸಮಸ್ಯೆ ಹೇಳಿಕೊಳ್ಳಬೇಕು,default sample_591.wav,ಹನ್ನೊಂದು ಕೆಎಚ್‌ಆರ್‌ಪಿ ಎರಡು ಜೆಪಿಜಿ ಹರಪನಹಳ್ಳಿಯಲ್ಲಿ ತಾಲೂಕು ಪಂಚಾಯಿತಿ ಸಭೆ ಜರುಗಿತು,default sample_592.wav,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,default sample_593.wav,ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು,default sample_594.wav,ಈ ಕಾಲ ಯಾವುದು ಎಂಬುದು ವೇದಗಳ,default sample_595.wav,ಆರೋ​ಪಿ​ಯನ್ನು ಬಂಧಿ​ಸಿದ್ದು ವಿದ್ಯಾ​ನ​ಗರ ಪೊಲೀಸ್‌ ಠಾಣೆ​ಯಲ್ಲಿ ಆತನ ವಿರುದ್ಧ ಕೇಸ್‌ ದಾಖ​ಲಿಸಿ ತನಿಖೆ ಕೈಗೊ​ಳ್ಳ​ಲಾ​ಗಿದೆ ಎಂದು ತಿಳಿ​ಸಿ​ದರು,default sample_596.wav,ವಕೀಲರ ಸಂಘದ ಸದಸ್ಯೆ ಧರಣಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ವಕೀಲರು ಪ್ರತಿಭಟಿಸಿದರು,default sample_597.wav,ಇದಕ್ಕೆ ಬದಲಾಗಿ ಕೊರಗುವರು ಸಾಮಾನ್ಯ ತುಳು ಅಥವಾ ಹೊಲೆಯ ಪರಯಾಕ್ಕೆ ಸೇರಿದ ಒಂದು ಪಂಗಡವೆಂಬುದು ಹೆಚ್ಚು ಸಮಂಜಸವೆನಿಸುತ್ತದೆ,default sample_598.wav,ಅದನ್ನು ನೋಡುವಾಗ ನಾನೂ ಹೀರೋ ಆಗಬೇಕು ಎಂದುಕೊಳ್ಳುತ್ತಿದ್ದೆ ಈಗ ಮೊದಲ ಚಿತ್ರದಲ್ಲೇ ಅದೇ ಹಾಡಲ್ಲಿ ಅಣ್ಣಾವ್ರ ಇದ್ದ ರೀತಿಯ ಪಾತ್ರವೇ ಸಿಕ್ಕಿದ್ದಕ್ಕೆ ಖುಷಿ ಇದೆ,default sample_599.wav,ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಪಲ್ಲವಿ ಮಾತನಾಡಿ ನವೆಂಬರ್ಇಪ್ಪತ್ಮೂರರಿಂದ ಸ್ಥಾಯಿ ಸಮಿತಿ ಸದಸ್ಯ ಸಾ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಅವಕಾಶ ನೀಡಲಾಗಿತ್ತು,default sample_600.wav,ನಂತರದ ದಿನಗಳಲ್ಲಿ ನಮ್ಮ ಮಂಡಳಿ ವತಿಯಿಂದ ಮಹಿಳಾ ಸ್ವಯಂ ಉದ್ಯೋಗ ಸೇರಿದಂತೆ ಬೇರೆಬೇರೆ ಮಹಿಳಾ ಪರಿವಾರದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ,default sample_601.wav,ಆತನ ಇರುವಿಕೆಯನ್ನು ನೋಡಿ ಶಾಲೆಗೆ ಹೋಗಿಬರುವ ಮಕ್ಕಳು ಜೋಗಿ ಎಂದು ಚುಡಾಯಿಸುತ್ತಿದ್ದರು,default sample_602.wav,ರೆಡ್‌ಕ್ರಾಸ್‌ ಬೇಲೂರು ಪಟ್ಟಣದ ನಾಗರಿಕರು ಸೇರಿದಂತೆ ವಿವಿಧ ಸಂಘಟನೆಗಳು ಸದಸ್ಯರು ದೇಣಿಗೆ ಸಂಗ್ರಹಿಸಿದರು,default sample_603.wav,ತಾಲೂಕಿನ ಹೊಳೆಕೊಪ್ಪದಲ್ಲಿ ಶಾರದಾ ಸರ್ಕಾರ ಸಂಘದ ನೂತನ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿ ಅವರು ಸಹಕಾರಿ ಸಂಘದ ಪಡಿತರ ರೈತರಿಗೆ ಅಗತ್ಯ ವಸ್ತಗಳನ್ನು ಪೂರೈಸುತ್ತ ಬಂದಿವೆ,default sample_604.wav,ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾಜಿಲ್ಲಾ ಪಂಚಾಯಿತಿ ಸಿಇಒ ರವೀಂದ್ರ ಪಾಲ್ಗೊಂಡಿದ್ದರು,default sample_605.wav,ಸಾಲುಮರದಮ್ಮನವರ ದೇವಸ್ಥಾನದ ಬಳಿ ಮೇಣದ ಬತ್ತಿ ಹಚ್ಚಿ ದೇಶದ ಯೋಧರಿಗೆ ಜಯಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಲಾಯಿತು,default sample_606.wav,ಗಾಳಿ ಬೀಸಿದರೆ ಸಾಕು ಆ ಕೆಂಡ ಬೆಂಕಿಯ ಜ್ವಾಲೆಯಾಗಿ ಹಬ್ಬುತ್ತಿದೆ ಕೆಲದಿನಗಳಿಂದ ಒಣಗಿದ ಹುಲ್ಲಿನಿಂದ ಆವೃತವಾಗಿದ್ದ ಕಾಡೀಗ ಕಪ್ಪು ಹೊದಿಕೆ ಹಾಸಿದಂತೆ ಕಾಣಿಸುತ್ತಿದೆ,default sample_607.wav,ಗುಲ್ಬರ್ಗ ಚಾಮರಾಜನಗರ ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರಿದ್ದು ಅವರನ್ನೇ ಮತ್ತೆ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ,default sample_608.wav,ಸತೀಶ್‌ ಮಂಡ್ಯದ ಕೆಆರ್‌ಪೇಟೆ ವಲಯದಲ್ಲಿ ಅಬಕಾರಿ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಅಬಕಾರಿ ಇಲಾಖೆಯ ವಿನ್ಸೆಂಟ್‌ ಪ್ರಕಾಶ್‌ಗೆ ಅನುಮತಿ ನೀಡಿರುವುದು ಅನುಮಾನ ಮೂಡಿಸಿದೆ,default sample_609.wav,ಹೀಗಾಗಿ ಒಂದೇ ತಿಂಗಳಲ್ಲಿ ಮೂರನೇ ಬಾರಿ ಇಂತಹ ಘಟನೆಗಳಿಗೆ ಕೇಜ್ರಿವಾಲ್‌ ತುತ್ತಾಗುವಂತಾಗಿದೆ ಎಂದು ಸಿಎಂ ಆಪ್ತರು ತಿಳಿಸಿದ್ದಾರೆ,default sample_610.wav,ಬಳಿಕ ತಾವೇ ಡಿಜೆ ವಾಹನವನ್ನು ರಸ್ತೆಗೆ ತರಿಸಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು,default sample_611.wav,ಆಗ ನರಸಿಂಹರಾಯಪ್ಪ ತಲೆಕೆಟ್ಟೋನೊಬ್ಬ ಇವ್ರ್ ತಲೆ ಎಲ್ಲಾ ಕೆಡ್ಸಿ ಕರ್ಕಂಡ್ ಬಂದವ್ನೆ ನೀವೇ ಒಸಿ ಇಚಾರ್ಸಿ ಎಂದ,default sample_612.wav,ತಮ್ಮ ಆರಾಧ್ಯ ದೇವತೆ ದಿಯೋರಿ ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ,default sample_613.wav,ಸ್ಥಳೀಯ ವೀರಾಂಜನೆಯ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗು ಧಾರ್ಮಿಕ ಸಭೆಗೆ ಚಾಲನೆ ನೀಡಿ ನಮ್ಮ ಮಕ್ಕಳಿಗೆ ನಮ್ಮ ದೇಶ ಭಾಷೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡಬೇಕಾಗಿದೆ,default sample_614.wav,ಇನ್ನುಳಿದ ಇಪ್ಪತ್ತಾರು ಕೋಟಿ ರೂಪಾಯಿಗಳನ್ನು ಕನ್ಸಲ್ಟೆನ್ಸಿ ಸರ್ವಿಸ್‌ ಎಂದು ಲೆಕ್ಕ ತೋರಿಸಿದೆ,default sample_615.wav,ಜೀವಜಲದ ಆಶಯಗಳನ್ನು ಕಲಾತ್ಮಕವಾಗಿ ಕಟ್ಟಿದ ದೊಡ್ಡ ಪರಂಪರೆಯೇ ಕನ್ನಡ ನಾಡಿನಲ್ಲಿದೆ ಇದರಲ್ಲಿ ಐತಿಹಾಸಿಕ ನಗರಿ ಲಕ್ಕುಂಡಿಯ ಮೆಟ್ಟಿಲು ಬಾವಿಗಳು ಹಿನ್ನೆಲೆ ವಿಶಿಷ್ಟ,default sample_616.wav,ಹಾಗಿದ್ದರೆ ಚುನಾವಣೆಯಲ್ಲಿ ಹೆಚ್ಚಿನ ಗೆಲುವು ಸಿಗುತ್ತಿತ್ತು ಎಂದು ಹೇಳಿದ್ದಾರೆ,default sample_617.wav,ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಜಿಎಸ್‌ಶಿವಕುಮಾರ್‌ ಪದ್ಮನಾಭ ಬಸವರಾಜ ಕಿರಣ್‌ ರೇಣುಕಪ್ಪ ಚಂದ್ರಮ್ಮ ಚೌಡಮ್ಮ ಗೌರಮ್ಮ ಗಿರಿಜಮ್ಮ ನಿಂಗರಾಜ್‌ ಮತ್ತಿತರರು ಪಾಲ್ಗೊಂಡಿದ್ದರು,default sample_618.wav,ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಮಹಾಮಂಡಳ ಕರೆಯುವಂತೆ ಪಟ್ಟಣದಲ್ಲಿ ಶುಕ್ರವಾರ ಜೀವವಿಮಾ ಕಚೇರಿ ಮುಂಭಾಗ ಪ್ರತಿನಿಧಿಗಳು ಪ್ರತಿಭಟಿಸಿದರು,default sample_619.wav,ದ್ರಾವಿಡ ಸಂಸ್ಕೃತಿ ದೇಶದ ಮೂಲ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯ ಮೂಲ ಜನಕ ಹರ ಶಿವ ಶಿವ ಸಂಸ್ಕೃತಿ ಎಲ್ಲ ಜಾತಿ ಜನಾಂಗಗಳನ್ನು ಒಳಗೊಂಡಿರುವ ಸಂಸ್ಕೃತಿ ಆರ್ಯ ಸಂಸ್ಕೃತಿಯ ಪ್ರವರ್ತಕ ವಿಷ್ಣು,default sample_620.wav,ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿಎಸ್‌ಷಡಾಕ್ಷರಿ ಪ್ರಮುಖರಾದ ಮಸಾನಂಜುಂಡಸ್ವಾಮಿ ಜಿಲ್ಲಾಪಂಚಾಯತ್ ಸಿಇಒ ಕೆಶಿವರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು,default sample_621.wav,ಜಿಲ್ಲಾ ಪಂಚಾಯ್ತಿ ಸದಸ್ಯ ಕೆಎ​ಚ್‌​ಓ​ಬ​ಳಪ್ಪ ಎಪಿ​ಎಂಸಿ ಅಧ್ಯಕ್ಷ ಬಿಕೆಂಡಪ್ಳ ಈರಣ್ಣ ಸದಸ್ಯ ಹದಡಿ ಎಂಬಿ​ಹಾ​ಲಪ್ಪ ತಾಲೂಕು ಪಂಚಾಯ್ತಿ ಸದ​ಸ್ಯ​ರಾದ ಮಂಜಣ್ಣ,default sample_622.wav,ಕನ್ನಡಪ್ರಭ ವಾರ್ತೆ ಬೆಂಗಳೂರು ತೀವ್ರ ಕುತೂಹಲ ಕೆರಳಿಸಿದ್ದ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾರ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಹೆಚ್ಚು ಸಂತಸವನ್ನೂ ಕಡು ಕೂಡದ ಹಾಗೂ ಹೆಚ್ಚು ನಿರಾಸೆಯನ್ನೂ ಉಂಟುಮಾಡದ ಮಿಶ್ರ ಫಲಿತಾಂಶ ನೀಡಿದ್ದಾನೆ,default sample_623.wav,ಒಂದು ವೇಲೆ ಕೇಂದ್ರದಲ್ಲಿ ಹೊಸ ಕಾಯ್ದೆ ಜಾರಿಯಾದರೆ ರಾಜ್ಯದಲ್ಲಿಯೂ ಅನುಷ್ಠಾನ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಲು ಸ್ಪಷ್ಟಪಡಿಸಿದ್ದಾರೆ,default sample_624.wav,ಹಾಗಾಗಿ ಎಲ್ಲರೂ ಅಂತಹ ವಚನ ನೃತ್ಯವನ್ನು ನೋಡುವ ಮೂಲಕ ಆ ವಚನಗಳ ಅಶಯಗಳ ಅನುಸಾರ ಬದುಕುವ ಸಂಕಲ್ಪವನ್ನು ಮಾಡಬೇಕೆಂದರು,default sample_625.wav,ಯೋಧ ಗುರು ಕುಟುಂಬಕ್ಕೆ ಕೆಮಿಸ್ಟ್ರಿ ಕರಿಯಪ್ಪ ಚಿತ್ರತಂಡ ನೆರವು ಕನ್ನಡಪ್ರಭ ಸಿನಿವಾರ್ತೆ ಪುಲ್ವಾಮಾ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆ ಗುಡಿಗೆರೆಯ ಯೋಧ ಗುರು ಕುಟುಂಬಕ್ಕೆ ಕೆಮಿಸ್ಟ್ರಿ ಕರಿಯಪ್ಪ ಚಿತ್ರತಂಡ ಧನ ಸಹಾಯ ನೆರವು ನೀಡಿದೆ,default sample_626.wav,ಇನ್ನೊಂದೆಡೆ ಶ್ರೀಲಂಕಾ ಮಲೇಷ್ಯಾ ಈ ಹಿಂದಿನ ಸರ್ಕಾರಗಳು ಕೈಗೊಂಡಿದ್ದ ಚೀನಾ ಬೆಂಬಲಿತ ಯೋಜನೆಗಳಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯಿದೆ ಎನ್ನಲಾಗಿದೆ,default sample_627.wav,ಮಹಿಳೆಯರು ನಿರುದ್ಯೋಗಿ ಯುವಕ ಯುವತಿಯರು ಇದರ ಅನುಕೂಲ ಪಡೆಯಬಹುದು,default sample_628.wav,ಕೊಪ್ಪ ಗ್ರಾಮದಲ್ಲಿ ಕೆರೆ ಹೂಳೆತ್ತುವ ಸಲುವಾಗಿ ಮನು ವಿಕಾಸ ಸಂಸ್ಥೆಯವರನ್ನು ಇಲ್ಲಿಗೆ ಕರೆತರುವಲ್ಲಿ ಜಿಪಂಸದಸ್ಯ ರವಿಗೌಡ ಪಾಟೀಲ ಅವರು ಶ್ರಮಿಸಿದ್ದಾರೆ,default sample_629.wav,ಆದರೆ ಇತ್ತೀಚೆಗೆ ಪಿಓಪಿ ಗಣಪತಿಗಳಿಗೆ ಬಳಸುವ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ನೀರಿನ ಮೂಲಗಳು ಕಲುಷಿತಗೊಂಡಿವೆ,default sample_630.wav,ಇದು ಆ ವಿಷಯಗಳ ನಡುವೆ ಇರುವ ಬೌದ್ಧಿಕ ಅಂತರವನ್ನು ಸೂಚಿಸುತ್ತದೆಯೇ,default sample_631.wav,ವಿಜ್ಞಾಪನೆ ಸೃಷ್ಟಿಗೆ ಮರ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_632.wav,ತಾಲೂಕಿನ ಕಟ್ಟೆಹಕ್ಲಿನಲ್ಲಿ ನಡೆದ ಶಿವಮೊಗ್ಗ ಲೋಕಸಭೆ ಉಪಚುನಾವಣೆಯ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ​ವಾದ ಪ್ರಚಾರ ಸಭೆ​ಯಲ್ಲಿ ಮಾತ​ನಾ​ಡಿದ ಅವರು ಇಂದು ರಾಜ್ಯದಲ್ಲಿ ಬಿಜೆಪಿ ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದೆ,default sample_633.wav,ಆದರೆ ಸರ್ಕಾರವು ಮೆರಿಟ್‌ ಇದ್ದರೂ ಆಯಾ ಹಿಂದುಳಿದ ವರ್ಗದ ಸಮುದಾಯದವರು ತಮಗೆ ಮೀಸಲಿರುವ ಮೀಸಲಾತಿ ಹುದ್ದೆಗಳನ್ನು ಮಾತ್ರವೇ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದರೆ ಪರಿಶಿಷ್ಟರು ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಸೇರಿದಂತೆ ಮೀಸಲಾತಿ ಅರ್ಹತೆ ಹೊಂದಿರುವ ವರ್ಗಗಳಿಗೆ ಭಾರಿ ಅನ್ಯಾಯವಾಗಲಿದೆ,default sample_634.wav,ಮಠ​ದಿಂದ ಅನೇಕ ಸಮಾ​ಜ​ಮುಖಿ ಕಾರ್ಯ​ ಕೈಗೊ​ಳ್ಳ​ಲಾ​ಗುತ್ತಿದೆ ಎಂದು ತಿಳಿ​ಸಿ​ದರು ರುದ್ರೇ​ಶ್ವರ ವಿದ್ಯಾ​ಸಂಸ್ಥೆ ಕಾರ್ಯ​ದರ್ಶಿ ಎಚ್‌​ಆ​ರ್‌​ಶಿ​ವ​ಕು​ಮಾರ,default sample_635.wav,ಹಾಗಾಗಿ ಮಾತಾಡಿ ಪರಿಹರಿಸೋಣ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮನವಿ ಮಾಡಿದ್ದಾರೆ,default sample_636.wav,ಹಾವೇರಿಯ ಶಿಗ್ಗಾವಿಯಿಂದ ಈ ಎರಡು ಕುಟುಂಬಗಳ ಆಪ್ತರು ಸಂಬಂಧಿಗಳು ಸೇರಿ ಊರಿನ ಸುಮಾರು ಐವತ್ತ ರಷ್ಟುಜನರು ಮಂಗಳವಾರ ಸಂಜೆ ಆಗಮಿಸಿದ್ದಾರೆ,default sample_637.wav,ಪರಂ ಕನ್ನಡಪ್ರಭ ವಾರ್ತೆ ತುಮಕೂರು ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಬಿಜೆಪಿಯವರು ಏನ್‌ ಬೇಕೋ ಮಾಡಿಕೊಳ್ಳಲಿ ನಾವು ತಿಳಿದುಕೊಳ್ಳಲು ಹೋಗಲ್ಲ ನಮಗದರ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ್‌ ತಿಳಿಸಿದ್ದಾರೆ,default sample_638.wav,ಐರ್ಲ್ಯಾಂಡ್ ನಲ್ಲಿ ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಯೂನಿವರ್ಸಿಟಿ ಆಫ್ ಲಿಮೆರಿಕ್ ನಲ್ಲಿ ಕಲಿಯಬಹುದು.,default sample_639.wav,ಆದರೆ ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಈ ಭಾಗದ ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದೆ ಮುಂಬರುವ ದಿನಗಳಲ್ಲಾದರೂ ಶಾಸಕ ಟಿರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರು ಆಗ್ರಹಿಸಿದರು,default sample_640.wav,ಅಂತರ್ಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು.,default sample_641.wav,ಅನಾರೋಗ್ಯ ಪೀಡಿತರಾಗಿದ್ದರಿಂದ ಚಿಕಿತ್ಸೆಗಾಗಿ ಲಾಲು ಪ್ರಸಾದ್‌ ರಾಂಚಿಯ ಆರ್‌ಎಂಎಸ್‌ ಆಸ್ಪತ್ರೆ ಮತ್ತು ನವದೆಹಲಿಯ ಎಐಐಎಂಎಸ್‌ನಲ್ಲಿ ಹಲವು ದಿನಗಳ ಚಿಕಿತ್ಸೆ ಪಡೆದಿದ್ದಾರೆ,default sample_642.wav,ಸಾಲಬಾಧೆಗೆ ಮತ್ತಿಬ್ಬರು ರೈತರ ಆತ್ಮಹತ್ಯೆ ವಾರದಲ್ಲಿ ಇಪ್ಪತ್ತು ಸಾವು ಕನ್ನಡಪ್ರಭ ವಾರ್ತೆ ಬೆಂಗಳೂರು ಸಾಲದ ಶೂಲಕ್ಕೆ ಸಿಲುಕಿ ರಾಜ್ಯದಲ್ಲಿ ಭಾನುವಾರ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,default sample_643.wav,ವಿಶ್ರಾಂತ ಪ್ರಾಧ್ಯಾಪಕ ಪ್ರೊಫೆಸರ್ಎಂಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು ಸರ್ವಾಧ್ಯಕ್ಷ ಡಾಕ್ಟರ್ಜಯಪ್ರಕಾಶ ಮಾವಿನಕುಳಿ ಕಸಾಪ ಜಿಲ್ಲಾಧ್ಯಕ್ಷ ಡಿಬಿಶಂಕರಪ್ಪ ಇದ್ದರು,default sample_644.wav,ಕರುಣ್‌ ಮಂಜುನಾಥ್‌ ಎಂಬುವರೇ ಬಂಧಿತರಾಗಿದ್ದು ತನ್ನ ಪ್ರೌಢಶಾಲೆಯ ಸಹಪಾಠಿಯೂ ಆಗಿದ್ದ ಸಂತ್ರಸ್ತೆಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾರೆ,default sample_645.wav,ದಲಿತ ಮುಖಂಡ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡಿ ಜಿಲ್ಲೆಯಲ್ಲಿ ಸುಮಾರು ನಲವತ್ತ್ ಐದು ಸಾವಿರ ಅಂಗವಿಕಲರಿರಬಹುದು ಇಂತಹ ಕಾರ್ಯಕ್ರಮದಲ್ಲಿ ಕನಿಷ್ಠ ನೂರು ಮಂದಿ ಅಂಗವಿಕಲರು ಸೇರದಿರುವುದು ನೋವಿನ ಸಂಗತಿ,default sample_646.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_647.wav,ಭಾರತದಲ್ಲಿ ಮೂವರಲ್ಲಿ ಕೇವಲ ಒಬ್ಬರು ಮಾತ್ರ ತಮ್ಮ ನಿವೃತ್ತ ಜೀವನಕ್ಕೆ ಆಧಾರವಾಗುವಂತೆ ಉಳಿತಾಯ ಮಾಡುತ್ತಾರೆ ಎಂದು ವರದಿಯೊಂದು ತಿಳಿಸಿದೆ,default sample_648.wav,ಹೀಗಾಗಿ ತಂದೆಯ ಆತ್ಮವಿಶ್ವಾಸ ಹೆಚ್ಚಿಸಲು ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ,default sample_649.wav,ಇದೇ ವೇಳೆ ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಅವರು ಕೋರ್ಟ್‌ ಕಲಾಪಗಳನ್ನು ಟೀವಿಯಲ್ಲಿ ನೇರ ಪ್ರಸಾರ ಮಾಡಲು ಕೆಲವೊಂದು ಸಲಹೆಗಳನ್ನು ಕೋರ್ಟ್‌ನ ಮುಂದಿಟ್ಟಿದ್ದಾರೆ,default sample_650.wav,ಪಕ್ಷದ ವರಿಷ್ಠರ ಸಮ್ಮುಖದಲ್ಲೇ ಸೀಟು ಹಂಚಿಕೆ ಕಗ್ಗಂಟ್ಟಿಗೆ ಪರಿಹಾರ ಕಂಡುಕೊಳ್ಳುವ ತೀರ್ಮಾನಕ್ಕೆ ಎರಡೂ ಪಕ್ಷಗಳ ನಾಯಕರು ಬಂದಿದ್ದಾರೆ,default sample_651.wav,ಹಿಂದೂ ಸಂಘಟನೆ ಮುಖಂಡನ ಮೇಲೆ ತಲಿವಾರ್‌ನಿಂದ ದಾಳಿ ಮಂಗಳೂರು ಕೈಕಂಬ ಸಮೀಪದ ಸೂರಲ್ಪಾಡಿಯಲ್ಲಿ ಸೋಮವಾರ ರಾತ್ರಿ ಹಿಂದೂ ಸಂಘಟನೆ ಮುಖಂಡರೊಬ್ಬರ ಮೇಲೆ ದುಷ್ಕರ್ಮಿಗಳು ತಲಿವಾರ್‌ನಿಂದ ದಾಳಿ ನಡೆಸಿದ್ದಾರೆ,default sample_652.wav,ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟು ವೈದ್ಯಕೀಯ ಸವಲತ್ತು ಕಲ್ಪಿಸಲು ಸೂಚಿಸಿತು,default sample_653.wav,ಅಸ್ಸಾಂನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಎರಡು ಸಾವಿರದ ಹದಿನೈದರ ಮೇ ಆಗಸ್ಟ್‌ನಲ್ಲಿಯೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು,default sample_654.wav,ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಇಲಾಖೆಯನ್ನು ಸಂಪರ್ಕಿಸಬೇಕು ಎಂದರು,default sample_655.wav,ಐದು ವರ್ಷದ ಅವಧಿಯನ್ನು ರದ್ದುಗೊಳಿಸಿ ಹಿಂದಿನ ಸಂಪ್ರದಾಯವನ್ನು ಮುಂದುವರೆಸಿ ನಾಡು ನುಡಿ ಏಳಿಗೆಗೆ ಆಡಳಿತ ಮಂಡಳಿ ಮುಂದಾಗಬೇಕೆಂದು ಅವರು ಒತ್ತಾಯಿಸಿದರು,default sample_656.wav,ಮುಖಂಡ ಎಂಎ​ಸ್‌​ಕೆ​ಶಾಸ್ತ್ರಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಸ್‌ಎಂಕೃಷ್ಣ ದಿವಂಗತ ಬಂಗಾರಪ್ಪ ಜೆಎಚ್‌ಪಟೇಲ ಸಿದ್ಧರಾಮಯ್ಯ ಹೀಗೆ ಎಲ್ಲ​ರಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ,default sample_657.wav,ಟ್ರೈಲರ್‌ ಬಗ್ಗೆ ಸುತ್ತೂರುಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಿರಿಯ ನಟ ದೊಡ್ಡಣ್ಣ ಇದ್ದರು,default sample_658.wav,ಅವರನ್ನು ಅರ್ಥಮಾಡಿಕೊಳ್ಳಲು ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಅಂತ ಲೆಕ್ಕಚಾರ ಹಾಕಿ ಸೋತು ನಿರಾಶರಾದವರಿಂದಲೇ ಜಗತ್ತಿನ ಬಹುಪಾಲು ಕಲೆ ಸಾಹಿತ್ಯ ಸೃಷ್ಟಿಯಾಗಿರುವುದಲ್ಲಿ ಯಾವ ಅನುಮಾನವೂ ಇಲ್ಲ,default sample_659.wav,ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಪಚಾರದ ಬಾಬು ದಿನಭತ್ಯಗಾಗಿ ಕೋಟಿ ರೂಗಳನ್ನು ನೀಡುವ ಮೂಲಕ ಯುವಕರ ಹುರಿದುಂಹಿಸಿದ,default sample_660.wav,ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾರ್ವಜನಿಕರೊಂದಿಗೆ ಸೌಹಾರ್ದದಿಂದ ನಡೆದುಕೊಳ್ಳದಿರುವುದು ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಹಣ ಪಡೆದು ತಪ್ಪಿತಸ್ಥರನ್ನು ರಕ್ಷಿಸಿರುವ ಕುರಿತು ದೂರುಗಳು ಬಂದಿವೆ,default sample_661.wav,ಹರಪನಹಳ್ಳಿ ಸರ್ಕಾರಿ ಜೂನಿಯರ್‌ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ವಾರ್ಷಿಕೋಸ್ತವ ಹಾಗೂ ವಿವೇಕಾನಂದರ ನೂರಾ ಐವ್ ಐವತ್ತಾರನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು,default sample_662.wav,​ಉ​ಗ್ರಪ್ಪ ಆರೋ​ಪ ಕನ್ನಡಪ್ರಭ ವಾರ್ತೆ ದಾವ​ಣ​ಗೆರೆ ನರೇಂದ್ರ ಮೋದಿ ಬಿಜೆಪಿ ದೇಶದ ಸರ್ವಾಧಿಕಾರಿಯಾಗಿ ಡಿಕ್ಟೇಟರ್ಸ ನಡೆ​ದು​ಕೊ​ಳ್ಳು​ತ್ತಿದ್ದು,default sample_663.wav,ಈ ಕ್ಷೇತ್ರದ ಹಲವಾರು ವಿವಿಧ ಸಮುದಾಯದ ಮುಖಂಡರು ನನ್ನ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು ಈ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷ ಕೈಗೊಳ್ಳಬೇಕು ಎಂದರು,default sample_664.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_665.wav,ಸಣ್‌ ಸುದ್ದಿ ಹಾವು ಕಚ್ಚಿ ಹೈಸ್ಕೂಲ್‌ ವಿದ್ಯಾರ್ಥಿ ಸಾವು ಹರಪನಹಳ್ಳಿ ಹಾವು ಕಚ್ಚಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಚಿಕ್ಕ ಕಬ್ಬಳ್ಳಿ ಜಮೀನಿನಲ್ಲಿ ಗುರುವಾರ ನಡೆದಿದೆ,default sample_666.wav,ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು,default sample_667.wav,ಚಿಕ್ಕಮಂಗಳೂರಿನ ಖಾಸಗಿ ಹೋಟೇಲ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರವನ್ನು ಅನ್ನಪೂರ್ಣ ಶ್ರೀಕಾಂತ ಉದ್ಘಾಟಿಸಿದರು,default sample_668.wav,ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಕಂಡುಬರುತ್ತಿದೆ,default sample_669.wav,ಕುಡಿಯುವ ನೀರು ವಿದ್ಯುತ್‌ ಸೌಕರ್ಯ ಕಲ್ಪಿಸಲಾಗುತ್ತಿದೆ ಜತೆಗೆ ಎಲ್‌ಇಡಿ ಪರದೆ ಮೂಲಕ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತದೆ,default sample_670.wav,ಒಂದು ವೇಳೆ ಅವರು ನೀಡಿದ ಕಾರ​ಣ​ಗಳು ಸರಿ​ಯಲ್ಲ ಎಂದು ಕಂಡು ಬಂದರೆ ಅವ​ರಿಗೂ ನೋಟಿಸ್‌ ನೀಡಿ ಮುಂದಿನ ಕ್ರಮ ಜರು​ಗಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದ​ರು,default sample_671.wav,ಆದರೆ ಜಯಲಲಿತಾ ನಿಧನಾ ನಂತರ ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ ಅಣ್ಣಾಡಿಎಂಕೆ ಜತೆ ಮೈತ್ರಿಗೆ ಸಮ್ಮತಿ ಸೂಚಿಸಿದ್ದಾರೆ,default sample_672.wav,ಜೆಡಿಎಸ್‌ನ ಹಾಲಿ ಶಾಸಕ ಎಚ್‌ ವಿಶ್ವನಾಥ್‌ ಕಾಂಗ್ರೆಸ್ಸಿನ ಮಾಜಿ ಶಾಸಕ ಮಂಜುನಾಥ್‌ ಅವರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು,default sample_673.wav,ಎರಡ್ ಸಾವಿರ್ದಾ ಇಪ್ಪತ್ತರ ಟಿಟ್ವೆಂಟಿ ವಿಶ್ವಕಪ್‌ ನಾಯಕಿ ಹರ್ಮನ್‌ಪ್ರೀಯತ್‌ ಯುವ ತಂಡ ಸಿದ್ಧಪಡಿಸುವ ಯಜ್ಞತಾದಲ್ಲಿದ್ದು ತಮಗೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ವೆಂದು ಮಿಥಾಲಿಂಗ್ ಅರಿವಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ,default sample_674.wav,ಆದರೂ ಕ್ಲೈಮ್ಯಾಕ್ಸ್‌ನಲ್ಲಿ ಸುಭಾಷ್‌ ಸೋರು ಪ್ರೇಕ್ಷಕನ ಸೇಲೂ ಆಗಿ ಬದಲಾಗುತ್ತದೆ ಹೃದಯ ಭಾರವಾಗುತ್ತದೆ,default sample_675.wav,ಸಣ್‌ಸುದ್ದಿ ಚಿಕ್ಕ ಕಬ್ಬಿಗೆರೆಯಲ್ಲಿ ಗುಂಪು ಘರ್ಷಣೆ ಭರಮಸಾಗರ,default sample_676.wav,ಮಸೂದ್‌ ಅಜರ್‌ಗೆ ಅರ್ಥ ಇಬ್ರಾಹಿಂ ಎಂಬ ಅಣ್ಣನಿದ್ದಾನೆ ಆತನ ಪುತ್ರ ಮೊಹಮ್ಮದ್‌ ಉರ್ಮೆ ಎಂಬಾತನೇ ಪುಲ್ವಾಮಾ ದಾಳಿ ಹಿಂದಿನ ಮಾಸ್ಟರ್‌ಮೈಂಡ್‌ ಇದ್ದಂತಿದೆ,default sample_677.wav,ಮಾಜಿ ಪುರಸಭಾಧ್ಯಕ್ಷರು ಮಲೆನಾಡು ಪರಿಷತ್‌ ಅಧ್ಯಕ್ಷರು ಟಿಎನ್‌ ಗೋಪಿನಾಥ್‌ ಶಾಲೆ ಕಾರ್ಯದರ್ಶಿ ಟಿಜಿ ಶಶಾಂಕ್,default sample_678.wav,ಜಿಲ್ಲಾಡಿತದಿಂದ ರಥವನ್ನು ಜಿಲ್ಲೆಯಗಡಿ ಗ್ರಾಮ ಜೀವನಗೊಂಡನಹಳ್ಳಿ ಸಮೀಪ ಸ್ವಾಗತಿಸಲಾಗುತ್ತದೆ ಹಾಗೂ ಹಿರಿಯರು ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ,default sample_679.wav,ಬಿಜೆಪಿ ನಾಯ​ಕರು ಸತ​ತ​ವಾಗಿ ನಮ್ಮ ಶಾಸ​ಕ​ರಿಗೆ ಹಣದ ಆಮಿಷವೊಡ್ಡು​ತ್ತಿ​ದ್ದಾರೆ,default sample_680.wav,ಮಧ್ಯಾಹ್ನ ಮೂರು ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು,default sample_681.wav,ವಿಮಾನಯಾನ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಲು ಮುಂದಾದಾಗ ನೆಲದ ಮೇಲೆ ನಡಿ ಆಕಾಶದ ಮೇಲೆ ಅಲ್ಲ ಒಳ್ಳೆಯ ವ್ಯಾಪಾರ ಮಾಡು ಎಂದು ಅನಂತಕುಮಾರ್‌ ಸಲಹೆ ನೀಡಿದ್ದರು,default sample_682.wav,ಮಾಜಿ ಪ್ರಧಾನಿ ದೇವೇಗೌಡರು ಮೈಸೂರು ಇಲ್ಲವೆ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ,default sample_683.wav,ತಹಸೀಲ್ದಾರ ಕಚೇರಿಯಿಂದ ಯಾವುದೆ ಹಕ್ಕುಪತ್ರ ಈ ಜಾಗದಲ್ಲಿ ವಾಸಿಸುವವರಿಗೆ ನೀಡಬಾರದು ಎಂದು ಸೂಚನೆ ನೀಡಿದೆ,default sample_684.wav,ನೌಕಾನೆಲೆಯಲ್ಲಿ ಕೇವಲ ಎರಡು ಮತ ದಾಖಲು ಕಾರವಾರ ಸೀಬರ್ಡ್‌ ನೌಕಾ ನೆಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಕೇವಲ ಎರಡು ಮತಗಳು ಚಲಾವಣೆಯಾಗಿವೆ,default sample_685.wav,ಸೂರ್ಯ ಈ ಭೂಮಿ ನಮ್ಮದು ಹಾಡು ಹೇಳತೊಡಗಿದ ಹುಚ್ಚೀರ ಕುಣಿಯತೊಡಗಿದ ಹುಡುಗರು ಹೆಜ್ಜೆ ಹಾಕಿದರು,default sample_686.wav,ದುರಸ್ತಿಯಲ್ಲಿರುವ ಹಳೆಯ ನಿರಾಶ್ರಿತರೆ ಕೇಂದ್ರವನ್ನು ನವೀಕರಣ ಮಾಡುವುದಕ್ಕೆ ಸೂಚನೆ ನೀಡಲಾಗಿದೆ,default sample_687.wav,ನಾಲ್ಕಕ್ಕೆಕಡ್ಡಾಯಖಾಸಗಿ ಬಸ್‌ನಿಲ್ದಾಣ ಚರಂಡಿ ಸ್ವಚ್ಛತೆಗೆ ಆಗ್ರಹ ಚಳ್ಳಕೆರೆ ಪಟ್ಟಣದ ಬಹುತೇಕ ಚರಂಡಿಗಳ ನೀರು ಹರಿಯದ ಹಿನ್ನೆಲೆಯಲ್ಲಿ ದುರ್ವಾಸನೆ ನಾಗರಿಕರನ್ನು ಬೇಸರಗೊಳಿಸಿದೆ,default sample_688.wav,ಅಂತಾರಾಷ್ಟ್ರೀಯ ಟಿ ಇಪ್ಪತ್ತುಯಲ್ಲಿ ಭಾರತ ಪರ ಶತಕ ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ದಾಖಲೆಯನ್ನು ಹರ್ಮನ್‌ಪ್ರೀತ್‌ ಬರೆದರೆ ಭಾರತ ಈ ಮಾದರಿ ತನ್ನ ಎರಡನೇ ಗರಿಷ್ಠ ಮೊತ್ತ ಕಲೆಹಾಕಿತು,default sample_689.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ,default sample_690.wav,ಅಂದು ಬೆಳಗ್ಗೆ ಹನ್ನೊಂದುಮುವತ್ತಕ್ಕೆ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರು ಅರಣ್ಯ ಹಕ್ಕು ಕಾಯಿದೆಯಡಿಯ ಸಾಗುವಳಿದಾರರು ನಿವೇಶನ ರಹಿತರು,default sample_691.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣ್ಣಪ್ಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_692.wav,ನಾಮದೇವ ಮುಖಂಡರಾದ ಎಂಪಿನಾಯ್ಕ ಸಣ್ಣ ಹಾಲಪ್ಪ ಯುಪಿನಾಗರಾಜ ರಾಘವೇಂದ್ರಶೆಟ್ಟಿಸಂತೋಷ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು,default sample_693.wav,ಆದರೆ ಮಠದ ಮಕ್ಕಳಿಗೆ ಶ್ರೀಗಳು ಅಪ್ಪಟ ತಾಯಿ ಮಾತ್ರ ಮಕ್ಕಳ ತುಂಟಾಟ ನೋಡಿ ಖುಷಿಪಡುತ್ತಿದ್ದರು ಹಾದಿ ತಪ್ಪಿದಾಗ ಕಿವಿ ಹಿಂಡುತ್ತಿದ್ದರು ಬೆಳೆದು ದೊಡ್ಡವರಾದಾಗ ಏಳಿಗೆ ಕಂಡು ಸಂತಸ ಪಟ್ಟರು,default sample_694.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_695.wav,ಪಕ್ಷದ ಜಿಲ್ಲಾ ತಾಲೂಕ್ ಮುಖಂಡರು ಜಿಲ್ಲಾಪಂಚಾಯತ್ ಸದಸ್ಯರು ಯೂಥ್ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಸಮಾವೇಶ ಯಶಸ್ವಿಗೊಳಿಸಲು ಶ್ರಮ ವಹಿಸುತ್ತಿದ್ದಾರೆ,default sample_696.wav,ವಾಹನಕ್ಕೆ ವಿಮೆ ಮಾಡಿಸುವುದರ ಜೊತೆಗೆ ಚಲಾಯಿಸುವವರು ಕಡ್ಡಾಯವಾಗಿ ವಿಮೆ ಹೊಂದಿದ್ದರೆ ಆಕಸ್ಮಿಕ ಅವಘಡಗಳು ಸಂಭಸಿದಾಗ ಉಂಟಾಗುವ ಹಾನಿ ಕಡಿಮೆ ಮಾಡಿಕೊಳ್ಳಬಹುದು ಎಂದರು,default sample_697.wav,ಹರಳಿಗಿಡದ ಸೊಪ್ಪು ತಿಂದು ಇಪ್ಪತ್ತ್ ಮೂರು ಆಡುಗಳು ಮೃತಪಟ್ಟಿರುವ ಘಟನೆ ತಾಲೂಕಿನ ದೇವಗೊಂಡನಹಳ್ಳಿಯಲ್ಲಿ ಸೋಮವಾರ ನಡೆದಿದ್ದು ಇದರಿಂದ ಮಾಲೀಕ ಶಿವಣ್ಣ ಅವರಿಗೆ ಸುಮಾರು ಐದು ಲಕ್ಷ ನಷ್ಟಸಂಭವಿಸಿದೆ,default sample_698.wav,ಡಿಸೆಂಬರ್ ಹದಿನಾಲ್ಕ ರಂದು ವಿದ್ಯಾನಗರ ಹನ್ನೊಂದು ಕೆವಿ ಮಾರ್ಗವನ್ನು ಚಾಲನೆ ಗೊಳಿಸಲಾಗುವುದು,default sample_699.wav,ಹಾಗೊಂದು ವೇಳೆ ಅಪಘಾತಗಳನ್ನು ತಡೆಯಬೇಕಾದರೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ನಿಷೇಧಿಸಲಿ ಹೊರತು ಜಾಹೀರಾತುಗಳನ್ನಲ್ಲ ಎಂದು ತಿಳಿಸಿದರು ಅಲ್ಲದೆ ಜಾಹೀರಾತು ಫಲಕ ಅಳವಡಿಸಲು ಏಜೆನ್ಸಿಗಳು ಕಾನೂನುಬದ್ಧವಾಗಿ ಪರವಾನಗಿ ಪಡೆದು ನಿಯಮಿತವಾಗಿ ತೆರಿಗೆ ಪಾವತಿಸುತ್ತಿವೆ,default sample_700.wav,ರೈತರ ಸಂಕಷ್ಟಮನಗಂಡು ಚುನಾವಣಾ ಪೂರ್ವದಲ್ಲಿ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದರು,default sample_701.wav,ಆದರೆ ಬ್ರಾಹ್ಮಣ ಜನಾಂಗದ ನಾಲ್ವರು ಶಾಸಕರ ಪೈಕಿ ಕೆಆರ್‌ ರಮೇಶ್‌ಕುಮಾರ್‌ ಸ್ಪೀಕರ್‌ ಆಗಿದ್ದಾರೆ ದಿನೇಶ್‌ ಗುಂಡೂರಾವ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ,default sample_702.wav,ಹೊಸ ಆಲೋಚನಾ ಕ್ರಮದ ಬಗ್ಗೆ ದಿಕ್ಕು ತೋರಿಸಿದ್ದಾರೆ ಇದುವರೆಗೆ ಭಾಷೆ ಅಳಿವಿನ ಕುರಿತ ಸಿದ್ಧ ಮಾದರಿಯನ್ನು ಪಕ್ಕಕ್ಕೆ ಸರಿಸಿ ಹೊಸ ನೋಟ ಬೀರಿದ್ದಾರೆ,default sample_703.wav,ಅಂತಃಸ್ರಾವ ಶಾಸ್ತ್ರದ ಅಧ್ಯಯನವು ಚೀನಾದಲ್ಲಿ ಪ್ರಾರಂಭವಾಯಿತು.,default sample_704.wav,ದೊಡ್ಡಬಿದರಕಲ್ಲು ಸಮೀಪದ ಮುನೇಶ್ವರ ಬ್ಲಾಕ್‌ ನಿವಾಸಿಗಳಾದ ಶ್ರೀನಿವಾಸ್‌ಇಪ್ಪತ್ನಾಲ್ಕು ಮತ್ತು ಪ್ರಭುಮೂವತ್ತೆರಡು ಬಂಧಿತರು,default sample_705.wav,ಎರಡೂವರೆ ವರ್ಷಗಳಿಂದ ಹೇಳುತ್ತಿದ್ದರೂ ಮಾಹಿತಿ ನೀಡುತ್ತಿಲ್ಲ ಎಂದು ಚೆನ್ನೇಶ್‌ ರೇಗಿದರು,default sample_706.wav,ಮೆರವಣಿಗೆ ಶಾಲಾ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ಕನ್ನಡ ಜಾಗೃತಿ ಮೂಡಿಸಿತು,default sample_707.wav,ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ಜೈ ವಿಜ್ಞಾನ್‌ ಎಂಬ ಪದ ಸೇರ್ಪಡೆ ಮಾಡಿದ್ದರು,default sample_708.wav,ಜೆಡಿಎಸ್‌ನವರಷ್ಟು ಬುದ್ಧಿವಂತರು ನಾವಲ್ಲ ರಾಜ್ಯಸಭೆ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬುದನ್ನು ಶುಕ್ರವಾರವೇ ನಿರ್ಧರಿಸುತ್ತೇವೆ,default sample_709.wav,ಆದರೆ ಮೊದಲ ದಿನ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ಕೊನೆಕೊನೆಗೆ ಊಟಕ್ಕಾಗಿ ಹಾಹಾಕಾರ ಉಂಟಾಗಿ ಸಂಘಟಕರನ್ನು ಕಂಗೆಡಿಸಿದ ಪ್ರಸಂಗವೂ ನಡೆದಿದೆ,default sample_710.wav,ಈ ದೂರಿ ನನ್ನವ್ವ ಇಪ್ಪತ್ತ್ ರು ಮಂದಿ ಶಿಕ್ಷಕರ ವಿರುದ್ಧ ಅಧಿಕೃತ ಕಾರ್ಯ ನಿರ್ವಹಣೆ ಉಲ್ಲಂಘನೆ ಕುಲಂ ಮೂವತ್ತ್ ಎರಡು ಕಲ್ಲ್ ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,default sample_711.wav,ಬಿಆರ್‌ಸಿ ಕಚೇರಿಯ ಈಶ್ವರಪ್ಪ ನೋಡಲ್‌ ಅಧಿಕಾರಿ ಕಣ್ಣೇ ಶಾಲೆಯ ಸಹಶಿಕ್ಷಕರು ವಿದ್ಯಾರ್ಥಿಗಳು ಎಸ್‌ಡಿಎಂಸಿ ಸದಸ್ಯರು ಇದ್ದರು,default sample_712.wav,ಐದು ತೆಲುಗು ಸಾಹಿತ್ಯದ ಮೇಲೆ ಇಂಗ್ಲಿಶ ಪ್ರಭಾವ ತೆಲುಗು ಸಾಹಿತ್ಯದ ಮೇಲೆ ಇಂಗ್ಲಿಶ ಪ್ರಭಾವ ಬಹಳ ವಿಸ್ತೃತವಾದ ವಿಶಯ ತೆಲುಗಿನವರು ಇಂಗ್ಲಿಶ ಸಾಹಿತ್ಯದಿಂದ ಮಾತ್ರವಲ್ಲ ಬಂಗಾಳಿ ಹಿಂದಿ ತಮಿಳಿನಂತಹ ಅನೇಕ ಭಾಷಾಸಾಹಿತ್ಯಗಳಿಂದ ಪ್ರಭಾವಿತರಾದರು,default sample_713.wav,ಅದರಲ್ಲಿ ಕನಿಷ್ಠ ನೂರು ಜನರಿಗಾದರೂ ನಾನು ಲೋನ್ ಅರ್ಜಿಯನ್ನೂ ಸಂಬಳದ ಅಡ್ವಾನ್ಸ್‌ ಮನವಿಯನ್ನೂ ಒಬ್ಬರಿಗಲ್ಲದಿದ್ದರೆ ಮತ್ತೊಬ್ಬರಿಗೆ ದಿನವೂ ಬರೆದು ಕೊಡುತ್ತಲೇ ಇರಬೇಕು,default sample_714.wav,ಅಭಿನಂದನ್‌ ಅವರನ್ನು ಶೀಘ್ರ ಬೆಂಗಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ತಪಾಸಣೆಗೆ ಒಳಪಡಿಸುವ ನಿರೀಕ್ಷೆಯಿದೆ,default sample_715.wav,ವಾಜೀದ್‌ ಸಾಬ್‌ ನಿಧನ ಆನಂದಪುರ ಪಟ್ಟಣದ ಆಟೋ ಸಂಘದ ಮಾಜಿ ಅಧ್ಯಕ್ಷ ಸಯ್ಯದ್‌ ವಾಜೀದ್‌ ಸಾಬ್‌ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ,default sample_716.wav,ತಾಲೂಕಿನ ಹುರುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಪ್ಲಾಂಟೇಶನ್‌ನಲ್ಲಿ ಯಾರೋ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹುದುಗಿಸಿಟ್ಟಿದ್ದ ನಾಡ ಬಾಂಬ್‌ ಸ್ಫೋಟಗೊಂಡು ಹೋರಿಯ ಮುಖ ಛಿದ್ರಗೊಂಡಿರುವ ಘಟನೆ ನಡೆದಿದೆ,default sample_717.wav,ಅಭ್ಯರ್ಥಿಗಳು ತಮ್ಮ ಬಯೋಡೆಟಾ ವಿದ್ಯಾರ್ಹತೆ ಪ್ರಮಾಣಪತ್ರಗಳು ಫೋಟೋಗಳನ್ನು ಒದಗಿಸಬೇಕು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ತಿಳಿಸಿದ್ದಾರೆ,default sample_718.wav,ಏತನ್ಮಧ್ಯೆ ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಮಹಾರಾಷ್ಟ್ರ ಹರ್ಯಾಣ ಮತ್ತು ಕಾಂಗ್ರೆಸ್‌ ಆಡಳಿತವಿರುವ ಛತ್ತೀಸ್‌ಗಢ ವಿಧಾನಸಭೆಗಳು ಸೇನೆ ಪರಾಕ್ರಮವನ್ನು ಅಭಿನಂದಿಸುವ ಗೊತ್ತುವಳಿಯನ್ನೇ ಹೊರಡಿಸಿವೆ,default sample_719.wav,ಇನ್ನು ಅವಿನಾಶ್‌ ತನ್ನ ತಮ್ಮನೊಂದಿಗೆ ಸೇರಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಡುವುದಾಗಿ ಹೇಳುತ್ತಿದ್ದ,default sample_720.wav,ಈ ಸಂಬಂಧ ಶಿವಣ್ಣ ತಾಯಿ ಮತ್ತು ಪತ್ನಿ ಅಜ್ಜಂಪುರ ಠಾಣೆ ಎದುರು ಧರಣಿ ನಡೆಸಿ ನಂತರದಲ್ಲಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಸೈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು,default sample_721.wav,ಈ ನಿಟ್ಟಿನಲ್ಲಿ ಸೊರಬದ ಒಂದಿಷ್ಟುವಿಶೇಷ ಸಮಾಜಮುಖಿ ಮನೋಭಾವದವರು ನನ್ನೊಂದಿಗೆ ಕೈಜೋಡಿಸಿದ್ದು ಅವರ ಮೂಲಕ ಯೋಗ್ಯರಿಗೆ ಸಹಾಯ ದೊರಕುತ್ತಿದೆ ಎಂಬುದು ಸಂತಸದ ವಿಚಾರವಾಗಿದೆ ಎಂದರು,default sample_722.wav,ಏಕಲವ್ಯ ಕ್ರೀಡಾ ಯೋಜನೆ ಕ್ರೀಡಾ ಚಟುವಟಿಕೆಗಾಗಿ ಹತ್ತು ಲಕ್ಷ ಸ್ವಾಮಿ ವಿವೇಕಾನಂದ ಯುವ ಯೋಜನೆಯಡಿ ಸ್ವ ಉದ್ಯೋಗ ಕೌಶಲ್ಯಾಭಿವೃದ್ಧಿ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಉದ್ಯೋಗ ಮೇಳ ಯೋಜನೆಗೆ ಇಪ್ಪತ್ತೈದು ಲಕ್ಷ ಮೀಸಲಿಡಲಾಗಿದೆ,default sample_723.wav,ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮೂಲಕ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ,default sample_724.wav,ಬಳಿಕ ಪದಕ ಪ್ರದಾನ ಮಾಡಲಾಗುವುದು ಎಂದು ಅರಣ್ಯ ಇಲಾ​ಖೆಯ ಉನ್ನತ ಅಧಿ​ಕಾ​ರಿ​ಯೊ​ಬ್ಬರು ಕನ್ನ​ಡ​ಪ್ರ​ಭಕ್ಕೆ ತಿಳಿ​ಸಿ​ದ​ರು,default sample_725.wav,ಸಾವಿರದ ಒಂಬೈನೂರ ಐದರಲ್ಲಿ ಬಂಗಾಳದ ವಿಭಜನೆಯ ಕಾರಣವಾಗಿ ಯುವ ವಿದ್ಯಾರ್ಥಿಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡವು,default sample_726.wav,ತೆಳುಹಾಸ್ಯ ಭರಿತ ಒಂದು ಸಾಲಿನ ಹೇಳಿಕೆ ನೀಡುವ ಚಾಕಚಕ್ಯತೆಯನ್ನು ಸೋಲಿನ ಬಳಿಕವೂ ಮುಂದುವರಿಸಿದ್ದಾರೆ,default sample_727.wav,ಶುಕ್ರವಾರ ಹತ್ತುಮೂವತ್ತಕ್ಕೆ ಸಂಸತ್‌ ಚಲೋ ನಡೆಸಿದ ರೈತರನ್ನು ಸಂಸತ್‌ ಮಾರ್ಗ ಪೊಲೀಸ್‌ ಠಾಣೆಯ ಬಳಿ ತಡೆಯಲಾಯಿತು,default sample_728.wav,ಆಹಾರ ಸಮಸ್ಯೆಯಿಂದ ಶಾಸಕರು ತಪ್ಪಿಸಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು,default sample_729.wav,ಕುಡಿಯುವ ನೀರಿಗಾಗಿ ವಿದ್ಯುತ್‌ ಸಂಪರ್ಕ ಅಗತ್ಯವಿರುವ ಎಲ್ಲ ಕಾಮಗಾರಿಗಳಿಗೆ ಮೆಸ್ಕಾಂ ಇಲಾಖೆಯಿಂದ ವಿದ್ಯುತ್‌ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬೇಕು,default sample_730.wav,ಸುಳ್ಳು ಭರವಸೆಗಳ ಸರಮಾಲೆಯನ್ನೇ ಹೇಳಿ ಜನರನ್ನು ತಪ್ಪು ದಾರಿಗೆಳೆದು ಕಳೆದ ಬಾರಿ ಜಯ ಗಳಿಸಿದ್ದ ಬಿಜೆಪಿಗೆ ಈ ಬಾರಿ ಅವಕಾಶವಿಲ್ಲ ಹಿಂದಿನ ಚುನಾವಣೆ ಸಮಯದಲ್ಲಿ ಮೋದಿ ಅವರು ಬಿದ್ರಿ ಕಲೆಗೆ ವಿಶ್ವ ಮಾರುಕಟ್ಟೆಒದಗಿಸುವ ಭರವಸೆ ನೀಡಿದ್ದರು,default sample_731.wav,ವ್ಯಾಪಾರ ಅಥವಾ ಉತ್ಪಾದನಾ ವ್ಯಾಪಾರದ ಚಕ್ರ ಸಿದ್ಧಾಂತ,default sample_732.wav,ಆದ್ದರಿಂದ ರಾಜ್ಯದ ಮೀನುಗಾರರು ಮೀನು ಕಳುಹಿಸುಕೊಡುವ ಮೊದಲು ಅಗತ್ಯ ಪ್ರಮಾಣಪತ್ರ ಪಡೆಯಬೇಕು ಇದು ಜನರ ಆರೋಗ್ಯ ಹಿತದೃಷ್ಟಿಯಿಂದಲೂ ಒಳ್ಳೆಯದು,default sample_733.wav,ಕಡಿಮೆ ಬೆಲೆಯಲ್ಲಿ ಒಳ್ಳೆಯ ಕಾರು ನೀಡಬೇಕು ಅನ್ನವುದು ಕಂಪನಿ ಆಲೋಚನೆ ಹಾಗಾಗಿ ಸಂಪೂರ್ಣ ಕಾರು ಭಾರತದಲ್ಲೇ ಉತ್ಪಾದನೆಯಾಗಬೇಕು ಅನ್ನುವುದು ಕಂಪನಿ ಆಶಯ,default sample_734.wav,ನಲವತ್ತ್ ಏಳು ಗ್ರಾಮ ಪಂಚಾಯತಿಗಳಿಗೆ ಸ್ಮಶಾನ ಮತ್ತು ನಿವೇಶಕ್ಕೆ ಎಷ್ಟುಜಾಗದ ಬೇಡಿಕೆಯಿದೆ ಎಂದ ಶಾಸಕರ ಪ್ರಶ್ನೆಗೆ ತಡ ಬಡಾಯಿಸಿದ ಇಒ ಎಚ್‌ಡಿ ರೇವಣ್ಣ ಅವರಿಗೆ ವ್ಯಕ್ತಿ ಬದಲಾಗಬಹುದು ಹುದ್ದೆ ಬದಲಾಗುವುದಿಲ್ಲ,default sample_735.wav,ಪ್ರಸನ್ನಕುಮಾರ್‌ ಸಿಎಂಇಬ್ರಾಹಿಂ ಆಯನೂರು ಮಂಜುನಾಥ ಎಸ್‌ಎಲ್‌ಭೋಜೇಗೌಡ ಎಸ್‌ರುದ್ರೇಗೌಡ ಮಹಾಪೌರರಾದ ಲತಾಗಣೇಶ್‌ ಇತರರು ಭಾಗವಹಿಸುವರು,default sample_736.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_737.wav,ಮಕರ ಸಂಕ್ರಾಂತಿ ಅಂಗವಾಗಿ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಆಯೋಜಿಸಿದ್ದ ಸುಗ್ಗಿಹುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡು ರೈತರ ಬದುಕಿನ ಚಿತ್ರಣದ ಪರಿಚಯ ಮಾಡಿಕೊಂಡರು,default sample_738.wav,ಎಐಟಿ ಪ್ರಾಂಶುಪಾಲ ಪ್ರೊಫೆಸರ್ ಜಯದೇವ್‌ ಮಾತನಾಡಿ ಭಿನ್ನವಾಗಿ ಆಲೋಚಿಸುವುದನ್ನು ಮಕ್ಕಳು ಕಲಿಯಬೇಕು ಕುತೂಹಲದಿಂದಲೇ ಹೊಸ ಆವಿಷ್ಕಾರಗಳಾಗುವುದು ವೈಜ್ಞಾನಿಕವಾದ ತಿಳುವಳಿಕೆ ಅಗತ್ಯ ಶ್ರದ್ಧೆ ಇರುವವರಿಗೆ ಜ್ಞಾನ ಒಲಿಯುತ್ತದೆ,default sample_739.wav,ಇವರ ರಥದಲ್ಲಿ ಮಧುರವಾದ ಉದಕ ಪ್ರಕಾಶಿಸುತ್ತದೆ.,default sample_740.wav,ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರ ಇದೆಯೇ ಎನ್ನುವ ಸಂಶಯ ಕಾಡುತ್ತಿದೆ,default sample_741.wav,ಜತೆಗೆ ಶಾಸಕರು ನಿಗಮಮಂಡಳಿ ನೇಮಕ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ,default sample_742.wav,ಸರ್ಕಾರಕ್ಕೆ ಷಡ್ಯಂತ್ರ ತಿಳಿಯುವುದಿಲ್ಲ ಈ ಮಸಲತ್ತು ಸರ್ಕಾರಿ ಅಧಿಕಾರಿಗಳಿಗೆ ಗೊತ್ತಾಗುವುದೇ ಇಲ್ಲ,default sample_743.wav,ದೇವಲೋಕಕ್ಕೆ ಮರಳಿದ ನಡೆದಾಡುವ ದೇವರು ಜಿಲ್ಲಾದ್ಯಂತ ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಾರ್ವಜನಿಕರು ಶಿಕ್ಷಕರು ವರ್ತಕರು,default sample_744.wav,ಅರ್ಥಿಕ ಸಂಕಷ್ಟದಲ್ಲಿರುವ ದೇಶದಲ್ಲಿ ತೆರಿಗೆದಾರನ ಸಾವಿರಾರು ಕೋಟಿ ಹಣವನ್ನು ಪ್ರತಿಮೆಗಳಿಗಾಗಿ ಖರ್ಚು ಮಾಡುವುದನ್ನು ಬಾಯಿಬಿಟ್ಟು ಹೇಳದಿದ್ದರೂ ಪ್ರಜ್ಞಾವಂತರು ಮತ್ತು ಜನಸಾಮಾನ್ಯರು ಮೌನವಾಗಿ ಖಂಡಿಸುತ್ತಾರೆ,default sample_745.wav,ಆದರೆ ಅವರು ಸಾವಿರ್ದಾ ಒಂಬೈನೂರ ತೊಂಬತ್ತರ ನವೆಂಬರ್‌ನಲ್ಲಿ ನೇರವಾಗಿ ಪ್ರಧಾನ ಮಂತ್ರಿಯಾದ ಸರ್ಕಾರದ ಯಾವುದೇ ವಿಭಾಗದಲ್ಲಿ ಅವರಿಗೆ ಯಾವುದೇ ಆಡಳಿತಾತ್ಮಕ ಅನುಭವ ಇರಲಿಲ್ಲ,default sample_746.wav,ಮುಸ್ಲಿಂ ನಿವಾಸಿಗಳು ಹೆಚ್ಚಿರುವ ನಗರದ ವಿವಿಧ ಬಡಾವಣೆಗಳ ಬೀದಿಗಳು ಹಸಿರು ಬಾವುಟ ತೋರಣಗಳಿಂದ ಶೃಂಗರಿಸಲ್ಪಟ್ಟಿದ್ದವು,default sample_747.wav,ಅಲ್ಲದೆ ಎಕ್ಸಿಸ್‌ ಬ್ಯಾಂಕಿನ ಹುಬ್ಬಳ್ಳಿ ವಲಯದ ವಿಭಾಗೀಯ ಸಾಲ ವಸೂಲಾತಿ ಅಧಿಕಾರಿ ಜಿರಾಜಕುಮಾರ ಅವರು ದಸರಾ ಹಬ್ಬದ ನಿಮಿತ್ತ ಕೊಲ್ಕತ್ತಾ ನ್ಯಾಯಾಲಯಕ್ಕೆ ರಜೆ ಇದೆ,default sample_748.wav,ಬುಧ​ವಾರ ಸಂಜೆ ಸಿದ್ದ​ರಾ​ಮಯ್ಯ ಅವರ ನಿವಾಸ ಕಾವೇ​ರಿಯಲ್ಲಿ ಭೇಟಿ​ಯಾದ ಸುಮ​ಲತಾ ಮಂಡ್ಯದ ಜನರು ತಮ್ಮನ್ನು ಚುನಾ​ವ​ಣೆಗೆ ಸ್ಪರ್ಧಿ​ಸು​ವಂತೆ ಒತ್ತಾಸೆ ನೀಡು​ತ್ತಿ​ದ್ದಾರೆ,default sample_749.wav,ಕೋಟ ಕನ್ನಡಪ್ರಭ ವಾರ್ತೆ ಉಡುಪಿ ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಂದೆ ತಲೆ ತಗ್ಗಿಸಿದೆ,default sample_750.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_751.wav,ಜನಪ್ರತಿನಿಧಿ​ಗಳ ಹಾಗೂ ಸಾರ್ವಜನಿಕರ ಸಹ​ಕಾ​ರ​ವಿ​ಲ್ಲದೇ ಕೆಲಸ ಮಾಡು​ವು​ದಕ್ಕೆ ಸಾಧ್ಯ​ವಿಲ್ಲ ಸಹ​ಕಾರ ನೀಡದ ಎಲ್ಲ​ರಿಗೂ ತಾವು ಋುಣಿ ಎಂದು ಭಾವು​ಕ​ರಾ​ದರು,default sample_752.wav,ಏಕಾದಶಿ ಅಂಗವಾಗಿ ಭಗವದ್ಗೀತೆಯ ಶ್ರೀ ವಿಷ್ಣು ಸಹಸ್ರ ನಾಮಪಠಣೆ ಶ್ರೀ ಲಕ್ಷ್ಮೀ ಸಹಸ್ರ ನಾಮ ಸ್ಪರ್ಧೆ ಜೊತೆ ತಿಂಡಿಗಳನ್ನು ತಯಾರು ಮಾಡಿ ಮಾರಾಟ ಮಾಡುವ ಸ್ಪರ್ಧೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು,default sample_753.wav,ಮುಖ್ಯ ಅತಿಥಿಗಳಾಗಿ ಭದ್ರಾ ಮೇಲ್ಡಂಡೆ ಯೋಜನೆ ಅಧೀಕ್ಷಕ ಕೆತಿಪ್ಪೇಸ್ವಾಮಿ ಮಲೆನಾಡು ಸಿರಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎಸ್‌ಎಂ ಬಸವರಾಜ್‌ ಮುಖ್ಯೋಪಾಧ್ಯಾಯ ಎನ್‌ಬಸಪ್ಪ ಉಪಸ್ಥಿತರಿರುವರು,default sample_754.wav,ಎರಡ್ ಸಾವ್ರ್ದಾ ಹದ್ನ್ಯೋಳರಲ್ಲಿ ಹತ್ತು ಲಕ್ಷ ಮಕ್ಕಳು ಹುಟ್ಟಿದ ದಿನದಂದೇ ಸಾವನ್ನಪ್ಪಿವೆ ಇಪ್ಪತ್ತೈದು ಲಕ್ಷ ಮಕ್ಕಳು ಹುಟ್ಟಿದ ಮೊದಲ ತಿಂಗಳೊಳಗೇ ಅಸುನೀಗಿವೆ ಎಂದು ಅದು ಕಳವಳ ವ್ಯಕ್ತಪಡಿಸಿದೆ,default sample_755.wav,ನಾನೂರು ಬೋಟ್‌ಗಳು ವಾಪಸ್‌ ಬೆಂಗಳೂರು ಕರಾವಳಿ ಭಾಗದಲ್ಲಿ ವಿಪರೀತ ಬೆಂಗಳೂರು ಕೊಡಗು ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಂಡ್ಯ ಜಿಲ್ಲೆಯಲ್ಲಿ ಬಿರುಗಾಳಿ ಮಳೆ ಅಬ್ಬರ,default sample_756.wav,ಆದರೆ ಜೀವಮಾನ ಬೆಳಗುವ ತಂದೆ ತಾಯಿಯ ಲೈಕ್ಸ್‌ ಪಡೆಯುವುದಕ್ಕೆ ಐದು ನಿಮಿಷ ಕೊಡಬೇಕು ಎಂಬುದು ಗೊತ್ತಾಗದೇ ಹೋಗುವುದೇ ಈ ಕಾಲದವರ ಸೋಲು ಮತ್ತು ನೋವು,default sample_757.wav,ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಮಾತನಾಡಿ ಚಿಕ್ಕಬಳ್ಳಾಪುರ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ವೀರಪ್ಪ ಮೊಯ್ಲಿರವರು ಆಶ್ವಾಸನೆಗಳನ್ನು ಕೊಡುವುದರಲ್ಲಿ ಪ್ರಸಿದ್ಧರೇ ಹೊರತು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಬದ್ಧತೆ ಅವರಿಗೆಯಿಲ್ಲ ಎಂದರು,default sample_758.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_759.wav,ಇಂತಹ ಮೈತ್ರಿ​ಯಿಂದ ಪಕ್ಷದ ಅಸ್ತಿ​ತ್ವಕ್ಕೆ ಧಕ್ಕೆ ಬರ​ಲಿದೆ ಇನ್ನು ಜೆಡಿ​ಎಸ್‌ ಸ್ಥಳೀ​ಯ​ವಾಗಿ ಕಾಂಗ್ರೆಸ್‌ ಕಾರ್ಯ​ಕ​ರ್ತ​ರನ್ನು ದುರ್ಬ​ಲ​ಗೊ​ಳಿ​ಸು​ತ್ತಿದೆ,default sample_760.wav,ಶ್ರೀ ಮಠದ ಹತ್ತೂ ದಾಸೋಹ ನಿಲಯದ ಆಹಾರ ಗುಣಮಟ್ಟಹೊಂದಿರುವುದಾಗಿ ಖಚಿತ ಪಡಿಸಿಕೊಳ್ಳಲಾಯಿತು,default sample_761.wav,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಹಬ್ಬಎರಡ್ ಸಾವಿರ್ದಾ ಹದಿನೆಂಟು ನವೆಂಬರ್ಇಪ್ಪತ್ತೆಂಟರಂದು ಇಲ್ಲಿನ ಎಂಸಿಸಿ ಬಿ ಬ್ಲಾಕ್‌ ಕುವೆಂಪು ನಗರದ ಬಾಲಕರ ಬಾಲ ಮಂದಿರದಲ್ಲಿ ಏರ್ಪಡಿಸಲಾಗಿದೆ,default sample_762.wav,ಕೆಜಿಎಫ್‌ ತೆರೆ ಕಂಡರೆ ಅವಿನಾಶ್‌ ತಮ್ಮ ಮೂಲ ಹೆಸರಿಗಿಂತ ಆ್ಯಂಡ್ರೋಸ್‌ ಅಂತಲೇ ಪ್ರೇಕ್ಷಕರ ಮನಸಲ್ಲಿ ಜನಪ್ರಿಯತೆ ಪಡೆಯುವುದು ಗ್ಯಾರಂಟಿ ಜಾನ್‌ ಕೊಕೇನ್‌ ಎಂಬ ಡಾನ್‌ ವಿಶಿಷ್ಯ ಮ್ಯಾನರಿಸಂ ಮೂಲಕ ಗಮನೆ ಸೆಳೆಯಬಹುದಾದ ಬಹು ಭಾಷೆ ನಟ ಜಾನ್‌ ಕೊಕೇನ್‌,default sample_763.wav,ನೂರಾ ಎಂಟು ಬಾಗಿನ ಅರ್ಪಣೆ ಬಸ್ತಿಮಠದಲ್ಲಿ ಗುರುವಾರ ಶರನ್ನವರಾತ್ರಿ ಪ್ರಯುಕ್ತ ಜ್ವಾಲಾಮಾಲಿನಿ ದೇವಿಗೆ ನೂರಾ ಎಂಟು ಬಾಗಿನ ಅರ್ಪಿಸಲಾಗುವುದು,default sample_764.wav,ಅಲ್ಲಿ ಕೆಲವು ಶೈಕ್ಷಣಿಕ ಕುರಿತು ಅವಲೋಕನ ನಡೆಸಲಾಯಿತು ಮುಖ್ಯವಾಗಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವುದು ವೇತನ ಹೆಚ್ಚಿಸುವುದರ ಬಗ್ಗೆ ಚರ್ಚಿಸಲಾಯಿತು,default sample_765.wav,ಈ ಸಂಸ್ಥೆಗಳು ಹದಿನೈದು ದಿನಗಳೊಳಗೆ ಲೆಕ್ಕಪತ್ರ ಸಲ್ಲಿಸಿ ಪರವಾನಿಗೆ ಪಡೆಯದಿದ್ದರೆ,default sample_766.wav,ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ವಿದ್ಯಾರ್ಜನೆಗೆ ಪೋಷಕರ ಗಮನ ಹರಿಸುವಂತೆ ಕಾಲೇಜು ಸಮಿತಿಗೆ ತಿಳಿಸಿದ ಶಾಸಕರು ಅಗತ್ಯ ಕಾರ್ಯಗಳ ಅನುಷ್ಠಾನ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕ್ರಮ ವಹಿಸಬೇಕು,default sample_767.wav,ಸ್ನಾನ ನಿಷಿದ್ಧ ಪಂಪಾ ಸರೋವರದಲ್ಲಿ ಹನುಮ ಮಾಲಾಧಾರಿ ಮುಳುಗಿ ಸಾವು ಕನ್ನಡಪ್ರಭ ವಾರ್ತೆ ಗಂಗಾವತಿ ಈಜಲು ತೆರ​ಳಿದ್ದ ಹನುಮ ಮಾಲಾಧಾರಿಯೋರ್ವ ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪಂಪಾ ಸರೋವರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ,default sample_768.wav,ದಾಖಲೆಯನ್ನು ಒಳಗೊಂಡ ಸಿಡಿ ಅಥವಾ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ನಾಶ ಅಥವಾ ಹಾನಿಯಾದರೆ ತನಿಖಾಧಿಕಾರಿ ಸಂರಕ್ಷಿಸಿದ ಪ್ರತಿಯನ್ನು ಸೆಕೆಂಡರಿ ಎವಿಡೆನ್ಸ್‌ ಆಗಿ ಟ್ರಯಲ್‌ ಕೋರ್ಟ್‌ ಬಳಸಬಹುದು,default sample_769.wav,ದೇಶದ ಜನರಿಗೆ ಒಂದು ನ್ಯಾಯ ಪ್ರಧಾನಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು,default sample_770.wav,ದೇವಸ್ಥಾನದಲ್ಲಿ ಅರ್ವತ್ತು ದಿನ ಅಯ್ಯಪ್ಪ ಸ್ವಾಮಿ ಭಕ್ತರು ವ್ರತ ಆಚರಿಸುತ್ತಾರೆ ಈ ಸಂದರ್ಭದಲ್ಲಿ ಮಾಲಾಧಾರಿ ಅಯ್ಯಪ್ಪಗಳಿಗೆ ಉಚಿತ ಅನ್ನದಾನ ಏರ್ಪಡಿಸಲಾಗಿದೆ,default sample_771.wav,ಕಾಡುಪಕ್ಷಿಗಳ ಗೂಡಿನಿಂದ ತಂದೋ ಪಕ್ಷಿಗಳನ್ನು ಸಾಕಿಯೋ ಮೊಟ್ಟೆ ಪಡೆದು ಅವುಗಳನ್ನು ಸೇವಿಸುತ್ತಿದ್ದ.,default sample_772.wav,ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತದೆ ಈ ಬಾರಿಯ ಪಂದ್ಯಾವಳಿಯನ್ನು ಉಪಮುಖ್ಯಮಂತ್ರಿ ಡಾಕ್ಟರ್ಜಿಪರಮೇಶ್ವರ್‌ ಅವರು ಉದ್ಘಾಟಿಸಬೇಕಿತ್ತು,default sample_773.wav,ಆಳದಲ್ಲಿದ್ದ ಮೀನುಗಳೆಲ್ಲ ಗುಂಪು ಗುಂಪಾಗಿ ಮೇಲೆ ಬರುತ್ತವೆ,default sample_774.wav,ಅಪರೂಪದ ಅತಿಥಿಯಾಗಿ ಜಿಲ್ಲೆಗೆ ಆಗಮಿಸುವ ರಘು ಆಚಾರ್ಯ ಅವರಿಗೆ ಇಲ್ಲಿನ ಸಮಸ್ಯೆಗಳು ಗೊತ್ತಿಲ್ಲ ರಾಜಕೀಯ ಅಸ್ತಿತ್ವದ ಕಾರಣಕ್ಕೆ ಮೆಡಿಕಲ್‌ ಕಾಲೇಜು ವಿಷಯವನ್ನು ಬಳಸಿಕೊಂಡಿರುವುದು ಖಂಡನೀಯವೆಂದರು,default sample_775.wav,ಸಮಾವೇಶದಲ್ಲಿ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪು ಹಂಚಿಕೊಳ್ಳಲಿದ್ದಾರೆ,default sample_776.wav,ಶೈಲಾ ಅವರು ತಂದೆ ಚನ್ನಪ್ಪ ತಾಯಿ ದ್ರಾಕ್ಷಾಯಣಿ ಅವರೊಂದಿಗೆ ದಾವಣಗೆರೆಯಲ್ಲೇ ವಾಸವಿದ್ದು ಅವರ ಪತಿ ಚಂದ್ರಶೇಖರ್‌ ಅವರು ಬ್ಯಾಡಗಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ,default sample_777.wav,ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್,default sample_778.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_779.wav,ಯಾವುದನ್ನು ಸಹ ವ್ಯಯ ಮಾಡಬಾರದು ಎಂದರು ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಯಾವ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು,default sample_780.wav,ಬಳಿಕ ಗ್ರಾಮಸ್ಥರು ಪ್ರತಿಭಟನೆ ವಾಪಾಸು ಪಡೆದರು ಪಂಚಾಯಿತಿ ಉಪಾಧ್ಯಕ್ಷ ರತ್ನಾಕರ್ ಸದಸ್ಯರಾದ ಬಿಎನ್‌ ಲೋಕಾನಾಯ್ಕ,default sample_781.wav,ರೆಸಾರ್ಟ್‌ನಲ್ಲಿ ಕುಡಿದು ಹೊಡೆದಾಡಿಕೊಂಡು ಕೊಲೆ ಮಾಡುವ ಪ್ರಯತ್ನದಂತಹ ಹೀನ ಕೃತ್ಯಕ್ಕೆ ಅವರ ಪಕ್ಷದ ಶಾಸಕರು ಇಳಿಯುತ್ತಾರೆ ಎನ್ನುವುದಾದರೆ ಚುನಾಯಿತ ಪ್ರತಿನಿಧಿಗಳಾಗಿ ಅವರು ಎಷ್ಟುಜವಾಬ್ದಾರಿ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು,default sample_782.wav,ನಡೆದಾಡುವ ದೇವರು ಡಾಕ್ಟರ್ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು,default sample_783.wav,ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಭಾರತೀಯ ವಾಯುಪಡೆಗೆ ಒಂದೇ ಒಂದು ರಫೇಲ್ ಯುದ್ಧ ವಿಮಾನವನ್ನು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ,default sample_784.wav,ಅದೆಲ್ಲವನ್ನೂ ಜೋಡಿಸಿ ವಾಹನ ಎಲ್ಲಿಯದ್ದು ಮಾಲೀಕ ಯಾರು ಎಂಬುದನ್ನು ಪತ್ತೆ ಹಚ್ಚುವ ನಿರೀಕ್ಷೆಯಲ್ಲಿದ್ದಾರೆ ಘಟನಾ ಸ್ಥಳದಲ್ಲಿ ಯೋಧರ ದೇಹದ ಅವಶೇಷ ಪತ್ತೆಯಾಗಿದೆ,default sample_785.wav,ಕೂಸು ಹೆತ್ತವರನ್ನು ಗುರುತಿಸಲೂ ಅಪರಾಧದಲ್ಲಿ ರಕ್ತಕಲೆ ಯಾರದೆಂದು ನಿರ್ಧರಿಸಲೂ ರಕ್ತದ ಗುಂಪುಗಳು ನೆರವಾಗುತ್ತವೆ,default sample_786.wav,ಎಲ್ಲರನ್ನೂ ಖುಷಿಪಡಿಸಿ ರಾಯರು ಸಾಗುತ್ತಿರಬೇಕಾದರೆ ಒಬ್ಬ ಸಣ್ಣ ಹುಡುಗ ಬಂದು ಎದುರು ನಿಂತ ನಿಮ್ಮನ್ನೆಲ್ರೋ ನೋಡಿದ್ದೀನ್ರೀ ಅಂತ ಯೋಚಿಸತೊಡಗಿದ,default sample_787.wav,ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಅವರು ಮಕ್ಳಳ ಗ್ರಾಮಸಭೆ ಮಹತ್ವದ ಕುರಿತು ಮಾತನಾಡಿ ಹದಿನಾರು ವರ್ಸದವರೆಗಿನ ಎಲ್ಲ ಮಕ್ಕಳು ಕಡ್ಡಾಯ ಸಿಕ್ಷಣದ ವ್ಯಾಪ್ತಿಗೆ ಬರುತ್ತಾರೆ,default sample_788.wav,ಸಂಜೆ ಆರು ಮೂವತ್ತಕ್ಕೆ ಹುಬ್ಬಳ್ಳಿಯ ಪಂಡಿತ ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ ರಾಮನ ಆದರ್ಶ ಗುಣಗಳು ಕುರಿತು ಉಪನ್ಯಾಸ ನಡೆಯುವುದು,default sample_789.wav,ಇಲ್ಲಿ ಆರಂಭಗೊಂಡಿರುವ ಆಸ್ಪ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಮಯಾಂಕ್‌ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ,default sample_790.wav,ಸ್ಮಶಾನಕ್ಕೆ ಹೋಗಿ ಹಿಂದುರುಗಿ ಬರುವಾಗ ಷಣ್ಮುಗಂನ ಬಳಿ ಹೋಗಿ ಸಮಾಧಾನದ ಮಾತು ಹೇಳಲು ಬಾಯ್ತೆರೆದೆ,default sample_791.wav,ಆದರೆ ಜನವರಿಯಲ್ಲಿ ಅಲೋಕ್‌ ವರ್ಮಾ ನಿವೃತ್ತರಾಗುತ್ತಾರೆ ಸಿಬಿಐ ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ವಿಪಕ್ಷ ನಾಯಕರು ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸದಸ್ಯರು,default sample_792.wav,ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಪುನಾ ಜಾರಿ​ಗೊ​ಳ್ಳ​ಬೇ​ಕು ಕನಿಷ್ಠ ವೇತನ ನೀಡ​ಬೇಕು ಜಿಡಿ​ಎಸ್‌ ಮತ್ತು ಕಾಂಟ್ರ್ಯಾಕ್ಟ್ ಕಾರ್ಮಿ​ಕ​ರನ್ನು ಕಾಯಂಗೊ​ಳಿ​ಸ​ಬೇಕು,default sample_793.wav,ಭಾರತದ ನ್ಯಾಯಾಂಗ ವಿಶ್ವದಲ್ಲೇ ಬಲಿಷ್ಠವಾಗಿದೆ ಅಸಂಖ್ಯಾತ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದ್ದಾರೆ,default sample_794.wav,ತಮಗಾಗಿ ಹೇಗೋ ಹಾಗೇ ಸಾಹಿತ್ಯದಲ್ಲಿ ಉತ್ತಮವಾದ ವಿಮರ್ಶೆ ಬೆಳೆದು ನಮ್ಮ ಸಂಸ್ಕೃತಿ ಪುಷ್ಟವಾಗುವುದಬೇಕಾಗಿದೂ ಕೂಡ ಇದಾಗಿದೆ ಕೂಡಾ ಓ,default sample_795.wav,ವಿಮೆ ಸೌಲಭ್ಯ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸಾಲ ಪಡೆದ ಸಣ್ಣ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮ ಆರಂಭಿಸಿದ ಮಹಿಳಾ ಉದ್ಯಮಿಗಳಿಗೆ ವಿಮೆ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ,default sample_796.wav,ಅದನ್ನು ಅಧಿಕೃತಗೊಳಿಸಬೇಕಾಗಿದೆ ಮತ್ತು ಅದರ ಸ್ವರೂಪವನ್ನು ಪ್ರಮಾಣೀಕರಿಸಬೇಕಾಗಿದೆ,default sample_797.wav,ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್‌ ಪ್ರಸಾದ್‌ ಎಸ್ಸಿಎಸ್ಟಿಜನಾಂಗಕ್ಕೆ ಮೀಸಲಿಟ್ಟಹಣ ಆ ಸಮುದಾಯಕ್ಕೆ ವೆಚ್ಚ ಮಾಡುವುದು ಕಡ್ಡಾಯ,default sample_798.wav,ಹಾಗೆ ನೋಡಿದರೆ ಜೆಕೆ ಸಿನಿಜರ್ನಿಗೆ ಆ ಕರಾಳ ರಾತ್ರಿಯಿಂದ ಹೊಸ ತಿರುವು ಸಿಕ್ಕಿದೆ ಅಲ್ಲಿಂದೀಗ ಮೇ ಒಂದುಚಿತ್ರದ ಮೂಲಕ ಮತ್ತೆ ತೆರೆ ಬರುತ್ತಿದ್ದಾರೆ ಜೆಕೆ,default sample_799.wav,ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ವಿದ್ಯುತ್‌ ಅವಘಡದಿಂದ ಮೃತಪಟ್ಟಭಜರಂಗಿ ಹನುಮಂತಪ್ಪನಿಗೆ ಸಂತಾಪ ಸೂಚಿಸಲಾಯಿತು,default sample_800.wav,ಅದ್ವಿಕ್‌ ಹಾಗೂ ತರಬೇತುದಾರರಿಗೆ ಶಾಲಾ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಶಾಲಾ ಅಧ್ಯಕ್ಷ ಎಸ್ಸೆಸ್‌ ಗಣೇಶ ಆಡಳಿತ ಮಂಡಳಿ ನಿರ್ದೇಶಕ ಕೆಇಮಾಂ ಮುಖ್ಯ ಶಿಕ್ಷಕರು ಸಿಬ್ಬಂದಿ ಪೋಷಕರು ಅಭಿನಂದಿಸಿದ್ದಾರೆ,default sample_801.wav,ಈಗ ಉಕಿತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_802.wav,ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿ ಇರಲು ಬಯಸುತ್ತಾರೆ ಅವರು ಕೋಮು ಘರ್ಷಣೆ ಆರಂಭಿಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ,default sample_803.wav,ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು,default sample_804.wav,ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿಜಿಬಸವರಾಜಪ್ಪ ಅಧ್ಯಕ್ಷ ಜಂಬಗಿ ರಾಧೇಶ್‌ ಆದಾಯ ತೆರಿಗೆ ಅಧಿಕಾರಿಗಳಾಲಾದ ಎಸ್‌ಭಾಸ್ಕರ್‌ ಕಿರಣ ಪಾಟೀಲ್‌ ಇತರರು ಇದ್ದರು,default sample_805.wav,ಪ್ರಧಾನಿ ಮೋದಿ ತನ್ನ ಆಪ್ತ ಅನಿಲ ಅಂಬಾನಿಯ ಅನನುಭವಿ ರಿಲಾಯನ್ಸ್‌ ಕಂಪನಿಯೊಂದಿಗೆ ಪ್ರತಿ ವಿಮಾನ ಸಾವಿರದ ಆರುನೂರು ಕೋಟಿ ರುನಂತೆ ಖರೀದಿಸುವ ಒಪ್ಪಂದ ಮಾಡಿಕೊಂಡು ಭಾರಿ ಹಗರಣದಲ್ಲಿ ಭಾಗಿಯಾಗಿದ್ದಾರೆ,default sample_806.wav,ಬೆಂಗಳೂರಿನಿಂದ ಹುಬ್ಬಳ್ಳಿ ಬೆಳಗಾವಿಯಿಂದ ಮುಂಬೈ ಸಂಪರ್ಕಿಸುವ ಪ್ರಮುಖ ಮಾರ್ಗದ ಸಾಮರ್ಥ್ಯ ಹೆಚ್ಚಿಸಲಿದೆ,default sample_807.wav,ಮಹದಾಯಿಗೆ ಬಾಗಿನ ಮಹದಾಯಿ ನದಿಗೆ ಬಾಗಿನ ಅರ್ಪಿಸುವ ಕಾರ್ಯವನ್ನು ಮಾ ಮಾರ್ಚ್ ಹನ್ನೊಂದರಂದು ಹಮ್ಮಿಕೊಳ್ಳಲಾಗಿದೆ,default sample_808.wav,ಅಂಜದೀವ್ನ ಬಳಿ ಭಾರತದ ಜಲನೌಕೆಗಳು ಹೋದಾಗ ಪೋರ್ಚುಗೀಸ್ ಪಡೆಗಳು ಶರಣಾಗತವಾದವು.,default sample_809.wav,ದಾವಣಗೆರೆ ಜಿಲ್ಲೆಯಲ್ಲೆ ಪ್ರತ್ಯೇಕ ವ್ಯವಹಾರಿಕ ನ್ಯಾಯಾಲಯ ಸ್ಥಾಪಿಸಬೇಕು ಈ ಮೂಲಕ ಕಕ್ಷಿದಾರರು ಹಾಗೂ ವಕೀಲ ಸಮೂಹಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು,default sample_810.wav,ಜತೆಗೆ ಅ ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತರಲ್ಲಿ ಕೈಗೊಳ್ಳುವ ಯೋಜನೆಗಳಿಗೂ ಇನ್ನೂರ ಮೂವತ್ತು ಕೋಟಿ ರೂಪಾಯಿಗಳನ್ನು ಕೇವಲ ರಸ್ತೆ ಸುರಕ್ಷತೆಗೆ ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು,default sample_811.wav,ಇದಕ್ಕೆ ಕಾರಣ ಹಲವಾರು ಸಮುದಾಯ ಪ್ರಾರಂಭಮಾಡಿದ್ದ ಪ್ರಸನ್ನ ಅವರಾದರೂ ಕಿರಂ ನಾಗರಾಜು ಮರುಳಸಿದ್ದಪ್ಪ ಶೂದ್ರ ಶ್ರೀನಿವಾಸ್‌,default sample_812.wav,ತಂಡದ ಪರ ಆಡಲು ಬೋಲ್ಟ್‌ರ ಪ್ರಾಯೋಜಕತ್ವವನ್ನು ನಿರ್ವಹಿಸುವ ಸಂಸ್ಥೆ ಹದಿನೈದು ಪಾಯಿಂಟ್ಮೂರು ಕೋಟಿ ಎರಡು ಪಾಯಿಂಟ್ ಮಿಲಿಯನ್‌ ಡಾಲರ್‌ ಬೇಡಿಕೆಯಿಟ್ಟಿತ್ತು,default sample_813.wav,ಈ ಸಂದರ್ಭದಲ್ಲಿ ತಿಮ್ಮಾರೆಡ್ಡಿ ಮತ್ತಿತರು ಉಪಸ್ಥಿತರಿದ್ದರು,default sample_814.wav,ಅಧ್ಯಕ್ಷ ಸ್ಥಾನಕ್ಕೆ ಎಲ್‌ಎಚ್‌ಪಾಟೀಲ್‌ ಉಪಾಧ್ಯಕ್ಷ ಸ್ಥಾನಕ್ಕೆ ಕೆಬಿಮನ್ಮಥನಾಯಕ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಎಂಪಿಮಂಜುನಾಥ ತಿಳಿಸಿದ್ದಾರೆ,default sample_815.wav,ಈ ಕುರಿತು ಸಿ ಬಿ ಐ ಮಾಡಿದ ಮನವಿಯನ್ನು ಸ್ವಿಜರ್ಲೆಂಡ್‌ ಅಧಿಕಾರಿಗಳು ಮನ್ನಿಸಿದ್ದಾರೆ,default sample_816.wav,ಸಾವಿರದ ಒಂಬೈನೂರ ಐವತ್ತಾರರಲ್ಲಿ ಅಸ್ತಿತ್ವದಲ್ಲಿದ್ದ ಕಾಸರಗೂಡು ತಾಲ್ಲೂಕು ಎರಡು ಪ್ರತ್ಯಕ್ಷ ಆಡಳಿತ ಘಟಕಗಳಾಗಿದ್ದವು ಎನ್ನುವ ಅಂಶವನ್ನು ಪರಿಗಣಿಸಿದಿರುವುದುನ್ನೂ ಕೂಡಾ ಕಾಣುತ್ತೇವೆ,default sample_817.wav,ಸ್ವಲ್ಪ ಎಡ ಕ್ಕೆ,default sample_818.wav,ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವವರಿಗೆ ಊಟದ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಬಾರದೆಂದು ಪಾಲ್ಗೊಂಡ ಪ್ರತಿಯೊಬ್ಬರಿಗೂ ಟೋಕನ್‌ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು,default sample_819.wav,ಹೆಜ್ಜೆ ಎರಡು ನನ್ನ ಕೋಪ ನನ್ನ ಭಯ ನಾನು ಅವುಗಳನ್ನು ಹೊರ ಹಾಕುತ್ತೇನೆ,default sample_820.wav,ಈ ಸಂವಾದದ ವೇಳೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಕೂಡಾ ಉಪಸ್ಥಿತರಿರಲಿದ್ದಾರೆ,default sample_821.wav,ಅಯೋಧ್ಯೆ ವಿಚಾರವೂ ಚರ್ಚೆ ಆರೆಸ್ಸೆಸ್‌ನ ಈ ವಿಶೇಷ ವರ್ಗದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ವಿಚಾರವೂ ಚರ್ಚೆಗೆ ಬಂದಿದೆ,default sample_822.wav,ನನಗೆ ಅಧಿಕೃತ ವಲಯಗಳಿಂದ ತಿಳಿದು ಬಂದಿರುವ ಮೇರೆಗೆ ಈ ಪ್ರದೇಶದಲ್ಲಿ ಮಲೆಯಾಳ ಮಾತನಾಡುವ ಜನ ಶೇ ಐವತ್ತ್ ಒಂದು ಪೋಯಿಂಟ್ ನಾಲ್ಕರಷ್ಟಿದ್ದಾರೆ,default sample_823.wav,ಎರಡ್ ಸಾವಿರದ ಹದಿನಾರು ಹದಿನೇಳರಲ್ಲಿ ಗಿರ್‌ ಅರಣ್ಯದಲ್ಲಿ ನೂರ ಎಂಬತ್ತ್ ನಾಲ್ಕು ಸಿಂಹಗಳು ಮೃತಪಟ್ಟಿವೆ ಶೇಕಡಾ ಮೂವತ್ತೆರಡರಷ್ಟುಸಿಂಹಗಳು ವಿದ್ಯುತ್‌ ತಂತಿ ಸ್ಪಷ್ಟಿಸಿ ರೈಲಿಗೆ ಅಥವಾ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತವೆ,default sample_824.wav,ನಿರ್ದೇಶಕರ ಪ್ಯಾಕ್‌ ಸಿನಿಮಾ ಬೆಲ್‌ ಬಾಟಂ ಚಿತ್ರದಲ್ಲಿ ಮಾಡಿದ ಪ್ರಯೋಗ ಇಲ್ಲೂ ಮುಂದುವರಿಯಲಿದೆ ಈ ಚಿತ್ರದ ಬಹುಮುಖ್ಯ ಪಾತ್ರಗಳಲ್ಲಿ ಐದಾರು ಜನ ನಿರ್ದೇಶಕರು ನಟಿಸಲಿದ್ದಾರೆ,default sample_825.wav,ಅಖಿಲಾ ಚಿತ್ರದ ಮತ್ತೊಬ್ಬ ನಾಯಕಿ ಈ ತಿಂಗಳ ಕೊನೆಯ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ,default sample_826.wav,ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಮೂಲಕ ಕೈಗೊಳ್ಳುವ ಕಾಮಗಾರಿಗಳಿಗೆ ಹತ್ತು ಕೋಟಿ ರೂಪಾಯಿ ನೀಡುವುದಾಗಿ ಪ್ಲಾಟಿನಂ ಬಿಲ್ಡರ್ಸ್‌ ಘೋಷಿಸಿದೆ,default sample_827.wav,ಯೋಗಗುರು ರವಿ ಕೆಅಂಬೇಕರ್‌ ತರಬೇತಿ ನೀಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ,default sample_828.wav,ಸಚಿವ ಸ್ಥಾನ​ಕ್ಕಾಗಿ ಪೈಪೋಟಿ ನಡೆ​ಸು​ತ್ತಿ​ರುವ ಶಾಸ​ಕ​ರು ಲಿಂಗಾ​ಯುತ ಎಂಬಿ ಪಾಟೀಲ್‌ ಬಿಸಿ ಪಾಟೀಲ್‌ ಬಿಕೆ ಸಂಗ​ಮೇಶ್‌ ಮತ್ತು ಶಾಮ​ನೂರು ಶಿವ​ಶಂಕ​ರ​ಪ್ಪ ಲಕ್ಷ್ಮೇ ಹೆಬ್ಬಾ​ಳ​ಕರ್‌ ಅಲ್ಪ​ಸಂಖ್ಯಾ​ತ​,default sample_829.wav,ಅಥವಾ ಕಾನೂನಿಗೆ ಅನುಸಾರವಾಗಿ ಇರದಿದ್ದಲ್ಲಿ ಅಂಥ ಕ್ರಮಗಳನ್ನು ಕಾನೂನುಬಾಹಿರವಾದದ್ದು ಎಂದು ಪರಿಗಣಿಸಬಹುದು.,default sample_830.wav,ಕುಕ್ವಾಡದ ಪದವಿ ಪೂರ್ವ ಕಾಲೇಜುಪ್ರೌಢಶಾಲಾ ವಿಭಾಗ ಹರಪ್ಪನಹಳ್ಳಿ ತಾಲೂಕು ಹಲವಾಗಲು ಬಡಾವಣೆಯ ಸರ್ಕಾರಿ ಶಾಲೆ ಉಪ್ಪರಗೆರೆ ಸರ್ಕಾರಿ ಶಾಲೆ,default sample_831.wav,ಇದೇ ಸಂದರ್ಭದಲ್ಲಿ ತಾರಾ ಅನೂರಾಧ ಮತ್ತು ವೇಣುಗೋಪಾಲ್‌ ದಂಪತಿ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮತ್ತು ನಟ ನಿರ್ದೇಶಕ ಸಾಧು ಕೋಕಿಲ ಅವರನ್ನು ಸನ್ಮಾನಿಸಲಾಯಿತು,default sample_832.wav,ತುರ್ತು ಕರೆಗಳನ್ನು ಸುಲಭವಾಗಿ ಹತ್ತಿರದ ಕರೆಕೇಂದ್ರಕ್ಕೆ ರವಾನಿಸಲು ಸಾಧ್ಯವಿಲ್ಲ.,default sample_833.wav,ನೈಸ್‌ ರಸ್ತೆಯ ಟೋಲ್‌ಗೇಟ್‌ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಕಾರಿನ ದೃಶ್ಯಾವಳಿ ಪತ್ತೆಯಾಗಿದ್ದು ಈ ಸುಳಿವು ಆಧರಿಸಿ ಹಂತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ,default sample_834.wav,ಈ ಬಾರಿಯ ಬೆಳವಣಿಗೆ ಇದಕ್ಕೆ ತದ್ವಿರುದ್ಧವಾಗಿದೆ ಸೇವಾ ಮನೋಭಾವನೆ ಸಂಘಟನೆಯೊಂದಿಗೆ ಸಾರ್ವಜನಿಕರ ಸಹಕಾರ ದೊರೆತಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆ ಬೆಳೆದು ನಿಲ್ಲಬಲ್ಲವು ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಗಣಪತಿ ಹೇಳಿದರು,default sample_835.wav,ಇನ್ನು ಇಪ್ಪತ್ತು ವರ್ಷದ ಫಾಲಖ್‌ ಪಟೇಲ್‌ ಅವರ ಬಲ ಪಾದದ ಮಣಿಕಟ್ಟು ಮುರಿದಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ,default sample_836.wav,ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಜ್ಞಾನಭಾರತಿ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು,default sample_837.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_838.wav,ಅಣ್ಣನೇ ನನಗೆ ಸ್ಫೂರ್ತಿ ದೊಡ್ಡಣ್ಣ ಜಾನ್‌ ಆಂಡ್ರ್ಯು ಗಿಟಾರ್‌ ಪ್ಲೇಯರ್‌ ಹಾಗೂ ಎರಡನೇ ಅಣ್ಣ ಅರುಣ್‌ ಆಂಡ್ರ್ಯು ಅವರು ಡ್ರಮ್ಮರ್‌ ಎರಡನೇ ಅಣ್ಣ ಮ್ಯೂಸಿಕ್‌ ಕಂಪೋಸರ್‌ ಕೂಡ ಆಗಿದ್ದರು,default sample_839.wav,ಅದೇ ಸಂಜೆ ನಾಲಕ್ಕು ಗಂಟೆಗೆ ಇಲ್ಲಿ​ನ ಶ್ರೀ ಜಯ​ದೇವ ವೃತ್ತ​ದಿಂದ ಪಾದ​ಯಾತ್ರೆ ಆರಂಭವಾಗ​ಲಿದೆ,default sample_840.wav,ಇದೇ ಸಂದರ್ಭದಲ್ಲಿ ಡಾಕ್ಟರ್ ಶಮನೂರು ಶಿವಶಂಕರಪ್ಪನವರಿಗೆ ವೀರಶೈವ ಧರ್ಮರತ್ನ ಬಿರುದು ನೀಡಿ ಗೌರವಿಸಲಾಯಿ,default sample_841.wav,ಒಡಿಶಾದಲ್ಲೀಗ ಮಕ್ಕಳಿಗೆ ಚಂಡಮಾರುತ ತಿತಲಿ ಹೆಸರಿಡಲು ಪೈಪೋಟಿ ಭುವನೇಶ್ವರಿ ಮಕ್ಕಳಿಗೆ ದೇವರು ಹೂವು ಅಥವಾ ಇನ್ಯಾವುದೇ ಸುಂದರ ಹೆಸರಿಡುವುದು ಸಾಮಾನ್ಯ,default sample_842.wav,ಹಸಿರು ಶಾಲು ಹೊದ್ದು ವಿಧಾನಸೌಧದ ಮುಂದೆ ನಿಂತುಕೊಂಡು ರೈತನ ಮಗ ನಾನು ಎಂದರೆ ಹೇಗೆ ಅದರಿಂದ ರೈತರಾಗುವ ಪ್ರಯೋಜವೇನು,default sample_843.wav,ಎಡಿಟೆಡ್‌ ಸರಕಾರಿ ವ್ಯವಸ್ಥೆ ಪ್ರತಿ ಗ್ರಾಮಕ್ಕೂ ತಲುಪಬೇಕು ದಿನೇಶ್‌ ಹೆಗ್ಡೆ ಶೃಂಗೇರಿ ಮನುಷ್ಯ ಸಂಘ ಜೀವಿ ಸಹಕಾರಿ ತತ್ವವು ಇದಕ್ಕೆ ಅನ್ವಯವಾಗುತ್ತದೆ ಸಹಕಾರಿ ವ್ಯವಸ್ಥೆಯಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ,default sample_844.wav,ಮನೆ ಮನೆಗಳಲ್ಲೂ ನಿತ್ಯ ಕನ್ನಡ ಡಿಂಡಿಮ ಮೊಳಗಲಿ ಮಲ್ಲೇಪುರಂ ಕನ್ನಡಪ್ರಭ ವಾರ್ತೆ ಬೆಂಗಳೂರು ಮನೆ ಮನೆಗಳಲ್ಲೂ ನಿತ್ಯ ಕನ್ನಡ ಡಿಂಡಿಮ ಮೊಳಗಬೇಕು,default sample_845.wav,ಹಾರುವುದಕ್ಕೆ ಉತ್ತರಿಸಿತು ತಾಯಿ ಹೌದಾ ಹಾಗಾದರೆ ನಾನೇಕೆ ಆಕಾಶದಲ್ಲಿ ಹಾರುವುದಿಲ್ಲ ರೆಕ್ಕೆಗಳು ವ್ಯರ್ಥವಲ್ಲವೇ ಕೇಳಿತು ಮರಿ,default sample_846.wav,ಪ್ರತಿಒಂದು ಹನಿ ನೀರನ್ನು ಸಂರಕ್ಷಿಸುವುದು ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು ನೀರಿನ ಜಾಗೃತ ಹಾಗೂ ದಕ್ಷ ಉಪಯೋಗಕ್ಕೆ ಪ್ರೋತ್ಸಾಹಿಸುವುದು ಹಾಗೂ ಜಲ ಸುಸ್ಥಿರತೆ ಅರಣ್ಯೀಕರಣವನ್ನು ಆಂದೋಲನವಾಗಿರುವುದು ಯೋಜನೆ ಉದ್ದೇಶವಾಗಿದೆ ಎಂದು ತಿಳಿಸಿದರು,default sample_847.wav,ಅಬುಧಾಬಿಯಿಂದ ಜಕಾರ್ತಕ್ಕೆ ತೆರಳುತ್ತಿದ್ದ ಇತಿಹಾದ್‌ ಏರ್‌ವೇಸ್‌ನಲ್ಲಿ ಮಹಿಳೆಯೊಬ್ಬಳು ಮಾರ್ಗಮಧ್ಯದಲ್ಲೇ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ ಘಟನೆ ಜರುಗಿದೆ,default sample_848.wav,ಕೆಪಿಸಿಸಿ ಅಧ್ಯಕ್ಷ ಮೈಸೂರುಮಂಡ್ಯ ನಮ್ಮ ಎಲ್ಲ ಶಾಸಕರು ನಮ್ಮ ಜತೆಗೇ ಇದ್ದಾರೆ ಎಲ್ಲರೂ ಬಜೆಟ್‌ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್‌ ಜಾರಿ ಮಾಡಲಾಗುತ್ತದೆ,default sample_849.wav,ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ವಕೀಲರ ಸಂಘ ಹಾಗೂ ಅಭಿಯೋಜನೆ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು,default sample_850.wav,ಭಾಗಮಂಡಲ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗಳು ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ,default sample_851.wav,ಒಂದು ಶಾಲೆಯ ಸುಮಾರು ಮಂದಿ ಮಕ್ಕಳು ಪಂಪನ ಕಾವ್ಯವನ್ನು ಕಂಠಪಾಠ ಮಾಡಿಕೊಂಡು ಬಂದಿದ್ದರು ತುಂಬಾ ಸೊಗಸಾಗಿ ಪಂಪನ ಹಳೆಗನ್ನಡ ಪದ್ಯಗಳನ್ನು ಹೇಳಿದರು,default sample_852.wav,ಈಗಾಗಲೇ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಒಬ್ಬರು ಬಲಿಯಾಗಿದ್ದು ಕಾಯಿಲೆ ಹತೋಟಿಗೆ ಮುನ್ನೆಚ್ಚರಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ ಎಂದರು,default sample_853.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_854.wav,ಪೂನ ಮತ್ತು ಮೈಸೂರಿನಲ್ಲಿ ಮೊದಲನೆಯ ಫಸಲಿನಲ್ಲಿ ಬರುವ ಹಣ್ಣು ರುಚಿಯಾಗಿರುವುದರಿಂದ ಮಾರುಕಟ್ಟೆಗೆ ಅನುಕೂಲ.,default sample_855.wav,ಚುನಾವಣಾ ವ್ಯವಸ್ಥೆಯ ಮೂಲ ಉದ್ದೇಶವನ್ನೇ ಅಪಹಾಸ್ಯ ಮಾಡುವಂತೆ ಶಿಷ್ಟಾಚಾರಕ್ಕಾಗಿ ನಡೆಸಲಾಗುತ್ತಿರುವ ಉತ್ತರ ಕೊರಿಯಾ ಸಾರ್ವತ್ರಿಕ ಚುನಾವಣೆ ಮತದಾನ ನಡೆಯುತ್ತಿದೆ,default sample_856.wav,ನಮ್ಮ ಸೇವೆ ದೇಶಕ್ಕೆ ಅಂಕಿತವಾಗಬೇಕು ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶವನ್ನು ಕಟ್ಟುವ ಆ ಮೂಲಕ ಭಾರತ ರತ್ನವಾಗುತ್ತಾ ಹೆಜ್ಜೆ ಇಡಬೇಕು ಎನ್ನುವ ಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿ ಇದೆ ಎಂದಿದ್ದು ರೆಹಮಾನ್‌,default sample_857.wav,ಕೆಲಸಕ್ಕೆ ತಕ್ಕ ವೇತನವಿಲ್ಲ ನೀಡುವ ಅತ್ಯಲ್ಪ ವೇತನವೂ ಸಕಾಲಕ್ಕೆ ಕೈ ಸೇರುತ್ತಿಲ್ಲ ನೂತನ ವೇತನ ಪಾವತಿ ವಿಧಾನ ತಡವಾಗುತ್ತಿರುವುದರಿಂದ ಕಳೆದ ಐದು ತಿಂಗಳಿಂದ ವೇತನ ಸಿಗದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,default sample_858.wav,ಗಡಿ ಭಾಗದಲ್ಲಿ ಬಡತನ ತಾಂಡವಾಡುತ್ತಿದ್ದು ಜನ ಗುಳೆ ಹೋಗುತ್ತಿದ್ದಾರೆ ಇದರೊಟ್ಟಿಗೆ ಮಕ್ಕಳು ಶಾಲೆ ತೊರೆದು ಪೋಷಕರೊಂದಿಗೆ ವಲಸೆ ಹೋಗುತ್ತಿದ್ದಾರೆ,default sample_859.wav,ವಿಶ್ವಕಪ್‌ನಲ್ಲಿ ಭಾರತ ತಂಡ ನೆದರ್‌ಲೆಂಡ್ಸ‌ ವಿರುದ್ಧ ಗೆಲುವನ್ನೇ ಸಾಧಿಸಿಲ್ಲ ಈ ವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಸೋಲುಂಡರೆ ಒಂದು ಪಂದ್ಯ ಡ್ರಾಗೊಂಡಿತ್ತು,default sample_860.wav,ವೈಜ್ಞಾನಿಕವಾಗಿಯೂ ಯೋಗದ ಚಿಕಿತ್ಸಾ ಗುಣ ಸಾಬೀತಾಗಿರುವುದರಿಂದ ಅದು ಭಾರತ ಜಗಡಿದ ವಿಶಿಷ್ಟಕೊಡುಗೆ ಆಗಿದೆ ಎಂದರು,default sample_861.wav,ಇಲ್ಲಿಗೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ವಿಜಯದಶಮಿ ಸಿಂಹಾನಾರೋಹಣ ಸಂದರ್ಭದಲ್ಲಿ ಆಶೀರ್ವಚನ ನೀಡಿದೆ,default sample_862.wav,ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದ್ದು ತ್ವರಿತವಾಗಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,default sample_863.wav,ಅಧಿಕಾರಕ್ಕೆ ಬಂದು ಎರಡು ತಿಂಗಳ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರು ಮಂಗ್ಳವಾರ ತಮ್ಮ ಸಚಿವ ಸಂಪುಟ ವಿಸ್ತರಿಸಿದ್ದಾರೆ,default sample_864.wav,ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಆನೆಕೆರೆಗೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೇಮಾವತಿಯಿಂದ ಕುಡಿಯುವ ನೀರು ಪೂರೈಸಲು ಇಪ್ಪತ್ತೆಂಟು ಕೋಟಿ ರೂಪಾಯಿ ಒದಗಿಸಲಾಗುವುದು,default sample_865.wav,ಗುತ್ತಿಗೆದಾರರಿಗೆ ಸರಿಯಾಗಿ ಹಣ ಬಿಡುಗಡೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆಪಾದಿಸಿದ್ದರು ವಿಐಎಸ್‌ಎಲ್‌ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ನಾವು ಕೈಗೊಂಡಿರುವ ಕಾರ್ಯಗಳನ್ನು ಯಾರು ಸಹ ಮರೆತಿಲ್ಲ,default sample_866.wav,ಆದರೆ ದೇವೇಗೌಡ ಮಾತ್ರ ಸದ್ಯಕ್ಕೆ ಎರಡು ಖಾತೆಗಳನ್ನು ಮಾತ್ರ ಫಾಲೋ ಮಾಡಿದ್ದಾರೆ,default sample_867.wav,ಆಗ ಶಾಸಕ ಸಿಟಿ ರವಿ ಮಾತನಾಡಿ ಯುಜಿಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಎಲ್ಲೆಲ್ಲಿ ಸೇರಿಕೊಂಡಿದಿಯೋ ಅವುಗಳನ್ನು ಕೂಡಲೇ ಪತ್ತೆ ಹಚ್ಚಿ ಸರಿಪಡಿಸಬೇಕು,default sample_868.wav,ಹೀಗೆ ವಲಸೆ ಹೋಗುವ ಲಂಬಾಣಿ ಸಮು​ದಾ​ಯವು ದೇಶ​ದಲ್ಲಿ ಸುಮಾರು ಎಂಟು ಕೋಟಿಗೂ ಅದಿಕ ಸಂಖ್ಯೆ​ಯ​ಲ್ಲಿ​ದ್ದರೂ ಸಹ ಇಂದಿನ ಈ ಸಮು​ದಾ​ಯವು ತನ್ನ ಭದ್ರ​ವಾದ ಅಸ್ತಿ​ತ್ವ​ವನ್ನೇ ಕಂಡು​ಕೊ​ಳ್ಳ​ಲಾ​ಗಿಲ್ಲ,default sample_869.wav,ಆದರೆ ಇದೊಂದು ದುಂದುವೆಚ್ಚ ಎಂದು ಡೆಮಾಕ್ರೆಟ್‌ ಪಕ್ಷದ ಸಂಸದರು ತಡೆಯೊಡ್ಡುತ್ತಿದ್ದಾರೆ,default sample_870.wav,ಸೋಮವಾರದಿಂದ ರಾಜ್ಯದ ವಿವಿಧ ಭಾಗಗಳಿಂದ ಗುತ್ತಿಗೆ ನೌಕರರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಆರೋಗ್ಯ ಸೇವೆಯಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ,default sample_871.wav,ಸರ್ಕಾರಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸರ್ಕಾರದ ತಾರತಮ್ಯ ಎದ್ದು ಕಂಡಿದೆ,default sample_872.wav,ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ,default sample_873.wav,ಈ ಭಾಗದ ಯುವಕರು ಸೇರಿ ನಾಲ್ಕು ಗ್ರಾಮಗಳ ಕೃಷಿಕರಿಂದ ಶೇರು ಸಂಗ್ರಹಿಸಿ ಸಂಘವನ್ನು ಸಹಕಾರ ಸಂಘಗಳ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಾಯಿಸಿ ನಂತರ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ನಡೆದು ಇಂದು ಅಧಿಕೃತವಾಗಿ ಸಂಘ ಜಾರಿಗೆ ಬಂದಂತಾಗಿದೆ ಎಂದು ತಿಳಿಸಿದರು,default sample_874.wav,ಅವರಿಗೆ ಸರಕಾರದಿಂದ ಸಿಗುವ ಧನ ಸಹಾಯ ಪೌಷ್ಟಿಕ ಆಹಾರ ದೊರಕುತ್ತಿದೆಯೆ ಎಂದು ಪರೀಕ್ಷಿಸಬೇಕೆಂದರು ಕೊಂಡಜ್ಜಿ ಉಪಕೇಂದ್ರ ಹಳತಾಗಿದೆ ಹೊಸ ಕಟ್ಟಡ ಬೇಕು,default sample_875.wav,ಇಬ್ಬರಿಗೂ ಟ್ರಸ್ಟಿಚಿನ್ನಪ್ಪರಿಗೆ ಮತ್ತು ರಾಜಗೋಪುರ ನಿರ್ಮಾಣದ ಕಾರ್ಯದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿಗೆ ಕೆಟ್ಟಹೆಸರು ತರಬೇಕೆಂಬ ಉದ್ದೇಶ ಇತ್ತು,default sample_876.wav,ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೆಪ್ಟೆಂಬರ್ ಇಪ್ಪತ್ತೊಂಬತ್ತ ರಂದು ಚಿಕ್ಕಮಂಗಳೂರಿನಲ್ಲಿ ಆರೋಗ್ಯವಂತ ಹೃದಯಕ್ಕಾಗಿ ನಡೆದ ವಾಕಥಾನ್‌ ಕಾರ್ಯಕ್ರಮ ಹಮ್ಮಿಕೊಂಡಿದೆ,default sample_877.wav,ಆದರೆ ಪ್ರಸ್ತುತ ವಾಯುಮಾಲಿನ್ಯ ಗುಣವನ್ನು ಹೆಚ್ಚಿಸಿಕೊಂಡು ವಿಶ್ವದ ಮಾಲಿನ್ಯ ರಹಿತ ನಗರಗಳ ಪಟ್ಟಿಯಲ್ಲಿ ನೂರ ಇಪ್ಪತ್ತ್ ಎರಡ ನೇ ಸ್ಥಾನವನ್ನು ಪಡೆದುಕೊಂಡಿದೆ,default sample_878.wav,ಇದರ ನಡುವೆಯೇ ಆ ಮನೆಯ ಮಾಲೀಕ ಎನ್ನಲಾದ ವ್ಯಕ್ತಿಯನ್ನು ಮಾನವ ತಡೆಗೋಡೆಯಾಗಿ ಬಳಸಿಕೊಳ್ಳಲು ಉಗ್ರರು ಯತ್ನಿಸಿದ್ದು ಆಗ ಸೇನೆಯ ಗುಂಡಿಗೆ ಆ ವ್ಯಕ್ತಿ ಬಲಿಯಾದ,default sample_879.wav,ಅಲ್ಲದೆ ಅವರ ವಿರುದ್ಧ ಸಂಘಟಿತ ಅಪರಾಧ ಆಯ್ಕೆ ಕೋಕಾ ಪ್ರಕರಣ ದಾಖಲಿಸಿದ್ದಾರೆ,default sample_880.wav,ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳ ಕಲುಷಿತಗೊಳಿಸುತ್ ಲಾಗುತ್ತಿದೆ ಎಂದು ರಂಭಾಪುರಿ ಪ್ರಸನ್ನ ರೇಣುಕ ಡಾಸೋಮೇಶ್ವರ್ ಶಿವಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ,default sample_881.wav,ಶಾಮನೂರು ಶಿವಶಂಕರಪ್ಪನವರ ನಿವಾಸದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಸಾವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಎಕೆ ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_882.wav,ಇಲ್ಲಿನ ಗುರು ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು,default sample_883.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_884.wav,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಕಣ್ಣಿರೊಸುವ ಕೆಲಸ ಮಾಡುತ್ತಿವೆ ಎಂದರು ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಸಾವಿರದ ಏಳುನೂರು ಬೆಂಬಲ ಬೆಲೆ ಘೋಷಣೆ ಮಾಡಿದೆ,default sample_885.wav,ಇಂತಹ ವ್ಯಕ್ತಿ ದೇಶದಲ್ಲೇ ಎಲ್ಲೂ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು,default sample_886.wav,ಕೈಗಾರಿಕಾ ಶಾಲೆಗಳಲ್ಲಿ ಇಂಗ್ಲಿಷ ಭಾಷೆಯ ಕೈಗಾರಿಕಾ ಉಪಯೋಗವೇ ಇಂಗ್ಲಿಷ ಭಾಷೆಯ ಪದ ಸಂಪತ್ತಿನಲ್ಲೂ ವ್ಯಾಕರಣ ರಚನೆಯಲ್ಲಿಯೂ ಬದಲಾವಣೆಯನ್ನು ತಂದಿದೆ,default sample_887.wav,ಬೆಳಿಗ್ಗೆ ಹತ್ತು ಗಂಟೆಗೆ ಅಲ್ಲಿದ್ದವರೆಲ್ಲ ಮದ್ರಾಸ್‌ ಹೈಕೋರ್ಟ್‌ ಡಿಎಂಕೆ ಪರಮೋಚ್ಚ ನಾಯಕ ಕರುಣಾನಿಧಿ ಅವರನ್ನು ಮರೀನಾ ಬೀಚ್‌ನಲ್ಲಿ ಮಣ್ಣುಮಾಡಲು ಅನುಮತಿ ನೀಡಿದ ವಿಷಯ ಕೇಳಿ ಹರ್ಷೋದ್ಗಾರ ಮಾಡಿದರು,default sample_888.wav,ಈ ಬಾರಿಯೂ ಅದು ಮುಂದು​ವ​ರೆ​ದಂತೆ ಆಗಿ​ದೆ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮಾಹಿತಿ ಪ್ರಕಾರ,default sample_889.wav,ಜಾಗ್ರತವಾಗಿ ಶೇಕಡಾ ಮೂವತ್ಮೂರು ಮಂದಿ ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡುತ್ತಾರೆ,default sample_890.wav,ಸ್ಥಳಕ್ಕೆ ಕಂದಾಯ ಇಲಾಖೆಯ ಉಪತಹಸೀಲ್ದಾರ್‌ ಸುರೇಶ್‌ ರೆವಿನ್ಯೂ ಇನ್‌ ಸ್ಪೆಕ್ಟರ್‌ ಜಯಪ್ರಕಾಶ್‌ ಗ್ರಾಮಾಲೆಕ್ಕಾದಾರಿ ಸಂತೋಷ್‌ ಮಂಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು,default sample_891.wav,ದೀರ್ಘ ಪ್ರಯಾಣ ಮಾಡಿರುವ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ,default sample_892.wav,ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮೈಸೂರು ಬ್ಯಾಂಕ್‌ ವೃತ್ತದ ಬಳಿ ಆಂಜನೇಯ ಸ್ವಾಮಿ ದೇವಾಲಯ,default sample_893.wav,ಪದ್ಮಾ ಟಾಕೀಸ್‌ ಅಣ್ಣಾನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಜನವರಿ ಹತ್ತೊಂಬತ್ತ ರಂದು ಬೆಳಗ್ಗೆ ಒಂಬತ್ತ ರಿಂದ ಸಂಜೆ ಆರ ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ,default sample_894.wav,ಕಾರ್ಮಿಕ ವಿಭಾ​ಗದ ಜಿಲ್ಲಾ​ಧ್ಯಕ್ಷ ಅಲ್ಲಾ​ವಲಿ ಘಾಜಿ​ಖಾನ್‌ ಅಧ್ಯ​ಕ್ಷತೆ ವಹಿ​ಸಿ​ದ್ದರು,default sample_895.wav,ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ ಮಾತ್ರ ವೀಕ್ಷಕರ ಬೇಕು ಬೇಡಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ,default sample_896.wav,ಭರತ್‌ ಕಾರೆಕೊಪ್ಪ ಚಂದ್ರಪ್ಪ ಅತ್ತಿಕಟ್ಟಿವಚನ ವಿಶ್ಲೇಷಿಸಿದರು ಕದಳಿ ವೇದಿಕೆಯ ರೇಣುಕಮ್ಮಗೌಳಿ ಅಧ್ಯಕ್ಷತೆ ವಹಿಸಿದ್ದರು,default sample_897.wav,ಈ ವಿಮಾನ ಖರೀದಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ಕೇಂದ್ರ ಸರ್ಕಾರವೇ ಬಹುಕೋಟಿ ರಫೆಲ್ ಖರೀದಿಯ ದಾಖಲೆ ಪತ್ರಗಳು ಕಳುವಾಗಿವೆ ಎಂಬುದಾಗಿ ಹೇಳಿತ್ತು ಎಂದು ತಿಳಿಸಿದರು,default sample_898.wav,ಸಿದ್ದಾಪುರ ತಾಲೂಕಿನ ಬಾಳಗೋಡಿನಲ್ಲಿ ಗುರುವಾರ ಮಂಗವೊಂದು ಮೃತಪಟ್ಟಿದ್ದು ಪರೀಕ್ಷೆಗೆಂದು ಅಂಗಾಂಗಗಳನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿದೆ,default sample_899.wav,ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವ ಕೀರ್ತಿಗೆ ತಾವು ಭಾಜನರಾಗಿದ್ದು,default sample_900.wav,ಕೇಂದ್ರ ಬ್ಯಾಂಕುಗಳ ಕೇಳಿಕೆಯ ಅನುಸಾರವಾಗಿ ಬ್ಯಾಂಕು ಅನೇಕ ವಿಶೇಷ ಅಧ್ಯಯನಗಳನ್ನು ನಡೆಸಿ ಸಹಾಯ ನೀಡಿದೆ.,default sample_901.wav,ಆದರೆ ಸಂಸ್ಕೃತ ಪ್ರಾಕೃತಗಳ ಪ್ರಭಾವವು ಕೆಲವು ಉನ್ನತ ರಂಗಗಳಿಗೆ ಪರಿಮಿತ ಈ ಸ್ಥಿತಿ ತೆಲುಗು ಭಾಷೆಗೆ ಬಲವನ್ನು ಒದಗಿಸುತ್ತಿತ್ತಾಗಲಿ ನಷ್ಟವುಂಟುಮಾಡುತ್ತಿರಲಿಲ್ಲ,default sample_902.wav,ಆದರೆ ಸರ್ಕಾರದ ಯಾವುದೇ ಅಧಿಕೃತ ಪರಿಪತ್ರ ಇಲ್ಲದಿದ್ದರೂ ಕಚೇರಿ ಸ್ಥಳಾಂತರಗೊಂಡಿರುವದು ಅನೇಕ ಸಂಶಯಕ್ಕೆ ಕಾರಣವಾಗಿದೆ,default sample_903.wav,ಇದಕ್ಕು ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೋಟೀಸ್‌ ಕೊಟ್ಟು ಸರ್ವೆ ನಡೆಸಿದ ನಂತರದಲ್ಲಿ ಮನೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಮಾಲೀಕರಿಗೆ ಸೂಚನೆ ನೀಡಬೇಕು ಪರಿಶೀಲನೆಯ ನಂತರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು,default sample_904.wav,ಈ ಸಮಸ್ಯೆಗಳನ್ನೆಲ್ಲ ಯೋಜನೆ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಯಾವಾಗ ಪರಿಹರಿಸುವುದು ರೈತರ ಕಷ್ಟವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ,default sample_905.wav,ಅರಸಿಕೇರಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸೈಕಲ್‌ ವಿತರಣೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಸಮಹಿಪ್ರಾಶಾಲೆಯಲ್ಲಿ ಸರ್ಕಾರ ನೀಡುವ ಉಚಿತ ಸೈಕಲ್‌ಗಳ ವಿತರಣಾ ಕಾರ್ಯಕ್ರಮ ನಡೆಯಿತು,default sample_906.wav,ಈ ವರದಿಯ ವ್ಯಾಪ್ತಿಗೊಳಪಡುವ ಒಂದು ಗ್ರಾಮದಲ್ಲಿ ಶೇಕಡಐವತ್ತು ಪರಿಸರ ಸೂಕ್ಷಮತೆ ಇದ್ದಲ್ಲಿ ಅದನ್ನು ವರದಿ ವ್ಯಾಪ್ತಿಗೆ ಒಳಪಡಿಸುವಂತೆ ಮಾರ್ಪಾಡು ಮಾಡಲು ನಾವು ಮಾಡಿ​ದ ಮನ​ವಿಗೆ ಮಾನ್ಯತೆ ನೀಡದೆ,default sample_907.wav,ಬಹುಶಃ ಇದು ನರೇಂದ್ರ ಭಾಯಿ ಅವರ ಹುಟ್ಟುಹಬ್ಬವನ್ನು ಆಚರಿಸುವ ಅತ್ಯುತ್ತಮ ವಿಧಾನ,default sample_908.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_909.wav,ಈ ಮನವಿಯ ವಿಚಾರಣೆ ನಡೆಯುವವರೆಗೂ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗದು ಎಂದು ಅವರು ಹೇಳಿದರು,default sample_910.wav,ಆ ಬಳಿಕವೇ ಪ್ರಕರಣದ ವಿಚಾರಣೆ ನಡೆಸಿ ಎಂದು ಜಿಐಎಲ್ ಪರ ವಕೀಲರು ಈ ವೇಳೆ ನ್ಯಾಯಾಲಯವನ್ನು ಕೋರಿದರು,default sample_911.wav,ತಾಲೂಕು ಬ್ರಾಹ್ಮಣ ಮಹಾಸಭೆ ಹಾಗೂ ಮೈಸೂರಿನ ಸಪ್ತಪದಿ ಫೌಂಡೇಶನ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ನವೆಂಬರ್‌ ತಿಂಗಳ ಹದಿನ್ಯೋಳು ಹಾಗೂ ಹದಿನೆಂಟ ರಂದು ಪಟ್ಟಣದಲ್ಲಿ ರಾಜ್ಯಮಟ್ಟದ ಬ್ರಾಹ್ಮಣ ವಧುವರರ ಸಮಾವೇಶ ನಡೆಯಲಿದೆ,default sample_912.wav,ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಜಿಸಿತಿಮ್ಮಣ್ಣ ಸಿಬ್ಬಂದಿ ಜಯಪ್ಪ ಪಲ್ಲವಿ ತೇಜಸ್ವಿ ವಿಜಯ,default sample_913.wav,ನಾಲ್ವರು ಅತೃಪ್ತ ಶಾಸಕರ ವಿರುದ್ಧ ಸಭಾಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷ ನೀಡಿರುವ ದೂರಿನ ವಿಚಾರಣೆ ಮುಗಿಯುವವರೆಗೂ ಉಮೇಶ್,default sample_914.wav,ಈ ಸಂಗತಿಯನ್ನು ಸಮುದಾಯದ ಮುಖಂಡರ ಗಮನಕ್ಕೆ ತರಲಾಗಿದೆ ಎಂದರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ,default sample_915.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_916.wav,ಅವರು ಭಾರತದಲ್ಲಿ ಉತ್ಪಾದನೆಗೆ ಯಾವುದೇ ತಾಂತ್ರಿಕ ನೆರವು ನೀಡುವುದಿಲ್ಲವಾದ್ದರಿಂದ ಕಡಿಮೆ ಬೆಲೆಗೆ ಸಿಗುತ್ತಿದೆ,default sample_917.wav,ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ದಿನೇಶ್‌ ವಿಶ್ವಾಸ ವ್ಯಕ್ತಪಡಿಸಿದರು,default sample_918.wav,ಕಳೆದ ಹದ್ನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ನಗರದ ಹೊರವಲಯದ ರಿಂಗ್ ರಸ್ತೆ ಯೋಜನೆ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರವನ್ನು ನೀಡದೆ ಸರಕಾರ ನಿರ್ಲಕ್ಷ್ಯ ತಾಳಿದೆ,default sample_919.wav,ಅಲ್ಲದೆ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನಡೆಯುವ ಸಭೆಗಳಿಗೆ ಕಾರ್ಯದರ್ಶಿಗಳು ಹಾಜರಾಗುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ,default sample_920.wav,ಆಗ ಇಂಗ್ಲೆಂಡ್‌ನ ಧರ್ಮಪ್ರಚಾರಕರು ನಿಕೋಬಾರಿಗಳನ್ನು ಮತಾಂತರಿಸುವಲ್ಲಿ ಯಶ ಕಂಡರು ಬ್ರಿಟಿಷರು ತಮ್ಮ ಮತ ಪ್ರಚಾರಕರಿಗೆ ದ್ವೀಪ ಪ್ರವೇಶಿಸಲು ಅನು ಅನುಕೂಲ ಮಾಡಿಕೊಟ್ಟಿದ್ದರು,default sample_921.wav,ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿದರು,default sample_922.wav,ಪ್ರಾಂಶುಪಾಲರಿಗೆ ಸೂಚನೆ ಪೂರ್ಣಕಾಲಿಕ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿ ಹೆಚ್ಚುವರಿ ಕಾರ್ಯಭಾರ ನಿರ್ವಹಣೆಗಾಗಿ ಮಾತ್ರ ಅತಿಥಿ ಉಪನ್ಯಾಸಕರನ್ನು ಹತ್ತು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು,default sample_923.wav,ದಾವಣಗೆರೆಯ ಬಂಧೀಖಾನೆಯಲ್ಲಿ ಬಂಧಿಗಳಿಗೆ ಪುನಶ್ಚೇತನ ಮನಃ ಪರಿವರ್ತನಾ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಳ್ಳಾರಿ ರೇವಣ್ಣ ಮಾತನಾಡಿದರು,default sample_924.wav,ಇದರೊಂದಿಗೆ ಪ್ರಕೃತಿ ವಿಭಾಗದ ಸ್ಪರ್ಧೆಯಲ್ಲಿಯೂ ಇವರ ನಾಲ್ಕು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ,default sample_925.wav,ಅಲ್ಲದೆ ಉಗ್ರರು ಹಾಗೂ ಅವರ ನೆಲೆಗಳ ಮೇಲೆ ಪಾಕಿಸ್ತಾನ ಪರಿಶೀಲನೆಗೊಳ್ಳಪಡಿಸಬಹುದಾದ ತ್ವರಿತ ಹಾಗೂ ನಂಬಲಾರ್ಹವಾಗಿ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ,default sample_926.wav,ಇಲ್ಲಿ ಪೂಜೆಗೊಳ್ಳುತ್ತಿರುವದು ಮೂಲ ವಿಗ್ರಹವಲ್ಲ ಎಂಬ ಮಾಹಿತಿ ಇತಿಹಾಸಕಾರರಿಂದ ಇದೀಗ ಹೊರಬಿದ್ದಿದೆ,default sample_927.wav,ಆದರೆ ನಮ್ಮ ದೇಶದಲ್ಲಿ ಆಹಾರ ಪದ್ಧತಿ ಸಂಪೂರ್ಣ ಬದಲಾಗಿದ್ದು ಇದೇ ಕಿರಿಯ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದರು,default sample_928.wav,ಸಮಾಜದ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ಮೂವತ್ತರವರೆಗೆ ಕಾಲಾವಕಾಶವಿದ್ದು ಯಾವುದೇ ಶುಲ್ಕವಿಲ್ಲ,default sample_929.wav,ಎರಡ್ ಸಾವಿರ್ದಾ ಹದ್ನೆಂಟರ ಅಗ್ರ ಔಷಧ ತಯಾರಿಕ ಕಂಪನಿಗಳ ಸೂಚ್ಯಂಕ ಬಿಡುಗಡೆ ಆಗಿದ್ದು ವ್ಯಾಪಾರಿ ಮುಖ್ಯಸ್ಥರ ವಿಭಾಗದಲ್ಲಿ ಕಿರಣ್‌ ಮಂಜ್ ಮಜುಂದಾರ್‌ ಶಾ ನಂವನ್ ಸ್ಥಾನ ಪಡೆದುಕೊಂಡಿದ್ದಾರೆ,default sample_930.wav,ಭಾಷಾ ಬದಲಾವಣೆಗಳು ಎರಡು ರೀತಿಯಲ್ಲಿರುತ್ತವೆ ಒಂದು ಭಾಷೆಯಲ್ಲಿ ಉಂಟಾಗುವ ಘಟನೆಗಳಿಗೆ ಸಂಬಂಧಿಸಿದ ಆಂತರಿಕ ಬದಲಾವಣೆ ಅದು ಭಾಷೆಯ ಸ್ವನಿಮಾ ರೂಪಿಮಾ ವಾಕ್ಯಗಳ ಪ್ರಯೋಗದಲ್ಲಿ ಉಂಟಾಗುವ ಬದಲಾವಣೆ,default sample_931.wav,ವಿದ್ಯುತ್‌ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿಕೆ ತಿಪ್ಪೇಸ್ವಾಮಿ ಕೋರಿದ್ದಾರೆ,default sample_932.wav,ಸುಪ್ರಿಂಕೋರ್ಟ್‌ ಹೇಳಿದರೂ ಕೇರಳದ ಶಬರಿಮಲೆ ದೇಗುಲ ಪ್ರವೇಶಿಸಲು ಹಿಂದೂ ಮಹಿಳೆಯರಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಅವಕಾಶ ನೀಡದ ಬಗ್ಗೆ ತುಟಿಬಿಚ್ಚದೆ ಆಷಾಡಭೂತಿತನ ಪ್ರದರ್ಶಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ,default sample_933.wav,ವಿದ್ಯಾರ್ಥಿಗಳೇ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ತಮ್ಮ ಮಾಧ್ಯಮವನ್ನಾಗಿ ಪರಿವರ್ತಿಸಿಕೊಂಡುಬಿಟ್ಟಿದ್ದಾರೆ ಕೊನೆಯ ಪಕ್ಷ ಮಾನವಿಕ ವಿಷಯಗಳಲ್ಲಂತೂ ಈ ಮಾತು ನಿಜ,default sample_934.wav,ಒಂದು ಅಪರೂಪದ ವಿಗ್ರಹ ಖಡ್ಗ ಇವುಗಳ ಸುತ್ತ ಸಿನಿಮಾ ಸಾಗುತ್ತದೆ ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ,default sample_935.wav,ಆದರೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು ಇಷ್ಟಾದರೂ ಸಚಿವ ರೇವಣ್ಣ ಅವರು ಮಾತ್ರ ತಮ್ಮ ಈ ನಡುವಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮಗಳಿಗೆ ನೀಡಲಿಲ್ಲ,default sample_936.wav,ಶಾಸ​ಕರು ಹೋಬಳಿ ಕೇಂದ್ರ​ದಲ್ಲಿ ಕಚೇರಿ ತೆರೆದು ವಾರ​ಕ್ಕೊಮ್ಮೆ ಜನರ ಅಹ​ವಾಲು ಆಲಿ​ಸ​ಲಿ ನಾಡ ಕಚೇ​ರಿಗೆ ಜಿಲ್ಲಾ​ಧಿ​ಕಾ​ರಿ​ಗಳು ತಿಂಗ​ಳಿ​ಗೊಮ್ಮೆ,default sample_937.wav,ಕೇಂದ್ರಿಯ ವಿದ್ಯಾಲಯಾದ ಮಕ್ಕಳು ಬರೀ ಜಿಲ್ಲೆಗೆ ಮಾತ್ರ ಸಂಬಂಧ ಪಟ್ಟಿರುವುದಿಲ್ಲ ಬದಲಿಗೆ ಮುಂದಿನ ದಿನಗಳಲ್ಲಿ ದೇಶಕ್ಕೆ ಪರಿಚಯಿಸಿಕೊಡುವಂತಹ ಕಾರ್ಯ ಮಾಡುತ್ತದೆ,default sample_938.wav,ಆಗ ದೇವದತ್ತ ಕಾಮತ್‌ ಮತ್ತೆ ತನಿಖೆಗೆ ಅವಕಾಶ ನೀಡುವಂತೆ ಕೋರಿದರು,default sample_939.wav,ನಿಶ್ಚಿತವಾದ ಸಂಸ್ಥೆಗಳಿಗೆ ಸಹಯೋಗದ ಖಾತರಿಯು ಸಿಕ್ಕಿರುವಂತೆ ತೋರುತ್ತದೆ.,default sample_940.wav,ದುರಂತದ ಹಿಂದಿನ ಕಾರಣ ಕಂಡು ಹಿಡಿಯುವಂತೆ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಗೆ ಕೊಡಗು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮನವಿ ಮಾಡಿತ್ತು,default sample_941.wav,ನನ್ನ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ ಹೀಗಾಗಿ ಅವುನ ಕಲಿ ಆಸ್ತಿ ಎನ್ನಿಸಿಕೊಳ್ಳವು ಎಂದು ಹೇಳಿದರು,default sample_942.wav,ಕಾಂಗ್ರೆಸ್‌ ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ ತತ್ವ ಸಿದ್ಧಾಂತಗಳಿಗೆ ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಿಸಬೇಕು,default sample_943.wav,ಮೂವತ್ತ್ ಆರು ವರ್ಷದ ಜಾನ್ಸನ್‌ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಮುಂದುವರಿಯಲು ದೇಹ ಸ್ಪಂದಿಸುತ್ತಿಲ್ಲ ಹೀಗಾಗಿ ನಿವೃತ್ತಿ ಪಡೆಯುತ್ತಿದ್ದೇನೆ ಎಂದಿದ್ದಾರೆ,default sample_944.wav,ಬ್ಯಾಂಕ್‌ಗಳಲ್ಲಿ ಅಂಚೆ ಕಚೇರಿಗಳಲ್ಲಿ ಖಾತೆ ಮಾಡಿಸಿಕೊಳ್ಳುವುದು ಕಡ್ಡಾಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಮಾಡಿಸಿಕೊಳ್ಳಬೇಕು,default sample_945.wav,ಕವಿ ಬೆಂಗಳೂರಿನ ಬಿಆರ್‌ಲಕ್ಷ್ಮಣರಾವ್‌ ಡಾಕ್ಟರ್ಎಂಟಿದೇವೇಂದ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು ನಂತರ ಕನ್ನಡದ ಶ್ರೇಷ್ಠ ಕವಿಗಳ ಭಾವಗೀತೆಗಳನ್ನು ಪ್ರಸ್ತುತ ಪಡಿಸುವ ಅಪರೂಪದ ಕಾರ್ಯಕ್ರಮ ನಡೆಯಲಿದೆ ಎಂದರು,default sample_946.wav,ಅದನ್ನು ಸರಿಪಡಿಸಲು ಪರಿಶೀಲಿಸುವಂತೆ ಹರಿಹರ ತಹಶೀಲ್ದಾರ್‌ಗೆ ಪದ್ಮಾ ಸೂಚಿಸಿದರು ಮ್ಯಾನ್‌ಹೋಲ್‌ ಕರ್ಮಚಾರಿ ಸಂಘದ ಮುಖಂಡರು ಹಿಂದೆ ನೂರ ಐವತ್ತ್ ಆರು ಜನರಿಗೆ ಮ್ಯಾನುವೆಲ್‌ ಸ್ಕಾ್ಯವೆಂಜರ್‍ಸ್ಗೆ ಗುರುತಿನ ಚೀಟಿ ನೀಡಿದ ಅವದಿಯಲ್ಲಿ ತಮಗೂ ಗುರುತಿನ ಚೀಟಿ ನೀಡಲಾಗಿದೆ,default sample_947.wav,ಕೇಂದ್ರ ಕುಂಚಿಟಿಗ ಸಂಘದ ಅಧ್ಯಕ್ಷ ಕಲ್ಲೇಶಣ್ಣ ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಸಿದ್ದಪ್ಪ ಕುಂಚಿಟಿಗ ಸಮಾಜದ ಮುಖಂಡ ಆರ್‌ತಮಣ್ಣ,default sample_948.wav,ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೋಡಲು ಹಾವೇರಿಯಲ್ಲದೆ ಸುತ್ತಮುತ್ತಲಿನ ಧಾರವಾಡ ಬಾಗಲಕೋಟೆ ಬೆಳಗಾವಿ ಗುಲ್ಬರ್ಗಾ,default sample_949.wav,ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಟ್ರ್ಯಾಕ್ಟರ್‌ ಎಂಜಿನ್‌ ಮಗುಚಿ ಬಿದ್ದಿರುವುದು,default sample_950.wav,ಹುಬ್ಬಳ್ಳಿ ಧಾರವಾಡ ಎಸ್‌ಪಿವಿ ವ್ಯವಸ್ಥಾಪಕರು ನಿರ್ದೇಶಕರಾದ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ,default sample_951.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_952.wav,ಪಂಚ​ಮ​ಸಾಲಿ ಸಮಾಜದ ಭವಿಷ್ಯ ಹಿತ​ದೃ​ಷ್ಟಿ​ಯಂದ ಹರಿ​ಹ​ರಕೂಡಲ ಪೀಠ​ಗಳ ಸಂಗ​ಮ​ವಾ​ದಲ್ಲಿ ಸಮಾ​ಜಕ್ಕೆ ಆನ ಬಲ ಬಂದಂತಾ​ಗು​ತ್ತದೆ ಎಂದು ತಿಳಿಸಿ​ದರು,default sample_953.wav,ಮೀನು ಹಿಡಿ​ಯು​ವು​ದಕ್ಕೂ ಜಿಲ್ಲಾ​ಡ​ಳಿತ ಕಡಿ​ವಾಣ ಹಾಕ​ಬೇಕು ಮೀನುಗಾ​ರಿಕೆ ಮಾಡುತ್ತಾ ಬಂದ​ವ​ರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿ​ಸ​ಬೇಕು,default sample_954.wav,ತಾಲೂಕಿನ ಜೀವನಾಡಿ ಕೆರೆಗಳಾದ ವಿಷ್ಣುಸಮುದ್ರದ ಕೆರೆ ಅಯ್ಯನಕೆರೆ ಮದಗದಕೆರೆಗೆ ನೀರು ತುಂಬಿಸುವ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕು,default sample_955.wav,ಈ ಬಾರಿ ಕೆಲವೆಡೆ ಉತ್ತಮ ಮಳೆಯಾಗಿದ್ದರೂ ಇದೀಗ ಊರಿಗೂರೇ ಬತ್ತಿ ಬೆಂಗಾಡಾಗಿದೆ,default sample_956.wav,ತಮ್ಮಲ್ಲಿಗೆ ಬಂದ ಲಕ್ಷಾಂತರ ಮಕ್ಕ​ಳನ್ನು ತಮ್ಮ ಸ್ವಂತ ಮಕ್ಕ​ಳಂತೆ ಆರೈಕೆ ಮಾಡಿ ವಿದ್ಯೆ ಸಂಸ್ಕಾ​ರ ನೀಡಿ ಸದ್ಗು​ಣ​ಗ​ಳನ್ನು ಬಿತ್ತಿಸ್ ದ​ವರು,default sample_957.wav,ಬೆಂಗಳೂರಿನಿಂದ ತನ್ನ ಗುರು ರೋಹಿಣಿ ಅವರನ್ನು ಅನುಸರಿಸಿರುವ ಅವರಿಗೆ ದುಬೈನಲ್ಲಿ ತನ್ನ ಪ್ರೀತಿಯ ಗುರುವಿನೊಂದಿಗೆ ಪುನಃ ಕಲಿಯುವಂತಾಗಿದೆ,default sample_958.wav,ಕರಾವಳಿ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಕೆ ಮಾಡುವ ಪ್ಯಾಟ್ರೋಲ್‌ ಬೋಟ್‌ ಅದೇ ರೀತಿ ಐಎನ್‌ಎಸ್‌ ತಲ್ವಾರ್‌ನಂತಹ ನೌಕೆಗಳಲ್ಲಿ ಹೆಲಿಕಾಪ್ಟರ್‌ ನಿಲ್ಲಿಸಲು ಅನುಕೂಲವಾಗುತ್ತದೆ,default sample_959.wav,ಮಹಿಳೆಯರು ಸಂಘಟಿತರಾಗಿ ಬರೆಯಬೇಕು ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳುವಂತಹ ವಾತಾವರಣ ಸೃಷ್ಠಿಯಾಗಬೇಕು,default sample_960.wav,ಮಂಗಳೂರಿನ ವಾಣಿಜ್ಯ ತೆರಿಗೆ ಪರಿವೀಕ್ಷಕ ಹಳನಾಡು ಪ್ರತಾಪ್‌ಚಂದ್ರಶೆಟ್ಟಿಮಾತನಾಡಿಇಂದಿನ ದಿನಗಳಲ್ಲಿ ಬಂಟರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ,default sample_961.wav,ಇಪ್ಪತ್ಯೋಳು ರೈತರ ಸುಮಾರು ತೊಂಬತ್ತು ಎಕರೆ ಜಮೀನಿಗೆ ನೀರಾವರಿ ಒದಗಿಸುವ ಕೆರೆಯಾಗಿದೆ,default sample_962.wav,ಅಧಿಕಾರದಾಹಿ ಕಾಂಗ್ರೆಸ್ ಜೊತೆ ಸೇರಿಕೊಂಡಿರುವ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ರಿಮೋಟ್ ಮುಖ್ಯಮಂತ್ರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಲ್ಲಿ ಮತ್ತೊಮ್ಮೆ ಹರಿಹಾಯ್ದದ್ದಾರೆ,default sample_963.wav,ಮುಂದಿನ ಹೋರಾಟ ನಡೆಸುವ ಕುರಿತು ಆಗಸ್ಟ್ ಹದಿನಾರ ರಂದು ಹುಬ್ಬಳ್ಳಿಯಲ್ಲಿ ಸಭೆ ಕರೆಯಲಾಗಿದ್ದು ರೈತರು ಜಲತಜ್ಞರು ಸೇರಿದಂತೆ ಇತರೆ ಮುಖಂಡರ ಜತೆ ಚರ್ಚಿಸಿ ರೂಪರೇಷೆ ರೂಪಿಸಲಾಗುವುದು ಎಂದು ತಿಳಿಸಿದರು,default sample_964.wav,ಆದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸ್ನಾನದ ವ್ಯವಸ್ಥೆಯನ್ನು ಒಳಗೊಂಡಿಲ್ಲ.,default sample_965.wav,ಪ್ರತಿ ಜಿಲ್ಲೆಗಳಲ್ಲೂ ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆಯಾಗಿವೆ ರೈತರ ಸಮಸ್ಯೆಗಳನ್ನು ತಾತ್ಕಾಲಿಕ ಶಮನ ಮಾಡುವ ಬದಲಾಗಿ ದೀರ್ಘಕಾಲಿಕ ಪರಿಹಾರದೆಡೆಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ,default sample_966.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_967.wav,ಇದರ ಫಲವಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ಅಕ್ಟೊಬರ್ಹನ್ನೆರಡಕ್ಕೆ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಮಾಡಲಿದೆ,default sample_968.wav,ಕಾರ್ಯ​ದರ್ಶಿ ಕುಮಾರ ಟಿಸು​ರೇಶ ಹಿಂಜಾವೇ ಮುಖಂಡ ಎಸ್‌​ಟಿ​ವೀ​ರೇ​ಶ ಯಾದವ ಮಹಾ​ಸಭಾ ಅಧ್ಯಕ್ಷ ಬಾಡದ ಆನಂದ​ರಾಜ,default sample_969.wav,ದಾಸೋಹ ಚಿಕ್ಕಮಂಗಳೂರು ಸಿದ್ಧಗಂಗಾ ಮಠದ ತಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಲ್ಲಿನ ಗೃಹ ಮಂಡಳಿ ವಿಕಾಸ ನಗರ ಬಡಾವಣೆಯ ನಿವಾಸಿಗಳು ಭಾನುವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು,default sample_970.wav,ಕಳೆದ ತಿಂಗಳು ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಈ ಯೋಜನೆಗೆ ಲೋಕಸಭಾ ಚುನಾವಣೆ ಪ್ರಕಟವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೂವರೆವಿಗೂ ಐದು ಸಾವಿರ ಇನ್ನೂರ ಹದಿನೈದು ಕೋಟಿ ರೂಪಾಯಿ ರೈತರ ಖಾತೆಗೆ ಜಮ ಮಾಡಲಾಗಿದೆ,default sample_971.wav,ಸಂಪೂರ್ಣ ವಿನ್ಯಾಸದಲ್ಲಿ ದ್ಯುತಿವಿದ್ಯುಜ್ಜನಕ ಸರಣಿಗಳು ಪ್ರತಿ ಸುತ್ತಿಗೆ ಲಂಬವಾಗಿದ್ದರೂ ಅನುಕೂಲಕ್ಕೆ ತಕ್ಕಂತೆ ಬಳಸಲಾಗುತ್ತದೆ,default sample_972.wav,ಆನಂದಪುರದಲ್ಲಿ ನಡೆದ ಲೋಕಸಭೆ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಮಾತನಾಡಿದರು,default sample_973.wav,ಅಂದು ಬೆಳಗ್ಗೆ ಅನ್ನೊಂದುಮೂವತ್ತಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು ವಿವಿಧ ಪಕ್ಷಗಳ ಮುಖಂಡರ ಜೊತೆಗೆ ಕಾವೇರಿ ಕಣಿವೆಯ ಜನಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ,default sample_974.wav,ಅಲ್ಲದೆ ಅನುಭವಿ ಹಾಗೂ ವಿಶ್ವಾಸಾರ್ಹ ವೈದ್ಯರ ಜತೆ ಎಲ್ಲ ಘಟಕಗಳು ಷರತ್ತನ್ನು ಮಾಡಿಕೊಂಡಿದ್ದು ಅತಿಥಿಗಳಿಗೆ ಡಾಕ್ಟರ್‌ ಆನ್‌ ಕಾಲ್‌ ಸೌಲಭ್ಯವೂ ಒದಗಿಸಲಾಗುತ್ತದೆ,default sample_975.wav,ಕರಕುಶಲ ವಸ್ತುಗಳು ಕಾರ್ಪೆಟ್ಸ್‌ ಗೋಡೆ ಗಡಿಯಾರಗಳುಕ ಕಲಾಕೃತಿಗಳು ಫಿಟ್‌ನೆಸ್‌ ಪ್ರಾಡೆಕ್ಟ್ಗಳು ಟಿವಿ ಯೂನಿಟ್ಸ್‌ಗಳು ಸಹ ಒಂದೇ ವೇದಿಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ,default sample_976.wav,ಬೆಂಗಳೂರಿನಲ್ಲಿ ಸಾಕಷ್ಟುಮಂದಿ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ ಸಚಿವರ ಹೇಳಿಕೆ ಬಗ್ಗೆ ದೊಡ್ಡ ನಾಯಕರು ಪ್ರತಿಕ್ರಿಯಿಸುತ್ತಾರೆ ಎಂದಷ್ಟೇ ಹೇಳಿದರು,default sample_977.wav,ಈ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳ ಮೇಲೆ ಗರಂ ಆದ ರಮೇಶ್‌ ಜಾರಕಿಹೊಳಿ ನನ್ನನ್ನು ಹಾಳು ಮಾಡಿದ್ದು ದೃಶ್ಯ ಮಾಧ್ಯಮದವರು ಎಂದು ನೇರವಾಗಿ ಮಾಧ್ಯಮದವರ ವಿರುದ್ಧ ಗುಡುಗಿದರು,default sample_978.wav,ಟೆನ್ಕೆಸಿಎನ್ಜಿವನ್ ಚೆನ್ನಗಿರಿಯಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಮಾತನಾಡಿದರು,default sample_979.wav,ಹಿಂದಿ ಹೇರಿಕೆಗೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳೂ ಮಂಕಾಗಿವೆ,default sample_980.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_981.wav,ಪಾಕಿಸ್ತಾನ ಭೂಭಾಗ ಪ್ರವೇಶಿಸಿ ಶತ್ರುಗಳನ್ನು ಸಂಹಾರ ಮಾಡುವಂತೆ ಸೇನೆ ಹಾಗೂ ಯೋಧರಿಗೆ ಸೂಚಿಸಿದ್ದರು,default sample_982.wav,ಒಬ್ಬ ಪಿಡಿಒ ಎರಡುಮೂರು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಬೇಕಿದ್ದರಿಂದ ಗ್ರಾಮೀಣ ಜನರು ಸರ್ಕಾರದ ವಿವಿಧ ಸೇವೆ ಸಿಗುತ್ತಿರಲಿಲ್ಲ,default sample_983.wav,ಒಂದು ಕಾಲದಲ್ಲಿ ಕುವೆಂಪು ವಿವಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಾರದು ಎಂದು ಕಂಪನಿಯೊಂದು ಬೇಕಾಗಿದ್ದಾರೆ ಜಾಹಿರಾತಿನಲ್ಲಿ ಪ್ರಕಟಿಸಿ,default sample_984.wav,ಬಳಿಕ ಅವರು ಅಲ್ಲಿಯೇ ಇರುವ ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಂಬೇಡ್ಕರ್‌ ಪ್ರತಿಮೆಗೆ ಮಾಲ್ ರ್ಪಣೆ ಮಾಡಿದರು,default sample_985.wav,ಇಲ್ಲಿಯೂ ಎಲ್ಲರ ಮನಸ್ಸನ್ನು ಗೆದ್ದು ಬಹಳಷ್ಟುಕಲಿತುಕೊಂಡಿದ್ದೀನಿ ಇದು ನನ್ನ ಸ್ಮಾರ್ಟ್‌ ಅಂತ ನನಗೆ ಅನಿಸುತ್ತದೆ,default sample_986.wav,ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ನೋಟಿಸ್‌ನಲ್ಲಿ ಇಡಿ ಪ್ರಸ್ತಾಪಿಸಿದೆ,default sample_987.wav,ಇಂಗ್ಲೀಶ ಓದಿಕೊಂಡರೆ ಉದ್ಯೋಗ ಬರುತ್ತದೆಂದು ವಿದೇಶಗಳಿಗೆ ಹೋಗಬಹುದೆಂಬುದು ಇನ್ನೊಂದು ನಂಬಿಕೆ ವಿದೇಶಕ್ಕೆ ಎಷ್ಟು ಜನ ಹೋಗುತ್ತಾರೆ,default sample_988.wav,ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಅವರಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಬೇಕು ಆಗ ಮಾತ್ರ ಹೂಡಿಕೆದಾರರಿಗೆ ನ್ಯಾಯ ದೊರೆಯುತ್ತಿದೆ,default sample_989.wav,ನಗರದ ಗುರುಭವನದಲ್ಲಿ ನಡೆದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,default sample_990.wav,ಮಳೆಗಾಲವಾಗಿರುವುದರಿಂದ ಡಾಂಬರೀಕರಣ ಮಾಡಿದರೆ ಮತ್ತೆ ಕಿತ್ತು ಬರುತ್ತದೆ ಹಾಗಾಗಿ ಅಕ್ಟೋಬರ್‌ ನಂತರ ಕಾಯಂ ಆಗಿ ಮುಚ್ಚಲಾಗುವುದು ಎಂದು ಉತ್ತರಿಸಿದರು,default sample_991.wav,ಪ್ರತಿ ವರ್ಷ ಸುಮಾರು ಹತ್ತು ಸಾವಿರ ಮಕ್ಕಳಿಗೆ ದಾರಿದೀಪವಾಗಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಅವರ ಸೇವೆಯನ್ನು ಗೌರವಿಸಬೇಕು,default sample_992.wav,ಶಶಿಕಾಂತ ಪಟಗಿ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನಾ ಪ್ರಮುಖ ಹರಪನಹಳ್ಳಿ ಹರಪನಹಳ್ಳಿಯಲ್ಲಿ ಪ್ರತಿಷ್ಟಾಪಿತ ಹಿಂದೂ ಮಹಾಗಣಪತಿ,default sample_993.wav,ವಿದ್ಯಾಶ್ರೀ ಯೋಜನೆಯಲ್ಲಿ ಸ್ಕಾಲರ್‌ ಶಿಪ್‌ ಪಡೆಯಲು ಅರ್ಜಿ ಸಲ್ಲಿಸಲು ಅಕ್ಟೊಬರ್ಮೂವತ್ತೊಂದ ರವರೆಗೆ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ಬಿಎಚ್‌ ಚಂದ್ರಪ್ಪ ಹೇಳಿದರು,default sample_994.wav,ಕಳೆದ ತಿಂಗಳ ಅವಧಿಯಲ್ಲಿ ನೇ ಬಾರಿಗೆ ಪುತ್ತೂರಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ಹಾನಿಯಾಗಿದೆ,default sample_995.wav,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದಾಗ ಆತ ಒಂಬತ್ತು ಬಾಲಕಿಯರ ಅತ್ಯಾಚಾರ ಹಾಗೂ ಕೊಲೆ ನಡೆಸಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ,default sample_996.wav,ಈ ಕುರಿತು ಎರಡ್ ಸಾವಿರದ ಹದ್ನಾಕ ರಲ್ಲಿಯೇ ಪಪಂಗೆ ಮನವಿ ಮುಖಾಂತರ ಒತ್ತಾಯಿಸಲಾಗಿತ್ತು ಅಂದು ಪಂಪಂ ಸಾಮಾನ್ಯಸಭೆಯಲ್ಲಿ ಇದನ್ನು ತೆರವುಗೊಳಿಸುವುದಾಗಿ ತೀರ್ಮಾನಿಸಲಾಗಿತ್ತು,default sample_997.wav,ರಸ್ತೆ ಬದಿಯಲ್ಲಿರುವ ಮನೆ ಅಂಗಡಿ ಹೋಟೆಲ್‌ಗಳಿಗೆ ತೆರಳಿದ ಕಾರ್ಯಕರ್ತರು ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧಿ ಸಿದ್ದು ಯಾವುದೇ ಕಾರಣಕ್ಕೂ ಅದನ್ನು ಬಳಸದಂತೆ ಸಲಹೆ ನೀಡಿದರು,default sample_998.wav,ಮೂಟಗಟ್ಟಲೆ ಅವರೇಕಾಯಿಯನ್ನು ತಂದು ಮಾರುಕಟ್ಟೆಯಲ್ಲಿ ಹಾಕಿದ್ದರೂ ಕೆಲವೇ ಗಂಟೆಗಳಲ್ಲಿ ಎಲ್ಲವೂ ಖರ್ಚಾಗಿರುತ್ತದೆ ಅಷ್ಟೊಂದು ಬೇಡಿಕೆ ತರಿಕೆರೆ ಅವರೇಕಾಯಿಗೆ,default sample_999.wav,ಹೀಗಾಗಿದ್ದೇ ಆದಲ್ಲಿ ಯಾರು ಬೇಕಾದರೂ ಪ್ರಧಾನಿ ಆಗುವಂಥ ಪ್ರಜಾಸತ್ತಾತ್ಮಕ ವಾತಾವರಣವನ್ನು ಪಂನೆಹರು ಅವರು ಸೃಷ್ಟಿಸಿದರು ಎಂಬುವುದನ್ನು ಒಪ್ಪುವೆ ಎಂದರು,default sample_1000.wav,ತಮ್ಮ ಪತ್ನಿ ಬುಶ್ರಾ ಮನೇಕಾ ಅವರ ಜತೆಗೂಡಿ ಇಮ್ರಾನ್‌ ಅವರು ಕಚೇರಿಯಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಮನೆಗೆ ತೆರಳಲು ಇಮ್ರಾನ್‌ ಹೆಲಿಕಾಪ್ಟರ್‌ ಬಳಸಿದ್ದರು,default sample_1001.wav,ಅಂತಿ​ಮ​ವಾಗಿ ಮೈತ್ರಿ ಹೇಗೆ ಕ್ಷೇತ್ರ​ದಲ್ಲಿ ಪಕ್ಷದ ಶಕ್ತಿ​ಯನ್ನು ಕುಂದಿ​ಸು​ತ್ತಿದೆ ಎಂಬು​ದನ್ನು ನಿಮ್ಮ ಗಮ​ನಕ್ಕೆ ತಂದಿ​ದ್ದೇವೆ ಮೈತ್ರಿ ಮಾಡಿ​ಕೊ​ಳ್ಳು​ವು​ದೇ ಆದರೆ,default sample_1002.wav,ಕರ್ನಾಟಕ ಗುಜರಾತ್‌ ಗೋವಾ ಕೇರಳ ತಮಿಳುನಾಡು ಮಹಾರಾಷ್ಟ್ರಕ್ಕೆ ಸೇರಿದ ಐವತ್ತಾರು ಚದರ ಕಿಲೋಮೀಟರ್ ವ್ಯಾಪ್ತಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಸಚಿವಾಲಯದ ಕರಡು ಸುತ್ತೋಲೆಯಲ್ಲಿ ಗುರುತಿಸಲಾಗಿದೆ,default sample_1003.wav,ಹನ್ನೊಂದರಂದು ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಚಿತ್ರದುರ್ಗ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ,default sample_1004.wav,ಎಸ್‌​ಕೆ​ಡಿ​ಆ​ರ್‌​ಡಿ​ಆರ್‌ ಯೋಜ​ನಾ​ಧಿ​ಕಾರಿ ನಂಜುಂಡಿ ಮಾತ​ನಾಡಿ ವೈದ್ಯೋ ನಾರಾ​ಯಣೋ ಹರಿ ಎಂಬಂತೆ ವೈದ್ಯರು ನಮ್ಮ ಆರೋ​ಗ್ಯ​ವನ್ನು ಕಾಪಾ​ಡಲು ಶ್ರಮಿ​ಸು​ತ್ತಿ​ದ್ದಾರೆ,default sample_1005.wav,ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಜನಸಂಖ್ಯಾ ನೀತಿಯನ್ನು ರೂಪಿಸಬೇಕು ಎಂದು ಹೇಳಿದರು ಆರೆಸ್ಸೆಶ್ ಆಯೋಜಿಸಿದ್ದ ಮೂರು ದಿನಗಳ ಬಹುನಿರೀಕ್ಷಿತ ಸಮಾವೇಶ ಬುಧವಾರ ಸಮಾಪನಗೊಂಡಿತು,default sample_1006.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1007.wav,ಸೈಯದ್‌ ಶಮೀಮ್‌ ಕೆಲ ವರ್ಷಗಳ ಹಿಂದೆ ಕತೀಜ್‌ ಎಂಬುವವರನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಸೈಯದ್‌ ಕೆಲಸಕ್ಕೆ ಹೋಗುತ್ತಿರಲಿಲ್ಲ,default sample_1008.wav,ಮಾನವ ಹಕ್ಕುಗಳಿಗೆ ದೊರೆತ ಒಂದು ದೊಡ್ಡ ಗೆಲುವು ಇದೆನ್ನಬಹುದು,default sample_1009.wav,ಅಂಗುತ್ತರ ನಿಕಾಯದಂತಹ ಬೌದ್ಧ ಪಠ್ಯಗಳಲ್ಲಿ ಹದಿನಾರು ಮಹಾಜನಪದಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ,default sample_1010.wav,ಅವರ ಅಂತಃಕರಣ ಆ ಮಕ್ಕಳಿಗಾಗಿ ಎಷ್ಟುಮಿಡಿದಿರಬಹುದು ಎಂದು ಯಾರಾದರೂ ಊಹಿಸಬಹುದು,default sample_1011.wav,ಆಮದೆ ಕಡಲ ತೀರಕ್ಕೆ ಬರುವ ಸಮಯದಲ್ಲಿ ವಾಸು ಅವನನ್ನು ಕೊಂಚ ದೂರ ಕರೆದೊಯ್ದು ಏನು ಮಾಪಳೆ ಹೇಗಿದೆ ನಿಮ್ಮ ವ್ಯಾಪಾರ ಎಂದು ಕೇಳಿದನು,default sample_1012.wav,ಸಮಾಜದ ಯುವ ಮುಖಂಡ ಕಂದಿಕೆರೆ ಸುರೇಶ್‌ಬಾಬು ಪ್ರೊಫೆಸರ್ಎಂಶಿವಲಿಂಗಪ್ಪ ಗ್ರಾಮ ಪಂಚಾಯಿತಿ ಸದಸ್ಯ ಲಿಂಗಣ್ಣ ಹನುಮಂತಪ್ಪ ಬೀರಲಿಂಗಪ್ಪ ಸತೀಶ್‌ಬಾಬು ರವಿ ಮುಂತಾದವರು ಭಾಗವಹಿಸಿದ್ದರು,default sample_1013.wav,ಬಂಗಾರದ ಗುಂಡುಗಳ ಐದೆಳೆ ಚೋಕರ್‌ ಕತ್ತನ್ನು ಅಲಂಕರಿಸಿದೆ ಕಿವಿಯಲ್ಲಿ ವಜ್ರದ ಮಿನುಗು ಸೀರೆ ತೊಟ್ಟವಳ ಘನತೆ ಹೆಚ್ಚಿಸುವಂತಿದೆ,default sample_1014.wav,ಕಲ್ಪತರು ನಾಡಿನಲ್ಲಿ ಜೀವಜಲಕ್ಕೆ ಪರದಾಟ ಉದ್ಯೋಗ ಅರಸಿ ಅನ್ಯಊರುಗಳತ್ತ ಮುಖ ಮಾಡಿರುವ ಅನ್ನದಾತರು ಮೇವಿಗೂ ತತ್ವಾರ ಉಗಮ ಶ್ರೀನಿವಾಸ್‌ ಕನ್ನಡಪ್ರಭ ವಾರ್ತೆ ತುಮಕೂರು ಕಲ್ಪತರು ನಾಡು ಎಂದೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯಲ್ಲಿ ಸಂಪೂರ್ಣ ಬರ,default sample_1015.wav,ಸರ್ಕಾರ ಮೆಡಿಕಲ್‌ ಕಾಲೇಜನ್ನು ಮಂಜೂರು ಮಾಡಿರುವುದನ್ನು ಬಿಟ್ಟರೆ ಇಲ್ಲಿಯವರೆಗೂ ವ್ಯವಸ್ಥಾಪಕರನ್ನು ಇನ್ನೂ ನೇಮಕ ಮಾಡಿಲ್ಲ ರಾಜ್ಯದ ಆರು ಕಡೆ ಮೆಡಿಕಲ್‌ ಕಾಲೇಜ್ ಮಂಜೂರು ಮಾಡಿರುವ ಸರ್ಕಾರ ನೂರಾ ಎಪ್ಪತ್ತಾರು ಕೋಟಿ ಬಿಡುಗಡೆಗೊಳಿಸಿದೆ,default sample_1016.wav,ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿರುವ ರಾಹುಲ್‌ ಗಾಂಧಿ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್‌ ಪಟೇಲ್‌ ಅವರನ್ನು ಕಾಂಗ್ರೆಸ್ಸಿನ ಖಂಜಾಂಚಿ ಸ್ಥಾನಕ್ಕೆ ನೇಮಕ ಮಾಡಿದ್ದಾರೆ,default sample_1017.wav,ಚುನಾವಣೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ನಿರಾಕರಿಸಿದ ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯ ಇಪ್ಪತ್ತಾರು ಮಂದಿ ಶಿಕ್ಷಕರ ವಿರುದ್ಧ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ,default sample_1018.wav,ಹಾಗೆಯೇ ಬೋಧನೆಯಿಂದಾಗಿ ಸಾಧನೆ ಶೂನ್ಯವಾಗಿದೆ ಸ್ವಾತಂತ್ರ್ಯ ಬಂದು ಸೌಜನ್ಯ ಕಣ್ಮರೆಯಾಗುತ್ತಿದೆ,default sample_1019.wav,ಗವಿಶ್ರೀ ಕೊಪ್ಪಳ ಉತ್ತರಕ್ಕೆ ಮೌಂಟ್‌ ಎವರೆಸ್ಟ್‌ ಆದರೆ ದಕ್ಷಿಣಕ್ಕೆ ಸಿದ್ಧಗಂಗಾ ಶ್ರೀಗಳು ಸೇಂಟ್‌ ಎವರೆಸ್ಟ್‌ ಎಂದು ಗವಿಸಿದ್ಧೇಶ್ವರ ಸ್ವಾಮಿಗಳು ತುಮಕೂರು ಸಿದ್ಧಗಂಗಾ ಶ್ರೀಗಳ ಕುರಿತು ಗುಣಗಾನ ಮಾಡಿದರು,default sample_1020.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1021.wav,ಕಾಯಿಯ ಲೇಪದಿಂದ ಗಂಡಮಾಲೆ ವಾಸಿಯಾಗುತ್ತದೆ.,default sample_1022.wav,ಆದರೆ ಟ್ರಕ್‌ ಸೇರಿದಂತೆ ಭಾರೀ ವಾಹನಗಳಲ್ಲಿ ಆ ರಾಜ್ಯಕ್ಕೆ ಮೀನು ಸಾಗಣೆ ಮಾಡಬೇಕಾದರೆ ಅನುಮತಿ ಅಥವಾ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ,default sample_1023.wav,ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ ಇದಕ್ಕಾಗಿ ಬಜೆಟ್‌ನಲ್ಲಿ ಐವತ್ತು ಕೋಟಿ ಮೀಸಲಿಡಲಾಗಿದೆ ಈ ಸಮಸ್ಯೆ ಬಗೆಹರಿಸಲು ಇತರೆ ಮಾರ್ಗ ಕಂಡುಕೊಳ್ಳಲಾಗುವುದು,default sample_1024.wav,ಹೀಗಾಗಿ ನಿನ್ನೆ ಡಿಕೆ ಶಿವಕುಮಾರ್ ಕರೆದ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಭೆಗೆ ಕೆಲಮುಖಂಡರು ಹೋಗದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು,default sample_1025.wav,ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆದು ಯಾವುದೇ ರೀತಿಯ ಬೆಳವಣಿಗೆ ಕಾಣದ ಕಾರಣ ಅಂತಿಮವಾಗಿ ಸಿಐಡಿಗೆ ಒಪ್ಪಿಸಲಾಗಿದೆ,default sample_1026.wav,ಇವನೇನೂ ಶಾಶ್ವತ ಅಲ್ಲಹಾಗಂತ ಇವನನ್ನ ನಂಬಲಿಕ್ಕೂ ಆಗಲ್ಲಇವನು ಸತ್ತಮೇಲೆ ಕ್ರಿಮಿಶಿನ್ಗೆ ಒಯ್ದು ಹುಗಿದು ವಾಪಸ್‌ ಬರೋವಾಗ ಒಂದು ಸಾರಿ ತಿರುಗಿ ನೋಡಿಸದ್ದು ಮಾಡದೆ ಬಂದು ಕೇರಿಯೊಳಗೆ ಸೇರಿ ಕೊಂಡಾನು ಅನ್ನುವ ಮಾತೇ ಎಲ್ಲರದ್ದು,default sample_1027.wav,ಕ್ರಿಕೆಟ್‌ ಆಸ್ಪ್ರೇಲಿಯಾ ಇದೇ ಮೊದಲ ಬಾರಿಗೆ ತನ್ನ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಇಬ್ಬರು ಉಪನಾಯಕರನ್ನು ನೇಮಿಸಿದೆ,default sample_1028.wav,ತೀರ್ಥಹಳ್ಳಿ ತಾಲೂಕಿನ ರೈತರಿಗೆ ಪಹಣಿ ಪಡೆಯಲು ಅನುಕೂಲವಾಗುವಂತೆ ಹೆಚ್ಚುವರಿ ಕೌಂಟರ್‌ ತೆರೆಯಲಾಗಿದೆ,default sample_1029.wav,ಕಾಲೇಜು ಉಪ ಪ್ರಾಂಶುಪಾಲ ಪ್ರೊಫೆಸರ್ಎಲ್‌ಕೆಶ್ರೀಪತಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಮಾಲಿನ್ಯ ತಡೆ ಜನಸಂಖ್ಯೆ ನಿಯಂತ್ರಣ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮೂಲಭೂತ ಅವಶ್ಯಕತೆಗಳ ಪೂರೈಕೆಗೆ ನೂತನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು,default sample_1030.wav,ಶಂಕರ್‌ ಗೆ ತನ್ನ ವರ್ತನೆಯ ಬಗ್ಗೆ ತೀವ್ರ ಅಪಮಾನವಾಗಿತ್ತು ಈತನೆದುರು ಹೀಗೆ ವಿಷಾದ ವ್ಯಕ್ತಪಡಿಸುವುದೆಂದು ತಿಳಿಯದೆ ಒದ್ದಾಡುತ್ತಿದ್ದ,default sample_1031.wav,ಈ ಕ್ರೀಡೆ ಚೆನ್ನಾಗಿ ಪ್ರಚಲಿತವಾಗಬೇಕು ಎಂದ ಅವರ ಈ ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಈಗ ಸರ್ಕಾರ ಸ್ಕಾಲರ್‌ಶಿಪ್‌ ಮತ್ತು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು,default sample_1032.wav,ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯದ ನಿಕಟಪೂರ್ವ ವಿಶೇಷಾಧಿಕಾರಿ ಡಾಕ್ಟರ್ಎಸಿಪಾಟೀಲ್ ಮಾತನಾಡಿದರು,default sample_1033.wav,ಈ ಹಿನ್ನೆ​ಲೆ​ಯಲ್ಲಿ ಎರಡ್ ಸಾವಿರ್ದಾ ಹತ್ತೊಂಬತ್ತರ ಸ್ಮರ​ಣೋ​ತ್ಸ​ವವು ಜನವರಿಹದ್ನೆಂಟರಿಂದ ಮೂರು ದಿನ​ಗಳ ಕಾಲ ನಡೆ​ಯ​ಲಿದ್ದು ಸರ್ವ ಭಕ್ತಾ​ದಿ​ಗಳು ಸ್ಪಂದಿಸಿ ಸಹ​ಕ​ರಿ​ಸ​ಬೇಕು ಎಂದು ಮನವಿ ಮಾಡಿ​ದರು,default sample_1034.wav,ಪ್ರತಿ ಬಾರಿಯಂತೆ ತಂಡ ಈ ಸಲವೂ ಚೆಟ್ರಿ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ ಕಳೆದ ಋುತುವಿನಲ್ಲಿ ಗೋಲಿನ ಮಳೆ ಸುರಿಸಿದ್ದ ಮಿಕು ಮತ್ತೊಮ್ಮೆ ಪ್ರ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ,default sample_1035.wav,ಇದು ಹಾಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಎರಡು ಪಟ್ಟಿನಷ್ಟಾಗಿದ್ದು ಇದಾದಲ್ಲಿ ಮೊದಲ ಬಾರಿಗೆ ಯುರೋಪಿಯನ್‌ ಒಕ್ಕೂಟದಲ್ಲಿನ ನವೀಕರಿಸಬಹುದಾದ ಇಂಧನ ಸಾಮಥ್ಯವನ್ನು ಮೀರಿದಂತಾಗುತ್ತದೆ ಎಂದು ತಿಳಿಸಿದರು,default sample_1036.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1037.wav,ಇದೀಗ ಶಾಸಕನಾಗಿ ಆಯ್ಕೆಯಾಗಿದ್ದು ಇನ್ನಷ್ಟುಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ ಎಂದರು,default sample_1038.wav,ಪ್ಲಾಸ್ಟಿಕ್ ಬುಟ್ಟಿಗಳು ಕಬ್ಬಿಣದ ಸ್ಟಾಂಡುಗಳು ಮರದ ಭೂಟುಗಳನ್ನು ಸ್ವಾಧೀನ ಪಡಿಸಲಾಗಿದೆ,default sample_1039.wav,ಇಂತಹ ಉಭಯ ಸಂಕಟದಲ್ಲಿರುವ ದೇವೇಗೌಡರು ಅಂತಿಮವಾಗಿ ಪರಿಹಾರ ಕಂಡುಕೊಳ್ಳಲು ರಾಹುಲ್‌ಗಾಂಧಿ ಅವರ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ,default sample_1040.wav,ಈ ಬಗ್ಗೆ ಕುಮಾರ್ಸ್ವಾಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ಸ್‌ಪೆಕ್ಟರ್‌,default sample_1041.wav,ವಾಯುಭಾರ ಕುಸಿತ ಜಿಲ್ಲೆಯಲ್ಲಿ ಮಳೆಯಬ್ಬ​ರ ಚಿಕ್ಕಮಗಳೂರು ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಗುರುವಾರ ಸಂಜೆಯ ನಂತರ ಮಳೆಯಾಗಿ​ದೆ,default sample_1042.wav,ಅಲ್ಲದೆ ಬಾಗಿಲು ಯಾರ ಕಡೆ ಇದೆ ಮತ್ತು ಕೀಲಿಕೈ ಯಾರ ಕೈಯಲ್ಲಿದೆ ಒಲ್ಲದ ಮನಸ್ಸಿನಿಂದ ದಿಕ್ಕಿಲ್ಲದವರು ಹೋಗಿ ದೆವ್ವವನ್ನು ತಬ್ಬಿಕೊಂಡಿದ್ದರಂತೆ,default sample_1043.wav,ಬೀದರ್‌ ಜಿಲ್ಲೆ ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕ ಬಿನಾರಾಯಣರಾವ್‌ ಕೂಡ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಹೇಳಿದ್ದಾರೆ,default sample_1044.wav,ಇದೇ ವೇಳೆ ಸಚಿವ ಡಿಕೆಶಿವಕುಮಾರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಭೇಟಿ ಕುರಿತು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು ಈ ವಿಚಾರವಾಗಿ ಸ್ವತಃ ಡಿಕೆಶಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು,default sample_1045.wav,ಶ್ವಾನಗಳನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು,default sample_1046.wav,ಆದರೆ ಸರ್ಕಾರಿ ಶಾಲೆ ವಿದ್ಯೆಯೊಂದಿಗೆ ಮಾನವೀಯತೆ ವಿನಯವಂತಿಕೆಯನ್ನು ಕೊಡುಗೆಯಾಗಿ ನೀಡುತ್ತದೆ,default sample_1047.wav,ಇವತ್ತಿನ ಎಳೆಪೀಳಿಗೆಗಳು ಇಂಗ್ಲಿಶಿನ ಬೆನ್ನು ಬಿದ್ದಿರುವುದನ್ನು ಗಮನಿಸಿದರೆ ಈ ತಂತ್ರಗಾರಿಕೆಯ ಹುನ್ನಾರವು ಈಡೇರಿದಂತಿದೆ ಈ ಎಳೆಪೀಳಿಗೆ ತಮ್ಮ ತಾಯ್ನುಡಿಯಲ್ಲಿ ಸಂವಹನವನ್ನು ನಡೆಸುವಾಗಲೂ ಇವರು ಬಹುತೇಕವಾಗಿ ಇಂಗ್ಲಿಶು ಪದಕೋಶವನ್ನೇ ಅವಲಂಬಿಸಿರುತ್ತಾರೆ,default sample_1048.wav,ಅಖಿಲ ಭಾರತ ಮಧ್ವ ಮಹಾ ಮಂಡಳಿ ತಾಲೂಕು ಶಾಖೆಯಿಂದ ಭಾನುವಾರ ವಿಜಯದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು,default sample_1049.wav,ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಲಂಡನ್‌ನಲ್ಲಿ ಒಳ್ಳೆಯ ಕೆಲಸವನ್ನು ತ್ಯಜಿಸಿ ಇಲ್ಲಿಗೆ ಬಂದು ಸಿನಿಮಾ ಮಾಡಿದ್ದಾರೆ ಚಿತ್ರದ ಶೀರ್ಷಿಕೆ ಸಂಸ್ಕೃತ ಪದದಿಂದ ಬರುತ್ತದೆಯಂತೆ,default sample_1050.wav,ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯರ ಸಾಧನೆಗಳನ್ನು ಮರೆಮಾಚಿ ಪಾಶ್ಚಿಮಾತ್ಯರ ಸಾಧನೆಗಳನ್ನೇ ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಿಗೆ ತಾವೇ ಮೋಸ ಮಾಡುವಂತಹ ಪರಿಸ್ಥಿತಿ ಇದೆ,default sample_1051.wav,ಡಿಸಿಗೆ ಸಂಸದ ಚಂದ್ರಪ್ಪ ತರಾಟೆ ವಾರದೊಳಗೆ ವಿದ್ಯುತ್‌ ಸಂಪರ್ಕದ ಭರವಸೆ ನೀಡಿದ ಡಿಸಿ ವಿನೋತ್‌ ಪ್ರಿಯಾ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಜಿಲ್ಲಾಡಳಿತದಿಂದಲೇ ಬಡಾವಣೆ ನಿರ್ಮಿಸಲಾಗಿದೆ,default sample_1052.wav,ಕಥೆ ಹೇಳಿದ ಅಜ್ಜಿ ಗ್ರಾಮೀಣ ಕ್ರೀಡೆಗಳಾದ ಬುಗುರಿ ಗೋಲಿಯಾಟ ಚೌಕಾಬಾರ ಲಗೋರಿ ಹಗ್ಗಜಗ್ಗಾಟ ಅಣೆಕಲ್ಲು ಕುಂಟೆಬಿಲ್ಲೆ ಸೇರಿದಂತೆ ಹಲವಾರು ಕ್ರೀಡೆಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿತ್ತು,default sample_1053.wav,ದಾವಣಗೆರೆ ಜಿಲ್ಲಾ ಫೋಟೋಗ್ರಾಫ​ರ್‍ಸ್ ಮತ್ತು ವೀಡಿಯೋಗ್ರಾಫ​ರ್‍ಸ್ ಸಂಘ ಆಯೋಜಿಸಿದ ರಾಜ್ಯಮಟ್ಟದ ಟೆನ್ನಿಸ್‌ ಬಾಲ್‌ ಟೂರ್ನಿಮೆಂಟ್‌ನಲ್ಲಿ ಉಡುಪಿಗೆ ಪ್ರಥಮ ಶಿವಮೊಗ್ಗಕ್ಕೆ ದ್ವಿತೀಯ ಸ್ಥಾನ ಲಭಿಸಿದೆ,default sample_1054.wav,ಕಾರಣ ಹೆಲ್ಮೆಟ್‌ ಹಾಕದಿರುವುದು ಮತ್ತು ಅತಿಯಾದ ವೇಗಕ್ಕೆ ಬಲಿಯಾಗುತ್ತಿದ್ದಾರೆ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು,default sample_1055.wav,ಹೊಸದುರ್ಗ ಪಟ್ಟಣದ ಸ್ವಾಮಿ ವಿವೇಕಾನಂದ ಮಹಿಳಾ ಕಾಲೇಜಿನಲ್ಲಿ ಗಣರಾಜ್ಯೋತ್ಸವ ನಡೆಯಿತು,default sample_1056.wav,ಚಿತ್ರಮಾಹಿತಿ ಹದಿನ್ಯೋಳುಹೆತ್‌ಎಲ್‌ಕೆ ಎರಡು ತಾಲೂಕಿನ ರಂಗಾಪುರ ಋುಷಿ ಸಂಸ್ಕೃತಿ ಗುರುಕುಲ ಆಶ್ರಮದಲ್ಲಿ ನಡೆದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಸ್‌ಎಸ್‌ವೈ ಸಾಧಕರು ಹಾಗೂ ಗ್ರಾಮಸ್ಥರು,default sample_1057.wav,ಸುವರ್ಣಗಿರಿ ವಿರಕ್ತಮಠ ಕನಕಗಿರಿಯ ಶ್ರೀ ಚನ್ನಮಲ್ಲ ಮಾಹಾಸ್ವಾಮಿಗಳು ಬಲೇಶ್ವರ ಹಿರೇಮಠದ ಶ್ರೀ ಡಾಕ್ಟರ್ ಮಾಹಾದೇವ ಶಿವಾಚಾರ್ಯಸ್ವಾಮಿಗಳು,default sample_1058.wav,ಅಂಬರೀಷ್‌ ಕುಟುಂಬಕ್ಕೆ ಲೋಕಸಭೆ ಟಿಕೆಟ್‌ ಇಲ್ಲ ಎಚ್‌ಡಿಕೆ ಏಳಕ್ಕೆ ಬ್ರೀಫ್‌ ಅಂಬಿ ಕಾಂಗ್ರೆಸ್ಸಿಗರಲ್ಲವೇ,default sample_1059.wav,ಆದರೆ ಕೆಲವು ಗೂಂಡಾಗಳು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ಜಮೀನಿಗೆ ನೀರು ಹಾಯಿಸುವುದಕ್ಕೆ ತಡೆಯೊಡ್ಡಿದ್ದಾರೆ,default sample_1060.wav,ಈ ಮೂಲಕ ಕೇಂದ್ರ ಸರ್ಕಾರದ ಸಿಬಿಐ ಅನ್ನು ಪಂಜರದ ಗಿಳಿಯಾಗಿ ಮಾಡಿಕೊಳ್ಳುತ್ತಿದೆ ಎಂದು ಅವರು ದೂರಿದರು,default sample_1061.wav,ಘಟನೆಯಲ್ಲಿ ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿದ್ದರಿಂದ ವಿದ್ಯುತ್‌ ಉತ್ಪಾದನೆ ನಿಲ್ಲಿಸಲಾಗಿದೆ,default sample_1062.wav,ಕಾಂಗ್ರೆಸ್‌ನದ್ದು ಸುಳ್ಳಿನ ಪ್ರಣಾಳಿಕೆ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್‌ನ ಪಕ್ಷವು ಸಿದ್ಧಪಡಿಸಿರುವ ಪ್ರಣಾಳಿಕೆ ಗಮನಿಸಿದ್ದೇನೆ,default sample_1063.wav,ಕುಡಿಯುವ ನೀರು ವಿಚಾರದಲ್ಲಿ ಅಧಿಕಾರಿಗಳ ನಡೆ ಹೇಗಿರುತ್ತದೆ ಎಂದು ತಮ್ಮದೇ ಆದ ಪ್ರಸಂಗವೊಂದನ್ನು ಸಭೆ ಮುಂದೆ ಮಂಡಿಸಿದ ಅವರು ಸುಮ್‌ ಸುಮ್ನೆ ಅನುದಾನ ಕೇಳಿದ್ರೆ ಬರೆ ಎಳೆದು ಬಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು,default sample_1064.wav,ಯಾರಿಗಾದರೂ ಹೇಳಿದರೆ ನಿನ್ನ ವೃತ್ತಿ ಜೀವನವನ್ನೇ ನಾಶಮಾಡುತ್ತೇನೆ ಬದುಕೆಲ್ಲ ನರಕ ಯಾತನೆ ಅನುಭವಿಸುವಂತೆ ಮಾಡುತ್ತೇನೆ ಎಂದು ಬೆದರಿಸಿದರು,default sample_1065.wav,ನ್ಯಾಬೋಪಣ್ಣ ಅವರು ಎರಡ್ ಸಾವಿರದ ಆರರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು,default sample_1066.wav,ಲಕ್ಕಿ ಡ್ರಾ ಏರ್ಪಡಿಸಿದ್ದು ಹಾಗೂ ವಾರಾಂತ್ಯ ಉತ್ತಮ ಪಾರ್ಕಿಂಗ್‌ ಸೌಲಭ್ಯ ಉಚಿತ ಪ್ರವೇಶ ಇವೆಲ್ಲವೂ ಗ್ರಾಹಕ ಸ್ನೇಹಿಯಾಗಿರುವ ಕಾರಣ ಹೆಚ್ಚೆಚ್ಚು ಜನರು ಮೇಳದತ್ತ ಧಾವಿಸಿ ಬರುತ್ತಿದ್ದಾರೆ,default sample_1067.wav,ಈಗಾಗಲೇ ಹನ್ನೊಂದು ಸಾವಿರ ಕೋಟಿ ರೂ ಗಳನ್ನು ಸಾಲಮನ್ನಾಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ ಇದರಿಂದ ಹದಿನಾಲ್ಕು ಲಕ್ಷ ಮಂದಿ ರೈತರಿಗೆ ಅನುಕೂಲವಾಗಿದೆ,default sample_1068.wav,ವಾಟ್ಸ್‌ಆ್ಯಪ್‌ ಮೂಲಕ ವಿಚಾರಣೆ ನಡೆಯಕೂಡದು ಇದೆಂಥಾ ವಿಚಾರಣೆ ಇದೇನು ಜೋಕಾ ಎಂದು ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ ಹಾಗೂ ಎಲ್‌ಎನ್‌ ರಾವ್‌ ಅವರಿದ್ದ ಪೀಠ ಹೇಳಿದೆ,default sample_1069.wav,ಉದ್ಯೋಗ ಖಾತರಿಕುಡಿ ಪ್ರಸಕ್ತ ಸಾಲಿನಲ್ಲಿ ಅರ್ವತ್ತೆಂಟು ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದ್ದು ಈಗಾಗಲೇ ಹನ್ನೆರಡು ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ,default sample_1070.wav,ತಕ್ಷಣ ಅವರ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್‌ ಅವರೊಂದಿಗೆ ಮಾತುಕತೆ ನಡೆಸಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾರ್ಯಕ್ರಮ ನಿಗದಿಪಡಿಸಿದರು,default sample_1071.wav,ಆದರೆ ಕಾನಿಷ್ಕನ ಕಾಲವೇ ನಿರ್ಧಾರವಿಲ್ಲ,default sample_1072.wav,ಈ ಅಂಶವನ್ನು ಗಮನಿಸಿದಾಗ ದಲಿತರು ಮತ್ತು ಹಿಂದುಳಿದವರು ತಮ್ಮ ಸಂಸ್ಕೃತಿಯ ಉಳಿವಿಗಾಗಿ ಕನ್ನಡವನ್ನು ಕಾಯ್ದಿರಿಸಿಕೊಳ್ಳಬೇಕು ಎಂಬುದು ವಾದಿಸುವುದು ಸರಿಯಾಗಲಾರದು,default sample_1073.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1074.wav,ಮಹಿಳೆಯರು ವಯೋವೃದ್ಧರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು,default sample_1075.wav,ಹಾಗಾಗಿ ಸುಮಲತಾರವರ ನಡೆ ಈಗ ಕುತೂಹಲ ಕೆರಳಿಸಿದೆ,default sample_1076.wav,ಚಾಮರಾಜಪೇಟೆ ನಿವಾಸಿ ಇಲಿಯಾಸ್‌ ಪಾಷಾ ಮತ್ತು ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಆನಂದ್‌ ಬಂಧಿತರು,default sample_1077.wav,ಮಾಜಿ ಶಾಸಕ ಕೆಮಲ್ಲಪ್ಪನವರ ಮೊಮ್ಮಗ ಪ್ರದೀಪ ನೃತ್ಯ ನಿರ್ದೇಶನದ ಈ ತಂಡದಲ್ಲಿ ವಿಜಯಲಕ್ಷ್ಮೀ ರೇಖಾ ಸುರೇಶ ಚಂಪ ಸೌಮ್ಯ ಅದಿತಿ,default sample_1078.wav,ಐಷಾರಾಮಿ ಕಾರುಗಳ ಮಾರಾಟದಿಂದ ಇನ್ನೂರು ಕೋಟಿ ರು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ಸಚಿವ ಫವಾದ್‌ ಚೌಧರಿ ಹೇಳಿದ್ದಾರೆ,default sample_1079.wav,ಆ ಕುಟುಂಬಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಸಂಸ್ಥೆಯವರ ಬಳಿ ಜಗಳ ಮಾಡಿದೆ,default sample_1080.wav,ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಪ ಸದಸ್ಯ ರವಿಕುಮಾರ್‌ ಮಾತನಾಡಿ ಬಿಜೆಪಿ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಮೊದಲಿನಿಂದಲೂ ವಿರು ವಿರೋಧಿಸುತ್ತಾ ಬಂದಿದೆ,default sample_1081.wav,ರಾಮ ಅವರು ಹಿರಿಯ ಅಧಿಕಾರಿಗಳನ್ನು ಬೆದರಿಸಿ ತಮಗೆ ಬೇಕಾದ ರೀತಿಯಲ್ಲಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಜತೆಗೆ ದಲಿತ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ,default sample_1082.wav,ಟ್ರೆಂಟ್‌ಬ್ರಿಡ್ಜ್‌ನಲ್ಲಿ ಮೊದಲ ನಾಲಕ್ಕು ದಿನಗಳು ಮೋಡ ಕವಿದ ವಾತಾವರಣ ಇರಲಿದು ವೇಗಿಗಳಿಗೆ ಹೆಚ್ಚು ನೆರವು ದೊರೆಯಲಿದೆ ಎಂದು ಅಂದಾಜಿಸಲಾಗಿದೆ,default sample_1083.wav,ಮುಖ್ಯಾಧಿಕಾರಿ ಕುರಿಯಕೋಸ್‌ ಮಾತಾಡಿ ಈ ಹಿಂದೆ ನಿರ್ಮಲ ಕಲ್ಯಾಣ ಯೋಜನೆಯಡಿ ಸಾರ್ವಜನಿಕ ನಲ್ಲಿಗಳನ್ನು ತೆರವುಗೊಳಿಸಿ ಮನೆ ಮನೆಗೆ ನಲ್ಲಿ ಸಂಪರ್ಕ ನೀಡಬೇಕೆಂಬ ಉದ್ದೇಶದಿಂದ ಆಗಿನ ಆದೇಶದಂತೆ ನಲ್ಲಿ ಸಂಪರ್ಕವನ್ನು ಉಚಿತವಾಗಿ ನೀಡಲಾಗಿದೆ,default sample_1084.wav,ಗೋವಿಂದರಾಜು ಅವರು ಸಿರಿಧಾನ್ಯಗಳಲ್ಲಿ ಸಾವಯವ ಕೃಷಿಯ ತತ್ವಗಳು ಡಾಕ್ಟರ್ ಉಲ್ಲಾಸ್‌ ಅವರು ದೇಶೀ ತಳಿಗಳ ಸಂರಕ್ಷಣೆ ಕುರಿತು ಮಾತನಾಡಲಿದ್ದಾರೆ,default sample_1085.wav,ಇದರಿಂದ ಪರಿಸರ ಭೂ ಸಂರಕ್ಷಣೆ ಹಾಗೂ ಜನರ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು,default sample_1086.wav,ಇವ​ರೊಂದಿಗೆ ಪರಿ​ಶಿಷ್ಟಎಡಗೈ ಒಕ್ಕ​ಲಿಗ ಮತ್ತು ಅಲ್ಪ​ಸಂಖ್ಯಾ​ತ​ರಿಗೆ ಪ್ರಮುಖ ಸ್ಥಾನ ಒದ​ಗಿ​ಸುವ ಮೂಲಕ ಈ ಎಲ್ಲಾ ಸಮು​ದಾ​ಯ​ಗ​ಳನ್ನು ಆಕ​ರ್ಷಿ​ಸಿ​ದಂತಾ​ಗು​ತ್ತದೆ,default sample_1087.wav,ತಕ್ಷಣ ಪೊಲೀಸರು ಸ್ಥಳೀಯರು ಎರಡೂ ಗುಂಪಿನಲ್ಲಿದ್ದರನ್ನು ಸಮಾಧಾನ ಪಡಿಸಿ ಮೆರವಣಿಗೆ ಅವಕಾಶ ಕಲ್ಪಿಸಿದ್ದರು,default sample_1088.wav,ನೂತನ ತಾಂತ್ರಿಕತೆಯಿಂದ ಕೂಡಿದ ಮತಯಂತ್ರಗಳ ಬಗ್ಗೆ ಪ್ರತಿಯೊಬ್ಬರ ಮತದಾರರನ್ನು ಜಾಗೃತಗೊಳಿಸುವ ಮಹತ್ತರ ಜವಾಬ್ದಾರಿ,default sample_1089.wav,ಅದರ ಬದಲು ಯೋಧರು ಸಂಚರಿಸುವ ವಾಹನಗಳನ್ನು ಹಗಲಿನ ವೇಳೆ ಬದಲು ರಾತ್ರಿ ವೇಳೆ ಸಂಚರಿಸಲು ಅನುವು ಮಾಡಿಕೊಡುವ ಬಗ್ಗೆ ಸೇನೆಯಲ್ಲಿ ಚರ್ಚೆ ನೆಡೆದಿತ್ತು,default sample_1090.wav,ಕೆನಡಾದ ರಕ್ಷಣಾ ಪಡೆ ಅತ್ಯುತ್ತಮವಾಗಿದ್ದು ಭಾರತದ ಸ್ಟ್ರೈಕರ್‌ಗಳು ಗೋಲು ಬಾರಿಸಲು ಹೆಚ್ಚುವರಿ ಶ್ರಮ ವಹಿಸಬೇಕಿದೆ,default sample_1091.wav,ಪ್ರವಾದಿ ಪೈಗಂಬರ್‌ ಹುಟ್ಟುಹಬ್ಬದ ನಿಮಿತ್ತ ಮುಸ್ಲಿಮರು ಬುಧವಾರ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ ಈದ್‌ಮಿಲಾದ್‌ ಆಚರಿಸಿದರು,default sample_1092.wav,ಸಮ್ಮಿಶ್ರ ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಎಂದರೆ ಕಾಂಗ್ರೆಸ್‌ ಹೈಕಮಾಂಡ್‌ ತನ್ನ ಶಾಸಕರಿಗೆ ಸ್ಪಷ್ಟಸಂದೇಶ ರವಾನೆ ಮಾಡಬೇಕು ಎಂದು ಹೇಳಿದ್ದಾರೆ,default sample_1093.wav,ಆದರೆ ಇದಕ್ಕೆ ಉಭಯ ರಾಷ್ಟ್ರಗಳು ಸಹಕರಿಸಬೇಕು ಯಾಕೆಂದರೆ ಒಂದು ಕೈಯಿಂದ ಚಪ್ಪಾಳೆ ಅಸಾಧ್ಯ ಎಂದಿದ್ದಾರೆ,default sample_1094.wav,ಸದಸ್ಯ ಬಿರಂಗಸ್ವಾಮಿ ಪ್ರಾಸಾವಿಕವಾಗಿ ಮಾತನಾಡಿದರು ಪಿಡಿಒ ಹರ್ಷವರ್ಧನ್‌ ವಂದಿಸಿದರು,default sample_1095.wav,ವೃತ್ತದಲ್ಲಿ ನಾಲ್ಕು ನಿರ್ಗಮನವನ್ನು ತೆಗೆದುಕೊಳ್ಳಿ,default sample_1096.wav,ಅಲ್ಲದೇ ಪ್ರತಿಭಟನೆ ಮುಂದುವರಿಸದಂತೆ ತೀವ್ರ ಒತ್ತಡ ಹಾಕಿದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪ​ಡೆ​ದಿ​ದ್ದೇವೆ,default sample_1097.wav,ವಿಡಿಯೋ ಸಾಕ್ಷ್ಯ ಲಭ್ಯ ತನಿಖಾಧಿಕಾರಿಗಳಿಗೆ ಅನುಮಾನ ಕಾಶ್ಮೀರಕ್ಕೆ ಪೊಲೀಸ್‌ ತಂಡ ಬುಲಂದ್‌ಶಹರ್‌,default sample_1098.wav,ನಾಡೋಜ ಡಾಕ್ಟರ್ ಮಹೇಶ ಜೋಷಿ ಮ್ಯಾಮ್‌ ಕೋಸ್‌ ನಿರ್ದೇಶಕ ಬಿಎಚ್‌ರಾಘವೇಂದ್ರ ಆಗಮಿಸಲಿದ್ದಾರೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಶ್ರೀಪಾದಬಿಚ್ಚುಗತ್ತಿ ತಿಳಿಸಿದ್ದಾರೆ,default sample_1099.wav,ತೀಕ್ಷ್ಣ ಗ್ರಹಣ ಶಕ್ತಿ ಒಂದಿದ್ದರು ಸಂಕೀರ್ಣ ವಿಷಯಗಳು ಸಂವಾದಗಳು ಅಥವಾ ಪ್ರಶ್ನೆಗಳನ್ನು ಒಂದೇ ವಾಕ್ಯ ಅಥವಾ ಪ್ರಶ್ನೆಯಲ್ಲಿ ಮಾಡುತ್ತಿದ್ದರು,default sample_1100.wav,ಇನ್ನೊಂದೆಡೆ ಶಾಸಕರೇ ಹೇಳಿಕೊಂಡಂತೆ ಹರ್ನಿಯಾ ತೊಂದರೆಯೂ ಇದೆ ಗಣೇಶ್‌ ಆರೋಪಿ ಎನ್ನುವುದರಲ್ಲಿ ಎರಡು ಮಾತಿಲ್ಲ,default sample_1101.wav,ನೂರು ಮೀಟರ್‌ಗಳಲ್ಲಿ,default sample_1102.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1103.wav,ಗಣಪತಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು ಸಂಜೆ ವಿಜೇತರಾದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು,default sample_1104.wav,ಎರಡ್ ಸಾವಿರದ ಹದನಾರರ ನವೆಂಬರ್ ಎಂಟರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಘೋಷಿಸಿ ಅದರಿಂದ ದೇಶಕ್ಕೆ ಭಾರಿ ಲಾಭವಾಗುತ್ತದೆ ಎಂದಿದ್ದರು,default sample_1105.wav,ಆದರೆ ಈ ಸಂದ​ರ್ಭ​ದಲ್ಲಿ ಅಂಬ್ರೀಷ್‌ ಇದ್ದಿ​ದ್ದರೆ ನಮ್ಮ ಖುಷಿ ಇನ್ನೂ ಹೆಚ್ಚುತ್ತಿತ್ತು ಅವರ ನಿಧನ ನಮಗೂ ಬೇಸರ ತರಿ​ಸಿದೆ,default sample_1106.wav,ಮಾಜಿ ಅಧ್ಯಕ್ಷ ಕೆಂಚಪ್ಪ ಸಿದ್ದೇಶ್ವರಗೌಡ ಸಿದ್ದನಗೌಡ ನವೀನ್‌ ಹನುಮಂತಪ್ಪ ಮಜರಾಯಿ ಇಲಾಖೆಯ ರಮೇಶ್‌ ಅರ್ಚಕ ಕೆಂಚಪ್ಪ,default sample_1107.wav,ಹೀಗಾಗಿ ಹೀಗಾಗಲೇ ಹಲವು ಸಾರ್ವಜನಿಕ ವಲದ ಬ್ಯಾಂಕುಗಳು ತೀವ್ರ ಆರ್ಥಿಕ ಮಗ್ಗಟ್ಟಿಗೆ ಸಿಲುಕಿ ರೋಗ್ರಗ್ರಸ್ತವಾಗಿವೆ,default sample_1108.wav,ರೈತರ ಬೆಳೆ ನಷ್ಟವಾದರೆ ನಿಗಧಿತ ಸಮಯಕ್ಕೆ ಪರಿಹಾರ ಸಿಗಬೇಕು ಈ ಕುರಿತು ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಮಾಡಬೇಕು ಎಂದರು,default sample_1109.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1110.wav,ಆ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿರುದ್ಧ ಸ್ಟ್ಯಾಂಡಪ್‌ ಫಾರ್‌ ಇಟ್‌ಸೆಲ್ಫ್ ಚಳುವಳಿಯೂ ಆರಂಭವಾಗಿತ್ತು,default sample_1111.wav,ಮಳೆ ಪ್ರತಿ ವರ್ಷ ಮಳೆ ೩೦೦ ರಿಂದ ೬೦೦ಮಿಮಿ ಗಳಸ್ಟು ಆಗಿರುತ್ತದೆ.,default sample_1112.wav,ರೇಲ್ವೆ ಸಚಿವರಾಗಿದ್ದ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು ಎಲ್ಲ ವರ್ಗದವರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಬಾಳಿದವರು ಈ ಇಬ್ಬರ ಆತ್ಮಕ್ಕೆ ಶಾಂತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು,default sample_1113.wav,ಘಟನೆ ವಿವರ ಬೈಲಹೊಂಗಲ ತಾಲೂಕಿನ ಕಡತಾಳ್‌ ಗ್ರಾಮದ ನಿವಾಸಿಗಳಾದ ಮೂವತ್ತೆಂಟು ವರ್ಷದ ಬಸಪ್ಪ ಹಾಗೂ ಸೋಮಪ್ಪ ಇಬ್ಬರು ಬೆಳಗಾವಿ ಮೂಲದ ಬಾಳಪ್ಪ ಎಂಬುವರ ಬಳಿ ಹಲವು ವರ್ಷಗಳಿಂದ ಡ್ರೈವರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು,default sample_1114.wav,ಅದಕ್ಕೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸುತ್ತಾರೆಂಬ ನಂಬಿಕೆಯಿದೆ ಅದರಂತೆ ಒಟ್ಟು ಎಂಬತ್ತ್ ಐದು ಲಕ್ಷಗಳನ್ನು ಗುರು ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ತಿಳಿಸಿದರು,default sample_1115.wav,ಬಿಸಿಲಾದರೇನು ಮಳೆಯಾದರೇನು ಹಿಮವಾದರೇನು ಎಲ್ಲಾನೂ ಸಮಾನವಾಗಿ ಸ್ವೀಕರಿಸಬೇಕು ವೇದಾಂತಿಗಳ ನಾಡಿದು ಇಲ್ಲಿ ಸ್ಥಿತಪ್ರಜ್ಞರಾದರೇನೇ ಮೋಕ್ಷ ಸಿಗೋದು,default sample_1116.wav,ಸಂಸದೆಯಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಮೂಲಕ ಒಂದೂವರೆ ವರ್ಷ ಸಂಸತ್ತಿನಿಂದ ಹೊರಗಿಟ್ಟು ನನಗೆ ಸಾಕಷ್ಟುಮಾನಸಿಕ ಕಿರುಕುಳ ನೀಡಲಾಗಿತ್ತು,default sample_1117.wav,ಭಯೋತ್ಪಾದಕರು ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಲ್ಲಿ ನರೇಂದ್ರ ಭಾಯಿ ಅವರ ಈ ನಿರ್ಣಾಯಕತೆಯನ್ನು ಕಾಣಬಹುದಾಗಿದೆ,default sample_1118.wav,ಸದೃಢವಾಗಿರುವ ಮಕ್ಕಳ ಆರೈಕೆ ಮಾಡುವುದಕ್ಕಿಂತ ಇಂಥ ಮಕ್ಕಳ ಆರೈಕೆ ಮಾಡಿ ಅಂಗವಿಕಲತೆ ಶಾಪ ಎನ್ನದೇ ಅದೊಂದು ವರ ಎಂದು ಕೊಳ್ಳಿ,default sample_1119.wav,ಇದು ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲಿಯೂ ಲಾಭದಾಯಕವಾಗಿಲ್ಲ,default sample_1120.wav,ಅಡಕೆ ಕೃಷಿ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾಕ್ಟರ್ ನಾರಾಯಣ ಸ್ವಾಮಿರನ್ನು ಸನ್ಮಾನಿಸಲಾಯಿತು,default sample_1121.wav,ಅದು ಕರಡು ವರದಿಯಾಗಿತ್ತು ಎರಡು ದತ್ತಾಂಶ ಸೆಟ್‌ಗಳು ನಮ್ಮ ಬಳಿ ಇದ್ದು ಎರಡೂ ಸೆಟ್‌ಗಳನ್ನು ಲೆಕ್ಕ ಹಾಕಿ ಹೊಸ ವರದಿ ಬಿಡುಗಡೆ ಮಾಡಬೇಕಿದೆ,default sample_1122.wav,ಬೆಂಗಳೂರು ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದ ಪ್ರಕಾರ ಉತ್ತರ ಕರ್ನಾಟಕ ಭಾಗಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಿದ್ದು,default sample_1123.wav,ಹತಾಶೆಯಿಂದ ಹೋಗುತ್ತಿದ್ದೇವೆ ಅನೇಕ ವರ್ಷಗಳ ಕಾಲ ಕಂಡಕಂಡವರ ಬಳಿ ಹೋಗಿ ಸಾಕಾಗಿತ್ತು ಅಭಿಮಾನಿ ಸ್ಟುಡಿಯೋದಲ್ಲಿ ಸ್ಮಾರಕ ಆಗುತ್ತದೆ ಎಂಬ ಯಾವುದೇ ನಂಬಿಕೆ ಇಲ್ಲ,default sample_1124.wav,ಇನ್ನೂ ಮೂರರಿಂದ ಮೂರುವರೆ ಟಿಎಂಸಿ ನೀರು ಕೊಟ್ಟಿದ್ದರೆ ನಮಗೆ ಖುಷಿಯಾಗುತ್ತಿತ್ತು ಗೋವಾ ಮಾಡಿದ್ದ ಆರೋಪಕ್ಕೆ ವಿರೋಧವಾಗಿ ತೀರ್ಪು ಪ್ರಕಟವಾಗಿದೆ,default sample_1125.wav,ಈ ಕಾರಣಕ್ಕಾಗಿ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರಕಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಸ್ಪಷ್ಟಪಡಿಸಿದರು,default sample_1126.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1127.wav,ದ್ವಿತಿಯ ಹಾಗೂ ತೃತೀಯ ಸ್ಥಾನ ಗಳಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು,default sample_1128.wav,ಎಡಿಎ ರಂಗಮಂದಿರ ಜೆಸಿರಸ್ತೆ ಸಂಜೆ ಆರು ಅಟ್ಟಾಗಲಾಟ್ಟ ಲೇಖಕಿ ಹಾಗೂ ಪತ್ರಕರ್ತೆ ಸಾಗರಿಕ ಘೋಸೆ ಅವರ ವೈ ಐ ಆರ್ ಆ್ಯಮ್‌ ಎ ಲಿಬೆರಲ್‌ ಕೃತಿ ಕುರಿತು ಸಂವಾದ,default sample_1129.wav,ಟೇಶಿ ವೆಂಕಟೇಶ್‌ ಇದರ ನೂತನ ಅಧ್ಯಕ್ಷ ಇದು ಯಾವುದೇ ಸಂಸ್ಥೆಗೆ ಪರ್ಯಾಯವಲ್ಲ ನಿರ್ಮಾಪಕರ ಸಮಸ್ಯೆಗಳು ಸಾಕಷ್ಟಿವೆ ಹಾಗೆಯೇ ಪ್ರದರ್ಶಕರು ಮತ್ತು ವಿತರಕರು ಕೂಡ ಸಂಕಷ್ಟದಲ್ಲಿದ್ದಾರೆ,default sample_1130.wav,ಅದಾದ ಬಳಿಕ ಮುಂಬೈನಲ್ಲಿ ಶಾಸಕ ಗಣೇಶನನ್ನು ಬಂಧಿಸಲು ಮುಂದಾಗಿದ್ದ ಕರ್ನಾಟಕ ಪೊಲೀಸರಿಗೆ ಮುಂಬೈ ಪೊಲೀಸರು ಸಹಕಾರ ನೀಡಿರಲಿಲ್ಲ ಎನ್ನಲಾಗಿದೆ,default sample_1131.wav,ಹರಿಹರಪುರ ರೋಟರಿ ಸಮುದಾಯ ದಳದ ಅಧ್ಯಕ್ಷ ಕೆಆರ್‌ ಸುರೇಶ್‌ ಕಂಚಿತೋಟ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು,default sample_1132.wav,ಆದರೂ ದೌರ್ಜನ್ಯಗಳು ಸಂಪೂರ್ಣವಾಗಿ ನಿಂತಿಲ್ಲ ಕಾರಣ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದರು,default sample_1133.wav,ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ,default sample_1134.wav,ಸಿಕ್ಕಿಬಿದ್ದ ಕನ್ನಡಪ್ರಭ ವಾರ್ತೆ ಬೆಂಗಳೂರು ಅಪಘಾತ ಎಸಗಿದ ಕಾನೂನು ವಿದ್ಯಾರ್ಥಿಯೊಬ್ಬ ಬಳಿಕ ಬಾಯ್ತಿಪ್ಪಿನಿಂದ ಆಡಿದ ಮಾತಿನಿಂದ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಯಲಹಂಕ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ,default sample_1135.wav,ಈ ಸಂಬಂಧ ಪ್ರಕರಣ ದಾಖಲಿಸಿದ್ದ ಮಹಿಳಾ ಪೊಲೀಸ್‌ ಠಾಣೆಯ ಪೊಲೀಸರು ಮೇಲ್ನೋಟಕ್ಕೆ ಸಾಕ್ಷಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ವರದಕ್ಷಿಣೆ ಹಿಂಸೆ ಮತ್ತು ಕೊಲೆ ಆರೋಪ ಹೊರಿಸಿ ಕೇಸು ದಾಖಲಿಸಿದ್ದರು,default sample_1136.wav,ಚನ್ನ​ಗಿರಿ ತಾಲೂಕು ಹೊದಿ​ಗೆರೆ ರೈತ ಚಂದ್ರಪ್ಪ ರೈತರ ಸಾಲ ಮನ್ನಾ ವಿಚಾ​ರ​ದಲ್ಲಿ ಸಾಕಷ್ಟುಗೊಂದ​ಲವಿದ್ದು ಅವು​ಗ​ಳನ್ನು ಪರಿ​ಹ​ರಿಸಿ ಸಾಲ ಮನ್ನಾ ಮಾಡ​ಬೇಕೆಂದು ಮನವಿ ಮಾಡಿ​ದರು,default sample_1137.wav,ಕೆರೆ ಅಂಗಳದಲ್ಲಿ ಹಲವಾರು ಜೀವ ವೈವಿಧ್ಯವಿದೆ ಕೆರೆಯ ಸಂರಕ್ಷಣೆಗೆ ಎಚ್ಚೆತ್ತುಕೊಳ್ಳದಿದ್ದರೆ ಬೆಳ್ಳಂದೂರು ಕೆರೆ ಪಟ್ಟಿಗೆ ಮಡಿವಾಳ ಕೆರೆ ಕೂಡ ಸೇರಲಿದೆ,default sample_1138.wav,ಮುಖ್ಯಮಂತ್ರಿಗಳ ರಿಮೋಟ್‌ ಬೇರೆಯವರ ಕೈಯಲ್ಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ ನಾನು ರಾಜ್ಯದ ಸಮಸ್ಯೆಗಳ ಪರಿಹಾರದ ಬಗ್ಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ತಯಾರಿ ಮಾಡಿಕೊಂಡಿದ್ದೇನೆ,default sample_1139.wav,ಸೇರಿದಂತೆ ಇತ್ಯಾದಿ ಕೆಲಸ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಎರಡ್ ಸಾವಿರದಾ ಹದ್ನೆಂಟನೇ ಸಾಲಿನಲ್ಲಿ ಗ್ರಾಮ ಪಂಚ್ ಪಂಚಾಯ್ತಿಗೆ ಈ ಪುರಸ್ಕಾರ ಲಭ್ಯವಾಗಿದೆ,default sample_1140.wav,ಲೈಂಗಿಕ ಅಲ್ಪಸಂಖ್ಯಾತ ಯುವಜನತೆಯಲ್ಲಿ ಆತ್ಮಹತ್ಯೆಯು ಪ್ರಕರಣಗೊಳು ದುಪ್ಪಟ್ಟಿರುವುದನ್ನು ಈಗಾಗಲೇ ಗಮನಿಸಿದ್ದೇವೆ,default sample_1141.wav,ಮಕ್ಕಳು ಮತ್ತು ಪೋಷಕರು ಯೋಜನೆಗಳನ್ನು ಸದ್ವಿನಿಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌ಅಜ್ಜಯ್ಯ ಹೇಳಿದರು,default sample_1142.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_1143.wav,ಹೊಸದರ್ಗ ಪಟ್ಟಣದ ಶ್ರೀ ತೋಟದರಾಮಯ್ಯ ಗೌರಮ್ಮ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಾಮದೇವ ಮಾತನಾಡಿದರು,default sample_1144.wav,ಕಲ್ಚರಲ್ ಆಂಥ್ರೊಪಾಲಜಿ,default sample_1145.wav,ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದೇ ಕೊನೆಯ ದಿನ ಕೇರಳಕ್ಕೆ ವಿನಾಯತಿ ನವದೆಹಲಿ ವಾರ್ಷಿಕ ಆದಾಯ ತೆರಿಗೆ ಪಾವತಿ ವಿವರ ಸಲ್ಲಿಕೆಗೆ ಕೊನೆಯ ದಿನವಾಗಿದೆ,default sample_1146.wav,ಯೋಜನೆಯ ರೂಪರೇಷೆ ಬಗ್ಗೆ ಪ್ರಶ್ನೆ ಮಾಡಲಾಗಿದ್ದು ಸ್ಥಳದಲ್ಲಿ ಮುಂಜಾಗೃತ ಕ್ರಮಕೈಗೊಳ್ಳದಿರುವ ಬಗ್ಗೆ ಪ್ರಶ್ನೆ ಮಾಡಲಾಗಿದೆ ಸೂಕ್ತ ತನಿಖೆ ಬಳಿಕ ಯಾರಿಂದ ಲೋಪವಾಗಿದೆ ಎಂಬುದುನ್ನು ತಿಳಿದು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ,default sample_1147.wav,ಆದರೆ ಈ ಬಾರಿ ಕೇರಳ ಕೊಡಗು ಮಂಗಳೂರು ಮುಂತಾದ ಕಡೆಗಳಲ್ಲಿ ನಮ್ಮವರೂ ಸೇರಿದಂತೆ ಮಳೆಯ ಆರ್ಭಟದಿಂದ ಅತಿವೃಷ್ಟಿಯಾಗಿ ಸಾವಿರಾರು ಕೋಟಿ ನಷ್ಟದ ಜೊತೆಗೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ,default sample_1148.wav,ಹೀಗಾಗಿ ಸಣ್ಣ ವಿಮಾನಗಳು ನೌಕಾ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಲಿವೆ,default sample_1149.wav,ಹತ್ತಕ್ಕೆ ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಜೇಸಿ ಭವನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾಕ್ಟರ್ ವಿಶ್ವಾಮಿತ್ರ ಹಳೆಕೋಟೆ ಕನ್ನಡಪ್ರಭ ವಾರ್ತೆ ಮೂಡಿಗೆರೆ ಇಂದು ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ,default sample_1150.wav,ಆಮದುಮಾಡಿಕೊಳ್ಳುವ ದೇಶಗಳಲ್ಲಿ ವ್ಯಾಪಾರೀಯ ಮಧ್ಯವರ್ತಿ ಸರಕುಗಳನ್ನು ಆಗ ಒಳಹರಿವು ಉತ್ಪಾದನೆಯನ್ನಾಗಿ ಬಳಸಿಕೊಳ್ಳಲಾಗುತ್ತದೆ.,default sample_1151.wav,ಗೋವಾವೇಸ್‌ ವೃತ್ತದ ಬಳಿ ರ್ಯಾಲಿಯಲ್ಲಿ ಬರುತ್ತಿದ್ದ ವೇಳೆ ಕನ್ನಡ ಕಾರ್ಯಕರ್ತರು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಬರುತ್ತಿರುವುದಕ್ಕೆ ಎಂಇಎಸ್‌ನವರು ಅಪೇಕ್ಷಿಸಿದರು,default sample_1152.wav,ಪಕ್ಷದ ಶಿಸ್ತಿನ ಸಿಪಾಯಿಯಾಗಿ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ,default sample_1153.wav,ಈಗ ಬಿಜೆಪಿ ಕಾರ್ಯಕ್ರಮದಲ್ಲೂ ಇವರೇ ಮುಖ್ಯ ಅಡುಗೆ ಭಟ್ಟರಾಗಿ ಆಗಮಿಸಿ ತಮ್ಮದೇ ದಾಖಲೆ ಮುರಿದಿದ್ದಾರೆ,default sample_1154.wav,ಐದು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಅವರು ಬಿಎಂಟಿಸಿಗೆ ನೂರು ಕೋಟಿ ನೇರ ಸಹಾಯಧನ ನೀಡುವುದಾಗಿ ಘೋಷಿಸಿದ್ದರು,default sample_1155.wav,ಮೊದಲು ಇಲ್ಲಿನ ಜನರಿಗೆ ಸಂಚರಿಸಲು ಉತ್ತಮ ರಸ್ತೆ ನಿರ್ಮಾಣ ಮಾಡು ನಂತರ ಮೇಲ್‌ ಸೇತುವೆ ಕಾಮಗಾರಿ ಪ್ರಾರಂಭಿಸು ಎಂದು ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು,default sample_1156.wav,ಚುನಾ​ವ​ಣೆ​ಯ​ಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಮತ್ತು ಜೆಡಿ​ಎಸ್‌ ಪಕ್ಷ​ಗಳ ತೀರ್ವ ಪೈಪೋಟಿ ನೀಡಿ​ದ್ದರೂ ಎರಡೂ ಪಕ್ಷ​ಗ​ಳಲ್ಲಿ ಹೆಚ್ಚಿನ ಅಭ್ಯ​ರ್ಥಿ​ಗಳು ಸ್ಪರ್ಧಿ​ಸಿಲ್ಲ,default sample_1157.wav,ತಮಿಳುನಾಡಿನ ಚಿದಂಬರ ದೇವಾಲಯ ವತಿಯಿಂದ ಆಯೋಜಿಸಿರುವ ವಿಶ್ವ ದಾಖಲೆಯ ಸಾಮೂಹಿಕ ಭರತನಾಟ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಡೂರಿನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಟ್ಯ ಕೇಶವ ಭರತನಾಟ್ಯ ಕಲಾವಿದರು ತೆರಳಿದರು,default sample_1158.wav,ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಮೀಸಲು ಶೇಕಡಾ ಐವತ್ನಾಲ್ಕಕ್ಕೆ ತಲುಪಿತ್ತು ಆದರೆ ಮೀಸಲಾತಿ ಪ್ರಮಾಣ ಶೇಕಡಾ ಐವತ್ತು ದಾಟಬಾರದು ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿವೆ,default sample_1159.wav,ಇನ್ನು ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರು ಗೋಕಾಕ್ ನಗರ ಮತ್ತು ಮೂಡಲಗಿ ಪಟ್ಟಣದಲ್ಲಿ ರಸ್ತೆ ತಡೆ ಗೋಕಾಕ್ ಮತ್ತು ಮೂಡಲಗಿಯಲ್ಲಿ ಟೈಯರ್ ಸುಟ್ಟು ಪ್ರತಿಭಟನೆ ನಡೆಸಲಾಯಿತು,default sample_1160.wav,ಬಸ್ ನ್ನಿಂದ ಇಳಿದವನೇ ಆತನು ನೇರವಾಗಿ ಮನೆಯ ಕಡೆ ನಡೆದನು ಎರಡು ವರ್ಷದ ಜಾಫರ್ ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದ ಮನೆ ಮುಂದಿನ ಜಗಲಿಯಲ್ಲಿ ಕುಳಿತು ಬೆರಳು ಚೀಪುತ್ತಿದ್ದನು,default sample_1161.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1162.wav,ಒಕ್ಕೂ​ಟದ ಅಧ್ಯಕ್ಷ ಟಿಕೃಪ ಅಧ್ಯ​ಕ್ಷತೆ ವಹಿ​ಸಿ​ದ್ದರು ಕೃಷಿ ಇಲಾಖೆ ಉಪ ಕೃಷಿ ನಿರ್ದೇ​ಶಕಿ ಎಂಆ​ರ್​ಹಂಸ​ವೇಣಿ,default sample_1163.wav,ಎಲ್‌ಎಸ್‌ ವೈಶ್ಯರ್‌ ಹೊನ್ನಾಳಿ ಕನ್ನಡ ಭಾಷೆ ಪ್ರೀತಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಇಂಜಿನಿಯರ್‌ ಎಲ್‌ಎಸ್‌ ವೈಶ್ಯರ್‌ ಹೇಳಿದರು,default sample_1164.wav,ಪ್ರತಿ ಕಿಲೋ ಮೀಟರ್ ಅಲ್ಲಿನ ಪ್ರಜೆ ಝೀರೋ ಪಾಯಿಂಟ್ ಎರಡು ಎರಡು ಡಾಲರ್ ಹದಿನಾರು ರೂಪಾಯಿ ಗಳು ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದ್ದು,default sample_1165.wav,ಅತ್ಯಧಿಕ ಇಳು​ವರಿ ಹಣದ ಆಸೆಗೆ ಬಲಿ​ಯಾಗಿ ರಾಸಾ​ಯ​ನಿಕ ಕೃಷಿ​ಯನ್ನು ಅಳ​ವ​ಡಿ​ಸಿ​ಕೊಂಡ ರೈತರು ಇಂದು ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವಂತಹ ಪರಿ​ಸ್ಥಿತಿ ಬಂದೊ​ದ​ಗಿದೆ,default sample_1166.wav,ಸಾಹಿತಿಗಳಿಗಾಗಿ ನಿಧಿ ಸ್ಥಾಪಿಸಿ ಕನ್ನಡಕ್ಕೆ ನೋವಾದರೆ ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ,default sample_1167.wav,ಮೆಂಡನ್‌ ದೊಡ್ಡನಗೌಡ ಜಿ ಪಟೇಲ್‌ ಹಾಜರಿದ್ದರು ನಾವು ಗೃಹ ಮಂಡಳಿ ಹಾಗೂ ಬಿಬಿಎಂಪಿ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ವರದಿ ಪಡೆದಿದ್ದೇವೆ,default sample_1168.wav,ಆದರೂ ನನ್ನನ್ನು ಅಪರಾಧಿ ಅಪರಾಧ ಮಾಡಿದ್ದೇನೆಂದು ಬೆಂಬಿಸಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಅಪಪ್ರಚಾರ ಮಾಡಲಾಗುತ್ತಿದೆ ಎಂದರು,default sample_1169.wav,ಮದ್ದೂರಿನಲ್ಲಿ ಕನ್ನಡಪ್ರಭ ಸೋದರ ಸಂಸ್ಥೆ ಸುವರ್ಣ ನ್ಯೂಸ್‌ ಆಯೋಜಿಸಿದ್ದ ಸಂಕ್ರಾಂತಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,default sample_1170.wav,ಬೀದಿನಾಟಕ ಎಂಬ ತಾತ್ಸಾರ ಭವನ ಸಲ್ಲದು ನಾಟಕ ಒಂದು ಜೀವಂತ ಕಲೆ ನಾಟಕದ ಮೂಲಕ ಜನರಿಗೆ ತಲುಪಬೇಕಾದ ಮಾಹಿತಿಯನ್ನು ಸಂರ್ಪಕವಾಗಿ ರಂಗಪಯಣದ ಕಲಾವಿದರು ನಿರ್ವಹಿಸಿದ್ದಾರೆ,default sample_1171.wav,ಕೇರಳದ ಇನ್ನೊಂದು ಪ್ರಸಿದ್ಧ ಯಾತ್ರಾ ಕೇಂದ್ರ ಚಕ್ಕುಲತು ಕಾವು ಇಲ್ಲಿಗೆ ಕೂಡ ಮಹಿಳೆಯರು ಮಾತ್ರ ಹೋಗುವುದು,default sample_1172.wav,ಕೊಪ್ಪಳದ ಮಣಿಕಂಠ ಶಂಕ್ರಯ್ಯಸ್ವಾಮಿಹದಿನ್ಯೋಳು ನೀರು ಪಾಲಾದವ ಹನುಮ ಮಾಲಾ​ಧಾ​ರಿ​ಗ​ಳೊಂದಿಗೆ ಅವರು ಪಂಪಾ ಸರೋವರದ ವಿಜಯಲಕ್ಷ್ಮಿ ದೇವಿ ದರ್ಶನ ಪಡೆಯಲು ಬಂದಿದ್ದರು,default sample_1173.wav,ಅದಕ್ಕೆ ತೀವ್ರವಾದ ವಿರೋಧ ಬಂದುದು ಆ ಸಮುದಾಯದಿಂದಲೇ,default sample_1174.wav,ಸುವ್ಯವಸ್ಥೆಯನ್ನು ಹದಗೆಡುವ ಜೊತೆಗೆ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ,default sample_1175.wav,ಕುತೂಹಲದ ಸಂಗತಿ ಎಂದರೆ ಮಲಯಾಳಕ್ಕೂ ತುಳುವಿಗೂ ಇರುವಷ್ಟು ಹತ್ತಿರ ಸಂಬಂಧವು ಕನ್ನಡಕ್ಕೂ ತುಳುವಿಗೂ ಇಲ್ಲ,default sample_1176.wav,ಫೋಟೋ ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ತರಳಬಾಳು ಶ್ರೀಗಳು ಆಶೀರ್ವಚನ ನೀಡಿದರು,default sample_1177.wav,ದಾವ​ಣ​ಗೆ​ರೆಯ ಮನೋಜ್‌ ಮಂಜು ನೀರಿ​ನಲ್ಲಿ ಮುಳುಗಿ ಸಾವ​ನ್ನ​ಪ್ಪಿ​ರುವ ದುರ್ದೈ​ವಿ​ಗಳು ಮತ್ತೊಬ್ಬ ಯುವಕ ಪ್ರಾಣಾಪಾಯ​ದಿಂದ ಪಾರಾ​ಗಿ​ದ್ದಾನೆ,default sample_1178.wav,ಉತ್ಸವ ಸಮಿತಿಗಳು ಮತ್ತು ಇತರೆ ಸಮಿತಿಗಳನ್ನು ರಚಿಸಿಕೊಂಡು ಖಾಸಗಿಯಾಗಿ ಹಣಸಂಗ್ರಹ ಮಾಡುವುದು ಕಾರ್ಯಕ್ರಮ ಮಾಡುವುದು ಮಾಮೂಲಿಯಾಗಿದೆ ಇನನು ಆಸ್ತಿಪಾಸಿ ಕೇಳುವವರೇ ಇಲ್ಲ,default sample_1179.wav,ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು,default sample_1180.wav,ಕೇವಲ ದೈಹಿಕವಾಗಿ ಶಕ್ತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ವಿಕಲಾಂಗರ ಮತದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು,default sample_1181.wav,ದೇಶೀಯ ವಹಿವಾಟಿನಲ್ಲಿ ನಿಚ್ಚಳವಾಗಿ ಇರುವಂತೆ ಬೇರೇ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸುವ ಕಂಪನಿಗಳು ಈ ರೀತಿಯ ಹಲವು ಆಪತ್ತುಗಳನ್ನು ಎದುರಿಸಬೇಕಾಗುತ್ತದೆ.,default sample_1182.wav,ಹೀಗಾಗಿ ಭಾರತ ಮತ್ತು ರಷ್ಯ ಸಹಭಾಗಿತ್ವದಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆ ಮಾಡಲಾಗುವುದು,default sample_1183.wav,ಇಪ್ಪತ್ತೈದುಕೆಡಿ​ವಿ​ಜಿಐದು ದಾವ​ಣ​ಗೆ​ರೆ​ಯಲ್ಲಿ ಎಸ್‌​ಜೆಎಂಎಂ ವಿದ್ಯಾ​ಪೀ​ಠದ ಶಾಲಾಕಾಲೇಜು ವಾರ್ಷಿ​ಕೋ​ತ್ಸವ ಸುಜ್ಞಾನ ಉತ್ಸವ ವಿರಕ್ತ ಮಠದ ಬಸ​ವ​ಪ್ರಭು ಸ್ವಾಮೀಜಿ ಉದ್ಘಾಟಿಸಿದರು,default sample_1184.wav,ಬಿಎಫ್‌ಸಿ ತಂಡ ಗುರವಾರ ಭಾರತಕ್ಕೆ ಹಿಂದಿರುಗಲಿದ್ದು ಆಗಸ್ಟ್ಇಪ್ಪತ್ತೆರಡರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಎಎಫ್‌ಸಿ ಕಪ್‌ ಅಂತರ ವಲಯ ಸೆಮಿಫೈನಲ್‌ನಲ್ಲಿ ಟರ್ಕಮೆನಿಸ್ತಾದ ಅಲ್ಟಿನ್‌ ಅಸ್ರಿ ಕ್ಲಬ್‌ ಜತೆ ಸೆಣಸಲಿದೆ,default sample_1185.wav,ಆಗ ರಿವಾಲ್ವಾರ್‌ ಕಳೆಗೆ ಬಿದ್ದಿದ್ದು ಅದನ್ನು ಮೊಹಮ್ಮದ್‌ ಪೀರಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ,default sample_1186.wav,ಅಮೆರಿಕದ ಈ ನಿರ್ಧಾರ ಜಾಗತಿಕ ಮಟ್ಟದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗುವುದರ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಹೊಸ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ,default sample_1187.wav,ಬಿಜೆಪಿ ಹಿರಿಯ ಮುಖಂಡ ಉಮೇಶ ಕಂಚುಗಾರ್‌ ಮಾತನಾಡಿ ತಮ್ಮದೇ ಆಂತರಿಕ ಕಲಹದಿಂದ ಸರ್ಕಾರಿ ಬೀಳಲಿದೆ ಇದಕ್ಕೆ ಬಿಜೆಪಿ ತಳಕು ಹಾಕುವುದು ಯಾವ ನ್ಯಾಯ ಎಂದರು,default sample_1188.wav,ರಮಕಾಂತ್‌ ಶೆಟ್ಟಿಒಡೆತನದ ಪರೋಡಿ ಬಿಲ್ಡರ್ಸ್ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡದಿಂದಾಗಿ ಅಕ್ಕಪಕ್ಕದಲ್ಲಿರುವ ನಾಲ್ಕೈದು ದೊಡ್ಡ ಅಪಾರ್ಟ್‌ಮೆಂಟ್‌ಗಳು ಮುಖ್ಯವಾಗಿ ಸಿನೋಪಿಯಾ ಮತ್ತು ಪ್ರಭಾವತಿ ಶಾಡೋಸ್‌ ಅಪಾರ್ಟ್‌ಮೆಂಟ್‌ಗಳು ಕುಸಿಯುವ ಭೀತಿಯಲ್ಲಿವೆ,default sample_1189.wav,ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಕಂಪ್ಲೀಟ್‌ ಆಗಿದೆ ರಿಲೀಸ್‌ಗೆ ಸೂಕ್ತ ಸಮಯಕ್ಕೆ ಕಾಯುತ್ತಿದೆ ಚಿತ್ರತಂಡ,default sample_1190.wav,ಆದರೆ ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಸುಲಭವಾಗಿ ಮತ್ತು ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ,default sample_1191.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1192.wav,ನಾನು ಕತೆಯೊಂದನ್ನು ರೆಡಿ ಮಾಡಿಕೊಂಡು ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದೆ ರಿಷಬ್‌ ನನ್ನ ಮನಸ್ಸಿನಲ್ಲಿಯೇ ಇರಲಿಲ್ಲ,default sample_1193.wav,ಮಧ್ಯಾಹ್ನ ಒಂದು ನಲವತ್ತೈದು ಗಂಟೆಗೆ ಕೊಪ್ಪ ರೋಟರಿ ಅಧ್ಯಕ್ಷ ಕೆಎಸ್‌ ಸುಬ್ರಹ್ಮಣ್ಯ ಶೆಟ್ಟಿಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ,default sample_1194.wav,ಈ ಮನೋಭಾವನೆ ಹೋಗಲಾಡಿಸಬೇಕು ಸಾಧನೆ ಮಾಡಿದ ಸಮಾಜದ ಗಣ್ಯರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋಸ್ತಾಹಿಸಬೇಕೆಂದು ಹೇಳಿದರು,default sample_1195.wav,ಇದು ವಿದ್ಯಾ​ರ್ಥಿ​ಗ​ಳಿಗೆ ನುಂಗ​ಲಾ​ರದ ಬಿಸಿ ತುಪ್ಪ​ದಂತಾ​ಗಿದೆ ವಿದ್ಯಾ​ರ್ಥಿ​ಗಳ ಹಿತ​ದೃ​ಷ್ಟಿ​ಯಿಂದ ಇಂತಹ ಸರಿಬೆಸ​ವೆಂಬ ಅವೈ​ಜ್ಞಾ​ನಿಕ ಪದ್ಧತಿ ಹೇರಿ​ದ್ದನ್ನು ಹಿಂಪ​ಡೆ​ಯ​ಬೇಕು,default sample_1196.wav,ಹೀಗಾಗಿ ಹೊರ ರೋಗಿಗಳ ವಿಭಾಗ ಸೇರಿದಂತೆ ಎಲ್ಲ ಸೇವೆಗಳು ಎಂದಿನಂತೆ ದೊರೆಯಲಿದ್ದು ಯಾವುದೇ ವ್ಯತ್ಯಯ ಆಗುವುದಿಲ್ಲ ಡಾಕ್ಟರ್ ಎಚ್‌ಎಸ್‌ಸತೀಶ್‌ ಡೀನ್‌ ಬಿಎಂಸಿಆರ್‌ಐ,default sample_1197.wav,ವಿದ್ಯಾ​ರ್ಥಿನಿ ಮೇಘನಾ ಪ್ರಾರ್ಥಿ​ಸಿ​ದರು ಕಾಲೇ​ಜಿನ ಮೂವರು ವಿದ್ಯಾ​ರ್ಥಿ​ಗ​ಳಿಗೆ ಸನ್ಮಾ​ನಿ​ಸ​ಲಾ​ಯಿತು ಕಾಲೇಜು ಬೋಧ​ಕಬೋಧ​ಕೇ​ತರ ಸಿಬ್ಬಂದಿ ವಿದ್ಯಾ​ರ್ಥಿ​ಗಳು ಇದ್ದರು,default sample_1198.wav,ಇದು ಆಗಸ್ಟ್ ಹದಿನಾರ ರಂದು ಭೂಕುಸಿತ ಮತ್ತು ನದಿ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಜೋಡುಪಾಲದ ಶಾಲಾ ಬಾಲಕಿ ಮಂಜುಳಾ ಎಂಬಾಕೆಯ ಕಳೇಬರವಿರಬಹುದೆಂಬ ಶಂಕೆ ವ್ಯಕ್ತಪಡಿಸಲಾಗಿದೆ,default sample_1199.wav,ಹೊನ್ನಾಳಿ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್‌ ರೂಮಿಗೆ ಕಾವಲಿರುವ ಪೊಲೀಸ್‌ ಸಿಬ್ಬಂದಿ,default sample_1200.wav,ಪ್ರೂಫ್‌ಗಾಗಿ ವಾಟರ್‌ ಬಿಲ್‌ ಟೆಲಿಫೋನ್‌ ವಿದ್ಯುತ್‌ ಬಿಲ್‌ ಆದಾಯ ತೆರಿಗೆ ಅಸೆಸ್‌ಮೆಂಟ್‌ ವರದಿ ಗ್ಯಾಸ್‌ ಕನೆಕ್ಷನ್‌ ಆಧಾರ್‌ ಕಾರ್ಡ್‌ ಬ್ಯಾಂಕ್‌ ಪಾಸ್‌ಬುಕ್‌ ಯಾವುದಾದರೂ ಒಂದನ್ನು ಒದಗಿಸಬಹುದು,default sample_1201.wav,ಪ್ರತಿ ಸೌಲಭ್ಯಗಳನ್ನೂ ಸಿಬ್ಬಂದಿ ಹೋರಾಟದ ಮೂಲಕ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ,default sample_1202.wav,ಶಿಕ್ಷಣ ಪಡೆದ ವಿದ್ಯಾರ್ಥಿನಿಯರು ಉತ್ತಮ ಭವಿಷ್ಯದೊಂದಿಗೆ ಕುಟುಂಬ ಹಾಗೂ ದೇಶದ ಅಭಿವೃದ್ಧಿ ಸಹಕಾರಿಯಾಗಲಿದೆ,default sample_1203.wav,ಜಯಮೃತ್ಯುಂಜಯ ಶ್ರೀ ಕನ್ನಡಪ್ರಭ ವಾರ್ತೆ ದಾವಣ​ಗೆರೆ ಕೂಡಲ ಸಂಗಮ ಮತ್ತು ಹರಿ​ಹ​ರದ ಪಂಚ​ಮ​ಸಾಲಿ ಪೀಠ​ಗಳ ಒಂದಾ​ಗು​ವು​ದಕ್ಕೆ ನಮ್ಮ​ದೇನೂ ಅಭ್ಯಂತ​ರ​ವಿಲ್ಲ,default sample_1204.wav,ಕೊಡಚಾದ್ರಿ ತಪ್ಪಲಿನ ತಾಲೂಕಿನ ಸಂಪೆಕಟ್ಟೆ ನಿಟ್ಟೂರು ಮತ್ತಿಮನೆ ಗ್ರಾಮ ಪಂಚಾಯ್ತಿಯ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಮಂಗನ ಕಾಯಿಲೆ ಮುಂಜಾಗ್ರತಾ ಕ್ರಮ ಕುರಿತಂತೆ ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ ಅಧ್ಯಕ್ಷತೆಯಲ್ಲಿ ಸಂಪೆಕಟ್ಟೆಯಲ್ಲಿ ಸಭೆ ನಡೆಯಿತು,default sample_1205.wav,ಲಿಮ್ಕಾ ಸಂಸ್ಥೆ ಇದನ್ನ ಗುರುತಿಸಿ ಯಂಗೆಷ್ಟೆಟ್ಯಾಲೆಂಟ್‌ ಕಿಡ್ಸ್‌ ಸರ್ಟಿಫಿಕೇಟ್‌ ನೀಡುತ್ತಿದೆ,default sample_1206.wav,ತಾಲೂಕು ಕಸಾಪ ಅಧ್ಯಕ್ಷ ಎಂಯುಚನ್ನಬಸಪ್ಪ ಮಾತನಾಡಿ ಕುವೆಂಪು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು ಕುವೆಂಪು ಸಾಹಿತ್ಯ ಕುರಿತು ಶಿಕ್ಷಕ ಈಎನ್‌ಬಸವರಾಜ್‌ ಉಪನ್ಯಾಸ ನೀಡಿದರು,default sample_1207.wav,ಇದು ಕೂಡ ಇಪ್ಪತ್ತನೇ ಶತಮಾನದ ಅರ್ಧ ಭಾಗದವರೆಗೂ ಚರ್ಚೆ ಆಗಿರುವಂತಹದು ಭಾಷೆ ಮತ್ತು ಸಂಸ್ಕೃತಿ ಸಂಬಂಧಗಳ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಿದೆ ಭಾಷೆ ಒಬ್ಬ ವ್ಯಕ್ತಿಯನ್ನು ನಿಯಂತ್ರಿಸುತ್ತಿರುತ್ತದೆ,default sample_1208.wav,ಮೊದಲನೆಯದಾಗಿ ಪಾಕ್‌ ತೀವ್ರ ಆರ್ಥಿಕ ಸಂಕಷ್ಟದಲಿದ್ದಾರೆ ಭಯೋತ್ಪಾದನೆಯಿಂದ ಹೆಸರು ಕೆಡಿಸಿಕೊಂಡಿರುವ ಪಾಕಿಸ್ತಾನವನ್ನು ಚೀನಾ ಹೊರತುಪಡಿಸಿ ಬೇರಾವ ದೇಶವೂ ನಂಬುವ ಸ್ಥಿತಿಯಲ್ಲಿಲ್ಲ,default sample_1209.wav,ಇನ್ನೆಲ್ಲಿ ಆಪ​ರೇ​ಷನ್‌ ಕಮಲ ಮಾಡು​ತ್ತಾರೆಂದು ಗೃಹ ಸಚಿವ ಎಂಬಿ ಪಾಟೀಲ್‌ ವ್ಯಂಗ್ಯವಾಗಿ ಪ್ರತಿ​ಕ್ರಿಯೆ ನೀಡಿ​ದರು ಮಂಗ​ಳ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು,default sample_1210.wav,ಹೀಗಾಗಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು,default sample_1211.wav,ಒಂದು ಹೆಣ್ಣು ಹೊಸದೇನನ್ನೋ ಮಾಡ್ತಿದ್ದಾಳೆ ಅವಳಿಗೆ ಪ್ರೋತ್ಸಾಹಿಸಬೇಕು ಎಂಬ ಮನಸ್ಸು ಬರುವುದು ನೂರರಲ್ಲಿ ಶೇಕಡ ಎರಡರಷ್ಟುಜನರಿಗೆ ಮಾತ್ರ,default sample_1212.wav,ಆಸಕ್ತ ಉಪನ್ಯಾಸಕರು ತಮ್ಮ ಹೆಸರನ್ನು ಆಯಾ ತಾಲೂಕಿನ ನೋಡಲ್‌ ಕೇಂದ್ರಗಳಲ್ಲಿ ಫೆಬ್ರವರಿಇಪ್ಪತ್ಮೂರರ ಒಳಗೆ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ,default sample_1213.wav,ಬಿಸಿಯೂಟ ಯೋಜನೆ ಎನ್ನುವುದನ್ನು ಕೈಬಿಟ್ಟು ನಿರಂತರ ಕಾರ್ಯಕ್ರಮ ಎಂದು ಬದಲಾಯಿಸಬೇಕು,default sample_1214.wav,ಯಾವುದಾದರೂ ಕಾಲಂಗಳನ್ನು ಖಾಲಿ ಬಿಟ್ಟಿರುವುದು ಮತ್ತು ಪ್ರಮಾಣ ಪತ್ರ ಸಲ್ಲಿಕೆ ಮಾಡದಿದ್ದರೆ ಮೊದಲ ಬಾರಿಗೆ ಚುನಾವಣಾಧಿಕಾರಿಯು ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿಗೊಳಿಸಲಿದ್ದಾರೆ,default sample_1215.wav,ಪ್ರತಿಯೊಬ್ಬರೂ ಸೂಕ್ತ ದಿಕ್ಕಿನಲ್ಲಿ ಚಲಾಯಿಸುವುದನ್ನು ಕುಳಿತುಕೊಳ್ಳಬೇಕು ಇತರೆಯವರು ಚಲಾಯಿಸಬೇಕೆಂದು ಅಪೇಕ್ಷಿಸಬಾರದು ಎಂದು ತಿಳಿ ಹೇಳಿದರು,default sample_1216.wav,ಜಿಲ್ಲಾ ಪಂಚಾಯತ್ ಸದಸ್ಯ ಕೆಎಸ್‌ಬಸಂತಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಕೆರವಿ ಅಕ್ಕಮಹಾದೇವಿ ಕಸಾಪ ತಾಲೂಕು ಅಧ್ಯಕ್ಷ ಬಿವಾಮದೇವಪ್ಪ ಇತರರು ನಿಯೋಗದಲ್ಲಿದ್ದರು,default sample_1217.wav,ಸುವರ್ಣಸೌಧಕ್ಕೆ ಮಹಾರಾಷ್ಟ್ರ ನೋಂದಣಿ ಲಾರಿಗಳನ್ನು ನುಗ್ಗಿಸಿದ್ದಾರೆ ಕಲ್ಲು ತೆಗೆದುಕೊಂಡು ಹೋಗಿ ಗೇಟು ಮುರಿದಿದ್ದಾರೆ,default sample_1218.wav,ಸದರಿ ಸಂಸ್ಥೆಗೆ ಸದಸ್ಯರಾಗಲು ಬಯಸುವವರು ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ನುಚ್ಚಿನ ಮೆಡಿಕಲ್‌ನಲ್ಲಿರುವ ಕ್ರೀಡಾ ಸಂಸ್ಥೆ ಕಚೇರಿಯಲ್ಲಿ ವಿಚಾರಿಸಬಹುದು,default sample_1219.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1220.wav,ಯೋಜನೆ ಪ್ರಾರಂಭವಾಗಬೇಕು ಎಂದು ಹೇಳಿದರು ಕಾವೇರಿ ಕಣಿವೆಯಲ್ಲಾಗುವ ಎಲ್ಲಾ ಯೋಜನೆಗಳಿಗೆ ತಮಿಳುನಾಡು ಅಡ್ಡಗಾಲು ಹಾಕುವುದು ಸರಿಯಲ್ಲ,default sample_1221.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1222.wav,ಆರೋಪಿಯನ್ನು ಶೋಭಾ ಪ್ರಶ್ನಿಸಿದರು ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ಅಲ್ಲಿಯೇ ಇದ್ದ ವಸ್ತು ತೆಗೆದು ಮಹಿಳೆ ಮೇಲೆ ಹಲ್ಲೆಗೆ ಮುಂದಾದ,default sample_1223.wav,ಕಳೆದ ಆರು ತಿಂಗಳಿನಿಂದ ಪಟ್ಟಣ ಸೇರಿದಂತೆ ಹ್ಯಾಂಡ್‌ಪೋಸ್ಟ್‌ನಲ್ಲಿ ರಾತ್ರಿವೇಳೆ ವ್ಯಾಪಾರ ಮಳಿಗೆಗಳ ಬೀಗ ಮುರಿದು ಒಳನುಗ್ಗಿ ನಿರಂತರವಾಗಿ ಒಂದೇ ಮಾದರಿಯಲ್ಲಿ ಕಳವು ಮಾಡುತ್ತಿರುವ ಜಾಲ ಪಟ್ಟಣ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ,default sample_1224.wav,ಇಲ್ಲಿನ ಲೋಟಸ್‌ ಲಾಡ್ಜ್‌ ಬಳಿ ಪುಟ್‌ ಪಾತ್‌ ಸಂಪೂರ್ಣವಾಗಿ ಹಾಳಾಗಿದೆ,default sample_1225.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1226.wav,ಕಾರ್ಯಕ್ರಮ ಸಂಯೋಜಕ ಮೂಡ್ ಬಿದ್ರಿಯ ಶಿವಪ್ರಸಾದ್‌ ಮಾತನಾಡಿ ಈ ಎಲ್ಲ ಪ್ರದರ್ಶನಗಳನ್ನು ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ,default sample_1227.wav,ರಿಷಿ ಬಗ್ರೀ ಎಂಬ ಹೆಸರಿನ ಟ್ವೀಟರ್‌ ಖಾತೆಯು ಈ ಪೋಟೋವನ್ನು ಪೋಸ್ಟ್‌ ಮಾಡಿ ಇವು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜೋದ್ಪುರ ಚುನಾವಣಾ ರಾರ‍ಯಲಿಯ ಚಿತ್ರಗಳು,default sample_1228.wav,ಯಾರಿಗೂ ಗೊತ್ತಾಗದ ಹಾಗೆ ದೇವರ ಹುಂಡಿಯಿಂದಲೇ ಹತ್ತು ರೂಪಾಯಿ ತೆಗ್ದು ಕಲರ್‌ ಪೆನ್ನು ಸ್ಟಿಕ್ಕರ್‍ಸ್ ಎಲ್ಲ ತಗೊಂಡು ಬಂದೆ,default sample_1229.wav,ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್‌ ನನಗೆ ಟಿಕೆಟ್‌ ನೀ ನೀಡಿದರೆ ಪಕ್ಷಕ್ಕೆ ಗೆಲುವು ತಂದುಕೊಡುತ್ತೇನೆ ಎಂದರು,default sample_1230.wav,ಕೆಲ ಪ್ರಕರಣಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರಿಗೆ ದಂಡ ವಿಧಿಸದೆ ತಾವೂ ಅದರಲ್ಲಿ ಶಾಮೀಲಾಗಿದ್ದಾರೆ,default sample_1231.wav,ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,default sample_1232.wav,ಶಿರಾಳಕೊಪ್ಪ ಹತ್ತಿರದ ದೋಣನಗುಡ್ಡ ತಿಮ್ಮಪ್ಪನ ಸನ್ನಿಧಾನದಲ್ಲಿ ಶ್ರೀನಿವಾಸನ ಕಲ್ಯಾಣೋತ್ಸವ ಆರಿಸಲಾಯಿತು,default sample_1233.wav,ಮಾಧ್ಯಮದವರು ಮಾತನಾಡಿರುವುದಕ್ಕೆ ಕತ್ತರಿ ಪ್ರಯೋಗವಾಗಿದೆ ಆದರೂ ಏನೇ ಇರಲಿ ರೇವಣ್ಣ ಅವರು ಎಚ್ಚರಿಕೆಯಿಂದ ಉತ್ತರ ಕೊಡಬೇಕಿತ್ತು,default sample_1234.wav,ದಕ್ಶಿಣ ಕನ್ನಡ ಮಂಗಳೂರು ತುಳುನಾಡು ಕರಾವಳಿ ಮೊದಲಾದಂತಹ ಅಸ್ಮಿತೆಗಳು ಛಾಪನ್ನೊತ್ತಿದವು ಇಲ್ಲಿನ ಅಧ್ಯಯನಗಳು ಇಂಗ್ಲಿಶ್‌ನ್ನು ಸಮರ್ಥವಾಗಿ ಬಳಸಿಕೊಂಡವು,default sample_1235.wav,ಆದರೆ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಿಲ್ಲ ರಸ್ತೆ ಬದಿಯ ನಿವೇಶನ ಅಳತೆ ಮಾಡ್ ಕಡಿಮೆ ಆಗಿದ್ದರೂ ಹಿಂದಿನ ಅಳತೆ ರೀತಿಯಲ್ಲಿಯೇ ಅಸೆಸ್ಮೆಂಟ್‌ ನೀಡಲಾಗುತ್ತಿದೆ,default sample_1236.wav,ಸಾಮಾನ್ಯವಾಗಿ ಶೇಖಡ ಎಂಬತ್ತು ಉಣ್ಣೆ ಮತ್ತು ಶೇಖಡ ಇಪ್ಪತ್ತು ಹತ್ತಿಯ ಮಿಶ್ರಣದಿಂದ ಕೂಡಿರುತ್ತದೆ,default sample_1237.wav,ಇದೇ ರೀತಿ ಸಂಸ್ಥೆಯು ಶಿಕ್ಷಣ ಕ್ಷೇತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ,default sample_1238.wav,ಸ್ಮಾರ್ಟ್‌ ಬೇಲಿಯಲ್ಲಿ ಸರ್ವೇಕ್ಷಣೆ ಸಂಪರ್ಕ ಹಾಗೂ ದತ್ತಾಂಶ ಸಂಗ್ರಹಕ್ಕೆ ಬೇಕಾದ ಉಪಕರಣಗಳು ಇಲ್ಲಿ ಬಳಕೆಯಾಗಲಿದೆ,default sample_1239.wav,ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಎರಡೂ ಪಕ್ಷಗಳ ನಡುವಣ ತಿಕ್ಕಾಟಕ್ಕೆ ತೆರೆ ಬಿತ್ತು ಎನ್ನುತ್ತಿರುವಾಗಲೇ ಹೊಸದೊಂದು ಜಟಾಪಟಿ ಆರಂಭವಾಗಿದೆ,default sample_1240.wav,ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ತೆರೆಕಂಡ ಕರುಪ್ಪು ರೋಜ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತಾ ಬಾಲನ್‌ ಪ್ರವೇಸಿಸಿದ್ದರು,default sample_1241.wav,ಪಟ್ಟಣದ ಕುರಾಕಲಹಟ್ಟಿಶಾಲಾ ಮಕ್ಕಳಿಂದ ಬಾಲ್ಯ ವಿವಾಹ ತಡೆ ಮತ್ತು ನನ್ನ ನಡೆ ಅಂಗನವಾಡಿ ಕಡೆಗೆ ಕುರಿತು ಶುಕ್ರವಾರ ಜನ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು,default sample_1242.wav,ಗಂಗಾ ನದಿ ಶುದ್ಧೀ​ಕ​ರ​ಣ​ಕ್ಕಾಗಿ ಜ್ಞಾನ ಸ್ವರೂ​ಪಾನಂದ ಸ್ವಾಮೀಜಿ ನೂರ ಹತ್ತು ದಿನ​ಗಳ ಕಾಲ ಉಪ​ವಾಸ ಕೈಗೊಂಡು ಅಸು​ನೀ​ಗಿ​ದರು,default sample_1243.wav,ನಟಿ ಕನ್ನಡಪ್ರಭ ವಾರ್ತೆ ಬೆಂಗಳೂರು ನಟ ಅರ್ಜುನ್‌ ಸರ್ಜಾ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ನಾನು ಬದ್ಧಳಾಗಿದ್ದೇನೆ ಎಂದಿರುವ ನಟಿ ಶ್ರುತಿ ಹರಿಹರನ್‌,default sample_1244.wav,ಶುಕ್ರವಾರ ಸಮೀಪದ ಶಿವಪುರ ಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗೆ ಏರ್ಪಡಿಸಿದ್ದ ಭಕ್ತಿಪೂರ್ವಕ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು,default sample_1245.wav,ಕೇಳುವ ಮತ್ತು ಓದುವ ನೆಲೆಗಳಿಗೆ ಅದರ ಪಾತ್ರ ಸೀಮಿತವಾಗುವಂತಿದೆ ಇವೆಲ್ಲವೂ ಆತಂಕಕ್ಕೆ ಕಾರಣವಾಗುವ ಸಂಗತಿಗಳೇ ಸರಿ,default sample_1246.wav,ಸ್ಟಾರ್ಟ್ ಜಿಲ್ಲಾ ನ್ಯಾಯಾ​ಲ​ಯ ಸಂಕೀ​ರ್ಣ​ದ​ಲ್ಲಿ​ರುವ ಸಂಘದ ಕಚೇ​ರಿ​ಯಲ್ಲಿ ಮೊದಲಿಗೆ ಸಂಘದ ಪದಾಧಿಕಾರಿಗಳು ಹುತಾತ್ಮ ಯೋಧ​ರಿಗೆ ಶ್ರದ್ಧಾಂಜಲಿ ಸಲ್ಲಿ​ಸಿದರು,default sample_1247.wav,ತಮಿಳುನಾಡಿನ ಹೊಸೂರು ನಗರದ ಹೊರವಲಯ ದರ್ಗಾದಿಂದ ತುಳುನಾಡಿನ ವಿವಿಧ ರೈತ ಸಂಘಟನೆಗಳ ನೂರಾರು ಮುಖಂಡರು ಮತ್ತು ಸದಸ್ಯರು ಸಿಪ್‌ಕಾಟ್‌ ಕೈಗಾರಿಕಾ ಪ್ರದೇಶದ ಅಶೋಕ್‌ ಲೈಲ್ಯಾಂಡ್‌ ಕಂಪನಿ ಬಳಿ ಕರ್ನಾಟಕ ಗಡಿ ದಾಟಲು ಆಗಮಿಸುತ್ತಿದ್ದರು,default sample_1248.wav,ಅಧಿಕಾರದ ದಾಹಕ್ಕೆ ಒಳಗಾಗಿ ರಾಜೀನಾಮೆ ನೀಡಿದ ಯಾವುದೇ ಶಾಸಕರನ್ನು ಜನರು ಒಪ್ಪಿಕೊಳ್ಳುವುದಿಲ್ಲ ಮತ್ತು ಸಹಿಸುವುದೂ ಇಲ್ಲ ಎಂದು ಹೇಳಿದರು,default sample_1249.wav,ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದರಿಂದ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುವುದು ಎಂದು ಮೊಳಕಾಲ್ಮುರು ಶಾಸಕ ಬಿಶ್ರೀರಾಮುಲು ಹೇಳಿದ್ದಾರೆ,default sample_1250.wav,ಮತ ಜನರ ಬಳಿ ಇರುವ ಅತ್ಯಂತ ಶಕ್ತಿಶಾಲಿ ಹಾಗೂ ಪರಿಣಾಮಕಾರಿ ಅಸ್ತ್ರ ಸಾಮಾನ್ಯ ವ್ಯಕ್ತಿಯೂ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಖಾಸಗಿ ಕ್ಷೇತ್ರಗಳಲ್ಲಿ ದೇಶದ ಅತ್ಯನ್ನತ ಸ್ಥಾನಕ್ಕೆ ಹೋಗುವ ಅವಕಾಶ ಪ್ರಜಾತಾಂತ್ರದಲ್ಲಿ ಮಾತ್ರ ಸಾಧ್ಯ,default sample_1251.wav,ಕಾಲಜ್ಞಾನಿಗಳು ಅತೀಂದ್ರಿಯ ಅನುಭಾವಿಗಳು ವಿಶೇಷ ವ್ಯಕ್ತಿತ್ವ ಉಳ್ಳವರಾಗಿದ್ದರು ಎಂದರು ಬೀದರ ಜಿಲ್ಲಾಪಂಚಾಯತಿ ನಿವೃತ್ತ ಲೆಕ್ಕಾಧಿಕಾರಿ ರಾಜೇಂದ್ರ ಜೊನ್ನಿಕೇರಿ ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಸಿಬಿ ಬೇವನೂರ ಕೊಪ್ಪಳ ರಾಷ್ಟ್ರೀಯ ಬಸವ ದಳದ ವೀರಣ್ಣ ಲಿಂಗಾಯುತ ಮಾತನಾಡಿದರು,default sample_1252.wav,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಹೇಳಿಕೊಡುವ ಪಾಠದ ಕಡೆ ಮಕ್ಕಳು ಶ್ರದ್ಧೆಯಿಂದ ಗಮನ ಹರಿಸಿದಾಗ ಮಾತ್ರ ಏನಾದರೂ ಸಾಧಿಸಬಹುದು,default sample_1253.wav,ವಿರೋಧ ಪಕ್ಷ ವಿರೋಧ ಪಕ್ಷದ ನಾಯಕ ಬಿಎಸ್‌ ಯಡಿಯೂರಪ್ಪ ಮಾಜಿ ಶಾಸಕ ರಾಘವೇಂದ್ರ ವಿಪಿ ಸದಸ್ಯ ರುದ್ರೇಗೌಡ ಆಯನೂರು ಮಂಜುನಾಥ್‌ ಪಾಲ್ಗೊಳ್ಳಲಿದ್ದಾರೆ ಎಂದರು,default sample_1254.wav,ನಾವಿನ್ನೂ ನಮ್ಮ ಇಂಗ್ಲೀಷ್ ನಲ್ಲಿ ತಪ್ಪಾಗುತ್ತದೆಂದು ಒಳುಕುತ್ತೇವೆ ನಮ್ಮವರ ಇಂಗ್ಲೀಷ್ ನಲ್ಲಿ ತಪ್ಪುಗಳನ್ನು ಹುಡುಕುತ್ತೇವೆ,default sample_1255.wav,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ ಜೆಡಿಎಸ್‌ ಮುಖಂಡ ಜಿಗಣೇಶ ತಾಲೂಕ್ ಪಂಚಾಯಿತಿ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಯರಬಾಳು ರುದ್ರಪ್ಪ,default sample_1256.wav,ಹತ್ತು ಸಾವಿರ್ದಾಆರ್ನೂರಾ ಎಂಬತ್ತೆಂಟು ಕೋಟಿ ಮೊತ್ತದ ಬಜೆಟ್‌ನ್ನು ಬಜೆಟ್‌ ಚರ್ಚೆ ಬಳಿಕ ಹನ್ನೆರಡು ಸಾವಿರ್ದಾಒಂಬೈನೂರಾ ಐವತ್ತೇಳು ಕೋಟಿಗೆ ಪರಿಷ್ಕರಿಸಿ ಅನುಮೋದನೆ ನೀಡಲಾಗಿದೆ ಇಷ್ಟುಮೊತ್ತದ ಬಜೆಟ್‌ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ,default sample_1257.wav,ಹಾಗಾಗಿ ಇದು ದಿಕ್ಸೂಚಿಯಾಗಲಿದೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಅವರು ನೀಡಿದ ಗಡುವು ಏನಾಗಲಿದೆ ಎಂದು ನಾನು ಕಾಯುತ್ತಿದ್ದೇನೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು,default sample_1258.wav,ಆಗ ಇನ್ನಷ್ಟುವಿಷಯಗಳ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯ ಸಲಹೆ ಸಹಕಾರಗಳನ್ನು ಸಂಗ್ರಹಿಸಲಾಗುವುದು ಎಂದರು,default sample_1259.wav,ವೈರಲ್‌ ಚೆಕ್‌ ವಾಟ್ಸ್‌ಆ್ಯಪ್‌ ಸಂದೇಶಗಳು ನಿಮ್ಮ ಬಯೋಮೆಟ್ರಿಕ್‌ ಡೇಟಾ ಕದಿಯುತ್ತವೆ ಎಲ್ಲಾ ಸ್ನೇಹಿತರೇ ವಾಟ್ಸ್‌ಆ್ಯಪ್‌,default sample_1260.wav,ಸೋಮವಾರ ಇಲ್ಲಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಇಪ್ಪತ್ತ್ ಎಂಟನೇ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪಸ್ವಾಮಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಅಗಾಧವಾದ ಭಕ್ತಿಗೆ ಮಾತ್ರ ಪರಮಾತ್ಮ ನಮಗೆ ಅನುಭವಕ್ಕೆ ಬರುತ್ತಾನೆ,default sample_1261.wav,ಒಂದು ದಿನ ಅವಳಿಗೂ ತಾಳ್ಮೆ ತಪ್ಪಿತು ಬೆಳಿಗ್ಗೆ ಎದ್ದು ದೇವರ ದರ್ಶನ ಮಾಡುತ್ತಲೇ ಆ ಹೊಲಸು ಬೈಗುಳವನ್ನು ಕೇಳಬೇಕಲ್ಲ ಎಂದು ವ್ಯಥೆಯಾಯಿತು,default sample_1262.wav,ಭಗವದ್ಗೀತೆಯು ಧರ್ಮ ಮತ್ತು ಕರ್ಮಗಳನ್ನು ಎತ್ತಿಹಿಡಿದಿದೆ ಎಂದು ತಿಳಿಸಿದರು,default sample_1263.wav,ಆವರಣದಲ್ಲಿ ಕ್ರಿಕೇಟ್ ಆಡಬಹುದಾಗಿದೆ,default sample_1264.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1265.wav,ಭಾರತ ರತ್ನ ಪುರಸ್ಕೃತ ಅಸ್ಸಾಂ ಮೂಲದ ಸಂಗೀತ ದಿಗ್ಗಜ ದಿ ಭೂಪೇನ್‌ ಹಜಾರಿಕಾ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪ ಹೊರಿಸಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಥಳಿಯ ಪೊಲೀಸರು ಕೇಸು ದಾಖಲಿಸಿದ್ದಾರೆ,default sample_1266.wav,ಆರ್‌ಪಿಎಫ್‌ ರೈಲ್ವೆ ರಕ್ಷಣಾ ದಳ ಸಿಬ್ಬಂದಿಯಾಗಿ ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಜಿಲ್ಲೆ ಗೋಕಾಕ ಮೂಲದ ಅಜಿತ ಮಾದರ ಎಂಬಾತನೇ ಈ ಘಟನೆಗೆ ಪ್ರಮುಖ ಕಾರಣನಾಗಿದ್ದಾನೆ,default sample_1267.wav,ಈ ಮೊದಲು ಬೆಳಗ್ಗೆ ಆರು ಗಂಟೆವರೆಗೆ ದು ನಿಗದಿಗೊಳಿಸಲಾಗಿತ್ತು ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಬೆಳಗ್ಗೆ ಒಂಬತ್ತು ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನ ಪಡೆಯಲು ಅನುವು ಮಾಡಿಕೊಡಲಾಗಿದೆ ಎಂದರು,default sample_1268.wav,ಸದ್ಯಕ್ಕೆ ಇನ್ನೂ ಎರಡುಮೂರು ದಿನಗಳಲ್ಲಿ ಸಂಪೂರ್ಣ ತನಿಖೆ ಮುಗಿಯಲಿದೆ ಎಂದು ಡಿಸಿಪಿ ಗಿರೀಶ್ ಹೇಳಿದ್ದಾರೆ,default sample_1269.wav,ಇದೇ ಸಂದರ್ಬದಲ್ಲಿ ಆರ್ವತ್ತು ವರ್ಷ ಮೇಲ್ಪಟ್ಟ ದಂಪತಿಗಳಿಗೆ ಷಷ್ಟಿ ಪೂರ್ತಿ ಕಾರ್ಯಕ್ರಮದಲ್ಲಿ ದಂಪತಿಗಳಿಗೆ ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು,default sample_1270.wav,ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ ಕಳೆದ ಒಂದೂವರೆ ತಿಂಗಳ ಹಿಂದೆ ಮತ್ತೆ ಕಚೇರಿ ಬಳಿ ಬಂದಿದ್ದ ಆರೋಪಿ ಚಾಕು ತೋರಿಸಿ ಬೆದರಿಸಿ ಹೋಗಿದ್ದ ನಾವು ಠಾಣೆಗೆ ಹೋಗಿ ಇನ್ಸ್‌ಪೆಕ್ಟರ್‌ ಗಮನಕ್ಕೆ ತಂದಿದ್ದೆವು,default sample_1271.wav,ಈ ಬಗ್ಗೆ ಶುಕ್ರವಾರ ಮಾತನಾಡಿದ ಲಾಕ್‌ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ನ ತಂತ್ರ ಮತ್ತು ಉದ್ಯಮ ಅಭಿವೃದ್ಧಿಯ ಉಪಾಧ್ಯಕ್ಷ ವಿವೇಕ್‌ ಲಾಲ್‌ ತೇಜಸ್‌ ಯುದ್ಧ ವಿಮಾನ ನಿರ್ಮಾಣದಲ್ಲಿ ಭಾರತಕ್ಕೆ ಸಹಕರಿಸುವುದಾಗಿ ಬಹಿರಂಗವಾಗಿ ಹೇಳಿದ್ದಾರೆ,default sample_1272.wav,ತಾಲೂಕಿನ ರಾಮಗಿರಿ ಕರಿಯಮ್ಮದೇವಿ ದೇವಾಲಯದ ಆವರಣದಲ್ಲಿ ಕರಿಸಿದ್ದೇಶ್ವರಸ್ವಾಮಿ ಕಡೇ ಕಾರ್ತಿಕ ಲಕ್ಷ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,default sample_1273.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ,default sample_1274.wav,ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣಯದಲ್ಲಿ ಭಾರೀ ಸಂಚಲನ ಉಂಟಾಗಿದ್ದು,default sample_1275.wav,ಅರ್ಜಿಗಳನ್ನು ಕಡ್ಡಾಯವಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಬೇಕು,default sample_1276.wav,ಗೌರಿ ಹತ್ಯೆ ಆರೋಪದಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿ ಅಮಿತ್‌ನನ್ನು ಭಾನುವಾರ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ,default sample_1277.wav,ತಮ್ಮನ್ನು ಬೆಂಬಲಿಸಿ ಮಂಡ್ಯದ ಜನರು ಮಾತನಾಡುತ್ತಿರುವ ರೀತಿಗೆ ಹಾಗೂ ಅವರ ಧೈರ್ಯ ಮೆಚ್ಚುವಂತದ್ದು ಅವರ ಪ್ರೀತಿಗೆ ಸದಾ ಋಣಿಯಾಗಿರುತ್ತೇನೆ ಎಂದರು,default sample_1278.wav,ಅಂತರಿಕ್ಷಯಾನ ಇಂಜಿನಿಯರಿಂಗ್ ವಿಭಾಗವು ವಿನ್ಯಾಸಗಳನ್ನು ಹಗುರತೂಕದಲ್ಲಿಡುವ ಗುರಿ ಹೊಂದಿದೆ,default sample_1279.wav,ಅದು ಅವರು ಹಗುರವಾಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ ಭಾರತದ ಭದ್ರತೆಗೆ ಸವಾಲುಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ವೋತ್ಕೃಷ್ಟಮಹತ್ವ ಅರಿತಿದ್ದವರು ಅವರಾಗಿದ್ದರು,default sample_1280.wav,ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಯಾವುದೇ ಅನುದಾನ ವಾಪಾಸು ಹೋಗದಂತೆ ಎಚ್ಚರ ವಹಿಸಬೇಕೆಂದರು,default sample_1281.wav,ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂಸಿ ಹಿರೇಮಠ ಮಾತನಾಡಿದರು ಸಮಯವನ್ನು ವ್ಯರ್ಥ ಮಾಡದೆ ಪರೀಕ್ಷೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳಿ,default sample_1282.wav,ಅಂಗಾಂಶ ಕಟ್ಟುವ ಕ್ರಿಯೆಯ ಅನುಪಾತಕ್ಕೆ ಸಮನಾಗಿ ವಿಘಟನಾ ಕ್ರಿಯೆಯು ನಡೆಯುತ್ತದೆ,default sample_1283.wav,ಶಕುಂತಲಾಳಿಗಾಗಿಯೇ ಕಾಯುತ್ತಿರುವಂತೆ ಇಬ್ಬರು ಹೆಣ್ಣುಮಕ್ಕಳು ರಿಸೆಪ್ಷನ್‍ನಲ್ಲಿ ನಿಂತುಕೊಂಡಿದ್ದರು ಶಕುಂತಲಾಳನ್ನು ನೋಡಿದ ಕೂಡಲೇ ಅವರು ಮುಗುಳ್ನಗೆ ಬೀರಿ ಅವಳನ್ನು ಸಮೀಪಿಸಿದರು,default sample_1284.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1285.wav,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿಪಿ ಬೇಬಿ ಕಾರ್ಯಕ್ರಮ ನಿರೂಪಿಸಿದರು ಆರೋಗ್ಯ ಇಲಾಖೆಯ ಸುಮಂಗಲ ಮಂಜುಳಾ ಕುಮಾರಿ ನಾಗಲತಾ ಉಪಸ್ಥಿತರಿದ್ದರು,default sample_1286.wav,ರಿಲೀಸ್‌ಸ್ಮಾರ್ಟ್‌ಕಾರ್ಡ್‌ ಪಡೆಯಲು ಅರ್ಜಿ ವಿತರಣೆ ಕನ್ನಡಪ್ರಭವಾರ್ತೆ ಕಾಡೂರು ತಾಲೂಕು ಸವಿತಾ ಸಾಮಾಜದಿಂದ ತಾಲೂಕಿನ ನೂರ ಇಪ್ಪತ್ತು ಜನರಿಗೆ ಉಚಿತವಾಗಿ ಸ್ಮಾರ್ಟ್‌ಕಾರ್ಡ್‌ ಪಡೆಯಲು ಕಾರ್ಮಿಕ ಇಲಾಖೆ ಅರ್ಜಿಗಳನ್ನು ವಿತರಿಸಲಾಯಿತು,default sample_1287.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1288.wav,ಹೀಗಾಗಲೇ ಒಂದು ಸೇನಾ ಹೆಲಿಕಾಪ್ಟರ್‌ ಬಳಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಹೇಳಿದರು,default sample_1289.wav,ಭಿಕ್ಷಾಟನೆ ಮುಕ್ತ ಭಾರತವನ್ನಾಗಿ ಮಾಡಬೇಕೆಂಬ ಆಶಯವನ್ನು ಹೊಂದಿರುವ ಆಶೀಶ್‌ ಕಾಶ್ಮೀರದಿಂದ ಕಾಲ್ನಡಿಗೆ ಜಾಥಾ ಆರಂಭಿಸಿದ್ದರು,default sample_1290.wav,ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಅಂತರ್ಜಾಲ ವಹಿವಾಟು ತಾಣವಾದ ಫ್ಲಿಪ್‌ಕಾರ್ಟ್‌ ಖರೀದಿಸಿದ್ದ ಅಮೆರಿಕದ ಮೂಲದ ವಾಲ್‌ಮಾರ್ಟ್‌ ಸಂಸ್ಥೆ ಇದೀಗ ಫ್ಲಿಪ್‌ಕಾರ್ಟ್‌ ಗ್ರೂಪ್‌ ಸಿಇಒ ಹುದ್ದೆಯಿಂದ ಸಂಸ್ಥೆಯ ಸಂಸ್ಥಾಪಕ ಬಿನ್ನಿ ಬನ್ಸಲ್‌ ಅವರನ್ನು ಕೆಳಗಿಳಿಸಲು ಚಿಂತಿಸಿದೆ,default sample_1291.wav,ಸಾಹಿತ್ಯ ಅಕಾಡೆಮಿ ಸಾಹಿತ್ಯ ವಿಮರ್ಶೆ ಅಂತ ಕರೆಯದೆ ವಿಮರ್ಶಾ ಕಮ್ಮಟ ಎಂದು ಕರೆದಿರುವುದು ಅತ್ಯಂತ ಔಚಿತ್ಯಪೂರ್ಣ ವಿಮರ್ಶಾ ವಲಯ ಅತ್ಯಂತ ದೊಡ್ಡದಾಗಿದೆ,default sample_1292.wav,ಕ್ಯಾಮರಾವನ್ನು ಪರೀಕ್ಷಿಸಿ ಅದರಿಂದ ತನಗೆ ಯವುದೇ ಅಪಾಯ ಇಲ್ಲ ಎಂದು ಗೊತ್ತಾಗಿ ಸುಮ್ಮನಾಗಿದೆ ಗೋರಿಲ್ಲಾದ ಚೇಷ್ಟೆಗಳೆಲ್ಲಾ ವಿಡಿಯೋದಲ್ಲಿ ತೀರಾ ಹತ್ತಿರದಿಂದ ಸೆರೆಯಾಗಿದ್ದು ಭಾರೀ ವೈರಲ್‌ ಆಗಿದೆ,default sample_1293.wav,ಇಂತಹ ಯೋಜನೆ ಬಗ್ಗೆ ಸುಳ್ಳು ಆರೋಪ ಸರಿ​ಯಲ್ಲ ಎಂದರು ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್‌ ವಿಚಾರ ಪ್ರಸ್ತಾ​ಪಿ​ಸಿದ ಬಿಜೆಪಿ ಸದಸ್ಯ ಡಿಕೆ​ಕು​ಮಾರ ದಾವ​ಣ​ಗೆರೆ ನಗ​ರ​ದಲ್ಲಿ ಎಂಟು ಇಂದಿರಾ ಕ್ಯಾಂಟೀನ್‌ಗಳಿವೆ,default sample_1294.wav,ಬದಲಾದ ರಾಜಕೀಯ ಸ್ಥಿತಿಯಲ್ಲಿ ಕೆಜೆಪಿ ಹಾಗೂ ಜೆಡಿಎಸ್‌ ಸಹಯೋಗದಲ್ಲಿ ಐದು ವರ್ಷಗಳ ನಗರಸಭೆ ಆಡಳಿತ ನಡೆದಿತ್ತು,default sample_1295.wav,ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.,default sample_1296.wav,ನನ್ನ ಗುರುದೇವರಿಗೆ ಇನ್ನೊಂದು ಕಾರಣಕ್ಕಾಗಿಯೂ ಶಾಖ ಬೇಕು ಹಗಲು ಹೊತ್ತು ಪ್ರಾಣಿಗಳ ಹೆಜ್ಜೆಗುರುತುಗಳು ಮಾತ್ರ ಕಾಣಿಸುತ್ತವೆ ರಾತ್ರಿಯ ಹೊತ್ತು ಆ ಹೆಜ್ಜೆ ಗುರುತುಗಳನ್ನು ಮೂಡಿಸಿದ ಪ್ರಾಣಿಗಳು ಬರುತ್ತವೆ,default sample_1297.wav,ಸದ್ಯ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇರುವುದರಿಂದ ಭದ್ರಾ ಜಲಾಶಯದಲ್ಲಿ ಏಕೆ ಬೇಕು ಹಣ ಸುಮ್ಮನೆ ವ್ಯಯ ಅಲ್ಲವೇ ಎಂಬ ಲೆಕ್ಕಚಾರ ಸರ್ಕಾರದ ತಲೆಯಲ್ಲಿ ಇರಬಹುದು,default sample_1298.wav,ಆ ಕಾರಣಕ್ಕೆ ಚಿತ್ರ ಚೆನ್ನಾಗಿ ಬಂದಿದೆ ಎನ್ನುವ ವಿಶ್ವಾಸ ನನಗಿದೆ ಎನ್ನುತ್ತಾರೆ ಜೆಕೆ ವಿಶೇಷ ಅಂದ್ರೆ ಮೇ ಒಂದಕ್ಕೆ ಜೆಕೆ ಬರ್ತ್ಡೇ ದಿನ,default sample_1299.wav,ಪಾನೀಯ ವಿತರಿಸಿದ ಬಳಿಕ ಉಪಯೋಗಿಸಿದ್ದ ಎಲ್ಲಾ ಲೋಟಗಳನ್ನು ಸಂಸ್ಥೆಯ ಸದಸ್ಯರು ಕ್ರೀಡಾಂಗಣದಲ್ಲಿ ಸ್ವಚ್ಛಗೊಳಿಸಿ ಸ್ವಚ್ಛಭಾರತ ಕುರಿತು ಜಾಗೃತಿ ಮೂಡಿಸಿದರು,default sample_1300.wav,ಇದೇ ವೇಳೆ ಮತ್ತೊಬ್ಬ ಮಾಜಿ ಕೇಂದ್ರ ಮಂತ್ರಿ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ ಅವರಿಗೂ ಕ್ಯಾನ್ಸರ್‌ ಇದ್ದು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸಾಗಿ ಸಿಎಂ ಹುದ್ದೆ ನಿಭಾಯಿಸುತ್ತಿದ್ದಾರೆ,default sample_1301.wav,ಈ ಬಗೆಯ ಪರೀಕ್ಷೆಯಲ್ಲಿ ಭಾಗವಹಿಸುವ ಮಗುವಿಗೆ ಪುಸ್ತಕ ಎದುರಿದ್ದರೂ ಉತ್ತರವನ್ನು ರೂಪಿಸಲು ಇಡೀ ಪುಸ್ತಕದ ಎಲ್ಲಾ ವಿಷಯಗಳು ಮಗುವಿಗೆ ವಿವರವಾಗಿ ತಿಳಿದಿರಬೇಕಾಗುತ್ತದೆ,default sample_1302.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1303.wav,ಈ ಮಾದರಿಯ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಸಣ್ಣದೊಂದು ಬಂಗಾರದ ಬಣ್ಣದ ಚಿಪ್‌ ಅಳವಡಿಸಲಾಗುತ್ತದೆ ಇದು ಮೋಸದ ವ್ಯವಹಾರಗಳನ್ನು ತಡೆಗಟ್ಟಲಿದೆ,default sample_1304.wav,ಶುಕ್ರವಾರ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಜಯಂತಿ ಮಹೋತ್ಸವ ಅಂಗವಾಗಿ ತಾಲೂಕಿನ ಗಾಮ ಗ್ರಾಮದಲ್ಲಿ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಕಾರ್ಯಕ್ರಮದಲ್ಲಿ ಅವರು ಆಶೀರ್ವದಿಸಿದರು,default sample_1305.wav,ನವೆಂಬರ್ ಏಳ ರಂದು ರಾತ್ರಿ ಮಹಾಗಣಪತಿ ಪೂಜೆ ಪುಣ್ಯಾಹ ಅಗ್ನಿಕುಂಡ ಪೂಜೆ ಕಳಸ ಸ್ಥಾಪನೆ ಕುಂಕುಮಾರ್ಚನೆ ಪೂಜೆ ನವೆಂಬರ್ ಒಂಬತ್ತರಂದು ಸೂರ್ಯೋದಯಕ್ಕೆ ಕೆಂಡರ್ಚಾನೆ ನಂತರ ಮಹಾಮಂಗಳಾರತಿ ಹರಕೆ ಒಪ್ಪಿಸುವುದು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ,default sample_1306.wav,ಜಿಲ್ಲೆಗೆ ಬಾಲ ಮಂದಿರ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು ಐತಿಹಾಸಿಕ ದಾಖಲೆಯಾಗಿದೆ,default sample_1307.wav,ಇನ್ನೂರ ಇಪ್ಪತ್ತೈದು ಪುಟಗಳ ತೀರ್ಪಿನಲ್ಲಿ ಸೋನಿಯಾ ಗಾಂಧಿ ಆರ್ಸ್ಕ ಪೆರ್ನಾಡೀಸ್‌ ಮನ್ನ ಮೋಹನ ಸಿಂಗ್‌ ಮತ್ತು ಮಹ್ಮದ್‌ ಪಟೇಲ್‌ ಅವರ ಹೆಸರೂ ಇತ್ತು,default sample_1308.wav,ಈ ವೇಳೆ ಪಿಎಸ್‌ಐ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ಮೇರೇ ದಂಡೇಕೋರರು ಮರಕಾಸ್ತ್ರದಿಂದ ಹಲ್ಲಿಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು,default sample_1309.wav,ಅಂದಿನ ಪೂರ್ವಭಾವಿ ಸಭೆಯಲ್ಲಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು,default sample_1310.wav,ಮಹಾರಾಜರು ಆಳುತ್ತಿದ್ದ ಮೈಸೂರು ಪ್ರಾಂತ್ಯದೊಳಗೆ ಅದು ಇನ್ನೂ ಪ್ರವೇಶಿಸಿಯೇ ಇರಲಿಲ್ಲ ತಿರುಳು ಕನ್ನಡದ ತವರೂರೆನಿಸಿದ ಮೈಸೂರು ದೇಶದಲ್ಲಿ ಕನ್ನಡ ಆಡುಭಾಷೆಯೇನೋ ಆಗಿತ್ತು,default sample_1311.wav,ಪೊಲೀಸ್‌ ಕಸ್ಟಡಿ ಅವಧಿಯನ್ನು ಹದ್ನಾಲ್ಕು ದಿನಗಳಿಂದ ಒಂದು ತಿಂಗಳ ತನಕ ವಿಸ್ತರಣೆ ಮಾಡಬಹುದು ಆರೋಪಿಗಳ ವಿರುದ್ಧ ಆರೋಪ ಪಟ್ಟಿಸಲ್ಲಿಕೆಯಲ್ಲಿ ನೂರಾ ಎಂಬತ್ತು ದಿನಗಳ ತನಕ ಅವಕಾಶವಿದೆ,default sample_1312.wav,ನದಿ ದಡದಲ್ಲಿ ಧ್ವಜ ಹಾರಿಸಿ ನಕ್ಸಲರಿಗೆ ಭದ್ರತಾ ಪಡೆಗಳ ಸ್ಪಷ್ಟಸಂದೇಶ ಬಸ್ತರ್‌ ಛತ್ತೀಸ್‌ಗಢ,default sample_1313.wav,ಕಶೇರುಕಗಳಲ್ಲಿ ಇಂತಹ ಎರಡು ಜನನಾಂಗಳಿರುತ್ತವೆ.ಮನುಷ್ಯ ಅಂಡಾಶಯವು ಬಿಳಿ ಬಣ್ಣದ್ದಾಗಿದ್ದು,default sample_1314.wav,ಈ ಯೋಜನೆ ಜಾರಿಗೂ ಮುನ್ನ ಸರ್ಕಾರ ತಜ್ಞರಿಂದ ಅಧ್ಯಯನ ನಡೆಸಲಿದೆ ಎಂದು ಪ್ರಕಟಿಸಿದ್ದಾರೆ ಅಮೆರಿಕ ಮತ್ತು ಯುಕೆ ಸೈಜ್‌ನ ನಡುವೆ ವ್ಯತ್ಯಾಸವಿದೆ,default sample_1315.wav,ಜನಪದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಈ ಭಾಗದ ವಿವಿಧ ಕಲಾವಿದರ ಜೊತೆಗೆ ಸೇರಿ ಕಲೆ ಸಾಹಿತ್ಯ ಮತ್ತು ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಲು ಸಾಧ್ಯವಾಯಿತು,default sample_1316.wav,ಈ ವೇಳೆ ತುರ್ತು ಚಿಕಿತ್ಸಾ ಘಟಕ ಅಥವಾ ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ ಕಡ್ಡಾಯವಾಗಿ ಮಾಡಿರಬೇಕು ಎಂದು ಸೂಚಿಸಲಾಗಿದೆ,default sample_1317.wav,ಜನವರಿ ಇಪ್ಪತ್ತಾರರಂದು ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ ವ್ಯವಸ್ಥೆ ಮಾಡುತ್ತಿದ್ದ ತೋಟಗಾರಿಕಾ ಇಲಾಖೆ ಈ ಬಾರಿ ಸಹ್ಯಾದ್ರಿ ಉತ್ಸವದ ಜೊತೆಗೆ ತನ್ನ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಜೋಡಿಸಿದೆ,default sample_1318.wav,ಇದು ಅಭಿಪ್ರಾಯ ನೆಲೆಯಲ್ಲೇ ನಿಂತಿದೆ ಈ ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಬೇರೆಬೇರೆ ಪ್ರಮಾಣದ ಸಾಧನೆಗಳನ್ನು ತೋರುತ್ತಿದ್ದಾರೆ,default sample_1319.wav,ಅದಕ್ಕಾಗಿ ತಮ್ಮ ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದು ಶಾಸಕ ಬೆಳ್ಳಿ ಪ್ರಕಾಶ್‌ ಭರವಸೆ ನೀಡಿದರು,default sample_1320.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿಣಗಳನು ಧನ ಫಕೀರಪ್ಪ ಳ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1321.wav,ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಸುಂದರಮ್ಮ ಶಂಕರಮೂರ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಪಠ್ಯಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು,default sample_1322.wav,ಆದರೆ ಲೋಕಸಭಾ ಸ್ಥಾನಗಳು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ,default sample_1323.wav,ಮುನ್ನೂರು ಗಜಗಳಲ್ಲಿ,default sample_1324.wav,ಗ್ರಾಮಸ್ಥರಾದ ಬೋಬಯ್ಯ ಮಾತನಾಡಿ ನಾವು ಸಾಲ ಮಾಡಿ ನಿವೇಶನ ಮಾಡಿದ್ದೇವೆ ಪಂಚಾಯಿತಿಯಲ್ಲಿ ಬಿಲ್‌ ಆಗಿಲ್ಲ ಆರು ವರ್ಷಗಳಿಂದ ಬಿಲ್‌ ಆಗಿಲ್ಲ,default sample_1325.wav,ನೀರಿನಿಂದ ತುಂಬಿದ ಮೇಘದಿಂದ ಸೂರ್ಯನ ಪ್ರಕಾಶವನ್ನು ಮುಚ್ಚಿ ಹಗಲಿನಲ್ಲಿಯೂ ಕತ್ತಲೆಯನ್ನುಂಟು ಮಾಡುತ್ತಾರೆ.,default sample_1326.wav,ಹೊಸನಗರ ಸಮೀಪದ ಕಾಡುಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜಪ್ಪ ಮಾತನಾಡಿದರು,default sample_1327.wav,ಸಹ್ಯಾದ್ರಿ ಉತ್ಸವ ಕೂಡ ತನ್ನ ಜವಾಬ್ದಾರಿಯನ್ನು ತೋರಬೇಕಿದೆ ಎಂದು ತಿಳಿಸಿದರು ಸಭಾ ಕಾರ್ಯಕ್ರಮದ ನಂತರ ಫಟ್ಟಿಂಗ ಪ್ರಹಸನ ನಾಟಕ ಪ್ರದರ್ಶನಗೊಂಡಿತು,default sample_1328.wav,ವಿದ್ವತ್‌ ಪಾಂಡಿತ್ಯ ಹಾಗೂ ವಾಗ್ಝರಿ ಎಲ್ಲವನ್ನೂ ಮೇಳೈಸಿಕೊಂಡಿದ್ದ ವ್ಯಕ್ತಿತ್ವ ವಾಜಪೇಯಿ ಅವರು ಬಹಳ ದೊಡ್ಡ ದೇಶ ಪ್ರೇಮಿ,default sample_1329.wav,ಅನುಭವಗಳಲ್ಲೇ ಇದೆ ಪರಿಹಾರ ಮೂರನೆಯದಾಗಿ ಭಾರತ ಮತ್ತು ಸಿಂಗಾಪುರ ಎರಡೂ ಅಂತಾರಾಷ್ಟ್ರೀಯ ಸಹಕಾರದಲ್ಲಿ ಮಹತ್ವದ ಸ್ಥಾನ ಪಡೆದಿವೆ,default sample_1330.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1331.wav,ಹೀಗಿ​ರು​ವಾಗ ಕೆಲ ದೇಶದ್ರೋಹಿಗಳು ಈ ರೀತಿ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿ ಇದನ್ನು ಯಾವುದೇ ಕಾರಣಕ್ಕೂ ರಾಷ್ಟ್ರಭಕ್ತರು ಕ್ಷಮಿ​ಸು​ವು​ದಿಲ್ಲ ಎಂದರು,default sample_1332.wav,ಹಂದಲಗೆರೆ ಕೆರೆಯ ಮೇಲ್ಭಾಗದಲ್ಲಿ ನೆಲೆಸಿರುವ ಶ್ರೀ ಮುನ್ನೇಶ್ವರ ಸ್ವಾಮಿಯವರ ಮೂವತ್ಮೂರ ನೇ ವರ್ಷದ ಶಿವರಾತ್ರಿ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವವನ್ನು ಏರ್ಪಡಿಸಲಾಗಿದೆ,default sample_1333.wav,ಇದರಿಂದ ಸರ್ಕಾರಕ್ಕೆ ಒಂದು ರುಪಾಯಿ ತೆರಿಗೆ ಪಾವತಿಯಾಗುತ್ತಿರಲಿಲ್ಲ ಈ ಹಿನ್ನೆಲೆಯಲ್ಲಿ ಸರ್ಕಾರ ಜಿಎಸ್‌ಟಿ ಜಾರಿ ಮಾಡಿ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ಮಾಡುವ ಪ್ರತಿಯೊಬ್ಬರ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದೆ,default sample_1334.wav,ಇದರಿಂದ ಉರ್ದು ಮರಾಠಿ ತೆಲುಗು ತಮಿಳು ಇವು ಕಲಿಕೆಯ ಮಾಧ್ಯಮಗಳಾಗಿರುವ ಅವಕಾಶ ಉಳಿದುಕೊಳ್ಳುತ್ತದೆ,default sample_1335.wav,ಭಾರತದ ಪರ ಉದಿತಾ ಹಾಗೂ ಗುರ್ಜೀತ್‌ ಗೋಲು ಬಾರಿಸಿದರು ಸ್ಪೇನ್‌ ಪರ ಮರಿಯಾ ಲೋಲಾ ಹಾಗೂ ಬೆಗೊನಾ ಗೋಲು ಗಳಿಸಿದರು ಸ್ಪೇನ್‌ ವಿರುದ್ಧ ಭಾರತದ ನಾಲ್ಕು ಪಂದ್ಯಗಳನ್ನು ಆಡಲಿದೆ,default sample_1336.wav,ಒಂದುವೇಳೆ ಲೋಕಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಲ್ಲಿ ಸಂಗಮೇಶ್ವರ್‌ ಸಚಿವ ಸ್ಥಾನದ ಜೊತೆಗೆ ಅಪ್ಪಾಜಿಗೂ ಸೂಕ್ತ ಸ್ಥಾನಮಾನ ಲಭಿಸುವ ಸಾಧ್ಯತೆಗಳಿವೆ,default sample_1337.wav,ಪುರುಷ ಮಹಿಳೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಖಾಸಗಿ ಸಂಸ್ಥೆಗಳ ಕ್ರೀಡಾಕೂಟಗಳಿಗೂ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ,default sample_1338.wav,ತಾವು ಸಹ ಭಾಗವಹಿಸುವುದಾಗಿ ಹೇಳಿದ ಸಚಿವರು ಎಲ್ಲಾ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕು,default sample_1339.wav,ಹೋಗಲಿ ಸಿನಿಮಾ ಸ್ಪೋಟ್ಸ್‌ ಹೋಟೆಲು ಖಾದ್ಯ ಸಂಗೀತ ನೂರೆಂಟು ಸಂಗತಿಗಳ ಬಗ್ಗೆ ಯೋಚಿಸಿದ ಮನಸ್ಸು ಕೂಡಲಿಲ್ಲ,default sample_1340.wav,ಅಭಿ ಪೋಷಕರಿಗೆ ವಿಮಾನದಲ್ಲಿ ಎದ್ದುನಿಂತು ಗೌರವ ನವದೆಹಲಿ,default sample_1341.wav,ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ವೃತ್ತಿ ಕೌಶಲ್ಯ ಅಗತ್ಯ ಎಂದರು ಇತ್ತೀಚೆಗೆ ಕೆಲವು ಚರ್ಮ ರೋಗ ತಜ್ಞ ವೈದ್ಯರು ನಮ್ಮಿಂದ ಪರವಾನಗಿ ಪಡೆಯಬೇಕೆಂದು ಬ್ಯೂಟಿಪಾರ್ಲರ್‌ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ,default sample_1342.wav,ಅವರಿಗೆ ಪತ್ನಿ ಶಿಲ್ಪಾ ಆರು ವರ್ಷದ ಪುತ್ರ ಪ್ರೀತಮ್‌ ಅಪಾರ ಬಂಧು ಬಳಗ ಇದ್ದಾರೆ ಗುರುವಾರ ಪಾರ್ಥಿವ ಶರೀರ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ,default sample_1343.wav,ಡಾರ್ಮೆಟರಿಯಲ್ಲಿ ಮಲಗಿದ್ದ ಎಲ್ಲಾ ಹಿರಿಯ ವಿದ್ಯಾರ್ಥಿಗಳೂ ಒಮ್ಮೆಗೆ ಬೇಕೂ ಅಂತ ಕೂಗಿದರು ನಾನು ಬೆಚ್ಚಿ ಬಿದ್ದೆ ಏನಾಗುತ್ತಿದೆ ಅನ್ನೋದು ಗೊತ್ತಾಗಲೇ ಇಲ್ಲ,default sample_1344.wav,ನವೆಂಬರ್‌ ನಾಲ್ಕರಂದು ಸಲ್ಲಿಸಿದ ಸೆನ್ಸಾರ್‌ ಮನವಿಯನ್ನು ಜನವರಿ ಮೊದಲ ವಾರ ಸ್ವೀಕರಿಸಿದೆ ಈ ನಡುವೆ ಸಲ್ಲಿಕೆಯಾದ ಕೆಲವು ಸೆನ್ ಸ್ಟಾರ್‌ ನಟರ ಸಿನಿಮಾಗಳು ಹೇಗೆ ಸೆನ್ಸಾರ್‌ ಮುಗಿಸಿಕೊಂಡು ಬಂದಿವೆ ಎನ್ನುವುದರ ಮರ್ಮ ನಿಗೂಢವಾಗಿದೆ,default sample_1345.wav,ಆದರೆ ದೇವವಾಣಿಯ ವಿಷಯವನ್ನು ಕೇಳುತ್ತಲೇ ಊರಿನ ವೈಶ್ಯರು ಸಂತರ್ಪಣೆಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ತಂದುಕೊಟ್ಟರು,default sample_1346.wav,ಗಿಡ ಮರ ಬಳ್ಳಿಗಳಿಂದ ಕೂಡಿದ ಕಾಡು ಸುಂದರವಾಗಿ ಕಾಣುವುದು ಅಂತೆಯೇ ಮಾತುಗಳನ್ನು ಉಳಿಸಿಕೊಳ್ಳುವ ಮನೋಭಾವನೆ ಇರಬೇಕು,default sample_1347.wav,ಈಗ ಸಿದ್ದರಾಮಯ್ಯ ಅವರ ಪಕ್ಷಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಈ ಮಟ್ಟಿಗಿನ ಮತಗಳನ್ನು ಗಳಿಸಿರುವುದು ಬಿಜೆಪಿಗೆ ಹೊಸ ಆಶಾಭಾವನೆ ಮೂಡುವಂತೆ ಮಾಡಿದೆ,default sample_1348.wav,ಮೂರು ಆ ಜಾಗವನ್ನು ಮಾಲಿಕರು ಮಾರಾಟ ಮಾಡಲು ಯತ್ನಿಸಿದರೂ ಕೊಳ್ಳುವವರು ಮುಂದೆ ಬರುವುದಿಲ್ಲ ನಾಲ್ಕು ಆ ಜಾಗದಲ್ಲೇ ಮನೆ ಕಟ್ಟಿದರೆ ಯಾರೂ ಕೊಳ್ಳುವುದಕ್ಕೆ ಬರುವುದಿಲ್ಲ ಈಗಾಗಲೇ ಅದು ವಿಷ್ಣು ಸಮಾಧಿ ಸ್ಥಳ ಎಂದು ಪ್ರಸಿದ್ಧವಾಗಿದೆ,default sample_1349.wav,ಡಾಕ್ಟರ್ ರಾಜ್‌ಕುಮಾರ್‌ ಫಾಲ್ಕೆ ಪ್ರಶಸ್ತಿ ಪಡೆದ ವೇದಿಕೆಯಲ್ಲೇ ಇವರೂ ಅಸ್ಸಾಮಿ ಭಾಷೆಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದದ್ದು ಈ ನಡುವೆ ಹುಟ್ಟೂರಿನ ಪ್ರೀತಿಯನ್ನೂ ಮರೆಯಲಿಲ್ಲ,default sample_1350.wav,ಜೋಗ್‌ಫಾಲ್ಸ್‌ನಲ್ಲಿ ಎಮ್‌ಎಸ್‌ಸತೀಶ್‌ರಿಗೆ ಬೀಳ್ಕೊಡಿಗೆ ನೀಡಲಾಯಿತು,default sample_1351.wav,ಬಹುತೇಕ ಯುವಕರು ಕೂಲಿ ಕಾರ್ಮಿಕರು ಚಿಕ್ಕವರು ದೊಡ್ಡವರು ಎನ್ನದೇ ಮದ್ಯ ವ್ಯಸನಕ್ಕೆ ತುತ್ತಾಗಿ ಆರೋಗ್ಯ ಹಣ ಕಳೆದುಕೊಳ್ಳುತ್ತಿದ್ದಾರೆ,default sample_1352.wav,ಈಗ ನರೇಂದ್ರ ಮೋದಿ ಅವರು ಶ್ರವಣಬೆಳಗೊಳ ಕ್ಷೇತ್ರಕ್ಕೆ ಭೇಟಿ ನೀಡಿ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು,default sample_1353.wav,ರಾಜಪಥದಲ್ಲಿ ಮೋದಿ ಶೋ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಿತ್ತಳೆ ಬಣ್ಣದ ರುಮಾಲು ಸುತ್ತಿಕೊಂಡು ಆಗಮಿಸಿದ್ದರು,default sample_1354.wav,ಮೇಯಲು ಹೋದ ಹಸುವನ್ನು ಹುಲಿಯೊಂದು ಕೊಂದಿರುವ ಘಟನೆ ತಾಲೂಕಿನ ಅದ್ದಡ ಗ್ರಾಮದ ಸಿಗದಾಳಿನಲ್ಲಿ ಭಾನುವಾರ ನಡೆದಿದೆ,default sample_1355.wav,ಮಾಜಿ ಶಾಸಕ ಪಿರಮೇಶ್‌ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಷಣ್ಮುಖಪ್ಪ ಗ್ರಾಮದ ಮುಖಂಡ ಪರಮೆಶ್ವರಪ್ಪ ಸ್ಥಳಿಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಯಪ್ಪ ಮತ್ತಿತರರಿದ್ದರು,default sample_1356.wav,ಕೀಳ​ರಿಮೆ ತೊರೆದು ಆತ್ಮ​ವಿ​ಶ್ವಾ​ಸ​ದಿಂದ ಸಾಧ​ನೆ​ಯತ್ತ ಗಮನ ಕೇಂದ್ರೀ​ಕ​ರಿಸಿ ಎಂದು ಕಿವಿ​ಮಾತು ಹೇಳಿ​ದರು,default sample_1357.wav,ಹಿರಿಯ ಕೇಬಲ್‌ ಆಪ​ರೇ​ಟ​ರ್‌ ಹತ್ತೊಂಬತ್ತು ಕೆಡಿ​ವಿ​ಜಿ ಎಂಟು ಒಂಬತ್ತು ದಾ​ವ​ಣ​ಗೆ​ರೆ​ಯಲ್ಲಿ ಜಿಲ್ಲಾ ಕೇಬಲ್‌ ಆಪ​ರೇ​ಟರ್ಸ್ ಸಂಘದ ನೇತೃ​ತ್ವ​ದಲ್ಲಿ ಕೇಬಲ್‌ ಆಪ​ರೇ​ಟ​ರ್‌​ಗಳು ಪ್ರತಿ​ಭ​ಟನೆ ನಡೆ​ಸಿ​ದರು,default sample_1358.wav,ಆ ಧನವನ್ನು ಸದುಪಯೋಗದ ಉಪಭೋಗ ಮಾಡುವನು ಸಂಗ್ರಹ ಗುಣವಿರಬಾರದು ಸಂಗ್ರಹ ಪರರ ಪಾಲು,default sample_1359.wav,ಫೋಟೋ ರಕ್ಷಾ ಬಂಧನ ಪ್ರಯುಕ್ತ ಮಾತು ಬಾರದ ಯುವತಿಯೊಬ್ಬರು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ರಾಖಿ ಕಟ್ಟುತ್ತಿರುವುದು,default sample_1360.wav,ಗಣರಾಜ್ಯವಾದ ಭಾರತ ಆಡಳಿತ ನಡೆಸುವಲ್ಲಿ ಸಂವಿಧಾನದಂತೆ ಪ್ರಜಾಪ್ರಭುತ್ವ ಎಂಬ ರಾಜಕೀಯ ವ್ಯವಸ್ಥೆಯ ಆಡಳಿತ ನಡೆಸಲು ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಎಂಬ ಪ್ರತ್ಯೇಕ ಆಡಳಿತಾಂಗಗಳ ರಚನೆಯಿಂದ ದೇಶವು ರಾಜ್ಯಗಳ ಆಡಳಿತ ಕಾರ್ಯನಿರ್ವಹಿಸುತ್ತಿದೆ,default sample_1361.wav,ತಾಲೂಕಿನಾದ್ಯಂತ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸದ ತಾಲೂಕು ಆಡಳಿತದ ವಿರುದ್ಧ ಫೆ ಇಪ್ಪತ್ತ್ ಏಳರಂದು ತಾಪಂ ಕಾರ್ಯಾಲಯದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಜ್ಯ ಸಂಚಾಲಕ ಸಪ್ಪ ತಿಳಿಸಿದರು,default sample_1362.wav,ಕಾರ್ಯದರ್ಶಿ ಆಶಾ ಮಲ್ಲೇಶ್‌ ಖಂಜಾಂಚಿ ವೀಣಾ ಮಲ್ಲಿಕಾರ್ಜುನ್‌ ಸದಸ್ಯೆ ಭಾಗ್ಯ ಪರಮೇಶ್ವರ್ ಇದ್ದರು,default sample_1363.wav,ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮಗಳ ಸಂಪೂರ್ಣ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್‌ಅಶೋಕ್‌ ಅವರಿಗೆ ನೀಡಲಾಗಿದೆ ಎಂದರು,default sample_1364.wav,ಈ ನಿಟ್ಟಿನಲ್ಲಿ ಭೂಮಿ ಖರೀದಿಸುವ ಬಗ್ಗೆ ಗಮನಹರಿಸಿ ಎಂದು ಹೇಳಿದರು,default sample_1365.wav,ನಗರದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಎಂಬತ್ತ ಒಂಬತ್ತನೇ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮಾತನಾಡಿ ಬರಗಾಲವಿದ್ದ ಸಂದರ್ಭದಲ್ಲಿ ನಾಲ್ಕೆತ್ರೖದು ಟ್ಯಾಂಕರ್‌ಗಳ ಮೂಲಕ ಮೂರ್ನಾಲ್ಕು ತಿಂಗಳ ಕಾಲ ಕುಡಿಯುವ ನೀರು ಕೊಟ್ಟಿದ್ದಾರೆ,default sample_1366.wav,ಎಡಿಟೆಡ್‌ ದೈಹಿಕದಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ನೀಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ,default sample_1367.wav,ಕೃಷಿ ಉತ್ಪನ್ನ ಮಾರುಕಟ್ಟೆಆವರಣದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಶಾಸಕ ಬೆಳ್ಳಿ ಪ್ರಕಾಶ್‌ ಉಪಕರಣಗಳನ್ನು ವಿತರಿಸಿದರು,default sample_1368.wav,ಬ್ಯಾಂಕ್‌ ಖಾತೆಗೆ ನೇರವಾಗಿ ಮಾತ್ರ ಪಾವತಿ ಮಾಡಲಿದ್ದು ಅದಕ್ಕಾಗಿ ಎಲ್ಲ ತೆರಿಗೆದಾರರೂ ಕಡ್ಡಾಯವಾಗಿ ಬ್ಯಾಂಕ್‌ ಖಾತೆಗೆ ಪಾನ್‌ ಸಂಖ್ಯೆ ಲಿಂಕ್‌ ಮಾಡುವಂತೆ ಸೂಚಿಸಿದೆ,default sample_1369.wav,ಹಣವನ್ನು ಜನರಿಂದ ವಾಪಸ್‌ ಕೊಡಿಸುತ್ತೇನೆ ಆದರೆ ಮೀಟರ್‌ ಬಡ್ಡಿ ಹಾಕಬೇಡಿ ಎಂದು ಬೇಡಿಕೊಂಡರು ಬಿಡದೆ ಹಲ್ಲೆ ಮಾಡಿದ್ದಾರೆ,default sample_1370.wav,ದೀಪದಲ್ಲಿ ಬೆಂಕಿ ಬೆಳಕು ಎರಡು ಇವೆ ದೀಪದಲ್ಲಿ ಬೆಳಕು ಕಾಣಬೇಕಲ್ಲದೆ ಬೆಂಕಿ ಕಾಣಬಾರದು,default sample_1371.wav,ಪ್ರಕರಣದಲ್ಲಿ ಮೂವರು ಬಂಧಿತರಾಗಿದ್ದರು ಒಬ್ಬ ಪರಾರಿಯಾಗಿದ್ದಾನೆ,default sample_1372.wav,ಸತೀಶ್‌ ಜಾರಕಿಹೊಳಿ ಅರಣ್ಯ ಸಚಿವ ಬಾಕ್ಸರ್ ಹೆಚ್ಚಿನ ಅನಾಹುತ ಆಗದ ಕಡೆ ಸಚಿವರ ವೀಕ್ಷಣೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟದ ಹೆಚ್ಚಿನ ಭಾಗ ಬೆಂಕಿಗಾಹುತಿಯಾಗಿದೆ,default sample_1373.wav,ಎಪ್ಪತ್ತು ಸಾವಿರ ಖಾತೆ ತೆರೆಯುವ ಮೂಲಕ ತೆಲಂಗಾಣ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕದ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು,default sample_1374.wav,ಕೋಟ್‌ ಬಂಟ್ವಾಳದಿಂದ ಯಂತ್ರ ಬಾಡಿಗೆಗೆ ತಂದು ಬತ್ತ ನಾಟಿ ಮಾಡಿದ್ದೇನೆ ಗದ್ದೆಗೆ ಹಾನಿಯಾಗುವುದರಿಂದ ಕೊಯ್ಲಿಗೆ ಯಂತ್ರವನ್ನು ಬಳಸುವುದಿಲ್ಲ,default sample_1375.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1376.wav,ಬಾಲಿವುಡ್ ಹೈರಾಣ್ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1377.wav,ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ವಿಕ್ಟೋರಿ ಆಸ್ಪತ್ರೆಯ ಆವರಣದಲ್ಲಿನ ಹಾಗೂ ಘಟನೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ,default sample_1378.wav,ಧರ್ಮ ಕೀರ್ತಿರಾಜ್‌ ಪಾಲಿಗೆ ಚಾಣಾಕ್ಷ ಒಂದು ವಿಶೇಷವಾದ ಸಿನಿಮಾ ಇಲ್ಲಿ ತನಕ ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಧರ್ಮ ಕೀರ್ತಿರಾಜ್‌ ಇದೀಗ ಆ್ಯಕ್ಷನ್‌ ಹೀರೋ ಆಗಿದ್ದಾರೆ,default sample_1379.wav,ಈ ಮೊದಲು ಅವರಿಗೆ ಸಮಾಜಕಲ್ಯಾಣ ಇಲಾಖೆಯಲ್ಲಿ ಮತ್ತು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕವಾಗಿತ್ತು,default sample_1380.wav,ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞರ ಜಯಂತಿ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು,default sample_1381.wav,ಎರಡ್ ಸಾವಿರದ ಹತ್ತೊಂಬತ್ತರ ಮಾರ್ಚ್ ಇಪ್ಪತ್ತ್ ಒಂಬತ್ತರ ವೇಳೆಗೆ ಐರೋಪ್ಯ ಒಕ್ಕೂಟದಿಂದ ಹೊರ ಬರುವ ಕರಡು ಒಪ್ಪಂದವನ್ನು ವಿರೋಧಿಸಿರುವ ಅವರು ನಮ್ಮದು ಹೆಮ್ಮೆಯ ದೇಶ ಆದರೆ ಇತರ ದೇಶಗಳು ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗಿ ಬಂದಿರುವುದು ಖೇದಕರ ಎಂದು ಹೇಳಿದ್ದಾರೆ,default sample_1382.wav,ಅಮ್ಮನ ವಾರ ಮಂಗಳವಾರ ಆಗಿರುವುದರಿಂದ ವಿವಾಹಗಳು ಜರುಗಿದರೆ ಶುಭದಾಯಕ ಎಂಬುದನ್ನು ಭಕ್ತರು ಅರಿಯಲಿ,default sample_1383.wav,ಬೆಂಗಳೂರಿನಲ್ಲಿ ಕರ್ನಾಟಕ ಪ್ಲಾಂಟ​ರ್ಸ್ ಅಸೋಸಿಯೇಷನ್‌ ಆಯೋಜಿಸದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ಜಾರ್ಜ್ ವಿಯೆಟ್ನಾಂ ಜನರನ್ನು ಕೊಂಡಾಡಿದ್ದರು,default sample_1384.wav,ಸಾಲಬಾಧೆ ರಾಜ್ಯದಲ್ಲಿ ಮತ್ತೆ ನಾಲ್ವರು ರೈತರು ಆತ್ಮಹತ್ಯೆ ಬೆಂಗಳೂರು ಸಾಲ ತೀರಿಸಲಾಗದೇ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾಜ್ಯದ ವಿವಿಧೆಡೆ ನಡೆದಿದೆ,default sample_1385.wav,ಸಾಲ ಮರುಪಾವತಿಸುವಂತೆ ಬ್ಯಾಂಕ್‌ ನೋಟಿಸ್‌ ನೀಡಿದ ಕಾರಣ ಬೇಸತ್ತ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಗುಡಿಗೇನಹಳ್ಳಿಯಲ್ಲಿ ನಡೆದಿದೆ,default sample_1386.wav,ಸೋಮವಾರ ಇಡೀ ರಾತ್ರಿಯೇ ಲಕ್ಷಾಂತರ ಮಂದಿ ದರ್ಶನ ಮಾಡಿದರು ರಾತ್ರಿ ಕೂಡ ಪೊಲೀಸ್‌ ಬಂದೋಬಸ್ತ್ ನಡೆಸಲಾಗಿತ್ತು,default sample_1387.wav,ಸ್ಥಳದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ವೀಡಿಯೋ ವೈರಲ್‌ ಸಿಲಿಂಡರ್‌ನ್ನು ಬೀದಿಗೆ ತಂದು ಇಡುತ್ತಿದ್ದಂತೆ ವ್ಯಕ್ತಿಯೊಬ್ಬರು ವೀಡಿಯೋ ಮಾಡಿದ್ದಾರೆ,default sample_1388.wav,ಘಟನೆ ವಿವರ ಮುತ್ಸಂದ್ರ ಗೇಟಿನ ಸುಗುಣ ಪೌಲ್ಟಿರ ಕಾರ್ಖಾನೆ ಮುಂಭಾಗದಲ್ಲಿ ಹೊಟೇಲ್‌ ಇಟ್ಟು ಜೀವನ ಡೆ ನಡೆಸುತ್ತಿದ್ದ ನಾರಾಯಣಸ್ವಾಮಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದರು ಎಂದು ಹೇಳಲಾಗಿದೆ,default sample_1389.wav,ಬಾಲಿವುಡ್‌ ಬೆಡಗಿಯರ ಹೊಸ ವರ್ಷಾಚರಣೆ ವಿಶೇಷ ಹೊಸ ವರ್ಷವನ್ನು ಸಂಭ್ರಮದೊಂದಿಗೆ ಆಹ್ವಾನಿಸಲು ಎಲ್ಲೆಲ್ಲೂ ಸಂಭ್ರಮವೇ ಮನೆ ಮಾಡಿರುತ್ತೆ,default sample_1390.wav,ಮುಂಬರುವ ಲೋಕಸಭಾ ಚುನಾವಣೆಯು ನನ್ನ ಕೊನೆ ಚುನಾವಣೆಯಾಗಿದ್ದು ಈ ಭಾರಿ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಸಂಸದ ಜಿಎಂಸಿದ್ದೇಶ್ವರ್‌ ಹೇಳಿದರು,default sample_1391.wav,ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು ಈ ಸಂಬಂಧ ಸಾದಿಕ್‌ ಶಾಹಿದ್‌ ಅಶ್ರದ್‌ ರಶೀದ್‌ ಸರ್ಫರಾಜ್‌ ಫಾರುಖ್‌ ಮತ್ತು ಮುಮ್ತಾಜ್‌ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ,default sample_1392.wav,ಅಲ್ಲಿ ಓಡಾಡುವ ಬೀದಿ ನಾಯಿಗಳು ಕಚ್ಚಿದರೆ ಅದಕ್ಕೆ ಎಂದು ಹೆದರಿಕೆ ಆಯ್ತು ಅದಕ್ಕೆ ಮನೆಗೆ ತಂದೆ,default sample_1393.wav,ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳ ಕುಟುಂಬಕ್ಕೆ ವಿಶೇಷ ಗುಂಪು ವಿಮೆ ಅಡಿ ಹತ್ತು ಲಕ್ಷ ರೂಪಾಯಿ ಮತ್ತು ಕ್ಷೇಮಾಭಿವೃದ್ಧಿ ಹಾಗೂ ಹಂಗಾಮಿ ನೌಕರರಿಗೆ ವಿಶೇಷ ಗುಂಪು ವಿಮಾ ಮೊತ್ತ ಐದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ,default sample_1394.wav,ಝೊರಾಸ್ಟ್ರಿಯನ್ ಧರ್ಮದಲ್ಲಿ ಶ್ಲೋಕಗಳನ್ನು ಇಲ್ಲವೆ ಪ್ರಾರ್ಥನೆಗಳನ್ನು ಪಠಿಸುವುದರ ಬಗ್ಗೆ ಬಲವಾದ ನಂಬುಗೆಯಿದೆ ಅದರಲ್ಲಿ ಎದ್ದು ಕಾಣುವ ಪ್ರಾರ್ಥನೆ ಅರ್ಧಿಬೆಸ್ಟಯಷ್ಟ,default sample_1395.wav,ಈ ಮುಂಚೆ ಎಂದೂ ಪ್ರಶ್ನೆ ಮಾಡದ ಕೆಲವರು ಈಗ ಏಕಾಏಕಿ ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದರು,default sample_1396.wav,ಪುಸ್ತಕಗಳಿದ್ದರೂ ಅವು ಲ್ಯಾಟಿನ್ ಮತ್ತು ಪೋರ್ಚುಗೀಸ್ ಭಾಷೆಯವು,default sample_1397.wav,ಅದರಲ್ಲಿ ಕ್ರೈಸ್ತ ಹಾಗೂ ಅಲ್ಪಸಂಖ್ಯಾತರ ರುದ್ರಭೂಮಿ ಸ್ವಚ್ಛತೆಯಿಂದ ಕೂಡಿದ್ದು ಹಿಂದೂ ರುದ್ರಭೂಮಿ ಮಾತ್ರ ಅವ್ಯವಸ್ಥೆಯಿಂದ ಇದೆ ಈ ಪೈಕಿ ಸಂಬಂಧಪಟ್ಟಅಧಿಕಾರಿಗಳಿಗೆ ಕೂಡಲೆ ಎಸ್‌ಎಫ್‌ಸಿ ಗ್ರಾಂಟ್ಸ್‌ ಅಡಿಯಲ್ಲಿ ಹಣ ಬಿಡುಗಡೆ ಮಾಡಿಕೊಂಡು ಸ್ವಚ್ಚತಾ ಕಾರ್ಯಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು,default sample_1398.wav,ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್‌ ಸಿಆರ್‌ ಅಣ್ಣಯ್ಯ ಸಂಗಮೇಶ್‌ ಬಿಪಿ ನಾಯಕ ಸುಜಾತ ಜಯಲಕ್ಷ್ಮೀ ಯಶೋಧ,default sample_1399.wav,ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು ಅದರಲ್ಲಿ ಭಾವಿ ಕ್ಯತೆ ಭಾವನೆಯನ್ನು ಮೂಡಿಸುವುದ್ದಕ್ಕಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇವೆ ಎಂದರು,default sample_1400.wav,ಚುನಾವಣೆಗೆ ಸ್ಪರ್ಧಿಸಲ್ಲ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ,default sample_1401.wav,ನಿಘಂಟು ನಿರ್ಮಾಣವು ನಿರಂತರವಾಗಿ ನಡೆಯುವ ಕಾರ್ಯ ತುಳುವೂ ಅದಕ್ಕೆ ಹೊರತಾಗಿಲ್ಲ ಮುಂದೆ ಸ್ವಾತಂತ್ರ್ಯೋತ್ತರದಲ್ಲಿ ಸಾವಿರದ ಒಂಬೈನೂರ ಅರವತ್ತ್ ಏಳರಲ್ಲಿ ಮರಿಯಪ್ಪ ಭಟ್ ಮತ್ತು ಶಂಕರ ಕೆದಿಲಾಯ ಅವರು ತುಳುಇಂಗ್ಲಿಶ ನಿಘಂಟು ಸಂಪಾದಿಸಿದ್ದರು,default sample_1402.wav,ಭದ್ರತಾ ಮಂಡಳಿಯ ಶಾಶ್ಸ್ವತ ಸದಸ್ಯರ ಪರಮಾಧಿಕಾರವು ಕೆಲವು ಪ್ರಕರಣಗಳಲ್ಲಿ ಉಪಯೋಗಿಸುವಲ್ಲಿ ಅಡ್ಡಿಯುಂಟು ಮಾಡುತ್ತವೆ.,default sample_1403.wav,ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರುನಂತೆ ಐದು ವರ್ಷ ವಿದ್ಯಾರ್ಥಿ ವೇತನ ನೀಡಲಾಗುವುದು,default sample_1404.wav,ಇಲ್ಲಿಗೆ ಸಮೀಪದ ಹಳೆಯೂರು ನಿವಾಸಿ ಹೆಚ್‌ಎಂ ಮಲ್ಲಿಕಾರ್ಜುನಯ್ಯ ಶನಿವಾರ ನಿಧನರಾದರು ಅವರಿಗೆ ಪತ್ನಿ ಐವರು ಹೆಣ್ಣುಮಕ್ಕಳಿದ್ದಾರೆ,default sample_1405.wav,ಎಡಿಟೆಡ್‌ ಸಣ್‌ಸುದ್ದಿ ಇಪ್ಪತ್ತರಿಂದ ವಿವಿಧ ಕೋರ್ಸ್‌ಗಳಿಗೆ ತರಗತಿ ಪ್ರಾರಂಭ ಶಿವಮೊಗ್ಗ,default sample_1406.wav,ರೈತರಿಗೆ ಅನುಕೂಲವಾಗುವಂತೆ ಫಸಲ್‌ ಬಿಮಾ ಯೋಜನೆ ಬಹುಕೇತ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿರುವುದು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಹೇಳಿದರು,default sample_1407.wav,ತಹಸೀಲ್ದಾರ್ ಶಂಕರ ಗೌಡಿ ತಾಲೂಕುಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕಟ್ಟಿಮನಿ ಅಕ್ಷರ ದಾಸೋಹ ಇಲಾಖೆ ಅಧಿಕಾರಿ ಮಂಜುನಾಥ್ ಸಾಳುಂಕೆ,default sample_1408.wav,ಸಣ್‌ಸುದ್ದಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಶಿಬಿರ ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿವಮೊಗ್ಗ ತಾಲೂಕಿನಲ್ಲಿ ಆಗಸ್ಟ್ಮೂವತ್ತರಂದು ಕಲಾಶ್ರೀ ಪ್ರಶಸ್ತಿ ಶಿಬಿರವನ್ನು ಏರ್ಪಡಿಸಲಾಗಿದೆ,default sample_1409.wav,ಹಾಗೇನಾದ್ರೂ ಪ್ರೇಮಿಗಳಿಬ್ಬರು ಇನ್ಯಾರದ್ದೋ ಪ್ರೇಮಿಗಳನ್ನ ಮದ್ವೆ ಆಗೋದಾ ಎಲ್ಲಾ ಲವ್‌ ಸ್ಟೋರಿಗಳೂ ಹೀಗೇನಾ ಲವ್‌ಗೆ ಹ್ಯಾಪಿ ಎಂಡಿಂಗ್‌ ಯಾಕೆ ಇರಬಾರದು ಎಂದೆಲ್ಲಾ ಅನ್ನಿಸುತ್ತೆ,default sample_1410.wav,ರಾಜ್ಯದ ನಿರು​ದ್ಯೋಗಿ ಯುವ​ಕಯುವ​ತಿ​ಯ​ರಿಗೆ ತಕ್ಷ​ಣವೇ ಮಾಸಿಕ ನಿರು​ದ್ಯೋಗ ಭತ್ಯೆ ನೀಡುವ ಯೋಜನೆ ಜಾರಿ​ಗೊ​ಳಿ​ಸ​ಬೇಕು,default sample_1411.wav,ಕವನವೆಂಬ ಕೇದಿಗೆಯ ಕಂಪು ಜಾನಪದ ತಜ್ಞ ವಿದ್ವಾಂಸ ಸಂಶೋಧಕ ಕವಿ ಹೀಗೆ ಬಹುಮುಖ ಪ್ರತಿಭೆಯಾಗಿರುವ ಎನ್‌ ಆರ್‌ ನಾಯಕರ ಕೃತಿಗಳನ್ನು ಪ್ರೀತಿಯಿಂದ ವಿಮರ್ಶಿಸಿದ ಕೃತಿಯ ಹೆಸರು ಕೇದಿಗೆಯ ಕಂಪು ಕೇದಿಗೆಯ ಘಮ ಎಂಬ ಹೆಸರೇ ಈ ಕೃತಿಯ ಸಾರ್ಥಕ್ಯವನ್ನು ಹೇಳುತ್ ವಂತಿದೆ,default sample_1412.wav,ತರೀಕೆರೆ ಸಮೀಪದ ಉಡೇವಾ ಗ್ರಾಮದ ಸಾವಿತ್ರಮ್ಮ ಎಂಬುವವರ ಜಮೀನಿಗೆ ಕಾಡಾನೆ ನುಗ್ಗಿ ಬೆಳೆ ಹಾನಿ ಉಂಟುಮಾಡಿರುವುದು,default sample_1413.wav,ಈ ಎರಡೂ ಉದಾಹರಣೆಗಳನ್ನು ನೋಡುವುದರ ಮುಖಾಂತರ ಕನ್ನಡ ಮತ್ತು ದಲಿತರ ಸಂಬಂಧಗಳನ್ನು ಮರುಪರಿಶೀಲಿಸಬೇಕಾದ ಅವಕಾಶಗಳು ಇವೆ,default sample_1414.wav,ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಯಸುವುದಕ್ಕೆ ಇರುವ ವಾರ್ಷಿಕ ಅದಾಯ ಮಿತಿಯನ್ನು ಸಹ ಹೆಚ್ಚಿಸಬೇಕು,default sample_1415.wav,ಕೊನೆಗೆ ಬೇರೆ ಕಡೆ ಜಾಗ ಕೊಟ್ಟರು ಅದು ಅರಣ್ಯ ಇಲಾಖೆಗೆ ಸೇರಿದ್ದು ಹೀಗಾಗಿ ಮತ್ತೊಮ್ಮೆ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದಾಗ ಮೈಸೂರು ಬಳಿ ಕೊಟ್ಟರು,default sample_1416.wav,ದೆಹಲಿಯ ವಾಯು ಮಾಲಿನ್ಯ ನಿಯಂತ್ರಕ್ಕಾಗಿಯೇ ಈ ಯಂತ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಸಿಟಿ ಕ್ಲೀನರ್‌ ಎಂಬ ಹೆಸರನ್ನು ನೀಡಲಾಗಿದೆ,default sample_1417.wav,ಮಹಿಳೆಯರಿಗಾಗಿ ಈಗಾಗಲೇ ಎರಡು ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿದೆ,default sample_1418.wav,ಜೆಎಸ್‌ಡಬ್ಲ್ಯು ನಾಲ್ಕು ವರ್ಷಗಳ ಹಿಂದೆ ತನ್ನ ಒಡೆತನದ ಫುಟ್ಬಾಲ್‌ ತಂಡದ ಅಭ್ಯಾಸ ಮತ್ತು ಪಂದ್ಯಗಳಿಗಾಗಿ ಸರ್ಕಾರದೊಂದಿಗೆ ಕಂಠೀರವ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆದು ಒಪ್ಪಂದ ಮಾಡಿಕೊಂಡಿತ್ತು,default sample_1419.wav,ತಾಲೂಕು ಬಿಜೆಪಿ ವತಿಯಿಂದ ಮಂಗಳವಾರ ಪಟ್ಟಣ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಸಿಎಂಬಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಏರ್ಪಡಿಸಲಾಗಿತ್ತು,default sample_1420.wav,ಆಲೂರು ವೆಂಕಟರಾಯರು ತಾವು ಕೂಡಿಟ್ಟಸ್ವಂತ ಹಣದಿಂದಲೇ ಕರ್ನಾಟಕ ಗತ ವೈಭವ ಎಂದು ಪುಸ್ತಕ ಬರೆದು ಎಲ್ಲಾ ಕನ್ನಡಿಗರಿಗೆ ಹಂಚಿ ಹೋರಾಟದ ಕಿಚ್ಚು ಹಚ್ಚಿಸಿದರು,default sample_1421.wav,ಇಂದು ವಿದೇಶದಿಂದ ಯಥೇಚ್ಛವಾಗಿ ಭಾರತಕ್ಕೆ ಇಂಧನ ಹರಿದು ಬ ಬರುತ್ತಿರುವುದರಿಂದ ಇಂಧನ ಖರ್ಚು ಮಾಡುವಲ್ಲಿ ತಡೆ ಎಂಬುದೇ ಇಲ್ಲವಾಗಿದೆ,default sample_1422.wav,ಫೇಸ್‌ಬುಕ್‌ ಪೋಸ್ಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಫಾತಿಮಾ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿ ರಾಧಾಕೃಷ್ಣ ಮೆನನ್‌ ಎನ್ನುವವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು,default sample_1423.wav,ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆಎಸ್‌ಶಂಭು ಮಾತನಾಡಿ ಚಿತ್ರದುರ್ಗ ಕೋಟೆ ಐತಿಹಾಸಿಕ ತಾಣವಾಗಿದ್ದು ಅನೇಕ ಚಲನಚಿತ್ರ ಧಾರಾವಾಹಿಗಳು ಇಲ್ಲಿ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ,default sample_1424.wav,ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಮಟ್ಟತಲುಪಿರುವ ಕಾರಣ ಮನೆಯಲ್ಲಿ ಪೂಜೆಯ ವೇಳೆ ಬಳಸುವ ಊದುಬತ್ತಿಯನ್ನೂ ಹಚ್ಚಿದಂತೆ ಕೇಂದ್ರ ಸರ್ಕಾರದ ಸಂಸ್ಥೆಯೊಂದು ಜನರಿಗೆ ಸಲಹೆ ನೀಡಿದೆ,default sample_1425.wav,ಗುರುವಾರ ಗಡೀಪಾರಾದ ಏಳು ಮಂದಿಯನ್ನು ಎರಡ್ ಸಾವಿರ್ದಾ ಹನ್ನೆರಡರಲ್ಲಿ ವಶಕ್ಕೆ ಪಡೆಯಲಾಗಿತ್ತು ಅಂದಿನಿಂದಲೂ ಅವರೆಲ್ಲರನ್ನೂ ಅಸ್ಸಾಂನ ಸಿಲ್ವನ್ ಕಾರ್ಚ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು,default sample_1426.wav,ಅಂಥವರನ್ನು ವರ್ಗಾವಣೆ ಮಾಡುವಂತೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಮುಂಬರುವ ದಿನಗಳಲ್ಲಿ ಇದು ಅನುಷ್ಠಾನವಾಗಲಿದೆ ಎಂದರು,default sample_1427.wav,ಬೈಯಪ್ಪನಹಳ್ಳಿಯ ಮೆಟ್ರೋ ವಿದ್ಯುತ್‌ ಕೇಂದ್ರದಿಂದ ಮೆಟ್ರೋ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಎರಡು ವಿದ್ಯುತ್‌ ಸಂಪರ್ಕಗಳಿವೆ,default sample_1428.wav,ತಮ್ಮನ್ನು ಹಗುರ ಯುದ್ಧ ವಿಮಾನ ತೇಜಸ್‌ ವಿಭಾಗಕ್ಕೆ ವರ್ಗಾವಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯೋಗಿಗಳು ಇದ್ದಾರೆ ತೇಜಸ್‌ ವಿಭಾಗದಲ್ಲಿ ಈಗಾಗಲೇ ಎರಡ್ ಸಾವಿರ ಮಂದಿ ಇದ್ದಾರೆ,default sample_1429.wav,ನಾನಂತೂ ಯಾರ ಬಳಿಯೂ ಸಚಿವ ಸ್ಥಾನ​ಕ್ಕಾಗಿ ಭಿಕ್ಷೆ ಬೇಡಲು ಹೋಗಲ್ಲ ಅದಕ್ಕಾಗಿ ದೆಹಲಿಗೂ ಹೋಗಲ್ಲ,default sample_1430.wav,ಸೇನಾ ಕೋರ್ಟ್‌ಗಳಲ್ಲಿ ನ್ಯಾಯಾಧೀಶರಾಗಲು ಕಾನೂನು ತರಬೇತಿ ಅಥವಾ ಕಾನೂನು ಪಡೆಯಬೇಕಾದ ಅಗತ್ಯವೂ ಇಲ್ಲ,default sample_1431.wav,ಇತ್ತೀಚೆಗೆ ತಮಿಳುನಾಡು ರಾಜ್ಯದ ಉಚ್ಛ ನ್ಯಾಯಾಲಯವು ಮೆಟ್ರಿಕ್ಯುಲೇಶನ್ ಮತ್ತು ಇತರ ಶಾಲೆಗಳ ಸಂಘದ ಪರವಾಗಿ ಅವು ಇಂಗ್ಲಿಶ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಬಹುದೆಂಬ ತೀರ್ಪನ್ನು ನೀಡಿದೆ,default sample_1432.wav,ಆದರೆ ಯಡಿಯೂರಪ್ಪನವರು ಪ್ರಚೋದನೆ ಮೂಲಕ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಅದನ್ನು ಮೊದಲು ಬಿಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು,default sample_1433.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1434.wav,ಘಟನಾ ಸ್ಥಳದಲ್ಲಿ ಮೂವರು ಪೊಲೀಸರು ಇದ್ದರೂ ಸಂತ್ರಸ್ತನ ರಕ್ಷಣೆಗೆ ಮುಂದಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ,default sample_1435.wav,ಈ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಕ್ಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ,default sample_1436.wav,ಇದರಿಂದ ಅಂಥ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಇದ್ದು ಇದನ್ನು ನಿಯಂತ್ರಿಸಬೇಕೆಂದು ಮಲ್ಲಿಗೇನಹಳ್ಳಿ ರಾಜಪ್ಪ ಶಾಸಕರಿಗೆ ಮನವಿ ಮಾಡಿದರು,default sample_1437.wav,ಧೀರೋದಾತ್ತ ನಿಲುವಿನ ಸ್ವಾಮಿ ವಿವೇಕಾನಂದರ ಚಿತ್ರಣವೇ ಸ್ಫೂರ್ತಿದಾಯಕವಾಗಿದೆ ಈ ಚಿತ್ರಣ ರೂಪುಗೊಂಡ ಯಶೋಗಾಥೆ ಆಸಕ್ತಿದಾಯಕ,default sample_1438.wav,ಒಬ್ಬ ಸಾಹಿತಿಗೆ ಸಮಾಜದ ಕುಂದುಕೊರತೆಗಳ ಬಗ್ಗೆ ಬರೆದು ಆಡಳಿತಶಾಹಿಯನ್ನು ಎಚ್ಚರಿಸುವ ಶಕ್ತಿ ಇರುತ್ತದೆ,default sample_1439.wav,ದೇಶ ನಿರ್ಮಾ​ಣ​ದಲ್ಲಿ ಶಿಕ್ಷ​ಕರ ಪಾತ್ರ ಮಹ​ತ್ವದ್ದು ಎಂದು ಅವರು ಜ್ಞಾನ ವಿಕಸನದ ಜೊತೆಗೆ ಸಚ್ಚಾರಿತ್ರ್ಯದ ಉತ್ತಮ ವ್ಯಕ್ತಿಗಳನ್ನು ರೂಪಿ​ಸು​ವುದು ಶಿಕ್ಷ​ಕರ ಗುರಿ​ಯಾ​ಗ​ಬೇ​ಕು ಎಂದು ಹೇಳಿದರು,default sample_1440.wav,ಭಾರತೀಯ ಕ್ರೀಡಾ ಪ್ರಾಧಿಕಾರದ ಖೋಖೋ ತರಬೇತುದಾರ ಎಂಕೆಸತ್ಯಕುಮಾರ್‌ ಪ್ರಾಂಶುಪಾಲರಾದ ಡಾಕ್ಟರ್ ನಾರಾಯಣರೆಡ್ಡಿ ಇದ್ದರು,default sample_1441.wav,ಫೋಟೋ ಇಪ್ಪತ್ತಾ ಒಂಬತ್ತುಸಿಟಿಡಿಮೂವತ್ತಾ ಎರಡು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ನಡೆದ ಗುರುಕುಲ ಶಾಲೆಯ ವಾರ್ಷಿಕೋತ್ಸವವನ್ನು ವಿದ್ಯಾಧಿಕಾರಿ ತಿಪ್ಪೇಸ್ವಾಮಿ ಉದ್ಘಟಿಸಿದರು,default sample_1442.wav,ಬೆಂಗಳೂರು ಪೋಷಣ ಕಾಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಅಪಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_1443.wav,ಇದೇ ಪ್ರಕರಣದ ಬಂಧನ ಭೀತಿಯಿಂದ ಅವರು ದೇಶ ತೊರೆದಿದ್ದಾರೆ,default sample_1444.wav,ಜನಪದ ಮೂಲಕ ರೈತರ ಸಂಕಷ್ಟಗಳನ್ನೂ ಬಿಂಬಿಸಲಾಗುತ್ತದೆ ಸರ್ಕಾರ ರೈತರ ಕಷ್ಟಕಾರ್ಪಣ್ಯಕ್ಕೆ ಪರಿಹಾರ ನೀಡುವ ಕೆಲಸ ಮಾಡಬೇಕಿದೆ,default sample_1445.wav,ಪ್ರಕೃತಿಯ ವಿಷಯನ್ನಿಟ್ಟುಕೊಂಡು ಮಾಧುರಿ ಮಾಡಿದ ನೃತ್ಯ ನೋಡುಗರನ್ನು ಬೆರಗಾಗಿಸಿತು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ಅಧ್ಯಕ್ಷ ನರೇಂದ್ರ ಬಾತ್ರಾ ಪಂದ್ಯಾವಳಿಗೆ ಚಾಲನೆ ನೀಡಿದರು,default sample_1446.wav,ಇನ್ನಾ​ದರೂ ಗ್ರಾಪಂ ಆಡ​ಳಿತ ಎಚ್ಚೆತ್ತು ಸಮಸ್ಯೆ ಬಗೆ​ಹ​ರಿ​ಸಲು ಮುಂದಾಗಲಿ ಎಂದು ಒತ್ತಾ​ಯಿ​ಸಿ​ದ್ದಾ​ರೆ,default sample_1447.wav,ಅಡವಿಯಲ್ಲಿ ಬೆಳೆದ ಕಾರಿ ಮುಳ್ಳಿನ ಗಿಡವೊಂದಕ್ಕೆ ಶಾಸೊತ್ರೕಕ್ತವಾಗಿ ಪೂಜೆ ಸಲ್ಲಿಸಿ ಅದನ್ನು ಪೂಜಾರಿ ಕೀಳುತ್ತಾನೆ,default sample_1448.wav,ಕಂಪನಿಯ ವಂಚನೆ ಪ್ರಕರಣದಲ್ಲಿ ಈತ ಪಾತ್ರ ಹೆಚ್ಚಾಗಿರುವುದು ಇದುವರೆಗಿನ ತನಿಖೆಯಿಂದ ಹೊರಗೆ ಬಂದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ,default sample_1449.wav,ಆರಂಭದಲ್ಲಿ ಗೆಳತಿಯರ ಮೂಲಕ ಮಾದಕ ವಸ್ತುಗಳನ್ನು ಸೇವಿಸುವ ಯುವತಿಯರು ಕ್ರಮೇಣ ವ್ಯಸನಿಗಳಾಗುತ್ತಿದ್ದಾರೆ,default sample_1450.wav,ಈ ಮೂಲಕ ಎರಡ್ ಸಾವಿರದ ಹದಿನೆಂಟರ ಫೆಬ್ರವರಿಹದಿನಾರರ ಸಿದ್ದರಾಮಯ್ಯ ಘೋಷಣೆ ಕೈ ಬಿಟ್ಟಿದ್ದಾರೆ ಅಲ್ಲದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನೀಡುತ್ತಿದ್ದ ಸೈಕಲ್‌ ಭಾಗ್ಯ ಈ ವರ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ,default sample_1451.wav,ಅದರಲ್ಲಿಯೂ ಶಿವಮೊಗ್ಗ ಸಾಗರ ಶಿಕಾರಿಪುರ ತೀರ್ಥಹಳ್ಳಿ ಹೊಸನಗರ ಪಟ್ಟಣಗಳಲ್ಲಿ ಬಿಜೆಪಿಗೆ ಹೆಚ್ಚಿನ ಒಲವು ಕಂಡುಬರುತ್ತಿದೆ,default sample_1452.wav,ಶಿವಮೊಗ್ಗವನ್ನು ಬರುವ ದಿನಗಳಲ್ಲಿ ಬೀದಿನಾಯಿರಹಿತವಾಗಿಸಲು ಇದು ಪೂರಕವಾಗಿದೆ ಎಂದರು ಶ್ವಾನ ಸಾಕುವವರು ತಳಿ ಆಯ್ಕೆಯ ಬಗ್ಗೆ ಗಮನಹರಿಸಬೇಕು,default sample_1453.wav,ರಾಜಾಜಿನಗರ ಕ್ಷೇತ್ರದಲ್ಲಿ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಸಾರಾಗೋವಿಂದು ಬದಲು ಜೇಡರಹಳ್ಳಿ ಕೃಷ್ಣಪ್ಪಗೆ ಟಿಕೆಟ್‌ ನೀಡಲಾಗಿದೆ,default sample_1454.wav,ಕೃಷಿ ಹೈನುಗಾರಿಕೆ ತೋಟಗಾರಿಕೆಯ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಈ ಯೋಜನೆಗೆ ಕೇಂದ್ರ ಸರ್ಕಾರ ಶೇಕಡಾ ಅರವತ್ತು ಅನುದಾನ ನೀಡುತ್ತಿತ್ತು,default sample_1455.wav,ಬೆಂಗಳೂರಿನಲ್ಲೇ ಇರುವ ಬೇರೆ ಬೇರೆ ಸಂಸ್ಕೃತಿಯ ಜನರೂ ಇದೇ ರೀತಿಯ ಹಬ್ಬವನ್ನು ಮಾಡಿ ಅವರ ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಬೇಕು,default sample_1456.wav,ಇವನು ಹಿರಣ್ಯವರ್ಣ,default sample_1457.wav,ಕೆಲವರನ್ನು ಹಿಡಿದು ತೀವ್ರ ವಿಚಾರಣೆ ನಡೆಸಿದಾಗ ದಂಧೆಯ ಕಿಂಗ್‌ಪಿನ್‌ಗಳಾದ ಸಯ್ಯದ್‌ ಫಾರೂಕ್‌ ಮತ್ತು ಸಾದಿಕ್‌ ಶರೀಫ್‌ ಬಗ್ಗೆ ಬಾಯ್ಬಿಟ್ಟಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು,default sample_1458.wav,ಒಂಬತ್ತು ದಿನ​ಗಳ ಕಾಲ ನವದುರ್ಗೆ​ಯ​ರನ್ನು ಸ್ಮರಿ​ಸುವ ಪೂಜಿ​ಸುವ ಆರಾ​ಧಿ​ಸು​ವಂತಹ ಹಬ್ಬ ಇದಾ​ಗಿದೆ,default sample_1459.wav,ಅಂದೇ ಪರಿಸರ ಉಳಿಸಿ ಪರಿಸರ ಬೆಳೆಸಿ ಘೋಷ ವಾಕ್ಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು,default sample_1460.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚಾ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1461.wav,ಅವರು ವೀರಾಂಜನೇಯ ಸ್ವಾಮಿ ದೇವರ ರಥೋತ್ಸವದ ಸಂದರ್ಭದಲ್ಲಿ ಮಾತನಾಡಿ ಸಾರ್ವಜನಿಕ ಅನ್ನಸಂತರ್ಪಣೆ ಮಾಡುವುದು ಮಹಾನ್‌ ಪುಣ್ಯದ ಕೆಲಸ,default sample_1462.wav,ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ಜನವರಿಹತ್ತೊಂಬತ್ತು ಕೊನೆಯ ದಿನವಾಗಿದ್ದು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಸಂಬಂಧಪಟ್ಟಕಾಲೇಜನ್ನು ಸಂಪರ್ಕಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವರು ತಿಳಿಸಿದ್ದಾರೆ,default sample_1463.wav,ವಾಡಿ ಪಟ್ಟಣದ ಸೇವಾಲಾಲ ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಹೆಂಡತಿಗೆ ಆಪರೇಷನ್‌ ಆಗಿದ್ದರಿಂದ ನಾನು ಆಸ್ಪತ್ರೆಯಲ್ಲೇ ಇದ್ದೆ,default sample_1464.wav,ಬಡಾವಣೆಯ ಮುಖ್ಯ ರಸ್ತೆಯಲ್ಲಿ ಶ್ರೀಗಳ ಭಾವಚಿತ್ರವನ್ನಿಟ್ಟು ಸಾಮೂಹಿಕವಾಗಿ ಪೂಜೆ ಪುಷ್ಪ ನಮನ ಮತ್ತು ನುಡಿ ನಮನ ಸಲ್ಲಿಸಿದ ನಿವಾಸಿಗಳು ಬೆಳಗಿನಿಂದ ಮಧ್ಯಾಹ್ನದವರೆಗೆ ಅಖಂಡ ಭಜನೆ ನಡಿಸಿದರು,default sample_1465.wav,ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ವಿಚಾರವಾಗಿ ಗಾಢ ನಿದ್ರೆಯಲ್ಲಿದ್ದ ಮೋದಿ ಅವರನ್ನು ಕಾಂಗ್ರೆಸ್‌ ಪಕ್ಷ ಎಬ್ಬಿಸಿದೆ,default sample_1466.wav,ಇಂದು ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ,default sample_1467.wav,ಇಲ್ಲಿನ ಆಸ್ಪತ್ರೆ ಹೊಸದಾಗಿ ನಿರ್ಮಾಣವಾಗಿದ್ದು ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ,default sample_1468.wav,ಶಾಸಕನಾಗಿ ನನ್ನ ಜನರಿಗೆ ಸಣ್ಣ ನೆರವನ್ನು ರಕ್ಷಣೆಯನ್ನು ನೀಡಲಾಗುವುದಿಲ್ಲ ಎಂದು ಕೋಪವೂ ಬಂದಿತು ಉದ್ವೇಗದಿಂದ ಪೆಟ್ರೋಲ್‌ ಮೈಮೇಲೆ ಸುರಿದುಕೊಂಡೆ,default sample_1469.wav,ಆದಾಗ್ಯೂ ದೇಶಿ ನುಡಿಗಳು ಹಾಗೂ ಈ ಮಣ್ಣಿನ ಜ್ಞಾನ ಪರಂಪರೆಗಳ ಏಳ್ಗೆಗಳ ಬಗೆಗೆ ಈ ಕಾರ್ನೋಟಗಳು ಆಸಕ್ತಿಯನ್ನು ಹೊಂದಿರುತ್ತವೆ,default sample_1470.wav,ತಪ್ಪಿತಸ್ಥರಿಗೆ ರು ಇಪ್ಪತ್ತು ಸಾವಿರದಿಂದ ನಿಂದ ಐವತ್ತು ಸಾವಿರದವರೆಗೆ ದಂಡ ಅಥವ ಆರು ತಿಂಗಳು ಅಥವ ಎರಡು ವರ್ಷಗಳ ಜೈಲು ಶಿಕ್ಷೆ ಇಲ್ಲವೆ ಇವೆರೆಡನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ,default sample_1471.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1472.wav,ಮತ್ತೊಂದು ವಿಶೇಷ ಅಂದ್ರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಿಡುಗಡೆಯ ಮೊದಲ ದಿನದ ಮೊದಲ ಶೋ ಐದುನೂರ ಐವತ್ತು ಸ್ಕೀನ್‌ಗಳಲ್ಲಿ ಪ್ರದರ್ಶನ ಗೊಳ್ಳುತ್ತಿದೆ,default sample_1473.wav,ಅತ್ಯುತ್ತಮ ಸಂಘಮಂಡಳಿ ಎಂದು ಆಯ್ಕೆಯಾಗುವ ಒಂದು ಸಂಘ ಅಥವಾ ಮಂಡಳಿಗೆ ಪ್ರಶಸ್ತಿ ಪತ್ರ ಹಾಗೂ ಇಪ್ಪತ್ತೈದು ಸಾವಿರ ನಗದು ನೀಡಲಾಗುವುದು,default sample_1474.wav,ಕಾರ್ಯಾಗಾರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು,default sample_1475.wav,ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಶಿವರಾಜ್‌ ವಿರುದ್ಧ ಅವರ ಭಾವಮೈದುನ ಸಂಜಯ್‌ ಸಿಂಗ್‌ ಮಸಾನಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಹೇಳಲಾಗಿದೆ,default sample_1476.wav,ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ರೋಗವನ್ನು ನಿರ್ಮೂಲನೆ ಮಾಡುವನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡಬೇಕು ಎಲ್ಲರೂ ಕೈಜೋಡಿಸಿ ಕುಷ್ಠರೋಗ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದರು,default sample_1477.wav,ಆದರೆ ಸಮ್ಮೇಳನದ ಸಿದ್ಧತೆಗೆ ಸಮಯಾವಕಾಶ ಕಡಿಮೆಯಾಗುತ್ತಿದೆ,default sample_1478.wav,ತಾವು ಕಾರ್ಖಾನೆಗೆ ಈ ಹಿಂದೆ ಭರವಸೆ ನೀಡಿರುವಂತೆ ಕೆಲವು ಬೇಡಿಕೆಗಳನ್ನು ಈಡೇರಿಸಿದ್ದು ಉಳಿದಂತೆ ಪ್ರಮುಖವಾಗಿ ವಿಶ್ವ ದರ್ಜೆಯ ಕಾರ್ಖಾನೆಯನ್ನಾಗಿಸಲು ಆ ಅಗತ್ಯವಿರುವ ಬಂಡವಾಳ ತೊಡಗಿಸುವುದು,default sample_1479.wav,ಅವನು ತಳುಕಿಗೆ ಬಂದಾಗ ಸುಬ್ಬಣ್ಣನವರು ಪಾರಾಯಣವನ್ನು ಮಾಡುತ್ತಿದ್ದರು ಅದು ಮುಗಿಯುವವರೆಗೆ ಅವರು ಮಾತನಾಡುತ್ತಿರಲಿಲ್ಲ,default sample_1480.wav,ಅದಕ್ಕೆ ಇಮ್ರಾನ್‌ ಸ್ಪಂದಿಸಿದ್ದರು ಆದರೆ ಇದೇ ಕಾರ್ಯಕ್ರಮದಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಬಜ್ವಾ ಅವರನ್ನು ಸಿಧು ಅಪ್ಪಿಕೊಂಡಿದ್ದು ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು,default sample_1481.wav,ಆರ್ಯಾಪ್ ಆಧರಿತ ಟ್ಯಾಕಿಸ್ಯೋ ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ,default sample_1482.wav,ಹುಡುಕಾಟದ ಫಲಿತಾಂಶಗಳನ್ನು ಸಾಮಾನ್ಯವಾಗಿ ಒಂದು ಪಟ್ಟಿಯ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಮತ್ತು ಇವನ್ನು ಹಿಟ್ಸ್ ಎಂದು ಕರೆಯಲಾಗುತ್ತದೆ.,default sample_1483.wav,ದಾವಣಗೆರೆಯ ಲಿಟಲ್‌ ವಲ್ಟ್ರೇಡ್ ಶಾಲೆ ವಾನಿಕೋತ್ಸವ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಉದ್ಘಾಟಿಸಿದರು,default sample_1484.wav,ಕರುಣ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಕಣಕುಪ್ಪಿ ಮುರುಗೇಶಪ್ಪ ಕವಿ ಶೈಲಜಾ ಪಾಟೀಲ್ ಸಿಹಿ ಪ್ರಕಾಶನದ ರಾಜೇಂದ್ರಪ್ರಸಾದ್ ನೀಲಗುಂದ ಭಾಗವಹಿಸುವವರು,default sample_1485.wav,ಶಾಸಕ ಎಂಪಿರೇಣುಕಾಚಾರ್ಯ ಕೂಡಾ ತಮ್ಮ ಎಂದಿನ ಶೈಲಿಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಮಾತಿನ ಕಿಡಿಕಾರಿದರು ದೊಡ್ಡೇರಿ ಅಂಗಡಿ ಕರಿಬಸಪ್ಪ ರಾಜು ಸೇರಿ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು,default sample_1486.wav,ಆದರೆ ಶಿಫಾರಸನ್ನು ತಿರಸ್ಕಾರ ಮಾಡುವ ಮೂಲಕ ಬಿಸಿಸಿಐನಲ್ಲಿ ಮತ್ತೊಮ್ಮೆ ಸಮಸ್ಯೆಗಳು ಉದ್ಭವವಾಗಲು ದಾರಿ ಮಾಡಿಕೊಟ್ಟಂತಾಗಿದೆ ಎಂದು ನ್ಯಾಯಾದೀಶಲೋಧಾ ಬೇಸರ ವ್ಯಕ್ತಪಡಿಸಿದ್ದಾರೆ,default sample_1487.wav,ಕೈಗಾರಿಕಾ ಪ್ರದೇಶ ವಾಣಿಜ್ಯ ಪ್ರದೇಶ ವಸತಿ ಪ್ರದೇಶಗಳು ಮತ್ತು ಪ್ರಶಾಂತ ವಲಯಗಳನ್ನು ಗುರುತಿಸಬೇಕು,default sample_1488.wav,ಭದ್ರಾವತಿ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದೈವಜ್ಞ ಮಹಿಳಾ ಮಂಡಳಿ ದಶಮಾನೋತ್ಸವ ಸಮಾರಂಭವನ್ನು ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿ ಉದ್ಘಟಿಸಿದರು,default sample_1489.wav,ಸಮುದಾಯದಿಂದ ಸರ್ವಜ್ಞರ ಹೆಸರಿನ ವೃತ್ತ ನಿರ್ಮಾಣಕ್ಕೆ ಮನವಿ ಬಂದಿದ್ದು ಪರಿಶೀಲನೆ ನಡೆಸಲಾಗುವುದು,default sample_1490.wav,ಈ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದು ಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶರಧಿ ಪೂರ್ಣೇಶ್‌ ಹೇಳಿದರು,default sample_1491.wav,ಆದರೆ ಹೆಗಡೆ ನಗರದಲ್ಲಿ ಗೇಲು ಸಂಸ್ಥೆಯ ಅನಿಲ ಕಳವೆ ಮಾರ್ಗ ಹಾಗೂ ಜನ ವಸತಿಯು ಯೋಜನೆಗೆ ಅಡ್ಡಿಯಾಗಲಿದೆ,default sample_1492.wav,ಶೆಕ್ತಿ ಕಾರ್ಯಕ್ರಮದಲ್ಲಿ ನೂತನ ಸದಸ್ಯರನ್ನು ನೋಂದಾಯಿಸಿ ಶಸ್ವ ತ್ವ ಹೆಚ್ಚಿಸಲು ಸಹಕರಿಸಬೇಕು,default sample_1493.wav,ಮಧ್ಯ ಪ್ರದೇಶ ನಾಲ್ವರು ಸಚಿವರನ್ನು ಸೋಲಿಸಿದ ನೋಟಾ ಮತ ಭೋಪಾಲ್‌ ಮಧ್ಯ ಪ್ರದೇಶ ಚುನಾವಣೆಯಲ್ಲಿ ನೋಟಾ ಮೇಲಿನ ಯಾವ ಆಯ್ಕೆಯೂ ಇಲ್ಲ ಮತಗಳು ಮಹತ್ವದ ಪಾತ್ರ ವಹಿಸಿದ್ದು ನಾಲ್ವರು ಸಚಿವರ ಸೋಲಿಗೆ ಕಾರಣವಾಗಿದೆ,default sample_1494.wav,ಈ ಕ್ಷೇತ್ರ ಕಾಂಗ್ರೆಸ್‌ಗೆ ಮೀಸಲು ಎಂಬ ಸುದ್ದಿ ಇದ್ದುದರಿಂದ ಜೆಡಿಎಸ್‌ ಪಕ್ಷದವರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ,default sample_1495.wav,ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು,default sample_1496.wav,ಆ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನಿರ್ವಹಿಸುವ ಸಾಮರ್ಥ್ಯ ತೋರಬೇಕಿದೆ ಎಂದ್ದಿದರು ಬಿಜೆಪಿ ಮಂಡಲಾಧ್ಯಕ್ಷ ಬಿವಿಸಿರಿಯಣ್ಣ ಮಾತನಾಡಿ,default sample_1497.wav,ಆದರೆ ಚಿಕ್ಕಬಳ್ಳಾಪುರ ಪ್ರವಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಹಿಸಿದ್ದರಿಂದ ಗೈರಾಗಿದ್ದಾರೆ,default sample_1498.wav,ಸಾಹಿತಿ ಬೆಳವಾಡಿ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು,default sample_1499.wav,ಫೆಬ್ರವರಿಯಲ್ಲಿ ಯಜಮಾನ ಬಿಡುಗಡೆ ಎರಡ್ ಸಾವಿರದ ಹತ್ತೊಂಬತ್ತರಲ್ಲಿ ದರ್ಶನ್‌ ನಟನೆಯ ಮೂರು ಚಿತ್ರಗಳು ಕನ್ನಡಪ್ರಭ ಸಿನಿವಾರ್ತೆ ದರ್ಶನ್‌ ನಟನೆಯ ಯಾವ ಸಿನಿಮಾ ಈ ವರ್ಷ ಮೊದಲು ಬರಲಿದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ,default sample_1500.wav,ಹೀಗಾಗಿ ಕ್ಷೇತ್ರದ ಪ್ರಬಲ ಇಬ್ಬರು ನಾಯಕರ ಬಂಡಾಯವು ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿದೆ,default sample_1501.wav,ಆದಾಗ್ಯೂ ಈ ಉಗ್ರರು ಯಾವ ಭಯೋತ್ಪಾದನೆ ಸಂಘಟನೆಗೆ ಸೇರಿದವರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ,default sample_1502.wav,ಸುರಕ್ಷಿತ ವಲಯದಿಂದ ಬಂದಿರುವ ಮೇಲ್ವರ್ಗದ ಹಾಗೂ ರಾಜಕೀಯ ಕ್ಷೇತ್ರದ ಹಿನ್ನೆಲೆಯಿಂದ ಇರುವವರು ಮಾತ್ರ ಇಲ್ಲಿದ್ದಾರೆ,default sample_1503.wav,ಹೀಗಾಗಿ ಆತು​ರದ ನಿರ್ಧಾರ ಕೈಗೊ​ಳ್ಳ​ದಿ​ರಿ ಎಂದು ಮನ​ವೊ​ಲಿ​ಸುವ ಪ್ರಯತ್ನ ನಡೆ​ಸಿ​ದರು ಎನ್ನ​ಲಾ​ಗಿ​ದೆ,default sample_1504.wav,ಸವಳಂಗದ ಎಂಜಯಪ್ಪ ನಿರೂಪಿಸಿದರು ತಾಪಂ ಮಾಜಿ ಉಪಾಧ್ಯಕ್ಷ ಎಂಕೃಷ್ಣಾಚಾರ್‌ ಸ್ವಾಗತಿಸಿದರು,default sample_1505.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1506.wav,ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಿತು ಸೃಷ್ಟಿಕರ್ತ ಬ್ರಹ್ಮನ ಶಕ್ತಿ ಪಡೆದು ಬ್ರಾಹ್ಮಿಯಾಗಿ ಬ್ರಹ್ಮವಾಹನ ಹಂಸವೇರಿ ವಿಜೃಂಭಿಸಿದ ಶಾರದೆ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು,default sample_1507.wav,ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ ಪ್ರತಿಯೊಬ್ಬ ಬಳಕೆದಾರನು ಅಂತರ್ಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ.,default sample_1508.wav,ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ಮೂಲಕ ಗುರುವಾರ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ್ದಾರೆ,default sample_1509.wav,ನಂತರ ಶಾಲಾ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಮಕ್ಕಳಿಂದ ವಿವಿಧ ಕಾರ್ಯಕ್ರಮ ಜರುಗಿದವು,default sample_1510.wav,ಕೊಡಗು ನೆರೆ ಸಂತ್ರಸ್ತರಿಗಾಗಿ ವಿವಿಧ ಸಂಘ ಸಂಸ್ಥೆಗಳಿಂದ ಸಂಗ್ರಹಿಸಲಾದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ತಹಸೀಲ್ದಾರ್‌ ಮೂಲಕ ಸಮರ್ಪಿಸಿ ಅವರು ಮಾತನಾಡಿದರು,default sample_1511.wav,ಇಡೀ ಜಗತ್ತಿನ ದೃಷ್ಟಿಕೋನವೇ ಒಂದಾದರೆ ಪಾಕಿಸ್ತಾನದ ದೃಷ್ಟಿಕೋನವೇ ಬೇರೆಯದಾಗಿದೆ ಇಂತಹ ದಾಳಿಗಳಿಂದ ಆಘ್ಘಾನಿಸ್ತಾನವನ್ನು ತನ್ನತ್ತ ಸೆಳೆಯುವುದು ಕೂಡ ಪಾಕಿಸ್ತಾನದ ನಿರೀಕ್ಷೆಯಾಗಿದೆ,default sample_1512.wav,ಆನಂದಪುರದ ಕಡೆಯಿಂದ ಈಸೂರಿಗೆ ಸೋಮವಾರ ಬೆಳಗಿನ ಜಾವ ತೆರಳುತ್ತಿದ್ದ ಕ್ಯಾಂಟರ್ ಅನ್ನು ಗಾಮ ಕ್ರಾಸ್‌ನಲ್ಲಿ ಬೆನ್ನತ್ತಿದ ಅರಣ್ಯಾಧಿಕಾರಿಗಳು ಅಡ್ಡಗಟ್ಟಿವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ,default sample_1513.wav,ನಿರ್ದಿಷ್ಟಫಲಿತಾಂಶ ಬಂದರೆ ಮತಯಂತ್ರ ಸರಿಯಾಗಿದೆ ಇಲ್ಲವಾದರೆ ಅವು ದೋಷಗಳಿಂದ ಕೂಡಿದೆ ಎನ್ನುವುದು ದುರದೃಷ್ಟಕರ ಎಂದು ಬಣ್ಣಿಸಿದರು,default sample_1514.wav,ಇನ್ನೂರು ಮೀಟರ್‌ಗಳಲ್ಲಿ,default sample_1515.wav,ದಸರಾ ಸಂದರ್ಭದಲ್ಲಿ ನಡೆಯುವ ಗೊಂಬೆ ಕೂರಿಸುವ ಆಚರಣೆಯಂತೂ ಆಬಾಲವೃದ್ಧರಾದಿಯಾಗಿ ಎಲ್ಲರು ಬಲು ಇಷ್ಟಪಡುವ ಆಚರಣೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು,default sample_1516.wav,ಕಾಂಗ್ರೆಸ್‌ನ ಪರಮೋಚ್ಛ ನೀತಿನಿರೂಪಕ ಸಂಸ್ಥೆಯಾದ ಕಾರ್ಯಕಾರಿ ಸಮಿತಿ ಸಭೆ ವಾರ್ಧಾದಲ್ಲಿ ಮಂಗಳವಾರ ನಡೆಯಲಿದೆ,default sample_1517.wav,ಕಲ್‌ರಾಜ್ ಮಿಶ್ರಾ ಎಪ್ಪತ್ತೇಳು ಶಾಂತಕುಮಾರ್ ಎಂಬತ್ನಾಲ್ಕು ಈ ಪ್ರಮುಖ ನಾಯಕರು ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಬಿಜೆಪಿ ಲೋಕಸಭಾ ಸದಸ್ಯರಿಗೆ ಎಪ್ಪತ್ತೈದು ವರ್ಷ ತುಂಬಿದೆ,default sample_1518.wav,ಇದೇ ವೇಳೆ ಡಾಕ್ಟರ್ ಛಾಯಾಪತಿ ಮಾತನಾಡಿ ದೇಶಭಕ್ತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ದೇಶಾದ್ಯಂತ ನಿರಂತರವಾಗಿ ಮುಂದುವರಿಯಬೇಕು,default sample_1519.wav,ಕೆಆರ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ಸಹಕರಿಸಿದ ಪುಟ್ಟಸ್ವಾಮಿ ಶಿವಮೂರ್ತಿ ಪ್ರಭು,default sample_1520.wav,ತಮ್ಮ ಪರಿಚಯಸ್ಥರು ಹಾಗೂ ಆಸುಪಾಸಿನ ಮನೆಯ ಮಹಿಳೆಯರಿಗೆ ಕುಂಕುಮ ಕೊಟ್ಟು ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಂಡರು,default sample_1521.wav,ಬುಧವಾರ ನಡೆಯಬೇಕಿದ್ದ ಈದ್‌ ಮಿಲಾದ್‌ ಹಬ್ಬವನ್ನು ಕಾರಣಾಂತರಗಳಿಂದ ಮುಂದೂಡಿ ಮಸೀದಿಯ ಧರ್ಮಗುರುಗಳ ಸೂಚನೆಯಂತೆ ಶುಕ್ರವಾರ ಮೆರವಣಿಗೆಯ ಮೂಲಕ ಆಚರಿಸಿದರು,default sample_1522.wav,ಇದರಿಂದ ಮುಂದಿನ ತಲೆಮಾರು ಕಷ್ಟಪಡಬೇಕಾದ ಸ್ಥಿತಿ ಎದುರಾಗಲಿದೆ ಇಂಧನ ಉಳಿತಾಯ ಮಾಡುವ ಬಗ್ಗೆ ಪ್ರತೀ ಗ್ರಾಮ ಶಾಲೆ,default sample_1523.wav,ಪ್ರತಿಪಕ್ಷ ನಾಯಕರು ಹಾಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ಸಮಿತಿಯ ಒಪ್ಪಿಗೆ ಪಡೆದು ಎರಡು ವರ್ಷಗಳ ಅವಕಾಶ,default sample_1524.wav,ಪಟ್ಟಣದ ಮುಖ್ಯ ರಸ್ತೆಯನ್ನು ನಡುಭಾಗದಿಂದ ಮೂವತ್ತ್ ಮೂರು ಅಡಿ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ,default sample_1525.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1526.wav,ಒಕೆಲೀಡ್‌ ರೈತ​ರು ಹಾಳಾಗಿದ್ದೇ ಸರ್ಕಾರ ಕೃಷಿ ವಿಜ್ಞಾ​ನಿ​ಗ​ಳಿಂದ ರಾಸಾ​ಯ​ನಿಕ ಬಳ​ಸುವ ಮೂಲಕ ಜೀವ​ವೈ​ವಿಧ್ಯ ಸರ್ವ​ನಾ​ಶ,default sample_1527.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1528.wav,ಇದರಲ್ಲಿ ಇಂಪ್ರಿಂಟ್‌ ಸ್ಮಾರ್ಟ್‌ ಮ್ಯಾಪಿಂಗ್‌ ಅನ್ನು ಅಳವಡಿಸಲಾಗಿದೆ ಇದರಲ್ಲಿ ಯಾವ ಜಾಗಗಳನ್ನೆಲ್ಲ ಕ್ಲೀನ್‌ ಮಾಡಬೇಕು ಅನ್ನೋದನ್ನು ಸೆಟ್‌ ಮಾಡಿದ್ರೆ ಸಾಕು ಆ ಜಾಗಗಳನ್ನೆಲ್ಲ ನೀಟಾಗಿ ಕ್ಲೀನ್‌ ಮಾಡುತ್ತೆ,default sample_1529.wav,ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಡಿಸಿಸಿ ಬ್ಯಾಂಕ್ ನಿರ್ದೇಶಕ ನರಸಿಂಹಯ್ಯ ಚೌಡೇಗೌಡ ಸೈಯದ್ ಮೌಲಿಖಾದ್ರಿ,default sample_1530.wav,ಬಿಎಂಟಿಸಿ ಒಟ್ಟಾರೆ ಇಪ್ಪತ್ತು ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆದು ನಾಲ್ಕು ಸಾವಿರಕ್ಕೂ ಅಧಿಕ ಸ್ಮಾರ್ಟ್‌ಕಾರ್ಡ್‌ ರೂಪದ ಪಾಸ್‌ ವಿತರಿಸಿದೆ,default sample_1531.wav,ಬಿಎಸ್‌ವೈ ಲಕ್ಕಿ ಮನೆಗೆ ಅಂಗಡಿ ಲೋಕಸಭೆಯ ಹೌಸಿಂಗ್‌ ಕಮಿಟಿ ಅಧ್ಯಕ್ಷರಾಗಿರುವ ಸುರೇಶ್‌ ಅಂಗಡಿ ಮೂರು ವರ್ಷಗಳಲ್ಲಿ ಮತ್ತೆ ಮನೆ ಬದಲಾಯಿಸಿದ್ದು ಯಡಿಯೂರಪ್ಪ ಖಾಲಿ ಮಾಡಿರುವ ಮನೆಗೆ ವಾಸ್ತವ್ಯ ಬದಲಾಯಿಸಿದ್ದಾರೆ,default sample_1532.wav,ವೇದಿಕೆ ಸಮಾ​ರಂಭಕ್ಕೂ ಮುನ್ನ ಮೆರವಣಿಗೆ ಕಾರ್ಯಕ್ರಮಕ್ಕೆ ಎರಡು ಕಲಾತಂಡ ನಿಯೋಜಿಸಲು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸುವುದೂ ಸೇರದಂತೆ ಅನೇಕ ವಿಷ​ಯದ ಬಗ್ಗೆ ಚರ್ಚಿ​ಸ​ಲಾ​ಯಿತು,default sample_1533.wav,ಪ್ರತಿ ವರ್ಷ ವಲಸೆ ಭದ್ರಾ ಡ್ಯಾಂನಲ್ಲಿ ಹೆಚ್ಚು ಮೀನು ಸಿಗುವುದಿಲ್ಲ ಎಂಬುದನ್ನು ಅರಿತ ತಾಲೂಕಿನ ರುವಾರ್ ಭಾಗದ ಮೀನುಗಾರರ ಕುಟುಂಭದವರು ಪ್ರತಿವರ್ಷ ನಂಬರ್ ಹದ್ನೈದ ರ ನಂತರ ಕಳಸ ಭಾಗದ ಕಡೆಗೆ ವಲಸೆ ಹೋಗುತ್ತಾರೆ,default sample_1534.wav,ನೆಡೆದಾಗ ನೋಡೋಣ ಬಿಡಿ ಎಂದರು ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಜೆಡಿಎಸ್‌ ಎರಡೂ ಇದೆ ಅವರ ನಿಲುವನ್ನು ಅವರು ತಿಳಿಸಿದ್ದಾರೆ,default sample_1535.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1536.wav,ಬಾಕ್ಸ್ ನೂರಾ ತೊಂಬತ್ತೆಂಟು ವಾರ್ಡ್‌ಗಳಿಗೆ ನಾನುರಾ ಎಂಭತ್ತಾರು ಕೋಟಿ ಟೆಂಡರ್‌ ನಗರದಲ್ಲಿ ಘತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಬಿಬಿಎಂಪಿ ಆರು ವರ್ಷಗಳ ನಂತರ ಮತ್ತೆ ಟೆಂಡರ್‌ ಪ್ರತಿಕ್ರಿಯೆ ಆರಂಭಿಸಿದೆ,default sample_1537.wav,ಇಲ್ಲಿ ರಚಿಸುವ ಮತ್ತು ಬರೆಯುವ ಕಾರ್ಯಯೋಜನೆಯು ಅಂಕ ಅಂಗೀಕೃತ ಪದ್ಧತಿಯಲ್ಲಿ ಬಳಸಿ ಏಳು ಹಂತದ ವಿಧಾನವಿದ್ಯಾರ್ಥಿಗಳು ಸರಿ ಅಲ್ಲ ಕೆಲಸ ಉತ್ತಮ ವಿರುದ್ಧ ಮಾದರಿಗಳು ನೋಡಲು ಹ್ಯಾವ್.,default sample_1538.wav,ಅದು ಹಾಸನಕ್ಕೆ ಹೋಗಿಬಿಡುತ್ತದೆ ಹೊಸದಾಗಿ ಕಟ್ಟಲು ಐಟಿ ವಶಪಡಿಕೊಂಡಿರುವ ಹಣದ ಮೇಲೆ ಕಣ್ಣು ಬಿದ್ದಿದೆ ಎನಿಸುತ್ತಿದೆ ವಿಟಿಯುಗೆ ಮೂಲಸೌಕರ್ಯ ಕಲ್ಪಿಸಲು ಬಳಸಬೇಕು,default sample_1539.wav,ಇದೇ ಮಾಚ್‌ರ್‍ನಲ್ಲಿ ಅವಧಿ ಪೂರ್ಣಗೊಳಿಸಿರುವ ಆರು ಮಹಾನಗರ ಪಾಲಿಕೆಗಳು ಸೇರಿ ರಾಜ್ಯದ ಇಪ್ಪತ್ತಾರು ಜಿಲ್ಲೆಗಳ ನೂರಾ ಒಂದು ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ಗಳ ಕ್ಷೇತ್ರ ಮರು ವಿಂಗಡಣೆಗೊಳಿಸಿ ಮತ್ತು ವಾರ್ಡ್‌ಗಾರು ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಎರಡ್ ಸಾವಿರ್ದಾ ಹದ್ನೆಂಟರ ಆಗಸೆಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು,default sample_1540.wav,ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಾಲೀಕತತ್ವ ಸಾಬೀತು ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸುಮಾರು ಹನ್ನೆರಡು ಲಕ್ಷ ಅರಣ್ಯವಾಸಿ ಕುಟುಂಬಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವಂತೆ ಸುಪ್ರಿಂ ಕೋರ್ಟ್‌ ಆದೇಶ ನೀಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಕೋರಿದ್ ದೂರಿದರು,default sample_1541.wav,ದೇವಾಲಯದಿಂದ ಆರಂಭಗೊಳ್ಳುವ ಜ್ಯೋತಿಯನ್ನು ಆಯ್ದ ಸುಮಾರು ಮೂವತ್ತೈದ ಕ್ಕೂ ಹೆಚ್ಚು ಮನೆಗಳಿಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು,default sample_1542.wav,ಯಾವುದೇ ಕಾರ​ಣಕ್ಕೂ ಪರೀಕ್ಷೆ ಬಗ್ಗೆ ಎಳ್ಳಷ್ಟುಭಯ ಬೇಡ ನಿಮ್ಮ ಜೀವ​ನದ ಉನ್ನತ ಸಾಧ​ನೆಗೆ ಇದೊಂದು ಮೆಟ್ಟಿಲು ಎಂಬು​ದನ್ನು ಮರೆ​ಯ​ಬೇಡಿ ಎಂದು ಶ್ರೀಗಳು ತಿಳಿ​ಸಿ​ದರು,default sample_1543.wav,ಕಳೆದ ವಾರವಷ್ಟೇ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಲನೆ ನೀಡಲಾಗಿತ್ತು,default sample_1544.wav,ಶಾಶಕ ಗೌರಿಶಂಕರ ಅವರು ಅಧಿಕಾರಿಗಳ ವರ್ಗಾವಣೆ ಹಾಗೂ ಕಾಮಗಾರಿ ಹೆಸರನಲ್ಲಿ ಎಂಟು ಕೋಟಿ ರುಪಾಯಿ ಹಣ ಲೂಟಿ ಮಾಡಿದ್ದು ಅವರ ಆಪ್ತ ನಗರುಗಳಲ್ಲಿ ವಿಜಯಕುಮಾರರೇ ಡೈರಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ,default sample_1545.wav,ಕುಂದು​ವಾಡ ಕೆರೆ ವಿಸ್ತೀರ್ಣ ಹದ್ದು​ಬಸ್ತು ಮಾಡಿ ಕೆರೆ ಜಾಗ ಒತ್ತು​ವರಿ ಮಾಡಿ​ಕೊಂಡ​ವರ ವಿರುದ್ಧ ಸೂಕ್ತ ಕ್ರಮ ಕೈಗೊ​ಳ್ಳು​ವಂತೆ ವಕೀಲ ಪಿನಿ​ರಂಜನ ಮೂರ್ತಿ ಜಿಲ್ಲಾ ಆಡ​ಳಿ​ತಕ್ಕೆ ಒತ್ತಾ​ಯಿ​ಸಿ​ದರು,default sample_1546.wav,ಇದಕ್ಕಾಗಿ ಎಲ್ಲ ಕನ್ನಡಿಗರು ಒಟ್ಟಾಗಬೇಕು ಎಂಬ ಹಿರಿಯ ಸಾಹಿತಿ ಹಾಗೂ ವಿದ್ವಾಂಸ ಡಾಕ್ಟರ್ ಹಂಪ ನಾಗರಾಜ್ಯ ಅಭಿಪ್ರಾಯಪಟ್ಟಿದ್ದಾರೆ,default sample_1547.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1548.wav,ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಇನ್ನಷ್ಟುಬಲ ಪಡಿಸಬೇಕಿದೆ,default sample_1549.wav,ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ,default sample_1550.wav,ಇದರಿಂದ ಸುಖ ಸಂಸಾರ ನಡೆಸುವುದಕ್ಕೆ ಸಾಧ್ಯವೇ ಇಲ್ಲ ಇದು ಲಿವಿಂಗ್‌ ಟುಗೆದರ್‌ ಸರ್ಕಾರ ಎಂದು ವ್ಯಾಂಗ್ಯವಾಡಿದರು,default sample_1551.wav,ಕನ್ನಡಪ್ರಭ ಹೊರ ತಂದಿರುವ ಸಂತ ಸೇವಾಲಾಲ್‌ ಜಯಂತಿ ಎಂಬ ವಿಶೇಷ ಸಂಚಿಕೆಯನ್ನು ಬಂಜಾರ ಸಮುದಾಯದ ಮಹಿಳೆಯರು ಓದುತ್ತಿರುವುದು,default sample_1552.wav,ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಬಲಗೈ ಭಂಟನಾಗಿ ಕಾಂಗ್ರೆಸ್‌ ಸಂಘಟನೆಗೆ ವಿಶಿಷ್ಟಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು,default sample_1553.wav,ಅಲ್ಲದೇ ದೀರ್ಘಕಾಲದ ವರೆಗೆ ಒಡ್ಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚುತ್ತವೆ.,default sample_1554.wav,ಸ್ತಬ್ಧಚಿತ್ರ ಈಗಾಗಲೇ ನೂರ ಎರಡು ತಾಲೂಕುಗಳಲ್ಲಿ ಒಂದನೇ ಸುತ್ತಿನಲ್ಲಿ ಮುಗಿಸಲಾಗಿದೆ ಈಗ ಉಳಿದ ಎಪ್ಪತ್ತ್ ಎರಡು ತಾಲೂಕುಗಳಲ್ಲಿ ಸಂಚರಿಸಲಿದೆ ಜೊತೆಗೆ ಧಾರವಾಡದ ರಂಗಾಯಣ ಕಲಾವಿದರು ನಾಟಕಗಳ ಮೂಲಕ ಪ್ರದರ್ಶನ ನೀಡುತ್ತಿದ್ದಾರೆ,default sample_1555.wav,ಹೊಸ ಪಡಿತರ ಕಾರ್ಡ ನೀಡುವ ಕಾರ್ಯ ನಡೆದಿದೆ ಎರಡ್ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ ಸಾವಿರ್ದಾ ಎಂಟ್ನೂರಾ ಮುವತ್ತು ಅರ್ಜಿಗಳು ಮಾತ್ರ ಬಾಕಿ ಇವೆ ಉಳಿದವು ವಿಲೇವಾರಿ ಆಗಿವೆ ಎಂದು ಆಹಾರ ಶಿರಸ್ತೇದಾರ ಬಿಟಿಪ್ರಕಾಶ್‌ ಹೇಳಿದರು,default sample_1556.wav,ಹರಿ​ಹರ ಪಂಚ​ಮ​ಸಾಲಿ ಪೀಠದ ವಚ​ನಾ​ನಂದ ಸ್ವಾಮೀಜಿ ರಾಜ​ನ​ಹಳ್ಳಿ ವಾಲ್ಮೀಕಿ ಪೀಠದ ಪ್ರಸ​ನ್ನಾ​ನಂದಪುರಿ ​ಸ್ವಾ​ಮೀಜಿ,default sample_1557.wav,ತಪಸಾಣೆಗಾಗಿ ಅದರ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ವರದಿ ಬರಲು ಆರು ತಿಂಗಳಾಗಲಿದೆ ಎಂದರು,default sample_1558.wav,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಕೆಆರ್‌ ಶಶಿರೇಖಾ ವಹಿಸಿದ್ದರು,default sample_1559.wav,ಅರ್ಚಕರು ಪ್ರಾರ್ಥಿಸಿ ಪ್ರಸಾದವಿತ್ತರು ಶಾಸಕ ಯು ರಾಜೇಶ್ ನಾಕ್ ಅವರು ದೇವಳದ ಸ್ಮರಣಿಕೆ ನೀಡಿ ಗೌರವಿಸಿದರು,default sample_1560.wav,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆಆರ್‌ ಜಯಶೀಲ ಸಂಸದ ಜಿಎಂ ಸಿದ್ದೇಶ್ವರ ದಕ್ಷಿಣ ಕ್ಷೇತ್ರದ ಶಾಸಕ ಡಾಕ್ಟರ್ ಶಾಮನೂರು ಶಿವಶಂಕರಪ್ಪ ವಿಧಾನಸಭೆ ವಿಧಾನಪರಿಷತ್ತು ಶಾಸಕರು ಮೇಯರ್‌ ಜನಪ್ರತಿನಿಧಿಗಳು ಡಿಸಿ ಎಸ್‌ಪಿ ಜಿಪಂ ಸಿಇಒ ಪಾಲಿಕೆ ಆಯುಕ್ತರು ಭಾಗವಹಿಸುವರು,default sample_1561.wav,ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡದಿದ್ದಲ್ಲಿ ವೃದ್ಧಾಶ್ರಮ ಸಂಸ್ಕೃತಿ ಹೆಚ್ಚಾಗುತ್ತದೆ ಎಂದು ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು,default sample_1562.wav,ಜಾಮರ್‌ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಆಯೋಜಕಾರಿಗೆ ಬಹಳ ಅನನುಕೂಲವಾಯಿ,default sample_1563.wav,ಚಿತ್ರದುರ್ಗ ತಾಲೂಕಿನ ಮಾನಂಗಿಯಲ್ಲಿ ತಿಪ್ಪೇಗುಂಡಿ ಮಧ್ಯೆ ಶುದ್ದಿ ಕುಡಿವ ನೀರಿನ ಘಟಕವಿದೆ ಶುದ್ದ ಅಂತ ಹೇಳಿ ಅಶುದ್ದ ವಾತಾವರಣದಲ್ಲಿ ನೀರು ಕೊಟ್ಟರೆ ಹೇಗೆ ಕನಿಷ್ಠ ಪಕ್ಷ ಘಟಕದ ಸುತ್ತಲಿನ ಜಾಗ ಸ್ವಚ್ಛ ಮಾಡಬಾರದೆ ಎಂದು ಸೌಭಾಗ್ಯ ಬಸವರಾಜನ್‌ ಪ್ರಶ್ನಿಸಿದರು,default sample_1564.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1565.wav,ಹೀಗಿರುವಾಗ ಕಂಪ್ಯೂಟರ್‌ಗಳು ಮನುಷ್ಯನ ಭವಿಷ್ಯವನ್ನು ಗುಣಾಕಾರ ಮಾಡುವ ಪ್ರಕ್ರಿಯ ಬಾಲಿಶವಾದುದು ಇದು ವಿಜ್ಞಾನವಲ್ಲ ಅಜ್ಞಾನದ ಪ್ರತಿರೂಪ ಎಂದರು,default sample_1566.wav,ಆದರೆ ಕಾಂಗ್ರೆಸ್‌ ಶಾಸಕರಾದ ರಾಮಲಿಂಗಾರೆಡ್ಡಿ ಮುನಿರತ್ನ ಬಿಬಸವರಾಜು ಮುಂತಾದವರು ಬಿಜೆಪಿ ಶಾಸಕರಾದ ವಿಶ್ವನಾಥ್‌ ಸತೀಶ್‌ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿ ತಮ್ಮ ಸದಸ್ಯರ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು,default sample_1567.wav,ಅಲ್ಲದೆ ಇತ್ತೀಚೆಗೆ ನಾಗರಹಾವೊಂದು ಸೇರಿಕೊಂಡು ಭಯ ಹುಟ್ಟಿಸಿತ್ತು ನಂತರ ಅದನ್ನು ಹಿಡಿದು ಕಾಡಿಗೆ ಬಿಡ್ ಬಿಡಲಾಯಿತು ಹಾಗಾಗಿ ಇಲ್ಲಿ ಯಾವ ದಾಖಲೆಗಳನ್ನು ಕೇಳಿದರೂ ನೀಡದೆ ಸತಾಯಿಸಲಾಗುತ್ತದೆ ಅಯ್ಯೋ,default sample_1568.wav,ಈ ನುಡಿಗಳು ಇಂಗ್ಲಿಶಿನ ಜೊತೆಗೆ ಪೈಪೋಟಿಯನ್ನು ನಡೆಸಲು ಸಾಧ್ಯವಾಗದೇ ಆ ನುಡಿಯೊಂದಿಗೆ ರಾಜಿಯಾಗಿವೆ,default sample_1569.wav,ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುನೀತ್‌ ಅವರು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದರು,default sample_1570.wav,ಕಾಂಕ್ರೀಟ್‌ ರಸ್ತೆಯೊಂದು ನಿರ್ಮಿಸಲಾಗಿದೆ ಇನ್ನುಳಿದ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ,default sample_1571.wav,ದೊಡ್ಡಸಿದ್ದವ್ವನಹಳ್ಳಿ ಸ್ವತಹ ಸೌಭಾಗ್ಯ ಬಸವರಾಜನ್‌ ಕ್ಷೇತ್ರ ಗ್ರಾಮದಲ್ಲಿ ಘಟಕವೇ ಆರಂಭವಾಗಿಲ್ಲ ಒಂದು ದಿನವೂ ಜನತೆ ನೀರು ಕುಡಿದಿಲ್ಲ ಅದ್ಹೇಗೆ ಇಪ್ಪತ್ತೊಂಬತ್ತು ಸಾವಿರ ರುಪಾಯಿ ದುರಸ್ತಿಗೆ ವೆಚ್ಚ ಮಾಡಿದಿರಿ ಎಂದು ಕೆಆರ್‌ಐಡಿಎಲ್‌ ಅಧಿಕಾರಿಗಳನ್ನು ಪ್ರಶ್ನಿಸಿದರು,default sample_1572.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಡೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1573.wav,ತಮ್ಮ ಕುಟುಂಬದ ಸದಸ್ಯರನ್ನು ಹಾಗೂ ಗೋವಾ ಸ್ವಾತಂತ್ರ್ಯ ಹೋರಾಟಗಾರರನ್ನು ಹಿರಿಯ ಪತ್ರಕರ್ತರನ್ನು,default sample_1574.wav,ಇದರಿಂದ ಅಡಕತ್ತರಿಯಲ್ಲಿ ಸಿಲುಕಿರುವ ಬಿಬಿಎಂಪಿ ಸದ್ಯದ ಮಟ್ಟಿಗೆ ಸುತ್ತೋಲೆ ಹಿಂಪಡೆಯುವ ಚಿಂತನೆಯಲ್ಲಿದೆ,default sample_1575.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನ್ನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1576.wav,ಸೌಹಾರ್ದಯುತ ವಾತಾವರಣದಲ್ಲಿ ಕೆಲಸ ಮಾಡಿ ಈ ಸಂಸ್ಥೆಯನ್ನು ಮತ್ತಷ್ಟುಎತ್ತರಕ್ಕೆ ಕೊಂಡೊಯ್ಯಬೇಕು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳೇ ಜನರ ಜೀವನಾಡಿಯಾಗಿದ್ದು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದು ಹೇಳಿದರು,default sample_1577.wav,ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಬಿಕೆನಂದ ಕುಮಾರ್ ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ ಅವರಿಗೆ ನಲವತ್ತೆಂಟು ವರ್ಷ ವಯಸ್ಸಾಗಿತ್ತು,default sample_1578.wav,ಸಾಹಿತಿ ಡಾಕ್ಟರ್ನಾಡಿಸೋಜ ಪುಸ್ತಕ ಬಿಡುಗಡೆ ಮಾಡಲಿದ್ದು ರಂಗ ನಿರ್ದೇಶಕ ಕೆವಿಅಕ್ಷರ ಕೃತಿ ಕುರಿತು ಮಾತನಾಡಲಿದ್ದಾರೆ,default sample_1579.wav,ಇವು ಸಾಗರ ನಿಕ್ಷೇಪಗಳಲ್ಲಿ ಸಿಕ್ಕುತ್ತವೆ.,default sample_1580.wav,ಕಾಲ ಚಕ್ರದಲ್ಲಿ ಕೆಲವರ ಕೈ ಮೇಲಾಗಿದೆ ಆದರೆ ಮುಂದೆಯೂ ಇದೇ ಪರಿಸ್ಥಿತಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು,default sample_1581.wav,ಮಳೆಗೆ ಶಿಥಿಲಗೊಂಡಿದ್ದ ಗೋಡೆ ಬಿದ್ದು ಸಹೋದ​​ರಿಬ್ಬರ ಸಾವು ಬೆಂಗಳೂರು,default sample_1582.wav,ಈ ಹಿಂದೆ ಎರಡ್ ಸಾವಿರದ ಒಂಬತ್ತರಲ್ಲಿ ಡಿಜಿಟಲ್‌ ತಂತ್ರಜ್ಞಾನಕ್ಕೆ ಬದಲಾಗಬೇಕಾದಾಗ ತೊಂಬತ್ತು ದಿನಗಳ ಮುಂಚಿತವಾಗಿ ಗ್ರಾಹಕರಿಗೆ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸುವುದು ಕಡ್ಡಾಯ ಎಂದು ವ್ಯಾಪಕ ಮಾಹಿತಿಯನ್ನು ನೀಡಲಾಗಿತ್ತು,default sample_1583.wav,ಘಟನೆಯಲ್ಲಿ ಹಲ್ಲೆಗೊಳಗಾದ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್‌ ಪಂಜ,default sample_1584.wav,ರಾಷ್ಟ್ರಪತಿ ಅಂಕಿತ ನೀಡಿದ್ದರೂ ಮುಂಬಡ್ತಿ ಮೀಸಲಾತಿ ರಕ್ಷಿಸುವ ಕಾಯ್ದೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ,default sample_1585.wav,ಅನಂತರ ಎದ್ದು ಕೈ ಜೋಡಿಸಿ ಸ್ವಾಮಿ ತಮ್ಮ ಪಾದಧೂಳಿಯಿಂದ ನನ್ನ ಮನೆ ಮನಸ್ಸುಗಳು ಪಾವನವಾದುವು ತಮ್ಮ ಸಹವಾಸದಲ್ಲಿ ಕಳೆದ ಕಾಲ ನನ್ನ ಜನ್ಮದಲ್ಲಿಯೇ ಪರಮಪುಣ್ಯಕರವಾದುದು,default sample_1586.wav,ಸ್ನೇಹ ದಿನ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಗೆಳೆತನದ ದಿನವನ್ನಾಗಿ ಆಚರಿಸಲಾಗುತ್ತಿದೆ.,default sample_1587.wav,ಈ ಸಮಸ್ಯೆ ನಿವಾರಿಸುವ ಸಲುವಾಗಿ ಆರೋಗ್ಯ ಇಲಾಖೆಯು ಅಗತ್ಯವಿರುವ ಸ್ಥಳಗಳಿಗೆ ಕಾಯಂ ಸಿಬ್ಬಂದಿಯನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದೆ,default sample_1588.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1589.wav,ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟವೃದ್ಧಿಶಲು ಆಡಳಿತ ಮಂಡಳಿಗಳು ಶೂಕ್ತವಾಗಿರಬೇಕು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶೂಕ್ತ ಅನುಭವ,default sample_1590.wav,ಭಾರತೀಯ ಕಿಸಾನ್‌ ಸಂಘ ವತಿಯಿಂದ ಕಾರ್ಯದರ್ಶಿ ಶಿವಕುಮಾರ್‌ ಮಾಳಿಗೆ ಅವರು ಶಾಸಕರ ಕಾರ್ಯಾಲಯದಲ್ಲಿ ಮನವಿ ಅರ್ಪಿಸಿದರು,default sample_1591.wav,ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ‍್ಯ ಸ್ವಾಮೀಜಿ ಪ್ರವಚನ ನೀಡಿದರು,default sample_1592.wav,ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರದ ಪ್ರಮಾಣ ಚೌಕಟ್ಟನ್ನು ರೂಪಿಸುವುದು,default sample_1593.wav,ಇಲ್ಲಿ ಹಾರಾಡಿದ ಹಲವು ವಿಮಾನಗಳು ಸಾಗಿದ ಹಡುಗುಗಳು ಅವಶೇಷಗಳೂ ಸಿಗದಂತೆ ಕಣ್ಮರೆಯಾಗಿವೆ ಅದಕ್ಕೆ ಕಾರಣ ಏನು ಎಂಬುವುದೂ ಇಂದಿಗೂ ನಿಗೂಢವಾಗಿಯೇ ಉಳಿದಿದೆ,default sample_1594.wav,ನುಡಿದಂತೆ ಇದೀಗ ಉಗ್ರರ ನೆಲೆಯ ಮೇಲೆ ವಾಯುಪಡೆ ದಾಳಿ ನಡೆಸಿ ದೇಶದ ಹೆಮ್ಮೆಯ ಮಗನೆನೆಸಿದ್ದಾರೆ ಎಂದು ಶಾಸಕ ಎಂಸತೀಶ್‌ ರೆಡ್ಡಿ ತಿಳಿಸಿದರು,default sample_1595.wav,ವಿಶಿಷ್ಟವೆನಿಸುವಂತೆ,default sample_1596.wav,ವರದಿಯನ್ನು ಅನುಷ್ಠಾನಗೊಳಿಸಲು ರಾಜ್ಯಮಟ್ಟದಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ ಆದರೂ ಇಲ್ಲಿಯವರೆಗೆ ಯಾವ ಪಕ್ಷದವರೂ ಮುಂದಾಗುತ್ತಿಲ್ಲ,default sample_1597.wav,ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು,default sample_1598.wav,ಇಲ್ಲಿ ಅಳವಡಿಸಿದ್ದ ಜಾರುಬಂಡಿ ಉಯ್ಯಾಲೆ ಇನ್ನಿತರೆ ಮಕ್ಕಳ ಆಟದ ವಸ್ತುಗಳು ಇಲ್ಲಿಂದ ಕಣ್ಮರೆಯಾಗಿವೆ,default sample_1599.wav,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌ವಿಹಿತಕರ ಜೈನ್‌ ಮಾತನಾಡಿ ಭಾರತದ ಅತ್ಯುತ್ತಮ ಕಲೆಗಳಲ್ಲಿ ಯಕ್ಷಗಾನವೂ ಒಂದು,default sample_1600.wav,ಬಿಜೆಪಿ ಸದಸ್ಯರಿಗೆ ಮತ್ತು ಶಾಸಕರಿಗೆ ನೀಡಿದ ಅನುದಾನದಲ್ಲಿ ರಸ್ತೆ ಚರಂಡಿ ಕಸ ಸಮಸ್ಯೆ ಹಾಗೂ ಇನ್ನಿತರ ತುರ್ತು ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ,default sample_1601.wav,ಆದರೆ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಹಾಗೂ ಸದಸ್ಯೆ ಡಯಾನ ಎಡುಲ್ಜಿ ನಡುವೆ ಮತ್ತೊಮ್ಮೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ,default sample_1602.wav,ಅದರಲ್ಲಿ ಒಂದು ಸ್ಪ್ರಿಂಗ್‍ನಂತೆ ಸುರುಟಿಕೊಂಡಿತ್ತು ನನಗೆ ಟೆರೆನ್ಸ್‌ ಸ್ವಲ್ಪವೂ ಹಿಡಿಸಲೇ ಇಲ್ಲ ನನಗೆ ಲಾರಾಳನ್ನು ಕಂಡರೂ ಆಗದು ಟೆರೆನ್ಸ್‌ನ ಜಾಡು ಅವಳಲ್ಲಿ ಬೇಕಾದಷ್ಟಿತ್ತು,default sample_1603.wav,ಬಳಿಕ ಬೆಂಗಳೂರಿಗೆ ಒಂದೇ ವಿಮಾನದಲ್ಲಿ ತೆರಳಿದರು ಸಂಪುಟ ವಿಸ್ತರಣೆ,default sample_1604.wav,ಈ ವೇಳೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ಭವವಾಗಿರುವ ಉದ್ವಗ್ನ ಸ್ಥಿತಿ ಕುರಿತು ಸಮಾಲೋಚನೆ ನಡೆಸಿದರು,default sample_1605.wav,ಮಳೆ ಬರಲಿ ಬಾರದಿರಲಿ ಬೇಸಿಗೆ ಕಾಲದಲ್ಲಿ ಬಾಗಲಕೋಟೆ ವಿಜಯಪುರ ಗದಗ ಧಾರವಾಡ ಜಿಲ್ಲೆಗಳ ಕೆಲವು ರೈತರು ಗೋವಾ ಕೇರಳ ರಾಜ್ಯಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದಾರೆ ಅವರಿಗೆ ಇಲ್ಲೇ ಉದ್ಯೋಗ ಸಿಗುವಂತಾಗಬೇಕು,default sample_1606.wav,ಭಾರತದ ಇಂಡೋ ಆರ್ಯನ್ ದ್ರಾವಿಡಿಯನ್ ಟ್ರೀ ಟಿಬೆಟೊಬರ್ಮನ್ ಮತ್ತು ಮುಂಡಾ ನುಡಿ ಪರಿವಾರಗಳು ಜೈವಿಕವಾಗಿ ಇಲ್ಲವೇ ಆನುವಂಶಿಕವಾಗಿ ಯಾವುದೇ ಪರಸ್ಪರ ನಂಟನ್ನು ಹೊಂದಿರುವುದಿಲ್ಲ,default sample_1607.wav,ದೇಶ ಸದ್ಯ ಶೇಕಡಾ ಏಳರಷ್ಟುಪ್ರಗತಿ ದರ ಹೊಂದಿದೆ ಆದರೆ ರಾಷದ ಅವಶ್ಯಕತೆಗಳ ಈಡೇರಿಕೆಗೆ ಈ ದರ ಸಾಕಾಗುವುದಿಲ್ಲ,default sample_1608.wav,ಬೆಡ್ ರೇಸ್ ಅನ್ನು ಸಾಮಾನ್ಯವಾಗಿ ಮನರಂಜನೆಗೆ ಆಯೋಜಿಸಲಾಗುತ್ತದೆ,default sample_1609.wav,ಇದೇ ಮಾತು ಇಂಗ್ಲಿಶ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಅನ್ವಿಸುತ್ತದೆ ಇಂಗ್ಲಿಶ ಭಾಷೆಯಲ್ಲಿ ಕಿ ಚೆನ್ನಾಗಿ ಪ್ರಾವೀಣ್ಯವಿದ್ದರೆ ಅವರಿಗೆ ಗಣಿತದ ಕಲಿಕೆ ಸುಲಭವಾಗುವುವುದಿಲ್ಲ,default sample_1610.wav,ಇಪ್ಪತ್ತೆರಡ ರಂದು ದತ್ತಪೀಠದಲ್ಲಿ ಗಣಪತಿ ಹೋಮ ದತ್ತಹೋಮ ನಡೆಯಲಿದ್ದು,default sample_1611.wav,ಆದರೆ ಈ ಔಷಧೋಪಚಾರದ ಸಂಬಂಧ ವೈದ್ಯರನ್ನು ಸಂಪರ್ಕಿಸುವ ಮುನ್ನವೇ ವಿಧಿಯಾಟವೇ ಬೇರೆಯಾಯಿತು ಅನಂತಕುಮಾರ್‌ ಅಗಲಿಕೆ ನನಗೆ ಬಹಳ ನೋವು ತಂದಿದೆ,default sample_1612.wav,ಪೋಷಕರು ಮಕ್ಕಳನ್ನು ಸರಿದಾರಿಯಲ್ಲಿ ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು,default sample_1613.wav,ದಶಕಗಳ ಇತಿಹಾಸದಲ್ಲಿ ಅದರ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು ಕೇಂದ್ರ ಕಚೇರಿಯ ಮೇಲೆಯೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಬೆಳವಣಿಗೆಗಳು ಎಂದೂ ನಡೆದಿರಲಿಲ್ಲ,default sample_1614.wav,ಎರಡ್ ಸಾವ್ರ ಹದಿನೆಂಟರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ತನ್ನ ಅಭಿಯಾನವನ್ನು ಆರಂಭಿಸಲಿದೆ,default sample_1615.wav,ಅಂತರಾಷ್ಟ್ರೀಯ ವ್ಯವಹಾರಗಳ ಅಗತ್ಯತೆಗಳನುಸಾರ ಉತ್ಪಾದನೆ ಮತ್ತು ಮಾರುಕಟ್ಟೆಗಳನ್ನು ಕಂಡುಕೊಳ್ಳಬಹುದು.,default sample_1616.wav,ಕಾಂಗ್ರೆ​ಸ್‌ ನಿರಂಕುಷ ಆಡ​ಳಿ​ತ ವಿರುದ್ಧ ಬರೋ​ಡಾ​ದಲ್ಲಿ ಜಾರ್ಜ್ ಡೈನಾ​ಮಿಟ್‌ ಇಟ್ಟರೆ ಬೀರೂರು ಬಳಿ ಜೆಎ​ಚ್‌​ಪ​ಟೇ​ಲರು ವೇಳ್ವೇ ಹಳಿಗೆ ಡೈನ ಮಿಟ್‌ ಇಟ್ಟಿ​ದ್ದರು,default sample_1617.wav,ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು,default sample_1618.wav,ಎರಡು ರಂದು ಮಾಂಸ ಮಾರಾಟ ನಿಷೇಧ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರಿಗೆ ಸೆಪ್ಟೆಂಬರ್ ಎರಡ ರಂದು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರಾಣಿ ವಧೆ,default sample_1619.wav,ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ನಾಲ್ಕೂವರೆ ವರ್ಷ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಗಟ್ಟಿಯಾಗಿ ಕೆಲಸ ಮಾಡಿದ್ದೇನೆ,default sample_1620.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1621.wav,ವಿರೋಧ ಪಕ್ಷದವರು ತಮಗೆ ಹಣ ನೀಡಿದ್ದನ್ನು ಅಥವಾ ಹಣ ನೀಡಲು ಬಂದಿದ್ದನ್ನು ನೆನಪಿಸಿಕೊಂಡು ರಾಜಕಾರಣಿಗಳು ಒಬ್ಬೊಬ್ಬರೇ ಮೀಟೂ ಎಂದು ಹೇಳಿಕೆ ನೀಡತೊಡಗಿದ್ದಾರೆ,default sample_1622.wav,ಅಲ್ಲಿಂದ ಅನುಮತಿ ದೊರಕಿದ ಕೂಡಲೇ ಮುಂದಿನ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಹೇಳಿದರು,default sample_1623.wav,ಇದಕ್ಕೆ ಕಾರಣ ಇವರ ಆಧುನಿಕ ಕೃಷಿ ಇವರ ತಂದೆ ಇಪ್ಪತ್ತೆಂಟು ಎಕರೆಯಲ್ಲಿ ಬರೀ ಜೋಳ ಗೋಧಿ ಸೋಯಾಬಿನ ಬೆಳೆ ಬೆಳೆಯುತ್ತಿದ್ದರು,default sample_1624.wav,ಹೀಗಾಗಿ ಸಾಮಾನ್ಯ ಸನ್ನಿವೇಶದಲ್ಲಿ ಯಾರೇ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ಸ್ಪೀಕರ್‌ ಅಂಗೀಕರಿಸಬೇಕಾಗುತ್ತದೆ,default sample_1625.wav,ಇವುಗಳನ್ನು ಮೂಲವಾಗಿಟ್ಟುಕೊಂಡು ಎಲ್ಲ ಜಟಿಲವಾದ ಸಮಸ್ಯೆಗಳನ್ನು ಬಗೆಹರಿಸಬಹುದು,default sample_1626.wav,ಜಿಲ್ಲೆಯಲ್ಲಿಯೇ ಹರಿಹರ ತಾಲೂಕು ಆರ್ಥಿಕವಾಗಿ ಮುಂದಿದೆ ಕಾರಣ ಇಲ್ಲಿ ರಾತ್ರಿಯಾದರೆ ಸಾಕು ದಂಧೆಕೋರರು ತುಂಗಭದ್ರಾ ನದಿಯಲ್ಲಿ ಆಕ್ರಮ ಮರಳುಗಾರಿಕೆಯನ್ನು ನಡೆಸುತ್ತಾರೆ,default sample_1627.wav,ಈ ಮೂಲಕ ಈ ಸೀರೆಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದರು,default sample_1628.wav,ಇದನ್ನು ತಹಬದಿಗೆ ತರಲು ಅಧಿಕಾರಿಗಳು ಮುಂದಾಗಬೇಕು ಪೊಲೀಸ್‌ ಪೇದೆಗಳಿಗೆ ವೇತನ ಕಡಿಮೆ ಇದೆ ವೇತನದಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಎಂಬುದರ ಬಗ್ಗೆ ಅರಿವಿದೆ,default sample_1629.wav,ವಿವಿಧ ದೇಶದ ಉದ್ಯಮಿಗಳು ಒಪ್ಪಂದದ ಮೂಲಕ ಬೇರೆ ಬೇರೆ ದೇಶಗಳಲ್ಲಿ ಒಂದೇ ವಸ್ತುವಿಗೆ ಬೇರೆ ಬೇರೆ ಬೆಲೆಗಳನ್ನು ನಿಗದಿ ಮಾಡಬಹುದು.,default sample_1630.wav,ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಸರ್ಕಾರ ಎಪ್ಪತ್ತು ಐಷಾರಾಮಿ ಕಾರುಗಳನ್ನು ಮಾರುಕಟ್ಟೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದೆ,default sample_1631.wav,ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ,default sample_1632.wav,ಇದಕ್ಕಿಂತ ಪುಣ್ಯ ಇನ್ನೇನು ಬೇಕು ಎಂದರು ಈಗಾಲೇ ಈಗಾಗಲೇ ಬಿಜೆಪಿ ಕೋಟೆಗೆ ನುಗ್ಗಿದೆ,default sample_1633.wav,ಆರೋ​ಪಿ​ಗಳ ವಿರುದ್ಧ ಪೋಕ್ಸಾಂ ಸೇರಿ ವಿವಿಧ ಸೆಕ್ಷ​ನ್‌​ನಡಿ ಕೇಸ್‌ ದಾಖ​ಲಿ​ಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ,default sample_1634.wav,ಮೃತನು ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ,default sample_1635.wav,ಮಣ್ಣೆಂಗೇರಿ ಎರಡ ರಲ್ಲಿ ಬೃಹತ್‌ ಬೆಟ್ಟಭಾರಿ ಪ್ರಮಾಣದಲ್ಲಿ ಕುಸಿದು ಹೆದ್ದಾರಿಗೆ ಬಿದ್ದಿದೆ ಇದರ ಜೊತೆ ಕಲ್ಲುಬಂಡೆಗಳು ಭಾರಿ ಗಾತ್ರದ ಮರ ಗಿಡಗಳೂ ಸೇರಿವೆ,default sample_1636.wav,ಈ ಸಾರ್ವಜನಿಕ ಹಿತಾಸಕ್ತಿಯನ್ನು ವಿಚಾರಣೆಗೆ ಅಂಗೀಕರಿಸಲು ಯಾವುದೇ ಕಾರಣಗಳು ಸಿಗುತ್ತಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ದ್ವಿಸದಸ್ಯ ಪೀಠ,default sample_1637.wav,ಹಿಂದುಳಿದ ವರ್ಗ ಎಗೆ ಮೀಸಲಾಗಿದ್ದ ಎರಡು ಸ್ಥಾನಕ್ಕೆ ಹಾಲಿ ಜಿಪಂ ಸದಸ್ಯ ಪಿಆರ್‌ ಸದಾಶಿವ ಹಾಗೂ ಎಂಖಾರ್ಧ್,default sample_1638.wav,ಡಿಆರ್‌ವೆಂಕಟೇಶ್‌ ಮಾತನಾಡಿ ಸಮಾನತಾ ಮನೋಭಾವನೆ ಮೂಲಕ ಮಕ್ಕಳು ಶೈಕ್ಷಣೆಕವಾಗಿ ಉತ್ತಮ ಸಾಧನೆ ಮಾಡಲು ಇಲಾಖೆ ವಹಿಸಿರುವ ಶ್ರಮ ಹಾಗೂ ಸರ್ಕಾರದ ಕಾಳಜಿ ಶ್ಲಾಗನೀಯ,default sample_1639.wav,ಮೂವತ್ತೈದು ಲಕ್ಷಕ್ಕೂ ಹೆಚ್ಚು ಸಾಮಗ್ರಿ ಬಿಲ್‌ ಹೀಗೆ ಹುಟ್ಟಿಕೊಂಡ ವೆಂಡರ್‌ಗಳ ಖಾತೆಗೆ ವಾರ್ಷಿಕ ರೂಪಾಯಿ ಮೂವತ್ತೈದು ಲಕ್ಷಕ್ಕಿಂತ ಹೆಚ್ಚು ಸಾಮಗ್ರಿ ಬಿಲ್‌ ಪಾವತಿಸಿರುವುದು ಬೆಳಕಿಗೆ ಬಂದಿದೆ,default sample_1640.wav,ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರುಗಳು ನಲ್ವತ್ತೆಂಟು ಸಾವಿರಕೋಟಿ ಸಾಲ ಮನ್ನಾ ಮಾಡಲಾಗಿದೆ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈತರ ಸುಮಾರು ಐವತ್ತು ಸಾವಿರ ರುಗಳವರೆಗೆ ಸಾಲ ಮನ್ನಾ ಮಾಡಲಾಗಿತ್ತು,default sample_1641.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1642.wav,ನರಸಿಂಹರಾಜಪುರ ಸೌತಿಕೆರೆ ಸಮೀಪ ಅಪಘಾತಕ್ಕೆ ಒಳಗಾಗಿ ಪಲ್ಟಿಹೊಡೆದ ಬಸ್‌ ಬಸ್‌ ಅಪಘಾತದಲ್ಲಿ ನಿಧನ ಹೊಂದಿದ ಭದ್ರಾವತಿಯ ಪೂರ್ಣ ಪ್ರಜ್ಞಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕುಮಾರಿ ದಿಯಾ ಶೇಕಾವತ್‌,default sample_1643.wav,ಮುಂದಿನ ಲೋಕ​ಸಭಾ ಚುನಾ​ವಣೆ ವೇಳೆ ಕಾಂಗ್ರೆ​ಸ್‌ಜೆಡಿ​ಎಸ್‌ ನಡುವೆ ಸೀಟು ಹಂಚಿಕೆ ಸಮ​ಸ್ಯೆ​ಯಾ​ಗು​ವು​ದಿಲ್ಲ ಎಂಬ ವಿಶ್ವಾಸ ವ್ಯಕ್ತ​ಪ​ಡಿ​ಸಿದ ಅವರು,default sample_1644.wav,ಆಗಬೇಕಾದ್ದೇನು ಮೊದಲ ಅಂತಸ್ತು ನಿರ್ಮಾಣ ಈಗಿನ ನೆಲ ಮಹಡಿಯ ಮೇಲೆ ಕೂಡಲೆ ಒಂದು ಅಂತಸ್ತು ನಿರ್ಮಿಸಬೇಕಿದೆ ಅಲ್ಲಿ ಮಹಿಳೆಯರಿಗೆ ಪತ್ರೇಕ ರೀಡಿಂಗ್‌ ಟೇಬಲ್ಸ್‌ ಅಳವಡಿಸಬಹುದು,default sample_1645.wav,ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಕಾಡಿನ ನಾಶವೇ ಇದಕ್ಕೆ ಕಾರಣ ಕಾಡುಗಳ್ಳರಿಗೆ ಶಿಕ್ಷೆಯೇ ಇಲ್ಲವಾಗಿದೆ ಕಾನೂನುಗಳು ಮತ್ತಷ್ಟುಬಿಗಿಯಾಗಬೇಕು ಎಂದು ಪ್ರತಿಪಾದಿಸಿದರು,default sample_1646.wav,ಮಾಜಿ ಸಚಿವ ಎಂಬಿಪಾಟೀಲ್‌ ಆಗ್ರಹ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಈ ಬಾರಿ ನ್ಯಾಯ ಸಿಗುವ ವಿಶ್ವಾಸವಿದೆ,default sample_1647.wav,ನಿಶೇಚನಗೊಂಡ ಅಂಡಗಳಲ್ಲಿ ನಿಶಾಚನಾ ಪೊರೆ ಇರುತ್ತದೆ.,default sample_1648.wav,ಇದು ಚೀನಾದ ಆರ್ಥಿಕ ಅಭಿವೃದ್ಧಿ ಅಡ್ಡಿಯಾಗುತ್ತದೆ ಅಷ್ಟೇ ಅಲ್ಲದೆ ಭಾರತದ ಆರ್ಥಿಕ ಬೆಳವಣಿಗೆಗೂ ತೊಡಕಾಗುತ್ತದೆ ಎಂದು ಹೇಳಿದ್ದಾರೆ,default sample_1649.wav,ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಸಚಿವರ ಅನೌಪಚಾರಿಕ ಸಭೆಯಲ್ಲಿ ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ಎಡವಟ್ಟು ಮಾಡಿಕೊಳ್ಳುವುದು ಬೇಡ,default sample_1650.wav,ಈ ಪೋಟೋಗಳಲ್ಲಿ ಬಂಡಲ್‌ಗಟ್ಟಲೆ ಹಣದೊಂದಿಗೆ ಪೊಲೀಸರು ನೀಲಿ ಬಣ್ಣದ ಬಟ್ಟೆಧರಿಸಿರುವ ವ್ಯಕ್ತಿಯೊಬ್ಬನ ಚಿತ್ರವಿದೆ,default sample_1651.wav,ಗುಲ್ಬರ್ಗಾದಲ್ಲಿ ಇಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಱ್ಯಾಲಿಯ ಸಂದರ್ಭದಲ್ಲಿ ಡಾಕ್ಟರ್ ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆಗೊಂಡರು,default sample_1652.wav,ಕೊಡಗು ನಿರಾಶ್ರಿತರ ಜನಜೀವನ ಆದಷ್ಟುಬೇಗ ಸುಧಾರಿಸುವ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾಡಳಿತವೂ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಂಡದ ಮುಖ್ಯಸ್ಥರಾದ ತಹಸೀಲ್ದಾರ್‌ ಶ್ರೀಧರಮೂರ್ತಿ ತಿಳಿಸಿದ್ದಾರೆ,default sample_1653.wav,ಕಾರ್ಯಕ್ರಮದ ಉದ್ಘಾಟನೆಯನ್ನು ಸೊರಬ ಶಾಸಕ ಕುಮಾರ್‌ ಬಂಗಾರಪ್ಪ ನೆರವೇರಿಸುವರು ಮರತ್ತೂರು ಗ್ರಾಮಪಂಚಾಯತಿ ಅಧ್ಯಕ್ಷ ಫಾನ್ಸಿಸ್‌ ಲೊಪಿಚ್‌ ಅಧ್ಯಕ್ಷತೆ ವಹಿಸುವರು,default sample_1654.wav,ಐತಿಹಾಸಿಕ ಪರಂಪರೆಯುಳ್ಳ ಪಟ್ಟಣದ ಆರಾಧ್ಯದೈವ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಚ್ ಐದ ರಿಂದ ಹತ್ತರ ವರೆಗೆ ಐದು ದಿನಗಳವರೆಗೆ ಜರುಗಿದ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡು ಯಶಸ್ವಿಯಾಗಿ ಸಂಪನ್ನಗೊಂಡಿತು,default sample_1655.wav,ಬೆಟ್ಟದ ಪುರಾಣ ಪ್ರಸಿದ್ಧ ಮಲಹಾನಿಕರೇಶ್ವರ ಸ್ವಾಮಿಯ ದರ್ಶನ ನಂತರ ವಿದ್ಯಾರಣ್ಯಪುರ ವ್ಯಾಪ್ತಿಯ ದುರ್ಗಾಂಬೆಯ ಸನ್ನಿಧಿಗೂ ಹೋಗಿ ದರ್ಶನ ಪಡೆದು ಬಂದಿರುವುದು ವಿಶೇಷ,default sample_1656.wav,ಉಸ್ತವ ಕೇವಲ ಜನರಿಗೆ ಮನೋರಂಜನೆನ್ನಷ್ಟೇ ನೀಡದೆ ಜ್ಞಾನದ ಅರಿವನ್ನು ವಿಸ್ತರಿಸಬೇಕೆಂದು ರಂಗಕರ್ಮಿ ಚಿದಂಬರರಾವ್‌ ಜಂಬೆ ಹೇಳಿದರು,default sample_1657.wav,ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಎರಡ್ ಸಾವಿರದ ಎಂಟರ ಮುಂಬೈ ಭಯೋತ್ಪಾದಕ ದಾಳಿ ಬಳಿಕ ಭಾರತೀಯ ವಾಯು ಪಡೆ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಾಗಿತ್ತು,default sample_1658.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_1659.wav,ಆದರೂ ಇವರು ವಿಸ್ತರಣೆ ಮಾಡಿದ್ದಾರೆ ಆದರಿಂದ ಧನುರ್ಮಾಸದ ವಿಸ್ತರಣೆ ಸರ್ಕಾರಕ್ಕೆ ಕೇಡು,default sample_1660.wav,ಮೇಲ್ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮತ ಬ್ಯಾಂಕ್‌ ಆಗಿ ಗುರುತಿಸಿಕೊಂಡಿದ್ದಾರೆ ಎಂಬ ಭಾವನೆಯೇನೋ ಇದೆ,default sample_1661.wav,ನಾಲ್ಕು ದಿನದಿಂದ ಗಂಟಲು ನೋವಿನಿಂದಾಗಿ ಎಲ್ಲೂ ಹೋಗಲಾಗಲಿಲ್ಲ ಇದನ್ನೇ ಇಟ್ಟುಕೊಂಡು ಬಿಜೆಪಿಯವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ಸಾರ್ವಜನಿಕರು ಕಿವಿಕೊಡಬಾರದು ಎಂದು ಹೇಳಿದರು,default sample_1662.wav,ಇದರಲ್ಲಿ ಐವತ್ ಮೀಟರ್‌ನಷ್ಟುಉದ್ದದ ಪೈಪನ್ನು ಜೋಡಣೆ ಮಾಡಿರುವುದರಿಂದ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿಂತಲ್ಲೇ ಸಿಂಪಡಣೆ ಮಾಡಬಹುದು ಅಥವಾ ಸಾಲುಗಳ ಮಧ್ಯೆ ಈ ಯಂತ್ರ ಚಲನೆ ಮಾಡುತ್ತಾ ಔಷಧಿ ಸಿಂಪಡಿಸಬಹುದು,default sample_1663.wav,ಬೆಂಗಳೂರು ಏರ್‌ ಶೋ ಎತ್ತಂಗಡಿ ಇಲ್ಲ ಕೇಂದ್ರ ಸಚಿವ ಅನಂತ್‌ ಕುಮಾರ್‌ ಅಭಯ ಸ್ಥಳಾಂತರಕ್ಕೆ ವಾಯುಪಡೆಯೂ ವಿರೋಧ ವದಂತಿಗೆ ಕಾಂಗ್ರೆಸ್ಸಿಗರು ಕಾರಣ,default sample_1664.wav,ಚೇತನ್‌ಚಂದ್ರ ರವಿತೇಜ ಕೃತಿಕಾ ರವೀಂದ್ರ ಐಶ್ವರ್ಯ ಪ್ರಸಾದ್‌ ಕುಮಾರ್‌ ನವೀನ್‌ ಮಹೇಶ್‌ ಸಿದ್ದು ಹಾಗೂ ರೇಣು ಈ ಚಿತ್ರದ ಪ್ರಮುಖ ಕಲಾವಿದರು,default sample_1665.wav,ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತನೇ ಸಾಲಿನ ಸಮನ್ವಯ ಶಿಕ್ಷಣ ಯೋಜನೆಯಡಿ ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ಗೃಹ ಆಧಾರಿತ ಕೇಂದ್ರಗಳು ಹಾಗೂ ಶಾಲೆಗಳಲ್ಲಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಫಿಜಿಯೋ ಥೆರಫಿ ಸೇವೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ,default sample_1666.wav,ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿಕೆಭೈರಪ್ಪ ಸದಸ್ಯರಾದ ಅರವಿಂದ ರಾಯ್ಕ ಎನ್‌ಲಲಿತಮ್ಮ ವೇದಿಕೆಯ ಗೌರವಾಧ್ಯಕ್ಷ ಪುರುಷೋತ್ತಮ,default sample_1667.wav,ಹೆಣ್ಣು ಹುಲಿಯನ್ನೇ ಕೊಂದು ತಿಂದ ಗಂಡು ಹುಲಿ ಭೋಪಾಲ್‌ ನರಭಕ್ಷಕ ಹುಲಿಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ ಆದರೆ ಹುಲಿಯೇ ಹುಲಿಯನ್ನು ಕೊಂದು ತಿಂದ ಅಪರೂಪದ ಘಟನೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ,default sample_1668.wav,ಇಂದಿನ ಯುವ ಸಮುದಾಯ ಬೆಳೆಸುವಂತಹ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆ ಎಂದು ಸಂಸದ ಬಿಎನ್‌ಚಂದ್ರಪ್ಪ ಹೇಳಿದರು,default sample_1669.wav,ಮುಂದಿನ ಮುರ್ನಾಲ್ಕು ದಿನಗಳಲ್ಲಿ ಪುಲ್ವಾಮಾ ಮಾದರಿಯ ಆತ್ಮಹತ್ಯಾ ಬಾಂಬ್ ದಾಲಿಯನ್ನು ಕಣಿವೆ ರಾಜ್ಯದಲ್ಲಿ ನಡೆಸಲು ಪಿತೂರಿ ರೂಪಿಸಿದೆ ಎಂದು ಗುಪ್ತಚರ ಸಮಸ್ತೆ ಎಚ್ಚರಿಕೆ ನೀಡಿದೆ,default sample_1670.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_1671.wav,ನಾಲ್ಕು ಬೈಕ್‌ ಭಸ್ಮ ಕನ್ನಡಪ್ರಭ ವಾರ್ತೆ ಹಾನಗಲ್ಲ ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ವಾಗ್ವಾದ ನಡೆದು ಕಲ್ಲುತೂರಾಟ ನಡೆದ ಘಟನೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹೀರೂರು ಗ್ರಾಮದಲ್ಲಿ ನಡೆದಿದೆ,default sample_1672.wav,ಆದಿಚುಂಚನಗಿರಿ ಮಠಕ್ಕೂ ಅನಂತಕುರ್ಮ ಅವರಿಗೂ ಅವಿನಾಭಾವ ಸಂಬಂಧ ಇತ್ತು ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದವರಲ್ಲಿ ಅನಂತಕುರ್ಮ ಮುಂಚೂಣಿಯಲ್ಲಿದ್ದಾರೆ,default sample_1673.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_1674.wav,ಶೀಘ್ರದಲ್ಲಿಯೇ ಅನುದಾನ ತಂದು ಆರಂಭಿಕ ಕಾಮಗಾರಿಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಂದ ಚಾಲನೆ ಸಿಗಲಿದೆ ಕ್ಷೇತ್ರದಲ್ಲಿ ನಾನು ಪರಾಭವ ಹೊಂದಿರಬಹುದು,default sample_1675.wav,ಆದರೂ ವಿಶ್ವಾಸಾರ್ಹ ಸಮೀಕ್ಷಾ ಸಂಸ್ಥೆಗಳಾದ ಸಿಎಸ್‌ಡಿಎಸ್‌ನಂತಹವರು ಬಿಜೆಪಿಗೆ ಅಷ್ಟೇನೂ ಸುಲಭವಿಲ್ಲವೆಂದೂ ಕಾಂಗ್ರೆಸ್ಸಿಗೂ ಅವಕಾಶವಿದೆಯೆಂದೂ ಹೇಳುತ್ತಿವೆ,default sample_1676.wav,ಬಹುಮಹಡಿ ಕಟ್ಟಿರುವವರು ತಳ ಅಂತಸ್ತಿನಲ್ಲಿ ನಿಯಮದಂತೆ ವಾಹನ ನಿಲುಗಡೆಗೆ ಅವಕಾಶ ನೀಡದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ,default sample_1677.wav,ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಬದುಕಿದ್ದರೆ ಪಕ್ಷ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ,default sample_1678.wav,ಸಮೀಪ ಇಟ್ಟಿಗೆಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಚ್‌ ಜಯಪ್ಪನವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದರು,default sample_1679.wav,ತಾಲೂಕಿನ ಗಾಜನೂರು ಗ್ರಾಮದಲ್ಲಿ ರಸ್ತೆ ಅಗಲಿಕರಣ ಕಾಮಗಾರಿಗೆ ಅನುಕೂಲ ಆಗುವಂತೆ ಫೆಬ್ರವರಿ ಹದಿಮೂರ ರಿಂದ ಫೆಬ್ರವರಿ ಇಪ್ಪತ್ತ್ ಐದ ರವರೆಗೆ ವಿದ್ಯುತ್‌ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ,default sample_1680.wav,ಅವಧಿ ಕಡೆ ದಿನ ಗಳನ್ನು ಪ್ರತಿಯೊಬ್ಬರೂ ಗಮನಿಸಬೇಕಾಗಿದೆ ಎಂದು ಹೇಳಿದರು ಹೋಟೆಲ್‌ಗಳಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಅತಿ ಹೆಚ್ಚಿನ ಗಮನ ಹರಿಸಬೇಕಾಗಿದೆ,default sample_1681.wav,ಈ ಸ್ಪರ್ಧೆಯಲ್ಲಿ ಒಟ್ಟು ಇಪ್ಪತ್ತ್ ಎಂಟು ವಿದ್ಯಾರ್ಥಿ ತಂಡಗಳು ಅತ್ಯಂತ ಸೃಜನಶೀಲರಾಗಿ ಜಾಹೀರಾತು ಪ್ರತಿಗಳನ್ನು ತಯಾರಿಸಿ ಪ್ರದರ್ಶನ ನೀಡಿದರು,default sample_1682.wav,ನಿಜವಾದ ಸರಸ್ವತಿ ಪೂಜೆಯೆಂದರೆ ನಿತ್ಯ ಓದುವುದು ಅದನ್ನು ಆಚರಣೆಗೆ ತರುವುದು ಎಂದು ತಿಳಿಸಿದರು,default sample_1683.wav,ಎಸ್‌ಎಸ್‌ಮಲ್ಲಿಕಾರ್ಜುನ್‌ ಆನಂದ್ ನ್ಯಾಮಗೌಡ ಎಸ್‌ಆರ್‌ಪಾಟೀಲ್‌ ಕಾರ್ಖಾನೆ ಮಾಲೀಕರಾಗಿದ್ದಾರೆ,default sample_1684.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1685.wav,ಪ್ರಾಚಾರ್ಯ ಅರುಣ್‌ಕುಮಾರ್‌ ಉಪನ್ಯಾಸಕರಾದ ಉಷಾ ನಾಗರತ್ನಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು,default sample_1686.wav,ಇದರಿಂದಾಗಿ ಅವರು ಎರಡು ಸಾವಿರದ ಏಳರ ಆಗಸ್ಟ್ ನಲ್ಲಿ ನಡೆಯುವ ಒಸಾಕ ವರ್ಲ್ಡ್ ಚ್ಯಾಂಪಿಯನ್ಷಿಪ್ ಗೆ ಆಯ್ಕೆಯಾದರು.,default sample_1687.wav,ಬಿಜೆಪಿಯವರು ಮೈತ್ರಿ ಪಕ್ಷದವರನ್ನು ಸೆಳೆಯಲು ಗಂಭೀರವಾಗಿಯೇ ಪ್ರಯತ್ನ ನಡೆಸಿದ್ದಾರೆ,default sample_1688.wav,ಆಲೇಖಾನ್‌ ಹೊರಟ್ಟಿಯ ಗ್ರಾಮದ ಪುರುಷರು ಮತ್ತು ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟು ಎಲ್ಲರ ಗಮನ ಸೆಳೆದರು,default sample_1689.wav,ಆದರೆ ಈ ಎರಡು ಆಡಳಿತದಲ್ಲೂ ಭಾಶಿಕವಾಗಿಯೂ ಆಡಳಿತಾತ್ಮಕವಾಗಿಯೂ ಸ್ಪಷ್ಟವಾದ ಭಿನ್ನತೆ ಉಂಟಾಗಿ ಸುಮಾರು ನೂರ ಐವತ್ತು ವರ್ಶಗಳವರೆಗೆ ಮೇಲಿನ ಎರಡು ಪ್ರದೇಶಗಳ ನಡುವೆ ಹಿಂದೆ ಇದ್ದ ನಿಕಟತೆ ಕ್ರಮೇಣ ಕ್ಷೀಣಿಸಿ ಅಂತರ ಬೆಳೆಯಿತೆಂದು ಹೇಳಬಹುದು,default sample_1690.wav,ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದ ವಕೀಲರು ಆಕ್ರೋಶಗೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು,default sample_1691.wav,ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಾಜಿ ಪತ್ರಕರ್ತ ಹಾಗೂ ಪಕ್ಷದ ವಕ್ತಾರ ಆಶುತೋಷ್‌ ಅವರು ಬುದುವಾರ ರಾಜೀನಾಮೆ ಸಲ್ಲಿಸಿದ್ದಾರೆ,default sample_1692.wav,ಪಟ್ಟಣದಲ್ಲಿ ಬುಧ​ವಾರ ಸೃಷ್ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು ಡಾಕ್ಟರ್ ಕಸ್ತೂರಿ ರಂಗನ್‌ ವರದಿಯ ಕರಡು ಪ್ರಸ್ತಾವನೆಯ ವಿರುದ್ಧ ಸಾರ್ವಜನಿಕರು,default sample_1693.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಪರ್ ಸಂಬಂಧಿ,default sample_1694.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_1695.wav,ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿದೇಶ ಪ್ರವಾಸವು ಪೂರ್ವ ನಿಯೋಜಿತವಾಗಿದ್ದರಿಂದ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ,default sample_1696.wav,ಕಾಲೇಜು ವಿದ್ಯಾರ್ಥಿನಿಯ ಶಿಕ್ಷಣ ಶುಲ್ಕವನ್ನು ಸರ್ಕಾರದಿಂದಲೇ ಭರಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ಮಂಡಿಸಿದ್ದ ಚೊಚ್ಚಲ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು,default sample_1697.wav,ರೋಮನ್ ಚಕ್ರಾಧಿಪತ್ಯದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತು,default sample_1698.wav,ಇದನ್ನಾಧರಿಸಿ ಶಾಲಾ ಆಡಳಿತ ಮಂಡಳಿಯ ಭಾಗದ ಹಣ ಆಧರಿಸಿ ಸರ್ಕಾರದ ಅನುದಾನ ಬಳಸಿಕೊಂಡು ಅಭಿವೃದ್ಧಿ ಕೈಗೊಳ್ಳಲಾಗುವುದು,default sample_1699.wav,ಕೇತಿಕ ವಿನಿಮಯ ದರವೆಂದರೆ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಕಟವಾಗುವ ನಮ್ಮನಿಮ್ಮೆಲ್ಲರ ಕಣ್ಣಿಗೆ ಬೀಳುವ ರುಪಾಯಿ ವಿನಿಮಯ ದರ,default sample_1700.wav,ಕೋಡಮಗ್ಗಿಯ ಘಟನಾ ಸ್ಥಳದಲ್ಲಿಯೇ ಮಾಸೂರು ಹಾಗೂ ಮೇದೂರು ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿದರು,default sample_1701.wav,ಇದರಿಂದ ಕುಪಿತಗೊಂಡ ಸಿಕ್ರಿ ಅವರು ನಿಮಗೆ ಮೂರು ನಿಮಿಷ ಸಮಯ ನೀಡಿದ್ದರೂ ಹತ್ತು ನಿಮಿಷ ವಾದಿಸಿದಿರಿ,default sample_1702.wav,ತಾಲೂಕು ಪಂಚಾಯಿತಿ ವಾಸಪ್ಪಗೌಡ ಎಪಿಎಂಸಿ ನಿರ್ದೇಶಕ ಬಿಪಿರಾಮಚಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಉಪಾಧ್ಯಕ್ಷ ಕೃಷ್ಣೋಜಿರಾವ್‌ಎನ್‌ಸತೀಶ್‌ ಸೇರಿದಂತೆ ಮತ್ತಿತರರು ಇದ್ದರು,default sample_1703.wav,ಇಲ್ಲದಿದ್ದರೆ ಸಂಪುಟ ವಿಸ್ತರಣೆ ಹೆಚ್ಚುಕಮ್ಮಿ ಒಂದು ವಾರ ಕಾಲ ವಿಳಂಬವಾಗುವ ಸಾಧ್ಯತೆಯಿದೆ,default sample_1704.wav,ಇದೇ ಪರಿ​ಸ್ಥಿ​ತಿ​ಯಲ್ಲಿ ಜೆಡಿ​ಎಸ್‌ ಕೂಡ ಇದೆ ಜೆಡಿ​ಎ​ಸ್‌ನ ಶಾಸ​ಕ​ರೊ​ಬ್ಬರು ಕೂಡ ಈ ಅತೃ​ಪ್ತ​ರೊಂದಿಗೆ ಇದ್ದಾರೆ ಎನ್ನ​ಲಾ​ಗು​ತ್ತಿದೆ,default sample_1705.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1706.wav,ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದಿಂದ ಅನೇಕ ಸಾಮಾಜಿಕ ಕೆಲಸ ಮಾಡುತ್ತಿದೆ,default sample_1707.wav,ಆದರೆ ನಾನು ಸರ್ಕಾರ ಪತನಗೊಳ್ಳಲು ಬಿಡುವುದಿಲ್ಲ ಎಂಬ ಭರವಸೆಯನ್ನು ನೀಡುವುದಾಗಿ ದೇವೇಗೌಡರು ಸಂಸತ್ತಿನಲ್ಲಿ ಪ್ರಕಟಿಸಿದರು,default sample_1708.wav,ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿತ್ತು,default sample_1709.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_1710.wav,ಕಲೆ ಸಾಹಿತ್ಯದ ಹಾಗೆಯೇ ವಿಜ್ಞಾನ ಕೂಡ ಉಪಯುಕ್ತ ಸತ್ಯವನ್ನು ಹೇಳುತ್ತದೆ ಹೀಗಾಗಿ ಸಾಹಿತ್ಯದ ಜೊತೆ ವಿಜ್ಞಾನವನ್ನೂ ಒಳಗೊಳ್ಳಿ ಎಂದು ಅವರು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡಿಕೊಂಡರು,default sample_1711.wav,ಆದರೆ ತಾಲೂಕು ಪರಿಷತ್ತು ಅಂತಹ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದರೂ ಸಾಹಿತ್ಯಾಭಿಮಾನಿಗಳ ಕೊರತೆ ಎದ್ದು ಕಾಣುತ್ತಿದೆ,default sample_1712.wav,ಆದರೆ ಎಂಡೋಬಾಧಿತ ಸಂತ್ರಸ್ತ ಪ್ರದಶಗಳಾದ ದಕ್ಷೀಣ ಕರ್ನಾಟಕ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಅಂತಹ ಆದೇಶವೇ ಬಂದಿಲ್ಲ ಎಂದು ಲಿಖಿತವಾಗಿಯೇ ತಿಳಿಸಿದ್ದಾರೆ,default sample_1713.wav,ಸಾವಿರದೊಂಬೈನೂರ ತೊಂಬತ್ತೆಂಟರಲ್ಲಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಹಾಗೂ ಜಲಜನಕ ಬಾಂಬ್‌ ಪರೀಕ್ಷಿಸುವ ಎನ್‌ಡಿಎ ಸರ್ಕಾರದ ನಿರ್ಧಾರದ ಬಗ್ಗೆ ಅವರು ಚಕಾರ ಎತ್ತಲಿಲ್ಲ,default sample_1714.wav,ಗೋಸಂರಕ್ಷಣೆ ಹಾಗೂ ಹಾಲು ಉತ್ಪಾದನೆ ಮಾಡುವ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಇಲ್ಲಿನ ವೆಂಕಟಸಾಯಿ,default sample_1715.wav,ಕಾಂಗ್ರೆಸ್‌ ಪಕ್ಷದಲ್ಲಿನ ಇಡೀ ಭಿನ್ನಮತದ ಬೆಳವಣಿಗೆಯನ್ನು ಕಾದು ನೋಡೋಣ ಆ ಪಕ್ಷದ ಅತೃಪ್ತ ಶಾಸಕರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸೋಣ,default sample_1716.wav,ಕೆಪಿ​ಸಿಸಿ ಪ್ರಚಾರ ಸಮಿತಿ ಅಧ್ಯ​ಕ್ಷ​ರಾದ ನಂತರ ಮೊದಲ ಬಾರಿಗೆ ಗುರು​ವಾರ ಸುದ್ದಿ​ಗೋಷ್ಠಿ ನಡೆ​ಸಿದ ಅವರು,default sample_1717.wav,ಮ್ಯೂಸಿಯಂನಿಂದ ಅಪಹರಿಸಲಾಗಿದ್ದ ಅಂದಾಜು ಐವತ್ತು ಕೋಟಿ ರುಗಳುಮೌಲ್ಯದ ಚಿನ್ನದ ವಸ್ತುವ ಗಳನ್ನು ವಶಪಡಿಸಿಕೊಂಡಿದ್ದಾರೆ,default sample_1718.wav,ಅಂತಹ ಭೂಹೀನರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಾದ ಪಿಕೆ ಹಸನಬ್ಬ,default sample_1719.wav,ಮಾನ್ವಿ ತಾಲೂಕಿನ ಚಿಕಲಪರವಿ ಬಳಿ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಅವರು ಮರಳು ಸಾಗಿಸುತ್ತಿದ್ದ ಟಿಪ್ಪರ್‌ ತಡೆದು ಪರವಾನಗಿ ತೋರಿಸುವಂತೆ ಕೇಳಿದಾಗ ಅವರ ಮೇಲೆಯೇ ಟಿಪ್ಪರ್‌ ಹರಿಸಲಾಗಿತ್ತು,default sample_1720.wav,ಮಾರ್ಚ್ ಆರು ಹದ್ನಾರರಿಂದ ಮೂರು ದಿನಗಳ ಕಾಲ ಮಠದಲ್ಲಿ ಹಿರಿಯ ಸ್ವಾಮೀಜಿಗಳ ಸಂಸ್ಮರಣೆಯ ಅನೇಕ ಕಾರ್ಯಕ್ರಮಗಳ ನಡೆಸಲು ತೀರ್ಮಾನಿಸಿದ್ದು ಈ ಭವನವು ಅದೇ ಸರ್ ಸಮಯಕ್ಕೆ ಸರಿಯಾಗಿ ಪೂರ್ತಿಗೊಂಡು ಲೋಕಾರ್ಪಣೆಗೊಳ್ಳಲಿ,default sample_1721.wav,ನಗರದ ಮಲ್ಲೇಶ್ವರದಲ್ಲಿ ಬಿಜೆಪಿಯ ಮಾಧ್ಯಮ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ ಕೆಲಸಗಳಿಂದ ಜನರನ್ನು ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ,default sample_1722.wav,ಆದರೆ ಬಳ್ಳಾರಿ ಲೋಕಸಭಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ,default sample_1723.wav,ಸಂಘದ ಪದಾಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು,default sample_1724.wav,ಹೀಗೆ ಆತ ನಲವತ್ತು ನಿಮಿಷ ಹಿಮದಡಿಯಲ್ಲಿ ಸಿಕ್ಕಿಬಿದ್ದರೂ ಜೀವ ಉಳಿಸಿಕೊಂಡಿದ್ದ ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ,default sample_1725.wav,ಬೆಂಗಳೂರು ನಗರದ ನೀರಿನ ಸಮಸ್ಯೆಗೂ ಆದ್ಯತೆ ನೀಡಿರುವ ಅವರು ನಗರದಲ್ಲಿರುವ ಜಲಸಂಪನ್ಮೂಲ ಬಳಕೆ ಮಾಡಿಕೊಂಡು ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿಗಳಲ್ಲಿ ಮತ್ತೇ ನೀರು ಹರಿಸುವ ಯೋಜನೆ,default sample_1726.wav,ಅಂದಾಜು 26 ಮಿಲಿಯನ್ ಹೆಕ್ಟೇರು ಮೀಟರು ನೀರು ಅಂತರ್ಜಲ ಭಂಡಾರವಾಗಿ ನೆಲದಲ್ಲಿ ಸಂಗ್ರಹವಾಗುತ್ತದೆ.,default sample_1727.wav,ತುಮರಿ ಸಮೀಪದ ಕರೂರು ಗ್ರಾಮದಲ್ಲಿ ಹಾಗೂ ಬ್ಯಾಡಗೋಡು ಗ್ರಾಮದಲ್ಲಿ ಒಂದೊಂದು ಮಂಗ ಸತ್ತು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ,default sample_1728.wav,ಖಂಡಿತ ಇಲ್ಲ ಇದರಿಂದಾಗಿ ದೇಶದ ಸಾಮಾನ್ಯ ಜನರು ಸಮಸ್ಯೆಗೆ ಸಿಲುಕುವಂತಾಗಿದೆ,default sample_1729.wav,ವಿರೋಧ ಪಕ್ಷದವರು ಒಳ್ಳೆಯ ಆಚಾರವಿಚಾರಗಳನ್ನು ಮೈಗೂಡಿಸಿಕೊಂಡು ಬಡವರ ಪರವಾಗಿ ಧ್ವನಿ ಎತ್ತಿ ಅವರ ಸೇವೆಯನ್ನು ಉತ್ತಮವಾಗಿ ಮಾಡಬೇ ಕಾ ಗಿದ್ದು,default sample_1730.wav,ಇದೇ ಸಂದರ್ಭದಲ್ಲಿ ಕಡ್ಲೇಮಕ್ಕಿ ಫ್ರೆಂಡ್ಸ್‌ ಸಾಧಕ ಪ್ರಶಸ್ತಿಯನ್ನು ಉದ್ಯಮ ಉದ್ಯಮಿ ನವೀನ್‌ ಲಾಯ್ಡ್‌ ಮಿಸ್ಕಿತ್‌ ಹಾಗೂ ಗುತ್ತಿಗೆದಾರ ಟಿಎಂನಾಸೀ,default sample_1731.wav,ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಹುಜನ ಸಮಾಜವಾದಿ ಪಕ್ಷ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಳ್ಳುವ ಮೂಲಕ ಅವಕಾಶವಾದಿ ರಾಜಕಾರಣ ಮಾಡುತ್ತಿವೆ,default sample_1732.wav,ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಹೊಸ ವಸ್ತುಗಳನ್ನು ಸಂಶೋಧಿಸಲಾಗುತ್ತದೆ,default sample_1733.wav,ಶನಿವಾರ ನ್ಯಾಮತಿ ತಾಲೂಕು ಬಂದ್‌ ಕರೆ ನೀಡಲಾಗಿದ್ದ ಸಂದರ್ಭದಲ್ಲಿ ಈ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಚೀಲೂರಿನಲ್ಲಿಯೂ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಬಂದ್‌ ನಡೆಯಿತು,default sample_1734.wav,ಶಿಕಾರಿಪುರದ ಶ್ರೀಕ್ಷೇತ್ರಧರ್ಮಸ್ತಳಗ್ರಾಮೀಣಯೋಜನೆ ವತಿಯಿಂದ ಬುಧವಾರ ಸುಜ್ಞಾನ ಯೋಜನೆಯಡಿ ಉಚಿತ ಶಿಷ್ಯ ವೇತನವನ್ನು ವಿತರಿಸಲಾಯಿತು,default sample_1735.wav,ಸಂಸದನಾದಾಗಿನಿಂದಲೂ ತುಮಕೂರು ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದು ಜಿಲ್ಲೆಯ ಜನತೆಗೆ ಅನುಕೂಲವಾಗುವ ರೀತಿ ಸ್ಪಂದಿಸುತ್ತಿದ್ದೇನೆ ಎಂದರು,default sample_1736.wav,ಅಭೂತಪೂರ್ವ ಸಾಧನೆಗೈದು ತದನಂತರ ಲೋಕದ ಜನರಿಂದ ಅರ್ಚಿತರಾದದ್ದು ಸಾಮಾನ್ಯ ಸಂಗತಿಯಲ್ಲ,default sample_1737.wav,ಮುಖ್ಯಮಂತ್ರಿಯವರು ಹೇಳಿದ್ದು ಸಿಪಾಯಿ ದಂಗೆ ಅರ್ಥದಲ್ಲಿ ಅಲ್ಲ ಎಂದು ಇದೇ ವೇಳೆ ಪರಮೇಶ್ವರ್‌ ಸ್ಪಷ್ಟಪಡಿಸಿದರು,default sample_1738.wav,ಆಪರೇಟರುಗಳ ಆಕ್ರೋಶ ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಪೇ ಚಾನೆಲ್‌ಗಳ ಪ್ರಸಾರ ಸ್ಥಗಿತವಾಗಿದ್ದು,default sample_1739.wav,ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹಂಪಿ ಹೇಮಕೂಟದ ಡಾಕ್ಟರ್ ಸಂಗನಬಸವ ಹಹಾಸ್ವಾಮಿಗಳ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ಜರುಗಿದವು,default sample_1740.wav,ಜಾಮದಾರ್‌ ಬುದ್ಧಿವಂತ ವ್ಯಕ್ತಿ ಹಾಗೂ ಅತ್ಯಂತ ಪ್ರಾಮಾಣಿಕ ಬದ್ಧತೆಯುಳ್ಳ ವ್ಯಕ್ತಿ ಜತೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ,default sample_1741.wav,ಪ್ರಸ್ತುತ ಸಂಸ್ಥೆಯು ಸ್ವಂತ ಕಟ್ಟಡದ ಜೊತೆಗೆ ಅಪೆಕ್ಸ್‌ ಬ್ಯಾಂಕ್‌ನಿಂದ ಉತ್ತಮ ಸೊಸೈಟಿ ಪ್ರಶಸ್ತಿ ಪಡೆದಿದೆ,default sample_1742.wav,ಹೈಕೋರ್ಟ್‌ ಆದೇಶ ಏನಿತ್ತು ಎರಡ್ ಸಾವಿರ್ದಾ ಹತ್ತುಹನ್ನೊಂದನೇ ಸಾಲಿನಲ್ಲಿ ಜಿಲ್ಲೆಯ ಕನ್ನಡ ಹೈಸ್ಕೂಲ್‌ಗಳಿಗೆ ಮೂರು ಮಲಯಾಳಿ ಶಿಕ್ಷಕರು ನೇಮಕಗೊಂಡಿದ್ದರು,default sample_1743.wav,ಈ ಜನರು ನಿರಾಶ್ರಿತರಾಗಿ ರಾಜ್ಯಕ್ಕೆ ಬಂದಾಗ ಹಿಂದೆ ಮುಂದೆ ನೋಡದೆ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಮೈಸೂರು ಕೊಡಗು ಚಾಮರಾಜನಗರ ಉತ್ತರ ಕನ್ನಡ ಸೇರಿದಂತೆ ಐದು ಕಡೆಗಳಲ್ಲಿ ಆಶ್ರಯ ನೀಡಿದ್ದರು,default sample_1744.wav,ಅರಣ್ಯ ರಕ್ಷಕ ಲಕ್ಷ್ಮಣ ಸಿಬ್ಬಂದಿ ಶಿವಕುಮಾರ ಕೆಂಚಪ್ಪ ಹೊಳೆಯಪ್ಪ ನಂದಪ್ಪ ಇಫ್ತಿಯಾರ್‌ ಬಸವಪ್ಪ ಇತರರು ಹಾಜರಿದ್ದರು ಹರಪ್ಪನಹಳ್ಳಿ ತಾಲೂಕಿನ ಮತ್ತೂರು ಗ್ರಾಮದ ಬೋನಿಗೆ ಬಿದ್ದ ಚಿರತೆ,default sample_1745.wav,ಮಾತೃಛಾಯಾ ಅನಾಥಾಶ್ರಮದ ಮೇಲ್ವಿಚಾರಕರಾದ ಸಹನಾ ಹಾಗೂ ಕಾಲೇಜಿನ ಪಾಂಶುಪಾಲರಾದ ಪ್ರೊಫೆಸರ್ ಶಿವಪ್ರಸಾದ ಬಿಎಸ್‌ ಉಪಸ್ಥಿತರಿದ್ದರು,default sample_1746.wav,ಶಾಸಕರ ಅನರ್ಹತೆಗೊಳಿಸಿದ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿಧನ್ ಪಾಲ್‌ ಅವರ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು ಇದಾದ ಬಳಿಕ ಶಶಿಕಲಾ ಅವರನ್ನು ಮಾಜಿ ಶಾಸಕರು ಭೇಟಿ ಮಾಡಿದ್ದು ಇದೇ ಮೊದಲು,default sample_1747.wav,ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೆರೆ ಸ್ವಚ್ಛತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಆದರೆ ಕೆರೆ ಸ್ವಚ್ಛತೆ ಸಂಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗಿರಲಿಲ್ಲ,default sample_1748.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1749.wav,ಚಳ್ಳಕೆರೆ ತಾಪಂ ಸದಸ್ಯೆ ಸಮರ್ಥರಾಯ್‌ ಮಾತನಾಡಿದರು ಧನಂಜಯ ಸ್ವಾಗತ ಲಿಂಗರಾಜ್‌ ನಿರೂಪಿಸಿದರು ಕಾಕನೂರು ಎಂಬಿ ನಾಗರಾಜ್‌ ವಂದಿಸಿದರು,default sample_1750.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1751.wav,ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ ಪಕ್ಷದಲ್ಲಿ ಗಟ್ಟಿಯಾಗಿದ್ದಾರೆ,default sample_1752.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1753.wav,ಈ ಕಾಮಗಾರಿಗೆ ಅರಣ್ಯ ಇಲಾಖೆಯ ವನ್ಯಜೀವಿ ಅನುಮತಿ ನೀಡಬೇಕಾಗಿದೆ,default sample_1754.wav,ಎಲ್ಲವನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡುತ್ತೇವೆ ನಿಮ್ಮ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಸಿದ್ದರು,default sample_1755.wav,ಸುಮಾರು ಹನ್ನೆಡು ಸಾವಿರ ಎಕರೆ ಪ್ರದೇಶದ ತೆಂಗು ಹನ್ನೆಡು ಸಾವಿರ ಎಕರೆ ಪ್ರದೇಶದ ಅಡಕೆ ಬೆಳೆ ಒಣಗಿದೆ,default sample_1756.wav,ವಿದೇಶಗಳೊಂದಿಗೆ ಭಾರತದ ಬಾಂಧವ್ಯದ ಬಗ್ಗೆ ಅರಿಯಬೇಕು ಪ್ರಮುಖಾಂಶಗಳನ್ನು ಬರದಿಟ್ಟುಕೊಂಡು ಆಗಾಗ್ಗೆ ಓದಿ ಮನನ ಮಾಡಿಕೊಳ್ಳಬೇಕು ಎಂದರು ಇದೀಗ ಅಂತರ್ಜಾಲದಲ್ಲಿ ಸಾಕಷ್ಟುವಿಷಯಗಳು ಸುಲಭವಾಗಿ ಲಭ್ಯವಾಗುತ್ತಿವೆ,default sample_1757.wav,ಇದೇ ವೇಳೆ ಕಾಂಗ್ರೆಸ್‌ಗೆ ದೇಶದ ಚಿಂತೆ ಬಿಜೆಪಿಗೆ ಓಟಿನ ಚಿಂತೆ ಎಂಬ ಹೇಳಿಕೆ ಕುರಿತೂ ಪ್ರತಿಕ್ರಿಯೆ ನೀಡಿದ ಅವರು,default sample_1758.wav,ಎಲ್ಲ ಇಲಾಖೆಯಲ್ಲಿಯೂ ಈ ಸಮಸ್ಯೆಗಳಿವೆ ಜತೆಗೆ ಎಲ್ಲಾ ರಾಜ್ಯಗಳಲ್ಲಿಯೂ ಇದೆ ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಎಚ್‌ಆರ್‌ ಪಾಲಿಸಿಯಲ್ಲಿರುವ ಲೋಪದೋಷ ಸರಿಪಡಿಸಬೇಕಾಗಿದೆ,default sample_1759.wav,ಐಎಂಎಚ್ ಚುನಾಯಿತ ರಾಜ್ಯಾಧ್ಯಕ್ಷ ಡಾಕ್ಟರ್ ಮಧುಸೂಧನ್‌ ಕರಿಗನೂರು ಮಾತನಾಡಿ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಸರ್ಕಾರದ ಈ ನೀತಿಯನ್ನು ಸಂಪೂರ್ಣವಾಗಿ ಧಿಕ್ಕರಿಸುತ್ತದೆ,default sample_1760.wav,ಜ್ಯೋತಿ ಕಳುಹಿಸಲು ಒಂದು ನಿಗದಿತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.,default sample_1761.wav,ದೂರನ್ನು ಸ್ವೀಕರಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ ಸೆಪ್ಟೆಂಬರ್ಅತ್ತೊಂಬತ್ತರಂದು ಸಂಜೆ ಐದರ ಸುಮಾರಿಗೆ ಫುಟ್‌ಬಾಲ್‌ ಮೈದಾನ ಬಳಿಯ ರಾಜಕಾಲುವೆಗೆ ಜಲಮಂಡಳಿಯ ವಾಹನವು ತ್ಯಾಜ್ಯವನ್ನು ಸುರಿದಿದೆ,default sample_1762.wav,ಪತಿ​ಗಾಗಿ ಇಬ್ಬರು ಎಂಡಿರ ಭರ್ಜರಿ ಮಾ​ಮಾರಿ ದಾವ​ಣ​ಗೆರೆ ಗಂಡ​ನಿ​ಗಾಗಿ ಮಹಿ​ಳೆ​ಯೊ​​ಬ್ಬರು ಬಡಿ​ದಾ​ಡಿ​ಕೊಂಡು ಘಟನೆ ಜಿಲ್ಲೆ ಹರಿ​ಹರ ಸಮೀ​ಪ ಕವ​ಲೆ​ತ್ತು ಗ್ರಾಮ​ದಲ್ಲಿ ಶುಕ್ರ​ವಾರ ನಡೆ​ದಿದೆ,default sample_1763.wav,ಇಂದಿನ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯೆಯು ಕೇವಲ ಕೆಲವು ದಿನಗಳ ಅಥವಾ ಪರೀಕ್ಷೆ ಮುಗಿಯುವವರೆಗೆ ಮಾತ್ರ ನೆನಪಿನಲ್ಲಿರುತ್ತದೆ,default sample_1764.wav,ಹದಿಮೂರು ವರ್ಷಗಳಿಂದ ಸೇನೆ ಪ್ರತಿ ವರ್ಷ ದತ್ತಮಾಲಾ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದೆ,default sample_1765.wav,ಘಟನೆ ಬಗ್ಗೆ ಆರೋಪಿಗಳಿಂದ ಪೊಲೀಸರು ಪೂರ್ಣ ಮಾಹಿತಿ ಪಡೆಯುತ್ತಿದ್ದು ಜಿಲ್ಲಾ ಎಸ್ಪಿ ಶಿವಪ್ರಕಾಶ್‌ ದೇವರಾಜ,default sample_1766.wav,ಅರೆಕ್ಷಣವೂ ಯೋಚಿಸದೆ ನಾನು ಥಟ್ಟನೆ ಹೇಳಿದ ಹೆಸರು ಅನಂತಕುಮಾರ್‌ ಅವರದು ರಾಜಕೀಯ ಜಗತ್ತಿನಲ್ಲಿ ನಾನು ಸ್ನೇಹಿತರು ಎಂದು ಪರಿಗಣಿಸಿರುವ ಇಬ್ಬರೇ ಇಬ್ಬರು ವ್ಯಕ್ತಿಗಳಲ್ಲಿ ಅನಂತಕುಮಾರ್‌ ಒಬ್ಬರು,default sample_1767.wav,ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂಬ ಮಾತನ್ನು ಬಿಜೆಪಿ ಹರಿಯಬಿಟ್ಟಿತು,default sample_1768.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1769.wav,ವೈಟ್‌ಫೀಲ್ಡ್ ಪೊಲೀಸರು ಮನೆಗಳ್ಳ ಕಾಡುಗೋಡಿಯ ದೇವರಾಜರೆಡ್ಡಿ ಮೂವತ್ತೆರಡುನನ್ನು ಬಂಧಿಸಿ ಆರು ಲಕ್ಷ ಮೂವತ್ತೈದು ಸಾವಿರ ಮೌಲ್ಯದ ಇನ್ನೂರು ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ,default sample_1770.wav,ಬುದ್ದಿಸೆಟ್ಗಳು ಇದನ್ನು ಜಪಾನ್‌ನಲ್ಲಿ ಪರಿಚಯಿಸಿದರು ಪುನಃ ಅಲ್ಲಿಂದ ಭಾರತಕ್ಕೆ ಮರಳಿ ಬಂದಿದೆ ಈಗಲೂ ಎಷ್ಟೊಮಂದಿಗೆ ಜುಡೋ ಎಂದರೆ ಏನು ಎಂಬುದು ಗೊತ್ತಿಲ್ಲ,default sample_1771.wav,ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಇದೇ ರೀತಿ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಎಚ್‌ಡಿಕೆ ಅವರು,default sample_1772.wav,ಸಂಜೆ ಐದು ಮೂವತ್ತ ಕ್ಕೆ ಭಾವೈಕ್ಯ ಧರ್ಮ ಸಮಾರಂಭ ನಡೆಯುವುದು ಎಡೆಯೂರಿನ ರೇಣುಕ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸುವರು,default sample_1773.wav,ಮಗಳಿಗೂ ಗಂಡನಿಗೂ ಊಟ ಮಾಡಿಸಿ ಮಲಗಿಸಿದಳು ರಾತ್ರಿನ್ಯಾಗ ಪಕ್ಕದಲ್ಲಿಯೇ ಇರುವ ಕುರಿದೊಡ್ಡಿಯತ್ತಾ ನಡೆದಳು,default sample_1774.wav,ಆದರೆ ಕಾಯಿಲೆ ಮೊದಲು ಹಾಗೂ ಎರಡನೇ ಹಂತದಲ್ಲಿದ್ದಾಗ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ,default sample_1775.wav,ಅವ​ರ​ಲ್ಲಿ​ದ್ದ ಛಲ ಆತ್ಮವಿಶ್ವಾಸ ಶೂರತ್ವ ನಾಡುನುಡಿಯ ಮೇಲಿನ ಅಭಿಮಾನ ಎಲ್ಲವೂ ಯುವಜನಾಂಗಕ್ಕೆ ಆದರ್ಶಪ್ರಾಯ ಎಂದರು,default sample_1776.wav,ಮಧ್ಯಪ್ರದೇಶದ ಹೊಸ ಸರ್ಕಾರದ ವಿತ್ತೀಯ ಶಿಸ್ತಿನ ಮೇಲೆ ಭಾರೀ ಹೊರೆಸುವುದು ಖಚಿತವಾಗಿದೆ,default sample_1777.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_1778.wav,ಗಾಯಗೊಂಡ ಪೈಲಟ್‌ನನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ,default sample_1779.wav,ಒಂದು ಬೇಸಿಗೆಯಲ್ಲಿ ನಾನೂ ಇನ್ನೂ ನಾಲ್ಕೈದು ಹುಡುಗರೂ ಸೇರಿ ಒಂದು ಕೊಂಬೆಯ ಬೆಳಲುಗಳನ್ನು ಮತ್ತೊಂದು ಕೊಂಬೆಯ ಬೆಳಲುಗಳೊಂದಿಗೆ ಸೇರಿಸಿ ಕಟ್ಟಿ ಪಂಜರದ ಗೂಡಿನಂತೆ ಕಟ್ಟಿದೆವು,default sample_1780.wav,ಒಬ್ಬ ಗುತ್ತಿಗೆದಾರ ಗರಿಷ್ಠ ಐದು ವಾರ್ಡ್‌ಗಳ ತ್ಯಾಜ್ಯ ಸಂಗ್ರಹಕ್ಕೆ ಬಿಡ್‌ ಮಾಡಬಹುದಾಗಿದೆ,default sample_1781.wav,ರೂ ರಸ್ತೆ ಕ್ರಾಂಮಗಾರಿ ಪ್ರಾರಂಭಿಸಲಾಗಿದ್ದು ಉದ್ಯೋಗ ಖಾತ್ರಿಯ ಹಣವನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಪ್ರಕಣ ಪ್ರಕಟಣೆಯಲ್ಲಿ ಆಕ್ಷೇಪಿಸಿದ್ದಾರೆ,default sample_1782.wav,ಉದಯ್‌ಪುರದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭಕ್ಕೆ ಅಮೆರಿಕದ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್‌ ಜಾಗತಿಕ ಉದ್ಯಮಿಗಳು,default sample_1783.wav,ಬಾಂಗ್ಲಾ ಮಾಜಿ ಪ್ರಧಾನಿಗೆ ಮತ್ತೇಳು ವರ್ಷ ಜೈಲು ಢಾಕಾ ಬಾಂಗ್ಲಾದೇಶ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ,default sample_1784.wav,ನಿನ್ನಯಷ್ಟೇ ನೀರವ್ ಮೋದಿಗೆ ಸೇರಿದ ನೂರು ಕೋಟಿ ರೂ ಮೊತ್ತದ ಬಂಗ್ಲೆಯನ್ನು ಮಹಾರಾಷ್ಟ್ರ ಆಲಿಭಾಗ್‌ನಲ್ಲಿ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದು ಅದನ್ನು ಧ್ವಂಸ ಮಾಡಿತು,default sample_1785.wav,ಈ ಅಪಘಾತಕ್ಕೆ ಕಾರು ಚಾಲನೆ ಮಾಡುತ್ತಿದ್ದ ರಾಯ್‌ ಆಂಟೋನಿ ನಿರ್ಲಕ್ಷ್ಯವೇ ಕಾರಣ ಎಂದು ದರ್ಶನ್‌ ಕಾರು ಚಾಲಕ ಗನ್‌ಮ್ಯಾನ್‌ ಲಕ್ಷ್ಮಣ್‌ ಎಂಬುವರು ವಿವಿ ಪುರಂ ಸಂಚಾರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು,default sample_1786.wav,ಸಂತೇ​ಬೆ​ನ್ನೂರು ಹೋಬ​ಳಿ​ಯ ಬಗ​ರ್‌​ಹುಕುಂ ಸಾಗು​ವಳಿದಾರ​ರಿಗೆ ಹಕ್ಕು​ಪತ್ರ ನೀಡ​ಬೇಕು ನಾಡ ಕಚೇ​ರಿಗೆ ಸಿಸಿ ಕ್ಯಾಮೆರಾ ಅಳ​ವ​ಡಿ​ಸ​ಬೇಕು,default sample_1787.wav,ಸಾಹಿತಿ ಕತ್ತಿಗೆ ಚೆನ್ನಪ್ಪ ಮಾತನಾಡಿ ಸಮಾಜಿಕ ಕಳಕಳಿ ಇರುವ ಸಮಾನ ಮನಸ್ಕರ ತಂಡದೊಂದಿಗೆ ಈ ಕಾಯಕ ಹಮ್ಮಿಕೊಂಡಿದ್ದು ಇದು ಯಾವುದೇ ಕಾರಣಕ್ಕೂ ನಿಲ್ಲದೇ ಪ್ರತಿ ಭಾನುವಾರಗಳಂದು ನಿರಂತರವಾಗಿ ನಡೆಯುತ್ತದೆ,default sample_1788.wav,ಈ ನಡುವೆ ಬೇಳೂರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರ ನಿಯೋಗವು ಬುಧವಾರ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಲು ತೀರ್ಮಾನಿಸಿದೆ,default sample_1789.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1790.wav,ಘಟನೆ ವೇಳೆ ಒಟ್ಟು ಐದು ಮಂದಿ ಎದ್ದು ಕಂಬ ನೆಲಕ್ಕುರುಳಿಸಿದ ಪ್ರಕರಣದಲ್ಲಿ ಭಾಗಿಯಾದವರು ನಾಲ್ವರು ಮಾತ್ರ,default sample_1791.wav,ಸರ್ಕಾರ ಒಂದಣೇ ತರಗತಿಯಿಂದ ಪದವಿವರೆಗಿನ ಪಾಠ್ಯಕ್ರಮದಲ್ಲಿ ಪ್ರತ್ಯೇಕವಾಗಿ ಜನಪದ ವಿಷಯ ಅಳವಡಿಸಬೇಕು,default sample_1792.wav,ಹಿರಿಯ ಸಹಕಾರಿ ಧುರೀಣ ಎನ್‌ಜಿನಾಗನಗೌಡ ಬನಶ್ರೀ ಸಂಸ್ಥೆಯ ಭೂಮಿಕಾ ಮಾತನಾಡಿದರು ಕುಂಬಳೂರು ಕಾಲೇಜು ಉಪನ್ಯಾಸಕಿ ಸುಮತಿ ಉಪನ್ಯಾಸ ನೀಡಿದರು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿಹಾಲೇಶಪ್ಪ ಅಧ್ಯಕ್ಷತೆ ವಹಿಸಿದರು,default sample_1793.wav,ಮಲೇಷಿಯಾದಿಂದ ಕಳಪೆ ಅಡಕೆಯನ್ನು ತರಿಸಿ ಅದನ್ನು ಭಾರತಕ್ಕೆ ರವಾನಿಸಲಾಗುತ್ತಿದೆ ಎಂಬ ಮಾಹಿತಿ ಕೂಡ ಕೇಳಿ ಬಂದಿತ್ತು,default sample_1794.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1795.wav,ಮಕ್ಕಳ ಕವಿ​ಗೋಷ್ಠಿಗೆ ಆಹ್ವಾನ ಕನ್ನಡ ರಾಜ್ಯೋ​ತ್ಸ​ವ ಮಕ್ಕಳ ದಿನಾ​ಚ​ರಣೆ ಅಂಗ​ವಾಗಿ ಕಲಾ​ಕುಂಚ ಸಂಸ್ಥೆ ನವೆಂಬರ್‌ ತಿಂಗಳ ಕೊನೆಯ ವಾರ ಜಿಲ್ಲಾ ಮಕ್ಕಳ ಕವಿ​ಗೋಷ್ಠಿ ಹಮ್ಮಿ​ಕೊಂಡಿದ್ದು ಜಿಲ್ಲಾ ವ್ಯಾಪ್ತಿ​ಯಲ್ಲಿರುವ ಪ್ರೌಢ​ಶಾಲಾ ಮಕ್ಕಳು ಭಾಗ​ವ​ಹಿ​ಸ​ಬ​ಹುದು,default sample_1796.wav,ನಿರ್ದಿಷ್ಟವಾಗಿ ವೈದ್ಯರ ಹೆಸರು ತಿಳಿಸಿದರೆ ಅಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು,default sample_1797.wav,ಜೊತೆಗೆ ಬಿಜೆಪಿ ನಾಯಕರ ಆಶೀರ್ವಾದವೂ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ,default sample_1798.wav,ಬೆಳೆ ವಿಮೆ ಪ್ರೀಮಿಯಂ ಕಮ್ಮಿ ಕೃಷಿ ಉತ್ಪನ್ನ ಆಮದಿಗೆ ತೆರಿಗೆ ಹೆಚ್ಚು ಇಪ್ಪತ್ತಕ್ಕೂ ಅಧಿಕ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡುತ್ತದೆ,default sample_1799.wav,ಅಕ್ರಮ ಸಾಗಣೆ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು ಅಕ್ರಮ ಗೋವು ನ ಸಾಗಣೆ ಗೋಹತ್ಯೆ ನಡೆದಾಗ ಕೂಡಲೇ ಪೊಲೀಸರಿಗೆ ತಿಳಿಸಬೇಕು,default sample_1800.wav,ಇದೇ ವೇಳೆ ಯರ್ರಿತಾತ ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು,default sample_1801.wav,ವಿಮಾನದ ಅವಶೇಷಗಳು ನಾಯಿಯ ಮೇಲೆ ಬಿದ್ದ ಪರಿಣಾಮ ನಾಯಿಗೆ ಗಾಯಗಳಾಗಿದ್ದು ನಾಯಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಉಮೇಶ್‌ ಹೇಳಿದ್ದಾರೆ,default sample_1802.wav,ಮಾರ್ಗ ಮದ್ಯದಲ್ಲಿನ ಗ್ರಾಮದಲ್ಲಿ ಗ್ರಾಮಸ್ಥರು ಹಾರಹಾಕಿ ಪಾನಕ ವಿತರಿಸಿ ಪಾದಯಾತ್ರೆಗೆ ಶುಭಹಾರೈಸಿದರು,default sample_1803.wav,ಆದರೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಪಕ್ಷದ ಯಾರೊಬ್ಬರೂ ನನ್ನ ಬೆಂಬಲಕ್ಕೆ ಬರಲಿಲ್ಲ ಇದು ನನಗೆ ತೀರಾ ನೋವು ತಂದಿದೆ ಎಂದು ಜನಾರ್ದನ ರೆಡ್ಡಿ ಅಲವತ್ತುಕೊಂಡಿರುವುದಾಗಿ ಮೂಲಗಳು ಹೇಳಿವೆ,default sample_1804.wav,ಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಹಾಲೇಶಪ್ಪ ಪರಮೇಶ್‌ ದೂಗೂರು ಗೋವಿಂದಪ್ಪ ಹರಿಗೆ ರವಿ ಶಿವಬಸಪ್ಪ ಏಳುಕೋಟಿ ರಮೇಶ್‌ ಚಿಕ್ಕಮರಡಿ ಮತ್ತಿತರು ಉಪಸ್ಥಿತರಿದ್ದರು,default sample_1805.wav,ಲಿಂಗದಹಳ್ಳಿ ಬೀರೂರು ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್‌ ನಿರ್ಮಣವಾಗಿದ್ದು ಹಾಸ್ಟೇಲೆನಲ್ಲಿ ಹತ್ತು ಮಕ್ಕಳು ಮಾತ್ರ ಇದ್ದಾರೆ,default sample_1806.wav,ಶುಕ್ರವಾರ ಬೆಳಗ್ಗೆ ಪಲ್ಲಕ್ಕಿ ಉತ್ಸವ ಓಕಳಿಯೊಂದಿಗೆ ಸ್ವಾಮಿಯನ್ನು ಗುಡಿ ತುಂಬಿಸಲಾಗುತ್ತಿದ್ದು ಬಳಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ,default sample_1807.wav,ಅದಕ್ಕೆ ಕಾಂಗ್ರೆಸ್ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಉಭಯ ಪಕ್ಷಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ,default sample_1808.wav,ಮ್ಯಾಮ್‌ಕೋಸ್‌ ನಿರ್ದೇಶಕ ಆರ್ದೇವಾನಂದ್‌ ಮಾಜಿ ಪುರಸಭಾಧ್ಯಕ್ಷ ಟಿಎಸ್‌ ರಮೇಶ್‌ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹೆಚ್‌ಚಂದ್ರಪ್ಪ,default sample_1809.wav,ಆದ್ದರಿಂದ ಶಾಸಕರು ಸಂಸದರು ಜನಪ್ರತಿನಿಧಿಗಳು ತಮ್ಮ ಸಮುದಾಯವನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದರು,default sample_1810.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_1811.wav,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸ​ಬ​ಹು​ದು ಎಂದು ವಾರ್ತಾಧಿಕಾರಿ ಬಿಧನಂಜಯ್ ತಿಳಿಸಿದ್ದಾರೆ,default sample_1812.wav,ಅವಿವಾಹಿತ ಗರ್ಭಿಣಿಯೊಬ್ಬರು ಯು ಟ್ಯೂಬ್‌ನಲ್ಲಿ ಹೆರಿಗೆ ಮಾಡಿಸುವ ಕ್ರಮ ನೋಡಿ ಸ್ವತಃ ತಾವೇ ಹೆರಿಗೆ ಮಾಡಿಕೊಳ್ಳಲು ಮುಂದಾಗಿ ಗರ್ಭಿಣಿ ಸಾವಿಗೆ ಗುರಿಯಾಗಿರುವ ಪ್ರಸಂಗ ನಡೆದಿದೆ,default sample_1813.wav,ವಿಶ್ವ ವಿದ್ಯಾ​ನಿ​ಲ​ಯ ಅಂತರ ಕಾಲೇಜು ಕ್ರಿಕೆಟ್‌ ಪಂದ್ಯಾ​ವ​ಳಿ​ಯಲ್ಲಿ ಶಿವ​ಗಂಗೋ​ತ್ರಿಯ ದಾವಿವಿ ತಂಡ ಚಾಂಪಿ​ಯನ್‌ ಆಗಿ ಹೊರ ಹೊಮ್ಮಿದೆ,default sample_1814.wav,ಅಟಾರ್ನಿ ಜನ್ರಲಾ ಕೆಕೆ ವೇಣುಗೋಪಾಲ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು,default sample_1815.wav,ಜಪಾನ್‌ ಪ್ರಧಾನಿ ಶಿಂಜೋ ಅಬೆ ಜತೆ ವಿಸ್ತೃತ ಸಮಾಲೋಚನೆ ನಡೆಸಲಿದ್ದಾರೆ ಎರಡೂ ದೇಶಗಳ ಉದ್ಯಮರಂಗದ ಪ್ರಮುಖರ ಜತೆ ಚರ್ಚೆ ಮಾಡಲಿದ್ದಾರೆ,default sample_1816.wav,ಆರೋಗ್ಯ ಮೇಲ್ವಿಚಾರಕ ಮಹಿಳಾ ಮೇಲ್ವಿಚಾರಕಿ ಬೆರಳಚ್ಚುಗಾರರ ಹುದ್ದೆ ಸೇರಿದಂತೆ ಹಲವು ಪರೀಕ್ಷೆಗಳ ಫಲಿತಾಂಶವನ್ನೇ ಪ್ರಕಟಿಸಿಲ್ಲ,default sample_1817.wav,ದೀಪಾವಳಿ ಹಬ್ಬದ ಪ್ರಯುಕ್ತ ಅತಿಹೆಚ್ಚು ಭಕ್ತರು ನೆರೆದಿದ್ದರು ಇದಾದ ನಂತರ ಶುಕ್ರವಾರದ ದಿನ ದೇವಸ್ಥಾನಕ್ಕೆ ಕನ್ನ ಹಾಕಿದ ವಿಚಾರ ತಮ್ಮ ಗಮನಕ್ಕೆ ಬಂದಿದೆ,default sample_1818.wav,ನಮ್ಮ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು ಅವರ ನಿರ್ಧಾರದಂತೆ ಪ್ರಯಾಣ ದರ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು,default sample_1819.wav,ಕಬ್ಬು ಬೆಳೆಗಾರರ ಸಮಸ್ಯೆಗಳಿದ್ದರೆ ಚರ್ಚೆಗೆ ಬರುವಂತೆ ನಾಲ್ಕು ದಿನಗಳಿಂದ ಮನವಿ ಮಾಡಿದ್ದೇನೆ ಆದರೆ ಚರ್ಚೆಗೆ ಬಾರದೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ,default sample_1820.wav,ಈ ಹಿಂದೆ ಹೇಮಲತಾ ಗೋಪಾಲಯ್ಯ ಅವರು ಉಪಮೇರ್ವ ಆಗಿದ್ದಾಗ ವರದಿ ಮಂಡನೆ ಮಾಡಲಾಗಿತ್ತು ಈ ವರ್ಷ ವರದಿ ಮಂಡನೆ ಮಾಡುತ್ತೇನೆ ಎಂದು ಹೇಳಿದರು,default sample_1821.wav,ಅದೇ ದಿವಸ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಅವರು ಇಂಧನ ತೆರಿಗೆಯಲ್ಲಿ,default sample_1822.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಿಬ್ ಲಾಭ್,default sample_1823.wav,ನಮಗೂ ಮಾತನಾಡುವುದಕ್ಕೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು ಎಚ್‌ಡಿಕೆಯಿಂದ ರಾಜ್ಯ ಉದ್ಧಾರ ಆಗದು ರೈತರ ಸಾಲಮನ್ನಾ ಮಾಡಿ ಎಂದು ಕೇಳಿದರೆ ವೋಟು ನಮಗೆ ಹಾಕಿದ್ದೀರಾ ಎಂದು ಸಿಎಂ ಕುಮಾರಸ್ವಾಮಿ ಕೇಳುತ್ತಾರೆ,default sample_1824.wav,ಅಲ್ಲದೇ ಸರ್ಕಾರವು ತಕ್ಷಣ ಅಮೂಲ್ಯವಾದ ಸರ್ಕಾರಿ ಜಮೀನನನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದರು,default sample_1825.wav,ಈಗ ಇದೇ ಕ್ಷೇತ್ರದಲ್ಲಿ ಮೋದಿ ರಾರ‍ಯಲಿ ಆಯೋಜಿಸಿದ್ದು ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಉಮೇಶ್‌ ಜಾಧವ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು,default sample_1826.wav,ಮತಯಂತ್ರಗಳ ದುರುಪಯೋಗವಾಗಿರುವುದು ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ,default sample_1827.wav,ಭವಿಷ್ಯನಿಧಿ ಪಿಂಚಣಿ ಯೋಜನೆಯ ಪಿಂಚಣಿದಾರರು ಡಿಸೆಂಬರ್‌ ಎರಡ್ ಸಾವಿರದ ಹದಿನೆಂಟು ರೊಳಗಾಗಿ ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸುವಂತೆ ಪ್ರಾದೇಶಿ ಭವಿಷ್ಯ ನಿಧಿ ಆಯುಕ್ತರು ಸೂಚಿಸಿದ್ದಾರೆ,default sample_1828.wav,ಅಡಿಟ್‌ ಏಕಪಕ್ಷೀಯ ಅಧಿಕಾರ ಭಾವ​ಸಾರ ಕ್ಷತ್ರೀಯ ದೈವ ಮಂಡಳಿ ವಿರುದ್ಧ ಆರೋಪ ದಶ​ಕ​ದಿಂದಲೂ ಚುನಾ​ವಣೆಯೇ ನಡೆ​ಸಿಲ್ಲ,default sample_1829.wav,ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುವ ವಾಜಪೇಯಿ ಅವರನ್ನು ತುರ್ತು ಹೃದ್ರೋಗ ನಿಗಾ ಘಟಕದಲ್ಲಿ ಇಡಲಾಗಿದ್ದು ಅವರ ಆರೋಗ್ಯದ ಮೇಲೆ ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ,default sample_1830.wav,ಆದರೆ ಅದರಲ್ಲಿ ಹುರುಳಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ,default sample_1831.wav,ಪತಿಪಕ್ಷ ಸರಿಯಿದ್ದರೆ ಸರ್ಕಾರವೂ ಗಟ್ಟಿಯಾಗಿರುತ್ತದೆ ಆದರೆ ಯಡಿಯೂರಪ್ಪ ಈ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು,default sample_1832.wav,ಡಾಕ್ಟರ್ ಹಯಾಜ್‌ ನಯಾಜ್‌ ಪಾಷ ರಫಿ ಧಾರವಾಡ್‌ಕರ್‌ ಸುಹೇಲ್‌ ನಿಜಾಮಿ ಇದ್ದರು,default sample_1833.wav,ರಾಜ​ಕಾ​ರ​ಣಿ​ಗಳು ಜಿಲ್ಲೆಯ ಅಭಿ​ವೃ​ದ್ಧಿಗೆ ಅಪಾ​ರ​ವಾದ ಕೊಡುಗೆ ಕೊಟ್ಟಿ​ದ್ದಾ​ರೆಂಬ ಅಥವಾ ಮುಂದೆ ಕೊಡುಬಿಡು​ತ್ತಾ​ರೆಂಬ ಭ್ರಮೆಯೂ ಇಲ್ಲ,default sample_1834.wav,ಇವುಗಳಲ್ಲಿ ಹಲವು ಆಸ್ಪತ್ರೆಗಳಲ್ಲಿ ದ್ರವ ತ್ಯಾಜ್ಯ ಸಂಗ್ರಹಣೆಗೆ ವ್ಯವಸ್ಥೆಯೇ ಇರಲಿಲ್ಲ,default sample_1835.wav,ಪಂಚಾಯ್ತಿಗಳಿಗೆ ಪಶುವೈದ್ಯರು ಹೈಕೋರ್ಟ್‌ ತರಾಟೆ ಮೊದಲೇ ಪಶುವೈದ್ಯರ ಕೊರತೆ ಇದೆ ಸರ್ಕಾರಕ್ಕೆ ಬುದ್ಧಿ ಇಲ್ವಾ,default sample_1836.wav,ನ್ಯಾಯಾಂಗ ವಿಚಾರಣೆಗೆ ಒಳಪಟ್ಟಪ್ರಕರಣಗಳನ್ನು ಮಾಧ್ಯಮಗಳು ಸಮಾನಾಂತರವಾಗಿ ವಿಚಾರಣೆ ನಡೆಸುತ್ತಿವೆ,default sample_1837.wav,ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಏಳ್ನೂರಾ ಹದ್ನೆಂಟು ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿಎಂ,default sample_1838.wav,ಪುಲ್ವಾಮಾದಲ್ಲಿ ಪಾಕ್ ಮೂಲಕ ಜೈಷೆ ಮೊಹ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಹತ್ಯೆ ದಾಳಿ ಅದಕ್ಕೆ ಪ್ರತಿಯಾಗಿ,default sample_1839.wav,ಅದರನ್ವಯ ಕಾರ್ಯಾಚರಣೆಗಳಿಗೆ ಎಸಿಬಿ ಅಧಿಕಾರಿಗಳು ಠಾಣೆಯಲ್ಲಿ ಸೈಯದ್‌ ಅವರಿಂದ ಮೂವತ್ತು ಸಾವಿರ ಹಣವನ್ನು ಇನ್ಸ್‌ಪೆಕ್ಟರ್‌ ಪರವಾಗಿ ಉಮೇಶ್‌ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,default sample_1840.wav,ಬಳ್ಳಾರಿ ನಗರ ಹಾಗೂ ಕೂಡ್ಲಿಗಿ ಕ್ಷೇತ್ರ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ,default sample_1841.wav,ಇನ್ನುಳಿದಂತೆ ಆದ್ಯತಾ ವಲಯಗಳೆಂದು ಪರಿಗಣಿಸಲಾದ ಅತಿಸಣ್ಣ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಒಂದು ಲಕ್ಷದ ಮೂವತ್ತ್ ನಾಲ್ಕು ಸಾವಿರದ ಎಂಟುನೂರ ಮೂವತ್ತೊಂದು ಲಕ್ಷ ರೂಪಾಯಿ ರಫ್ತು ಚಟುವಟಿಕೆಗಳಿಗೆ ಒಂಬತ್ತು ಸಾವಿರದ ಏಳುನೂರ ಎಪ್ಪತ್ತೈದು ಲಕ್ಷ ರೂಪಾಯಿ,default sample_1842.wav,ಹಾಗಾಗಿ ಯುವಕರನ್ನು ಉದ್ಯೋಗದಲ್ಲಿ ತೊಡಗಿಸಲು ಸರ್ಕಾರದಲ್ಲಿರುವ ಖಾಲಿ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು ವೇದಿಕೆ ಕಾರ್ಯಕಾರಿಣಿ ಸದಸ್ಯ ದೀಪಕ್‌ ಎನ್‌ಮೂರ್ತಿ ಉಮೇಶ್‌ ಇದ್ದರು,default sample_1843.wav,ವಸಂತ್‌ ಅವಾಜಿ ಭಟ್‌ ಜ್ಞಾನೇಶ್ವರ ಮಹಿಳಾ ಮಂಡಳಿಯ ಅಧ್ಯಕ್ಷೆ ಚಂದ್ರಕಲಾ ವಿಠ್ಠಲ್‌ ಅವಾಜಿ ಕಿರಣ ಭಟ್‌ ಯೋಗರಾ ಜ ಆರ್‌ಅಣ್ವೇಕರ್‌ ರಾಜೇಶ ಅಣ್ವೇಕರ ಇತರರು ಭಾಗವಹಿಸಿದ್ದರು,default sample_1844.wav,ಮೊದಲೆಲ್ಲ ಪ್ರೀತಿ ಪ್ರೇಮ ಎನ್ನುವ ಕತೆ ಕೊನೆಗೆ ದೇಶ ಪ್ರೇಮ ಎನ್ನುವ ಸಂದೇಶ ಹೇಳುತ್ತೆ,default sample_1845.wav,ಅಲ್ಲದೆ ಬಿಜೆಪಿ ಶಾಸಕರಿಗೆ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಸಮ್ಮಿಶ್ರ ಸರ್ಕಾರದಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂಥ ಶಾಸಕರನ್ನು ಗುರುತಿಸಿ ಪಕ್ಷಕ್ಕೆ ಕೈಕೊಡದಂತೆ ನಿಗಾ ವಹಿಸಬೇಕು ಮತ್ತು ಅವರ ಮನವೊಲಿಸಬೇಕು ಎಂಬುವುದರ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ,default sample_1846.wav,ಈ ಠಾಣೆಗಳಿಗೆ ಜಿಲ್ಲಾ ಮಟ್ಟದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಠಾಣಾಧಿಕಾರಿಯಾಗಿದ್ದು ಉಸ್ತುವಾರಿಗೆ ಅಪರಾಧ ದಾಖಲಾತಿ ಘಟಕದ ಡಿವೈಎಸ್ಪಿ ಅವರನ್ನು ನಿಯೋಜಿಸಲಾಗಿದೆ,default sample_1847.wav,ಮಾತುಕತೆಯ ಪ್ರಶ್ನೆಯೇ ಇಲ್ಲ ಎಂಬ ನಿಲುವಿಗೆ ಬದ್ಧವಾಗಿತ್ತು,default sample_1848.wav,ಅನುಮಾನ ಬರಬಾರದು ಎಂಬ ಕಾರಣಕ್ಕೆ ಮತ್ತು ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಲು ಖಾಸಗಿ ವಾಹನಗಳನ್ನು ಬಳಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ,default sample_1849.wav,ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿದೇವರಾಜ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ,default sample_1850.wav,ಹೀಗಾಗಿ ಈ ಎರಡು ಕ್ಷೇತ್ರಗಳಿಗೆ ಮೂರು ದಿನ ಕಾದು ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು,default sample_1851.wav,ಈಗ ಅವರ ಮನವೊಲಿಸಿ ಚುನಾವಣಾ ಕಣಕ್ಕಿಳಿಸಿ ಸಾಮೂಹಿಕ ಪ್ರಯತ್ನದ ಮೂಲಕ ಮಲ್ಲಿಕಾರ್ಜುನರನ್ನು ಗೆಲ್ಲಿಸಿಕೊಂಡು ಬರೋಣ ಎಂದು ಕರೆ ನೀಡಿದರು,default sample_1852.wav,ಬಾಲ್ಯ ವಿವಾಹ ನಡೆಸಿದ ಪೋಷಕರಿಗೆ ಜೈಲು ಶಿಕ್ಷೆ ನನ್ನ ನಡೆ ಅಂಗನವಾಡಿ ಕಡೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು,default sample_1853.wav,ಬಟ್ಟೆಯಿಂದ ಹೆಚ್ಚಿನ ಸೋಂಕು ಬರುವ ಸಾಧ್ಯತೆ ಇರುವುದರಿಂದ ಬಟ್ಟೆಯನ್ನು ಪ್ಯಾಡ್‌ ಆಗಿ ಬಳಸುವುದು ಬೇಡ,default sample_1854.wav,ಮಂಗಳವಾರ ಸಂಜೆ ಬಸ್‌ ನಿಲ್ದಾಣ ಆವರಣದಲ್ಲಿ ಬಿಜೆಪಿ ವತಿಯಿಂದ ನಡೆದ ಭಾರತೀಯ ಸೈನ್ಯದ ಕಾರ್ಯಾಚರಣೆಯ ಸಂಭ್ರಮಾಚರಣೆಯ ವಿಜಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು,default sample_1855.wav,ಕೋಟಿ ವೆಚ್ಚ​ದ ಮಡಿ​ವಾಳ ಬಾಲಕರ ಹಾಸ್ಟೆಲ್‌ ನಿರ್ಮಾಣ ಕಾರ್ಯ ಅಂತಿಮ ಹಂತ​ದ​ಲ್ಲಿದೆ,default sample_1856.wav,ಸಂಜೆ ಆರುಮೂವತ್ತಕ್ಕೆ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ಡಾಕ್ಟರ್ಗುರುಬಸವ ಶ್ರೀಗಳು ವಹಿಸಲಿದ್ದಾರೆ,default sample_1857.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿಯ ಝಗಾ ಷಟ್ಪದಿಯ,default sample_1858.wav,ಭಾನುವಾರ ಇಲ್ಲಿನ ಬಸವಕೇಂದ್ರದಲ್ಲಿ ಗುರುಬಸವೇಶ್ವರ ಗ್ರಾಮೀಣಾಭಿವೃದ್ದಿ ಸಂಘ ಹೇಮರೆಡ್ಡಿ ಮಲ್ಲಮ್ಮ ಸಮಾಜ ಹಾಗೂ ಮಲೆನಾಡು ಲಿಂಗಾಯತ ಮಹಾ ಸಭಾದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು,default sample_1859.wav,ಹೂ ಮಾರುವ ಬಾಲಕಿ ಶಾಬಾಬ್‌ ತಾಜ್‌ರನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಸಂದರ್ಭಸಂಗ್ರಹ ಚಿತ್ರ,default sample_1860.wav,ದೇಶದಲ್ಲಿ ಹಿಂದುತ್ವ ಉಳಿವಿಗಾಗಿ ಹಾಗೂ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೋರಾಟ ನಡೆಸಿದ ಮಹಾನ್‌ ನಾಯಕರಾಗಿದ್ದರು,default sample_1861.wav,ಇದು ಅಚ್ಚರಿ ಎನ್ನಿಸಿದರೂ ಸತ್ಯ ಕಳೆದ ಮೂವತ್ತ್ ಎಂಟು ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಪೊಲೀಸರಿಗೆ ವಾರದ ರಜೆ ಎಂಬುದೇ ಇರಲಿಲ್ಲ ಹೌದು,default sample_1862.wav,ಬಳಿಕ ಕೇರಳ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗುವುದು ಪ್ರೊಎಸ್‌ಜಿ ಸಿದ್ದರಾಮಯ್ಯ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ,default sample_1863.wav,ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯನ್ನು ಪ್ರಾರಂಭಿಸಿದಾಗ ಅದರ ಸಂಪಾದಕ ಸಮಿತಿಯಲ್ಲಿ ಇದ್ದ ವೆಂಕಣ್ಣಯ್ಯನವರು ಈ ಮಾಲೆಯ ಮೊದಲ ಗ್ರಂಥವಾದ ಹರಿಶ್ಚಂದ್ರ ಕಾವ್ಯ ಗ್ರ ಸಂಗ್ರಹವನ್ನು ಶ್ರೀ ಕೃಷ್ಣಶಾಸ್ತ್ರಿಗಳ ಸಹಸಂಪಾದಕತ್ವದಲ್ಲಿ ಹೊರತಂದರು,default sample_1864.wav,ಅನಂತರ ವೇದಿಕೆ ಕಾರ್ಯ​ಕ್ರಮ ನಡೆ​ಯಲಿದೆ ಬೆಳ​ಗಾವಿ ಮುಕ್ತಿ ಮಠದ ಶ್ರೀ ಶಿವ​ಸಿದ್ಧ ಸೋಮೇ​ಶ್ವರ ಶಿವಾ​ಚಾರ್ಯ ಸ್ವಾಮೀಜಿ,default sample_1865.wav,ಕೋರ್ಟ್‌ ಇಂತಹ ಘಟನೆ ನೋಡಿದರೆ ನಾಗರಿಕ ಸಮಾಜದಲ್ಲಿ ವಾಸ ಮಾಡುತ್ತಿದ್ದೇವೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ,default sample_1866.wav,ಈ ಸಂಬಂಧ ಕಾರ್ಯದರ್ಶಿಯವರನ್ನು ಮಾಹಿತಿ ಕೇಳಲಾಗಿದೆ ಎಂದು ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಮ್‌ ಭಟ್‌ ತಿಳಿಸುತ್ತಾರೆ,default sample_1867.wav,​ದಾ​ವ​ಣ​ಗೆ​ರೆ​ ಭೋವಿ ಹಾಸ್ಟೆ​ಲ್‌​ನಲ್ಲಿ ನಡೆದ ಜಿಲ್ಲಾ ಭೋವಿ ನೌಕ​ರರ ಸಂಘದ ಸಭೆ​ಯಲ್ಲಿ ಸಮಾ​ಜದ ಮುಖಂಡರು ನೌಕ​ರರು ನಿವೃ​ತ್ತರು ಪಾಲ್ಗೊಂಡರು,default sample_1868.wav,ಉತ್ತರ ವಲಯಕ್ಕೆ ಸಂಬಂಧಪಟ್ಟಂತೆ ತೊಂಬತ್ತಾರು ಸೇತುವೆಗಳು ಹಾನಿಗೊಳಗಾಗಿದ್ದು,default sample_1869.wav,ಈ ಹಿನ್ನೆಲೆ ಆನಂದ್‌ ವಿರುದ್ಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಜಯಪುರದ ಎಎಸ್‌ಐ ಸೂರಪ್ಪ ಇದ್ದರು,default sample_1870.wav,ಇವರ ಅವಧಿಯಲ್ಲಿ ಆರೋಪಿಗಳಿಗೆ ಅತಿ ಹೆಚ್ಚಿನ ಶಿಕ್ಷೆಯಾಗಿದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯಂತ ಸಂಯಮದಿಂದ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು,default sample_1871.wav,ನಿಮ್ಮ ಸಂಕಟದಲ್ಲಿ ನಾವೂ ಭಾಗಿದಾರರಾಗಿದ್ದೇವೆ ದೇವರನಾಡಿನ ಹಳೇ ವೈಭವವನ್ನು ಮತ್ತೆ ಮರಳಿ ತರುವುದಾಗಿ ಹೇಳಿದರು,default sample_1872.wav,ಏಕೆಂದರೆ ಸ್ರಾವಗಳು ಸಂಪೂರ್ಣವಾಗಿ ಸೂಕ್ಷ್ಮಗುರುತ್ವದಲ್ಲಿ ಸೇರಿಕೊಳ್ಳುತ್ತವೆ.,default sample_1873.wav,ಈ ಸಾಧನೆಗಾಗಿ ಮುಖ್ಯಮಂತ್ರಿ ರಮಣ್‌ಸಿಂಗ್‌ ಹಾಗೂ ಪೊಲೀಸ್‌ ಪಡೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ,default sample_1874.wav,ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ಸಿಗೆ ಭಾರಿ ಹಿನ್ನಡೆಯಾಗಿದ್ದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಾಮದಯಾಳ್‌ ಉಯಿಕ್ ಅವರು ಶನಿವಾರ ದಿಢೀರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ,default sample_1875.wav,ಆಂಗ್ಲ ಸೈನ್ಯವನ್ನು ಕನಿಷ್ಠವೆಂದು ಭಾವಿಸಿ ಅದರ ವಿರುದ್ಧ ಮೇಲೆದ್ದು ನಿಂತ ನಿಜವಾದ ಆ ಹೋರಾಟಗಾರರನ್ನು ಬೆಂಬಲಿಸಿ ಅವರಿಗೆ ಸಹಕರಿಸುವಂತಹ ಒಂದೇ ಒಂದು ಮಾತನ್ನೂ ಆಡಲಿಲ್ಲ,default sample_1876.wav,ನಗ​ರ​ದಲ್ಲಿ ಭಾನು​ವಾರ ಸಮಿತಿ ಕಚೇ​ರಿ​ಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಂಎ​ಸ್‌​ಕೆ​ಶಾಸ್ತ್ರಿ ಮಾತನಾಡಿ ವಾಲ್ಮೀಕಿ ರಾಮಾ​ಯಣ ಕೇವಲ ಭಾರ​ತ​ದ​ಲ್ಲಷ್ಟೇ ಅಲ್ಲ ವಿಶ್ವಾ​ದ್ಯಂತ ಪೂಜ​ನೀಯ ಗ್ರಂಥ​ಗ​ಳಲ್ಲಿ ಒಂದೆಂದು ಗೌರವಿಸ​ಲ್ಪ​ಡು​ತ್ತಿದೆ,default sample_1877.wav,ರಾಮಮಂದಿರ ನಿರ್ಮಾಣಕ್ಕೆ ಬೇಗ ಸುಗ್ರೀವಾಜ್ಞೆ ಹೊರಡಿಸಿ ಇಬ್ರಾಹಿಂ ಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ ಕನ್ನಡಪ್ರಭ ವಾರ್ತೆ ವಿಜಯಪುರ ರಾಮಮಂದಿರ ನಿರ್ಮಾಣಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ,default sample_1878.wav,ಗಿರಿಜನ ದಂಪತಿ ಘೋಷಣೆ ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಯವಕಪಾಡಿಯ ಗಿರಿಜನ ದಂಪತಿ ತಮಗಿರುವ ಮೂರು ಎಕರೆ ಜಾಗದಲ್ಲಿ ಎರಡು ಎಕರೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ,default sample_1879.wav,ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಪಲ್ಲಕ್ಕಿ ಉತ್ಸವದೊಂದಿಗೆ ಸಾರಸ್ವತ ಕಲ್ಚರಲ್ ಮತ್ತು ಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ಅವಭ್ರತ ಓಕುಲಿ ಉತ್ಸವವೂ ನೆರವೇರಿತು,default sample_1880.wav,ನಿಯತ್ತಾಗಿ ತೆರಿಗೆ ಪಾವತಿಸಿಕೊಂಡು ಬರುತ್ತಿರುವ ಜನರಿಗೆ ರಾಜ್ಯಪಾಲರ ಜತೆ ಚಹಾ ಕುಡಿಯುವ ಸುಯೋಗ ವಿಮಾನ ನಿಲ್ದಾಣಗಳಲ್ಲಿ ತ್ವರಿತ ಪ್ರವೇಶ ಅವಕಾಶ ಪಾಸ್‌ಪೋರ್ಟ್‌ ನೀಡುವಾಗ ಆದ್ಯತೆ,default sample_1881.wav,ಈಗಾಗಲೇ ತಮ್ಮ ಅನುದಾನದಲ್ಲಿ ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದು ಕಾಂಪೌಂಡ್‌ ಹಾಗೂ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದರು,default sample_1882.wav,ಸಾಹಿತ್ಯ ಒಳಗೊಳ್ಳದಿರು​ವ ಶಿಕ್ಷಣ ಪದ್ಧತಿ ಅವೈಜ್ಞಾನಿಕ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊಫೆಸರ್ಎಸ್‌ಜಿಸಿದ್ದರಾಮಯ್ಯ ಹೇಳಿದರು,default sample_1883.wav,ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ದೇವಾಲಯಕ್ಕೆ ಹೋಗಲು ಶರಾವತಿ ಹಿನ್ನೀರಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ ಹೊಸ ಸೇತುವೆ ನಿರ್ಮಾಣಕ್ಕೆ ಅನುಮೋದನೆ,default sample_1884.wav,ಯಾವುದೇ ನೀತಿಯಲ್ಲಿ ಬದಲಾವಣೆ ಬಗ್ಗೆ ಗ್ರಾಹಕರಿಗೆ ಮುವತ್ತು ದಿನಗಳ ಮೊದಲೇ ಮಾಹಿತಿ ನೀಡಬೇಕಿರುವ ಹಿನ್ನೆಲೆಯಲ್ಲಿ ಅಕ್ಟೊಬರ್ಒಂದರಂದು ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ,default sample_1885.wav,ಹಾಗಾಗಿ ಕುಮಾರಸ್ವಾಮಿ ಬಜೆಟ್‌ ಮಂಡಿಸುವುದು ಹೇಗೆ ಎಂದು ಪ್ರಶ್ನಿಸಿದರು ರಾಜ್ಯದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಸತತ ಪ್ರಯತ್ನಿಸುತ್ತಿದ್ದಾರೆ,default sample_1886.wav,ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಲ್ಲಿ ಎಷ್ಟೇ ಜನರು ಕೆಲಸ ಮಾಡಲು ಬಂದರೂ ಕೆಲಸ ಕೊಡಬೇಕು ಎಂದು ಹೇಳಿದರು,default sample_1887.wav,ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಮಸರೂರು ಗ್ರಾಮದ ಬಗರ್ ಹುಕುಂ ಸಾಗುವಳಿ ರೈತನೊಬ್ಬ ಮೃತಪಟ್ಟಾಗ ರೈತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು,default sample_1888.wav,ಈ ನಡುವೆ ಪೊಲೀಸರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ,default sample_1889.wav,ಈಗ ಚುನಾವಣೆಯಲ್ಲಿ ಶ್ರೀರಾಮ ಸೇನೆ ಯಾರಿಗೂ ಬೆಂಬಲ ಕೊಡಿ ಎಂದು ಹೇಳುವುದಿಲ್ಲ ಇನ್ನು ಮುಂದೆ ರಾಜಕೀಯ ಕುರಿತು ಯಾವುದೇ ನಿಲುವಿಲ್ಲ,default sample_1890.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_1891.wav,ಈ ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ ಅರವತ್ತೆರಡು ಕೋಟಿ ರುಗಳನ್ನು ನೀಡಬೇಕು ಎಂದು ಗಡ್ಕರಿ ಅವರಲ್ಲಿ ಕೋರಿರುವುದಾಗಿ ದೇಶಪಾಂಡೆ ತಿಳಿಸಿದರು,default sample_1892.wav,ತರೀಕೆರೆಯಲ್ಲಿ ಮಮತ ಮಹಿಳಾ ಸಮಾಜ ಕನಕಶ್ರೀ ಮಹಿಳಾ ಸಮಾಜ ಮತ್ತು ಇನ್ನರ್‌ವೀಲ್‌ ಸಂಸ್ಥೆ ವತಿಯಿಂದ ಕಾಶ್ಮೀರದ ಪುಲ್ವಾಮ ಬಳಿ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು,default sample_1893.wav,ಜವಳಿ ವಲಯದಲ್ಲಿ ಬ್ರಿಟನ್‌ ತನ್ನದೇ ಆದ ಸೈಜ್‌ ಅಮೆರಿಕದ ತನ್ನದೇ ಆದ ಸೈಜ್‌ ಯುರೋಪ್‌ ತನ್ನದೇ ಆದ ಸೈಜ್‌ ನಲ್ವತ್ತೆರಡು ನಲವತ್ತ್ನಾಲ್ಕು ಎಕ್ಸ್‌ ಎಕ್ಸ್‌ಎಲ್‌ ಹೊಂದಿದೆ,default sample_1894.wav,ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿದ್ದು ಕನ್ನಡಕ್ಕೆ ವಿಮನೋಹರ್‌ ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದಾರೆ,default sample_1895.wav,ಕನ್ನಡದಲ್ಲಿ ಶಿವಣ್ಣ ತೆಲುಗಿನಲ್ಲಿ ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು,default sample_1896.wav,ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ತರಲು ಶ್ರಮಿಸಲಾಗುವುದು ಎಂದರು ಸುಳ್ಯ ಶಾಸಕ ಎಸ್ಅಂಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,default sample_1897.wav,ಅಲ್ಲದೆ ಅಂತವರಿಗೆ ವ್ಯವಸ್ಥೆಯನ್ನು ಟೀಕಿಸುವಂತಹ ನೈತಿಕತೆ ಸಹ ಇರುವುದಿಲ್ಲ ಎಂದ ಅವರು,default sample_1898.wav,ಸಂಗೀತ ಮತ್ತು ಸಾಹಿತ್ಯ ಎರಡೂ ಒಂದಕ್ಕೊಂದು ಪೂರಕವಾದವು ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು,default sample_1899.wav,ಆದರೆ ಅವರು ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ ಎನ್ನುವುದೆಲ್ಲ ಸುಳ್ಳು ಅವರು ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುವುದು ಬಿಡುವುದು ವರಿಷ್ಠರಿಗೆ ಬಿಟ್ಟವಿಚಾರ ಎಂದು ಹೇಳಿದರು,default sample_1900.wav,ಎರಡನೇ ಹಂತವಾಗಿ ಅಕ್ಟೋಬರ್ ಹತ್ತರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಆಸ್ಪತ್ರೆ ಬೀದರ್‌ನ ಭಾಲ್ಕಿ ತಾಲೂಕು ಆಸ್ಪತ್ರೆ,default sample_1901.wav,ಕೆರೆ ನಮ್ಮ ಉಸಿರಾಗಬೇಕು ಅವುಗಳನ್ನು ಹಸಿರಾಗಿಸಬೇಕು ಹಾಗಾಗಿ ಕೆರೆಗಳ ಅಭಿವೃದ್ಧಿಗೆ ಪರಿಸರ ಹಾಗೂ ದೇಶದ ಅಭಿವೃದ್ಧಿಗೆ ನನ್ನ ಜೀವನ ಮೂಡಿಪಿಟ್ಟಿದ್ದೇನೆ,default sample_1902.wav,ಸಿಡಿಲು ಮಿಂಚಿನ ಆರ್ಭ​ಟ​ದಿಂದಾಗಿ ಜೋರಾ ಮಳೆ​ಯಾ​ಗು​ತ್ತಿ​ದ್ದಂತೆ ಕೆಲ ತಿಂಗಳ ಹಿಂದೆ ಸುರಿ​ದಿದ್ದ ಭಾರೀ ಮಳೆ​ಯಿಂದ ಆತಂಕ​ಗೊಂಡಿದ್ದ ತಗ್ಗು ಪ್ರದೇಶ ರಾಜ ಕಾಲು​ವೆ​ಗ​ಳಿದಿ​ರುವ ಜನ ವಸತಿ ಕೊಳ​ಗೇ​ರಿ​ಗಳ ಜನರು ಮತ್ತೆ ಭಯ​ಪ​ಡು​ವಂತಾ​ಯಿತು,default sample_1903.wav,ಆರೋಗ್ಯದಲ್ಲಿ ಚೇತರಿಸಿಕೊಂಡ ಬಳಿಕ ಕೆಲವು ದಿನಗಳಿಂದ ವಾರ್ಡ್‌ನಲ್ಲಿ ತಪಾಸಣೆಗೊಳಗಾಗಿದ್ದರು ಆರೋಗ್ಯದಲ್ಲಿ ಗುಣಮುಖ ಕಂಡಿದ್ದದರಿಂದ ಸೋಮವಾರ ಮನೆಗೆ ಹಿಂತಿರುಗಿದರು,default sample_1904.wav,ಎರಡ್ ಸಾವಿರದ ಹದಿಮೂರರಲ್ಲಿ ಜೆಎಂಬಿ ಸಂಘಟನೆಯವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಮುನೀರ್‌ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಂತೆ ನೋಡಿಕೊಂಡರು,default sample_1905.wav,ಸೊಸೆ ಕೂಡ ಅತ್ತೆ ಎನ್ನದೇ ಅವ್ವ ಅಂತ ಕರಿತ್ತಿದ್ಲು ಅವ್ವನ ತರನೇ ನೋಡಿಕೊಳ್ಳುತ್ತಿದ್ದು ಮನೆ ನೆರಕೆಯಿಂದ ಕೂಡಿದ ಹುಲ್ಲುಗುಡಿಸಲು,default sample_1906.wav,ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಐಒಸಿ ಮುಖ್ಯಸ್ಥ ಥಾಮಸ್‌ ಬಾಚ್‌ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಲಿಂಪಿಕ್ಸ್‌ ಆತಿಥ್ಯದ ಬಗ್ಗೆ ಪ್ರಸ್ತಾಪಿಸಿದೆವು,default sample_1907.wav,ಈ ಬ್ಯಾಚ್‌ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ ಹೀಗಾಗಿ ಕರ್ನಾಟಕ ರಾಜ್ಯವು ಸುರಕ್ಷಿತವಾಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹಿರಿಯ ಆರೋಗ್ಯಾಧಿಕಾರಿ ರಜನಿ ನಾಗೇಶ್‌ರಾವ್‌ ಸ್ಪಷ್ಟಪಡಿಸಿದ್ದಾರೆ,default sample_1908.wav,ಅವರಿಂದ ನಾನು ಕಲಿಯೋದಕ್ಕೆ ಬಯಸಿದ್ದು ಮೊದಲು ಅದನ್ನ ಇನ್ನು ನಟನೆಯ ಬಗ್ಗೆ ಅವರಲ್ಲಿದ್ದ ಶ್ರದ್ಧೆ,default sample_1909.wav,ಹಾಗೂ ಈ ನಿಲುವುಗಳೇ ಅಧಿಕೃತ ಮತ್ತು ಪರಿಣಾಮಕಾರಿ ಎಂಬ ಧೋರಣೆಯನ್ನು ಇಲ್ಲಿ ಬೆಳಸಲಾಗುತ್ತದೆ ಎಂಬುದಕ್ಕೆ ಇಲ್ಲಿಯ ಚರ್ಚೆಗಳು ಸಾಕ್ಶಿಯಾಗಿರುವುದನ್ನು ನೋಡಬಹುದು,default sample_1910.wav,ಹಿರಿಯೂರಿನಲ್ಲಿ ಆಯೋಜಿಸಿದ್ದ ಮತದಾನ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾನದ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು,default sample_1911.wav,ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿಸಿದ್ದು ಇದು ಖಂಡನೀಯ ಎಂದು ಮಾಜಿ ನಗರಸಭಾ ಸದಸ್ಯ ಎಂಶಿವಮೂರ್ತಿ ತಿಳಿಸಿದರು,default sample_1912.wav,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌ಶ್ರೀಧರ್‌ ಮಹಿಳಾ ಸಂಘದ ಅಧ್ಯಕ್ಷೆ ಸುನಂದ ಮುಖಂಡರಾದ ಶಿವಣ್ಣ ಬಾಲಕೃಷ್ಣ ಶ್ರೀಧರ್‌ ಮೋಹನ್‌ ಅಶ್ವಿನ್‌ ಲಕ್ಷ್ಮಿಕಾಂತ ಉಪಸ್ಥಿತರಿದ್ದರು,default sample_1913.wav,ಇಲ್ಲಿಯೇ ರಕ್ತ ಪರೀಕ್ಷೆ ಮಾಡಿ ಚಿಕಿಸ್ತೆ ನೀಡಲಾಗುತ್ತದೆ ಸಾಕಷ್ಟುಕಿಟ್‌ ಮತ್ತು ಔಷಧಗಳ ದಾಸ್ತಾನು ಇದೆ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಈಡಾಗಬಾರದು ಎಂದು ಡಿಎಚ್‌ಒ ತಿಳಿಸಿದ್ದಾರೆ,default sample_1914.wav,ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಶ್ರೀ ಶಿವಕುಮಾರ ಕಾಲಾಸಂಘ ಪ್ರತಿವರ್ಷ ಕೊಡುವವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿಗೆ ಈ ಬಾರಿ ಬಸವರಾಜು ಬೆಂಗೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಲಾ ಸಂಘದ ಅಧ್ಯಕ್ಷ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ,default sample_1915.wav,ಇದಕ್ಕೆಂದೇ ಪ್ರತ್ಯೇಕ ಸಚಿವಾಯಲವೇ ಇಲ್ಲ ಊಟ ತಯಾರಿಸುವುದು ಪ್ರಸಾದ ನೀಡುವುದು ವಿಶೇಷ ಪೂಜೆಗಳನ್ನು ಮಾಡುವುದು ಎಲ್ಲವೂ ಸರ್ಕಾರಕ್ಕಿಂತ ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿದೆ,default sample_1916.wav,ಆರ್ಥಿಕವಾಗಿ ದುರ್ಬಲವಾಗಿರುವ ಶ ಅಶಕ್ತರಿಗೆ ಸಹಾಯ ಮಾಡುವುದರಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ,default sample_1917.wav,ದೇಶದ ತಂಟೆಗೆ ಬಂದರೆ ತಕ್ಕ ಉತ್ತರ ನೀಡುತ್ತೇವೆ ಎಂಬುದನ್ನು ತೋ​ರಿ​ಸಿ​ದ್ದಾರೆ ಎಂದರು ದೇಶ ಸಂದಿಗ್ಧ ಪ​ರಿ​ಸ್ಥಿತಿ ಎ​ದು​ರಿ​ಸು​ತ್ತಿದೆ,default sample_1918.wav,ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂಸಿಶೋಭಾ ಮಾಜಿ ನಗರಸಭೆ ಸದಸ್ಯ ಪ್ರಸನ್ನಕುಮಾರ್‌ ಆಗಮಿಸಲಿದ್ದಾರೆ,default sample_1919.wav,ಆದ ಕಾರಣ ಈ ರಸ್ತೆಯನ್ನು ಉತ್ತಮ ಪಡಿಸದೇ ಗ್ರಾಮಸ್ಥರು ನಡೆದಾಡಲು ಅನುವುಮಾಡಿಕೊಟ್ಟಿದ್ದೇವೆ ಎಂದು ಹೇಳಿದರು,default sample_1920.wav,ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಕಾರಣಕ್ಕೆ ಸ್ವಲ್ಪ ಅಸಮಾಧಾನಗೊಂಡಿದ್ದ ಜಾರಕಿಹೊಳಿ ಸಹೋದರರ ಸಮಸ್ಯೆಗೆ ಪಕ್ಷದ ವರಿಷ್ಠರು ಪರಿಹಾರ ಕಲ್ಪಿಸಿದ್ದಾರೆ,default sample_1921.wav,ನಕ್ಷತ್ರಗಳು ಕಾಣಿಸಲು ವೀಕ್ಷಕನ ಸ್ಥಳದಲ್ಲಿ ಸಾಕಷ್ಟು ಕತ್ತಲಿರಬೇಕು.,default sample_1922.wav,ಜಮ್ಮುಕಾಶ್ಮೀರದಲ್ಲಿ ಉಗ್ರರು ಮತ್ತು ಸೇನಾ ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಆಗಿದ್ದ ಅಲ್ತಾಫ್‌ ಅಹ್ಮದ್‌ ದಾರ್‌ ಅಲಿಯಾಸ್‌ ಅತಾಫ್‌ ಕಚ್ರೂ ಸೇರಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ,default sample_1923.wav,ಹೀಗಾಗಿ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇ ಅದಲ್ಲಿ ಅದು ನಾಲ್ಕುಐದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲಾರದು,default sample_1924.wav,ಯಾವುದೇ ಸಿನಿಮಾದಲ್ಲಿನ ಇಬ್ಬರ ನಟರ ಅಭಿನಯವನ್ನು ವೈಯಕ್ತಿಕ ಬದುಕಿಗೆ ಎಳೆತಂದು ಅನಗತ್ಯ ವಿವಾದ ಎಬ್ಬಿಸುವುದು ಸರಿಯಲ್ಲ,default sample_1925.wav,ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಾರಾಮಹೇಶ್‌ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾಕ್ಟರ್ಎಸ್‌ಸುಬ್ರಹ್ಮಣ್ಯ,default sample_1926.wav,ರಾತ್ರಿ ಎರಡು ಗಂಟೆಗೆ ಆಗಮಿಸಿ ಶಾ ನೇರವಾಗಿ ಆರ್‌ಎಸ್‌ಎಸ್‌ ಪ್ರಮುಖರ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಭಾಗವತ್‌ ಅವರನ್ನು ಭೇಟಿ ಮಾಡಿದರು,default sample_1927.wav,ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರವಿದ್ದಾಗ ಉದ್ಯೋಗ ಖಾತ್ರಿ ಯೋಜನೆಯನ್ನು ಸೃಷ್ಟಿಸಿ ಸಾಕಷ್ಟು ಬಡವರು ಹೊಟ್ಟೆ ತುಂಬಿಕೊಳ್ಳುವ ಹಾಗೇ ಮಾಡಿದ್ದಾರೆ,default sample_1928.wav,ಎರಡು ಕಿಲೋಮೀಟರ್‌ಗಳಲ್ಲಿ,default sample_1929.wav,ಜೊತೆಗೆ ಅವರು ಹೂಡಿಕೆ ಮಾಡಿರುವ ಹಣ ವಾಪಸ್‌ ಆಗಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು,default sample_1930.wav,ಮುಂದಿನ ದಿನಗಳಲ್ಲೂ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ,default sample_1931.wav,ಆಂಧ್ರ ಪ್ರದೇಶ ಪಶ್ಚಿಮ ಬಂಗಾಳ ಕೇರಳ ರಾಜಸ್ತಾನ ಪಂಜಾಬ್ ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳು ವಿದೇಶಿ ನೇರ ಬಂಡವಾಳ ಪಡೆದುಕೊಳ್ಳುವಲ್ಲಿ ಹಿಂದಿದ್ದು,default sample_1932.wav,ಬೆಳೆ​ಗಳು ಒಣ​ಗುವ ಪರಿ​ಸ್ಥಿತಿ ತಲು​ಪಿದ್ದ ಸಮ​ಯ​ದಲ್ಲೇ ಸುಮಾರು ಹೊತ್ತು ಸುರಿ​ದ ಮಳೆ​ಯಿಂದಾಗಿ ಅವು ಒಂದಿಷ್ಟುಚೇತ​ರಿ​ಸಿ​ಕೊ​ಳ್ಳಲು ಸಹ​ಕಾ​ರಿ​ಯಾ​ದಂತಾ​ಯಿತು,default sample_1933.wav,ಇದರ ಪರಿಣಾಮವಾಗಿ ಅಂತರ್ಜಲ ಭಂಡಾರಕ್ಕೆ ಸೇರುತ್ತಿದ್ದ ನೀರೂ ಕೂಡ ಅಲಭ್ಯವಾಗಿದೆ.,default sample_1934.wav,ತನ್ನ ಸ್ಮಾರ್ಟ್‌ಲುಕ್‌ ಮೂಲಕ ಶೋ ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಈ ಕಾರು ಈ ವರ್ಷದ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಟು ಪಾಯಿಂಟ್ಓ ಡಿಸೈನ್‌ ಹೊಂದಿರುವ ನೆಕ್ಸ್ಟ್‌ಜನರೇಶನ್‌ ಕಾರು ಯುವಕರಿಗೆ ಇಷ್ಟವಾಗುವಂಥ ಸ್ಲಿಮ್‌ ಬಾಡಿ ಹೊಂದಿದೆ,default sample_1935.wav,ಚುನಾವಣೆ ವೇಳೆ ಮಾಜಿ ಸಂಸದೆಯೂ ಆಗಿರುವ ಕಿರಣ್‌ ಮಹೇಶ್ವರಿ ಸಹ ಪ್ರಭಾರಿ ಹಾಗಿ ಕಾರ್ಯ ನಿರ್ವಹಿಸಲಿದ್ದಾರೆ,default sample_1936.wav,ಆಟೋದ ಗಾಲಿ ತಿರುಗುವಂತೆ ಪಾರವ್ವನ ತಲೆ ಯೋಚ್ನೆಯಲ್ಲಿಯೇ ತಿರುಗ್ತಾಯಿತ್ತು,default sample_1937.wav,ಓಕೆ ಇಂದಿನಿಂದ ಚೈಲ್ಡ್‌ ಲೈನ್‌ ಸೇ ದೋಸ್ತಿ ಕಾರ್ಯಕ್ರಮ ಚಿಕ್ಕಮಗಳೂರು,default sample_1938.wav,ಸಂಘದ ಉಪಾಧ್ಯಕ್ಷ ಬಿಎಸ್‌ಚಂದ್ರಪ್ಪ ಶಾಸಕ ಕಾರ್ಯದರ್ಶಿ ಚಿಕ್ಕಲಿಂಗಪ್ಪ ಇಮಾಮ್‌ಸಾಬ್‌ ಪಾಂಡುರಂಗಬೆಂಗ್ರೆ ಪದ್ಮಾವತಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು,default sample_1939.wav,ವಿವಿಧ ಸಮಾಜಗಳ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮಗಳ ರೂಪು ರೇಷೆ ಕುರಿತು ಚರ್ಚೆ ನಡೆಸಿದರು,default sample_1940.wav,ಮತ್ತೊಂದೆಡೆ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಿಡಬ್ಲ್ಯುಸಿಗೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರನ್ನು ಕಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದೆ,default sample_1941.wav,ಸತತ ಐದು ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸಾಕಷ್ಟುಜನಪರ ಸೇವೆ ಸಲ್ಲಿಸಿದ್ದ ಪ್ರಕಾಶ್‌ ಅವರು ನಮ್ಮನ್ನೆಲ್ಲ ಅಗಲಿದ್ದಾರೆ,default sample_1942.wav,ಸುಣ್ಣ ಬಣ್ಣಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳೊಂದಿಗೆ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ದ್ವಾರ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ನೆರವೇರಿಸಲಾಯಿತು,default sample_1943.wav,ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಸ್ವಾಮಿ ಹಾಜರಿದ್ದರು ಸಾಗರದ ತಾಲೂಕು ಪಂಚಾಯ್ತಿಯಲ್ಲಿ ಸೋಮವಾರ ಸಾಮಾನ್ಯಸಭೆ ನಡೆಯಿತು,default sample_1944.wav,ಹನುಮಂತನಗರದಲ್ಲಿ ಮೂವತ್ಮೂರು ಲಕ್ಷ ಜಪ್ತಿ ಹನುಮಂತನಗರದ ವ್ಯಾಪ್ತಿಯ ಬಡ್ಡಿ ದಂಧೆಕೋರ ಸುಬ್ರಹ್ಮಣಿಯನ್ನು ಬಂಧಿಸಿದೆ ಸಿಸಿಬಿ ಆತನಿಂದ ಮೂವತ್ತೆಂಟು ಚೆಕ್‌ಗಳು ಹಾಗೂ,default sample_1945.wav,ಕನ್ನಡತನವನ್ನು ಗಟ್ಟಿಗೊಳಿಸಲು ಟೊಂಕ ಕಟ್ಟಿನಿಂತಿರುವ ಇಲ್ಲಿನ ಅನೇಕ ಉತ್ಸಾಹಿ ಕನ್ನಡಿಗರು ಅಮೆರಿಕ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಎರಡು ವರ್ಷಗಳಿಗೊಮ್ಮೆ ಸಮ್ಮೇಳನವನ್ನು ಆಯೋಜಿಸುತ್ತಾರೆ,default sample_1946.wav,ಆದ್ದರಿಂದ ಕೂಡಲೇ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಚಿಕತ್ಸೆ ಒದಗಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು,default sample_1947.wav,ಕಾನೂನು ಉಲ್ಲಂಘನೆಗೆ ಕ್ಷಮೆ ಇಲ್ಲ ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಿದರೆ ಅಪರಾಧಗಳು ಕ್ಷೀಣಿಸುತ್ತವೆ ಬಾಲ್ಯ ವಿವಾಹ ಪ್ರೀತಿ ಪ್ರೇಮಕ್ಕೆ ಮಹತ್ವ ನೀಡದೇ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು,default sample_1948.wav,ಅದೇ​ರೀತಿ ಕೋಚ್‌​ಗ​ಳಿಗೂ ಉತ್ತಮ ವೇತನ ನೀಡಿ ಸ್ಪಂದಿ​ಸುವಂತಹ ಸರ್ಕಾರ ಕ್ರಮ ಕೈಗೊ​ಳ್ಳ​ಬೇಕು ಎಂದು ಒತ್ತಾ​ಯಿ​ಸಿ​ದರು,default sample_1949.wav,ಅತ್ಯಂತ ದುಃಖದಲ್ಲಿರುವ ಕಲಾವತಿ ಮಾತನಾಡಿದ್ದೇ ಕಡಿಮೆ ಪ್ರತಿ ಮಾತಿನ ಜೊತೆಯಲ್ಲಿ ಧಾರಾಕಾರದ ಕಣ್ಣೀರು ನಡುವೆಯೇ ತನ್ನ ಮನದಾಳದ ಮಾತುಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡರು,default sample_1950.wav,ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್‌ ಅವರು ಸರ್ಕಾರದ ನಿಲುವನ್ನು ಪ್ರಸ್ತುತಪಡಿಸುತ್ತಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದೆ ಎಂದು ಪರ್ವಾ ಹೇಳಿದ್ದಾರೆ,default sample_1951.wav,ಚಾಮರಾಜನಗರ ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠ ಎರಡರ ಮೇಲೂ ಹಿಡಿತ ಸಾಧಿಸಲೆಂದೇ ಇಮ್ಮಡಿ ಮಹದೇವಸ್ವಾಮಿ ಅಂಬಿಕಾ ಇಬ್ಬರೂ ಸೇರಿಯೇ ಈ ಸಂಚು ರೂಪಿಸಿದ್ದರು,default sample_1952.wav,ಅದನ್ನು ವೈದ್ಯ ಕೇಳುವವರೆಗೂ ಕಾಯಬೇಕು ಅವರಿಗೆ ತಿಳಿಸುವುದು ನಿನ್ನ ಕೆಲಸ ಕೀಮೋಥೆರಪಿಯ ಇನ್ನೆರಡು ಅಡ್ಡ ಪರಿಣಾಮಗಳನ್ನು ನೀನು ಕಾಣಬಹುದು,default sample_1953.wav,ಹೊಸ ಪರಿಕಲ್ಪನೆ ಸಾಧ್ಯತೆಗಳ ಕುರಿತು ಯೋಚಿಸಬೇಕಿದೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಏನು ಮಾಡಬೇಕು ಅನ್ನುವ ಕುರಿತು ಚಿಂತಿಸಬೇಕಾಗಿದೆ,default sample_1954.wav,ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಕೃಷಿ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಕಾಲಹರಣ ಮಾಡಿದ್ದರ ಪರಿಣಾಮ,default sample_1955.wav,ಉಪಾಧ್ಯಕ್ಷ ವೀರಭದ್ರ ಶರ್ಮಾ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು,default sample_1956.wav,ಹಿಂದೆ ಮತದಾನಕ್ಕೂ ಮುಂಚೆ ಪೂಜೆ ಸಲ್ಲಿಸುವ ಪ್ರವೃತ್ತಿ ಇತ್ತು,default sample_1957.wav,ಬೈಕ್‌ಗಳನ್ನು ಬಳಸುತ್ತಿದ್ದಂತೆ ಟೈರ್‌ಗಳು ತನ್ನ ಕಾರ್ಯ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ ಇದಕ್ಕೆ ಪರಿಹಾರವಾಗಿ ಸಿಯೆಟ್ ಕಂಪನಿ ಹೊಸ ಟೆಕ್ನಾಲಜಿ ಅಳವಡಿಸಿದೆ,default sample_1958.wav,ಎರಡು ಮೂರು ಪಫ್‌ ನಂತರ ಸಿಗರೇಟು ಕೈ ಬದಲಾಯಿಸಿತು ಟಿಮ್‌ ಎಸೆದು ಹೋದ ಸಿಗರೇಟಿನ ತುಂಡು ತಂತಾನೆ ಸುಟ್ಟು ಆರಿಹೋಗಿತ್ತು,default sample_1959.wav,ತಾಲೂಕಿನ ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎಚ್‌ಎಲ್‌ಪ್ರವೀಣ್‌ ಕುಮಾರ್‌ಗೆ ಪಿಎಚ್‌ಡಿ ಪದವಿ ಲಭಿಸಿದೆ,default sample_1960.wav,ಪೊಲೀಸರು ಆರೋಪಿಯನ್ನು ಶಾಲೆಯಿಂದಲೇ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದರು ಗುರುವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ,default sample_1961.wav,ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸರ್ಕಾರ ಅವಧಿ ಪೂರ್ಣಗೊಳಿಸಲಿಲ್ಲ,default sample_1962.wav,ಗುಲಾಬಿ ಬಣ್ಣದ ಟಿ ಶರ್ಟ್‌ನಲ್ಲಿ ಪ್ರಿಯಾಂಕಾ ಸೇನೆಯ ಕಾರ್ಯಕರ್ತರು ಕಾಣಿಸಿಕೊಳ್ಳಲಿದ್ದಾರೆ ದೇಶದ ಗೌರವಕ್ಕಾಗಿ ಪ್ರಿಯಾಂಕಾ ಯಾತ್ರೆ ಕೈಗೊಂಡಿದ್ದಾರೆ,default sample_1963.wav,ಕೋಟ್‌ ಬಜೆಟ್‌ ಅವಲೋಕಿಸಿದಾಗ ಮೂಲ ಸೌಕರ್ಯಕ್ಕೆ ಸಾಕಷ್ಟುಅನುದಾಣವನ್ನು ಬೇರೆ ಬೇರೆ ಇಲಾಖೆಗಳ ಮೂಲಕ ನೀಡಿರುವುದು ಕಂಡುಬರುತ್ತದೆ,default sample_1964.wav,ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನವೀರಪ್ಪ ಪುರಸಭೆ ಮುಖ್ಯಾಧಿಕಾರಿ ಸುರೇಶ್‌,default sample_1965.wav,ಈ ವರ್ಗವೇ ದೇಶ ಭಾಷೆಗಳನ್ನು ಸಂಸ್ಕರಿಸಿ ಶಾಸ್ತ್ರ ಪರಿಭಾಷೆಯನ್ನು ರೂಪಿಸಿ ಅವುಗಳನ್ನು ಆಧುನಿಕ ಅಗತ್ಯಗಳಿಗೆ ಮಹಾಜನಸಾಮಾನ್ಯರಿಗೆ ಜ್ಞಾನವನ್ನು ನೀಡುವ ದೆಸೆಗೆ ಸಾಗಬೇಕೆಂದು ಉದ್ದೇಶಿಸಿದನು,default sample_1966.wav,ಅಭ್ಯರ್ಥಿಗಳು ಈಚಿನ ಎರಡು ಪಾಸ್‌ಪೋರ್ಟ್‌ ಅಳತೆ ಭಾವಚಿತ್ರ ತರಬೇಕು ಪರೀಕ್ಷಾ ಕೇಂದ್ರಗಳಲ್ಲಿ ವೀಡಿಯೋಗ್ರಫಿ ಮಾಡಲಾಗುವುದು ಎಂದು ತಿಳಿ​ಸಿ​ದರು,default sample_1967.wav,ನಗರದ ಶಾಲೆಗಳಲ್ಲಿಯೂ ಇಂಥ ಯಂತ್ರ ಅವಶ್ಯಕವಾಗಿದ್ದು ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ರೀತಿಯ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು,default sample_1968.wav,ಜೈಲಲ್ಲೇ ಇದ್ದ ಜಾಜ್‌ರ್ ಚುನಾವಣೆಯಲ್ಲಿ ಗೆದ್ದರು ನಂತರ ಜೈಲಿಂದ ಹೊರಬಂದು ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಮಂತ್ರಿಯಾದರು,default sample_1969.wav,ಸಂಪೂರ್ಣ ಖಾಸಗಿ ಕಾರ್ಯಕ್ರಮವಾದ್ದರಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ,default sample_1970.wav,ಗುರುವಿನ ಆದೇಶವನ್ನು ಶಿರಸಾವಹಿಸಿ ಕಾರ್ಯನಿರ್ವಹಿಸಿದರೆ ನೆಮ್ಮದಿಯ ಜೀವನ ದೊರೆಯುತ್ತದೆ ಎಂದು ಹವ್ಯಕ ಮಂಡಲ ಬಿಂದುಸಿಂಧು ಸಂಚಾಲಕರಾದ ರುಕ್ಮಾವತಿ ರಾಮಚಂದ್ರ ಹೇಳಿದರು,default sample_1971.wav,ರಾಜಕೀಯೇತರ ವ್ಯಕ್ತಿಯಾಗಿ ದೇಶದ ಸಂವಿಧಾನದ ಚೌಕಟ್ಟಿನೊಳಗೆ ಹಿಂದುತ್ವವನ್ನೊಳಗೊಂಡ ಭಾರತೀಯತೆ ಇಂದಿನ ಅಗತ್ಯ ಎನ್ನುತ್ತಾರೆ ವೇಣು ಶರ್ಮಾ,default sample_1972.wav,ಸೌಲಭ್ಯ ಕೇಳಿ ಪಡೆ​ಯು​ವುದು ನಿಮ್ಮ ಹಕ್ಕು ಯಾವುದೇ ಸೌಲಭ್ಯ ಸಲ​ಕ​ರಣೆ ಬೇಕಿ​ದ್ದರೂ ಇಲಾ​ಖೆಗೆ ಅರ್ಜಿ ಸಲ್ಲಿ​ಸು​ವಂತೆ ತಿಳಿಸಿ​ದರು,default sample_1973.wav,ಸ್ ಶಕ್ತಿ ಸ್ವಸಹಾಯ ಗುಂಪುಗಳು ಮತ್ತಿತರೆ ಕಡೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು,default sample_1974.wav,ಈ ಆರು ಸ್ಥಾನಗಳಲ್ಲಿ ಸಿಎಸ್‌ಶಿವಳ್ಳಿ ಎಂಬಿಪಾಟೀಲ್‌ ತುಕಾರಾಂ ಅವರು ಅವಕಾಶ ಗಿಟ್ಟಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ,default sample_1975.wav,ತನ್ನದೇ ಆದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿಕೊಂಡ ಬ್ಯಾಂಕ್‌ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿ,default sample_1976.wav,ಎರಡಕ್ಕೆಬಾಟಮ್‌ಸಂಪತ್ತಿಗಿಂತ ಜ್ಞಾನವೇ ನಿಜವಾದ ರತ್ನ ವಚನಚಿತ್ರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಣೇಹಳ್ಳಿಯ ಡಾಕ್ಟರ್ ಪಂಡಿತಾರಾಧ್ಯ ಸ್ವಾಮೀಜಿ ಕನ್ನಡಪ್ರಭ ವಾರ್ತೆ ಹೊಸದುರ್ಗ ಹಣ,default sample_1977.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_1978.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್,default sample_1979.wav,ಪರಿಹಾರ ಧನ ಹೆಚ್ಚಿಸುವಂತೆ ಆಜ್ಞೆ ಹೊರಡಿಸುವ ಮುನ್ನ ಅಪರಾಧವನ್ನು ದೌರ್ಜನ್ಯವನ್ನು ತಡೆಗಟ್ಟುವುದಕ್ಕೆ ಕಠಿಣ ಕ್ರಮಗಳನ್ನು ಕಾನೂನನ್ನು ಜಾರಿಗೊಳಿಸಬೇಕಿದೆ ಬಹುಶಃ ಅದೇ ಸಂತ್ರಸ್ತ ಮಹಿಳೆಗೆ ಬಹು ಕೋಟಿಯ ಪರಿಹಾರ ನಿಧಿ,default sample_1980.wav,ಮಕ್ಕಳ ಭವಿಷ್ಯ ಸುಂದರವಾಗಲು ಶಿಕ್ಷಕರು ಪೋಷಕರ ಪಾತ್ರ ಬಹು ಮುಖ್ಯ ಶಾಸಕ ಬೆಳ್ಳಿ ಪ್ರಕಾಶ್‌ ಕಡೂರು ಪ್ರಜ್ಞಾ ಸೆಂಟ್ರಲ್‌ ಶಾಲೆಯಲ್ಲಿ ಪ್ರಜ್ಞಾ ಸಂಭ್ರಮ ಆಚರಣೆ ಕಡೂರು,default sample_1981.wav,ಉಗ್ರರು ಶತೃ ರಾಷ್ಟ್ರದ ಅಟ್ಟ​ಹಾ​ಸ​ ಮೆಟ್ಟಿನಿಲ್ಲಲು ಭಾರ​ತೀಯ ಸೇನೆಗೆ ಸಂಪೂರ್ಣ ಅಧಿ​ಕಾರ ನೀಡ​ಬೇಕು ಎಂದು ಒತ್ತಾ​ಯಿ​ಸಿ​ದರು,default sample_1982.wav,ಇತ್ತೀಚಿನ ದಿನಗಳಲ್ಲಿ ಜನರು ದೇಶದಲ್ಲಿ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು,default sample_1983.wav,ತಂ ಬಂಧ ಹಲವಾರು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದು ದೂರಿದರು ಹೊಸದುರ್ಗದಲ್ಲಿರುವ ಸರ್ಕಾರಿ ಬಸ್‌ನಿಲ್ದಾಣದಲ್ಲಿ ಸ್ಥಿರ ದೂರವಾಣಿ ಸೌಲಭ್ಯವಿಲ್ಲದಿರುವುದರಿಂದ ಪ್ರಯಾಣಿಕರು ಬಸ್‌ಗಳ ಪ್ರಯಾಣದ ಸಮಯವನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿದೆ,default sample_1984.wav,ಲೀಡ್‌ ಇಂದು ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ದತ್ತ ರಥಯಾತ್ರೆ ಹನ್ನೆರಡರ ಬದಲಿಗೆ ಹದ್ನ್ಯೋಳ ರಿಂದ ಆರಂಭ,default sample_1985.wav,ಕನ್ನಡ ಮತ್ತು ಇಂಗ್ಲಿಶ್ ದ್ವಿಭಾಷಾ ಸನ್ನಿವೇಶದಲ್ಲಿ ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವವರೇ ಇಂಗ್ಲಿಶ್‌ನ್ನು ಎರಡನೆಯ ಭಾಷೆಯನ್ನಾಗಿ ಕಲಿತು ಬಳಸುತ್ತಿದ್ದಾರೆ,default sample_1986.wav,ಆದರೆ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಈ ಭಾಗದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ,default sample_1987.wav,ವಸಾತುಶಾಹಿ ಕಾಲದ ಹಳೆಯ ಕಾನೂನು ಈಗಿನ ಆಧುನಿಕ ಕಾಲಕ್ಕೆ ಅಭಾಸವಾಗಿತ್ತು ಲೈಂಗಿಕ ಅಭಿರುಚಿಯ ಆಚರಣೆಯ ಆಧಾರದಲ್ಲಿ ತಾರತಮ್ಯವನ್ನು ನಿರಾಕರಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಸ್ಥಾಪಿಸಲಾಗಿದೆ,default sample_1988.wav,ರಾಜ್ಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ ಅಲ್ಲಿಯೇ ಕೇಂದ್ರಕ್ಕೆ ಯಾವಾಗ ವರದಿ ಸಲ್ಲಿಸಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ,default sample_1989.wav,ಆಗ ಮಧ್ಯದಲ್ಲಿ ಸೀಳು ಉಂಟಾಗುತ್ತದೆ,default sample_1990.wav,ಸರತಿ ಸಾಲಿನಲ್ಲಿ ನಿಂತು ತಮಗಿಷ್ಟವಾದ ಹೆಸರು ಚಿತ್ರ ಪ್ರಾಣಿಗಳ ಆಕಾರಗಳ ಹಚ್ಚೆಗಳನ್ನು ಬರೆಯಿಸಿಕೊಳ್ಳುತ್ತಿದ್ದರು,default sample_1991.wav,ಗುರುವಾರ ಬೆಳಿಗ್ಗೆ ಚಿಂಚೋಳಿ ಶಾಸಕ ಡಾಕ್ಟರ್ಉಮೇಶ್‌ ಜಾಧವ್‌ ಹಾಗೂ ರಾತ್ರಿ ವೇಳೆಗೆ ಅಥಣಿ ಶಾಸಕ ಕುಮಟಳ್ಳಿ ಸ್ವಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ,default sample_1992.wav,ಬಜೆಟ್‌ ವಿಷಯದಲ್ಲಿ ಕರಾವಳಿಗರ ಕೋಪಕ್ಕೆ ತುತ್ತಾಗಿದ್ದ ದಳಪತಿಗಳು ಇದೇ ಪ್ರಥಮ ಬಾರಿಗೆ ಉಳ್ಳಾಲ ಪುರಸಭೆಯಲ್ಲಿ ಖಾತೆ ತೆರೆದಿದ್ದಾರೆ,default sample_1993.wav,ಇಂತಹ ಸುದ್ದಿಗಳಿಗೆ ಕಿವಿಗೊಡದಿರಿ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಂಡ್ಯದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ,default sample_1994.wav,ಸಾವ್ರದೊಂಬೈನೂರಾ ಅರ್ವತ್ಯೋಳರ ಬಳಿಕ ಈ ಕಣಿವೆ ರಾಜ್ಯಕ್ಕೆ ನಿವೃತ್ತ ಅಧಿಕಾರಿಗಳು ರಾಯಭಾರಿಗಳು ಪೊಲೀಸ್‌ ಅಧಿಕಾರಿಗಳು ಹಾಗೂ ಸೇನಾ ಜನರಲ್‌ಗಳು ರಾಜ್ಯಪಾಲರಾಗಿ ಆಯ್ಕೆಯಾಗುತ್ತಿದ್ದರು,default sample_1995.wav,ಯಾವ ರೀತಿಯ ತಾಂತ್ರಿಕತೆ ಇಲ್ಲಿದೆ ಚಿತ್ರದ ಟೈಟಲ್‌ ಹಾಡನ್ನು ಹೆಟ್ಟಿ ಎಫೆಕ್ಟ್ನಲ್ಲಿ ಶೂಟಿಂಗ್‌ ಮಾಡಲಾಗಿದೆ ಶ್ರೀಮುರಳಿ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ,default sample_1996.wav,ಇದು ಭಾರತದ ಪ್ರಜಾಪ್ರಭುತ್ವಕ್ಕಿರುವ ಅಂತಃಶಕ್ತಿಗೆ ಇತ್ತೀಚಿನ ಒಂದು ಉದಾಹರಣೆ,default sample_1997.wav,ನೋಟು ಅಮಾನ್ಯ ಮಾಡುವ ಮೂಲಕ ದೇಶದ ಬಡ ಜನರನ್ನು ಬೀದಿಗೆ ತಂದು ನಿಲ್ಲಿಸಿದರು,default sample_1998.wav,ನಿಖಿಲ್ ಗೋ ಬ್ಯಾಕ್ ಚಳುವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಡೆಸುತ್ತಿದ್ದಾರೆ ಇದು ಪೂರ್ವನಿಯೋಜಿತವಾದುದು,default sample_1999.wav,ಬಾಣಸ್ವಾಡಿ ಸಮೀಪ ಸ್ನೂರ್ಕ ಅಕಾಡೆಮಿ ಸೈಯದ್‌ ನಡೆಸುತ್ತಿದ್ದು ಪ್ರತಿ ತಿಂಗಳು ಇಂತಿಷ್ಟುಮಾಮೂಲಿ ಕೊಡುವಂತೆ ಅವರಿಗೆ ಇನ್ಸ್‌ಪೆಕ್ಟರ್‌ ಮುನಿಕೃಷ್ಣ ತಾಕೀತು ಮಾಡಿದ್ದರು,default sample_2000.wav,ಈಗಾಗಲೇ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು ಶಾಸಕ ಡಿಎಸ್‌ ಸುರೇಶ್‌ ಮಾತನಾಡಿ ಕಳೆದ ಮೂರು ವರ್ಷಗಳ ಕಾಲ ತಾಲೂಕಿನಲ್ಲಿ ಬರಗಾಲತ್ತು,default sample_2001.wav,ಈಕೆ ಸಿಟಿಲಿಂಕ್‌ ವಿಮಾಣದಲ್ಲಿ ಬಾಲಿಯಿಂದ ಜಕರ್ತಾಗೆ ಹೊರಡಬೇಕಿತ್ತು ಆದ್ರೆ ನಿಗದಿತ ಸಮಯಕ್ಕೆ ಮಹಿಳೆ ಬರಲಿಲ್ಲ,default sample_2002.wav,ಜೊತೆಗೆ ಬೈಕ್‌ ಟ್ರ್ಯಾಕ್ಟರ್‌ ಸೇರಿದಂತೆ ಇತರೆ ಆಸ್ತಿಗಳನ್ನೂ ಬೆಟ್ಟಿಂಗ್‌ನಲ್ಲಿ ಪಟ್ನಕ್ಕಿಟ್ಟಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರು ಗೆಲ್ಲಲಿದ್ದಾರೆ ಎಂಬ ವಿಶ್ವಾಸಕ್ಕೆ ಬಿದ್ದಿದ್ದಾರೆ,default sample_2003.wav,ದಾವಣಗೆರೆಯಲ್ಲಿ ಸಿನಿಮಾ ಸಿರಿ ಸಂಸ್ಥೆ ಅಧ್ಯಕ್ಷೆ ಹಿರಿಯ ಸಾಹಿತಿ ಡಾಕ್ಟರ್ ವಿಜಯಲಕ್ಷ್ಮೀ ವೀರಮಾಚಿನೇನಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,default sample_2004.wav,ಬೆಂಗಳೂರ್ ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತ್ರ ಕಾರಿ ಈ ಜ್ಜಾರಿಗೆ ಸ್ವಚ್ಛನೆ,default sample_2005.wav,ಆಸ್ಪತ್ರೆ ಧಾರ್ಮಿಕ ಸಂಸ್ಥೆಗಳಿಂದ ಕನಿಷ್ಠ ಐವತ್ತು ಮೀಟರ್‌ ಅಂತರದಲ್ಲಿ ಅಳವಡಿಸಬೇಕು ಅಲ್ಲದೆ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು,default sample_2006.wav,ಇಲ್ಲಿರುವ ಗಂಗೆ ದೇವಾಲಯ ಪ್ರಸಿದ್ಧ.,default sample_2007.wav,ಸಿನಿಮಾ ನಟಿಯ ಕವಲುದಾರಿ ಹೆಲ್ತ್‌ ಕೇರ್‌ ಕೇಂದ್ರ ಆರಂಭಿಸಿದ ಅನಿತಾ ಭಟ್‌ ಯೋಗ ಪಿಟ್‌ನೆಸ್‌ ಎರೋಬಿಕ್ಸ್‌ ಆರ್ಯವೇದ ಚಿಕಿತ್ಸೆ ಹಾಗೂ ನಟನಾ ತರಬೇತಿ,default sample_2008.wav,ಹರಿಹರದ ಕಾಳಿದಾಸ ನಗರ ಹಾಗೂ ವಿದ್ಯಾನಗರ ಯುವ ಒಕ್ಕೂಟದಿಂದ ರಾಜ್ಯೋತ್ಸವ ಆಚರಿಸಲಾಯಿತು ಭಾರತದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿರುವ ಗೌತಮ್‌ ಗರ್ಭಿಮ್ ವೃತ್ತಿಪರ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ,default sample_2009.wav,ಪ್ರತಿಬಿಂಬ ಯುವ ಪ್ರತಿಷ್ಠಾನದ ಕಾರ್ಯದರ್ಶಿ ಅಬ್ದುಲ್‌ ನಾಜೀಮ್‌ ಸದಸ್ಯರಾದ ರಜತ್‌ ರೋಹಿತ್‌ ಲೋಕೇಶ್‌ ಮಂಜುನಾಥ್‌,default sample_2010.wav,ನಮಗೆ ಆಪರೇಷನ್‌ ಕಮಲದ ಭಯವಿಲ್ಲ ನಮ್ಮ ಶಾಸ​ಕರು ಬಿಜೆ​ಪಿಗೆ ಹೋಗು​ವು​ದಿಲ್ಲ ಎಂಬ ನಂಬಿಕೆಯಿದೆ,default sample_2011.wav,ಬ್ಯಾಂಕಿಂಗ್‌ ಆಟೋಮೊಬೈಲ್‌ ಮಾಹಿತಿ ತಂತ್ರಜ್ಞಾನ ಹಾಗೂ ದಿನಬಳಕೆಯ ವಸ್ತುಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಕಳೆದ ನಾಲ್ಕು ದಿನಗಳಿಂದ ತೀವ್ರ ಕುಸಿತ ಅನುಭವಿಸಿದ್ದವು,default sample_2012.wav,ಅಲ್ಲದೇ ಜಾಯಿಂಟ್ ನ ಮೇಲಿರುವ 12 ಗಾಲಿಗಳಲ್ಲಿ 11 ಅನ್ನು ಬದಲಾಯಿಸಲಾಯಿತು.,default sample_2013.wav,ಮಳೆ ಬಿಡುವು ನೀಡಿದ್ದರಿಂದ ಆಟ ಮುಂದುವರಿಸಲು ಅಂಪೈರ್‌ಗಳು ನಿರ್ಧರಿಸಿದರು ಕೇವಲ ಎರಡು ಓವರ್‌ಗಳ ಆಟ ಮಾತ್ರ ನಡೆಯಿತಾದರೂ ಭಾರತ ಪ್ರಮುಖ ವಿಕೆಟ್‌ ಕಳೆದುಕೊಂಡಿತು,default sample_2014.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2015.wav,ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ ಒಂದು ಪಾಯಿಂಟ್ಎಪ್ಪತ್ತು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿದುಬರುತ್ತಿದೆ,default sample_2016.wav,ಕೊಡಗಿನಲ್ಲಿ ನೆರೆಸಂತ್ರಸ್ತರ ನೆರವಿಗೆಂದು ರಾಜ್ಯದ ವಿವಿಧೆಡೆಯಿಂದ ಕಳುಹಿಸಿಕೊಡುತ್ತಿರುವ ವಸ್ತುಗಳ ಮೇಲೂ ಕಳ್ಳಕಾಕರ ಕಣ್ಣು ಬಿದ್ದಿದೆ,default sample_2017.wav,ಮಣ್ಣಿನಲ್ಲಿ ಪಿಎಚ್‌ ಅಂಶ ನೋಡಿ ಐದರ ಒಳಗೆ ಪಿಎಚ್‌ ಇದ್ದರೆ ಒಂದು ಕೆಜಿ ಸುಣ್ಣ ಅಥವಾ ಡೋಲೋಮೈಟ್‌ ಮಣ್ಣಿಗೆ ಗಿಡದ ಸುತ್ತ ಹಾಕಬೇಕು ಜುಲೈನಲ್ಲಿ ಪೋಸಲೋನ್‌ ಎಂಬ ಕೀಟನಾಶಕ ಕೊಡಬೇಕು,default sample_2018.wav,ಈಗ ಉಕುಟ ಊತ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2019.wav,ಆದರೆ ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾತ್ರ ಗಮನಿಸುತ್ತಿಲ್ಲ ಪರಿಣಾಮವಾಗಿ ಅಂಗಡಿ ಹೋಟೆಲ್‌ಗಳಲ್ಲಿ ಅಕ್ರಮವಾಗಿ ಬೇಕರಿ ಉತ್ಪನ್ನಗಳು ಮಾರಾಟವಾಗುತ್ತಿವೆ,default sample_2020.wav,ಸಮಸ್ಯೆ ಎದುರಾದಾಗ ಪರಿಹಾರ ಹುಡುಕುವ ಬದಲು ಸಮಸ್ಯೆಗಳೇ ಬಾ ಬಾರದ ರೀತಿ ನೋಡುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ಸಾಲಮನ್ನಾ ಬದಲು ರೈತರು ಬೆಳೆದ ಬೆಳೆಗಾಗಿ ವೈಜ್ಞಾನಿಕ ಬೆಲೆ ನೀಡಬೇಕಿದೆ,default sample_2021.wav,ಇದಕ್ಕೂ ಮೊದಲು ಕಾರ್ಖಾನೆಯ ಅತಿಥಿ ಗೃಹದ ಸಂಜೀವಿನಿ ವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸರ್‌ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು,default sample_2022.wav,ಆದರೆ ಇಲ್ಲೊಬ್ಬ ವ್ಯಕ್ತಿ ಕನ್ನಡ ದೇಶದೋಳ್‌ ಕನ್ನಡ ಚಲನಚಿತ್ರವನ್ನು ನೋಡಬೇಕೆಂದು ಆಗ್ರಹಿಸಿ ಒಡೆದಿರುವ ಗಾಜುಗಳ ಮೇಲೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿರಿಯಲ್ಲಿ ನಡೆದಿದೆ,default sample_2023.wav,ಬೆಟ್ಟದ ಹಿನ್ನೆಲೆ ಪಾಂಡವರು ಅಜ್ಞಾತವಾಸವಿದ್ದಾಗ ಆ ಸಂದರ್ಭ ಬೆಟ್ಟಗೆ ಆಗಮಿಸಿದ್ದರು ಬೆಟ್ಟದ ತುದಿಯಲ್ಲಿ ಸಮತಟ್ಟು ಮಾಡಿ ರಾತ್ರಿಯಿಂದ ಬೆಳಗ್ಗೆವರೆಗೆ ಒಂದೇ ದಿನ ಈಶ್ವರ ದೇವಾಲಯ ಕಟ್ಟಲು ಪ್ರಯತ್ನ ಮಾಡಿದ್ದಾರೆ,default sample_2024.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2025.wav,ಸ್ಟಾರ್ಟ್ ಮಂಗಳವಾರ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ತಾಲೂಕು ಆಡಳಿತ ತಾಲೂಕ್ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಜನಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಿ ಈ ಮೂರು ತಾಲೂಕುಗಳಲ್ಲಿ ಮಳೆಯಾಗದೆ ರೈತರು ಹಾಕಿದ ಬೆಳೆಗಳೆಲ್ಲವೂ ಒಣಗಿ ಹೋಗಿವೆ,default sample_2026.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡುವೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2027.wav,ಕರ್ನಾಟಕ ಭವನ ಆಂಧ್ರಭವನ ಹೊಸ ಮಹಾರಾಷ್ಟ್ರ ಸದನಕ್ಕೆ ಹೋಗಿ ಕೋಳಿ ಕೈಮಾ ಹೊಡೆದದ್ದೇ ಹೊಡೆದದ್ದು,default sample_2028.wav,ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ವರ್ಷ ಸೇವೆ ಸಲ್ಲಿಸಿ ಸರ್ಕಾರದ ಅನೇಕ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ,default sample_2029.wav,ಬಿಎಸ್‌ವೈ ಭೇಟಿ ಇದಕ್ಕೂ ಮೊದಲು ಶಾಸಕ ‌ಡಾ ಉಮೇಶ್ ಜಾಧವ್ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು,default sample_2030.wav,ನಂತರ ವಿದ್ಯಾ​ರ್ಥಿಗಳು ಘಟನೆಯನ್ನು ಪಾಲಕರ ಗಮ​ನಕ್ಕೆ ತಂದಿ​ದ್ದಾ,default sample_2031.wav,ಪರ್ವಿನ್‌ ಸೇವೆ ಬಂಡಿಮೋಟ್‌ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ ಮಂಗಳಮುಖಿಯರ ಕಲ್ಯಾಣಕ್ಕಾಗಿ ಈಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ,default sample_2032.wav,ತನ್ನ ಮಾತುಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೇ ಬೀಗದ ತೂತಿನಲ್ಲಿ ನೆಟ್ಟ ಕೈಯನ್ನು ತಿರುವುತ್ತಿದ್ದಂತೆ ಶಂಕರ ಒಡೆಯರ ಅಮ್ಮನಿಗೆ ಬಹಳ ಸೀಕು ಒಡೆಯಾ,default sample_2033.wav,ಎರಡು ವಾರಗಳ ಕಾಲ ನೆಡೆಯುವ ಅಭಿಯಾನಕ್ಕೆ ರಾಜ್ಯದ ಹಲವು ಸಂಘಸಂಸ್ಥೆಗಳು ಕೈಜೋಡಿಸಿದ್ದು ನೂರಾರು ಶಾಲಾಕಾಲೇಜುಗಳಲ್ಲಿ ಈ ಅಭಿಯಾನ ನೆಡೆಸಲಿವೆ,default sample_2034.wav,ಪೋಷಕರು ವಿಚ್ಛೇದನ,default sample_2035.wav,ಇದರ ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರು ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು,default sample_2036.wav,ಖಾಸಗಿ ಕಾರ್ಯಕ್ಕೆ ಪಟ್ಟಣಕ್ಕೆ ಆಗಮಿಸಿದ್ದು ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಸೌಜನ್ಯವಾಗಿ ಚರ್ಚಿಸಿದ್ದೇನೆ,default sample_2037.wav,ಈರುಳ್ಳಿ ಐವತ್ತು ಪೈಸೆ ಬೆಳ್ಳುಳ್ಳಿ ಕೆಜಿಗೆ ಎರಡು ರುಪಾಯಿ ಮಧ್ಯಪ್ರದೇಶದಲ್ಲಿ ಪಾತಾಳಕ್ಕೆ ಕುಸಿದ ಬೆಲೆ ನೀಮುಚ್‌,default sample_2038.wav,ಇದರಿಂದ ಹೈಕೋರ್ಟ್‌ ಸಿಟಿ ಸಿವಿಲ್‌ ಕೋರ್ಟ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಮೆಯೋಹಾಲ್‌ ಮತ್ತು ನ್ಯಾಯ ದೇಗುಲ ಸಂಕೀರ್ಣದ ಕೋರ್ಟ್‌ ಹಾಲ್‌ಗಳು ವಕೀಲರು ಹಾಗೂ ಕಕ್ಷಿದಾರರಿಲ್ಲದೆ ಬಣಗುಡುತ್ತಿದ್ದವು,default sample_2039.wav,ಅವು ಒಂದು ಬಿಜೆಪಿಯ ತೆಕ್ಕೆಗೆ ಸೇರುವ ಮನ​ಸ್ಥಿ​ತಿ​ಯ​ಲ್ಲಿದ್ದ ಕೆಲ ಕಾಂಗ್ರೆಸ್‌ ಅತೃಪ್ತ ಶಾಸ​ಕ​ರನ್ನು ಆ ಹೆಜ್ಜೆ​ಯಿ​ಡ​ದಂತೆ ತಪ್ಪಿ​ಸಿ​ರು​ವುದು,default sample_2040.wav,ಮಧ್ಯಾಹ್ನ ಮೂರಕ್ಕೆ ರಾಜ​ಕು​ಮಾರ ಮೂಲ​ಭಾ​ರತಿ ಅಧ್ಯ​ಕ್ಷ​ತೆ​ಯಲ್ಲಿ ವಿಚಾ​ರ​ವಾದಿ ಪ್ರೊಫೆಸರ್ಎ​ಬಿ​ರಾ​ಮ​ಚಂದ್ರಪ್ಪ ಡಾಕ್ಟರ್ಅಂಬೇ​ಡ್ಕರ್‌ನ ಕನ​ಸಿನ ಪ್ರಬುದ್ಧ ಭಾರತ ವಿಷ​ಯ ಕುರಿತು ಮಾತನಾಡುವರು,default sample_2041.wav,ಹಾಗೆ ನೋಡಿದರೆ ನಿಜವಾದ ಬಂಡಾಯದ ಲಕ್ಷಣಗಳು ಇರುವುದು ಸಂಸ್ಕೃತ ಭಾಷಾ ಸಾಹಿತ್ಯಕ್ಕಿಂತ ಪ್ರಾಕೃತ ಭಾಷೆಯಲ್ಲಿ ಅಲ್ಲಿ ವೈದಿಕರ ವಿರುದ್ಧ ಬಂಡಾಯ ತೋರ್ಪಡಿಸಿರುವ ಹಲವು ನಿದರ್ಶನಗಳು ದಾಖಲೆ ಆಗಿವೆ ಎಂದರು,default sample_2042.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಜುಗ,default sample_2043.wav,ಪಾಕಿಸ್ತಾನ ತಂಡದ ಮುಂಚೂಣಿ ವೇಗಿ ಮೊಹಮದ್‌ ಅಮೀರ್‌ ಇತ್ತೀಚಿನ ಕೆಲ ಪಂದ್ಯಗಳಲ್ಲಿ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ,default sample_2044.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2045.wav,ಸಾಮೂಹಿಕ ಕೂಲಿ ಕೆಲಸಕ್ಕೆ ಆದ್ಯತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಎನ್‌ ರವೀಂದ್ರ ಮಾತನಾಡಿ,default sample_2046.wav,ಸರ್ಜಾಪುರ ಸಮೀ​ದ ದೊಮ್ಮಸಂದ್ರ ಗ್ರಾಮದಲ್ಲಿ ಶಿವಾಜಿ ಜಯಂತ್ಯುತ್ಸವ ಆಯೋಜಿಸಲಾಗಿತ್ತು,default sample_2047.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2048.wav,ರೆಡ್ಡಿ ತೆಲಂಗಾಣದಲ್ಲಿ ನನಗೆ ವೈ ಕೆಟಗರಿ ಭದ್ರತೆ ಇದೆ ಕನ್ನಡಪ್ರಭವಾರ್ತೆ ಬಳ್ಳಾರಿ ಬೆಂಗಳೂರಿನ ನನ್ನ ಮನೆಯ ಸುತ್ತಲೂ ಭಯಾನಕ ವಾತಾವರಣ ಸೃಷ್ಟಿಯಾಗಿದೆ,default sample_2049.wav,ಜಿಲ್ಲೆಯ ಪ್ರತಿ ತಂಡದಿಂದ ನಾಲ್ಕು ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಅಮೇರ್ಚೂ ಕಬಡ್ಡಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎನಾರಾಯಣ ಸ್ವಾಮಿ ತಿಳಿಸಿದ್ದಾರೆ,default sample_2050.wav,ಕೋಚ್‌ ಪೊರ್ವಾ ಪರ ಹರ್ಮನ್‌ ಸ್ಮೃತಿ ಬ್ಯಾಟಿಂಗ್‌ ನವದೆಹಲಿ,default sample_2051.wav,ಸಂವಿಧಾನ ಶಿಲ್ಪಿ ಡಾ ಬಿಆರ್‌ ಅಂಬೇಡ್ಕರ್‌ ಮತ ಹಾಕುವ ಹಕ್ಕನ್ನು ಎಲ್ಲರಿಗೂ ನೀಡಿದ್ದು ಜನಪ್ರತಿನಿಧಿಗಳು ಆಯ್ಕೆ ಸಮಯದಲ್ಲಿ ಎಚ್ಚರ ವಹಿಸಬೇಕು,default sample_2052.wav,ಯಾವುದೇ ವಿಚಾರವನ್ನು ವಸ್ತುನಿಷ್ಠವಾಗಿ ಓದುಗರ ಮುಂದಿಡುವುದು ಪತ್ರಿಕಾ ಧರ್ಮ ಆದರಿಂದು ಪತ್ರಿಕೋಧರ್ಮ ಸ್ವಾತಂತ್ರ್ಯ ಕಳೆದುಕೊಂಡಿದೆ ರಾಜಕೀಯ ಪಕ್ಷಗಳು ಕಾರ್ಪೋರೆಟ್‌ ಸಂಸ್ಥೆಗಳ ಹಿಡಿತದಲ್ಲಿ ಪತ್ರಿಕೋದ್ಯಮ ಸಿಲುಕಿದೆ,default sample_2053.wav,ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ಸಚಿನ್‌ ಮೀಗ್ ಫಸಲ್‌ ಬಿಮಾ ಬೆಳೆ ವಿಮಾ ಯೋಜನೆಯಲ್ಲಿ ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ಮಾಡಿಕೊಡಲಾಗಿದೆ,default sample_2054.wav,ಈಗಲೂ ಒಂದು ಅವಕಾಶ ಕೊಟ್ಟರೆ ಮತ್ತೆ ಸೈನ್ಯಕ್ಕೆ ಹೋಗಿ ಉಗ್ರರ ಶಮನಕ್ಕೆ ಶ್ರಮಿಸುತ್ತೇನೆ ಎಂದು ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರು ತಿಳಿಸಿದ್ದಾರೆ,default sample_2055.wav,ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕರು ಹಾಗೂ ನಾಯಕರ ಮನೆ ಮೇಲೆ ಕಲ್ಲು ತೂರಾಟ ನಡೆಸುವ ಸಾಧ್ಯತೆ ಇದೆ ಎಂದು ಆದೇಶದಲ್ಲಿದೆ,default sample_2056.wav,ಇದೇ ಸಂದರ್ಭದಲ್ಲಿ ಕಾಶಿ ಶಿವಲಿಂಗೇಶ್ವರ ಸಂಗಮೇಶ್ವರ ಮಹಾದ್ವಾರ ಹಾಗೂ ಗವಿಸಿದ್ದೇಶ್ವರ ಅತಿಥಿಗಳ ನಿವಾಸ ಉದ್ಘಾಟಿಸಲಾಯಿತು,default sample_2057.wav,ಹಾಗೆಯೇ ರವಿಕಿರಣ್‌ ತಮಗೊಂದು ಕತೆ ಮಾಡಿದ್ದು ಅದು ಇಷ್ಟರಲ್ಲೇ ಸೆಟ್ಟೇರಲಿದೆ ಎನ್ನುವ ಸಂಗತಿಯನ್ನು ವೇದಿಕೆಯಲ್ಲೇ ಹಂಚಿಕೊಂಡರು ವಿನೋದ್‌,default sample_2058.wav,ಅಂಥ ಕಡೆಗಳಲ್ಲಿ ಸರ್ಕಾರದ ಅಧಿಕಾರದ ಬಲದಿಂದ ತಮ್ಮತ್ತ ಸೆಳೆಯುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಕಷ್ಟವಾಗಲಾರದು,default sample_2059.wav,ಆದ್ದರಿಂದ ಪ್ರತಿನಿಧಿಗಳ ಮನೆಗೆ ತೆರಳಿ ಗೌರಸಲಾಗುತ್ತಿದೆ ಎಂದು ಹೇಳಿದರು,default sample_2060.wav,ಮುಖ್ಯ ಶಿಕ್ಷಕಿ ಮಾಲಾ ಶಿಕ್ಷಕರಾದ ಲೋಕೇಶ್ವರಪ್ಪ ಪಂಚಾಕ್ಷರಿ ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು,default sample_2061.wav,ಬೆಸ್ಕಾಂನಿಂದ ಇನ್ನೂರ ಇಪ್ಪತ್ತು ಕೆವಿ ಸ್ವೀಕರಣಾ ಕೇಂದ್ರದಿಂದ ಹೊರಡುವ ಹನ್ನೊಂದು ಕೆವಿ ವಿದ್ಯಾನಗರ ಫೀಡರ್‌ಗಳಲ್ಲಿ ಡಿಸೆಂಬರ್ ಹದಿನಾಲ್ಕ ರಂದು ತುರ್ತು ಕಾರ್ಯದ ಹಿನ್ನಲೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ,default sample_2062.wav,ಇದರ ಹೊರತಾಗಿ ಆರು ಮಂದಿ ನಿರ್ದೇಶಕರು ಇರುವ ತಂಡದ ಚಿತ್ರದ ನಾಯಕ ಅಂತ ನನಗೆ ಅನಿಸಲಿಲ್ಲ ನಿಮ್ಮಿಂದ ಹೆಚ್ಚು ಶ್ರಮ ಬೇಡಿ ಅಭಿನಯ ತೆಗೆಸಿದ ಮರೆಯಲಾದ ದೃಶ್ಯ ಯಾವುದು,default sample_2063.wav,ಮಕ್ಕಳ್ನ ಹಡೆಯಲಿಲ್ಲದ ಗೊಡ್ಡಿ ಅಂತ ಹಂಗಿಸತೊಡಗಿದ್ದು ತಿಮ್ಮಕ್ಕ ಹಗಲೆಲ್ಲಾ ಕೂಲಿ ಕೆಲಸಕ್ಕೆ ಹೋಗಿ ಮಕ್ಕಳಿಲ್ಲದ ಚಿಂತೆಮರೆತರೆ ರಾತ್ರಿ ಹಾಸಿಗೆಯಲ್ಲಿ ಮಲಗಿಕೊಂಡು ಕಣ್ಣೀರು ಹಾಕುತ್ತಿದ್ದು ಬಿಕ್ಕಲುಚಿಕ್ಕಯ್ಯ ಕೂಡ ತುಂಬಾ ವ್ಯಥೆಪಡುತ್ತಿದ್ದ,default sample_2064.wav,ಮರಳು ಮತ್ತು ಕಲ್ಲು ಗಣಿಗಾರಿಕೆ ಕುರಿತು ವಿಧಾನಸೌಧದಲ್ಲಿ ಶನಿವಾರ ನಡೆಸಿ ಸಭೆಯಲ್ಲಿ ಮಾತನಾಡಿದ ಅವರು ಮರಳು ವಿಚಾರದಲ್ಲಿ ನೆರೆ ರಾಜ್ಯಗಳಲ್ಲಿ ಅಕ್ರಮ ನಡೆಯುತ್ತಿಲ್ಲ,default sample_2065.wav,ನಾನು ಹದಿನೈದು ನಿಮಿಷ ಸಂಸತ್ತಿನಲ್ಲಿ ಮಾತನಾಡಿದರೆ ಅಲ್ಲೋಲ ಕಲ್ಲೋಲ ಆಗುತ್ತದೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ,default sample_2066.wav,ಈ ನ್ಯಾಯಪೀಠ ಮಂಗಳವಾರ ಹೊರತುಪಡಿಸಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಅಲ್ಲಿಯವರೆಗೆ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್‌ಗೆ ತಡೆಯಾಜ್ಞೆಯನ್ನು ನೀಡಬೇಕು ಎಂದು ಅಶೋಕ್‌ ಪರ ವಕೀಲರು ಕೋರಿದರು,default sample_2067.wav,ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಬೇಕಾದ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಂಪಿರೇಣುಕಾಚಾರ್ಯ ಹೇಳಿದರು,default sample_2068.wav,ಮಧ್ಯಾಹ್ನ ನಿರ್ಮಲಾ ಸೀತಾರಾಮ್ ಅವರು ಅಭಿನಂದನ್‌ ಭೇಟಿ ಮಾಡಿ ಮಾತುಕತೆ ನಡೆಸಿದರು ಅಭಿನಂದ್ ಅವರ ದೇಹ ಮೊದಲಿನಂತೆ ಆಗಲು ಅವರನ್ನು ಕೂಲಿಂಗ್‌ ಡೌನ್‌ಗೆ ಒಳಪಡಿಸಲಾಗುತ್ತಿದೆ,default sample_2069.wav,ಕಳೆದ ಇಪ್ಪತ್ತೈದ ರಂದೇ ಮನೆ ಕೆಡಹುವ ಕೆಲಸ ಆರಂಭವಾಯಿತಾದರೂ,default sample_2070.wav,ಆದರೆ ಅದಾದ ಕೆಲವೇ ದಿನಗಳಲ್ಲಿ ಮತ್ತೆ ಸೀಟ್‌ ಬೆಲ್ಟ್‌ ಧರಿಸದೆಯೇ ಮತ್ತೆ ಕಾರು ಚಲಾಯಿಸುವ ಮೂಲಕ ವಿವಾದ ಸೃಷ್ಟಿಸಿದರು,default sample_2071.wav,ಅದೇ ದಿನ ಸಂಜೆ ಎಳಕ್ಕೆ ನಮಾಮಿ ಮಲ್ಲೇಶ್ವರ ಶಿವದೀಪೋತ್ಸವಕ್ಕೆ ಕೋಡಿಮಠ ಮಹಸಂಸ್ಥಾನದ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ,default sample_2072.wav,ಜುಲೈ ರಂದು ನಾನು ಭಾರತಕ್ಕೆ ಮರಳಿ ಬಂದೆ ಅನಂತರ ಕೂಡಲೇ ನನ್ನ ಪ್ರಕಾಶಕರಾದ ಪೆಂಗ್ವಿನ್ ಅವರಿಗೆ ನಾನು ಪುಸ್ತಕವನ್ನು ಮೂರು ತಿಂಗಳಲ್ಲಿ ಮುಗಿಸುವುದಾಗಿ ತಿಳಿಸಿದೆ,default sample_2073.wav,ಸರ್ಕಾರ ಜಿಲ್ಲೆಗೆ ವಸತಿ ಯೋಜನೆ ಹಣ ಬಿಡುಗಡೆ ಮಾಡಿಲ್ಲ ಇದರಿಂದ ಪ್ರಗತಿ ಆಗಿಲ್ಲ ತಕ್ಷಣವೇ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು,default sample_2074.wav,ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ನಾಗೇಶರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಜೇಸಿ ಪೂರ್ವ ವಲಯಾಧಿಕಾರಿ ಅಭಿನವ್ ಗಿರಿರಾಜ್‌ ಸಂಸ್ಥೆಯ ತತ್ವ ಸಿದ್ಧಾಂತಗಳ ಬಗ್ಗೆ ತರಬೇತಿ ನೀಡಿದರು,default sample_2075.wav,ಬೆಂಗಳೂರು ಪೋಷಕರ ಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2076.wav,ಆದರೆ ಅಲ್ಲಿ ಎರಡು ಪ್ರತಿಮೆಗಳು ಇದ್ದುದರಿಂದ ಗೊಂದಲ ಉಂಟಾಯಿತು,default sample_2077.wav,ಮೊತ್ತ ನಿಗದಿ ವಿಮಾ ಕಂಪನಿಗಳ ದರ್ಬಾಗೆ ಕಡಿವಾಣವಾದ ಉದ್ದೇಶ ಏನು ಯೋಜನೆ ವಿಮಾ ಶುಲ್ಕ ನಿಗದಿಯಿಂದ ಹಿಡಿದು,default sample_2078.wav,ಕಿರಿಕ್‌ ಪಾರ್ಟಿಯಂತಹ ಹಿಟ್‌ ಸಿನಿಮಾ ಕೊಟ್ಟವರು ಈಗ ಶಾಲೆ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಎಂದೇ ಎಲ್ಲರು ಅಚ್ಚರಿಪಟ್ಟಿದ್ದರು,default sample_2079.wav,ಅವರು ಪ್ರತಿದಿನ ತರಬೇತಿ ಯುವರಾಜ್ ತೆಗೆದುಕೊಳ್ಳುತ್ತದೆ.,default sample_2080.wav,ವಕೀಲ ಮನು ಕುಲಕರ್ಣಿ ಮಾತನಾಡಿ ಸ್ಥಳೀಯ ಆಡಳಿತಗಳು ಜಾರಿ ಮಾಡಿರುವ ನಿಯಮಗಳನ್ನು ನಾಗರಿಕರು ತಿಳಿದುಕೊಂಡರೆ ಅಕ್ರಮದ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗುತ್ತದೆ,default sample_2081.wav,ಭಾರತ ದೇಶದಲ್ಲಿ ಇಂಗ್ಲಿಶ ಸಾಮಾಜಿಕ ಉನ್ನತಿಗೆ ಸಂಕೇತವಾಗಿ ಬದಲಾಗಿದೆ ಭಾರತೀಯ ಸಮಾಜದಲ್ಲಿ ಉನ್ನತ ಮಧ್ಯ ತರಗತಿ ವರ್ಗಗಳು ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವು,default sample_2082.wav,ಇಂಥ ಜ್ಞಾನವನ್ನು ತಿಳಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು,default sample_2083.wav,ನನಗಂತೂ ಇದು ದೊಡ್ಡ ಸಮಸ್ಯೆಯಾಗೇ ಕಾಣುತ್ತದೆ ಇವಳು ಆಕಾಶವಾಣಿಯ ಹಾಗೆ ಮನೆಯಲ್ಲಿ ಸಣ್ಣ ಜಗಳ ಆಗಲಿ ತಕ್ಷಣ ತನ್ನ ತಂದೆತಾಯಿಗೆ ಅಕ್ಕನಿಗೆ ನನ್ನ ತಂದೆತಾಯಿಗೆ ಎಲ್ಲರಿಗೂ ಹೇಳುತ್ತಾಳೆ,default sample_2084.wav,ಇದರಲ್ಲಿನ ಕೋಡ್‌ನ ಲೋಪವನ್ನೇ ಹ್ಯಾಕರ್‌ಗಳು ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ,default sample_2085.wav,ಜನವರಿ ಒಂದರಂದು ಬೆಳಗ್ಗೆ ಆರು ಮೂವತ್ತಕ್ಕೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜನವರಿ ಎರಡರಂದು ಮುತ್ತಿನ ಪಲ್ಲಕ್ಕಿ ಉತ್ಸವ ನಡೆದು ಶ್ರೀಸ್ವಾಮಿಯ ಪುರ ಪ್ರವೇಶವಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ,default sample_2086.wav,ಬೆಂಗಳೂರಿನಿಂದ ಬಂದು ಶಿವಮೊಗ್ಗದಲ್ಲಿ ನಿಲ್ಲುತ್ತಿದ್ದ ಇಂಟರಸಿಟಿ ರೈಲನ್ನು ತಾಳಗುಪ್ಪದ ವರೆಗೆ ವಿಸ್ತರಿಸಬೇಕು ಎಂದು ಸ್ಥಳೀಯ ರೈಲ್ವೆ ಹೋರಾಟ ಸಮಿತಿ ಕನ್ನಡಪರ ಸಂಘಟನೆಗಳು ಬಳಕೆದಾರರ ವೇದಿಕೆ ಸಾರ್ವಜನಿಕರು ಒತ್ತಾಯಿಸಿದ್ದರು,default sample_2087.wav,ಆಗ ಮಠದ ಉತ್ತರಾಧಿಕಾರಿಯೆಂದು ನೇಮಿತಗೊಂಡಿದ್ದ ಮರುಳಾರಾಧ್ಯರ ಕಣ್ಣಿಗೆ ಶಿವಣ್ಣ ಬಿದ್ದರು,default sample_2088.wav,ದಲಿತ ಸಂಘರ್ಷ ಸಮಿತಿ ಸದಸ್ಯ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಉಳಿದಂತೆ ಇತರ ಆರೋಪಿಗಳು ಮಹೇಶ್‌ ಪ್ರಸಾದ್‌ ಸೋದರರ ಗೆಳೆತನಕ್ಕಾಗಿ ಕೃತ್ಯಕ್ಕೆ ಸಹಕರಿಸಿದ್ದರು,default sample_2089.wav,ತೆಲುಗು ಭಾಷೆಯಲ್ಲಿಯ ಪದಗಳ ಸ್ಥಾನದಲ್ಲಿ ಆಂಗ್ಲ ಪದಗಳು ವ್ಯವಹಾರಕ್ಕೆ ಬರಲು ಇತರ ಕಾರಣಗಳು ಸಹ ಇವೆ,default sample_2090.wav,ಮಧ್ಯಾಹ್ನ ಹನ್ನೆರಡು ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ರಾಜಶೇಖರ ಅವರು ಸಹೋದರ ಮಹಾಂತೇಶ ಅಡಗತ್ತಿ ಕನ್ನಡಪ್ರಭಕ್ಕೆ ತಿಳಿಸಿದರು ಹನ್ನೆರಡುಜಿಡಿಜಿಇಪ್ಪತ್ತೊಂದು ರಾಜಶೇಖರ ಅಡಗತ್ತಿ,default sample_2091.wav,ಇನ್ನೇನು ಬಸ್‌ ಪಲ್ಟಿಯಾಗುತ್ತದೆ ಎನ್ನುವ ಸಂದರ್ಭದಲ್ಲಿ ಅಡ್ಡವಿದ್ದ ವಿದ್ಯುತ್‌ ಕಂಬಕ್ಕೆ ಬಸ್‌ ಬಡಿಯುವುದನ್ನು ಚಾಲಕ ತಪ್ಪಿಸಿದ್ದಾನೆ,default sample_2092.wav,ಜೈಷ್‌ ಉಗ್ರರ ವಿರುದ್ಧ ನಡೆಸಿದ ದಾಳಿಯ ಕುರಿತು ಮಾಹಿತಿ ನೀಡಲು ಸರ್ಕಾರ ಮಂಗಳವಾರ ಕರೆದಿದ್ದ ಸರ್ವಪಕ್ಷಗಳ ಸಭೆ ವೇಳೆ ಸಚಿವೆ ಶುಷ್ಮಾ ಸ್ಮರಾಜ್‌ಗೆ ವಿಪಕ್ಷಗಳ ನಾಯಕರು ಈ ಭರವಸೆ ನೀಡಿದರು,default sample_2093.wav,ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ,default sample_2094.wav,ಈ ಸೂತ್ರದನ್ವಯ ಒಂದೊಂದು ಮಗುವು ಕೂಡ ಈ ಕೆಳಗಿನ ಮೂರು ನುಡಿಗಳನ್ನು ಕಲಿಯಬೇಕು,default sample_2095.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2096.wav,ಯಲಹಂಕ ಕ್ಷೇತ್ರದ ಶಾಸಕ ಎಸ್‌ಆರ್‌ವಿಶ್ವನಾಥ್‌ ಮಾತನಾಡಿ ಸರ್ಕಾರಗಳು ವೈಜ್ಞಾನಿಕ ಆವಿಷ್ಕಾರಗಳಿಗೆ ಅಗತ್ಯವಾದ ನೆರವು ನೀಡುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು,default sample_2097.wav,ರಷ್ಯಾದ ಆರ್ಬಿಟಲ್ ಸೆಗ್ಮೆಂಟ್,default sample_2098.wav,ಜ್ಞಾನ ಟಪಾಲು ಠೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2099.wav,ಇದೇ ಜ್ಯೋತಿಯಿಂದ ಉದ್ಘಾಟನಾ ದೀಪ ಬೆಳಗುವುದರ ಮೂಳಕ ಐತಿಹಾಶಿಕ ಕಾರ್ಯಕ್ರಮಕ್ಕೆ ಚಾಲನೆ ಶಿಗಲಿದೆ,default sample_2100.wav,ಇಂದಿಗೆ ಹದಿನೈದು ವರ್ಷಗಳ ಹಿಂದೆ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನವರು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ್ದ ಪಠ್ಯಪುಸ್ತಕ ಒಂದರಲ್ಲಿ ಕನ್ನಡ ಕುಂವೀರಭದ್ರಪ್ಪ ಮತ್ತು ಎಚ್‌ನಾಗವೇಣಿಯವರ ಕಥೆಗಳು ಸ್ಥಾನ ಪಡೆದಿದ್ದವು,default sample_2101.wav,ಇಷ್ಟೆಲ್ಲ ಸಾಧನೆ ಮಾಡಿದ ಮೈಕೆಲ್‌ ಡೆಲ್‌ ತನ್ನ ಹನ್ನೆರಡನೇ ವರ್ಷದಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು ಅವರ ಮೊದಲ ಹುದ್ದೆ ಒಬ್ಬ ಪಾತ್ರೆ ತೊಳೆಯುವ ನೌಕರ,default sample_2102.wav,ಇಡೀ ರಾತ್ರಿ ಸುಮಾರು ನಾಲ್ಕ್ ಸಾವಿರದ ಮುನ್ನೂರ ಐವತ್ತ್ ಆರು ವಾಹನ ತಪಾ​ಸಣೆ ನಡೆಸಿ ಕುಡಿದ ಮತ್ತಿ​ನಲ್ಲಿ ವಾಹನ ಚಲಾ​ಯಿ​ಸು​ತ್ತಿದ್ದ ಕೇವ​ಲ ಹನ್ನೊಂದು ಪ್ರಕ​ರಣ ಮಾತ್ರ ಪೊಲೀಸ್‌ ಇಲಾಖೆ ದಾಖ​ಲಿ​ಸಿದೆ,default sample_2103.wav,ನೀವು ತೋರಿರುವ ಪ್ರೀತಿ ನಂಬಿಕೆ ವಿಶ್ವಾಸ ಇದೇ ರೀತಿ ಇರಲಿ,default sample_2104.wav,ಇದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು,default sample_2105.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2106.wav,ಹಿಂದಿನ ಸರ್ಕಾ​ರ ಬಾಲ​ಕಿ​ಯ​ರ ಹಾಸ್ಟೆ​ಲ್‌ಗೆ ನಿವೇ​ಶನ ನೀಡಿದ್ದು ಒಂದು ಪೋಯಿಂಟ್ ಐದು ಅನು​ದಾನ ಕೋರಿ ಸರ್ಕಾ​ರಕ್ಕೆ ಪ್ರಸ್ತಾ​ವನೆ ಸಲ್ಲಿಸಲಾಗಿದೆ,default sample_2107.wav,ಐತಿಹಾಸಿಕ ಪರಂಪರೆಯುಳ್ಳ ಪಟ್ಟಣದ ಆರಾಧ್ಯದೈವ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಚ್ ಐದರಿಂದ ಹತ್ತರ ವರೆಗೆ ಐದು ದಿನಗಳ ವರೆಗೆ ಜರುಗಿದ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡು ಯಶಸ್ವಿಯಾಗಿ ಸಂಪನ್ನಗೊಂಡಿತು,default sample_2108.wav,ಪ್ರಧಾನಿ ನರೇಂದ್ರ ಮೋದಿ ಆ್ಯಪ್‌ನಲ್ಲಿ ದೇಣಿಗೆ ನೀಡಿ ದೇಣಿಗೆ ನೀಡುವಂತೆ ಸ್ನೇಹಿತರಿಗೂ ಪ್ರೋತ್ಸಾಹ ನೀಡುವವರನ್ನು ಸೀದಾ ಮೋದಿ ಮುಂದೆ ಕೂರಿಸಲು ಉದ್ದೇಶಿಸಿದೆ,default sample_2109.wav,ಸರ್ಕಾರ ಕೂಡಲೇ ಕುಂಠಿತಗೊಂಡಿರುವ ನೇಮಕಾತಿಗೆ ವೇಗ ನೀಡಿ ಡಾಟಾ ಅಪರೇಟರ್‌ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ,default sample_2110.wav,ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಅಳಪಡಿಸಿಕೊಳ್ಳಬೇಕು,default sample_2111.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2112.wav,ಇಪ್ಪತ್ತ್ ಎಂಟು ಕೋಟಿ ರುಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಈವರೆಗೂ ಅನುಷ್ಠಾನಗೊಳ್ಳದೇ ಧೂಳು ಹಿಡಿಯುತ್ತಿದೆ ಎಂದು ಆರೋಪಿಸಿದರು,default sample_2113.wav,ಮೇಯರ್‌ ಶೋಭಾ ಪಲ್ಲಾ​ಗಟ್ಟೆಮಾತನಾಡಿ ಕಾಶ್ಮೀ​ರದ ಪುಲ್ವಾ​ಮಾ​ದಲ್ಲಿ ಫೆಬ್ರವರಿ ಹದಿನಾಲ್ಕ ರಂದು ಪಾಕ್‌ ಉಗ್ರರು ವಾಮ​ಮಾ​ರ್ಗ​ದಲ್ಲಿ ಸ್ಪೋಟಕ ತುಂಬಿದ್ದ ವಾಹ​ನ​ದಲ್ಲಿ ಬಂದು ಸೇನೆ ಬಸ್‌ಗೆ ಡಿಕ್ಕಿ ಹೊಡೆ​ಸಿ,default sample_2114.wav,ಕಾಲೇಜು ಮಂಡಳಿ ಪೋಷಕರ ಸಭೆ ಕರೆದು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಲ್‌ಎಸ್‌ಶೇಖರ್‌ ಪೂಜಾರಿ ಪೋಷಕರು,default sample_2115.wav,ಭಾನುವಾರವೂ ಮುಂದುವರಿದ ಬೆಂಕಿ ನರ್ತನ ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಣಿಸಿಕೊಂಡಿರುವ ಬೆಂಕಿ ಭಾನುವಾರ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿದೆ,default sample_2116.wav,ಅವರು ಕೈಗೊಂಡ ಸಮಾಜಸೇವಾ ಕಾರ್ಯಗಳು ನಿಜಕ್ಕೂ ಮಾದರಿಯಾಗಿವೆ ಸಿದ್ಧ​ಗಂಗಾ ಶ್ರೀ​ಗಳು ಭ​ಕ್ತ​ರಿಗೆ ಮಾ​ರ್ಗ​ದ​ರ್ಶನ ಮಾ​ಡಿ​ದ್ದಾರೆ,default sample_2117.wav,ಕಟ್ಟಡದ ಮೊದಲನೇ ಮಹಡಿಯಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಇದ್ದು ಮೂರನೇ ಮಹಡಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಇಡಲಾಗಿತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಪರಿಚಿತರು ಸಿಡಿಸಿದ ರಾಕೆಟ್‌ ಪಟಾಕಿ ನೇರವಾಗಿ ತ್ಯಾಜ್ಯ ವಸ್ತುವಿನ ಮೇಲೆ ಬಿದ್ದಿದೆ,default sample_2118.wav,ಅವರಲ್ಲಿದ್ದ ಜಾತ್ಯಾತೀತ ನಿಲುವುಗಳು ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದವು ಎಂದು ಪತ್ರಕರ್ತ ಸಿಎಚ್‌ನಾರನಾಳ್‌ ಹೇಳಿದರು,default sample_2119.wav,ಮಹಮ್ಮದ್‌ ಶುಹಾಕ್‌ ಇಪ್ಪತೈದು ಹಫೀಜ್‌ ಉಲ್‌ ಮೂವತ್ತೆರಡು ಬಂಧಿತ ಇತರ ಗಾಂಜಾ ವ್ಯಾಪಾರಿಗಳು,default sample_2120.wav,ಕಡೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳಿಂದ ಎಬಿವಿಪಿ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದರು,default sample_2121.wav,ಇಂತಹ ಸಾಂಸ್ಕೃತಿಕ ಅಮಾಯಕತನವನ್ನು ನೆಲೆಗೊಳಿಸುವಲ್ಲಿ ಇಂಗ್ಲಿಶು ಮೇಲುಗೈ ಸಾಧಿಸಿದೆ ಇಂಗ್ಲಿಶಿನಿಂದ ಸಾಮಾಜಿಕ ವಿಮೋಚನೆಯನ್ನು ಪಡೆಯಲು ಸಾಧ್ಯ ಎಂಬೀ ನಂಬಿಕೆಯನ್ನು ಇಂಗ್ಲಿಶು ಪ್ರತಿನಿಧೀಕರಣದ ಹುಸಿ ಮೌಲ್ಯಗಳು ಹುಟ್ಟು ಹಾಕಿರುತ್ತವೆ ಎಂಬುದನ್ನು ಈ ಮಾತು ಸೂಚಿಸುತ್ತದೆ,default sample_2122.wav,ಮೂರು ದಿನ ಹಿಂದೆ ಕಾಶ್ಮೀರ ಗಡಿಯಲ್ಲಿ ಭಾರತದಿಂದ ಭಾರೀ ಶೆಲ್‌ ದಾಳಿ ಪಾಕ್‌ ಸೇನೆ ತತ್ತರ ಬಿಎಸ್‌ಎಫ್‌ ಮೂಲಗಳು ನನ್ನನ್ನು ನಂಬಿ ದೊಡ್ಡ ಬೆಳವಣಿಗೆ ಆಗಿದೆ,default sample_2123.wav,ಪ್ರಸಕ್ತ ಸಾಲಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬಂದ ಬರದಛಾಯೆ ಮತ್ತು ಇನ್ನು ಕೆಲವು ಸ್ಥಳಗಳಲ್ಲಿ ಅತಿವೃಷ್ಠಿಯಿಂದಾಗಿ ರಾಜ್ಯದ ರೈತರ ಜೀವನ ದಯನೀಯವಾಗಿದೆ,default sample_2124.wav,ಮಂಗಳವಾರ ಸಂಜೆ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಪಕ್ಷದ ಹಿರಿಯ ನಾಯಕರನ್ನ ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು,default sample_2125.wav,ಬೆಂಗಳೂರಿಗೆ ಬಂದು ವಿಶ್ವೇಶ್ವರಪುರದ ಸರ್ಕಲ್‌ ಲಂಚ್‌ ಹೋಂ ಅಲ್ಲಿ ಸಪ್ಲೈಯರ್‌ ಗ್ ಆದೆ,default sample_2126.wav,ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವೆಂದರೆ ಪೋಷಕರು ಬೀದಿಗೆ ಬರುತ್ತಾರೆ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತು ಪ್ರಪಂಚ ಆಳಬೇಕೆಂಬ ಭಾವನೆ ಪೋಷಕರಲ್ಲಿದೆ,default sample_2127.wav,ಸಮೀಪ ಅರಕೆರೆ ಗ್ರಾಮದಲ್ಲಿ ನಡೆದ ಮೂವತ್ತನೇ ವರ್ಷದ ಕಾರ್ತಿಕ ದೀಪೋತ್ಸವ ಚನ್ನವೀರ ಶ್ರೀ ಹಾಗೂ ಸಾಧನ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮನುಷ್ಯರಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲು ಗುರುವು ಶಿವಂ ಎಂಬ ಜ್ಞಾನವನ್ನು ತೋರಿಸುತ್ತಾರೆ,default sample_2128.wav,ಪ್ರಸಕ್ತ ಶೈಕ್ಷ​ಣಿಕ ವರ್ಷ​ದಲ್ಲಿ ಆರ್‌​ಟಿ​ಇ​ಯಡಿ ಶಾಲೆ​ಗ​ಳಲ್ಲಿ ಅರ್ಜಿ ಸಲ್ಲಿ​ಸಲು ಅವ​ಕಾಶ ಕಲ್ಪಿ​ಸಲು ಆರ್‌​ಟಿಇ ತಿದ್ದು​ಪ​ಡಿಗೆ ಸಂಬಂಧಿ​ಸಿ​ದಂತೆ ಇಪ್ಪತ್ತೆಂಟು ದಿನ​ಗ​ಳೊ​ಳ​ಗಾಗಿ ಆಕ್ಷೇ​ಪಣೆ ಸಲ್ಲಿ​ಸು​ವಂತೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾ​ಖೆಗೆ ನ್ಯಾಯ​ಪೀ​ಠ ನೋಟಿಸ್‌ ಜಾರಿ​ಗೊ​ಳಿ​ಸಿದೆ ಎಂದು ಹೇಳಿ​ದ್ದಾರೆ,default sample_2129.wav,ಅನ್‌ನೋನ್‌ ನಂಬರ್‌ನಿಂದ ಬಂದ ಪೋನ್‌ ರಿಂಗಾಯಿತು ತೋಷಿಣೀ ಗಾಬರಿಗೊಂಡಳು ಏನು ಮಾತನಾಡೋದು ಹೇಗೆ ಮಾತನಾಡೋದು,default sample_2130.wav,ತಳ ಸಮುದಾಯಗಳನ್ನು ಒಟ್ಟು ಗೂಡಿಸುವ ಬಹುದೊಡ್ಡ ಕಾರ್ಯ ಮಾಡಿದ ಬಸವಣ್ಣನವರು ಎಂಟುನೂರು ವರ್ಷಗಳ ಹಿಂದೆಯೇ ಜಾತಿಯತೆಯ ವಿರುದ್ಧ ಹೋರಾಟ ಮಾಡಿ ವಿಶ್ವ ಗುರುವಾಗಿ ಬೆಳೆದಿದ್ದಾರೆ,default sample_2131.wav,ನೆರವಿನ ನಿರೀಕ್ಷೆಯಲ್ಲಿರುವ ಕೊಡವರಿಗೆ ಬಿಸ್ಕಟ್‌ ಬ್ರೆಡ್‌ ಕೇಕ್‌ ರಸ್ಕ್‌ ಗುಡ್‌ಲೈಫ್‌ ಹಾಲು ನೀರಿನ ಬಾಟಲು ಹಾಸಿಗೆ ಹೊದಿಕೆ ತಲೆ ದಿಂಬು ಜರ್ಕಿನ್‌ ಔಷಧಗಳಂತಹ ಅತ್ಯಗತ್ಯ ವಸ್ತುಗಳನ್ನು ನೀಡಬಹುದು,default sample_2132.wav,ಮಕ್ಕಳು ಬಿಸಿಲಿನ ಝಳವನ್ನು ಸಹ ಲೆಕ್ಕಿಸದೇ ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು,default sample_2133.wav,ಪೊಲೀಸ್‌ ಕಾನ್‌ಸ್ಟೇಬಲ್‌ ಎಚ್‌ಆರ್‌ಪ್ರಶಾಂತ್‌ ಮಾತನಾಡಿ ವಿದ್ಯಾರ್ಥಿಯಲ್ಲಿ ಸಾ​ಧಿಸುವ ಛಲವಿದ್ದರೆ ಬಡತನ ಸೇರಿದಂತೆ ಯಾವ ವಿಚಾರವೂ ಸಾಧನೆಗೆ ಅಡ್ಡಿಯಾಗದು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗುವ ಕನಸಿರಬೇಕು ಎಂದರು,default sample_2134.wav,ಈ ಎಲ್ಲ ಪ್ರಸ್ತಾಪಗಳ ನಡುವೆಯೇ ಸೋಮವಾರ ರಾತ್ರಿ ಗೂಳಿಹಟ್ಟಿಶೇಖರ್‌ ತಮ್ಮ ವಾಟ್ಸಾಪ್‌ ಸ್ಟೇಟಸ್‌ ನಲ್ಲಿ ನಾನು ಮಾರಾಟಕ್ಕಿಲ್ಲ ಎಂಬ ಸಂದೇಶ ರವಾನಿಸಿ ಎಲ್ಲ ಲೆಕ್ಕಚಾರಗಳಿಗೆ ಶಾಕ್‌ ನೀಡಿದ್ದಾರೆ,default sample_2135.wav,ಹವಾಮಾನ ವೈಪರಿತ್ಯದ ಪರಿಣಾಮ ಸಮುದ್ರದ ನೀರಿನ ಮಟಹೆಚ್ಚಳವಾಗಿ ಸುಂದರ್‌ಬನ್‌ ಅರಣ್ಯ ಪ್ರದೇಶವನ್ನು ನಾಶ ಮಾಡಲಿದೆ ಎಂದು ಸಂಶೋಧಕರು ಹೇಳಿದಾರೆ,default sample_2136.wav,ಈ ಸದ್ಯದ ನ್ಯಾಯಿಕ ಬಿಕ್ಕಟ್ಟುಗಳು ಪರಿಹಾರವಾಗದೆ ಸ್ಪಷ್ಟ ಭಾಷಾನೀತಿಯೊಂದು ರೂಪುಗೊಂಡು ಜಾರಿಗೊಳ್ಳುವುದು ಅಸಾಧ್ಯವಾಗಿದೆ,default sample_2137.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_2138.wav,ರಾಜಧಾನಿಯಲ್ಲಿರುವ ಐದು ಸಿನಿಮಾ ಥಿಯೇಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಬ್ಯಾಂಡ್‌ ಒಂದರ ಮೇಲೆ ದಾಳಿ ನಡೆಸಲಾಗಿದೆ,default sample_2139.wav,ರಿಪ್ಪನ್‌ಪೇಟೆಯ ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್‌ ಶ್ರೀ ಪಾಶ್ವ ನಾಥ ಸ್ವಾಮಿ,default sample_2140.wav,ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಸೈದ್ಧಾಂತಿಕ ತಿಳುವಳಿಕೆ ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಎ ಟು,default sample_2141.wav,ಆಯುಷ್ಮಾನ್‌ ಭಾರತದ ಜಾರಿಯ ಹೊಣೆ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಿಇಒ ಇಂದೂ ಭೂಷಣ್‌ ಈ ವಿಷಯ ಖಚಿತಪಡಿಸಿದ್ದಾರೆ,default sample_2142.wav,ಈ ಕಾರಣದಿಂದಾಗಿ ಎಲ್ಲ ಶವಗಳು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿ ಇರಿಸಲಾಗಿದೆ ಪ್ರವಾಹ ಕಡಿಮೆಯಾದ ಬಳಿಕ ನದಿಯ ದಡಗಳಲ್ಲಿ,default sample_2143.wav,ಇಂಗ್ಲಿಶ ಮಾಧ್ಯಮದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಹಾಗೂ ಆರ್ಥಿಕ ಅವಕಾಶಗಳನ್ನು ನೀಡುವ ಉದ್ದೇಶದಿಂದ ಇಂಗ್ಲಿಶ ಮಾಧ್ಯಮವನ್ನು ಮುಂದುವರಿಸಿಕೊಂಡು ಬಂದುದೇ ಇದಕ್ಕೆ ಆಂಶಿಕ ಕಾರಣವಾಗಿತ್ತು,default sample_2144.wav,ರಾಜ್ಯದಲ್ಲಿ ಇನ್ನೋವೇಶನ್‌ ಅಥಾರಿಟಿ ನವೊ ನವ್ಯೋದ್ಯಮಗಳ ಕಾನೂನಾತ್ಮಕ ಅಡೆತಡೆಗಳ ನಿವಾರಣೆ ಸಿಎಂ ಎಚ್‌ಡಿಕೆ ಬೆಂಗಳೂರಿನಲ್ಲಿ ಟೆಕ್‌ ಸಮ್ಮೇಳನ ಉದ್ಘಾಟನೆ,default sample_2145.wav,ಡಾಕ್ಟರ್ ಬಿಆರ್‌ಅಂಬೇಡ್ಕರ್‌ ಅವರು ಆತ್ಮವಿಮರ್ಶೆ ಆತ್ಮ ಗೌರವದ ಪ್ರಶ್ನೆಗೆ ವಿಸ್ತರಿಸಿದ್ದನ್ನು ಗಮನಿಸಬೇಕಿದೆ ಎಂದು ಬಣ್ಣಿಸಿದರು,default sample_2146.wav,ಸುಳ್ಯದ ಬಾಬು ಪೂಜಾರಿ ಅವರ ಪೃತ್ರಿ ಲಕ್ಷ್ಮೀ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಶಿವಪ್ರಸಾದ್ ಅವರು ಪರಸ್ಪರ ಪ್ರೀತಿಸಿ ತಿಂಗಳ ಹಿಂದೆಯಷ್ಟೇ ಅಂತರ್ಜಾತಿ ವಿವಾಹವಾಗಿದ್ದರು,default sample_2147.wav,ದೊಡ್ಡ ಬೂದಿ​ಹಾಳ್‌ ಜಾಗದ ಬಗ್ಗೆ ನ್ಯಾಯಾ​ಲ​ಯ​ದಲ್ಲಿ ಇಪ್ಪತ್ತಕ್ಕೂ ಹೆ ಚ್ಚು ಕೇಸ್‌ ಇದ್ದು ತಡೆ​ಯಾಜ್ಞೆ ಇದ್ದರೂ ಕೆಲ​ವರು ಅಕ್ರ​ಮ​ವಾಗಿ ಕಟ್ಟಡ ನಿರ್ಮಿ​ಸು​ತ್ತಿ​ದ್ದಾರೆ,default sample_2148.wav,ಉಮೇಶ ಕಲಬುರಗಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸೋಣ ಎಲ್ಲೆಲ್ಲೂ ಸಂಭ್ರಮದ ಗಣೇಶ ಚತುರ್ಥಿಯ ಪೂರ್ವತಯಾರಿ ನಡೆಯುತ್ತೀವೆ,default sample_2149.wav,ಬ್ಲರ್ಪ್ ಕಾಂಗ್ರೆಸ್‌ ಜೆಡಿಎಸ್‌ ಜಿದ್ದಾಜಿದ್ದಿ ಅಖಾಡವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ,default sample_2150.wav,ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಯಾವುದೇ ರೀತಿಯ ಜಗಳ ನಡೆದಿಲ್ಲ,default sample_2151.wav,ಮತದಾರರು ಗುರುತಿನ ಚೀಟಿ ಸಂಖ್ಯೆ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ವಿಳಾಸವನ್ನು ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯಲ್ಲಿ ಅಥವಾ ಚುನಾವಣಾ ಆ್ಯಪ್‌ನಲ್ಲಿ ನೋಂದಣಿ ಮಾಡಿದರೆ ಚುನಾವಣಾ ದಿನದಂದು ಅಂಗವಿಕರ ಮನೆಗೆ ವಾಹನವು ಬಂದು ಅವರನ್ನು ಕರೆದುಕೊಂಡು ಹೋಗಲಿದೆ ಹಾಗೂ ಮತ ಚಲಾಯಿಸಿದ ಬಳಿಕ ಮತಗಟ್ಟೆಯಿಂದ ಮನೆಗೆ ಕರೆದೊಯ್ಯಲಾಗುತ್ತದೆ,default sample_2152.wav,ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಮಾಜಿ ಸಭಾಧ್ಯಕ್ಷ ಡಿಎಚ್‌ಶಂಕರಮೂರ್ತಿ ಹಾಗೂ ಸಂಸದ ಪಿಸಿಮೋಹನ್‌ ಪ್ರಶಸ್ತಿ ವಿತರಿಸಲಿದ್ದಾರೆ,default sample_2153.wav,ಈ ಮೂಲಕ ಅವರನ್ನು ದೇಶದ ಸುಸಂಸ್ಕೃತ ಪ್ರಜೆಗಳಾಗಿ ರೂಪಿಸಬೇಕು ಇದರ ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತುಕೊಳ್ಳಬೇಕಿದೆ ಎಂದರು,default sample_2154.wav,ಇಂಥ ಭೇಟಿಯು ಮುಂಜಾನೆಯಿಂದ ರಾತ್ರಿಯವರೆಗು ನಡೆಯುತ್ತಲೇ ಇರುತ್ತದೆ ಹಳಬರು ಹೋಗುತ್ತಿರುತ್ತಾರೆ ಹೊಸಬರು ಬರುತ್ತಿರುತ್ತಾರೆ ಹೋಗುವುದು ಮತ್ತು ಬರುವುದು ನಿರಂತರ,default sample_2155.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2156.wav,ಬಲಪಂಥಿಯ ಲೇಖಕ ಡಾಕ್ಟರ್ ಸಿವೀರಣ್ಣ ವಚನಗಳನ್ನು ಅಭ್ಯಸಿಸಿ ಕಾಯಕಜೀವಿಗಳ ಚಳವಳಿ ಎಂದು ವ್ಯಾಖ್ಯಾನಿಸಿದ್ದಾರೆ ಕಾಯಕದಲ್ಲಿ ಮೇಲು ಕೀಳಿಲ್ಲವೆಂಬುದನ್ನು ವಚನಕಾರರು ಹೇಳಿದ್ದಾರೆ,default sample_2157.wav,ಈ ಬೆಳವಣಿಗೆಯಿಂದ ಆರು ಜಿಲ್ಲೆಗಳ ವ್ಯಾಪ್ತಿಯ ಅಮೃತ್‌ ಮಹಲ್‌ ಮತ್ತು ಹಳ್ಳಿರ್ಕಾ ಪ್ರಸಿದ್ಧ ತಳಿಗಳ ಅಭಿವೃದ್ಧಿಗೆ ಹಾಗೂ ಇಲಾಖೆ ಕೆಲಸಗಳಿಗೆ ಹಿನ್ನೆಡೆ ಉಂಟಾಗುವ ಆತಂಕ ಎದುರಾಗಿದೆ,default sample_2158.wav,ಇದೀಗ ವಿಂಗ್‌ ಕಮಾಂಡರ್‌ ಸುದರ್ಶನ್‌ ಹಂಪೆಯ ಜನಸಾಮಾನ್ಯರ ಕತೆಗಳನ್ನು ಹೇಳುವ ಕಾದಂಬರಿಯೊಂದನ್ನು ಬರೆದಿದ್ದಾರೆ,default sample_2159.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2160.wav,ಪರೀಕ್ಷೆ ಹತ್ತಿರದಲ್ಲಿದ್ದಾಗ ಸಿದ್ದತೆ ನಡೆಸುವುದಲ್ಲ ಬದಲಿಗೆ ಪ್ರತಿನಿತ್ಯ ಶ್ರದ್ಧೆಯಿಂದ ಓದಬೇಕು ಸಾಧನೆಗೆ ಗುರಿ ಮತ್ತು ಗುರು ಮುಖ್ಯ ಆತ್ಮ ವಿಶ್ವಾಸ ಹಾಗೂ ಛಲದಿಂದ ಗುರಿಯೆಡೆಗೆ ಮುನ್ನುಗ್ಗಬೇಕು,default sample_2161.wav,ಒಟ್ಟು ನಮ್ಮ ಸ ಸಂಪರ್ಕಜಾಲವನ್ನು ವಿಸ್ತಾರಣೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ,default sample_2162.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2163.wav,ವಿಶ್ವಾಮಿತ್ರನು ರಕ್ತಪಾತ ಮಾಡಿ ವಸಿಷ್ಠನ ಬ್ರಹ್ಮದಂಡ ತನ್ನೆಲ್ಲ ಶಕ್ತಿಗಿಂತಲೂ ಹೆಚ್ಚು ಬಲಿಷ್ಠವಾದುದೆಂದು ಕೊರಿತು ತಾನೂ ಬ್ರಹ್ಮರ್ಷಿಯಾಗಲು ನಿಶ್ಚಯಿಸುತ್ತಾನೆ,default sample_2164.wav,ಧಮನಿಗಳು 24 ಹೊಕ್ಕುಳ ಮೇಲಕ್ಕೆ 10,default sample_2165.wav,ಒಂದು ವೇಳೆ ಪ್ರವಾಸದ ವೇಳೆಯಲ್ಲಿ ಚೆಂಡು ಹೆಚ್ಚು ಸ್ಪಿನ್ಗ್ ಅಥವಾ ವೇಗಿಗಳಿಗೆ ನೆರವಾದರೆ ಆಸ್ಪ್ರೇಲಿಯಾದಲ್ಲೂ ಭಾರತ ಕಠಿಣ ಪರಿಸ್ಥಿತಿ ಎದುರಿಸಲಿದೆ ಭಾರತಕ್ಕೆ ಇಂಗ್ಲೆಂಡ್‌ನಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿತ್ತು,default sample_2166.wav,ಆದರೆ ಖಾಸಗಿಯವರು ಅಳವಡಿಸಿರುವ ಘಟಕಗಳು ಒಂದೂ ದಿನ ದುರಸ್ತಿಗೆ ಬಾರದೆ ಉತ್ತಮ ಕಾರ್ಯನಿರ್ವಹಿಸುತ್ತವೆ,default sample_2167.wav,ಲಕ್ಷ್ಮಣನ ಎದುರಾಳಿ ಗ್ಯಾಂಗ್‌ನ ಮಚ್ಚನ ಸಹಚರರೂ ಸೇರಿದಂತೆ ಹಲಾವರನ್ನು ವಿಚಾರಣೆಗೊಳಪಡಿಸಲಾಗಿದ್ದು ಕೃತವೆಸೆದ ನಾಲ್ಕೈದು ಮಂದಿಯ ಸುಳಿವು ಪತ್ತೆ ಹಚ್ಚಲಾಗಿದೆ,default sample_2168.wav,ಕ್ಷುಲ್ಲಕ ರಾಜಕಾರಣಕ್ಕಾಗಿ ಮೌಲ್ಯಯುತ ರಾಜಕಾರಣವನ್ನು ಬಲಿಕೊಡುವ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ದುರ್ನಡತೆಯನ್ನು ಜನರು ಗಮನಿಸುತ್ತಿದ್ದಾರೆ,default sample_2169.wav,ಇಂದು ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಚಿಕ್ಕಮಗಳೂರು ಪೊಲೀಸ್‌ ತರಬೇತಿ ಶಾಲೆ,default sample_2170.wav,ಕಾಂಗ್ರೆಸ್‌ನಿಂದ ಟಿಕೇಟ್ ದೊರೆಯದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ಸುಮಲತಾ ಅಂಬರೀಷ್ ಕೈಗೊಂಡಿರುವ ನಿರ್ಧಾರ ಮೈತ್ರಿ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ,default sample_2171.wav,ಆ ಹೇಳಿಕೆಯನ್ನು ನಿಜ ಮಾಡಲು ಅವರೇ ಇದೀಗ ದಾಳಿ ಮಾಡಿಸಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಫಲ್ಕಾ ಒತ್ತಾಯಿಸಿದ್ದಾರೆ,default sample_2172.wav,ಪೌರಾಣಿಕ ಕತೆಯುಳ್ಳ ನಾಟಕವ ಮಾಡಿರಲಿಲ್ಲ ಹಾಗಾಗಿ ಇದನ್ನು ಸವಾಲಾಗಿ ಸ್ವೀಕಾರ ಮಾಡಿ ನಮ್ಮ ವಿಎಎಸ್‌ಪಿ ತಂಡ ಸೇರಿ ನಾಟಕ ಮಾಡಿದೆವು,default sample_2173.wav,ಇಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದನೊಳಗೆ ಕೋಆರ್ಡಿನೇಟೆಡ್ ಯುನಿವರ್ಸಲ್ ಟೈಮ್ ಕಾಲಾಮಾನ ವಲಯವನ್ನು ಬಳಸಲಾಗುತ್ತದೆ.,default sample_2174.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2175.wav,ಈ ಬಾರಿ ಗ್ರೀಸ್‌ನಲ್ಲಿ ಅತಿ ಪುರಾತನವಾದ ಸಮಾಧಿಯನ್ನು ಪ್ರಾಚ್ಯವಸ್ತು ಸಂಶೋಧಕರ ತಂಡ ಪತ್ತೆ ಮಾಡಿದೆ,default sample_2176.wav,ಅವರಿಗೆ ಮೂವತ್ತ್ ಮೂರು ವರ್ಷ ವಯಸ್ಸಾಗಿತ್ತು ಹಲವು ದಿನಗಳಿಂದ ಅವರು ಮಿದುಳು ಸಮಸ್ಯೆಯಿಂದ ಬಳಲುತ್ತಿದ್ದರು,default sample_2177.wav,ಕಾಗಿನೆಲ್ಲಿ ಮತ್ತಿತರ ಕಡೆಗಳಲ್ಲಿ ಸಹಾಯಕರ ನೆರವಿನಿಂದ ಖುದ್ದು ಶಾಲೆಗೆ ಕೊಠಡಿ ಕಾಂಪೌಂಡ್‌ ಶೌಚಾಲಯವನ್ನು ಬಿಡುವಿನ ವೇಳೆಯಲ್ಲಿ,default sample_2178.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2179.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_2180.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2181.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2182.wav,ರಾಹುಲ್‌ ಗಾಂಧಿಯವರಿಗೆ ಅವಹೇಳನಕಾರಿ ಮಾತನಾಡಿದ್ದ ಬಿಜೆಪಿಗೆ ತಕ್ಕಪಾಠ ಅನುಭವಿಸುವಂತಾಗಿದೆ ಎಂದು ಟೀಕಿಸಿದರು,default sample_2183.wav,ಈ ಚುನಾವಣೆ ಶ್ರಾಯದಲ್ಲಿ ಹೊಸ ಅಗ್ಗಳಿಕೆಗಳ ಸುರಿಮಳೆ ನಮ್ಮ ಮೇಲಾದರೂ ವಾಸ್ತವ ಮಾತ್ರ ಹಾಗೆ ಉಳಿಯುವುದು,default sample_2184.wav,ಕಾನೂನು ಪದವಿ ಪಡೆದ ನ್ಯಾಯಾಂಗ ವ್ಯವಸ್ಥೆಗೆ ಬಂದೆ ವಕೀಲರು ಸಮಾಜದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ತಮ್ಮ ನ್ಯಾಯಮೂರ್ತಿ ಹುದ್ದೆ ಸೀಮಿತ ಅವಧಿಯದ್ದಾಗಿರುತ್ತದೆ,default sample_2185.wav,ಈ ಬಗ್ಗೆ ಸ್ಪಷ್ಟನೆ ಕೇಳಲು ಕೆಎ​ಸ್‌​ಐಸಿ ವ್ಯವ​ಸ್ಥಾ​ಪಕ ನಿರ್ದೇ​ಶ​ಕ​ರನ್ನು ಮಾಧ್ಯ​ಮಗಳು ಸಂಪ​ರ್ಕಿ​ಸಲು ಪ್ರಯ​ತ್ನಿ​ಸಿ​ದರೂ ಕರೆ​ಯನ್ನೇ ಸ್ವೀಕ​ರಿ​ಸ​ಲಿಲ್ಲ,default sample_2186.wav,ಪ್ರಯಾಣಿಕರು ತಾವು ಖಾಸಗಿ ಬಸ್‌ಗಳಲ್ಲಿ ಸಂಚರಿಸುವ ಮೊದಲು ಆ ವಾಹನ ಪ್ರಯಾಣಿಸಲು ಯೋಗ್ಯವಾಗಿದೆಯೋ ಇಲ್ಲವೋ ಎಂಬುದನ್ನು ಈ ಡಿಸ್‌ಪ್ಲೇ ಬೋರ್ಡ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ,default sample_2187.wav,ನಾನು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅಲ್ಲಿನ ಜನ ಮನವಿಗಳನ್ನು ಕೊಟ್ಟರುನೀವೇ ನಮ್ಮ ಕ ಮನವಿಗಳನ್ನು ಇತ್ಯರ್ಥಪಡಿಸಬೇಕು ಎಂದು ಇಚ್ಛೆ ಪಟ್ಟರು,default sample_2188.wav,ಕೇಬಲ್‌ ದರ ಹೆಚ್ಚಳ ಕುರಿತು ಸಾರ್ವಜನಿಕರಿಂದಲೂ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕ ಬಿಕೆ ಸಂಗಮೇಶ್ವರ್‌ ಮಧ್ಯ ಪ್ರವೇಶಿಸಿ ದರ ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ,default sample_2189.wav,ದಾವಣಗೆರೆಯಲ್ಲಿ ಕರುಣ ಜೀವ ಕಲ್ಯಾಣ ಟ್ರಸ್ಟ್‌ ಹಮ್ಮಿಕೊಂಡ ಕಾರ್ಯಕ್ರಮ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು,default sample_2190.wav,ಶೆಣೈ ಕುರಿತಂತೆ ಲೇಖನಗಳನ್ನು ಸಾರ್ವಜನಿಕವಾಗಿ ಆಹ್ವಾನಿಸಲಾಗಿದ್ದು ಅದರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷೆ ಅರುಂಧತಿ ರಮೇಶ ತಿಳಿಸಿದ್ದಾರೆ,default sample_2191.wav,ಮೈಸೂರು ಅರಸರ ಮೂಲಕ ಬ್ರಿಟಿಷ್‌ ಸರಕಾರವು ರೈತರ ಮೇಲೆ ಹೇರಿದ ತೆರಿಗೆಯನ್ನು ಪ್ರತಿಭಟಿಸುವುದಕ್ಕಾಗಿ ಈ ಪ್ರತಿಭಟನೆ ನಡೆದಿತ್ತು ಆ ಕಾಲದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಾಗಿತ್ತು,default sample_2192.wav,ದೌರ್ಜನ್ಯಕ್ಕೊಳಾಗುವ ಮಹಿಳೆಯರ ಕರೆಗೆ ಸ್ಪಂದಿಸಲು ಮಹಿಳಾ ಸಹಾಯವಾಣಿ ನೂರಾ ಎಂಬತ್ತೊಂದು ಜಾರಿಗೊಳಿಸಲಾಗಿದೆ ಪ್ರಕರಣಗಳ ವಿಚಾರಣೆ ನಡೆಸಲು ಎಲ್ಲಾ ಜಿಲ್ಲೆಗಳಲ್ಲಿ ಒಂದು ಹೆಚ್ಚುವರಿ ಸ್ಪೆಷಲ್ ನ್ಯಾಯಾಲಯ ಮತ್ತು ಬೆಂಗಳೂರಲ್ಲಿ ಒಂದು ಹೆಚ್ಚುವರಿ ಸಿವಿಲ್‌ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ,default sample_2193.wav,ಹೆಂಗಸರು ತಪ್ಪು ಮಾಡಿದಾಗ ಹೊಡೆದು ಶಿಕ್ಷಿಸಬೇಕಾಗುತ್ತದೆ ಇಂತಹ ಕಾರಣಗಳಿಗೆಲ್ಲ ತಲಖ್ ನೀಡುವುದು ಸಾಧ್ಯವಿಲ್ಲ ಹಾಗೆಲ್ಲ ಹೆಂಗಸರ ಮಾತಿಗೆ ಬೆಲೆ ಕೊಟ್ಟರೆ ನಿಮ್ಮ ಗೌರವ ಉಳಿಯುತ್ತದೆಯೇ ಹೆಂಡತಿ ಗಂಡನನ್ನು ಅನುಸರಿಸಿಕೊಂಡು ಹೋಗಬೇಕು,default sample_2194.wav,ಇವರ ಕಾರ್ಯವೈಖರಿಗೆ ಮುಖ್ಯಮಂತ್ರಿ ಪದಕ ಕೂಡ ಸಿಕ್ಕಿದೆ ಪಿಎಸ್‌ಐ ಅಶ್ವಿನಿ ಜೀವನ್‌ ಭೀಮಾ ನಗರ ಬೆಂಗಳೂರು ಪೊಲೀಸ್‌ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದರೆ ಅಂತಹವರ ಮೇಲೆ ಶೂಟೌಟ್‌ ಮಾಡಿ ಎಂಬ ಹೊಸ ಆದೇಶವೊಂದನ್ನು ಬೆಂಗಳೂರು ಪೊಲೀಸ್‌ ಕಮೀಷನರ್‌ ಹೊರಡಿಸಿದ್ದರು,default sample_2195.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2196.wav,ಹತ್ತು ಮೀಟರ್ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಹದಿನಾರು ವರ್ಷದ ಹುಡುಗ ಚಿನ್ನ ಗೆದ್ದ ಮರುದಿನವೇ ಇಪ್ಪತ್ತೈದು ಮೀಟರ್,default sample_2197.wav,ಇದನ್ನು ಭಾರತದಲ್ಲಿ ಯಾರೂ ಮುಂದುವರಿಸಲಿಲ್ಲ.,default sample_2198.wav,ಪಡೆದ ಯಶಸ್ಸನ್ನು ಉಳಿಸಿಕೊಳ್ಳಬೇಕು ಯಶಸ್ಸಿನ ದಾರಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಔನ್ನತ್ಯದ ಹಾದಿಯಲ್ಲಿ ಮುನ್ನಡೆಯಬೇಕೆಂದು ಹೇಳಿದರು,default sample_2199.wav,ಪಟ್ಟಣದ ರೈತ ಹಾರ್ನಹಳ್ಳಿ ಅಣ್ಣಪ್ಪ ಬೆಳೆ ನಷ್ಟ ಸಾಲಬಾಧೆ ತಾಳಲಾರೆದೆ ತಮ್ಮ ಜಮೀನಿನಲ್ಲಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,default sample_2200.wav,ರಂಗು ರಂಗಿನ ಹಂಗಿ ತೊಟ್ಟಹಾದಿ ವಯಸ್ಕರು ಜಾತ್ರೆಯಲ್ಲಿ ಸಡಗರದಲ್ಲಿರುತ್ತಾರೆ ಸುತ್ತ ಮುತ್ತಲಿನ ಗ್ರಾಮಗಳ ಡೊಳ್ಳು ಮೇಳದವರು ಆಗಮಿಸಿ ಹಬ್ಬಕ್ಕೆ ಮೆರುಗು ನೀಡುತ್ತಾರೆ,default sample_2201.wav,ಒವೈಸಿಗೂ ನಿಜ ನಿಜಾಮರ ಗತಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ತೆಲಂಗಾಣದಿಂದ ಪರಾರಿ ಹೈದ್ರಾಬಾದ್‌,default sample_2202.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_2203.wav,ತಮಗೆ ಇಂತ​ಹ​ದ್ದೊಂದು ಗೌರವ ನೀಡು​ತ್ತಿ​ರುವ ಅಕಾ​ಡೆಮಿ ಆಡ​ಳಿತ ಮಂಡಳಿ ಹಾಗೂ ಜನ​ಪದ ಸಮು​ದಾ​ಯಕ್ಕೆ ಧನ್ಯ​ವಾ​ದ​ಗಳು,default sample_2204.wav,ರಿಮೋಟ್ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಆಡಳಿತದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ,default sample_2205.wav,ಅದನ್ನು ಸಕ್ರಮಗೊಳಿಸಿದರೆ ಸಮಾಜದ ನೈತಿಕ ಅಧಃಪತನವಾಗುತ್ತದೆ ಎಂದು ವಾದಿಸಿತ್ತು ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿದ್ದ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದಾಗ ತೀರ್ಪು ಪುನಾಪರಿಶೀಲಿಸುವಂತೆ ಅರ್ಜಿ ಹಾಕಿತ್ತು,default sample_2206.wav,ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಅಂಕ ಗಳಿಸಿದ ಅಂತಿಮ ಎರಡನೇ ಸೆಮಿಸ್ಟರ್‌ ಅಂಕಪಟ್ಟಿಜೆರಾಕ್ಸ್‌ನೊಂದಿಗೆ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಜೆರಾಕ್ಸ್‌ ಪಾಸ್‌ಪೋರ್ಟ್‌ ಅಳತೆ ಫೋಟೋದೊಂದಿಗೆ ಅರ್ಜಿ ಸಲ್ಲಿಸಬೇಕು,default sample_2207.wav,ಹೆಚ್ಚುತ್ತಿರುವ ಗಾಂಜಾ ಮಾಫಿಯಾ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಅಧಿಕಾರಿಗಳೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಗರಕ್ಕೆ ಬೇರೆಬೇರೆ ತಾಲೂಕುಗಳಿಂದ ಗಾಂಜಾ ಮತ್ತು ಡ್ರಗ್ಸ್‌ ಸರಬರಾಜು ಆಗುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು,default sample_2208.wav,ಆಶ್ವಾನಿಸ್ತಾನದಿಂದ ಅಮೆರಿಕ ಏನನ್ನೂ ಪಡೆದಿಲ್ಲ ಎಂದು ಮೋದಿ ತಮಗೆ ಹೇಳಿದ್ದಾರೆ ಆಶ್ವಾನಿಸ್ತಾನದಲ್ಲಿ ತುಂಬಾ ಖನಿಜ ಸಂಪತ್ತಿದೆ,default sample_2209.wav,ವಸ್ತು ಪ್ರದರ್ಶನದಲ್ಲಿ ಕಾರು ನಿಲ್ದಾಣದಲ್ಲಿ ಕಾರಿಡಾರ್‌ನಲ್ಲಿ ವಿದ್ಯುತ್‌ ಕಡಿಮೆ ಬಳಸಬೇಕು ಶೀತಲೀಕರಣ ಹವಾ ನಿಯಂತ್ರಗಳನ್ನು ಮಿತವಾಗಿ ಬಳಸಬೇಕು,default sample_2210.wav,ಈ ಎಲ್ಲ ಅವ್ಯವಹಾರಗಳಲ್ಲಿ ತಹಸೀಲ್ದಾರ್‌ ಜೊತೆಗೆ ಶಿರಸ್ತೆದಾರ್‌ ಕಂದಾಯ ನಿರೀಕ್ಷಕ ಗ್ರಾಮ ಲೆಕ್ಕಿಗ ಸರ್ವೇಯರ್‌ ಭಾಗಿಯಾಗಿದ್ದಾರೆ ಎಂದು ದೂರಿದರು,default sample_2211.wav,ಹಾಸನ ನಗರದ ಹೇಮಾವತಿ ಪ್ರತಿಮೆಯ ಬಳಿ ಮೊಂಬತ್ತಿ ಬೆಳಗಿಸಿ ವೀರ ಯೋಧರಿಗೆ ಸುವರ್ಣ ನಮನ ಸಲ್ಲಿಸಲಾಯಿತು,default sample_2212.wav,ಬೆಂಗಳೂರು ಪೋಷಕರಋಣ ಟರ್ಬೇನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2213.wav,ಈ ಕುರಿತಾದ ಪ್ರಸ್ತಾವನೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾದ ಪ್ರಾಣಿಗಳ ಪ್ರದರ್ಶನ ನೋಂದಣಿ ತಿದ್ದುಪಡಿ ನಿಯಮಗಳುಎರಡು ಸಾವಿರದ ಹದಿನೆಂಟರ ಕರಡು ಮಸೂದೆಯಲ್ಲಿ ಸೇರಿಸಲಾಗಿದೆ,default sample_2214.wav,ಆದರೆ ಜಿಪಂ ನಲ್ಲಿ ನಡೆಯುತ್ತಿರುವ ಗೊಂದಲ ಸ್ಥಾಯಿ ಸಮಿತಿ ರಚನೆ ಸ ಸಮಸ್ಯೆ ಇತ್ಯಾದಿ ಹಿನ್ನೆಲೆಯಲ್ಲಿ ಜಿಪಂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸರ್ಕಾರ ತಾನೇ ನೇರವಾಗಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ,default sample_2215.wav,ಸುಮಾರು ಅರವತ್ತ್ ಐದು ಲಕ್ಷ ಕೋಟಿಗಳಷ್ಟುಹಣ ವಿಮಾ ಕಂಪನಿಗಳ ಪಾಲಾಗಿದೆ ಎಂದು ತಿಳಿಸಿದ್ದಾರೆ,default sample_2216.wav,ಪರಿ​ಷತ್‌ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಡಾಕ್ಟರ್ ಋು​ಷಿ​ಕು​ಮಾರ ಮಿಶ್ರಾ ಸಮ್ಮೇ​ಳ​ನದ ದಿಕ್ಸೂಚಿ ಭಾಷಣ ಮಾಡು​ವರು ಸಮಾ​ರೋ​ಪ​ದಲ್ಲಿ ಹಿರಿಯ ಸಾಹಿತಿ ಡಾಕ್ಟರ್ ಎ​ಸ್‌ಎಲ್‌​ಭೈ​ರಪ್ಪ ಪಾಲ್ಗೊ​ಳ್ಳು​ವರು,default sample_2217.wav,ಆದುದರಿಂದ ಇವನ್ನು ಲೋಹಗಳನ್ನು ಅಂಟಿಸಲೂ ಸರಂಧ್ರವಸ್ತುಗಳನ್ನು ಅಂಟಿಸಲೂ ಉಪಯೋಗಿಸುತ್ತಾರೆ.,default sample_2218.wav,ವಿಶೇಷ ಮೆರವಣಿಗೆಯಲ್ಲಿ ರಾಜ್ಯದ ವಿವಿದ ಭಾಗಗಳಿಂದ ಹಲವಾರು ಜನಪದ ಕಲಾ ಮೇಳಗಳು ಹಾಗೂ ವಾದ್ಯಗಳು ಮೆರವಣಿಗೆಗೆ ವಿಶೇಷ ಮೆರಗು ತರುತ್ತಿವೆ,default sample_2219.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2220.wav,ಚಳವಳಿ ನ್ಯಾಯಸಮ್ಮತವಾಗಿರುವುದೇ ಈ ತನಕ ನಡೆದ ಚುನಾವಣೆಗಳ ಫಲಿತಾಂಶವು ಈ ಸಮಸ್ಯೆಯ ಬಗ್ಗೆ ನಿಜವಾದ ಜನಮತವನ್ನು ಪ್ರತಿಬಿಂಬಿಸುತ್ತದೆಯೇ ಹಾಗಿದ್ದರೆ ಅದನ್ನು ಸ್ವೀಕರಿಸಬೇಕಾಗಿದೆಯೇ,default sample_2221.wav,ಇಪ್ಪತ್ತ್ ಮೂರು ಆನೆ ಒಂದು ಚಿತ್ರಕ್ಕೆ ರ್ಶೀಕೆ ಆನೇಕಲ್‌ನ ಫುಟ್‌ಬಾಲ್‌ ಮೈದಾನದಲ್ಲಿ ನಡೆದ ಪೂರ್ವ ಜಿಲ್ಲಾ ಸ್ಕೌಟ್‌ ಮೇಳವನ್ನು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ರಾವ್‌ ಉದ್ಘಾಟಿಸಿದರು,default sample_2222.wav,ಅಲ್ಲದೇ ನಿಲ್ದಾಣದ ಇತರ ಭಾಗಗಳಿಗೆ ಹಾನಿಮಾಡಬಲ್ಲವು.,default sample_2223.wav,ಈ ಮುಖ್ಯವಾದ ವ್ಯತ್ಯಾಸದಿಂದ ತೆಲುಗಿನ ಮೇಲೆ ಇಂಗ್ಲಿಶ ಪ್ರಭಾವ ಎಂಬ ವಿಶಯ ಮೇಲಿನ ಪ್ರದೇಶಗಳಿಗೆ ಅಂದರೆ ಮದ್ರಾಸ್ ಪ್ರೆಸಿಡೆನ್ಸಿಯ ಅಧೀನಕ್ಕೆ ಹೋದ ತೆಲುಗು ಪ್ರದೇಶಗಳಿಗೆ ಸೀಮಿತವಾಯಿತೆಂದು ಗುರುತಿಸಬೇಕು,default sample_2224.wav,ಇಂಗ್ಲಿಶ‍ನ ಆಳ್ವಿಕೆಯು ತುಳುವಿನ ವಿಸ್ಮೃತಿಗೆ ಕಾರಣವಾಗಿದ್ದು ಸತ್ಯ ಅದು ವಸಾಹತುಶಾಹಿಯ ಪ್ರಭಾವ,default sample_2225.wav,ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಕೃಷ್ಣವೇಷ ಸ್ಪರ್ಧೆ ನಡೆಸಲಾಯಿತು,default sample_2226.wav,ಧ್ರವ ಟಿವಿಚಾನಲ್‌ ಕರವೇ ಶ್ರಿನಿವಾಸ್‌ ಪಪಂ ಸದಸ್ಯ ಕೆವಿ ಶ್ರಿಧರ್‌ಇಂಚರ ಮಂಜು ಕಲ್ಕೇರಿ ದೇವರಾಜ್‌ ಮಾಲತೇಶ್‌ ಅರವಿಂದರವೀಶ್‌ ಬೇಲಿಮಲ್ಲೂರು,default sample_2227.wav,ತಮ್ಮ ಸ್ಪರ್ಧೆಗೆ ಪಕ್ಷದೊಳಗಿನ ನಾಯಕರೇ ಅಡ್ಡಗಾಲು ಹಾಕುತ್ತಿರುವ ಕುರಿತು ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದರು,default sample_2228.wav,ಮಕ್ಕಳ ದಿನಾಚರಣೆ ಅಂಗವಾಗಿ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ಮಕ್ಕಳಿಗೆ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾಕ್ಟರ್ ವಿಕವಿತ ಹೇಳಿದರು,default sample_2229.wav,ತಿಕೋಟಾದಲ್ಲಿ ಮಾತನಾಡಿದ ಅವರು ಸಚಿವ ಸ್ಥಾನದಿಂದ ಕೈಬಿಟ್ಟಿರುವ ಕಾರಣ ರಮೇಶ್‌ ಜಾರಕಿಹೊಳಿಗೆ ಕೊಂಚ ಬೇಸರವಾಗಿರುವುದು ನಿಜ ಆದರೆ ಯಾರೂ ಪಕ್ಷ ತೊರೆಯುವುದಿಲ್ಲ ಎಂದರು ವಿಶ್ವಾಸ ವ್ಯಕ್ತಪಡಿಸಿದರು,default sample_2230.wav,ಸುಳ್‌ಸುದ್ದಿ ವಾರ್ತೆ ಬೆಂಗಳೂರು ಕಬ್ಬು ಬೆಳೆಗಾರರು ಬೆಳಗಾವಿಯ ಸುವರ್ಣಸೌಧದ ಗೇಟು ಮುರಿದು ಲಾರಿ ನುಗ್ಗಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ವಿಧಾನಸೌಧ ಹಾಗೂ ವಿಕಾಸಸೌಧದ ಗೇಟು ತೆಗೆಸಿಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದಾರೆ,default sample_2231.wav,ಪತ್ರದ ಪ್ರತಿಯನ್ನು ಅಲ್ಲಿನ ಸ್ಥಳೀಯ ಜಿಲ್ಲಾಧಿಕಾರಿಗೂ ಕಳುಹಿಸಲಾಗಿದೆ,default sample_2232.wav,ಕೊನೆಯಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕವಿಗೋಷ್ಠಿ ನಡೆಸಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರಿವಿಸಲಾಯಿತು,default sample_2233.wav,ತಜ್ಞರ ಸಲಹೆಯಂತೆಯೇ ಯೋಜನೆ ರೂಪಿಸಲಾಗಿದೆ ಯೋಜನೆ ವಿರೋಧ ಮಾಡುವವರು ಮೊದಲು ಇದನ್ನು ಮನಗಾಣಬೇಕು ಎಂದರು,default sample_2234.wav,ಈ ಪ್ರಕರಣದ ಇತ್ಯರ್ಥಕ್ಕೆ ಈತನ ಬಂಧನ ಅನಿವಾರ್ಯವಾಗಿತ್ತು ಆದರೆ ಪ್ರಭಾವಿಯಾಗಿರುವ ಕ್ರಿಸೈಯನ್‌ ಮಿಕೈಲ್‌ ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಿಕೊಂಡು ಓಡಾಡುತ್ತಿದ್ದ,default sample_2235.wav,ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಚುನಾವಣೆ ಮಹಾಭಾರತ ಯುದ್ಧವಿದ್ದಂತೆ ನಾವು ಪಾಂಡವರು,default sample_2236.wav,ಡಾಕ್ಟರ್ ಜಿಪರಮೇಶ್ವರ್‌ ಉಪಮುಖ್ಯಮಂತ್ರಿ ಕಾಂಗ್ರೆಸ್‌ ಬಲ ಮತ್ತಷ್ಟುಹೆಚ್ಚಳ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ನಿರೀಚಿತ ವಾಗಿತ್ತು,default sample_2237.wav,ಈ ಬಾರಿ ಒಟ್ಟಾರೆ ಅರ್ವತ್ತ್ನಾಲ್ಕು ಸಾವಿರ ಎಂಜಿನಿಯರಿಗೆ ಸೀಟುಗಳು ಲಭ್ಯವಿದ್ದವು ಈ ಪೈಕಿ ಇಪ್ಪತ್ತೊಂದು ಸಾವಿರ ಸೀಟುಗಳು ಉಳಿಕೆಯಾಗಿವೆ,default sample_2238.wav,ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ಮುಚ್ಚಿದ್ದೇವೆ ಎರಡ್ ಸಾವ್ರದ ಹತ್ತೊಂಬತ್ತಕ್ಕೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ದೇವೇಗೌಡ ಬಳ್ಳಾರಿಶಿವಮೊಗ್ಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಂಡಿದ್ದೇವೆ,default sample_2239.wav,ಆಸ್ಪ್ರೇಲಿಯಾ ನೆಲದಲ್ಲಿ ಚುಚ್ಚಲ ಟೆಸ್ಟ್‌ ಸರಣಿ ಗೆದ್ದ ಕೊಹ್ಲಿ ಪಡೆಗೆ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ,default sample_2240.wav,ಈ ಹಿನ್ನೆ​ಲೆ​ಯಲ್ಲಿ ದಾವ​ಣ​ಗೆರೆ ಬರಪೀಡಿತ ಜಿಲ್ಲೆ​ ಎಂದು ಘೋಷಿ​ಸಲು ಮುಖ್ಯ​ಮಂತ್ರಿ ಕಂದಾಯ ಆಹಾರ ಸಚಿ​ವ​ರಿಗೆ ಒತ್ತಾ​ಯಿ​ಸಲಾಗಿದೆ ಎಂದು ಸಂಸದ್ ಜಿಎಂ​ಸಿ​ದ್ದೇ​ಶ್ವರ್‌ ಹೇಳಿದರು,default sample_2241.wav,ಅದು ಎರಡ್ ಸಾವಿರದ ಹದಿನೇಳರ ಸೆಪ್ಟಂಬರ್‌ನಲ್ಲಿ ನಿಂತಿತು ಎರಡ್ ಸಾವಿರದ ಹದಿನೇಳುಹದಿನೆಂಟರಲ್ಲಿ ದಾಸ್ತಾನು ಮಾಡಿಕೊಳ್ಳಬೇಕು ಎಂದಾಗ ಪೂರೈಕೆದಾರರು ದರ ಹೆಚ್ಚಿಸಿದರು ಇಲಾಖೆಯ ಮತ್ತು ಅವರ ದರ ಹೊಂದಾಣಿಕೆಯಾಗಲಿಲ್ಲ,default sample_2242.wav,ಹೊಸದುರ್ಗ ಶಾಖಾಮಠದ ಕಾಗಿನೆಲೆ ಕನಕ ಶ್ರೀಗುರುಪೀಠ ಶ್ರೀ ಈಶ್ವರ್ ನಂದಪುರಿ ಸ್ವಾಮೀಜಿ ಹಣ್ಣೆ ಶ್ರೀ ಶೈಲ ಶಾಖಾ ಹಿರಿಮಠ ಶ್ರೀ ಅಭಿನದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ,default sample_2243.wav,ದೇಶದ ಜನರ ಬೆವರು ಸುರಿಸಿ ತೆರಿಗೆ ರೂಪ​ದಲ್ಲಿ ಕಟ್ಟಿದ್ದ ಹಣ​ವು ವ್ಯರ್ಥ​ವಾ​ಗಲು ನಾವು ಬಿಡು​ವು​ದಿಲ್ಲ,default sample_2244.wav,ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದ್ದು ಆರೋಗ್ಯಕರ ಬೆಳವಣಿಗೆಯಾಗಿದೆ ಯಾವ ವ್ಯಕ್ತಿ ಕಾನೂನಿನ ಬಗ್ಗೆ ಹೆಚ್ಚು ವಿಶ್ವಾಸ ಗೌರವಹೊಂದಿರುತ್ತಾನೋ ಅಂತಹ ವ್ಯಕ್ತಿ ಸಮಾಜದ ಮುಂಚೂಣಿ ನಾಯಕನಾಗುತ್ತಾನೆಂದರು,default sample_2245.wav,ಮುಖ್ಯಮಂತ್ರಿಗಳು ಶೀಘ್ರವೇ ಸಂಪೂರ್ಣ ಮದ್ಯ ನಿಷೇಧದ ದಿಟ್ಟನಿರ್ಧಾರ ಕೈಗೊಳ್ಳಬೇಕು,default sample_2246.wav,ತೊಂಬತ್ತ್ ನಾಲ್ಕು ಸಿಸಿ ಅಡಿಯಲ್ಲಿ ನಲವತ್ತೈದು ಸಾವಿರ ನೂರ ತೊಂಬತ್ತ್ ಮೂರು ಫಲಾನುಭವಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡಿದ್ದು ಮೂವತ್ತ್ ಆರು ಸಾವಿರ ನೂರ ನಲವತ್ತು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಬಾಕಿ ಇದೆ ಎಂದು ವಿವರಿಸಿದರು,default sample_2247.wav,ಈ ಪ್ರಯೋಗಶಾಲೆಯಲ್ಲಿ ಸಂಶೋಧಕರು ಇರುತ್ತಾರೆ,default sample_2248.wav,ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಲಕ್ಷೋಪ ಲಕ್ಷ ಜನತೆಯ ದೀರ್ಘಾಕಾಲದ ಕನಸು ಇಂದು ನೆರಲೇಲಿದೆ,default sample_2249.wav,ಹಿಂದೆ ಸುಂದರ ಸಂಸಾರ ಸ್ವಚ್ಛಂದ ಬದುಕು ಅವಿಭಕ್ತ ಕುಟುಂಬ ಭಾವೈಕ್ಯ ವಾತಾವರಣ ಇತ್ತು ಈಗ ಹಣ ಸಂಪಾದನೆ ದುಡಿಮೆ ಸಮಯ ಹೆಚ್ಚಾಗಿ ಮಾನವ ಸಂಬಂಧಗಳು ಕಣ್ಮರೆಯಾಗುತ್ತಿವೆ ಎಂದರು,default sample_2250.wav,ಭಾಷಾಲಿಪಿ ಸುಧಾರಣೆಗಳು ತೆಲುಗು ಗ್ರಂಥಗಳ ಮುದ್ರಣ ಆಗತಾನೇ ಆರಂಭವಾಗಿದ್ದರಿಂದ ಕೆಲವು ತೆಲುಗು ಅಕ್ಷರಗಳು ಗುಣಿತಾಕ್ಷರಗಳನ್ನು ಮುದ್ರಣದಲ್ಲಿ ತೋರಿಸುವುದು ಕಷ್ಟವಾಗಿತ್ ಯೆಂದು ಕೆಲವು ಭಾಷೆಗಳಲ್ಲಿ ಅಷ್ಟಾಗಿ ಪ್ರಚಾರವಿಲ್ಲವೆಂದು ಹೀಗೆ ವಿವಿಧ ಕಾರಣಗಳಿಂದ ತೆಲುಗು ಭಾಷೆಯಲ್ಲಿ ಮುಖ್ಯವಾಗಿ ಅಕ್ಷರಗಳಲ್ಲಿ ಸುಧಾರಣೆಗಳು ನಡೆದವು,default sample_2251.wav,ಅದರಂತೆ ಚನ್ನಗಿರಿ ಜಗಳೂರು ಮತ್ತು ದಾವಣಗೆರೆ ತಾಲೂಕುಗಳನ್ನು ಘೋಷಣೆ ಮಾಡಲಿ ಎಂದು ಸಂಸದ ಜಿಎಂಸಿದ್ದೇಶ್ವರ್‌ ಹೇಳಿದರು,default sample_2252.wav,ಎರಡು ಕೋಟಿ ರು ಕೊಟ್ಟ ಅದನ್ನು ನಾನು ಇದೇ ಜಾಗದಲ್ಲಿ ಪಡೆದುಕೊಂಡು ಅಲಿಖಾನ್‌ ಅವರಿಗೆ ತಲುಪಿಸಲು ಹೊರಟೆ ಎಂದು ಹೇಳಿಕೆ ನೀಡಿದ್ದರು,default sample_2253.wav,ಚಿತ್ರ ಪೂರ್ತಿ ಸಸ್ಪೆನ್ಸ ಥ್ರಿಲ್ಲರ್‌ನಿಂದ ಕೂಡಿದ್ದು ನೋಡುಗರಿಗೆ ಇಷ್ಟವಾಗುತ್ತದೆ ಎನ್ನುವುದು ಆಡಿಯೋ ಬಿಡುಗಡೆಗೆ ಬಂದಿದ್ದ ಚಿತ್ರತಂಡದ ಮಾತು,default sample_2254.wav,ಕೇವಲ ಒಂದೇ ಜನಾಂಗದ ಅಭಿವೃದ್ಧಿಗೆ ಕಾರಣರಾಗದೆ ಸಮಸ್ತ ಜನರು ಧಾರ್ಮಿಕ ವಿಚಾರಗಳತ್ತ ದೃಷ್ಟಿಹರಿಸುವಂತೆ ಮಾಡುವಲ್ಲಿ ಕನಕದಾಸರ ಕೀರ್ತನೆಗಳು ಸಹಕಾರಿ,default sample_2255.wav,ದುಡಿಮೆ ಮತ್ತು ಪ್ರತಿಮೆ ಇಲ್ಲದೆಯೂ ಅವಕಾಶಗಳನ್ನು ಪಡೆದುಕೊಂಡು ಬೆಳೆದದ್ದನ್ನು ದಾಖಲಿಸಿದ್ದಾರೆ ಈ ಕೃತಿ ಕಲಾ ಪ್ರಕಾರದ ಜೀವನ ಚರಿತ್ರೆಯಾಗಿರದೆ ಪ್ರೀತಿಯ ಕಥೆಯಾಗಿದೆ ಎಂದರು,default sample_2256.wav,ಈಗ ಬಹು ನಿರೀಕ್ಷೆವೊಂದಿಗೆ ಯಾರಿಗೆ ಯಾರುಂಟು ಎನ್ನುವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ,default sample_2257.wav,ಈ ವೇಳೆ ಮಾತನಾಡಿದ ಕುಳಗಟ್ಟೆಗ್ರಾಮ ಪಂಚಾಯತ್ ಸದಸ್ಯ ಡಿಬಿರಮೇಶ್‌ ಸಾಸ್ವೆಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನದಾಗಿ ಕೋಟೆ ಆಂಜನೇಯಸ್ವಾಮಿ ಭಕ್ತರು ಇದ್ದಾರೆ,default sample_2258.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2259.wav,ಆ ಮೂಲಕ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿತ್ತು ಈ ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್‌ ರಾಜೀವ್‌ ಚಂದ್ರಶೇಖರ್‌ ಅವರು ಭಾರತಿಯ ವಾಯು ನೆಲೆಗೆ ಉಡುಗೊರೆಯಾಗಿ ನೀಡಿದ್ದಾರೆ,default sample_2260.wav,ಮುತ್ತುರಾಜ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ಆತನ ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ ಎನ್ನಲಾಗಿದೆ ಆದರೆ ಆತ್ಮಹತ್ಯೆ ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿಲ್ಲ,default sample_2261.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2262.wav,ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು,default sample_2263.wav,ಅದಮ್ಯ ಚೇತನ ಸಂಸ್ಥೆಯ ಮೂಲಕ ಅನ್ನಪೂರ್ಣ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರೋಗ್ಯ ಯೋಜನೆ ರೂಪಿಸಿ ಸೇವೆ ಸಲ್ಲಿಸುತ್ತಿದ್ದರು,default sample_2264.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2265.wav,ಇನ್ನು ಕೆಲವು ಅಪೂರ್ಣವಾಗಿವೆ ತಾಲೂಕಿನ ಗ್ರಾಮೀಣ ಪ್ರದೇಶಗಳ ದಲಿತ ಕಾಲೋನಿಗಳಿಗೆ ಗ್ರಾಮ ಪಂಚಾಯ್ತಿ ವತಿಯಿಂದ ವರ್ಗ ಒಂದು ಅನುದಾನದಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಬೇಕು,default sample_2266.wav,ಅಕ್ಕ ಪಕ್ಕದ ಮನೆಯಲ್ಲು ಪುಟ್ಟಹುಡುಗಿಯರು ಬಂದು ಎಳ್ಳು ಬೆಲ್ಲು ಕೊಟ್ಟು ಹೋಗಿದ್ದಾರೆ ಇವೆಲ್ಲದರ ಜೊತೆಗೆ ಕಡೆಯದಾಗಿ ಇಂಡಿಯಾ ಮ್ಯಾಚ್‌ ಗೆದ್ದರೆ ನನ್ನ ಖುಷಿ ತಿಬ್ಬಲ್‌ ಆಗುತ್ತದೆ,default sample_2267.wav,ಮೂರು ದಿನಗಳ ಹಿಂದೆ ಜಯರಾಜನ್‌ ಆತ್ಮಹತ್ಯೆಗೆ ಶರಣಾಗಿದ್ದರು ಅವರಿಗೆ ಮಾನಸಿಕ ಸಮಸ್ಯೆ ಇತ್ತು ಸಾಲವೂ ಹೆಚ್ಚಿತ್ತು ಎಂದು ಅವರ ಪುತ್ರಿಯೇ ಹೇಳಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ,default sample_2268.wav,ಲೋಕಾಯುಕ್ತ ಸೂಚನೆಯನ್ನೇ ಗೌರವಿಸಲಿಲ್ಲ ಎಂದರೆ ಸಾಮಾನ್ಯ ಜನರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂದು ಪ್ರಶ್ನಿಸಿದರು,default sample_2269.wav,ಜಿಲ್ಲೆಯ ಇನ್ನೂರ್ ಇಪ್ಪತ್ತೇಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಗ್ರಾಮ ಪಂಚಾಯತಿ ಕಸ ಸಂಗ್ರಹಣ ವಾಹನಕ್ಕೇ ಕಸ ನೀಡಲು ಹಾಗೂ ನಿಗಧಿಪಡಿಸಿದ ಜಾಗದಲ್ಲೆ ಕಸ ಹಾಕುವಂತೆ ಸೂಚಿಸಲಾಗಿದೆ,default sample_2270.wav,ದುನಿಯಾ ವಿಜಯ ಕೋಟ ಕಾಣದ ಕೈ ಬಯಲಿಗೆಳೆವೆ ನಾನು ರೌಡಿಯಲ್ಲ ಗುಂಪು ಕಟ್ಟಿಕೊಂಡು ಹೊಡೆದಾಡೋದು ನನ್ನ ಘನತೆಗೆ ತಕ್ಕುದಲ್ಲ,default sample_2271.wav,ಅವರಿಗೆ ವಿಮಾ ಕಂಪನಿಗಳಿಂದ ಪರಿಹಾರ ಪಡೆದು ಬ್ಯಾಂಕ್‌ ಸಾಲವನ್ನು ಅವಧಿಗೆ ಮುನ್ನವೇ ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ,default sample_2272.wav,ಶಾಸಕ ಈಶ್ವರಪ್ಪ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕನ್ನಡ ಸಂಸ್ಕಾರ ಭರಿತವಾದ ವಾತಾವರಣವನ್ನು ಎಲ್ಲೆಡೆ ಉಂಟು ಮಾಡುತ್ತದೆ ಎಂದು ಶಾಸಕ ಕೆಎಸ್‌ ಈಶ್ವರಪ್ಪ ಹೇಳಿದರು,default sample_2273.wav,ತೀರಾ ಇತ್ತೀಚಿನ ಟಿಕ್‌ಟಾಕ್‌ ಇನ್‌ಸ್ಟಾಗ್ರಾಮ್‌ ಆ್ಯಪ್‌ಗಳಲ್ಲಿ ಏನು ಮಾಡಬಹುದು ಗೊತ್ತಿರುವುದಿಲ್ಲ ಪಬ್‌ಜಿ ಎಂಬ ಗೇಮ್‌ನ ಹೆಸರು ಗೊತ್ತಿರುವುದೂ ಡೌಟೇ,default sample_2274.wav,ಈ ಇಬ್ಬರು ದಿಗ್ಗಜರು ಬೇರೆ ಬೇರೆ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣ ಮಾಡಿದ್ದರೂ ಯಾವತ್ತಿಗೂ ಎಲ್ಲೆ ಮೀರಿದ ಜಿದ್ದು ಸಾಧಿಸಲಿಲ್ಲ,default sample_2275.wav,ಪ್ರಕರದ ಸಂಬಂಧ ರೌಡಿ ಹೇಮಂತ್ ಕುಮಾರ್ ಅಲಿಯಾಸ್ ಹೇಮಿ ಕಾಲಿಗೆ ಗುಂಡಿಕ್ಕಿ ಬಂಧಿಸಿರುವ ಸಿಸಿಬಿ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಹನ್ನೊಂದು ಮಂದಿಯಲ್ಲಿ ಆರು ಮಂದಿಯನ್ನು ಬಂಧಿಸಿ,default sample_2276.wav,ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ವೀರಗಾಸೆ ಕೀಲುಕುದುರೆ ಡೊಳ್ಳುಕುಣಿತ ನಾದಸ್ವರ ಗೊಂಬೆ ನೃತ್ಯ ಜಾನಪದ ನೃತ್ಯ ಸೇರಿ ಇನ್ನಿತರು ಕಲಾತಂಡಗಳು ಪಾಲ್ಗೊಳ್ಳಲಿವೆ,default sample_2277.wav,ಗ್ರಾಮದ ಕುಡಿಯುವ ನೀರಿನ ಘಟಕ ಕೆಟ್ಟಿದ್ದರಿಂದ ಯಂತ್ರ ತುಕ್ಕು ಹಿಡಿಯುತ್ತಿದ್ದು ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದರೂ ಸಹ ತಾಲೂಕು ಪಂಚಾಯಿತಿ ಇಒ ಪಿಡಿಒಗಳು ಘಟಕದ ದುರಸ್ತಿಗೆ ಮುಂದಾಗಿಲ್ಲ,default sample_2278.wav,ಶಿವಮೊಗ್ಗದ ನೂತನ ಸಂಸದ ಬಿವೈ ರಾಘವೇಂದ್ರ ಅವರ ಜನಸಂಪರ್ಕ ಕಚೇರಿ ಉದ್ಘಾಟನ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿಆರ್‌ ವಾಸುದೇವ್‌ ನೂತನ ಸಂಸದರಿಗೆ ಶುಭ ಕೋರಿದರು,default sample_2279.wav,ಎಸ್‌ಪಿನಾಗರಾಜ್‌ ನೀಲಮ್ಮ ಬೋರಮ್ಮ ಓಬಣ್ಣ ಜೆಟಿಎಸ್‌ತಿಪ್ಪೇಸ್ವಾಮಿ ಆಗ್ರಹಿಸಿದರು ಇದಕ್ಕೆ ಉತ್ತರಿಸಿದ ಆಡಳಿತಾಧಿಕಾರಿಗಳು,default sample_2280.wav,ಹಾಗೂ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಶಾಲೆಯ ಇನ್ನೊಂದು ವಿಭಾಗದಲ್ಲಿ ಆಹಾರ ಪದಾರ್ಥಗಳು ಹಾಗೂ ಇತರೆ ವಸ್ತುಗಳ ಮಾರಾಟ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಹೇಳಿದರು,default sample_2281.wav,ವಯಸ್ಸಿಗೆ ಬಂದಾಗ ಅವಳಿಗೆ ತಕ್ಕ ವರನನ್ನು ಕಂಡು ಹಿಡಿಯುವುದರಲ್ಲಿ ಚಿಂತೆಯಾಗಿತ್ತು,default sample_2282.wav,ಮೂಕಿಯಾಗಿದ್ದ ಕವಿತಾ ಗೆಳತಿ ಅನುವನ್ನು ತುಂಬಾ ಹಚ್ಚಿಕೊಂಡಿದ್ದಳು,default sample_2283.wav,ಮಾಸ್‌ ಸಸ್ಪೆಚ್ ಹಾಗೂ ಥ್ರಿಲ್ಲರ್‌ ನೆರಳಿನಲ್ಲಿ ಸಿನಿಮಾ ಮೂಡುತ್ತಿದೆ ಎಂದರು ನಿರ್ದೇಶಕರು ಮೈಸೂರು ರಾಜಸ್ತಾನ ಹಾಗೂ ಹಾಡುಗಳಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ,default sample_2284.wav,ಬಸ್ ಹಾಗೂ ಇತರೆ ವಾಹನ ಮಾರಾಟ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯನ್ನು ದ್ವಿಚಕ್ರ ವಾಹನ ಸಮೇತ ಅಪಹರಣ ಮಾಡಿರುವ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ,default sample_2285.wav,ಎಲ್‌ಐಟು ಹೊನ್ನಾಳಿಯ ಕನಕ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋಸ್ತವ ಸಮಾರಂಭ ಫಾದರ್ ಜೋಸೆಫ್‌ ಉದ್ಭಾಟಿಸಿದರು,default sample_2286.wav,ಮಂಡ್ಯ ಜಿಲ್ಲೆಯ ಜನತೆಯ ಋುಣ ತೀರಿಸೋದಕ್ಕೆ ಅಭಿಷೇಕ್‌ ಏನ್‌ ಮಾಡ್ತಾರೆ ಅಯ್ಯೋ ಅವರ ಋುಣ ಎಷ್ಟುತೀರಿಸಿದ್ರು ಸಾಲ್ದು ಬಿಡಿ ಇನ್ನು ಏಳು ಜನ್ಮ ಹೆತ್ತು ಬಂದ್ರು ಸಾಲ್ದು,default sample_2287.wav,ಗೌರಿಬಿದನೂರು ತಾಲೂಕಿನ ಪೆದ್ದೇನಹಳ್ಳಿಯ ಶ್ರೀನಿವಾಸ್‌ ಎಂಬವರು ಭಾನುವಾರ ಸಂತೆಯಲ್ಲಿ ಎರಡು ನಾಟಿ ಕೋಳಿ ಖರೀದಿಸಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದಾರೆ,default sample_2288.wav,ತಲೆಕೆಡಿಸಿಕೊಳ್ಳಲ್ಲ ಬಿಜೆಪಿಯ ಶಾಸಕ ಶಿವನಗೌಡ ನಾಯಕ್ಮಾಜಿ ಸಚಿವ ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದಕ್ಕೆ ಮಂಡೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ,default sample_2289.wav,ಈ ರೀತಿಯಾಗಿ ಅಂತಾರಾಷ್ಟ್ರೀಯ ವ್ಯಾಪಾರವು ಹೆಚ್ಚಾಗಿ ಸರಕು ಮತ್ತು ಸೇವೆಗಳಿಗೆ ನಿರ್ಬಂಧಿಸ್ಪಲ್ಪಟ್ಟಿದ್ದು,default sample_2290.wav,ಅದಕ್ಕಿರುವ ಮಹತ್ವ ಎಂಥದ್ದು ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರಿಸಿದ್ದಾರೆ ನಾನಿಲ್ಲಿ ಸಂಪ್ರದಾಯಸ್ಥ ಹಳ್ಳಿ ಹುಡುಗಿ ಸಿನಿಮಾ ಪೂರ್ತಿ ಟ್ರೆಡಿಷನಲ್‌ ಲುಕ್‌ ಸಿನಿಮಾ ಪೂರ್ತಿ ಹಾಗೆ ಕಾಣಿಸಿಕೊಳ್ಳುವುದೆಂದರೆ ಸುಲಭವಲ್ಲ,default sample_2291.wav,ಮನೆಯ ಪರಿ​ಸರ ಸ್ವಚ್ಛ​ವಾ​ಗಿ​ದ್ದರೆ ಅಲ್ಲಿ ದೇವರು ವಾಸಿ​ಸು​ತ್ತಾನೆ ಅಂತಹ ಮನೆಯೇ ಸ್ವರ್ಗ​ವಾ​ಗು​ತ್ತದೆ ಸ್ವಚ್ಛತೆ ಇದ್ದಲ್ಲಿ ಯಾವು​ದೇ ಕಾಯಿ​ಲೆ​ಗಳೂ ಬಾಧಿ​ಸು​ವು​ದಿಲ್ಲ ಶುಚಿ​ತ್ವಕ್ಕೆ ಪ್ರತಿ​ಯೊ​ಬ್ಬರೂ ಗಮನ ಹರಿ​ಸ​ಬೇಕು,default sample_2292.wav,ಈ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಪಾಲ್ಗೊಳ್ಳುತ್ತಿರುವುದು ವಿಶೇಷ,default sample_2293.wav,ವೀರ ಯೋಧರ ಗೌರ​ವಾರ್ಥ ಸ್ಮರಣಾರ್ಥ ಗಾಜಿನ ಮನೆಗೆ ಹುತಾತ್ಮ ಯೋಧರ ಸ್ಮರ​ಣಾರ್ಥ ಗಾಜಿನ ಮನೆ​ಯೆಂದು ಘೋಷಣೆ ಮಾಡ​ಬೇಕು,default sample_2294.wav,ರಂಗಮ್ಮನಿಗೆ ಇದರ ಪರಿವೆಯೇ ಇರಲಿಲ್ಲ ಬಾಲಕೃಷ್ಣ ಮತ್ತೆ ಮತ್ತೆ ಕಾಲ್ಗೆಜ್ಜೆಯ ಸದ್ದು ಮಾಡಿದ ರಂಗಮ್ಮ ತಿರುಗಿ ನೋಡಿದಳು ಆಕೆಗೆ ತನ್ನ ಅಪಚಾರದ ಅರಿವಾಯಿತು,default sample_2295.wav,ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಕರ್ನಾಟಕ ಸೊನ್ನೆಯಿಂದಐದು ಗೋಲುಗಳಿಂದ ಪರಾಭವಗೊಂಡಿತು,default sample_2296.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2297.wav,ಜಾನಪದ ಕಲೆಗಳನ್ನು ಉಳಿಸಬೇಕು ಬೆಳೆಸಬೇಕು ಎಂಬಂಥ ಮಾತುಗಳು ಕೇಳಿಬರುತ್ತಿವೆಯೇ ವಿನಃ ಅವುಗಳನ್ನು ಸೂಕ್ತ ರೀತಿಯಲ್ಲಿ ಉಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಕಡಿಮೆಯೇ,default sample_2298.wav,ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಓದಿನ ಕಡೆ ಗಮನಹರಿಸಬೇಕು ಎಂದರು,default sample_2299.wav,ಸ್ಪೂರ್ತಿ ಸಂಸ್ಥೆಯಿಂದ ಆಟಿಸಮ್‌ ಕುರಿತು ಜಾಗೃತಿಗಾಗಿ ವಿಭಾಗೀಯ ಕಾರ್ಯಾಗಾರ ನವೆಂಬರ್ ಇಪ್ಪತ್ತ್ ಎರಡ ರಂದು ಇಲ್ಲಿನ ರೋಟರಿ ಬಾಲಭವನದಲ್ಲಿ ನಡೆಯಲಿದೆ,default sample_2300.wav,ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಗರ್ಮನಃ ರಾಜಕೀಯ ನಡೆಯೂ ಜೇಂಟ್ಲಿಯವರ ಮದ್ರೆಯೊಂದಿಗೇ ಹೊರಬಂದಿದೆ,default sample_2301.wav,ಯುವಜನತೆಗೆ ಒಂದು ಕಿವಿಮಾತು ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೂ ಆ ಕ್ಷೇತ್ರಕ್ಕೆ ನ್ಯಾಯ ಸಲ್ಲಿಸಬೇಕು ಮತ್ತು ಪ್ರಾಮಾಣಿಕರಾಗಿರಬೇಕು,default sample_2302.wav,ಪಾಲಿಕೆ ಸದಸ್ಯ ಆವ​ರ​ಗೆರೆ ಎಸ್ ​ಜಿ​ಉ​ಮೇಶ್‌ ಮಾತ​ನಾಡಿದರು ಮಡಿ​ವಾಳ ಮಾಚಿ​ದೇವ ಸಂಘದ ಜಿಲ್ಲಾ ಪ್ರಧಾನ ಕಾರ್ಯ​ದರ್ಶಿ ಎಂನಾ​ಗೇಂದ್ರಪ್ಪ,default sample_2303.wav,ಮಳೆ ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ ಇಪ್ಪತ್ತಾರು ಕೋಟಿ ರು ಜಿಲ್ಲಾಡಳಿತದ ಬಳಿ ಇದೆ ಎಂದು ಅವರು ವಿವರಿಸಿದರು,default sample_2304.wav,ಜೊತೆಗೆ ಅಪಘಾತದಲ್ಲಿ ಮೃತಪಟ್ಟವರಿಗೆ ರುಪಾಯಿ ಐದು ಲಕ್ಷ ಪರಿಹಾರ ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು,default sample_2305.wav,ಸಂಕಷ್ಟದಲ್ಲಿ ಇರುವುವರಿಗೆ ಪ್ರತಿಯೊಬ್ಬರೂ ಸ್ಪಂದಿಸಬೇಕು ಎಂದು ಕರೆ ನೀಡಿದರು ಲಿಟಲ್‌ ಪ್ಲವರ್‌ ಚರ್ಚ್ನ ವಿಗಾರ್‌ ಫಾದರ್ ಫ್ರಾನ್ಸಿಸ್‌ ಅಳ್ಳುಂಪುರಂ ಸಿಂಸೆಯ ಐಟಿಐ ಕಾಲೇಜಿನ ಫಾದರ್ ಜಲಾಲ್‌ ಇದ್ದರು,default sample_2306.wav,ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಕೆಧರ್ಮರಾಜ ಬೀರಪ್ಪ ಕಾರ್ಯದರ್ಶಿ ಎಚ್‌ಗುರುಸ್ವಾಮಿ ಅಕ್ರಂಬಾಷಾ ವೈಹನುಮಂತಪ್ಪ ಎಜಿಉದಯಶಂಕರ ಗೌಡ್ರು ಎಸ್‌ಮಧು ಎಚ್‌ಜಯಪ್ಪ ಇತರರು ಇದ್ದಾರೆ,default sample_2307.wav,ಇಲ್ಲಿನ ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು,default sample_2308.wav,ಹಿಂಗಾರಿನಲ್ಲಿ ತೇವಾಂಶದ ಕೊರತೆಯಿಂದ ಜೋಳದ ಬೆಳೆಯೂ ರೈತರ ಕೈಸೇರಿಲ್ಲ ರೈತರು ಒಂದು ಬೆಳೆ ಬೆಳೆಯಲು ಹತ್ತಾರು ಸಾವಿರ ರು ಖರ್ಚು ಮಾಡಿದ್ದಾರೆ,default sample_2309.wav,ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಈಗ ಸೇವೆ ಸ್ಥಗಿತಗೊಳಿಸಿರುವ ಮೂರ್ ಸಾವಿರದ ಮುನ್ನೂರು ಪೌರ ಕಾರ್ಮಿಕರನ್ನು ಕೂಡಲೇ ಮರು ನೇಮಕಾತಿ ಮಾಡಬೇಕು,default sample_2310.wav,ಈಗ ಕೇಂದ್ರ ಜಲಸಾರಿಗೆ ಸಚಿವರಾಗಿರುವ ಅವರ ನೇತೃತ್ವದಲ್ಲೇ ಮೊದಲ ಒಳನಾಡು ಜಲಸಾರಿಗೆ ಯೋಜನೆ ಆರಂಭವಾಗಿದೆ,default sample_2311.wav,ಈಗ ನಾನು ನನ್ನ ಕ್ಷೇತ್ರಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿ ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮೀಜಿಗಳ ಲಿಂಗೈಕ್ಯ ಮಂಟಪದಲ್ಲಿ ಪೂಜೆ ನೆರವೇರಿಸಿ ನಂತರ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ ಎಂದರು,default sample_2312.wav,ಈಗ ಭಾರತ ಸ್ವದೇಶಿಯಾಗಿಯೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಈ ದೇಶಗಳ ಸಾಲಿನಲ್ಲಿ ಸೇರ್ಪಡೆಯಾಗಿದೆ ಎಂದವರು ಹೇಳಿದರು,default sample_2313.wav,ಈ ಸಂಬಂಧ ದಾಖಲಿಸಿಕೊಂಡಿದ್ದ ಪೀಣ್ಯ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು ಸರ್ಕಾರ ಪರವಾಗಿ ಕೆಜೆಮೀನಾಕುಮಾರಿ ವಾದ ಮಂಡಿಸಿದ್ದರು,default sample_2314.wav,ಆದರೆ ಇದುವರೆಗೂ ಯಾರೂ ಸಹಾ ಬಂದಿರುವುದಿಲ್ಲ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು,default sample_2315.wav,ಶಾರದೆಗೆ ಸ್ವರ್ಣರಥೋತ್ಸವ ಶಾರದಾಂಬಾ ರಥೋತ್ಸವ ವಿದ್ಯಾಶಂಕರ ರಥೋತ್ಸವ ಮಹಾ ನಿಲ ಕರೇಶ್ವರ ರಥೋತ್ಸವ ಹರಾವರಿ ದುರ್ಗಾಂಬಾ ರಥೋತ್ಸವ ಹೀಗೆ ವರ್ಷದಲ್ಲಿ ಹಲವು ರಥೋತ್ಸವಗಳು ಜರುಗುತ್ತವೆ,default sample_2316.wav,ಆದರೆ ಸಲಿಂಗಿಗಳು ಹಾಗೂ ಏಕಾಂಗಿಯಾಗಿ ಬಾಳುವವರಿಗೆ ಬಾಡಿಗೆ ತಾಯಂದಿರ ಸೇವೆ ನಿಷಿದ್ಧವಾಗಲಿದೆ ಇದಲ್ಲದೆ ಹಣ ಕೊಟ್ಟು ಸುಲಭವಾಗಿ ಮಕ್ಕಳನ್ನು ಪಡೆಯುತ್ತಿದ್ದ ಧನಿಕರು ಸೆಲೆಬ್ರಿಟಿಗಳಿಗೆ ಕೂಡ ಇನ್ನು ಕಷ್ಟವಾಗಲಿದೆ,default sample_2317.wav,ರಾಹುಲ್‌ ಹಾಗೂ ವಿಜಯ್‌ ಇಬ್ಬರೂ ಕಳಪೆ ಲಯದಲ್ಲಿರುವ ಕಾರಣ ಬೇರೆ ಆಯ್ಕೆಯಿಲ್ಲದೆ ಮಯಾಂಕ್‌ ಮೊರೆ ಹೋಗಲಾಗಿದೆ,default sample_2318.wav,ಬಡತನ ವರದಕ್ಷಿಣೆ ಮೂಢನಂಬಿಕೆಗಳಿಂದ ಬಾಲ್ಯ ವಿವಾಹ ನಡೆಯುತ್ತಿವೆ,default sample_2319.wav,ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ತಮ್ಮ ಸ್ವಂತ ಊರು ಕೋಲಾರದ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ಲು ನಿವಾಸದಲ್ಲಿದ್ದರು,default sample_2320.wav,ಹಾಗೂ ಬೃಂದಾವನದಲ್ಲಿ ನೂರಿಪ್ಪತ್ತು ಅಡಿ ಎತ್ತರದ ಬೃಹತ್‌ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾಪಕ್ಕೆ ಸ್ಥಳೀಯ ರೈತರು ಹಾಗೂ ದಿ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರ್ಸ್‌ನ ಕಾವೇರಿ ತಾಂತ್ರಿಕ ಸಲಹಾ ಸಮಿತಿ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ,default sample_2321.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2322.wav,ಹೊಸ ಬಂಧಗಳು ಈ ಅಂಟಿಗೂ ಅಂಟಿಸಿದ ಪದರಕ್ಕೂ ನಡುವೆ ಏರ್ಪಡಬಹುದು ಅಥವಾ ಇದರಲ್ಲಿ ಭೌತಶಕ್ತಿಯೂ ಸೇರಿರಬಹುದು.,default sample_2323.wav,ಜಿಲ್ಲಾ ಪ್ರವಾಸ ಕೈಗೊಳ್ಳುವುದು ಮಾತ್ರವಲ್ಲದೇ ಆಡಳಿತದಲ್ಲಿ ಚುರುಕುಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ,default sample_2324.wav,ಚಿತ್ರದುರ್ಗದ ಬಾಪೂಜಿ ಸಮೂಹ ಸಂಸ್ಥೆಯಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕದ ತರಬೇತಿ ಯೋಜನೆಯಲ್ಲಿ ಬಾಪೂಜಿ ಸಮೂಹ ಸಂಸ್ಥೆಯಲ್ಲಿ ಪ್ರಾರಂಭವಾದ ತರಬೇತಿ ಕಾರ್ಯಾಗಾರವನ್ನು ನಿವೃತ್ತ ಪ್ರಾಚಾರ್ಯ ಬಿ ಎಂ ರುದ್ರಯ್ಯ ಉದ್ಘಾಟಿಸಿದರು,default sample_2325.wav,ಆಶ್ರಯದಲ್ಲಿ ವಿಶ್ವಕರ್ಮ ಪೂಜಾ ಉಸ್ತವ ಸಮಾರಂಭ ಉದ್ಘಟಿಸಿದ ಮಾತನಾಡಿದರು,default sample_2326.wav,ಇದನ್ನು ಜೆಡಿಎಸ್‌ ಬಳಸಿಕೊಂಡು ಕಾಂಗ್ರೆಸ್‌ ಇಡೀ ಸಮುದಾಯದ ವಿರುದ್ಧವಿದೆ ಎಂದು ಬಿಂಬಿಸುತ್ತಿದೆ,default sample_2327.wav,ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ,default sample_2328.wav,ಫೆರಿಫೆರಲ ರಿಂಗ್‌ ರಸ್ತೆ ಪಿಆರ್‌ಆರ್‌ ಉಪನಗರ ರೈಲು ಯೋಜನೆ ಎಲಿವೇಟೆಡ್‌ ರಸ್ತೆಗಳು ಸೇರಿದಂತೆ ನಗರದ ಹಲವು ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ಅತ್ಯಗತ್ಯವಾಗಿದೆ,default sample_2329.wav,ನಲವತ್ತು ದಿನಗಳ ಚಿಕಿತ್ಸೆಗೆ ಆಗಿದ್ದ ಒಂದು ಪಾಯಿಂಟ್ ಹದಿನಾರು ಕೋಟಿ ರೂಪಾಯಿ ವೆಚ್ಚವನ್ನು ಭರಿಸುವುದಾಗಿ ಎರಡು ಸಾವಿರದ ಹದಿನಾಲ್ಕರ ಜುಲೈ ಹನ್ನೊಂದರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅನುಮೋದನೆ ನೀಡಿತ್ತು,default sample_2330.wav,ಆದರೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಇಪ್ಪತ್ತ್ ಆರು ಸಾವಿರ ಕೋಟಿ ರೂಪಾಯಿ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ,default sample_2331.wav,ಆದರೆ ತಜ್ಞರು ದೇವಾಲಯದ ಕಂಬದ ಮೇಲಿನ ಕೆತ್ತನೆಗಳ ಮೇಲಿನ ಆಭರಣಗಳ ಚಿತ್ರಗಳನ್ನು ಲಭ್ಯ ಆಭರಣಗಳೊಂದಿಗೆ ತಾಳೆ ಹಾಕಿ ನೋಡಿದಾಗ ಅವು ಕೃಷ್ಣದೇವರಾಯ ನೀಡಿದ ಆಭರಣ ಎಂದು ಸಾಬೀತಾಗಲಿಲ್ಲ,default sample_2332.wav,ನಂತರ ಇಬ್ಬರೂ ಯಾತ್ರಾತ್ರಿಗಳನ್ನು ಕರೆದುಕೊಂಡು ಮರಳಿ ಬೆಂಗಳೂರಿಗೆ ತೆರಳಿದ್ದಾರೆ,default sample_2333.wav,ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ಯತೀತ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಜನಪರವಾದ ಜಾತ್ಯತೀತ ನಿಲುವಿನಲ್ಲಿ ಆಡಳಿತ ನಡೆಸಲಿಲ್ಲ,default sample_2334.wav,ಅದಾದ ಅನಂತರ ಈಗ ವಿಶ್ವಸಂಸ್ಥೆ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.,default sample_2335.wav,ಸಂಘ​ಟ​ನೆಯ ಮುಖಂಡ​ರಾ​ದ ಟಿವಿ​ಎಸ್‌ ರಾಜು ಮಧು ತೊಗ​ಲೇರಿ ಜ್ಯೋತಿ ಕುಕ್ಕ​ವಾಡ ಪರ​ಶು​ರಾಮ ನಾಗ​ಜ್ಯೋತಿ ಗುರು​ಪ್ರ​ಸಾದ ಕೆಸೌಮ್ಯ ಹರಿ​ಪ್ರ​ಸಾದ ಭವಾನಿ ರಾವ್‌ ಇತ​ರರು ಪ್ರತಿ​ಭ​ಟ​ನೆ​ಯ​ಲ್ಲಿ​ದ್ದರು,default sample_2336.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2337.wav,ಜ್ಞಾನ ಟಪಾಲು ಟೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2338.wav,ಶಿವಮೊಗ್ಗ ನಗರಪಾಲಿಕೆ ಎದುರು ಮಂಗಳವಾರ ಕ್ರಯ್ ಜಿಲ್ಲಾ ಕ್ರೈಸ್ತ ದೇವಾಲಯಗಳ ಒಕ್ಕೂಟದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ,default sample_2339.wav,ತ್ರಿವಳಿ ತಲಾಖ್‌ ಮಸೂದೆ ಮತ್ತೆ ಲೋಕಸಭೆಯಲ್ಲಿ ಮಂಡನೆ ಪಿಟಿಐ ನವದೆಹಲಿ ತ್ರಿವಳಿ ತಲಾಖನ್ನು ಅಪರಾಧ ಎಂದು ಪರಿಗಣಿಸುವ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು,default sample_2340.wav,ಅರ್ಜಿದಾರರು ಕಾನೂನು ಪ್ರಕಾರ ಅಧೀನ ನ್ಯಾಯಾಲಯದಲ್ಲಿಯೇ ಬೇರೊಂದು ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು,default sample_2341.wav,ಚಾಮುಂಡೇಶ್ವರಿಯಲ್ಲಿ ನಿರೀಕ್ಷೆಯಂತೆ ಬಹುಮತ ಬರದೇ ಇರಬಹುದು ಜೆಡಿಎಸ್‌ನವರು ಹಣ ಹಂಚಿರುವುದರಿಂದ ಅಂತರ ಕಡಿಮೆಯಾಗಬಹುದು,default sample_2342.wav,ಸಚಿನ್‌ಗೆ ಪ್ರಪಂಜನ್‌ ಹಾಗೂ ರೋಹಿತ್‌ ಗುಲಿಯಾ ಬೆಂಬಲ ನೀಡಬೇಕಿದೆ ಲಯದ ಆಧಾರದ ಮೇಲೆ ಹೇಳುವುದಾದರೆ ಯುಪಿಯೋಧಾ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ,default sample_2343.wav,ಗ್ರಾಮಪಂಚಾಯತ್ ಮಾಜಿ ಕೆಟಿ ಬಡಯ್ಯ ಮಾಜಿ ಉಪಾಧ್ಯಕ್ಷ ಕೆಟಿ ವೀರಸ್ವಾಮಿ ಇಂದಿರಾ ರಾಮಚಂದ್ರ ಯುವ ಮುಖಂಡ ಬಿಸ್ತುವಳ್ಳಿ ಬಾಬು ಪಿಡಿಒ ಓಬಯ್ಯ ಇದ್ದರು,default sample_2344.wav,ಅಧ್ಯಕ್ಷತೆ ವಹಿಸಿದ್ದ ತಾಯಾದವ ಸಮಾಜದ ಅಧ್ಯಕ್ಷ ಬಸವರಾಜ್‌ ಕಪ್ಪನಹಳ್ಳಿ ಮಾತನಾಡಿದರು ಶ್ರೀಕೃಷ್ಣನ ಲೀಲೆ ಬಗ್ಗೆ ಶಿರಾಳಕೊಪ್ಪ ಕದಂಬ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಉಪನ್ಯಾಸ ನೀಡಿದರು,default sample_2345.wav,ಆದ್ದರಿಂದ ಈಗಿರುವ ಸಮಿಶ್ರ ಸರ್ಕಾರದಲ್ಲಿಯಾದರೂ ಪಟ್ಟಣವನ್ನು ಪಟ್ಟಣ ಪಂಚಾಯಿತಿ ಮಾಡುವಂತೆ ಕಾರ್ಯಕರ್ತರು ಆಗ್ರಹಿಸಿದರು ಅಧ್ಯಕ್ಷತೆಯನ್ನು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ ಹನುಮಂತು ವಹಿಸಿದ್ದರು,default sample_2346.wav,ಇದಾದಮೇಲೆ ವಿಯೆನ್ನಾದಲ್ಲಿ ಸಾವಿರದ ಒಂಭೈನೂರ ಹರಿನಾಲ್ಕರಲ್ಲಿ ಸೇರಿದ ಸಮ್ಮೇಳನದಲ್ಲಿಯೂ ಈ ಪ್ರಶ್ನೆಯ ಚರ್ಚೆಗೆ ಇನ್ನೂ ಹೆಚ್ಚು ಪ್ರಾಶಸ್ತ್ಯ ದೊರೆಯಿತು,default sample_2347.wav,ಚತು​ರ್ಥಿ​ಗಾಗಿ ಮನೆ​ಯನ್ನು ತಳಿರು ತೋರ​ಣ​ಗ​ಳಿಂದ ಅಲಂಕ​ರಿ​ಸಿದ್ದು ಮುತ್ತೈ​ದೆ​ಯ​ರಿಗೆ ಬಾಗಿನ ಅರ್ಪಿಸಿ ಹಿರಿಯರ ಅಶೀ​ರ್ವಾದ ಪಡೆಯಲಾ​ಯಿತು,default sample_2348.wav,ನೀವು ಮೊದಲು ಸರ್ಕಾರವನ್ನು ಪತನಗೊಳಿಸಿ ಹೊರಗೆ ಬನ್ನಿ ನಂತರ ಮುಂದಿನದನ್ನು ಮಾತಡೋಣ ಎಂಬ ಸಂದೇಶವನ್ನು ಬಿಜೆಪಿ ವಶಿಷ್ಠರು ನೀಡಿದ್ದಾರೆ,default sample_2349.wav,ಪತ್ರಿಕಾಗೋಷ್ಠಿಯಲ್ಲಿ ಮ ಮಂಡೇನೋರ್ ಸ್ವಾಮಿ ಉಮೇಶ್ ಗುರುಸ್ವಾಮಿ ಗಿರೀಶ್ ದಿನೇಶ್ ಮತ್ತಿತರು ಉಪಸ್ಥಿತರಿದ್ದರು,default sample_2350.wav,ಎರಡನೇ ಮುಖ್ಯ ರಸ್ತೆಯ ಶ್ರೀಮತಿ ಸರ್ವ​ಮಂಗ​ಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾ​ಗಿದೆ,default sample_2351.wav,ಮರಳು ಮಿಶ್ರಿತ ಎರೆಭೂಮಿ,default sample_2352.wav,ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ ಅವರ ಆರೋಗ್ಯವನ್ನು ವಿಚಾರಿಸಲು ಪಾಲಿಕೆಯ ಪೌರ ನೌಕರರ ಸಂಘದ ಅಧ್ಯಕ್ಷ ಕೆಎಸ್‌ಗೋವಿಂದರಾಜು ಇತರೆ ಪದಾಧಿಕಾರಿಗಳ ಜತೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು,default sample_2353.wav,ಚಿತ್ರದ ಹೆಸರು ಯಾಕೆ ಹಿಂಗಿದೆ ಅದು ಕತೆಗೆ ಸೂಕ್ತ ಇದು ನಿರ್ದೇಶಕ ಮತ್ತು ಪತ್ರಕರ್ತರ ನಡುವಿನ ಮಾತುಕತೆ,default sample_2354.wav,ಗ್ರಂಥಾಲಯಗಳಿಗಾಗಿ ಸಂಗ್ರಹವಾಗುವ ಹಣವನ್ನು ಕಾಮಗಾರಿಗೆ ಉಪಯೋಗಿಸದೆ ಪುಸ್ತಕ ದೈನಿಕ ಮತ್ತು ಇತರ ಮಾಸಿಕ ಪುಸ್ತಕಗಳಿಗಾಗಿಯೇ ಬಳಸಿ ಗ್ರಂಥಾಲಯಗಳಿಗೆ ಕಾಯಕಲ್ಪ ಮಾಡುವ ಕೆಲಸ ಅರಂಭವಾಗಬೇಕಿದೆ,default sample_2355.wav,ಜಿಲ್ಲೆಯ ಚಳ್ಳಕೆರೆ ತಾಲೂಕು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಬರಗಾಲ ಎದುರಿಸುತ್ತಾ ಬಂದಿದೆ ಈ ಭಾಗದ ರೈತರು ಸಂಪೂರ್ಣ ನಷ್ಟವನ್ನು ಅನುಭವಿಸುತ್ತಿದ್ದಾರೆ,default sample_2356.wav,ಇದೇ ಸಂದರ್ಭದಲ್ಲಿ ಎಂಬತ್ತು ವಸಂತ ಪೂರೈಸಿದ ಪತ್ತಿ ಶ್ರೀಧರ್‌ ಮತ್ತು ಡುಂಡಿರಾಜ್‌ ಅವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಗಂಗಾವತಿ ಪ್ರಾಣೇಶ್‌,default sample_2357.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಆಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2358.wav,ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಬಳ್ಳಾರಿ ಉಸ್ತುವಾರಿ ಸಚಿವ ಡಿಕೆಶಿವಕುಮಾರ್‌ ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ,default sample_2359.wav,ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮೋದಿ ಕರೆ ನವದೆಹಲಿ ಈ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಅಣಿಯಾಗುತ್ತಿರುವ ಮಹಾಮೈತ್ರಿಕೂಟವನ್ನು ವಿಫಲ ಪ್ರಯೋಗ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ,default sample_2360.wav,ನಿಲ್ದಾಣದ ಮೂಲ ನೆಲೆ,default sample_2361.wav,ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಾಳಜಿ ಇರಬೇಕು ಎಂದು ಶೃಂಗೇರಿ ಶಾಸಕ ಟಿಡಿರಾಜೇಗೌಡ ಹೇಳಿದರು,default sample_2362.wav,ವಿದ್ಯಾರ್ಥಿಗಳು ಉತ್ತಮವಾಗಿ ಪಾಠ ಪ್ರವಚನ ಕೇಳಿ ಸಂಸ್ಥೆಗೆ ಉತ್ತಮ ಹೆಸರು ತರಬೇಕು ಎಂದರು,default sample_2363.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2364.wav,ಜೆಡಿಎಸ್‌ನಿಂದ ಹಾಸನ ಜಿಲ್ಲೆ ಶ್ರವಣಬೆಳಗೊಳದಿಂದ ಶಾಸಕ ಸಿಎನ್‌ ಬಾಲಕೃಷ್ಣ ಸಕಲೇಶಪುರದಿಂದ ಎಚ್‌ಕೆ ಕುಮಾರಸ್ವಾಮಿ,default sample_2365.wav,ಈ ಆವೃತ್ತಿಯಲ್ಲಿ ಜಾಫರ್‌ ಸಾವಿರದ ಮೂರು ರನ್‌ ಗಳಿಸಿ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಎರಡ ನೇ ಸ್ಥಾನದಲ್ಲಿದ್ದಾರೆ,default sample_2366.wav,ಆದಾಯ ತೆರಿಗೆ ನೋಟಿಸ್‌ನಿಂದ ಸದಸ್ಯರು ಕಂಗೆಟ್ಟಿದ್ದಾರೆ ಅಧಿಕಾರಿಗಳ ಈ ಕ್ರಮದಿಂದಾಗಿ ರಾಜ್ಯದ ಸಹಕಾರ ಕ್ಷೇತ್ರದ ಪ್ರಗತಿಗೆ ತೊಂದರೆಯಾಗುತ್ತಿದೆ,default sample_2367.wav,ರೂಪಾ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತರೆ ಲಕ್ಷ್ಮೀಗೂ ಸ್ಥಾನ ನೀಡಬೇಕು ಎಂಬ ಒತ್ತಾಯ ಪ್ರಭಾವಿ ನಾಯಕರಿಂದ ಇದೆ,default sample_2368.wav,ಆದರೆ ಆಡಳಿತಾಧಿಕಾರಿಯೇ ಇಲ್ಲ ಹೀಗಾಗಿ ತಮ್ಮ ಭೋಜನದ ಬಿಲ್‌ಗಳನ್ನು ತಾವೇ ಪಾವತಿಸುವಂತೆ ಸಂಸ್ಥೆ ತನ್ನ ಆಟಗಾರರಿಗೆ ಸೂಚಿಸಿದೆ ನಂತರ ಹಣವನ್ನು ಮರುಪಾವತಿ ಮಾಡುವಂತೆ ಭರವಸೆ ನೀಡಿದೆ,default sample_2369.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2370.wav,ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಲಾಬಿಗೆ ಮಣಿದರೆ ಮುಂದಿನ ಆವೃತ್ತಿಯ ಏರೋ ಇಂಡಿಯಾ ಬೆಂಗಳೂರಿನಲ್ಲಿ ಇರುವುದಿಲ್ಲ,default sample_2371.wav,ಇಂತಹ ಹೇಳಿಕೆ ನೀಡುವ ಮೂಲಕ ಸಿಎಂ ಅವರು ಭಾರತದ ಜನತೆಗೆ ಶಕ್ತಿಯನ್ನು ಕಡೆಗಣಿಸಿದಂತಾಗಿದೆ ಎಂದು ಮೀನಾಕ್ಷಿ ಲೇಖಿ ಆರೋಪಿಸಿದರು,default sample_2372.wav,ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್‌ ವಿರುಪಾಕ್ಷಪ್ಪ ಅವರ ನಿವಾಸ,default sample_2373.wav,ಕೇಶವ ಅವಧಾನಿ ಅವರಿಂದ ಶ್ರೀ ಗೌಡಪಾದಹೃದಯ ಕುರಿತು ಉಪನ್ಯಾಸ ಸ್ಥಳಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಆರನೇ ಮುಖ್ಯರಸ್ತೆ ತ್ಯಾಜರಾಜನಗರ,default sample_2374.wav,ಸಾವಿರಾರು ಪತ್ರಗಳನ್ನು ಅಂಚೆ ಮೂಲಕ ಕಳುಹಿಸಿದ್ದು ನಕಲಿ ಅಂಚೆ ಚೀಟಿ ಅಂಟಿಸಿರುವುದು ಇಲಾಖೆ ಗಮನಕ್ಕೆ ಬರುತ್ತಿದ್ದಂತೆ ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ,default sample_2375.wav,ಎಲ್ಲಿ ಸಿಗುತ್ತದೆ ಅದು ಸಮುದ್ರದಲ್ಲಿ ಸಿಗುತ್ತದೆ ಹೋಗಿ ತಂದುಬಿಡಲೇ ಹಾಗೆ ಸಿಗದು ಅದು ಮತ್ತೆ ಹೇಗೆ ಪಡೆಯುವುದನ್ನು ಅದನ್ನು ಕಡೆಯಬೇಕು,default sample_2376.wav,ಮಹಿಳೆಯರು ಅಕ್ಷರಸ್ಥಗುವ ಪ್ರಮಾಣ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಗೆ ಎಂದು ಹೇಳಿದ್ದರು,default sample_2377.wav,ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆಯಂತಹ ವಿಚಾರಗಳು ಹರಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ಕೊಳಕು ಸಂದೇಶಗಳನ್ನು ಹಬ್ಬಿಸಬೇಡಿ,default sample_2378.wav,ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಆತ್ಮವಿಶ್ವಾಸ ಹೊಂದಿದ್ದರೆ ಸಾಧನೆ ಸಾಧ್ಯ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಹೇಳಿದರು,default sample_2379.wav,ಈ ವೇಳೆ ಪ್ರಾಂಶುಪಾಲ ಪ್ರೊಫೆಸರ್ ಮಂಜುನಾಥ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಕಾರ್ಯಕ್ರಮಾಧಿಕಾರಿ ಪ್ರೊಫೆಸರ್ ಚಿರಂಜೀವಿ ಪ್ರೊಫೆಸರ್ ರಾಮಚಂದ್ರ ಮತ್ತು ಕಾಲೇಜಿನ ಸಿಬ್ಬಂದಿ ಇದ್ದರು,default sample_2380.wav,ಬಾಳೆಹೊನ್ನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಪರಿಸರ ಮತ್ತು ಭೂ ಸಂರಕ್ಷಣಾ ಸಮಾವೇಶದಲ್ಲಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿರನ್ನು ಅಭಿನಂದಿಸಲಾಯಿತು,default sample_2381.wav,ಈ ವಿಡಿಯೋ ಅಥವಾ ಫೋಟೊ ಅಪ್ಲೋಡ್‌ ಆದ ಒಂದು ಗಂಟೆ ನಲ್ವತ್ತು ನಿಮಿಷಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾವತ್‌ ಅವರು ತಿಳಿಸಿದ್ದಾರೆ,default sample_2382.wav,ಇದನ್ನು ಅಧ್ಯಯನಕಾರರೂ ಗುರುತಿಸಿದ್ದಾರೆ ನಗರ ಪ್ರದೇಶಗಳಲ್ಲಿ ಇಂಗ್ಲಿಶ‍ನ ವ್ಯಾಮೋಹ ಹೆಚ್ಚಾಗಿರುವುದರಿಂದ ಇಂಗ್ಲಿಶ‍ನ ಶೈಲಿಯಲ್ಲಿಯೇ ತಮಿಳುವಿನಲ್ಲಿ ಮಾತನಾಡುವ ಯುವಕಯುವತಿಯರನ್ನು ಕಾಣಬಹುದಾಗಿದೆ,default sample_2383.wav,ಇಂದು ಬೆಳಿಗ್ಗೆ ಐದು ಪಾಯಿಂಟ್ಮೂವತ್ತಕ್ಕೆ ಪುಣ್ಯಾಹ ಗಣಪತಿ ಪೂಜೆ ಓಮಾ ಹೋಮ ಅಭಿಷೇಕ ನವಗ್ರಹ ಪೂಜೆ ಬಿಲ್ವಾರ್ಚನ ನಾಳೆ ರಾತ್ರಿ ಒಂಬತ್ತು ಪಾಯಿಂಟ್ಮೂವತ್ತಕ್ಕೆ ಅಮೃತ್ತೂರು ಹೋಬಳಿ,default sample_2384.wav,ಶೇಖ್‌ ಸಾಬ್‌ ಗಣಿ ಗುತ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ತನಿಖೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಪ್ರಕರಣದಲ್ಲಿ ಬಲವಂತವಾಗಿ ಶೇಖ್‌ಸಾಬ್‌ ಅವರಿಂದ ಗಣಿ ಗುತ್ತಿಗೆ ಪಡೆದು ಅಕ್ರಮ ಎಸಗಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ,default sample_2385.wav,ಬಿಜೆಪಿ ಮುಖಂಡ ಲಲ್ಲೇಶ್‌ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು,default sample_2386.wav,ಫೋಟೋ ಗಾಂಧಿ ಜಯಂತಿ ಪ್ರಯುಕ್ತ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ್‌ ಮಂದಿರ ವಾರ್ಡ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್‌ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ನಾಯಕರು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ನಡೆಸಿದರು,default sample_2387.wav,ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಿಎಂಶ್ರೀಧರ ಮೂರ್ತಿ ಮಾತನಾಡಿ ತೊಗರಿ ಬೆಳೆ ಪ್ರತಿ ಸಾಲಿನಿಂದ ಸಾಲಿಗೆ ಆಂತರ ಕಡಿಮೆ ಮಾಡುವುದರಿಂದ ಕೀಟ ನಿರ್ವಹಣೆ ಸೇರಿ ಹಲವು ಪ್ರಯೋಗಗಳನ್ನು ಪಡೆಯಬಹುದು,default sample_2388.wav,ಇದರ ಪರಿಣಾಮವಾಗಿಯೇ ಅಂದು ನೀರಿಗೆ ಕೊರತೆ ಉಂಟಾಗಿರಲಿಲ್ಲ ಆದರೆ ಇಂದು ಜಲಮೂಲಗಳನ್ನು ನಿರ್ಮಿಸುವುದು ಹಾಗೂ ಸಂರಕ್ಷಿಸುವಂತಹ ಕಾರ್ಯವಾಗುತ್ತಿಲ್ಲ,default sample_2389.wav,ಸುಮಾರು ಎಂಟರಿಂದ ಹತ್ತು ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ ಪ್ರಾಣಿಗಳಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಯಾವುದೇ ಹಾನಿಯಾಗಿಲ್ಲ,default sample_2390.wav,ಸೆ ಹತ್ತರಿಂದ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುವ ಸಮಿತಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸೂಚಿಸಿತ್ತು,default sample_2391.wav,ಆದರೆ ನಾನು ನನ್ನ ಸಮುದಾಯದ ಬಗ್ಗೆ ಅಭಿಮಾನ ಹೊಂದಿದ್ದೇನೆ ನನಗೆ ಹವ್ಯಕರು ಮತ ಹಾಕದಿದ್ದರೂ ನಾನು ಹವ್ಯಕರನ್ನು ಕಡೆಗಣಿಸುವುದಿಲ್ಲ ಎಂದು ಹೇಳಿದರು,default sample_2392.wav,ಕಾವೇರಿ ನ್ಯಾಯಾಧೀಕರಣದ ತೀರ್ಪು ಉಲ್ಲಂಘಿಸಿರುವುದಾಗಿ ಆರೋಪ ಮಾಡಿದೆ ಹೀಗಾಗಿ ರಾಜ್ಯದ ಹಿತ ಕಾಯಲು ಪ್ರಕರಣದಲ್ಲಿ ಎಚ್ಚರಿಕೆಯಿಂದ ಕಾನೂನು ಹೆಜ್ಜೆ ಇಡಬೇಕು,default sample_2393.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2394.wav,ಆಕೆ ಶಿಕ್ಷಕಿ ನಾಯಕನ ಬದುಕಲ್ಲಿ ಆಕೆಯ ಪಾತ್ರವೇನು ಎನ್ನುವುದು ಅವರ ಪಾತ್ರದ ವಿಶೇಷವಂತೆ,default sample_2395.wav,ಇಲ್ಲಿನ ಜಿಎಸ್‌ಬಿಕಲ್ಯಾಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿಮಂಜುನಾಥ ಮಾತನಾಡಿ ಹೊಸನಗರ ತಾಲೂಕಿನಲ್ಲಿ ಸಾಂಸ್ಕೃತಿಕ ವೇದಿಕೆ ಸಕ್ರೀಯವಾಗಿ ಕಾರ್ಯಕ್ರಮಗಳನ್ನು ನಡೆಸಲು ಸಮರ್ಥವಾಗಿದೆ,default sample_2396.wav,ಕಾರ್ಯಾಚರಣೆ ನಡೆಯುತ್ತಿದ್ದಂತೆ ನೂರಾರು ಜನ ಸಾರ್ವಜನಿಕರು ಸೇರಿದರು ಪಾಲಿಕೆ ದಿಟ್ಟಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಶೆ ವ್ಯಕ್ತವಾಯಿತು,default sample_2397.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2398.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2399.wav,ಶಾರದಮ್ಮ ಎಸ್‌ಡಿಎಮಸಿ ಅಧ್ಯಕ್ಷೆ ಹೊಳೆಹೊನ್ನೂರು ಸಮೀಪದ ತಟ್ಟೆಹಳ್ಳಿ ಕ್ಯಾಂಪ್‌ನಲ್ಲಿರುವ ರೈಲು ಮಾದರಿ ಶಾಲೆ,default sample_2400.wav,ಪ್ರಕರಣ ನಡೆದ ವೇಳೆ ಮುಖ್ಯಮಂತ್ರಿ ಗೃಹ ಸಚಿವರು ಶಾಸಕರು ಯಾರು ಇದ್ದರು ಎಂಬುದನ್ನು ಗಮನಿಸಬೇಕು,default sample_2401.wav,ವಿನುತಾ ವಾಸು ಮಾರುತಿ ಆಂಜನೇಯ ನಾಗರಾಜ ಗೋಪಾಲಕೃಷ್ಣ ಸುರೇಶ ಉಪಸ್ಥಿತರಿದ್ದರು,default sample_2402.wav,ಪತ್ರಿಕಾ ಹೇಳಿಕೆ ನೀಡಿರುವ ಅವರು ರೇಣುಕನಗರದಲ್ಲಿ ಕಳೆದ ಇಪ್ಪತ್ತ್ ಐದು ವರ್ಷಗಳಿಂದ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್‌ ಅವರ ನೇತೃತ್ವದಲ್ಲಿ ಭಕ್ತರು ಮಾಲಾಧಾರಣೆ ನಡೆಸಿ ಅಯ್ಯಪ್ಪ ವ್ರತಾಚರಣೆ ನಡೆಸಿ ಶಬರಿಮಲೆ ಯಾತ್ರೆ ಕೈಗೊಳ್ಳಲಾಗುತ್ತಿದೆ,default sample_2403.wav,ಭಕ್ತರ ಮೇಲಿನ ಪ್ರೀತಿ ಕ್ಷೇತ್ರದ ಮೇಲಿನ ವಿಶ್ವಾಸ ಭಕ್ತಿ ಶ್ರದ್ಧೆಯ ಪ್ರತೀಕ ಎಂಬಂತೆ ಸರ್ಕಾರ ಈ ಅನುದಾನ ನೀಡಿದೆ,default sample_2404.wav,ಪ್ರಸ್ತುತ ದಿನಮಾನಗಳಲ್ಲಿ ನಾವೆಲ್ಲ ವಿಜ್ಞಾನದಲ್ಲಿ ಉನ್ನತ ಸಾಧನೆ ಜೊತೆಗೆ ವೈಜ್ಞಾನಿಕವಾಗಿ ಅದ್ಭುತ ಪ್ರಗತಿ ಸಾಧಿ​ಸಿದ್ದೇವೆ,default sample_2405.wav,ಪ್ರಾಂಶುಪಾಲರಾದ ಡಾಕ್ಟರ್ಕೆ ಟಿ ಪಾರ್ವತಮ್ಮ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಾದರ್ಶನಗಳು ಇಂದಿಗೂ ಪ್ರಸ್ತುತ ಎಂದರು,default sample_2406.wav,ದಾಖಲೆ ಇಲ್ಲದ ಆರು ಪಾಯಿಂಟ್ಅರ್ವತ್ತೊಂದು ಲಕ್ಷ ರೂಗಳನ್ನು ಆಂಧ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ,default sample_2407.wav,ಈ ಮಾತಿಗೆ ಮರುಳಾದ ಹದಿನೈದು ಸಾವಿರಕ್ಕೂ ಅಧಿಕ ಜನರಿಂದ ಆ ಕಂಪನಿಗೆ ಸುಮಾರು ಆರುನೂರು ಕೋಟಿ ಅಧಿಕ ಬಂಡವಾಳ ಹರಿದು ಬಂದಿತು,default sample_2408.wav,ಆಗ ಕಾರು ಮತ್ತು ಬೈಕ್‌ ನಿಲ್ಲಿಸಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ ಜಗಳ ವಿಕೋಪಕ್ಕೆ ತಿರುಗಿ ಸುನೀಲ್‌ ಕೆಂಪರಾಜು ಮೇಲೆ ಹಲ್ಲೆ ನಡೆಸಿದ್ದಾನೆ ಇದರಿಂದ ಕುಪಿತಗೊಂಡ ಕೆಂಪರಾಜು ಚಾಕು ತೆಗೆದುಕೊಂಡು ಸುನೀಲ್‌ಗೆ ಇರಿದಿದ್ದಾನೆ,default sample_2409.wav,ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮನವಿ ಸಲ್ಲಿಸಿದರು,default sample_2410.wav,ಕನ್ನಡಪ್ರಭ ವಾರ್ತೆ ಬೆಂಗಳೂರು ಬಡ ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಆರ್ಥಿಕವಾಗಿ ನೆರವಾಗುವ ಸರ್ಕಾರದ ಮಹತ್ವಾಕಾಂಕ್ಷಿ ಬಡವರ ಬಂಧು ಯೋಜನೆಗೆ ಚಾಲನೆ ದೊರಕಿದೆ,default sample_2411.wav,ದೇವಸ್ಥಾನ ಅಂಗನವಾಡಿ ಶಾಲೆ ವಸತಿಶಾಲೆ ಹಾಸ್ಟೆಲ್‌ ಕಾಲೇಜು ಕ್ಯಾಂಟೀನ್‌ ಕಾರಾಗೃಹ ಆಸ್ಪತ್ರೆ ಕ್ಯಾಂಟೀನ ಇತ್ಯಾದಿ ಕಡೆಗಳಲ್ಲಿ ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು,default sample_2412.wav,ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ದೆಹಲಿಯ ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,default sample_2413.wav,ಐವತ್ತು ಅಡಿಗಳಲ್ಲಿ,default sample_2414.wav,ತಮಾಷೆ ಅಲ್ಲ ವೋಟಿಗಾಗಿ ಮಗುವಿನ ಪೃಷ್ಠ ತೊಳೆದ ಟಿಆರ್‌ಎಸ್‌ ಅಭ್ಯರ್ಥಿ ತೆಲಂಗಾಣದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಮತ ಯಾಚನೆಗೆ ಭಿನ್ನ ರೀತಿಯ ತಂತ್ರಗಳ ಮೊರೆ ಹೋಗುತ್ತಿದ್ದಾರೆ,default sample_2415.wav,ಆದರೆ ಅದು ಅಷ್ಟುಪರಿ ಣಾರಿತಿಳಿಸಿದವರಿಗೆ ಹಿಂದಿನಂತೆ ಗೌರವಧನ ಘೋಷಿಸಿದರೆ ಮಂಗ ಸಾವನ್ನಪ್ಪಿದ ಬಹಳಷ್ಟುಪ್ರಕರಣಗಳು ಗಮನಕ್ಕೆ ಬರಬಹುದು,default sample_2416.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2417.wav,ಶ್ರಮದ ವಲಸೆಹೋಗುವುದರ ಮೇಲೆ ನಿಯಂತ್ರಣದ ಮೇಲೆ ಪ್ರಭಾವಬೀರುವಂತಹ ಸಂದರ್ಭದಲ್ಲಿ ಅಜೆಂಡಾಗಳನ್ನು ವಿರೋಧಿಸಲಾಗುತ್ತದೆ.,default sample_2418.wav,ಎರಡೂ ಭಾರಿ ಇಲ್ಲಿ ಶಾಸಕನಾಗಿದ್ದೇನೆ ಇಲ್ಲಿಯ ಜನರ ರುಣ ನನ್ನ ಮೇಲಿದೆ ಹಿಂದಿನಿಂದಲೂ ಇರುವ ಇಲ್ಲಿಯ ಪೊಲೀಸ್‌ ಉಪವಿಭಾಗ ಹಾಗೂ ಕೃಷಿ ಉಪವಿಭಾಗ ಸಹ ಉಳಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು,default sample_2419.wav,ಅದನ್ನು ಇಮೇಲ್‌ ಎಸ್‌ಎಂಎಸ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ನೂರು ಮಂದಿಗೆ ಕಳುಹಿಸಬೇಕು,default sample_2420.wav,ಮುಖ್ಯಮಂತ್ರಿ ಕಂದಾಯ ಸಚಿವರನ್ನು ನಾಲ್ಕಾರು ಬಾರಿ ಭೇಟಿ ಹಾಗೂ ಬೆಳಗಾವಿ ಅಧಿವೇಶನದಲ್ಲಿಯೂ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸರ್ಕಾರಕ್ಕೆ ಒತ್ತಾಯ ಪಡಿಸಿದ್ದಾಗಿ ತಿಳಿಸಿದರು,default sample_2421.wav,ಶಾಸಕ ಸ್ಥಾನಕ್ಕೆ ಡಾಕ್ಟರ್ ಉಮೇಶ್ ಜಾಧವ್ ನೀಡಿರುವ ರಾಜೀನಾಮೆ ಸಂವಿಧಾನ ಬಿಕ್ಕಟ್ಟಿಗೆ ಎಡೆಯಾಗುವ ಸಾಧ್ಯತೆ ಇದೆ,default sample_2422.wav,ಸಾವಿರದ ಒಂಬೈನೂರಾ ನಲ್ವತ್ತ ಎರ್ಡರಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಈ ಸೇತುವೆಯನ್ನು ನಿರ್ಮಿಸಿ ಉದ್ಘಾಟಿಸಿದ್ದಾರೆ ಕರ್ನಾಟಕ ಮತ್ತು ಆಂದ್ರಪ್ರದೇಶ ಚಿತ್ರದುರ್ಗ ಮತ್ತು ಜಿಲ್ಲೆಗಳ ಗಡಿಭಾಗಗಳನ್ನು ಸಂಪರ್ಕಿಸುವ ಏಕೈಕ ಮಾರ್ಗ ಇದಾಗಿದ್ದು ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಜನರಲ್ಲಿ ಆತಂಕ ಮೂಡಿಸಿದೆ,default sample_2423.wav,ಕೆಲವು ವಿಧೇಯಕ ಮತ್ತು ವರದಿಗಳು ಸಹ ಮಂಡನೆಯಾಗುವುದರಿಂದ ಅವುಗಳನ್ನು ಗೌಪ್ಯವಾಗಿ ಕಾಪಾಡಲು ವಿಶೇಷ ಮುತುವರ್ಜಿ ವಹಿಸಲಾಗಿದೆ,default sample_2424.wav,ಮಹಿಳೆಯರು ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಕಾರಣಕ್ಕೆ ಶಬರಿಮಲೆಯಲ್ಲಿ ಶುದ್ಧೀಕರಣ ಅಥವಾ ದೇವಸ್ಥಾನ ಬಂದ್‌ ಮಾಡುವ ನಿರ್ಧಾರ ಕೈಗೊಳ್ಳಬಾರದು ಎಂದು ಆದೇಶಿಸಬೇಕೆಂದು ಕೋರಿದ್ದ ಬಿಂದು ಮತ್ತು ಕನಕದುರ್ಗ ಮುಮನವಿಯ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್‌ ನಿರಾಕರಿಸಿತು,default sample_2425.wav,ಇನ್ನು ಇಬ್ಬರು ಲಿಂಗಾಯರಿಗೆ ಈ ಬಾರಿ ಸಚಿವ ಸ್ಥಾನ ದೊರೆಯಲಿದ್ದು ಈ ಪೈಕಿ ಎಂಬಿಪಾಟೀಲ್‌ಗೆ ಸ್ಥಾನ ಖಚಿತ,default sample_2426.wav,ಆದರೆ ಇಸ್ರೋದ ಜಿಸ್ಯಾಟ್‌ಏಳುಎ ಅಂತದ ಸಾಧ್ಯತೆಯನ್ನು ತಗ್ಗಿಸುತ್ತದೆ,default sample_2427.wav,ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಸಮಿತಿ ಸಂಚಾಲಕ ಡ್ಯಾನಿಷ್ ಆಲಿ ಇದ್ದಾರೆ,default sample_2428.wav,ನಿಡುವಾಳೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆಗೆಂದು ಬಂದಾಗ ಅಲ್ಲಿರುವ ಸಿಬ್ಬಂದಿ ನಾಯಿ ಕಚ್ಚಿದ ಇಂಜೆಕ್ಷನ್‌ನನ್ನು ಫ್ರಿಜ್ಜಿನಲ್ಲಿಟ್ಟು ಬೀಗ ಹಾಕಿಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಬಂದಿದೆ,default sample_2429.wav,ರೂಪಶ್ರೀವಿಶ್ವನಾಥ್ ಉಪನ್ಯಾಸಕ ರಾಘವೇಂದ್ರ ಗ್ರಾಮಸ್ಥ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು,default sample_2430.wav,ಸ್ವಚ್ಛತೆ ಜಾಗೃತಿ ಸೇರಿ​ದಂತೆ ಇಂತಹ ಕಾರ್ಯ​ಕ್ರಮ ಎಲ್ಲೆಡೆ ಹೆಚ್ಚಾಗಿ ನಡೆ​ಯ​ಬೇಕು ಎಂದರು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜು​ನಾಥ ಅಧ್ಯ​ಕ್ಷತೆ ವಹಿ​ಸಿ​ದ್ದರು,default sample_2431.wav,ರಾಮನಗರ ಕ್ಷೇತ್ರದ ಶಾಸಕಿ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಸ್ಥಳೀಯ ಜೆಡಿಎಸ್‌ ಮುಖಂಡರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ,default sample_2432.wav,ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು ಮರುದಿನದ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ತಾವು ನಿಲ್ಲುತ್ತಿದ್ದು ಸಾಲಿನಿಂದ ಹೊರಹಾಕುವುದೇಕೆ ಎಂದು ಅವರು ಪ್ರಶ್ನಿಸಿದ್ದರು,default sample_2433.wav,ಮಂಗಳವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಲಕ್ಕಸಂದ್ರ ಹದ್ನಾರನೇ ಕ್ರಾಸ್‌ ಬಳಿ ಇರುವ ಕೇಬಲ್‌ ಕಚೇರಿಯಲ್ಲಿದ್ದ ವಿಜಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ,default sample_2434.wav,ಇದರಿಂದ ರೈತರಿಗೆ ಸೂಕ್ತ ಬೆಳೆ ನಷ್ಟಪರಿಹಾರ ಸಿಗುತ್ತಿಲ್ಲ ಎಂಬ ಆರೋಪವಿದೆ ಈ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ವಿಮಾ ಶುಲ್ಕ ನಿಗದಿ ಪರಿಹಾರ ಪಾವತಿ ನಿರ್ವಹಿಸಲು ಚಿಂತನೆ ನಡೆಸಿದೆ,default sample_2435.wav,ರಾಜ್ಯದಲ್ಲಿರುವ ಮಹಿಳೆಯರ ಶಿಕ್ಷಣ ಆರೋಗ್ಯ ವಸತಿ ಸೌಲಭ್ಯ ಅಲದೆ ದುರ್ಬಲ ವರ್ಗದ ಮಹಿಳೆಯ ಭದ್ರತೆಗೆ ಕಾಂಗ್ರಸ್ ಜೆಡಿಎಸ್ ನೇತೃತ್ಪದ ಸಮಿತಿ ಸರ್ಕಾರ ಹಲವಾರು ವಿಶೇಷ ಕಾರ್ಯಕ್ರಮಗಳ ರೂಪಿಸಿದೆ,default sample_2436.wav,ಅದರಲ್ಲಿ ಪರಮಾರಾಧ್ಯ ಪರಮಧರ್ಮಾಧೀಶರೊಟ್ಟಿಗೆ ಎಂಟು ಪರಮ ಸದಸ್ಯರು ಇರುತ್ತಾರೆ,default sample_2437.wav,ಮೊದಲು ಕಾರನ್ನು ನಟ ದರ್ಶನ್‌ ಅವರೇ ಓಡಿಸುತ್ತಿದ್ದರು ಎನ್ನಲಾಯಿತು ಇದಕ್ಕೆ ಪುಷ್ಟಿನೀಡುವ ರೀತಿಯಲ್ಲಿ ಅಪಘಾತ ಸ್ಥಳದಿಂದ ಆಡಿ ಕಾರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಟೋಯಿಂಗ್‌ ಮಾಡಿ ನಂತರ ಹೊರ ವಲಯದ ತೋಟದಲ್ಲಿ ಟಾರ್ಪಲ್‌ ಮುಚ್ಚಿ ಇರಿಸಲಾಗಿತ್ತು,default sample_2438.wav,ಅಂಬರೀಷ್‌ ಅವರ ಹಳೆಯ ಸಿನಿಮಾಗಳನ್ನು ಈ ಜನರೇಷನ್‌ಗೂ ತಲುಪಿಸಬೇಕು ಎಂಬ ಆಸೆ ಇತ್ತು,default sample_2439.wav,ತಾಲೂಕಿನ ಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ ಬಳಗ ಗ್ರಾಮಭಾರತಿ ಟ್ರಸ್ಟ್‌ ಗ್ರಾಮೋತ್ಥಾನ ಸೇವಾ ಕೇಂದ್ರದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು,default sample_2440.wav,ಆ ಹೆಸರು ಬರಲು ಐತಿಹಾಸಿಕ ಸಂಗತಿ ಏನೆಂಬುದರ ಕುರಿತು ಗ್ರಾಮ ಮುಂಭಾಗದ ಆಂಜನೇಯ ದೇವಸ್ಥಾನದ ಬಳಿ ಇರುವ ಶಿಲಾಶಾಸನದಿಂದ ವಿವರ ಮಾಹಿತಿ ತಿಳಿದು ಬರುತ್ತದೆ ಎಂದು ಎಸ್‌ಮಲ್ಲಿಕಾರ್ಜುನ್‌ ಹೇಳುತ್ತಾರೆ,default sample_2441.wav,ಧರ್ಮದ ಬೇಧವಿಲ್ಲದೆ ಯೋಜನೆ ಮೂಲಕ ಧರ್ಮಾಧಿಕಾರಿ ಡಾಕ್ಟರ್ವೀರೇಂದ್ರ ಹೆಗ್ಗಡೆ ಅವರು ಹಲವು ಯೋಜನೆಯನ್ನು ಜಾರಿಗೊಳಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು,default sample_2442.wav,ಅವಧಿಗಿಂತ ಹೆಚ್ಚು ಕಾಲ ದುಡಿಸಿಕೊಳ್ಳುತ್ತಾರೆ ಆದರೆ ಸರಿಯಾದ ಸಮಯಕ್ಕೆ ವೇತನ ನೀಡುವುದಿಲ್ಲ ಕೇಳಿದರೆ ಕೆಲಸದಿಂದಲೇ ತೆಗೆದುಹಾಕುತ್ತಾರೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿಲ್ಲ,default sample_2443.wav,ಸ್ವಾಮೀಜಿ ಬಾಯಲ್ಲಿ ಈ ರೀತಿ ಮಾತು ಹೊರಬರಬಾರದು ಉಪಮುಖ್ಯಮಂತ್ರಿ ಸಾಮಾನ್ಯ ಜನರಂತೆ ಇರಲು ಸಾಧ್ಯವಿಲ್ಲ,default sample_2444.wav,ನಗ​ರ ಜಿಲ್ಲೆಯ ವಿವಿ​ಧೆಡೆ ಮಧ್ಯಾ​ಹ್ನ​ದ​ವ​ರೆಗೂ ಭಾರೀ ಬಿಸಿ​ಲಿತ್ತು ಕ್ರಮೇಣ ಮೋಡ​ಗ​ಳಲ್ಲಿ ಸೂರ್ಯ ಮರೆ​ಯಾ​ದಂತೆ ಸಣ್ಣ ಹನಿ​ಗ​ಳಾ​ಗುತ್ತ ಒಂದಿಷ್ಟುಜೋರು ಮಳೆ​ಯಾ​ಯಿತು,default sample_2445.wav,ಜೈಜವಾನ್‌ ಜೈಕಿಸಾನ್‌ ಜೈ ವಿಜ್ಞಾನ್‌ಗೆ ಜೈ ಅನುಸಂಧಾನ್‌ ಹೊಸ ಸೇರ್ಪಡೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ನವದೆಹಲಿ,default sample_2446.wav,ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಧಾಕೃಷ್ಣ ಸಭಾಂಗಣದಲ್ಲಿ ಅಪ್ಲಿಕೇಶನ್‌ ಆಫ್‌ ಮ್ಯಾಥಮೆಟಿಕ್‌ ವಿಷಯ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು,default sample_2447.wav,ನುಡಿಯ ಈ ಕ್ರಿಯೆಗಳು ಅಧಿಕಾರ ಸಂಬಂಧವನ್ನು ರೂಪಿಸುತ್ತವೆ ನುಡಿ ಎಂಬುದು ತನ್ನ ಕ್ರಿಯೆಗಳ ಮೂಲಕವೇ ಅಧಿಕಾರ ಗುಣವನ್ನು ಪ್ರತಿಫಲಿಸುತ್ತದೆ,default sample_2448.wav,ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆಲೋಕೇಶ್‌ ಅವರು ಕಾರ್ಯಕ್ರಮದ ಅಧ್ಯತೆಯನ್ನು ವಹಿಸಲಿದ್ದುಜಿಲ್ಲಾಧಿಕಾರಿ ಕೆಎದಯಾನಂದ ಹಾಗೂ ಸೌತ್‌ಜೋನ್‌ ಕಲ್ಚರಲ್‌ ಸೆಂಟರ್‌ನ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಪಾಲ್ಗೊಳ್ಳಲಿದ್ದಾರೆ,default sample_2449.wav,ಸಂಗೀತ ಸಂಸ್ಕೃತಿಯನ್ನು ಪ್ರಸಾರ ಮಾಡುವ ಹಾಗೂ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ ಲಯ ಶುದ್ಧತೆ ಕಲಿಯುವ ತಾಳ್ಮೆ ಹಾಗೂ ನಿರಂತರ ಸಾಧನೆ ಇದ್ದರೆ ಮಾತ್ರ ಸಂಗೀತ ಒಲಿಯುತ್ತದೆ,default sample_2450.wav,ವಿಶೇಷವಾಗಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಹಾವೇರಿ ಜಿಲ್ಲೆಯ ಪ್ರತಿಭೆ ಹನುಮಂತ ಈಗ ಗ್ರಾಂಡ್‌ ಫಿನಾಲೆಯ ಹಂತವನ್ನ ತಲುಪಿದ್ದಾರೆ,default sample_2451.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2452.wav,ಜನವರಿ ಒಂದರ ಮಂಗಳವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಬಸವೇಶ್ವರಸ್ವಾಮಿ ರಥೋತ್ಸವ ನಡೆಯಲಿದೆ ಶನಿವಾರ ಗ್ರಾಮದ ಮಾತೆಯರಿಂದ ಗಂಗಾ ಪೂಜೆಯೊಂದಿಗೆ ಕುಂಬ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು,default sample_2453.wav,ಮೈಸೂರು ಜಿಲ್ಲೆ ಪಿರಿ​ಯಾ​ಪ​ಟ್ಟಣ ತಾಲೂಕಿನ ಗೋಣಿಕೊಪ್ಪ ಹುಣಸೂರು ಮುಖ್ಯ ರಸ್ತೆಯ ಅಳ್ಳೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಸುಮಾರು ಐದು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ,default sample_2454.wav,ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ ಸುಪ್ರೀಂಕೋರ್ಟ್‌ಗೆ ಗೌರವ ನೀಡಿ ನಾವು ವಿಧೇಯಕ ಜಾರಿ ಮಾಡದೆ ಸುಮ್ಮನಿದ್ದೆವು,default sample_2455.wav,ಚಿಕ್ಕಎಮ್ಮಿಗನೂರು ಬಾಸೂರು ಲಿಂಗದಹಳ್ಳಿ ಸೇರಿದಂತೆ ತಳಿ ಸಂವರ್ಧನಾ ಕೇಂದ್ರಗಳನ್ನು ಉಸ್ತುವಾರಿ ವಹಿಸಿದ್ದ ಜಂಟಿ ನಿರ್ದೇಶಕರ ಕಚೇರಿ ತಳಿ ಸಂವರ್ಧನೆಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಿತ್ತು,default sample_2456.wav,ಮೋದಿಯನ್ನು ಗಾಢ ನಿದ್ರೆಯಿಂದ ನಾವೀಗ ಎಬ್ಬಿಸಿದ್ದೇವೆ ರಾಹುಲ್‌ ನಮ್ಮ ಗ್ರ್ಯಾಂಡ್‌ ಸ್ಟುಪಿಡ್‌ ಥಾಟ್‌ ಅನ್ನೇ ಅವರು ಜಾರಿಗೆ ತರುತ್ತಿದ್ದಾರೆ ಜಿಎಸ್‌ಟಿ ದರ ಪರಿಷ್ಕರಣೆಯ ಕುರಿತ ಮೋದಿ ನಿರ್ಧಾರಕ್ಕೆ ಟಾಂಗ್‌ ನವದೆಹಲಿ,default sample_2457.wav,ಪ್ರಧಾನಿ ಮೋದಿ ದೇಶದ ಜನರಿಗೆ ದೊಡ್ಡ ಮೋಸ ಮಾಡಿದ್ದಾರೆ ಚುನಾವಣೆಯಲ್ಲಿ ನೀಡಿದ್ದ ಯಾವೊಂದು ಭರವಸೆಯನ್ನೂ ಈಡೇರಿಸಿಲ್ಲ,default sample_2458.wav,ಮುಂದೇನು ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸುವುದರಿಂದ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗುವ ಮೂಲಕ ಅಲ್ಲಿಗೇ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ,default sample_2459.wav,ಭಾನುವಾರ ಜನತಾ ಕಾಲೊನಿ ಶಾರದಮ್ಮ ಸುಂದರಮ್ಮ ಓಬಳಮ್ಮ ತಿಮ್ಮಕ್ಕ ಲಕ್ಷಿತ್ರ್ಮೕದೇವಿ ಅವರಿಗೆ ಇತ್ತೀಚೆಗೆ ತಂದಿದ್ದ ಅಕ್ಕಿಯೊಳಗೆ ಗೊಬ್ಬರ ಹೋಲುವ ಬಿಳಿ ಉಂಡೆಗಳು ಪತ್ತೆಯಾಗಿವೆ,default sample_2460.wav,ಮೊದಲ ಸಿನಿಮಾಕ್ಕೆ ನಾವು ಒಂದಷ್ಟುಜಾಸ್ತಿಯೇ ಖರ್ಚು ಮಾಡಿದ್ದು ನಿಜಅದು ಆ ಕತೆಯ ಡಿಮ್ಯಾಂಡ್‌,default sample_2461.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್,default sample_2462.wav,ರಾಜ್ಯ ದಲಿತ ಸಂಘರ್ಷ ಸಮಿತಿ ಜನಪರ ಹೋರಾಟ ವೇದಿಕೆಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು,default sample_2463.wav,ಬೇರೆ ಸಾಧ್ಯತೆಗಳಿಲ್ಲವೇ ಇವೆ ಬೇಕಾದರೆ ಸಮಾವೇಶದ ಕೊನೆಯ ದಿನವನ್ನು ಜಗಳಕ್ಕೆ ಆತ್ಮಸ್ತುತಿಗೆ ಮತ್ತು ಪರನಿಂದೆಗೆ ಬಳಸಿ,default sample_2464.wav,ಶ್ರೀಪೀ​ಠ​ದಲ್ಲಿ ನಿರಂತರ ದಾಸೋ​ಹ ನಡೆ​ದಿದೆ ಪ್ರತಿ ಅಮ​ವಾ​ಸ್ಯೆಗೆ ವಿಶೇಷ ಪೂಜಾ ಕಾರ್ಯ​ ನಡೆ​ಯು​ತ್ತವೆ,default sample_2465.wav,ಆದರೆ ಆದಾಯ ತೆರಿಗೆ ಇಲಾಖೆ ತೆರಿಗೆ ವಿನಾಯಿತಿ ನೀಡದೇ ಸದಸ್ಯರಿಗೆ ನೋಟಿಸ್‌ ಜಾರಿ ಮಾಡುತ್ತಿದೆ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಎಚ್‌ಕೃಷ್ಣಮೂರ್ತಿ ವಿರೋಧ ವ್ಯಕ್ತಪಡಿಸಿದ್ದಾರೆ,default sample_2466.wav,ಈ ಹತ್ಯೆಯಲ್ಲಿ ಸ್ಥಳೀಯ ಯೋಧ ಜಿತೇಂದ್ರ ಅಲಿಯಾಸ್‌ ಜೀತು ಮಲಿಕ್‌ ಪಾತ್ರದ ಬಗ್ಗೆ ಅನುಮಾನ ಬಂದ ಬಳಿಕ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು,default sample_2467.wav,ಶನಿವಾರ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯಲಿದೆ ಶಾಂತಿಯುತ ಮತ್ತು ಪಾರದರ್ಶಕ ಮತದಾನಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ,default sample_2468.wav,ಕುವೆಂಪು ಅವರು ಈ ಪ್ರಸಂಗವನ್ನು ಮತ್ತಷ್ಟುಸಮಕಾಲೀನಗೊಳಿಸಿ ಸಾಮಾಜಿಕ ಆಧ್ಯಾತ್ಮದ ಸೈದ್ಧಾಂತಿಕತೆಯನ್ನು ಅಂತರ್ಗತಗೊಳಿಸಿದ್ದಾರೆ,default sample_2469.wav,ಅನೇಕ ಜನಪರ ಕಾರ್ಯಕ್ರಮ ಜಾರಿಗೊಂಡಿದೆ ಇದೆಲ್ಲದರ ಪರಿಣಾಮ ಜನತೆ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದರು,default sample_2470.wav,ಈಗ ಉಕುತ ಊಟ ವಿಶ್ವಕಪಿ ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2471.wav,ನಂತಹ ಶಕ್ತಿಯುತ ಯುದ್ಧ ವಿಮಾನಗಳ ಅಬ್ಬರವನ್ನು ನೋಡಿ ಆನಂದಿಸಿದರು,default sample_2472.wav,ಕೆವಿ​ಶ್ವ​ನಾಥ ಬಿಲ್ಲವ ಕಾಡಜ್ಜಿ ವೀರಪ್ಪ ಸುರೇಶ ಚೌಹಾಣ್‌ ಟಿಇ​ಬ್ರಾಹಿಂ ಸಿಪರ​ಶು​ರಾಮ ಕೆನಾ​ಗ​ರಾಜ ಎಂಸ​ತೀಶ ಜ್ಞಾನೇ​ಶ್ವರ ಮಾಲ​ವಾಡೆ,default sample_2473.wav,ಬೆಳೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಹೆಚ್ಚಿನ ಹಣದ ಅವ​ಶ್ಯ​ಕತೆ ಇದ್ದು ಅದನ್ನು ನಿಭಾ​ಯಿ​ಸಲು ನಮ್ಮಿಂದ ಸಾಧ್ಯ​ವಾ​ಗು​ತ್ತಿಲ್ಲ ಎಂದು ತಂಡದೊಂದಿಗೆ ತಮ್ಮ ಅಳಲು ತೋಡಿ​ಕೊಂಡರು,default sample_2474.wav,ಗುಂಪು ಮನೆ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪ್ರತಿ ಮನೆಗೆ ತಲಾ ಒಂದು ವರೆ ಲಕ್ಷ ರು ಒದಗಿಸಲಾಗುತ್ತದೆ,default sample_2475.wav,ಅಂಬರೀಶ್‌ ಹಾಗೂ ಜರ್ಫಾ ಶರೀಫ್‌ ನಿಧನದಿಂದ ಪಟ್ಟಣದಲ್ಲಿ ನವೆಂಬರ್ ಇಪ್ಪತ್ತಾರರಂದು ನಡೆಯಬೇಕಿದ್ದ ಕನಕ ಜಯಂತಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆಎಚ್‌ಎ ಪ್ರಸನ್ನ ಹೇಳಿದ್ದಾರೆ,default sample_2476.wav,ಕೆಪಿಸಿಸಿ ಪ್ರಕಾರ್ಯದರ್ಶಿ ಸಿಚಂದ್ರಶೇಖರ ಭಟ್‌ ಮುಖಂಡರಾದ ಎಂರಾಜಶೇಖರ ಪಿಎಲ್‌ ಪೋಮ್ಯನಾಯ್ಕ ಕಲ್ಲಹಳ್ಳಿ ಚಿದಾನಂದಪ್ಪ,default sample_2477.wav,ದುರ್ಯೋಧನರೇ ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ನೀಡುವಂತೆ ಧರ್ಮರಾಯರಿಗೆ ಮುಖ್ಯಮಂತ್ರಿ ಹೇಳಿದ್ದೇನೆ ಸೂಕ್ತ ಉತ್ತರ ತರಿಸುತ್ತೇನೆ ಎಂದು ಚಟಾಕಿ ಹಾರಿಸಿದರು,default sample_2478.wav,ತಾಲೂಕಿನ ವಿವಿಧ ಗ್ರಾಮಗಳ ಎಂಟು ಜೋಡಿ ಮಧುವರರು ದೇವರ ಸಮ್ಮುಖದಲ್ಲಿ ಸತಿಪತಿಗಳಾದರು,default sample_2479.wav,ನಾನು ಇಲ್ಲಿ ಲವರ್‌ ಬಾಯ್‌ ಪಾತ್ರ ಮಾಡುತ್ತಿರುವೆ ಈ ಚಿತ್ರದ ಮೂಲಕ ಏನನ್ನ ಹೇಳಕ್ಕೆ ಹೊರಟಿದ್ದೀರಿ ಹೆಸರಿನಲ್ಲಿ ಹಾರರ್‌ ಇದ್ದರೂ ಇದು ಮಕ್ಕಳಿಗೆ ಸಂದೇಶ ನೀಡುವಂತಹ ಸಿನಿಮಾ,default sample_2480.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_2481.wav,ಈ ವೇಳೆ ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹಕ್ಕೆ ಕೇರಳ ತುತ್ತಾದಾಗ ಐನೂರಾ ಎಂಬತ್ತಕ್ಕೂ ಹೆಚ್ಚು ಮಂದಿ ನಿರಾಶ್ರಿತರು ತಮ್ಮ ಚರ್ಚ್ ನಲ್ಲಿ ಆಶ್ರಯ ಪಡೆದಿದ್ದರು,default sample_2482.wav,ಇದು ಬಹಳ ದೊಡ್ಡ ಮೊತ್ತ ಮುಂದಿನ ವರ್ಷಗಳಲ್ಲಿ ಇನ್ನಷ್ಟುಹೆಚ್ಚಲಿದೆ ಎಂದೂ ಹೇಳಿದರು,default sample_2483.wav,ಆತ್ಮಹತ್ಯೆ ಮಾಡಿಕೊಂಡ ಪತಿ ಹರೀಶ್‌ ರೇವಣ್ಣ ಬೆದರಿಕೆ ಹಾಕಿದ್ದ ರೇವಣ್ಣ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಶಿಲ್ಪಾ,default sample_2484.wav,ಈ ಕಾಲದಲ್ಲಿ ರಾಜ್ಯವಾಳಿದ ಉರ್ದು ಪರ್ಶಿಯನ್ ಇಂಗ್ಲಿಶ ಭಾಷೆಗಳ ತುಳಿತವನ್ನು ಸಹಿಸಿಕೊಂಡು ನಿಲ್ಲಲು ಕಾರಣ ಅದು ಸಾಮಾನ್ಯ ಪ್ರಜೆಗಳ ಭಾಷೆಯಾಗಿರುವುದೇ,default sample_2485.wav,ಇದು ತಪ್ಪಿಹೋದ ಅಥವಾ ತಡವಾಗಿ ತಲುಪಿದ ದತ್ತಾಂಶಗಳನ್ನು ಹೊಂದಿಸಿಕೊಳ್ಳಲು ಸಿಗುವ ಸದವಕಾಶವಾಗಿರುತ್ತದೆ.,default sample_2486.wav,ಜಿಲ್ಲಾ ಪಂಚಾಯತಿ ಸದಸ್ಯೆ ಶಿಲ್ಪಾ ರವಿ ಮಾತನಾಡಿ ಮುಂದುವರೆದ ದೇಶಗಳಲ್ಲಿ ಜನ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕ್ರಮಗಳನ್ನು ಅನುಸರಿಸುವುದರಿಂದಲೇ ಶುಚಿತ್ವದಲ್ಲಿ ಮುಂದಿದ್ದಾರೆ,default sample_2487.wav,ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಇತರರು ಬಂದ್‌ಗೆ ಸಹಕಾರ ನೀಡಿದರು,default sample_2488.wav,ಇತರ ದೇಶಗಳಿಗೆ ಹೋಲಿಸಿದರೆ ಭಾರತ ಮತ್ತು ಪೆಸಿಫಿಕ್ ವಲಯದಲ್ಲಿ ಬಹು ಮಾದರಿಯ ಭಯೋತ್ಪಾದನೆ ಹೆಚ್ಚಾಗಿದ್ದು ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ,default sample_2489.wav,ಎಂಬತ್ತ್ ನಾಲ್ಕರಷ್ಟು ರಾಜಕೀಯ ನಾಯಕರುಗಳ ವೆಬ್‌ಸೈಟ್ ಖಾತೆಗಳಿಗೆ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಹ್ಯಾಕಸ್ಸ್ ಗಳ ಪಾಲಿಗೆ ವರದಾನವಾಗಿದೆ,default sample_2490.wav,ನಾನು ಅಧಿಕಾರಕ್ಕಾಗಿ ಹಪಾಹಪಿಸುತ್ತೇನೆ ಎಂದು ಟೀಕಿ​ಸಿ​ರು​ವು​ದ​ರ​ಲ್ಲೂ ಹುರುಳಿಲ್ಲ,default sample_2491.wav,ಆರೋಗ್ಯ ಸಮಸ್ಯೆಯಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಜೈಲ್‌ ವಾರ್ಡ್‌ನಲ್ಲಿ ಗಣೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಕಾರಣ ನೀಡಿ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಗೈರಾಗಿದ್ದರು,default sample_2492.wav,ಇಂತಹ ಗಂಭೀರ ಸಮಸ್ಯೆ ಉಂಟಾಗಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಇದಕ್ಕೆ ಸೂಕ್ತ ಕಾರಣ ಪತ್ತೆ ಹಚ್ಚಿ ಸಮಸ್ಯೆ ಬಗೆಹರಿಸಲು ವಿಫಲವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ,default sample_2493.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_2494.wav,ಈ ಹಿನ್ನೆಲೆಯಲ್ಲಿ ವಿಶ್ವದ ಹದಿಮೂರಕ್ಕೂ ಹೆಚ್ಚು ದೇಶಗಳ ಈ ಸರಣಿಯ ಬೋಯಿಂಗ್ ವಿಮಾನಗಳ ಹಾರಾಟದ ಮೇಲೆ ನಿಷೇಧ ಹೇರಿದೆ,default sample_2495.wav,ಆರಗ ವೈದ್ಯಾಧಿಕಾರಿ ಡಾಕ್ಟರ್ತೇಜಸ್ವಿ ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು ಜಗದೀಶ ಸ್ಪರ್ಶದ ಬಗ್ಗೆ ಮಾಹಿತಿ ನೀಡಿದರು,default sample_2496.wav,ವಿಭಾಗದ ಸಂಯೋಜಕರಾಗಿ ಬಿಆರ್‌ ಅನಿಲ್‌ಕುಮಾರ್‌ ಹಾಗೂ ಯತೀಶ್‌ ಬಾಬು ಅವರನ್ನು ಕೂಡ ನೇಮಿಸಲಾಗಿದೆ ತಕ್ಷಣದಿಂದಲೇ ಆದೇಶ ಜಾರಿಯಾಗಲಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ,default sample_2497.wav,ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಎಂಡೆವರ್‌ ಇಂಟರ್‌ನ್ಯಾಷನಲ್‌ ಶಾಲೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾರೆ,default sample_2498.wav,ದೇಶದ ಎಲ್ಲೆಡೆ ಆಗುವುದು ಏಕೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಆಗುವುದಿಲ್ಲ,default sample_2499.wav,ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ,default sample_2500.wav,ಮಾಜಿ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ಕಂದಾಯ ಸಚಿವ ಆರ್‌ವಿದೇಶ್ ಪಾಂಡೆ ಮಾಜಿ ಸಚಿವ ಪಿಜಿಆರ್‌ ಸಿಂಧ್ಯ,default sample_2501.wav,ಇದೇ ವೇಳೆ ಲೋಬೋರನ್ನು ಸನ್ಮಾನಿಸಲಾಗುವದು ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್‌ ಫಾನ್ಸಿಸ್‌ ಸೆರಾಹೋ,default sample_2502.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2503.wav,ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿಕೆ ಸಂದರ್ಭದಲ್ಲಿ ಗೆಲುವಿನ ಮಾನದಂಡವನ್ನಷ್ಟೇ ಅನುಸರಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದು,default sample_2504.wav,ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್‌ ನೇತೃತ್ವದ ನಲವತ್ತ್ ಮೂರು ಮಂದಿಯ ಕಾಂಗ್ರೆಸ್‌ ಮುಖಂಡರ ತಂಡ ರಚಿಸಿದ್ದು ಇಷ್ಟೂನಾಯಕರು ಚುನಾವಣೆ ಮುಗಿಯುವವರೆಗೆ ಕ್ಷೇತ್ರದಲ್ಲಿ ಬೀಡುಬಿಟ್ಟು ಅಭ್ಯರ್ಥಿಯನ್ನು ಗೆಲ್ಲಿಸಲು ಸೂಚಿಸಲಾಗಿದೆ,default sample_2505.wav,ಮಹಿಳಾ ಆಯೋಗದ ಪತ್ರ ಬುಧವಾರ ಮಹಿಳಾ ಅಯ್ಯಪ್ಪ ಭಕ್ತರ ಮೇಲಿನ ದಾಳಿಯನ್ನು ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲಾ ಮಹಿಳಾ ಭಕ್ತಾದಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ,default sample_2506.wav,ಆಳದಲ್ಲಿ ನಮ್ಮ ಯೋಚನೆ ಕೆಲಸ ಮತ್ತು ಬದುಕನ್ನೇ ರೂಪಾಂತರಿಸುವ ಪರಿವರ್ತನಾ ಶಕೆ ಇದು,default sample_2507.wav,ಈ ಮೂರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಹೈಕೋರ್ಟ್‌ ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿ ಎಂವಿಸಿಟಿ ಆದೇಶ ಎತ್ತಿಹಿಡಿದಿದೆ,default sample_2508.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2509.wav,ಶ್ರೀಗಳೇ ಸೂಚಿಸಿದ್ದರು ಎಪ್ಪತ್ತು ದಶಕದಲ್ಲಿ ಎಪ್ಪತ್ತನೇ ವರ್ಷದಲ್ಲಿದ್ದಾಗಲೇ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು,default sample_2510.wav,ಅಂಟಾರ್ಕ್ಟಿಕ ಪ್ರಪಂಚದ ಅತ್ಯಂತ ದಕ್ಷಿಣಕ್ಕಿರುವ ಖಂಡ,default sample_2511.wav,ಪ್ರತಿ ವರ್ಷದಂತೆ ಈ ಬಾರಿ ಸಹ ಮಾನವ ಬಂಧುತ್ವ ವೇದಿಕೆಯಿಂದ ಡಿಸೆಂಬರ್ ಆರರಂದು ಬೆಳಗಾವಿ ಸದಾಶಿವ ನಗರದ ಬುದ್ಧ ಬಸವ ಅಂಬೇಡ್ಕರ್‌ ಶಾಂತಿಧಾಮಸ್ಮಶಾನದಲ್ಲಿ ಮೌಢ್ಯ ವಿರೋಧಿ ಪರಿವರ್ತನಾ ದಿನ ಹಮ್ಮಿಕೊಳ್ಳಲಾಗಿದೆ,default sample_2512.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2513.wav,ಇದನ್ನು ಒಪ್ಪಿಕೊಂಡರೆ ಆರು ತಿಂಗಳ ನಂತರ ಬರುವ ವಿಧಾನಸಭೆ ಚುನಾವಣೆಯಲ್ಲಿ ಕೂಡ ಐವತ್ತು ಐವತ್ತು ಫಾರ್ಮುಲಾ ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುವುದು ಬಿಜೆಪಿ ಆತಂಕ,default sample_2514.wav,ಪರಂಪರೆ ಪ್ರಗತಿ ಸಮಕಾಲಿನ ಪ್ರಜ್ಞೆ ಈ ಮೂರು ಪ್ರಜ್ಞೆಗಳಿಲ್ಲದಿದ್ದರೆ ನಾವು ಏನು ಕಲಿತಿಲ್ಲ ಎಂದೇ ಅರ್ಥವೆಂದು ತಿಳಿಸಿದರು,default sample_2515.wav,ಅವೈಜ್ಞಾನಿಕ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದ ಜೀವಕೋ ಶಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು,default sample_2516.wav,ಚಿಕ್ಕಬಳ್ಳಾಪುರ ತಾಲ್ಲೂಕಿನ ದಕ್ಷಿಣ ಕಾಶಿ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಮಾಜಿ ಸಚಿವ ಟಿಬಿ ಜಯಚಂದ್ರ ದಂಪತಿಗಳು ಆಗಮಿಸಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು,default sample_2517.wav,ಸಾಕ್ಷಿಗಳ ಹೇಳಿಕೆಗೂ ಸಾಮತ್ಯತ್ತೆ ಕನ್ಹಯ್ಯಾ ದೇಶದ್ರೋಹ ಘೋಷಣೆಗೆ ಪ್ರೇರೇಪಿಸಿದ್ದು ಸಾಬೀತು ಪೊಲೀಸರು ದೇಶದ್ರೋಹ ಆರೋಪದಿಂದ ಶೆಹ್ಲಾ ರಶೀದ್‌ ಡಿ ರಾಜಾ ಪುತ್ರಿ ಪಾರು ನವದೆಹಲಿ,default sample_2518.wav,ಮುಖ್ಯ ಅತಿಥಿಗಳಾಗಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ಎಚ್‌ಕೃಷ್ಣಪ್ಪ ರುದ್ರೇಗೌಡ ಹಾಲೇಶ್‌ ಗ್ರಾಪಂ ಅಧ್ಯಕ್ಷೆ ಗಂಗಮ್ಮಆನಂದ್‌ ಪ್ರೇಮ ಕುಮಾರ್‌ ಸಿಪಿಐ ಗಜೇಂದ್ರಪ್ಪ ಇತರರು ಇದ್ದರು,default sample_2519.wav,ಸಿಂಗಲ್‌ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಇಂಧನ ಉಳಿತಾಯ ದಿನಾಚರಣೆ ಮೂಡಿಗೆರೆ,default sample_2520.wav,ಗಿರೀಶ್‌ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಕ್ರಮ ಮರಳು ದಂಧೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬಿದ್ದಿತ್ತು,default sample_2521.wav,ನೆರೆ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಇನ್ನೂ ದಾಖಲಾಗುತ್ತಿವೆ ಹಾಗಾಗಿ ಆ ದೇಶಗಳಿಂದ ಪೋಲಿಯೋ ಪ್ರಕರಣಗಳು ದೇಶಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು,default sample_2522.wav,ಕಾಂಗ್ರೆಸ್‌ನಲ್ಲಿನ ಕಿತ್ತಾಟವು ಸರ್ಕಾರದ ಮೇಲಾಗಲಿ ಅಥವಾ ಪಕ್ಷದ ಮೇಲಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ,default sample_2523.wav,ಮುಂದೆ ಹೀಗಾ​ಗ​ದಂತೆ ಜಾಗ್ರತೆ ವಹಿಸಿ ಕೆಲಸ ಮಾಡಿ ಇಲ್ಲ​ದಿ​ದ್ದರೆ ನಾವು ಕ್ರಮ ಕೈಗೊ​ಳ್ಳ​ಬೇ​ಕಾ​ದೀತು ಎಂದು ವಿವಿಧ ಇಲಾ​ಖೆ​ಗಳ ಸಾಧನೆ ಕುರಿ​ತಂತೆ ಅವರು ಪ್ರತಿ​ಕ್ರ​ಯಿ​ಸಿ​ದರು,default sample_2524.wav,ಡಾಕ್ಟರ್ಅಂಬೇ​ಡ್ಕರ್‌ ಅಭಿ​ವೃದ್ಧಿ ನಿಗ​ಮ​ದಿಂದ ಸಿಗುವ ಸೌಲ​ಭ್ಯ​ಗಳು ನಮ್ಮ ಸಮುದಾಯವು ವಂಚಿ​ತ​ವಾ​ಗಿದೆ ಎಂದು ಬೇಸರ ವ್ಯಕ್ತ​ಪ​ಡಿ​ಸಿದರು,default sample_2525.wav,ಎರಡ್ ಸಾವಿರದ ಹದಿನಾರರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ಹಿಲರಿ ಕ್ಲಿಂಟನ್‌ ಅಧ್ಯಕ್ಷರಾಗುತ್ತಾರೆ ಎಂದು ಘೋಷಿಸಿಬಿಟ್ಟಿದ್ದವು,default sample_2526.wav,ಮಹಾಶಿವರಾತ್ರಿ ಪ್ರಯುಕ್ತ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು,default sample_2527.wav,ಸಚಿವ ಸಂಪುಟ ವಿಸ್ತ​ರಣೆ ನಂತರ ಇದು ತೀವ್ರ​ಗೊ​ಳ್ಳ​ಲಿದ್ದು ಆಗ ಉಭಯ ಪಕ್ಷ​ಗ​ಳ​ಲ್ಲಿನ ಅಸ​ಮಾ​ಧಾ​ನವೂ ಸ್ಫೋಟ​ಗೊ​ಳ್ಳ​ಲಿದೆ,default sample_2528.wav,ಮೂರು ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ನಿರ್ಧಾರವಾಗಲಿದೆ ಎಂದರು,default sample_2529.wav,ಹೀಗಾಗಿ ವಿಚಾರಣೆ ಮುಂದಿನ ವರ್ಷದ ಆರಂಭಕ್ಕೆ ಮುಂದಕ್ಕೆ ಹೋಗಿದ್ದು ಸದ್ಯದ ಮಟ್ಟಿಗೆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುವುದು ಸ್ಪಷ್ಟವಾಗಿದೆ,default sample_2530.wav,ಆಗಿನಿಂದಲೂ ಇಲಾಖೆ ಸಿಬ್ಬಂದಿ ನಿರ್ಲಕ್ಷದಿಂದ ಇಲ್ಲಿ ಯಾವುದೇ ಅನಾಹುತ ನಡೆದರೂ ನೋಡಿ ಕೊಳ್ಳುವ ಅಧಿಕಾರಿಗಳು ಇಲ್ಲ ಎಂದು ರೈತ ಸಂಘದವರು ಆಕ್ಷೇಪಿಸಿದ್ದಾರೆ,default sample_2531.wav,ಆದರೆ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಮೆರವಣಿಗೆ ಕೈಬಿಟ್ಟು ಬರೀ ವೇದಿಕೆ ಕಾರ್ಯಕ್ರಮ ನಡೆಸಲಾಗಿತ್ತು,default sample_2532.wav,ಪೂಜಾರಪ್ಪ ಸೂರ್ಯನ ತಾಯಿಯತ್ತ ನೋಡಿದ ಆಕೆ ಅವ್ರ್ ಹೇಳಿದ್ದು ನಿಜ ನನ್ ಮಗ ಹಳೆ ಆಚರಣೆ ಯಾವ್ದನ್ನೂ ಮಾಡ್ತಿರ್ಲಿಲ್ಲ ಈ ಭೂಮಿ ಕಂಡ್ರೆ ಅವ್ನಿಗ್ ಪಂಚಪ್ರಾಣ ಇತ್ತು,default sample_2533.wav,ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಪರಿಣಿತರ ನೇತೃತ್ವದ ವೈಜ್ಞಾನಿಕ ಸಮಿತಿ ನೀಡಿದ ವರದಿಯಾಧರಿಸಿ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯ ಕೊಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದೆ,default sample_2534.wav,ಉಳಿದ ಒಂದು ಸ್ತಂಭವನ್ನು ಇವರು ಉರುಳಿಸಿದ್ದಾರೆ ಸ್ತಂಭ ಬೀಳಿಸುವ ಹಿಂದೆ ಯಾವ ದುರದ್ದೇಶವೂ ತಮಗೆ ಇರಲಿಲ್ಲ ಎಂದು ವಿಚಾರಣೆ ವೇಳೆ ಯುವಕರು ತಿಳಿಸಿದ್ದಾರೆ,default sample_2535.wav,ಆ ಬಗ್ಗೆ ಕೂಡ ಗಮನ ನೀಡದೆ ತುರ್ತಾಗಿ ಬೆಂಗಳೂರಿಗೆ ತೆರಳಬೇಕಾಗಿದೆ ಎಂದು ಹೇಳಿ ತೆರಳಿದರು,default sample_2536.wav,ಆದರೆ ಆ ಬಗ್ಗೆ ಸ್ಪಷ್ಟನೆ ನೀಡಿಲ್ಲ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಹಾಗೂ ಯಾವ ರೀತಿ ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿವರಣೆ ನೀಡಬೇಕು ಎಂದು ಆಗ್ರಹಿಸಿದರು,default sample_2537.wav,ರೆಡ್ಡಿ ಜನಸಂಘದ ಉಪಾಧ್ಯಕ್ಷ ಡಿಎನ್‌ಲಕ್ಷ್ಮಣ್‌ ರೆಡ್ಡಿ ಮಾತನಾಡಿ ಮೈತ್ರಿ ಸರ್ಕಾರ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು,default sample_2538.wav,ವೆನ್ಸ್ಲಿ ಬ್ರೌನ್‌ ಛಾಯಾಗ್ರಹಣ ಯುಗತ್‌ ಸಂಗೀತ ಸಂಜೀವ್‌ ರೆಡ್ಡಿ ಸಂಕಲನದ ಜತೆಗೆ ಕೌರವ್‌ ವೆಂಕಟೇಶ್‌ ಸಾಹಸ ಈ ಚಿತ್ರಿಕ್ಕಿದೆ,default sample_2539.wav,ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅನೇಕ ಪಕ್ಷಗಳ ನಾಯಕರು ಮೈತ್ರಿಕೂಟ ಸರ್ಕಾರಕ್ಕೆ ಬೆಂಬಲ ಸೂಚಿಸಲು ಬಂದಿದ್ದರು,default sample_2540.wav,ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.,default sample_2541.wav,ಅಥವಾ ಸಹಾಯವಾಣಿ ಕೇಂದ್ರದ ಸಂಖ್ಯೆ ಕ್ಕೆ ಸಂಪರ್ಕಿಸಬಹುದು ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ತಿಳಿಸಿದ್ದಾರೆ,default sample_2542.wav,ಅಷ್ಟೇ ಅಲ್ಲದೆ ಬೆಳಗ್ಗೆ ರಕ್ತ ಪರೀಕ್ಷೆ ಮಾಡಲಾಗಿದೆ ಇನ್ನು ಸ್ವಾಮೀಜಿ ಸ್ವಇಚ್ಛೆಯಿಂದ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದಾರೆ,default sample_2543.wav,ವಿಟಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು ಯಶೋಧರ ಇಂದ್ರ ನಿರೂಪಿಸಿದರು ಗಜೇಂದ್ರ ಜೈನ್‌ ವಂದಿಸಿದರು,default sample_2544.wav,ನಂತರ ಜಿಪಂ ಸಿಇಒ ಅವರಿಗೆ ಮನವಿ ಅರ್ಪಿಸಲಾಗುವುದು ಅಂದು ಬೆಳಿಗ್ಗೆ ಹನ್ನೊಂದಕ್ಕೆ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕರ್ತರು ಐವತ್ತು ಮಕ್ಕಳು ಈ ಹಕ್ಕೊತ್ತಾಯಕ ಹೋರಾಟದಲ್ಲಿ ಭಾಗವಹಿಸುವರು,default sample_2545.wav,ಮಂಗಳವಾರ ಸಂಜೆ ಮೃತಪಟ್ಟತಾಲೂಕಿನ ಮೂಲರಹಳ್ಳಿ ರೈತ ಸುನೀಲ್‌ ಅವ​ರ ಮೃತದೇಹವನ್ನು ಪಟ್ಟಣದ ಅರಣ್ಯ ಇಲಾಖೆ ಕಚೇರಿವರೆಗೆ ಬೃಹತ್‌ ಮೆರವಣಿಗೆಯಲ್ಲಿ ಕೊಂಡೊ​ಯ್ದು ಕಚೇರಿ ಎದುರು ಅ ಪ್ರತಿಭಟನೆ ನಡೆಸಿದರು,default sample_2546.wav,ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಪಿ ವೆಂಕಟೇಶ್‌ ಸ್ವಾಗತಿಸಿ ಸಂಚಾಲಕರಾದ ಡಾಜಿಎಂ ಪವಿತ್ರ ವಂದಿಸಿದರು,default sample_2547.wav,ಗೋವಿಂದ ಕಾರಜೋಳ ಅವರು ಮಾತನಾಡಿ ತಾವು ಪ್ರಕರಣಗಳಲ್ಲಿ ಜಾಮೂನು ಪಡೆದಿರುವ ಸಂಗತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮರೆತಿದ್ದಾರೆ,default sample_2548.wav,ಹೋರಾಟಗಾರ್ತಿ ಮತ್ತು ನಟಿ ಜಾಲಿ ಚಿರಾಯತ್‌ ಅವರು ಹೇಳುವಂತೆ ಕೋರ್ಟ್‌ ತೀರ್ಪು ಏನೇ ಇದ್ದರೂ ನಿಯಮಾಧೀನ ಮಹಿಳೆಯರು ಶಬರಿಮಲೆಗೆ ಹೋಗಲಾರರು,default sample_2549.wav,ಅಲ್ಲಿಯೂ ಕೂಡ ಮಧ್ಯಾಹ್ನ ಪ್ರಬುದ್ದರ ಸಭೆ ನಡೆಯಲಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿಎಸ್‌ಅರುಣ್‌ ಬಿಳಕಿ ಕೃಷ್ಣಮೂರ್ತಿ,default sample_2550.wav,ಕೇರಳದ ನಿವಾಸಿ ಸಲೀಂ ಬಂಧಿತ ಆರೋಪಿ ಈತನನ್ನು ಕೇರಳದ ಕಣ್ಣನೂರಿನಲ್ಲಿ ಬಂಧಿಸಲಾಗಿದೆ,default sample_2551.wav,ಅಲ್ಲದೆ ವಿಚಾರಣೆಯನ್ನು ಇದೇ ಇಪ್ಪತ್ತೈದಕ್ಕೆ ಮುಂದೂಡಲಾಗಿದೆ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು,default sample_2552.wav,ಎರಡ್ ಸಾವ್ರ್ದಾ ಹದ್ನಾಕರ ಇಂಚಾನ್‌ ಏಷ್ಯನ್‌ ಗೇಮ್ ಮಸ್ ನಲ್ಲಿ ಕಂಚು ಜಯಿಸಿದ್ದರು ಇದೀಗ ಎರಡ್ ಸಾವ್ರ್ದಾ ಹದ್ನೆಂಟರ ಏಷ್ಯನ್‌ ಗೇಮಸ್ ನಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ,default sample_2553.wav,ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ ಕನ್ನಡಪ್ರಭ ವಾರ್ತೆ ಬೆಂಗಳೂರು ಐಷಾರಾಮಿ ಜೀವನ ನಡೆಸಲು ಕಳ್ಳತನ ಕೃತ್ಯವೇ ಇಳಿದಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ,default sample_2554.wav,ಕೊನೆಯ ಮೂರನ್ನು ರೇಖಾಂಶ ಅಧ್ಯಯನದ ಕೇಂದ್ರವು ನಡೆಸುತ್ತಿದೆ.,default sample_2555.wav,ನಾನು ಅವರ ಜತೆ ಶನಿವಾರ ದೂರವಾಣಿಯಲ್ಲಿ ಮಾತನಾಡಿದ್ದೇನೆ ಈಗ ಆರೋಗ್ಯ ವಿಚಾರಿಸಲು ಮಾತ್ರ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದರು,default sample_2556.wav,ಈ ಕುರಿತು ತಕ್ಷಣ ಕ್ರಮ​ಕೈ​ಗೊ​ಳ್ಳ​ಬೇಕು ಎಂದು ಒತ್ತಾ​ಯಿಸಿ ಜೆಡಿ​ಎಸ್‌ ನಗ​ರ​ಸಭಾ ಸದ​ಸ್ಯರು ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ದೂರು ಸಲ್ಲಿಸಿದ್ದಾ​ರೆ,default sample_2557.wav,ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಜೆಡಿಎಸ್ ಎರಡು ಕಾಂಗ್ರೆಸ್ ಹತ್ತು ಸ್ಥಾನಗಳಲ್ಲಿ ಹಾಲಿ ಸಂಸದರಿದ್ದು,default sample_2558.wav,ಶುಕ್ರವಾರ ಆರ್‌ಜೆಡಿ ಸಂಸದ ಮನೋಜ್‌ ಕುಮಾರ್‌ ಅವರು ಈ ವಿಷಯ ಪ್ರಸ್ತಾಪಿಸಿದರು ಆಗ ವೆಂಕಯ್ಯ ನಾಯ್ಡು ಅವರು ಮೋದಿ ಅವರ ವಿವಾದಿತ ಮಾತುಗಳನ್ನು ಅಳಿಸಲು ಸೂಚಿಸಿದರು,default sample_2559.wav,ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಈ ಬಾರಿಯ ಕುಂಭಮೇಳದಲ್ಲಿ ಹದಿನಾಕು ವರ್ಷದ ಮಕ್ಕಳು ಕಳೆದು ಹೋಗದಂತೆ ಕ್ರಮ ವಹಿಸಲು ಉತ್ತರ ಪ್ರದೇಶದ ಪೊಲೀಸರು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಟ್ಯಾಗ್‌ಗಳ ಮೊರೆ ಹೋಗಿದೆ,default sample_2560.wav,ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಎರಡು ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ,default sample_2561.wav,ಸಂಘದ ಅಧ್ಯಕ್ಷ ಬಿರಾಮಾಚಾರ್‌ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ವಿಶೇಷ ಅಭಿನಯದ ಮೂಲಕ ಜನರ ಮನಸನ್ನು ಸೆಳೆದ ಹಿರಿಯ ಶೇರ್ಷ್ಠ ನಟ ವಿಷ್ಣುವರ್ಧನ್‌ಅವ್ರವರು,default sample_2562.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2563.wav,ಉತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ವಿಜ್ಞಾನ ಶಿಕ್ಷಕಿ ಡಿಶಶಿಲಾ ಪ್ರಶಸ್ತಿ ಪತ್ರ ಸ್ವಿಕರಿಸಿದರು,default sample_2564.wav,ಯೋಗಿ ಮುಖ್ಯಮಂತ್ರಿಯಾದ ಬಳಿಕ ನಡೆದ ಮರುನಾಮಕರಣ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ಥಳಗಳ ರೈಲು ನಿಲ್ದಾಣಗಳ ವಿಮಾನ ನಿಲ್ದಾಣಗಳ ಮರುನಾಮಕರಣ ಕಾರ್ಯಕ್ಕೆ ಚಾಲನೆ ಬಂತು,default sample_2565.wav,ಶೈಲೇಶ್ ತನ್ನ ಊರಿಗೆ ಹಿಂದಿರುಗುವ ವೇಳೆ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರು ಗುಂಡು ಹಾರಿಸಿ ಶೈಲೇಶ್‌ನನ್ನು ಹತ್ಯೆ ಮಾಡಿದ್ದಾರೆ,default sample_2566.wav,ನಾವು ಮೈಸೂರಿಗೂ ಹೋಗಬಹುದೇನ್ರಿ ಎಂದು ಕೇಳಿದಳು ಹೂಂ ಆದರೆ ಒಂದು ಮಾತು ನಾವು ನಮ್ಮ ಬಾಸ್‍ಗೆ ಬೇಸರ ಬರುವಂತೆ ವರ್ತಿಸಬಾರದು ಅವರ ಸಂತೋಷವೇ ನಮ್ಮ ಸಂತೋಷ ಎಂಬುದು ನೆನಪಿರಲಿ ಎಂದನು ಬಳಿಕ ಮೌನ ತಾಳಿದನು,default sample_2567.wav,ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಎಲ್ಲ ಹಗರಣಗಳನ್ನು ಮುಚ್ಚಿಕೊಳ್ಳಲು ಎಸಿಬಿ ನೇಮಿಸಿ ಕ್ಲೀನ್‌ಚಿಟ್‌ ಕೊಡಿಸಿದ್ದರು,default sample_2568.wav,ಸಂಜೆ ರಾತ್ರಿ​ಯಾ​ದರೆ ಗಣೇಶ ವಿಸ​ರ್ಜಿ​ಸು​ವ​ವರು ಮುಂಚಿ​ತ​ವಾಗಿ ತಿಳಿ​ಸಿ​ದರೆ ಅಗತ್ಯ ಬೆಳಕು ಮೆರ​ವ​ಣಿಗೆ ಸಾಗುವ ಮಾರ್ಗ​ದಲ್ಲಿ ಬ್ಯಾರಿ​ಕೇ​ಡ್‌​ಗಳ ವ್ಯವಸ್ಥೆ ಮಾಡಲು ಅನು​ಕೂ​ಲ​ವಾ​ಗು​ತ್ತದೆ,default sample_2569.wav,ಅಂಬರೀಶ್ ಮನೆಗೆ ಡಿಸಿ ತಮ್ಮಣ್ಣ ಆಗಾಗ್ಗೆ ಭೇಟಿ ನೀಡಿ ಫೋಟೋಗಳನ್ನು ತೆಗೆಸಿಕೊಂಡು ಹೋಗುತ್ತಿದ್ದರು,default sample_2570.wav,ದಲಿತ ಶೋಷಿತರು ಕಟ್ಟಿದ್ದ ಹೋರಾಟಗಳು ಇತಿಹಾಸ ಪುಟಗಳಲ್ಲಿ ದಾಖಲಾಗದಿರುವುದು ದುರದೃಷ್ಟ,default sample_2571.wav,ನಮ್ಮ ವಿಚಾರಗಳಲ್ಲಿ ಸ್ವಾರ್ಥ ಮನೋಭಾವ ಹೊಂದಿದ್ದೇವೆ ಕನ್ನಡ ಭಾಷೆ ಎರಡ್ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದರೂ ಸಹ ಕನ್ನಡ ಭಾಷೆಯನ್ನು ಬೆಳೆಸಲು ಹಿಂದೆ ಇದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದರು,default sample_2572.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2573.wav,ಶನಿವಾರ ಮಧ್ಯಾಹ್ನ ಮೈಸೂರು ಕಡೆಯವಳು ಎಂದು ಹೇಳಿಕೊಂಡು ಬಂದಿದ್ದ ಒಂಟಿ ಮಹಿಳೆಯೊಬ್ಬರು ಪಟ್ಟಣದ ಭಾಗ್ಯಮ್ಮ ಎಂಬವರ ಬಳಿ ಮನೆ ಬಾಡಿಗೆಗೆ ಕೊಡುವಂತೆ ಕೇಳಿದ್ದಾರೆ,default sample_2574.wav,ತೀರ ಹತ್ತಿರ ಹೋಗಿ ನೀವು ಯಾರು ಎಲ್ಲಿಂದ ಬಂದದ್ದು ಎಂದು ಕೇಳಿದ ಅವನು ನೋಡುತ್ತ ಕುಳಿತುಬಿಟ್ಟ ಕೊನೆಗೆ ಅಪ್ಪಾ ಎಂದ ಅಪ್ಪ ನೋಡುತ್ತಾ ನೋಡುತ್ತಾ ನೀನೂ ಎಂದ,default sample_2575.wav,ಕರುಣಾನಿಧಿ ಆಸ್ಪತ್ರೆಯಲ್ಲಿದ್ದಾಗ ಕುಟುಂಬಿಕರೆಲ್ಲ ಒಗ್ಗಟ್ಟು ಪ್ರದರ್ಶಿಸಿದ್ದರು ಆದರೆ ಕರುಣಾನಿಧಿ ನಿಧನದ ಮರುದಿನ ಮಾತನಾಡಿದ್ದ ಅಳಗಿರಿ ಪಕ್ಷದ ಎಲ್ಲ ಕಾರ್ಯಕರ್ತರು ತಮ್ಮೊಂದಿಗಿದ್ದಾರೆ ಎಂದಿದ್ದರು,default sample_2576.wav,ಕಲೆಗಳಲ್ಲೆಲ್ಲ ಸರ್ವಶ್ರೇಷ್ಠವಾದುದೆಂದರೆ ಕವಿತೆ ಎಂಬ ಅವರ ಪ್ರತಿಪಾದನೆಯನ್ನು ಗಮನಿಸಬೇಕು,default sample_2577.wav,ಗಿರೀಶ್‌ ಆಚಾರಿ ವಿರುದ್ಧ ದಾಖಲಾದ ಎಲ್ಲ ಕೇಸು ವಾಪಾಸ್‌ ಪಡೆಯಬೇಕು ದಶಕಗಳಿಂದ ನಡೆಯುತ್ತಿರುವ ಅಕ್ರಮ ಕಲ್ಲು ಮತ್ತು ಮರಳುಗಾರಿಕೆ ನಿಲ್ಲಿಸಬೇಕು,default sample_2578.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2579.wav,ಸಭ್ಯಸಾಚಿಯಂಥವರಿಂದ ಹಿಡಿದು ಸಂಜಯ್‌ ಗರ್ಗ್‌ವರೆಗೆ ಸಾವಿರಾರು ಡಿಸೈನರ್ಸ್‌ಗೆ ತಮ್ಮ ಕ್ರಿಯೇಟಿವಿಟಿ ಅರಳಿಸಲು ಸೀರೆಯಷ್ಟುಪ್ರಬಲ ಮಾಧ್ಯಮ ಇನ್ನೊಂದಿಲ್ಲ,default sample_2580.wav,ಪಾಕಿಸ್ತಾನದಲ್ಲಿನ ಉ​ಗ್ರ​ವಾದಿ ನೆ​ಲೆ​ಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನ​ಡೆ​ಸುವುದರ ಮೂಲಕ ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನಕ್ಕೆ ಭಾ​ರತ ಎಂದಿಗೂ ಬ​ಗ್ಗುವುದಿಲ್ಲ,default sample_2581.wav,ನರೇಂದ್ರ ಮೋದಿ ಅವರು ಹೇಳಿದ್ದರೂ ಅದನ್ನು ಬೆಂಬಲಿಸುವ ಕುರಿತಂತೆ ರಾಜಕುಮಾರ ಮೌನವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ,default sample_2582.wav,ತದನಂತರ ಕಾಮಗಾರಿ ಪೂರ್ಣಗೊಳಿಸಲು ಸಾವಿರದ ನಲವತ್ತೊಂದು ಪಾಯಿಂಟ್ ಸೊನ್ನೆ ಆರು ಲಕ್ಷ ರೂಭೂಸ್ವಾಧೀನ ವೆಚ್ಚ ಸೇರಿ ಅಗತ್ಯವಿರುವುದಾಗಿ ತಿಳಿಸಿ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿತಯಾರಿಸಲಾಗಿತ್ತು,default sample_2583.wav,ದುಗ್ಗಮ್ಮ ಗುಡಿಯಿಂದ ಆರಂಭಗೊಳ್ಳುವ ಅಂರಿ ಮೆರವಣಿಗೆಯ ರಾಜಬೀದಿಗಳಲ್ಲಿ ಸಾಗುವಂತೆ ನಿರ್ಧಾರ ಕೈಗೊಳ್ಳಲಾಯಿತು,default sample_2584.wav,ಆ ಮೂಲಕ ಶತ ದಿನೋತ್ಸವ ಚಿತ್ರದ ನಾಯಕಿ ಈ ವರ್ಷ ಯಶಸ್ವಿ ನಟಿ ಅನಿಸಿಕೊಂಡಿದ್ದಾರೆ,default sample_2585.wav,ಬಾಲಿವುಡ್‌ನ ಹೆಸರಾಂತ ನೃತ್ಯ ನಿರ್ದೇಶಕಿ ಸರೋಜ್‌ಖಾನ್‌ ಅವರಂತಹ ಲೆಜೆಂಡ್‌ ಈ ಚಿತ್ರಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ ಅವರ ನೃತ್ಯ ನಿರ್ದೇಶನದಲ್ಲಿ ಕುಣಿಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎನ್ನುತ್ತಾರೆ ನೇಹಾ ಪಾಟೀಲ್‌,default sample_2586.wav,ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ಅಂದು ಬೆಳಿಗ್ಗೆ ಎಂಟಕ್ಕೆ ದಾವಣಗೆರೆ ಹೊರವಲಯದ ಬಾಡಾ ಕ್ರಾಸ್‌ನಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು,default sample_2587.wav,ಸೋತ ಅಭ್ಯರ್ಥಿಗಳು ಚುನಾವಣಾ ಆಯೋಗದಲ್ಲಿ ದೂರು ದಾಖಲಿಸುವ ಕರೆ ನೀಡಿದ್ದಾರೆ ಅದೇ ಪಕ್ಷ ಗೆದ್ದ ಮಧ್ಯಪ್ರದೇಶ ಛತ್ತೀಸಗಢದಲ್ಲಿ ಮಾತ್ರ ಯಂತ್ರಗಳ ಬಗ್ಗೆ ಗುಮಾನಿ ಇಲ್ಲ,default sample_2588.wav,ಏನ್‌ ಯೋಚ್ನೆ ಮಾಡುತ್ತೀರಿ ನನ್‌ ಜೊತೆ ಬನ್ನಿ ಅಂತ ಮದ್ರಾಸ್‌ಗೆ ಕರೆದುಕೊಂಡು ಹೋದವರು ಡಾಕ್ಟರ್ರಾಜ್‌ ಅಲ್ಲಿ ವಿಜಯಾರೆಡ್ಡಿಗೆ ಇವರು ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ,default sample_2589.wav,ಸಂಘದ ರಾಜ್ಯಾಧ್ಯಕ್ಷ ಮಹೇಶ್‌ಚಂದ್ರ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಬಾಬು ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮಿಶೆಟ್ಟಿ ಜಿಲ್ಲಾಧ್ಯಕ್ಷ ನಾಗರಾಜು ಜಿಲ್ಲಾ ಉಪಾಧ್ಯಕ್ಷ ದೀಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್‌ ಜಿಲ್ಲಾ ಖಜಾಂಚಿ ಜಯ್‌ಕುಮಾರ್‌ ಉಪಸ್ಥಿತರಿದ್ದರು,default sample_2590.wav,ಎರಡನೇ ಬೆಳೆಗೆ ನೀರಿಲ್ಲ ಎಂದು ತುಂಗಭದ್ರಾ ಮಂಡಳಿ ಹೇಳುವಾಗಲು ಕನಿಷ್ಠ ಅಂತಾರಾಜ್ಯ ನಿಯಮಗಳನ್ನು ಅನುಸರಿಸಿಲ್ಲ,default sample_2591.wav,ಕಳೆದ ನಲ್ವತ್ತು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕ ನೌಕರರನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೊಂಡಸಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ಸದಸ್ಯರು ಪ್ರತಿಭಟಿಸಿ​ದರು,default sample_2592.wav,ಆದರೆ ಪ್ರತಿಕೂಲ ಹವಾಮಾನದಿಂದ ಅದರ ಕಾರ್ಯಾಚರಣೆ ನಡೆಯಲಿಲ್ಲ ಹೀಗಾಗಿ ಶನಿವಾರ ಮತ್ತೆ ವಾಯುಪಡೆ ಹೆಲಿಕಾಪ್ಟರ್‌ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ,default sample_2593.wav,ಮಾಜಿ ಸಚಿವೆ ಲೀಲಾವತಿ ಆರ್‌ ಪ್ರಸಾದ್‌ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಪಾಲ್ಗೊಂಡಿದ್ದರು,default sample_2594.wav,ಮುಂದೆ ಆಗುವ ಅನಾಹುತಗಳನ್ನು ಪ್ರಾಣಿಪಕ್ಷಿಗಳು ಅರಿಯುತ್ತವೆ ಆದರೆ ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದು ಜ್ಞಾನವನ್ನು ಹೊಂದಿದ್ದರೂ ಅನಾಹುತಗಳು ಆಗುವುದನ್ನು ಅರಿಯಲು ವಿಫಲನಾಗುತ್ತಾನೆ,default sample_2595.wav,ಕೇವಲ ಒಂದು ರೂಪಾಯಿ ಪ್ರೀಮಿಯಂ ಪಾವತಿಸಿ ಎರಡು ಲಕ್ಷ ರೂಪಾಯಿ ವಿಮೆ ಪಡೆಯಬಹುದು ಎಂದು ಈ ಹಿಂದೆ ಯಾರಾದರೂ ನಂಬಿದ್ದರೆ,default sample_2596.wav,ದುರಂತ ನೆನೆದರೆ ಮೈ ಜುಂ ಎನ್ನುತ್ತೆ ದುರಂತದಲ್ಲಿ ಪವಾಡದ ರೀತಿಯಲ್ಲಿ ಬದುಕುಳಿದ ಬಾಲಕ ಗಿರೀಶ್‌ನ ಸಾಹಸದಿಂದಾಗಿ ಬದುಕುಳಿದ ಬಾಲಕ ರೋಹಿತ್‌ ಮಾತ್ರ ಇನ್ನೂ ಆ ಮಹಾದುರಂತದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ,default sample_2597.wav,ಪಟ್ಟಣದ ರಾಷ್ಟ್ರೋರತ್ಥಾನ ವಿದ್ಯಾಲಯ ರಸ್ತೆ ನಿವಾಸಿ ಕಂದಾಯ ಇಲಾಖೆಯ ನಿವೃತ್ತ ನೌಕರ ಕೂಡ್ಲಿ ಸೀತಾರಾಮ್‌ ಐಯ್ಯರ್‌ ಎಪ್ಪತೊಂದು ಸೋಮವಾರ ಹೃದಯಾಘಾತದಿಂದಾಗಿ ನಿಧನರಾದರು,default sample_2598.wav,ಜಿಲ್ಲೆಯಲ್ಲಿ ಗೆದ್ದಿರುವ ಕಾಂಗ್ರೆಸ್‌ ಶಾಸಕರನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಡಿಕೆಶಿವಕುಮಾರ್‌ ಅವರು ಈ ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ,default sample_2599.wav,ಆದರೆ ಭದ್ರಾನದಿಯಲ್ಲೂ ಐದು ವರ್ಷದಿಂದಲೂ ಮೀನು ಮರಿಗಳನ್ನು ಬಿಡುವುದನ್ನು ಕಡಿಮೆ ಮಾಡಿದ್ದಾರೆ ಇದರಿಂದ ಇಲ್ಲೂ ಮೀನು ಹೆಚ್ಚು ಸಿಕ್ಕದೆ ತೊಂದರೆಯಾಗುತ್ತಿದೆ,default sample_2600.wav,ಒಂಬತ್ತ ನೇ ಟೆಸ್ಟ್‌ ಆಡುತ್ತಿರುವ ಸ್ಟೈನ್‌ ಈ ವರ್ಷ ಶ್ರೀಲಂಕಾದಲ್ಲೇ ದಾಖಲೆ ಬರೆಯುವ ನಿರೀಕ್ಷೆಯಿತ್ತು,default sample_2601.wav,ಇದರಿಂದ ಫ್ಯೂಡಲ್ ವ್ಯವಸ್ಥೆ ಕುಸಿದರೂ ಭಾಷೆಯ ಕುರಿತಾದ ಫ್ಯೂಡಲ್ ಧೋರಣೆಗಳು ಇಂದಿಗೂ ನೆಲೆನಿಂತಿವೆ,default sample_2602.wav,ಉಜ್ಜನಿ ಜಗದ್ಗುರುಗಳು ಸಾನ್ನಿಧ್ಯವಹಿಸುವ ಕುರಿತು ತಾವು ಅವರನ್ನು ಸಂಪರ್ಕ ಮಾಡಿರುವುದಾಗಿ ತಿಳಿಸಿದರು,default sample_2603.wav,ಒಕೆಸಾಧಕರ ಜೀವನವೇ ನಮಗೆ ದಾರಿದೀಪ ಸಿದ್ದೇಶ್ವರ ಹೊನ್ನಾಳಿ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ದೇಶದ ಸತ್ಪ್ರಜೆಗಳಾಗಬೇಕು,default sample_2604.wav,ಆಮೇಲೆ ನೀನುಂಟು ಅವರುಂಟು ಎಂದು ನುಡಿದನು ಹಲ್ಲು ಕಿತ್ತ ಹಾವಾದಳು ಆಕೆ ಈಗ ಬಾಲವಂತೂ ಆತನ ಕೈಯೊಳಗೆ ಹೋರಾಡಲು ತನ್ನ ಕೈಯೊಳಗೆ ಅಸ್ತ್ರಗಳೇ ಇಲ್ಲ,default sample_2605.wav,ಶಾಸಕ ಟಿಡಿರಾಜೇಗೌಡ ಅಧ್ಯಕ್ಷರ ನುಡಿಯಲ್ಲಿ ಮನುಷ್ಯನ ಮುಂದೆ ಒಂದು ಗುರಿಯಿದ್ದು ಹಿಂದೆ ಸಲಹೆ ನೀಡುವ ಗುರು ಇರಬೇಕು,default sample_2606.wav,ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನಿ ಅವರು ಪರ ವಕೀಲ ಪಿ ಪುಗಳೆಂದು ಅವರು,default sample_2607.wav,ಮಿರಾಜ್‌ ವಿಮಾನದ ಉನ್ನತೀಕರಣ ಕಾರ್ಯದಲ್ಲೂ ಎಚ್‌ಎಎಲ್‌ ಭಾಗಿಯಾಗಿತ್ತು ಹೀಗಾಗಿ ರಫೇಲ್‌ ತಯಾರಿಕೆ ಮಾಡುವಲ್ಲಿ ಎಚ್‌ಎಎಲ್‌ಗೆ ಅನುಮಾನಗಳು ಇರಲಿಲ್ಲ ನಾನೇ ಐದು ವರ್ಷ ಕಾಲ ತಾಂತ್ರಿಕ ಸಮಿತಿ ಮುಖ್ಯಸ್ಥನಾಗಿದ್ದೆ ಎಲ್ಲ ಬಗೆಹರಿಸಬಹುದಿತ್ತು ಎಂದು ತಿಳಿಸಿದರು,default sample_2608.wav,ಹೊಸಗುಡ್ಡದಹಳ್ಳಿಯ ಬಾರ್‌ ಬಳಿ ಬಾ ಎಂದಿದ್ದ,default sample_2609.wav,ಗುರುವಾರ ಮತ್ತೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,default sample_2610.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2611.wav,ಪಂಚ​ಮ​ಸಾಲಿ ಸಮಾ​ಜದ ಶೈಕ್ಷ​ಣಿಕ ಧಾರ್ಮಿಕ ಸಾಮಾ​ಜಿಕ ರಾಜ​ಕೀಯ ಬೆಳ​ವ​ಣಿ​ಗೆ​ಗಾಗಿ ಹರಿ​ಹ​ರದ ವೀರ​ಶೈವ ಲಿಂಗಾ​ಯತ ಪಂಚ​ಮ​ಸಾಲಿ ಜಗ​ದ್ಗುರು ಪೀಠವು ಸ್ಥಾಪ​ನೆ​ಯಾ​ಗಿದ್ದು,default sample_2612.wav,ಆರು ಮಂದಿಯ ಗ್ರಾಂಡ್‌ ಫಿನಾಲೆ ಕನ್ನಡಪ್ರಭ ಸಿನಿವಾರ್ತೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸೀಸನ್‌ ಹದಿನೈದು ಈಗ ಗ್ರಾಂಡ್‌ ಫಿನಾಲೆ ಹಂತ ತಲುಪಿದೆ,default sample_2613.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2614.wav,ರಾಜ್ಯ ಕೇಂದ್ರದ ಸೆಸ್‌ ಹಣ ಮಾಯಕೊಂಡಕ್ಕೆ ತಲುಪದೇ ದಾವಣಗೆರೆಯಲ್ಲೇ ಸೋರಿ ಹೋಗುತ್ತಿದೆ ಇನ್ನಾ​ದರೂ ಆಳುವ ಸರ್ಕಾ​ರ​ಗಳು ಮಾಯ​ಕೊಂಡ​ವನ್ನು ತಾಲೂಕು ಕೇಂದ್ರ​ವಾ​ಗಿ​ಟ್ಟು​ಕೊಂಡು ನೂತನ ತಾಲೂಕು ಘೋಷಿಸ ​ಬೇಕು,default sample_2615.wav,ಗ್ರೆನೇಡ್ ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮ್ಮು ಪೊಲೀಸರು,default sample_2616.wav,ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ,default sample_2617.wav,ವಿನಾಯಕ ಯುವಕ ಬಳಗದಿಂದ ಪುಣ್ಯಸ್ಮರಣೆ ದಾವಣಗೆರೆ ಸಿದ್ಧಗಂಗಾ ಶ್ರೀಗಳ ಕಾಯಕ ನಿಷ್ಠೆ ಹಾಗೂ ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿದೀಪ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು,default sample_2618.wav,ಇದರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸೂಕ್ಷ್ಮಗುರುತ್ವ ಪರಿಸರವನ್ನು ಹೊಂದಿರುವ ಸಂಶೋಧನಾ ಪ್ರಯೋಗಾಲಯದಂತೆ ಸೇವೆಸಲ್ಲಿಸುತ್ತದೆ.,default sample_2619.wav,ಮೃತಪಟ್ಟ ಮತದಾರರ ಪಟ್ಟಿ ತಯಾರಿಸಿ ಅದನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯವಾಗಬೇಕು,default sample_2620.wav,ಎರಡ್ ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಒಬ್ಬರು ಬಿಟ್ಟರೆ ಲೋಕಸಭೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಹೆವಿ ವೇಟ್‌ಗಳು ಯಾರು ಎಂದು ನೋಡಿದಾಗ ಕಾಣುವುದು ಎರಡೇ ಹೆಸರು,default sample_2621.wav,ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಾನು ಕೊಠಡಿ ಪಡೆದುಕೊಂಡಿದ್ದೆ ಎಂಬುದನ್ನು ಸಾಬೀತುಪಡಿಸಿದರೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಸವಾಲು ಹಾಕಿದರು,default sample_2622.wav,ಹಾಗೆಯೇ ಅವರದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದ ಜನವರಿ ಹದಿನಾಲ್ಕರಿಂದ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗುತ್ತಿದೆ,default sample_2623.wav,ಹೀಗಿದ್ದಾಗ್ಯೂ ಒಂದು ರಸ್ತೆ ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿಧಿಗಳಿಗೆ ಬದ್ಧತೆ ಇಲ್ಲದಿರುವುದು ತೀವ್ರ ಬೇಸರದ ಸಂಗತಿ ಎಂದು ಹೇಳಿದರು,default sample_2624.wav,ಆದರೆ ಹೀಗೆ ಮಾಡುವುದು ಮೈಸೂರು ಅನಂತಸ್ವಾಮಿ ಅಂತಹ ಹಿರಿಯ ಕಲಾವಿದರಿಗೆ ಅಗೌರವ ನೀಡಿದ ಹಾಗೆ,default sample_2625.wav,ಕ್ರಯೋಜೆನಿಕ್‌ ಇಂಧನ ಅತ್ಯಂತ ದಕ್ಷ ಹಾಗೂ ಸಂಕೀರ್ಣವಾಗಿದೆ ಜಿಎಸ್‌ಎಲ್‌ವಿ ಮಾರ್ಕ್ ಮೂರು ಇಸ್ರೋದ ಐದನೇ ತಲೆಮಾರಿನ ರಾಕೆಟ್‌ ಎನಿಸಿಕೊಂಡಿದೆ,default sample_2626.wav,ಅಂತರ್ಜಲ ತಜ್ಞರು ಕೃಷಿಕರು ಪರಿಸರ ಪ್ರೇಮಿಗಳು ಹಾಗೂ ನದಿತೀರದ ಗ್ರಾಮಸ್ಥರು ನದಿಯ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ,default sample_2627.wav,ಆತನನ್ನು ಹಿಂಬಾಲಿಸಿಕೊಂಡು ಇನ್ನೋವಾ ಕಾರಿನಿಲ್ಲಿ ಬಂದಿದ್ದ ಜನ ದುಷ್ಕರ್ಮಿಗಳು ಬಶೀರ್ ಮನೆಯಲ್ಲೇ ಲಾಂಗು ಮಚ್ಚುಗಳಿಂದ ಬರಬರವಾಗಿ ಕೊಲೆ ಮಾಡಿದ್ದಾರೆ,default sample_2628.wav,ಇದಕ್ಕಿಂತಲೂ ರಚನೆಯಲ್ಲಿ ಸ್ವಲ್ಪ ಸಂಕೀರ್ಣವಾದ ಮೊಟ್ಟೆಗಳೆಂದರೆ ಪಕ್ಷಿಗಳ ಮೊಟ್ಟೆಗಳು.,default sample_2629.wav,ಚೀನಾ ಜತೆಗೂ ಶಾಂತಿಗಾಗಿ ಅವರು ದಿಟ್ಟಕ್ರಮವನ್ನು ತೆಗೆದುಕೊಂಡರು ಗಡಿ ವಿವಾದದ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳ ವ್ಯವಸ್ಥೆಯನ್ನು ಸೃಷ್ಟಿಸಿದರು,default sample_2630.wav,ನಂಗೊಂದ್ ದಿಟ ಗೊತ್ತಾಗ್ಬೇಕು ಏನು ನೀನು ಯಾರು ದಿಟವಾಗಿ ನೀನ್ ಯಾರು ಯಾಕಿಂಗ್ ಕೇಳ್ತಿದ್ದೀಯ,default sample_2631.wav,ಈವರೆಗೆ ಬಿಡಿಎಯಿಂದ ಸಾವಿರದ ಆರುನೂರ ಮೂವತ್ತೈದು ಸಿಎ ನಿವೇಶನಗಳನ್ನು ಶಿಕ್ಷಣ ಸಂಸ್ಥೆಗಳು ಆಸ್ಪತ್ರೆ ಧಾರ್ಮಿಕ ಸಂಸ್ಥೆಗಳು ಹೀಗೆ ವಿವಿಧ ಸಾರ್ವಜನಿಕ ಸೇವೆಗಳನ್ನು ಆರಂಭಿಸಲು ಖಾಸಗಿಯವರಿಗೆ ನೀಡಲಾಗಿದೆ,default sample_2632.wav,ಸದ್ಯ ಶ್ರೀಗಳಿಗೆ ಟ್ಯೂಬ್‌ ಮೂಲಕ ಆಹಾರ ನೀಡಲಾಗುತ್ತಿದೆ ಅವರು ಸ್ವಲ್ಪ ಆಹಾರ ಮಾತ್ರ ಸೇವಿಸುತ್ತಾರೆ ಎಂದರು ಶ್ರೀಗಳ ಆರೋಗ್ಯ ಚೆನ್ನಾಗಿದೆ,default sample_2633.wav,ಉತ್ತಮ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ ಎಂದರು,default sample_2634.wav,ಅವರ ಕೀಟಲೆ ಸ್ವಭಾವವನ್ನು ತಪ್ಪಿಸುವುದಕ್ಕಾಗಿ ಅವರನ್ನು ನಾಯಕನಾಗಿ ಮಾಡಿದ್ದೆ ಅದು ಅವರ ಬದಲಾವಣೆಗೆ ನೆರವಾಗಿದೆ ಎಂದರು,default sample_2635.wav,ಸಮಕಾಲೀನ ಸಾಮಾಜಿಕ ಸಂದರ್ಭ ಕುರಿತು ವಿಚಾರ ಸಂಕಿರಣ ಉದ್ಘಾಟನೆ ಸಾಂಸ್ಕೃತಿಕ ಚಿಂತಕ ಡಾಕ್ಟರ್ ಗೊರುಚನ್ನಬಸಪ್ಪ,default sample_2636.wav,ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ ಅಂತಿಮ ಅಸ್ತ್ರವಾಗಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಹೋಗುವುದು,default sample_2637.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2638.wav,ಎಂದು ಗದರಿಕೆಯ ಧ್ವನಿಯಲ್ಲಿ ಹೇಳುತ್ತಾ ಮತ್ತೂ ಒಂದು ಮಾತನ್ನು ಖಾರವಾಗಿಯೇ ಸೇರಿಸಿದನು ಇನ್ನು ಮುಂದೆ ಇಂತಹ ಪ್ರಶ್ನೆಗಳನ್ನು ಕೇಳುವುದಾದರೆ ಇಲ್ಲಿರಬೇಡ ಹೊರಟು ಹೋಗು ನಿನ್ನ ತಾಯಿ ಮನೆಗೆ,default sample_2639.wav,ಕೆಎಂ ದೊಡ್ಡಿ ಬಳಿಯ ಮಲ್ಲೇನಹಳ್ಳಿ ಬಳಿ ಕೆಲ ಯುವಕರು ಪ್ರಕಾಶ್‌ ರೈ ಮೇಲೆ ಹಲ್ಲೆ ಮಾಡಿ ನೀನು ದೇಶ ದ್ರೋಹಿ ನೀನೇಕೆ ಇಲ್ಲಿಗೆ ಬಂದಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ,default sample_2640.wav,ಇದನ್ನು ಎಲ್ಲ ಹಿಂದುಳಿದ ವರ್ಗಗಳು ಖಂಡಿಸಲು ಕೈ ಜೋಡಿಸಬೇಕು ಎಂದು ಒತ್ತಾಯಿಸಿದರು,default sample_2641.wav,ಹಿಂದಿನ ರಾತ್ರಿ ನನ್ನ ಗುರುದೇವರು ಕುಡಿದು ಉಳಿದಿದ್ದ ಗಂಜಿಯನ್ನು ಕುಡಿದದ್ದಷ್ಟೇ ಆದರೂ ಹಸಿವೆನಿಸುತ್ತಿಲ್ಲ ಸೊಂಟ ತೋಳುಗಳು ವಿಪರೀತ ನೋಯುತ್ತಿದ್ದವು ಆದರೂ ನಾನು ಎಲ್ಲೂ ನಿಲ್ಲಲಿಲ್ಲ,default sample_2642.wav,ಮಾಜಿ ಹಾಕಿ ಆಟಗಾರ ಸಂದೀಪ್‌ ಮೈಕಲ್‌ ನಿಧನ ಬೆಂಗಳೂರು ಭಾರತದ ಮಾಜಿ ಹಾಕಿ ಆಟಗಾರ,default sample_2643.wav,ಹೀಗಾಗಿ ಆರೋಪಿಯನ್ನ ಬಂಧಿಸಿ ಏಳು ದಿನಗಳ ಕಾಲ ವಶಕ್ಕೆ ನಿ ಪಡೆಯಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು,default sample_2644.wav,ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸ್ವತಂತ್ರ ಅಧ್ಯಕ್ಷರನ್ನು ನೇಮಿಸಬೇಕು,default sample_2645.wav,ಜಾನಪದ ರತ್ನ ಗಂಜಿಗಟ್ಟೆಆರ್‌ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ ಜಾನಪದ ರಸಮಂಜರಿ ಹಾಗೂ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಪಂಚಾಯಿತಿ ಸದಸ್ಯ ಕೆಶ್ರೀನಿವಾಸ್‌ ತಿಳಿಸಿದ್ದಾರೆ,default sample_2646.wav,ಸಭೆಯಿಂದ ಹೊರನಡೆದ ಬಿಜೆಪಿ ಸದಸ್ಯರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್‌ ಸದಸ್ಯರು ಹೆಬ್ಬೆಟ್ಟು ಅಧ್ಯಕ್ಷೆತೆಗೆ ಧಿಕ್ಕಾರ,default sample_2647.wav,ಕಳೆದ ವಾರದಲ್ಲಿ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದ್ದು ಸದ್ಯಕ್ಕೆ ಮೇವಿನ ಕೊರೆತೆಯಿಲ್ಲ,default sample_2648.wav,ಗುತ್ತಿಗೆದಾರರಿಗೆ ಸರಿಯಾಗಿ ಹಣ ಬಿಡುಗಡೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆಪಾದಿಸಿದರು ವಿಐಎಸ್‌ಎಲ್‌ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ನಾವು ಕೈಗೊಂಡಿರುವ ಕಾರ್ಯಗಳನ್ನು ಯಾರು ಸಹ ಮರೆತಿಲ್ಲ,default sample_2649.wav,ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ,default sample_2650.wav,ಯಲ್ಲೋ ಅಲರ್ಟ್‌ ಎಂದರೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದರ್ಥ ಕಳೆದ ತಿಂಗಳ ಮಹಾ ಮಳೆಯಿಂದಾಗಿ ಸಂಭವಿಸಿದ ಪ್ರವಾಹದ ಪರಿಣಾಮ ನಾಲ್ಕುನೂರ ಎಂಬತ್ತ್ ಎಂಟು ಮಂದಿ ಸಾವನ್ನಪ್ಪಿದ್ದರು ಸಾವಿರಾರು ಮಂದಿ ಪ್ರವಾಹ ಸಂತ್ರಸ್ತರಾಗಿದ್ದರು,default sample_2651.wav,ಆರೋಪಿಗಳಿಂದ ಬೈಕ್‌ ಹಾಗೂ ಹದಿನೈದು ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ,default sample_2652.wav,ಹಿಂದೆ ಇದ್ದ ವೈ ವೈವಿಧ್ಯಮಯ ಬೆಳೆಗಳು ಜವಾರಿ ತಳಿಗಳು ನಾಯಿಗಳನ್ನು ಸಹ ಏಕ ಸಂಸ್ಕೃತಿಮಯವಾಗಿವೆ,default sample_2653.wav,ರಾಜೀವ್‌ ಗಾಂಧಿಯೊಂದಿಗೆ ಕುಳಿತು ಕಮಲ್‌ ನಾಥ್‌ ಡ್ರೈವ್‌ ಮಾಡುತ್ತಿರುವ ಫೋಟೋವಣ್ಣು ಪೋಸ್ಟ್‌ ಮಾಡಿ ರಾಜೀವ್‌ ಗಾಂಧಿ ಕಾರು ಚಾಲಕರಾಗಿದ್ದ ಕಮಲ್‌ನಾಥ್‌ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ,default sample_2654.wav,ಕೇವಲ ಒಂದೇ ತೆರೆನಾದ ಬೆಳೆ ಇಡುವ ಬದಲು ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಈ ಭಾಗದಲ್ಲಿ ಬರೀ ಶೇಂಗಾ ಬೆಳೆಯನ್ನೇ ನೆಚ್ಚಿಕೊಳ್ಳದೆ ಸಿರಿಧಾನ್ಯಗಳ ಬೆಳೆಗೆ ಉತ್ತೇಜಿತರಾಗಬೇಕು,default sample_2655.wav,ನಾಲ್ಕು ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ರಾಣ್ ಕಾರಣವೇನೂ ನ್ಯಾಯಾಲಯವು ರಚೇನಹಳ್ಳಿ ಪ್ರಕರದಲ್ಲಿಯೂ ನೀಡಿದೆ,default sample_2656.wav,ಮುದ್ರೆಮನೆ ಕಾಫಿ ಅಂಡ್‌ ಸ್ಪೈಸಸ್‌ ಆವರಣದಲ್ಲಿ ಹಳ್ಳಿಹಬ್ಬದ ಅಂಗವಾಗಿ ನಡೆದ ಉತ್ತಮ ಕಾಫಿ ಬೆಳೆಗಾರರ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಸ್ತೂರಿರಂಗನ್‌ ವರದಿ ​ಉಪಗ್ರಹ ಸರ್ವೆ ಮೂಲಕ ನಡೆಸಲಾಗಿದೆ,default sample_2657.wav,ನಾವು ವಿಮರ್ಶೆಯ ಮೂಲಕ ಉತ್ತರ ಕಂಡುಕೊಳ್ಳುವ ಕೆಲಸ ಮಾಡಬೇಕು ರಾಜ್ಯದಲ್ಲಿ ವೈದ್ಯಕೀಯ ಸಾಹಿತಿಗಳೇ ಇಲ್ಲ ನಾನು ಬರೆಯುವ ಕಾಲದಲ್ಲಿ ಒಂದಿಬ್ಬರು ಲೇಖಕಿಯರಾದರೂ ಇದ್ದರು,default sample_2658.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಟಿಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2659.wav,ವೆಂಕಟೇಶಪ್ಪ ಬಂಗಾರಪೇಟೆಯ ಶಂಕರಪ್ಪ ಅಲಿಯಾಸ್‌ ಸಾಹುಕಾರ ಹಾಗೂ ಬೆಂಗಳೂರು ಕಮಲಾನಗರದ ಧನಂಜಯ್‌ ಬಂಧಿತರು,default sample_2660.wav,ಪ್ರಕರಣದ ಮತ್ತೊಬ್ಬ ಆರೋಪಿಯಾದ ಮಾಜಿ ಸಚಿವ ಚನ್ನಿಗಪ್ಪ ಅರ್ಜಿ ಸಲ್ಲಿಸಿದ ಕಾರಣ ಅವರ ಬಗ್ಗೆ ಯಾವುದೇ ಆದೇಶ ನೀಡಿಲ್ಲ,default sample_2661.wav,ಈ ಪ್ರಕರಣದ ಬಗ್ಗೆ ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್‌ ಆದ್ಯತೆಯ ಮೇರೆಗೆ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು,default sample_2662.wav,ಮಾಜಿ ಉಪ ಸಭಾಪತಿ ಬಿಎಲ್‌ಶಂಕರ್‌ ಮತ್ತಿತರು ಇದ್ದಾರೆ,default sample_2663.wav,ಸರಿಯಾದ ಅಂಕಿಅಂಶಗಳನ್ನು ನಾನು ನೀಡುತ್ತೇನೆ ಕಳೆದ ಐದು ವರ್ಷಗಳ ಕಾಲ ನಮ್ಮ ದೇಶದ ನೈಜ ಜಿಡಿಪಿ ಸರಾಸರಿ ಶೇಕಡಾ ಏಳು ಪಾಯಿಂಟ್ ಐದರ ದರದಲ್ಲಿ ಬೆಳವಣಿಗೆಯಾಗಿದೆ,default sample_2664.wav,ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುವ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಕುಮಾರಸ್ವಾಮಿ,default sample_2665.wav,ಇನ್ನು ಶಿಶು ಅವಸ್ಥೆಯಲ್ಲಿರುವ ಮಕ್ಕಳ ಲಾಲನೆ ಪಾಲನೆಗೆ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತೆ ಇರಬೇಕು ಆದರೆ ಇಲ್ಲಿ ಮಾತ್ರ ಮಕ್ಕಳು ಆರೋಗ್ಯದಿಂದಿರಲು ಅಸಾಧ್ಯ,default sample_2666.wav,ಮೃತರಿಗೆ ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ,default sample_2667.wav,ರಜೆ ನೀಡಲದೆ ಶಾಲಾಕಾಲೇಜುಗಳಲ್ಲಿ ಆಚರಿಸಿದರೆ ವಿದ್ಯಾರ್ಥಿಳಿಗೆ ಮಹಾತ್ ಮಹಾತ್ಮರ ಸಾಧನೆಗಳೇನು ಜಯಂತಿ ಆಚರಣೆ ಹಿಂದಿರುವ ಉದ್ದೇಶ ಏನು ಎಂಬುದು ತಿಳಿಯುತ್ತದೆ ಮತ್ತು ಅವರ ಸಾಧನೆಯನ್ನು ಸರ್ಕಾರವೇ ತಿಳಿಸಿದಂತಾಗುತ್ತದೆ,default sample_2668.wav,ಅಲ್ಲದೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುವಂತೆ ಈಗಾಗಲೇ ತಿಳಿಸಲಾಗಿದೆ,default sample_2669.wav,ಭಾನುವಾರ ಇಲ್ಲಿನ ಕರ್ನಾಟಕ ಒಲಿಂಪಿಕ್ಸ್‌ ಭವನದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ದೇಶದ ಇತಿಹಾಸದಲ್ಲಿ,default sample_2670.wav,ಗೋಹತ್ಯೆ ಗಲಭೆಗೆ ಎರಡು ಬಲಿ ಉತ್ತರಪ್ರದೇಶದ ಬಲಂದ್‌ಶಹರ್‌ನಲ್ಲಿ ಭಾರಿ ಹಿಂಸಾಚಾರ ಉದ್ರಿಕ್ತರ ದಾಳಿಗೆ ಇನ್ಸ್‌ಪೆಕ್ಟರ್‌ ಗುಂಡಿಗೆ ಯುವಕ ಬಲಿ ಬುಲಂದಶರ್ಹ,default sample_2671.wav,ದೊಡ್ಡ ಕರುಳಿನ ಕೊನೆಯ ಐದು ಇಂಚು ಭಾಗ ಗುದ.,default sample_2672.wav,ರೂಪೆ ಗ್ಲೋಬಲ್ ಕಾರ್ಡುಗಳನ್ನು ಐದು ಮಾದರಿಯಲ್ಲಿ ವಿತರಿಸಲಾಗುತ್ತದೆ ರೂಪೆ ಕ್ಲಾಸಿಕ್ ಡೆಬಿಟ್ ಕಾರ್ಡ್ ರೂಪೇ ಕ್ಲಾಸಿಕ್ ಕ್ರೆಡಿಟ್ ಕಾರ್ಡ್,default sample_2673.wav,ಇದೇ ವೇಳೆ ಭಕ್ತರಿಂದ ಭಜನೆ ಭಗವದ್ಗೀತೆಯ ಪಠಣ ನಾಮ ಸಂಕೀರ್ತನೆ ಜರುಗಿತು ಸಹಸ್ರಾರು ಭಕ್ತರು ರಾಮನಾಮ ಲಿಪಿಯನ್ನು ಬರೆದು ರಾಮನಾಮ ಲಿಪಿ ಮಂಟಪಕ್ಕೆ ಸಮರ್ಪಿಸಿದರು,default sample_2674.wav,ರಂಗಕಲಾವಿದರಾದ ಸಾಸ್ವೇಹಳ್ಳಿ ಸತೀಶ್‌ ಗಣೇಶ್‌ ಕೆಂಚನಾಳ ಶಿವಕುಮಾರ ಮಾವಲಿ ಅಮಾ ಶಿವಮೂರ್ತಿ ಹಾಲಸ್ವಾಮಿ ಲವ ಅಣ್ಣಪ್ಪ ಮೊದಲಾದವರಿದ್ದರು,default sample_2675.wav,ಮೊನ್ನೆ ಭಾನುವಾರ ಕಲಾವಿದರು ಈ ವರ್ಷದ ತಿರುಗಾಟಕ್ಕೆ ಗೆಜ್ಜೆಕಟ್ಟಿದ್ದಾರೆ ಒಂದಿಷ್ಟುಬದಲಾವಣೆಗಳ ಜೊತೆಗೆ ತಿರುಗಾಟ ಶುರುವಾಗಿದೆ,default sample_2676.wav,ಸೀಟು ಹಂಚಿಕೆ ವಿಚಾರ ಹೈಕಮಾಂಡ್ ಸಮ್ಮುಖದಲ್ಲಿ ಬಗೆಹರಿಯುವುದಕ್ಕಿಂತ ಮೊದಲೇ ಸ್ಥಳೀಯವಾಗಿಯೇ ಎಲ್ಲವೂ ಅಂತಿಮವಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು,default sample_2677.wav,ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೋಡಲು ಹಾವೇರಿಯಲ್ಲದೆ ಸುತ್ತಮುತ್ತಲಿನ ಧಾರವಾಡ ಬಾಗಲಕೋಟೆ ಬೆಳಗಾವಿ ಗುಲಬರ್ಗಾ,default sample_2678.wav,ನೂರಾರು ವರ್ಷಗಳ ಹಿಂದೆ ಪೂರ್ವಜರು ಬೆಳೆಯುತ್ತಿದ್ದ ಸಾವಯವ ಸಿರಿಧಾನ್ಯಗಳ ಬಗ್ಗೆ ಯುವ ಜನರಿಗೆ ಮಾಹಿತಿ ಕೊರ​ತೆ​ಯಿದೆ,default sample_2679.wav,ಮಲ್ಯ ಅವರಿಂದ ತೆರಿಗೆ ರೂಪದಲ್ಲಿ ಬರಬೇಕಿರುವ ಹಳೆ ಬಾಬ್ತು ತಂಬಿಸಿಕೊಳ್ಳಲು ಷೇರು ಹರಾಜಿಗೆ ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ,default sample_2680.wav,ಬೆಳಗ್ಗೆ ಹತ್ತು ಮೂವತ್ತೈದಕ್ಕೆ ಸಿದ್ದಗಂಗಾ ಶಾಲೆ ವಿದ್ಯಾರ್ಥಿನಿ ಎಂಎಪೂರ್ವಿಕ ಅಧ್ಯಕ್ಷತೆಯಲ್ಲಿ ಡಿಎಪ್ರಕೃತಿ ಕವಿಗೋಷ್ಟಿಉದ್ಘಾಟಿಸುವರು,default sample_2681.wav,ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಾಳಕೊಪ್ಪ ಸಂಯುಕ್ತ ಆಶ್ರಯದಲ್ಲಿ ಅಂತರ್‌ ಕಾಲೇಜು ಪುರುಷರ ಜೂಡೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು,default sample_2682.wav,ಈ ಸಮೂಹಗಳು ಹೇಗೆ ಬಳಸಿಕೊಳ್ಳುತ್ತವೆ ಹಾಗೂ ಇಂತಹ ಉದ್ದೇಶಗಳಿಗೆ ಇರಬಹುದಾದ ರಾಜಕೀಯ ತಿರುಳುಗಳೇನು ಎಂಬುದನ್ನೂ ಇಂತಹ ಸೂಚಕಗಳು ಮನಗಾಣಿಸುತ್ತವೆ,default sample_2683.wav,ಮುಖ್ಯ ಅತಿಥಿಗಳಾಗಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾಜಿ ಶಾಸಕ ರಾಜಣ್ಣ ಮಹಿಮಾ ಜೆಪಟೇಲ್‌ ಜೆಡಿಎಸ್‌ ಮುಖಂಡ ರಮೇಶ್‌ ಸಿನಾಗರಾಜ್‌ ಎಲ್‌ಎಂಉಬಾಪತಿ ಭಾಗವಹಿಸಲಿದ್ದಾರೆ ಎಂದರು,default sample_2684.wav,ಇದರೊಂದಿಗೆ ಈ ಸಂಬಂಧದ ಚರ್ಚೆಯೂ ಮುಕ್ತಾಯಗೊಂಡಂತಾಗಿದೆ ವಿವಿಧ ಇಲಾಖೆಯ ಕಾರ್ಯಕ್ರಮಗಳನ್ನು ಬಳಸಿಕೊಂಡು ಜಿಲ್ಲಾಡಳಿತ ಉತ್ಸವಕ್ಕೆ ಇನ್ನಷ್ಟುಮೆರಗು ನೀಡಲು ಮುಂದಾಗಿದೆ,default sample_2685.wav,ಹಿಂದಿನಿಂದ ನಡೆದುಕೊಂಡು ಬಂದಿದೆ ಏಕಾಏಕಿ ಕ್ರಮ ಕೈಗೊಳ್ಳಲು ಬರುವುದಿಲ್ಲ ವಕೀಲರೊಂದಿಗೆ ಮಾತನಾಡಿದ್ದೇನೆ ಎಂದು ಉತ್ತರಿಸಿದರು,default sample_2686.wav,ಇಲ್ಲಿನ ಇನ್‌ಫೆಂಟ್‌ ಜೀಸಸ್‌ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು,default sample_2687.wav,ಅಷ್ಟೊಂದು ಹಣ ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಿಂದ ಬರುತ್ತಿದೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಬರುತ್ತಿದೆಯಾ,default sample_2688.wav,ಸಂಸದರು ನ್ಯಾಯ ಕೊಡಿಸುವುದಾಗಿ ಹೇಳುತ್ತಾ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸೋದರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,default sample_2689.wav,ರಾಜ್ಯ ಯುವ ಒಕ್ಕೂಟದ ಅಧ್ಯಕ್ಷ ಡಾಕ್ಟರ್ ಎಸ್‌ಬಾಲಾಜಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಜಾವೆದ್‌ ಜಾಮ್ದಾರ್‌ ಜಿಲ್ಲಾ ಯುವ ಒಕ್ಕೂಟಗಳ ಅಧ್ಯಕ್ಷ ಪುಂಡಲೀಕ ಮುರಾಳ ಮತ್ತಿತರು ಭಾಗವಹಿಸಿದ್ದರು,default sample_2690.wav,ವಿದ್ಯಾರ್ಥಿ ಉತ್ತರದಿಂದ ಇನ್ನಷ್ಟು ಖುಷಿಯಾದ ಪ್ರಧಾನಿ ಮೋದಿಯವರು ಅಂತಹ ಮಕ್ಕಳ ತಾಯಿಂದಿರಿಗೆ ಖುಷಿಯಾಗಬಹುದು ಉತ್ತರಿಸಿದರು,default sample_2691.wav,ನನ್ನ ಅವಧಿಯಲ್ಲಿ ಭದ್ರಾ ಮೇಲ್ದಂಡೆ ನೀರನ್ನು ತಾಲೂಕಿಗೆ ತಂದೇ ತರುತ್ತೇನೆ ಎಂದರು,default sample_2692.wav,ಬಸವಣ್ಣ ದಾಸರು ಶರಣರು ಹೀಗೆ ಮಹಾನ್‌ ವ್ಯಕ್ತಿಗಳು ನೀಡಿದ ಹಿತವಚನಗಳಂತೆ ವೇಮನ ತತ್ವಗಳು ಯುವ ಪೀಳಿಗೆಗೆ ತುಂಬಾ ಮಹತ್ವವೆನಿಸಿವೆ,default sample_2693.wav,ಸಂಸತ್ತಿನ ಆವರಣದಲ್ಲಿ ಬೆಳಗ್ಗೆ ಹತ್ತು ಹದ್ ನೈದರ ಸುಮಾರಿಗೆ ಸೇರಿದ ಬಿಜೆಪಿ ಸಂಸದರು ಕೇರಳದಲ್ಲಿ ಸಿಪಿಎಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುತ್ತಿದೆ,default sample_2694.wav,ಚುನಾಯಿತ ಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು,default sample_2695.wav,ಹೀಗಾಗಿ ಹಾಲಿ ಇರುವ ಹುದ್ದೆಗಳ ಬಗ್ಗೆ ಪ್ರಸ್ತಾವನೆ ಕಳುಹಿಸದರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು,default sample_2696.wav,ಯಾವಾಗ ಮದುವೆ ಆಗ್ತೀಯಾ ಹೇಳು ಎಂದು ಗದರಿಸುವ ಧ್ವನಿಯಲ್ಲಿಯೇ ಕೇಳಿದರು ಯಾಕೆ ಆ ಹುಡುಗಿ ಸುಮಾಲತಾಯನ್ನು ಕಾಡ್ ಸ್ತೀಯಾ ಆದಷ್ಟುಬೇಗ ಮದುವೆ ಆಗು ಎಂದು ಗದರಿಸಿದರು,default sample_2697.wav,ಕಜಾಪ ತಾಲೂಕು ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಆಶಯ ನುಡಿಗಳನ್ನಾಡಿದರು ಜಿಲ್ಲಾಧ್ಯಕ್ಷ ಡಿ ಮಂಜುನಾಥ ಸರ್ವಾಧ್ಯಕ್ಷೆ ಕುಮಾರಿ ಸಿಂಧು ಅಧ್ಯಕ್ಷೆ ಕುಮಾರಿ ಐಶ್ವರ್ಯ ಟಿಆರ್‌ ಅವರಿಗೆ ಉದ್ಯಮಿ ವಕೀಲ ರಾಮಚಂದ್ರ ಕೆ ನಾಡಿಗ್‌ ಶಕುನವಳ್ಳಿಯವರು ನೀಡಿದ ಸೋಲಾರ್‌ ಸ್ಟಡಿ ಲ್ಯಾಂಪ್‌ಗಳನ್ನು ವಿತರಿಸಿ ಮಾತನಾಡಿದರು,default sample_2698.wav,ಮಂಗಳವಾರದಿಂದ ಒಂದು ವರ್ಷಗಳ ಕಾಲ ಕೇಂದ್ರ ಸರ್ಕಾರ ದೇಶಾದಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ನಿರ್ಧರಿಸಿದೆ,default sample_2699.wav,ನರಸಿಂಹರಾಜಪುರ ತಾಲೂಕಿನ ಮೆಣಸೂರು ಮೌಂಟ್‌ ಕಾರ್ಮೆಲ್‌ ಪದವಿ ಪೂರ್ವ ಕಾಲೇಜಿನಲ್ಲಿ ನಗದು ರಹಿತ ವೈವಾಟಿನ ಬಗ್ಗೆ ಎನ್‌ನಾಗರಾಜ್‌ ಮಾಹಿತಿ ನೀಡಿದರು,default sample_2700.wav,ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಗಳ ತರಬೇತಿಗೆ ಸ್ಪರ್ಧಾ ಕಲಿ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ,default sample_2701.wav,ಇಂತಹ ಸಾಲಗಳ ಮೇಲಿನ ಬಡ್ಡಿ ಮನ್ನಾ ಹಾಗೂ ಶೇಕಡಾ ಐವತ್ತರಷ್ಟುಸಾಲ ಮನ್ನಾ ಮಾಡುವುದಾಗಿ ವಾಣಿಜ್ಯ ಬ್ಯಾಂಕುಗಳು ಕಳೆದ ಜೂನ್‌ ತಿಂಗಳಲ್ಲಿ ಘೋಷಿಸಿದ್ದವು,default sample_2702.wav,ಪ್ರವಾಸಿಗರನ್ನು ಆಕರ್ಷಿಸಲು ಗುಜರಾತ್‌ ಸರ್ಕಾರ ಪ್ರತಿಮೆ ಇರುವ ನದಿ ಪ್ರದೇಶವನ್ನು ಇನ್ನಷ್ಟುಅಭಿವೃದ್ಧಿ ಪಡಿಸಲು ಮುಂದಾಗಿದೆ,default sample_2703.wav,ಇಂಥದ್ದೊಂದು ಅದ್ಭುತ ಮತ್ತು ಅಪರೂಪದ ಸಂಭ್ರಮದ ಸಿನಿಮಾ ಸಿಗುವುದಕ್ಕೆ ಮತ್ತು ಅದು ಅದ್ದೂರಿಯಾಗಿ ರೂಪುಗೊಳ್ಳುವುದಕ್ಕೆ ಕಾರಣವಾಗಿದ್ದು ನಿರ್ದೇಶಕ ಎ ಹರ್ಷ ಅವರು,default sample_2704.wav,ದೆಹಲಿ ಪೊಲೀಸ್‌ ಮುಖ್ಯ ಕಚೇರಿ ಆರೆಸ್ಸೆಸ್‌ ಕಚೇರಿಗಳಲ್ಲಿ ಟೈಂ ಬಾಂಬ್‌ ದಾಳಿ ಹಾಗೂ ರಾಜಕಾರಣಿಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವ ಈ ಸಂಘಟನೆ ಸಂಚು ರೂಪಿಸಿತ್ತು ಎಂದು ಎನ್‌ಐಎ ಅಧಿಕಾರಿಗಳು ಬುಧವಾರ ತಿಳಿಸಿದ್ದರು,default sample_2705.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2706.wav,ಆದರೆ ವೃತ್ತಿ ರಂಗಭೂಮಿ ಕಲಾವಿದರಿಗೆ ತರಬೇತಿ ನೀಡಲು ಯಾವುದೇ ಸಂಸ್ಥೆಗಳಿಲ್ಲ ಎಂದು ವಿಷಾ​ದಿ​ಸಿ​ದ​ರು,default sample_2707.wav,ಇಲ್ಲಿನ ಕಾರಾ ಮಂಡಕ್ಕಿ ಮೆಣ​ಸಿ​ನ​ಕಾ​ಯಿ​ಯೆಂದರೆ ಅನಂತ​ಕು​ಮಾ​ರ್‌ಗೆ ಅಷ್ಟೊಂದು ಇಷ್ಟ​ವಾ​ಗಿ​ರುತ್ತಿತ್ತು ರೈತ ಪರ ಹೋರಾ​ಟದ ಹಿನ್ನೆ​ಲೆ​ಯಲ್ಲಿ ಆರು ಜಿಲ್ಲೆ​ಗಳಲ್ಲಿ ಪ್ರವಾ​ಸದ ವೇಳೆ ದಾವ​ಣ​ಗೆ​ರೆಗೂ ಅನಂತ​ಕು​ಮಾರ್‌ ಬಂದಿ​ದ್ದರು,default sample_2708.wav,ತುಕ್ಕು ಹಿಡಿದ ಸ್ಟವ್‌ಗಳಿಗೆ ಕೊನೆಗೂ ವಿತರಣೆ ಭಾಗ್ಯ ಸೆಪ್ಟೆಂಬರ್ ಹದಿನೈದು ಹಂಚಲು ಸೂಚನೆ ಕನ್ನಡಪ್ರಭ ವರದಿ ಪರಿಣಾಮ ಬಳ್ಳಾರಿ ಫಲಾನುಭವಿಗಳಿಗೆ ನೀಡದೆ ಗೋದಾಮುಗಳಲ್ಲಿ ತುಕ್ಕು ಹಿಡಿದಿದ್ದ ಅನಿಲಭಾಗ್ಯ ಯೋಜನೆಯ ಸ್ಟವ್‌ಗಳಿಗೆ ಕೊನೆಗೂ ವಿತರಣೆ ಭಾಗ್ಯ ಕೂಡಿ ಬಂದಿದೆ,default sample_2709.wav,ಬದುಕಿನಲ್ಲಿ ಇರುವುದೆಲ್ಲ ಸಾಹಿತ್ಯದಲ್ಲಿ ಇರುತ್ತದೆ ಇರಲೂಬೇಕು ಹಾಗಾಗಿ ಎಲ್ಲವನ್ನೂ ಒಳಗಾಗುತ್ತದೆ ಸಾಹಿತ್ಯ,default sample_2710.wav,ಅರವತ್ತು ವರ್ಷಗಳಿಂದಲೂ ವಿಜ್ಞಾನಿಗಳು ಸೂರ್ಯನ ವಾತಾವರಣದ ಆಂತರ್ಯವನ್ನು ಅರಿಯುವ ಪ್ರಯತ್ನಗಳನ್ನು ನಡೆಸಿದ್ದಾರೆ ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ,default sample_2711.wav,ಕಟ್ಟಡದ ಚಾವಣಿಯಲ್ಲಿ ಹೆಂಚುಗಳು ಒಡೆದು ಹೋಗಿದ್ದು ನೀರು ಸೋರುತ್ತಿದೆ ಹಾಗೂ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದೆ,default sample_2712.wav,ಇದೇ ವೇಳೆ ಕರ್ತಾರ್‌ಪುರ ಕಾರಿಡಾರ್‌ ಅನಂತ ಸಾಧ್ಯತೆಗಳನ್ನು ತೆರದಿಟ್ಟಿದೆ,default sample_2713.wav,ಆ ಪ್ರತಿಭೆಯನ್ನು ಹೊರ ಜಗತ್ತಿಗೆ ತಿಳಿಸಬೇಕಾದ ಹೊಣೆ ನಮ್ಮೆಲ್ಲರದ್ದು ಮಕ್ಕಳು ಹೂವಿನಂತೆ ಕೋಮಲ ಮನಸ್ಸಿನವರು ಬಾಲ್ಯದಿಂದಲೇ ಅವರಿಗೆ ಮೌಲ್ಯಗಳನ್ನು ತಿಳಿಸಬೇಕಾಗಿದೆ ಎಲ್ಲ ಬಡ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂಬ ಸರ್ಕಾರದ ಜೊತೆಗೆ ನಾವೆಲ್ಲ ಕೈಜೋಡಿಸಬೇಕಾಗಿದೆ ಎಂದರು,default sample_2714.wav,ಎಡಿಟೆಡ್‌ ಒಗ್ಗಟ್ಟಿನಿಂದಾಗಿಯೇ ವೀರಶೈವ ಸಮಾಜದಲ್ಲಿ ಸ್ಥಿರತೆ ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಧರ್ಮಸಭೆಯಲ್ಲಿ ವಿಪ ಸದಸ್ಯ ರುದ್ರೇಗೌಡ ಕನ್ನಡಪ್ರಭ ವಾರ್ತೆ ಹೊನ್ನಾಳಿ ವೀರಶೈವ ಧರ್ಮ ಒಡೆಯಲು ಅನೇಕ ಪ್ರಯತ್ನಗಳು ನಡೆದವು,default sample_2715.wav,ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಅನುದಾನ ನೀಡಿದ್ದಾರೆ ಬೆಂಗಳೂರು ಅಭಿವೃದ್ಧಿಗೆ ಬೆಂಗಳೂರು ನಿರ್ಮಾಣ ಯೋಜನೆ ರೂಪಿಸಿ ಬಿಎಂಪಿಗೆ ಮೊದಲ ಹಂತದಲ್ಲಿ ಎರಡ್ ಸಾವಿರದ ಮುನ್ನೂರು ಕೋಟಿ ರುಪಾಯಿ ನೀಡಲಾಗಿದೆ,default sample_2716.wav,ಸಭೆ​ಯಲ್ಲಿ ಈ ನಾಯ​ಕರು ಪ್ರಬ​ಲ​ವಾಗಿ ಮೈತ್ರಿ​ಯನ್ನು ವಿರೋ​ಧಿ​ಸಿ​ದರು,default sample_2717.wav,ದುರ್ಬಲ ಮಧ್ಯಮ ಕ್ರಮಾಂಕ ಹಾಗೂ ಅಸ್ಥಿರ ಕೆಳ ಮಧ್ಯಮ ಕ್ರಮಾಂಕದ ಸಮಸ್ಯೆಗೂ ಭಾರತ ಉತ್ತರ ಹುಡುಕಿಕೊಳ್ಳಬೇಕಿದೆ,default sample_2718.wav,ಇನ್ನು ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ,default sample_2719.wav,ದೆ ನಾಲ್ಕು ತಿಂಗಳ ಅವಧಿಗೆ ಶೇಕಡನಲ್ವತ್ತ ರಿಂದ ಐವತ್ತ ರಷ್ಟುಬಡ್ಡಿ ಕೊಡುವುದಾಗಿ ಸಹ ಆ ಕಂಪನಿ ಭರವಸೆ ನೀಡಿತ್ತು,default sample_2720.wav,ಪೊಲೀಸ್‌ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು ಪಪಂ ಅಧ್ಯಕ್ಷ ಆರ್‌ರಾಜಶೇಖರ್‌ ಅಧ್ಯಕ್ಷತೆ ವಹಿಸಿದ್ದರು,default sample_2721.wav,ಬೇಸಿಗೆಯಲ್ಲಿ ತಿಂಗಳಿಂದ ಒಂದೆರಡು ಬಾರಿ ನೀರು ಹಾಯಿಸಿದಾಗ ಬಳ್ಳಿಯ ವಾತಾವರಣ ಮೇಲ್ಮುಖವಾಗಿ ಕಾಣುವ ಜತೆಗೆ ಇಳುವರಿಯ ಮತ್ತು ಕಾಳು ಮೆಣಸಿನ ತೂಕ ಹೆಚ್ಚಾಗುತ್ತದೆ,default sample_2722.wav,ಉಪಸ್ಥಿತಿ ದಕ್ಷಿಣ ವಲಯದ ಸಂಸಾಂಸ್ಕೃತಿ ಕೇಂದ್ರದ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ ಕರ್ನಾಟಕ ಅಕಾಡೆಮಿ ಸದಸ್ಯ ಬಿಎಸ್‌ವಿದ್ಯಾರಣ್ಯ,default sample_2723.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_2724.wav,ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಸಾಲ ಮನ್ನಾ ಮೊರೆ ಹೋಗಿರುವ ಬೆನ್ನಲ್ಲೇ ರೈತರ ಋುಣಮುಕ್ತಿ ಎಂಬುದು ಚುನಾವಣಾ ಭರವಸೆಗಳ ಭಾಗವಾಗಿರಬಾರದು ಎಂದು ಹೆಸರಾಂತ ಆರ್ಥಿಕ ತಜ್ಞ ಹಾಗೂ ಭಾರತೀಯ ರಿಸವ್‌ರ್ ಬ್ಯಾಂಕ್‌ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ,default sample_2725.wav,ಇಲ್ಲಿನ ತಾಲೂಕು ಕಸಾಪ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕಾಗಿ ತಾವು ನೀಡಿದ ಹಣ ಸದ್ವಿನಿಯೋಗ ಆಗಬೇಕೆಂದು ಕೃಷಿಕ ಕುಂದೂರು ಜಿ ಹನುಮಂತಪ್ಪ ಹೇಳಿದರು,default sample_2726.wav,ಸುದ್ದಿ​ಗೋಷ್ಠಿ​ಯಲ್ಲಿ ಈ ವಿಷಯ ತಿಳಿ​ಸಿದ ಸಂಘದ ಪ್ರಧಾನ ಕಾರ್ಯ​ದರ್ಶಿ ಎಚ್‌​ಹು​ಸೇನ್‌ ಪೀರ್‌,default sample_2727.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸಫ್ ರಿಷಬ್ ಲಾಭ,default sample_2728.wav,ಪ್ಯಾಟ್ರಿಕ್‌ ರಾಜು ಅಧ್ಯಕ್ಷ ಕರ್ನಾಟಕ ರಾಜ್ಯ ಕೇಬಲ್‌ ಟಿವಿ ಆಪರೇಟರ್‌ ಸಂಘ ಕೇಬಲ್‌ ಟಿವಿ ಆಪರೇಟರ್‌ ಇಲ್ಲದಿದ್ದರೆ ಕಿರುತೆರೆ ಇಷ್ಟುದೊಡ್ಡ ಮಟ್ಟಕ್ಕೆ ಬೆಳವಣಿಯಾಗುತ್ತಿರಲಿಲ್ಲ,default sample_2729.wav,ಪ್ರಸಾದ ಹಂಚಿದವರಿಗಾಗಿ ಶೋಧ ವಿಷಪ್ರಸಾದದ ಸುದ್ದಿ ಹರಡುತ್ತಿದ್ದಂತೆ ಪೊಲೀಸರು ಶುಕ್ರವಾರ ಸಂಜೆ ಕೇಸರೀಬಾತ್‌ ತಂದು ದೇವಾಲಯದ ಬಳಿ ಹಂಚಿರುವ ತಾಯಿ ಮತ್ತು ಮಗನಿಗಾಗಿ ಶೋಧ ಆರಂಭಿಸಿದ್ದಾರೆ,default sample_2730.wav,ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಸೇವ್ ಸೇವಾದಳದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಧ್ವಜಾರೋಹಣ ನೆರವೇರಿಸಿದರು,default sample_2731.wav,ಆರ್‌ಎಸ್‌ಎಸ್‌ ಕಟ್ಟಾಬೆಂಬಲಿಗರಾಗಿದ್ದ ಅನಂತಕುರ್ಮಾ ಎಬಿವಿಪಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದರು,default sample_2732.wav,ಕಲಾವಿದರನ್ನು ಬಳಸಿಕೊಂಡು ಧಾರವಾಡದ ಸಿರಿವಂತಿಕೆಯನ್ನು ಲಾಂಛನದಲ್ಲಿ ಬಿಂಬಿಸಬೇಕಿತ್ತು ಯಾರೋ ಆಮಂತ್ರಣ ಪತ್ರ ಮಾಡುವವರಿಂದ ಲಾಂಛನ ಮಾಡಿಸಿರುವುದು ಸರಿಯಲ್ಲ,default sample_2733.wav,ಮೂರು ಮಂದಿ ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದರೆ ಒಬ್ಬ ಎಸ್‌ಡಿಪಿಐ,default sample_2734.wav,ಅಷ್ಟೇ ಅಲ್ಲದೇ ಅಂತಹ ಯೋಜನೆಗಳೇ ಮೇಲುಗೈ ಪಡೆಯುವಲ್ಲಿ ಈ ನಿಲುವುಗಳು ಒತ್ತಾಸೆಯಾಗಿರುತ್ತವೆ ಗ್ರಾಮ್ಸಿ ಹೇಳುವಂತೆ ಸಮೂಹಗಳ ಸಾಮಾಜಿಕ ಔನ್ನತವು ಎರಡು ಬಗೆಗಳು ನೆಲೆಗೊಂಡಿರುತ್ತದೆ,default sample_2735.wav,ನಗರದಲ್ಲಿ ನೂರು ಹಾಸಿಗೆಯ ಇಎಸ್‌ಐ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಖಾಸಗಿ ಕಾರ್ಖಾನೆ ಹಾಗೂ ಇತರೆ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಸದ ಬಿವೈ ರಾಘವೇಂದ್ರಗೆ ಮನವಿ ಸಲ್ಲಿಸಲಾಯಿತು,default sample_2736.wav,ನನ್ನ ಕೈ ಇವರ ಕೈಯೊಳಗೆ ಬಂಧಿಯಾಗಿತ್ತು ನಲುವತ್ತೈದು ವಸಂತಗಳಲ್ಲಿ ಕಳೆದ ಸಂಜೆಗಳೆಷ್ಟೋ ಆದರೆ ಆ ಸಂಜೆ ಮಾತ್ರ ಸ್ಪೆಶಲ್‌ ಈವರೆಗೂ ಮರೆಯಲಿಕ್ಕಾಗಿಲ್ಲ,default sample_2737.wav,ಈ ಬಗ್ಗೆ ಯಾವುದೇ ಅನುಮಾನಗಳಿದ್ದರೂ ಸಾರ್ವಜನಿಕರೊಂದಿಗೆ ಮುಕ್ತ ಚರ್ಚೆಗೆ ಸಿದ್ದನಿದ್ದೇನೆ ಎಂದರು,default sample_2738.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_2739.wav,ಒಂದೇ ವಿಷಯದ ಬಗ್ಗೆ ಪಕ್ಷದ ಹೈಕಮಾಂಡ್‌ ಮತ್ತು ರಾಜ್ಯ ಘಟಕಗಳ ನಡುವಿನ ಭಿನ್ನ ಅಭಿಪ್ರಾಯ ಇದೀಗ ಚರ್ಚೆ ಮತ್ತು ಟೀಕೆಗೆ ಗ್ರಾಸವಾಗಿದೆ,default sample_2740.wav,ಆನಂದ ರಾವ್ ವೃತ್ತದ ಹೋಟೆಲ್ ಟೂರಿಸ್ಟ್ ಸಭಾಂಗಣದಲ್ಲಿ ಅಂದು ಬೆಳಿಗ್ಗೆ ಹತ್ತು ಗಂಟೆಗೆ ಎಲ್ಲಾ ಧರ್ಮದ ವಿವಾಹ ಅಪೇಕ್ಷಿತರ ಮುಖಮುಖಿ ಕಾರ್ಯಕ್ರಮ ನಡೆಯಲಿದೆ,default sample_2741.wav,ನನ್ನ ಉಪವಾಸ ದಿನಗಳಂದು ತೋಳ್ಪಾಡಿ ಆಶ್ರಮಕ್ಕೆ ಬಂದಿದ್ದ ನಿಮ್ಮನ್ನು ನೀವು ಸರಿಮಾಡಿಕೊಳ್ಳಿನೋಡಿಕೊಳ್ಳಿ ಸಮಾಜ ತಿದ್ದುವ ಉಸಾಬರಿ ನಿಮಗ್ಯಾಕೆ ಎಂಬ ರೀತಿ ಗದರಿಕೊಂಡಿದ್ದ ನಾನೂ ಸುಮ್ಮನೆ ಇದ್ದೆ ನೋಡಿ,default sample_2742.wav,ಖ್ಯಾತ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ ಅವರ ಸ್ಮರಣಾರ್ಥ ಈ ನಾಮಕರಣ ಮಾಡಲಾಗಿದೆ ಇದೇ ನೌಕೆಯು ಚಂದ್ರನ ಮೇಲೆ ತೆರಳಿ ಮಹತ್ವದ ಅಧ್ಯಯನ ನಡೆಸಬೇಕಿದೆ,default sample_2743.wav,ಜಿಲ್ಲಾ ಪಂಚಾಯತ್ ಸದಸ್ಯ ಕೆಪಿಸುಚರಿತ ಶೆಟ್ಟಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ದಕ ಜಿಲ್ಲಾದಿಕಾರಿ ಎಸ್ಸಸಿಕಾಂತ ಸೆಂಥಿಲ್ ಉಪಸ್ಥಿತರಿದ್ದರು,default sample_2744.wav,ನಗರದ ಚಳ್ಳಕೆರೆ ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು,default sample_2745.wav,ಇವರು ಮಾರ್ಗದರ್ಶನ ನೀಡುವುದರೊಂದಿಗೆ ರೈತರಿಗೆ ಕನಿಷ್ಠ ಪ್ರಮಾಣದ ಹಣ ಸಹಾಯ ಒದಗಿಸಲಿದ್ದಾರೆ,default sample_2746.wav,ಹಳ್ಳಿಯ ಸೊಗಡಿನ ಕತೆಯಲ್ಲಿ ಅಪ್ಪಮಗನ ಬಾಂಧವ್ಯ ತ್ರಿಕೋನ ಪ್ರೇಮಕತೆಯೂ ಇದೆ ಇಬ್ಬರು ನಾಯಕರು ಒಬ್ಬಳು ನಾಯಕಿ ಅಂದಾಗ ಇದೊಂದು ತ್ರಿಕೋನ ಪ್ರೇಮಕತೆ ಅಂದುಕೊಳ್ಳುವುದು ಸಹಜ,default sample_2747.wav,ಕೈಕಮಲ ಹಿಂದೂ ಕಲಹ ಮೋದಿ ಎಂಥಾ ಹಿಂದೂ ರಾಹುಲ್‌ ಗಾಂಧಿ ಪ್ರಶ್ನೆ ರಾಹುಲ್‌ ಹಿಂದೂ ಧರ್ಮ ಕಲಿಸಬೇಕಿಲ್ಲ,default sample_2748.wav,ರಾಜೀವ್‌ ವಿರುದ್ಧ ಶಿಸ್ತು ಕ್ರಮಕ್ಕೆ ಕೇಂದ್ರದ ಸೂಚನೆ ತನ್ನ ಆಪ್ತನ ವಿರುದ್ಧವೇ ಕ್ರಮ ಕೈಗೊಳ್ಳಲು ದೀದಿಗೆ ಕೇಂದ್ರ ಸೂಚನೆ ಮಮತಾ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆ ಈ ನಿರ್ದಶನ ನವದೆಹಲಿ,default sample_2749.wav,ಮೂರು ತಿಂಗಳ ಕಾಲ ನಡೆಸಿದ ಅಧ್ಯಯನದ ವರದಿಯನ್ನು ತಾಂಜಾಪೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಇತ್ತೀಚೆಗೆ ಮಂಡಿಸಲಾಗಿದೆ ಡಾಕ್ಟರ್ಸರೋಜಾ ನರಸಿಂಗರಾವ್‌ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ,default sample_2750.wav,ಈ ಪ್ರಸ್ತಾಪದ ಅನ್ವಯ ಎಸ್ ಸ್ಟೀಲ್‌ನ ನಲ್ವತ್ತೆರಡು ಸಾವಿರ ಕೋಟಿ ರು ಸಾಲವನ್ನು ತೀರಿಸುವುದರ ಜೊತೆಗೆ ಹೊಸದಾಗಿ ಎಂಟು ಸಾವಿರ ಕೋಟಿ ರುಬಂಡವಾಳವನ್ನು ಆರ್ಸೆಲಾರ್ ಮಿತ್ತಲ್‌ ಹೂಡಲಿದೆ,default sample_2751.wav,ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಒಟ್ಟು ರೈತರ ಸಂಖ್ಯೆ ಮೂರು ಸಾವಿರದ ಮುನ್ನೂರಾ ಎಪ್ಪತ್ತಾರು ಸರ್ಕಾರ ಪ್ರಕಟಿಸಿರುವ ಬೆಳೆ ಸಾಲ ಮನ್ನಾ ನಿಮ ನಿಯಮಾವಳಿಗೆ ಒಳ ಒಳಪಡುವಂತ ತಾಲೂಕಿನ ಒಟ್ಟು ಹದ್ನೈದು ಪಾಯಿಂಟ್ಮುವ್ವತ್ತೆಂಟು ಕೋಟಿ ಬೆಳೆ ಸಾಲ ನೀಡಲಾಗಿದೆ,default sample_2752.wav,ಎಸ್‌ಇ ಹತ್ತನೇ ತರಗತಿ ಮತ್ತು ಐಎಸ್‌ಸಿ ಹನ್ನೆರಡನೇ ತರಗತಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಮಧ್ಯಾಹ್ನ ಮೂರು ಗಂಟೆಗೆ ಫಲಿತಾಂಶವನ್ನು ಪರೀಕ್ಷಾ ಮಂಡಳಿ ಪ್ರಕಟಿಸಲಿದೆ,default sample_2753.wav,ಭಾನುವಾರ ಬರ ಅಧ್ಯಯನ ತಂಡದ ಆಗಮನಕ್ಕಾಗಿ ಕಾದಿದ್ದರೂ ಸಂಬಂಧಿಸಿದ ಅಧಿಕಾರಿಗಳು ತಡವಾಗಿ ಅಗಮಿಸಿದರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುದಾನ ನೀಡಬೇಕು,default sample_2754.wav,ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ಒಂದು ಸೂಪರ್‌ ಹಿಟ್‌ ಮತ್ತೊಂದು ಗಮನ ಸೆಳೆದ ಸಿನಿಮಾ,default sample_2755.wav,ಜತೆಗೆ ನೀನು ಹೇಳುತ್ತಿರುವುದು ಸತ್ಯ ಕಣಪ್ಪ ಬದಲಾವಣೆ ಜನರಿಂದ ಆಗಬೇಕು ನಿನ್ನ ವಿಚಾರಗಳು ತಡವಾಗಿ ಜನಕ್ಕೆ ಅರ್ಥವಾಗಬಹುದು,default sample_2756.wav,ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಆಮಂತ್ರಣ ಪತ್ರಿಕೆ ಇಲ್ಲದೆ ತರಾತುರಿಯಲ್ಲಿ ಉದ್ಘಾಟಿಸಿದ್ದಕ್ಕೆ ಪ್ರತಿಕ್ರಿಸಿದ ಅವರು ವಿಧಾನಸಭೆಯ ಅಧಿವೇಶನ ಇರುವುದರಿಂದ ಜಿಲ್ಲೆಯ ಎಲ್ಲ ಏಳು ಕ್ಯಾಂಟೀನ್‌ ಇಂದು ಮತ್ತು ನಾಳೆ ಉದ್ಘಾಟನೆಗೊಳಲಿವೆ ಎಂದರು,default sample_2757.wav,ಸೌತ್ ಕೊರಿಯಾ ಇಂಟರ್‌ನೆಟ್ ವ್ಯವಸ್ಥೆ ಅತಿ ವೇಗದ ವ್ಯವಸ್ಥೆಯುಳ್ಳದ್ದಾಗಿದ್ದು,default sample_2758.wav,ಆದರೆ ಸುತ್ತಲಿನ ಜನ ಬೊಬ್ಬೆ ಆಗ ತೊಡಗಿದಾಗ ಧ್ರುವನನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾನೆ ಇಡೀ ಘಟನೆಯು ಪ್ರತ್ಯಕ್ಷದರ್ಶಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ,default sample_2759.wav,ಗ್ರಾಮೀಣ ಬಡಜನರಿಗೆ ಕಡಿಮೆ ಪ್ರೀಮಿಯಂ ಇರುವ ಆಕರ್ಷಕ ವಿಮಾ ಯೋಜನೆಗಳು.,default sample_2760.wav,ಅದ್ದರಿಂದ ಯಾವುದೇ ಕಾರಣಕ್ಕೂ ದಸರಾ ನೆಪದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ರಿಯಾಯಿತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ,default sample_2761.wav,ಕಾರಣ ಏನು ಹೆಚ್ಚು ಇಳಿಜಾರು ಪ್ರದೇಶದಲ್ಲಿ ಇರುವ ಸಮುದ್ರ ತೀರಗಳಲ್ಲಿ ಹೀಗೆ ಆಗುವುದಿದೆ ಮೋರ್ಜಿ ಕೂಡ ಇಳಿಜಾರಿನಲ್ಲಿದೆ,default sample_2762.wav,ಜೊತೆಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಅವರ ಪ್ರತಿಷ್ಠೆಯೂ ಇಲ್ಲಿ ಅಡಗಿದೆ ಬಿಜೆಪಿ ಅಭ್ಯರ್ಥಿಯಾಗಿ ಬಿ ವೈ ರಾಘವೇಂದ್ರ ಘೋಷಣೆಳಿದ ಬಳಿಕ ನಡೆದ ಬೆಳವಣಿಗೆಗಳು ಇಡೀ ಚುನಾವಣೆಯನ್ನು ಭಾರೀ ಸಮರದ ಮೈದಾನಕ್ಕೆ ಕರೆದೊಯ್ದು ಬಿಟ್ಟಿತು,default sample_2763.wav,ಗೋಣಿಬಸವೇಶ್ವರ ಹುಂಡಿಯಲ್ಲಿ ಐದು ಪಾಯಿಂಟ್ ಹತ್ತು ಲಕ್ಷ ಸಂಗ್ರಹ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಶವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಐದು ಲಕ್ಷ ಮೂರು ರು ಸಂಗ್ರಹವಾಗಿದೆ,default sample_2764.wav,ಪ್ರಧಾನಿ ಮಾತಿನಲ್ಲಿ ಹಿಂದೆ ಇದ್ದಷ್ಟುಹುಮ್ಮಸ್ಸಾಗಲಿ ದೃಢತೆಯಾಗಲಿ ಈಗಿಲ್ಲ ನಾಲ್ಕೂವರೆ ವರ್ಷ ಪ್ರಧಾನಿಯಾಗಿದ್ದರೂ ಒಂದು ಪತ್ರಿಕಾಗೋಷ್ಠಿಯನ್ನೂ ಕರೆದು ಸರ್ಕಾರದ ಪ್ರಗತಿಯ ಮಾಹಿತಿ ನೀಡಿಲಿಲ್ಲ,default sample_2765.wav,ವಿಮಾನ ತಂತ್ರ​ಜ್ಞಾನ ಸಿಗ​ಬೇ​ಕಾ​ಗಿದ್ದು ತಪ್ಪಿದೆ ಕಡಿಮೆ ಬೆಲೆಗೆ ಆಗಬೇ​ಕಿದ್ದ ಡೀಲ್‌ಗೆ ಹೆಚ್ಚು ಹಣ​ ನೀಡ​ಲಾ​ಗು​ತ್ತಿದೆ,default sample_2766.wav,ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಅನೇಕ ರಸ್ತೆಗಳು ಅಭಿವೃದ್ಧಿ ಹೊಂದಬೇಕಿದೆ ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಕೆಶೆಪ್‌ ಕಚೇರಿ ಮುಂದುವರಿಯಬೇಕಿದೆ,default sample_2767.wav,ಸಾಹಿತ್ಯ ಕ್ಷೇತ್ರದಲ್ಲಿ ನನಗೆ ಹೆಸರು ತಂದುಕೊಟ್ಟ ಊರು ತುಮಕೂರು ಇಲ್ಲಿ ನಾನು ನೂರಾ ಇಪ್ಪತ್ತೈದು ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು,default sample_2768.wav,ಮಹಿಳಾ ಆಯೋಗದ ಅಧ್ಯಕ್ಷೆ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ರಾಷ್ಟ್ರದಾದ್ಯಂತ ನಡೆಯುತ್ತಿರುವ ಮಿ ಟೂ ಅಭಿಯಾನ ಸ್ವಾಗತಾರ್ಹವಾದುದು,default sample_2769.wav,ಸರ್‍ವೊತ್ನಾಗ್ ಒಳುಗ್ ಸೇರ್ಕಂಡು ನಂಗೇ ಸಮಾಧಾನ ಯೇಳ್ತಿಯೇನ್ಲ ಇಲ್ಲೇನ್ ಎಲ್ರೂದು ಜಾತಿ ಕೆಡ್ಸಾಕ್ ಬಂದಿದ್ದೀಯೇನ್ಲ ಎಂದು ಗದರಿಸಿದ ಆಗ ಗೌರಿ ಅಂಗೆಲ್ಲ ಅನ್‍ಬ್ಯಾಡ ವಿಸ್ಯ ಏನು ಅಂಬ್ತ ನಾನ್ ಯೇಳ್ತೀನಿ ಎಂದಳು,default sample_2770.wav,ಅದನ್ನು ನಂಬಲು ಶಾಸಕರು ಸೇರಿದಂತೆ ಯಾರೊಬ್ಬರೂ ತಯಾರಿಲ್ಲ ಕಾಂಗ್ರೆಸ್ಸಿನ ಉನ್ನತ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದೂಡಿಕೆ ಕಾಣುವುದು ಖಚಿತ,default sample_2771.wav,ಈ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಮಾಧ್ಯಮವೆಂಬ ವಿಚಾರವು ಖಂಡಿತವಾಗಿ ಸಾಧ್ಯವಿಲ್ಲದಂತಾಗುತ್ತದೆ ಇದರಿಂದಾಗಿ ಸಾಧಾರಣ ಮಲಯಾಳಿಗೆ ಉನ್ನತ ಶಿಕ್ಷಣ ಅಥವಾ ತಾಂತ್ರಿಕ ಶಿಕ್ಷಣದಲ್ಲಿ ಮಲಯಾಳಂ ಭಾಷೆಯ ಸೂಕ್ತತೆಯು ಅತ್ಯಷ್ ಅತ್ಯಲ್ಪಷ್ ವಷ್ಟೇ,default sample_2772.wav,ದಾಳಿ ವೇಳೆ ನೈರ್ಮಲ್ಯ ಎಂಜಿನಿಯರ್‌ ನರೇಂದ್ರಬಾಬು ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಗಣೇಶ್‌ ಓಬಣ್ಣ ಮಂಜಣ್ಣ ವೆಂಕಟೇಶ್‌ ಚಾಲಕ ಮಜಾರ್‌ ಮತ್ತಿತರರಿದ್ದರು,default sample_2773.wav,ಸಂಸತ್‌ನಲ್ಲಿಂದು ಮಹತ್ವದ ದಿನ ತ್ರಿವಳಿ ತಲಾಖ್‌ ರಫೇಲ್‌ ಚರ್ಚೆ ನವದೆಹಲಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಗಳಿಗೆ ಬುಧವಾರ ಮಹತ್ವದ ದಿನವಾಗಲಿದೆ,default sample_2774.wav,ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳಾದ ಸಿಗರೇಟ್‌ ಬೀಡಿ ಹಾಗೂ ಇತರೆ ಉತ್ಪನ್ನಗಳ ಮಾರಾಟ ಕುರಿತು ಪರಿಶೀಲಿಸಲಾಯಿತು,default sample_2775.wav,ಇಲ್ಲಿಗೆ ಸಮೀಪದ ಸಂಗಮೇಶ್ವರಪೇಟೆಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ ಮೂವತ್ತೊಂಬತ್ತನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು,default sample_2776.wav,ಸಂಪುಟ ವಿಸ್ತರಣೆ ರಾಜಕೀಯ ಕಾರ್ಯದರ್ಶಿ ನೇಮಕ ವೇಳೆ ಉತ್ತರ ಕರ್ನಾಟಕಕ್ಕೆ ಆದ್ಯತೆ ಹೆಚ್ಚಿಸಲು ಲಾಬಿ ಎರಡು ರಾಮ್ಲಿಂಗಾರೆಡ್ಡಿ ರೋಷನ್‌ ಬೇಗ್‌,default sample_2777.wav,ಎಷ್ಟೋ ದಿನ ಪೊಲೀಸರು ಬಂದು ಲಾಠಿಯ ರುಚಿ ತೋರಿಸಿ ಓಡಿಸಿದ್ದೂ ಉಂಟು,default sample_2778.wav,ಆದರೆ ಚಿದು ಹಣಕಾಸು ಸಚಿವರಾಗಿದ್ದ ವೇಳೆ ಸ್ವತಃ ತಾವೇ ಇದಕ್ಕೆ ಅನುಮತಿ ನೀಡಿದ್ದರು ಈ ಅಕ್ರಮ ಕುರಿತು ಸಿಬಿಐ ತನಿಖೆಗೆ ನಡೆಸುತ್ತಿದೆ,default sample_2779.wav,ಇದಲ್ಲದೆ ವೇಮಗಲ್ ಮಾಸ್ತಿ ಅವಲಹಳ್ಳಿ ಶ್ರೀನಿವಾಸಪುರ ತ್ಯಾಮಗೊಂಡ್ಲು ನಂದಗುಡಿಗಳಲ್ಲಿಯೂ ಆರೋಪಿಗಳು ಮನೆ ಕಳವು ಮಾಡಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು,default sample_2780.wav,ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಗಣ್ಣಿನಿಂದ ವಂದಿಸುತ್ತಿದ್ದೇನೆ,default sample_2781.wav,ಪರಿಣಾಮವಾಗಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ ಏಕೈಕ ಪ್ರಭಾವಿ ನುಡಿಯಾಗಿ ಇಂಗ್ಲಿಶು ಹೊರಹೊಮ್ಮಿತು,default sample_2782.wav,ಎರಡು ಸಾವಿರದ ಯೋಳರ ವರೆಗೆ ದಾವಣಗೆರೆ ಜಿಲ್ಲೆಯಲ್ಲಿದ್ದರೂ ಹರಪನಹಳ್ಳಿಗೆ ಹೈದ್ರಾಬಾದ್‌ ಕರ್ನಾಟಕ ಮಂಡಳಿಯಿಂದ ಅನುದಾನ ಬರುತ್ತಿತ್ತು ಎಂದರು,default sample_2783.wav,ಅದೃಷ್ಟವಶಾತ್‌ ಈವರೆಗೂ ಯಾವುದೇ ಜೀಕಾ ವೈರಸ್‌ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ,default sample_2784.wav,ಗೋವಿಂದ ಕಾರಜೋಳ ಅವರು ಮಾತನಾಡಿ ತಾವು ಪ್ರಕರಣಗಳಲ್ಲಿ ಜಾಮುನು ಪಡೆದಿರುವ ಸಂಗತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮರೆತಿದ್ದಾರೆ,default sample_2785.wav,ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿಅವರೇ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ ಪುಟ್ಟರಂಗ ಶೆಟ್ಟಿರಾಜೀನಾಮೆ ನೀಡಬೇಕು,default sample_2786.wav,ನನ್ನ ಮೂವರು ಮಕ್ಕಳ ಭವಿಷ್ಯಕ್ಕಾಗಿ ನಾನು ಹೋರಾಡುತ್ತೇನೆ ಎಂದು ನಾಗರತ್ನ ಹೇಳಿದರು,default sample_2787.wav,ಎರಡ್ ಸಾವಿರದ ಹದಿನೇಳನೇ ಸಾಲಿನಲ್ಲಿ ಇದೇ ಮೊದಲ ಬಾರಿಗೆ ದ ಲಿ ಲಿ ತ ಸಾಹಿತಿಗಳ ಕೃತಿ ಪ್ರಟಣೆಯೆಂದು ಧನ ಸಹಾಯ ನೀಡಲಾತ್ತು ನೂರ ನಾಲ್ಕು ಹಸ್ತಪ್ರತಿಗಳು ಆಯ್ಕೆಗಾಗಿ ಬಂದಿದ್ದವು,default sample_2788.wav,ನ್ಯಾಯಾಧೀಶರು ಒಂಬತ್ತು ವರ್ಷಗಳ ಕಾಲಾವಧಿಗೆ ಆಯ್ಕೆಯಾಗುತ್ತಾರೆ,default sample_2789.wav,ಈ ವೇಳೆ ಶಾಸಕ ಡಿಎಸ್‌ಸುರೇಶ್‌ ಮಾತನಾಡಿ ವಿದ್ಯುತ್‌ ಕಂಬಗಳನ್ನು ರಸ್ತೆ ಚರಂಡಿ ಮಧ್ಯೆ ಎಲ್ಲೆಂದರಲ್ಲಿ ನೆಡಲಾಗಿದೆ,default sample_2790.wav,ತಾಕತ್ತಿದ್ದರೇ ನಿಮ್ಮ ಜೈಲುಗಳಲ್ಲಿ ನಮ್ಮ ರೈತರನ್ನು ಬಂಧಿಸಲು ಮುಂದಾಗಿ ಎಂದು ಸವಾಲೆಸೆದರು,default sample_2791.wav,ಹಾಗಾಗಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಉಗ್ರ ರೂಪದಲ್ಲಿ ನಡೆಸುವ ಎಚ್ಚರಿಗೆ ನೀಡಲಾಗುತ್ತದೆ ಎಂದರು,default sample_2792.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2793.wav,ಅಟಲ್‌ ನಿಧನ ಶಿಕ್ಷಕರ ಸಮಾವೇಶ ಮುಂದಕ್ಕೆ ಬೆಂಗಳೂರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗಸ್ಟ್ ಇಪ್ಪತ್ತ್ ಒಂದರಂದು ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವನ್ನು ಮುಂದೂಡಿದೆ,default sample_2794.wav,ಅಲ್‌ ಮಹಮೂದ್‌ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಏಜಾಜ್‌ ಅಹ್ಮದ್‌ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು,default sample_2795.wav,ಕಪ್ಪು ಹಣವನ್ನು ವಾಪಸ್‌ ತಂದು ದೇಶದ ಪ್ರತಿಯೊಬ್ಬ ನಾಗರಿಕರ ಬ್ಯಾಂಕ್‌ ಖಾತೆಗೆ ಹಾಕುತ್ತೇವೆ,default sample_2796.wav,ಸಮಾಜ ಸೇವಾ ಬಳಗದ ರಾಜ್ಯಾಧ್ಯಕ್ಷ ಜಿಎನ್ ಸುರೇಶ್ ಬಾಬು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ನಿರ್ದೇಶಕ ಇಸ್ಲಾವುದ್ದೀನ್ ಜೆ ಗುಂಜಾಲ್ ಮುಖಂಡರಾದ ಸರ್ಫಿವುಲ್ಲಾ ರೋಷನ್ ಮತ್ತಿತರರು ಅಭಿನಂದಿಸಿದರು,default sample_2797.wav,ಇಲ್ಲಿಗೆ ಸಮೀಪದ ಶೃಂಗೇರಿ ಹನುಮನಹಳ್ಳಿಯಲ್ಲಿ ಶೃಂಗೇರಿ ಶಾರದಾ ಪೀಠದಿಂದ ಚಂದ್ರಮೌಳೇಶ್ವರ ಸ್ವಾಮಿಯ ದೇವಾಲಯ ಪುನರ್‌ ಪ್ರತಿಷ್ಟಾಪನೆಯ ಉದ್ಘಾಟನೆ ಕಾರ್ಯವನ್ನು ನವೆಂಬರ್ ನಾಲ್ಕ ರಂದು ಆಯೋಜಿಸಲಾಗಿದೆ,default sample_2798.wav,ಯಾವುದೇ ರೀತಿ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು,default sample_2799.wav,ಇದಕ್ಕೆ ಯಾವುದೇ ರೀತಿಯ ಭತ್ಯೆಗಳನ್ನು ಪಡೆದುಕೊಂಡಿಲ್ಲ ಯಾವೊಬ್ಬ ಅಧಿಕಾರಿಗಳೂ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಸಮಯ ಕೊಟ್ಟಿಲ್ಲ,default sample_2800.wav,ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ,default sample_2801.wav,ಜಿಲ್ಲಾ ಮಾನ​ಸಿಕ ಆರೋಗ್ಯ ಕಾರ್ಯ​ಕ್ರಮ ಹಾಗು ಜಿಲ್ಲಾ ಪೊಲೀಸ್‌ ಇಲಾ​ಖೆ​ಯಿಂದ ಪೊಲೀಸ್‌ ಸಿಬ್ಬಂದಿಗೆ ಹಮ್ಮಿ​ಕೊಂಡಿದ್ದ ಒತ್ತಡ ನಿರ್ವ​ಹ​ಣೆಯ ಕುರಿತ ಕಾರ್ಯಾ​ಗಾರ ಉದ್ಘಾಟಿಸಿ ಅವರು ಮಾತ​ನಾ​ಡಿದರು,default sample_2802.wav,ಸುಖ ದುಃಖಗಳೆರಡೂ ಬೆಳಕು ಕತ್ತಲೆ ಇದ್ದಂತೆ ಯಾವುದೂ ಶಾಶ್ವತವಲ್ಲ ಅರಿವಿನ ಆದರ್ಶ ಬೆಳಕಿನ ಬದುಕಿನ ಅವಿಭಾಜ್ಯ ಅಂಗ ಎಂದು ರಂಭಾಪುರಿ ಜಗದ್ಗುರು ಡಾಕ್ಟರ್ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು,default sample_2803.wav,ವಿವಾಹವಾದ ಕೆಲವೇ ದಿನಗಳಲ್ಲಿ ವಿರಸ ಶುರುವಾಯಿತು ಎರಡೇ ವರ್ಷಗಳಲ್ಲಿ ಒಟ್ಟಿಗಿರುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿ ಆಪ್ತ ಸಮಾಲೋಚನೆಗೆ ಒಳಪಡಿಸಿ ರೀನಾಗಳೊಂದಿಗೆ ಮಾತನಾಡಿದಾಗ ರೀನಾಳ ದೂರು ಅವನಿಗೆ ನನ್ನ ಬಗ್ಗೆ ಗೌರವವಿಲ್ಲ ಎನ್ನುವುದು,default sample_2804.wav,ಸಾಕಷ್ಟುಜನರಿಗೆ ಹಲ್ಮಿಡಿ ಶಾಸನದ ಬಗ್ಗೆ ಗೊತ್ತಿದ್ದರೂ ಅದರ ಮಹತ್ವ ಅಷ್ಟಾಗಿ ತಿಳಿದಿಲ್ಲ,default sample_2805.wav,ಆದರೆ ಆರ್ಥಿಕವಾಗಿ ಬಡವಳು ನನ್ನ ಕಲೆಯಿಂದಲೇ ಮಕ್ಕಳು ಮೊಮ್ಮಕ್ಕಳುಗಳನ್ನು ಸಾಕಿ ಸಲಹುತ್ತಿರುವೆ,default sample_2806.wav,ಈ ಭಾಷೆಗೆ ತಮಿಳು ಕನ್ನಡ ಮಲಯಾಳಂ ಭಾಷೆ ಪೇಕ್ಷಿಂದಿಗೆ ಹತ್ತಿರ ಸಂಬಂಧವಿದೆಯೆಂದೂಸಕಾರಣವಾಗಿ ಪ್ರತಿಪಾದಿಸಿದರು ಈ ಗ್ರಂಥಕ್ಕೆ ಮುನ್ನುಡಿ ಬರೆದ ಎಲ್ಲಿಸ್ ಈ ಪ್ರತಿಪಾದನೆಯನ್ನು ಸಮರ್ಥಿಸಿದರು,default sample_2807.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_2808.wav,ಹಳೇಯ ಗೀತೆಗಳಲ್ಲಿ ಬದುಕಿನ ತಿರುಳು ಅಡಗಿದೆ ಮಾಧುರ್ಯವೂ ತುಂಬಿದೆ ಇಂತಹ ಸಂಗೀತದ ಅಭಿರುಚಿಯನ್ನು ಯುವ ಸಮುದಾಯಕ್ಕೆ ಮೂಡಿಸಿ ಕ್ಷೇತ್ರದ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಬೇಕು,default sample_2809.wav,ತಹಸೀಲ್ದಾರ್‌ ನಾಗರಾಜು ತಾಲೂಕ್ಪಂಚಾಯ್ತಿ ವ್ಯವಸ್ಥಾಪಕಿ ಎಚ್‌ಪಿ ಮೀನಾಕ್ಷಿ ಗ್ರಾಮಪಂಚಾಯ್ತಿ ಅಧ್ಯಕ್ಷರು ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಲು ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಬಿಲ್‌ ಕಲೆಕ್ಟರ್‌ಗಲು ಉಪಸ್ಥಿತರಿದ್ದರು,default sample_2810.wav,ಆದರೂ ಕೆಲವರು ಉದಾಸೀನತೆಯಿಂದ ಟ್ರ್ಯಾಕ್ಟರ್‌ಗೆ ಕಸ ನೀಡದೆ ಕತ್ತಲಾಗುತ್ತಿದ್ದಂತೆ ಕಸ ತಂದು ಇಲ್ಲಿ ಸುರಿಯುತ್ತಾರೆ,default sample_2811.wav,ಹೊಸೂರು ಉಪತಹಸೀಲ್ದಾರ್‌ ಮಂಜುನಾಥ್‌ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮೆಸ್ಕಾಂ ಎಇಇ ಪರಶುರಾಮಪ್ಪ ಬೆಣ್ಣೆ ಹಾಗು ಇತರರು ಇದ್ದರು,default sample_2812.wav,ಗಾಂಧಿ ಚಕ್ರಿ ಮತ್ತು ಲಿಂಗ ಈ ಮೂರು ಪಾತ್ರಗಲ ಮೊದಲಕ್ಷರಗಲನ್ನೆ ಆಯ್ಕೆ ಮಾಡಿಕೊಂಡು ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡಿದ್ದೇವೆ ಎನ್ನುತ್ತಾರೆ ನಿರ್ಮಾಪಕ ಕಮ್‌ ನಿರ್ದೇಶಕ ಅಶೋಕ್‌,default sample_2813.wav,ದಿ ಇವತ್ತೊಂದು ದಿನ ಪುಸ್ತಕ ಬೇಡ ಬರೀ ಮಾತನಾಡು ನಾನು ಕೇಳ್ತಾ ಹೋಗ್ತೀನಿ ಹೂಂ ಒಂದು ಕೇಳ್ಲಾ ನೀ ಪುರುಷ ದ್ವೇಷ ಪೂರ್ವಾಗ್ರಹ ಹೆದರಿಕೆ ಎಲ್ಲಾ ಹೋಯ್ತಾ ಅಂದ ನಿನ್ನಂಥ ಪುರುಷೋತ್ತಮನ ಪಾತ್ರ ಸೃಷ್ಟಿಯಾಗಿದ್ದು ಅದಕ್ಕೇ ಇರಬಹುದು,default sample_2814.wav,ಅಂತಾರಾಷ್ಟ್ರೀಯ ಉದ್ಯಮ ಸಹಭಾಗಿತ್ವದಲ್ಲಿ ಲಾಕ್‌ಹೀಡ್‌ ಸಂಸ್ಥೆ ಉತ್ತಮ ದಾಖಲೆ ಹೊಂದಿದೆ,default sample_2815.wav,ಪರೀಕ್ಷೆಯಿಂದ ಹೊರಬಂದ ಪೋಷಕಾಂಶಗಳನ್ನು ಗಣನೆಯಲ್ಲಿಟ್ಟುಕೊಂಡು ಮಾಡುವ ಗೊಬ್ಬರಸರಬರಾಜಿಗೆ ಅನೇಕ ಸಲ ಪ್ರತಿಫಲ ಬಾರದಿರುವುದು ಕಂಡು ಬಂದಿತು.,default sample_2816.wav,ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಇರುವ ನಿಯಮಗಳನ್ನು ಮುಂದುವರಿಸಲು ನಿರ್ಣಯಿಸಲಾಗಿದೆ,default sample_2817.wav,ವೈಮಾನಿಕ ದಾಳಿಯಲ್ಲಿ ಹತ್ಯೆಗೈಯ್ಯಲಾದ ಉಗ್ರರ ಲೆಕ್ಕ ಕೊಡಲು ಯಾವುದೇ ಲೆಕ್ಕವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ,default sample_2818.wav,ಅಲ್ಲದೆ ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಒಂದು ಸಾಲ ಪರಿಹಾರ ಆಯೋಗವನ್ನು ಸ್ಥಾಪಿಸುವ ಬಗ್ಗೆ ಪರಿಶೀಲನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ,default sample_2819.wav,ಈ ತಿಂಗಳಲ್ಲೇ ವಾಡಿಕೆಗಿಂತ ಹೆಚ್ಚಿನ ಬಿಸಿಲಿಗೆ ಜನ ಬೆವೆತಿದ್ದಾರೆ ಮುಂದಿನ ತಿಂಗಳುಗಳಲ್ಲಿ ಈ ಬಿಸಿಲು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು,default sample_2820.wav,ಒಂದು ಬೈಕಿನಲ್ಲಿದ್ದ ಓರ್ವ ತೀವ್ರವಾಗಿ ಗಾಯಗೊಂಡರು ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಸವಾರರ ಪೈಕಿ ಓರ್ವ ಮೃತಪಟ್ಟರು,default sample_2821.wav,ಆದರೆ ಇದಕ್ಕೆ ಪ್ರಧಾನಿ ಕಚೇರಿ ಸಚಿವ ಜಿತೇಂದ್ರ ಸಿಂಗ್‌ ಅಪಸ್ವರ ಎತ್ತಿದ್ದು ನಿಯಮ ಬದಿಗೊತ್ತಿ ತಮಗೆ ಬೇಕಾದವರನ್ನು ಶಿಫಾರಸು ಮಾಡಲು ಖರ್ಗೆ ಯತ್ನಿಸಿದರು,default sample_2822.wav,ನಗರಸಭಾ ಸದಸ್ಯ ಆರ್‌ರುದ್ರನಾಯಕ್ ಮಾತನಾಡಿ ಸಾರ್ವಜನಿಕರಿಗೆ ಉಪಯುಕ್ತವಾಗುವ ರಸ್ತೆಗಳ ಡಾಂಬರೀಕರಣ ಕಾಮಗಾರಿ ಚಾಲ್ತಿಯಲ್ಲಿದೆ,default sample_2823.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2824.wav,ತಾರತಮ್ಯ ಹಾಗೂ ಸಾಮಾಜಿಕ ಅಂತರಗಳು ಸಾಕಷ್ಟಿವೆ ಪ್ರಜ್ಞಾಪೂರ್ವಕವಾಗಿ ಈ ಅಂತರಗಳನ್ನು ಕಾಯ್ದುಕೊಳ್ಳಲಾಗಿದೆ,default sample_2825.wav,ಬ್ಯಾಂಕ್‌ ನೌಕ​ರರ ಸಂಘ​ಟನೆ ಮೂಲಕ ಬ್ಯಾಂಕ್‌ಗಳ ಕಾರ್ಮಿ​ಕರೂ ಪ್ರತಿ​ಭ​ಟ​ನೆ​ಯಲ್ಲಿ ಭಾಗ​ವ​ಹಿ​ಸಿ​ದ್ದ​ರಿಂದ ಗ್ರಾಹ​ಕ​ರಿಗೆ ಬ್ಯಾಂಕ್‌​ಗ​ಳಲ್ಲಿ ಯಾವುದೇ ಕೆಲ​ಸ​ವಾ​ಗ​ಲಿ​ಲ್ಲ,default sample_2826.wav,ಕಾಫಿ ಬಳೆಯುತ್ತಿದ್ದ ಕಪ್ಪು ಮಿಶ್ರಿತ ಮಣ್ಣು ಮೇಲ್ಪದರದಿಂದ ಪಾತಾಳಕ್ಕೆ ಕುಸಿದು ಹೋಗಿದೆ ಜೇಡಿ ಮಿಶ್ರಿತ ಮಣ್ಣು ಮೇಲ್ಪದರಕ್ಕೆ ಬಂದು ಶೇಖರಣೆಯಾಗಿದೆ,default sample_2827.wav,ಸರ್ಕಾರವು ಜಲ ಯೋಜನೆಗಳ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬುದನ್ನು ನ್ಯಾಯಾಧಿಕರಣ ಅತ್ಯಂತ ಕಠಿಣ ಪದಗಳಲ್ಲಿ ಹೇಳಿದೆ,default sample_2828.wav,ಪ್ರಾದೇಶಿಕ ಏಕೀಕರಣಕ್ಕಾಗಿ ಸರ್ದಾರ್‌ ಪಟೇಲರ ತ್ಯಾಗವನ್ನು ಭಾರತ ಇಂದಿಗೂ ನೆನಪಿನಲ್ಲಿಟ್ಟುಕೊಂಡಿದೆ,default sample_2829.wav,ಇಪ್ಪತ್ತ್ ನಾಲ್ಕು ವಾರಗಳಷ್ಟುಮೇವು ದಾಸ್ತಾನು ಸಂಗ್ರಹಿಸಿಡಲಾಗಿದೆ ತುರ್ತು ಕುಡಿಯುವ ನೀರಿಗಾಗಿ ಎಪ್ಪತ್ತ್ ಐದು ಲಕ್ಷ ರುಗಳನ್ನು ಖರ್ಚು ಮಾಡಲಾಗಿದೆ,default sample_2830.wav,ಕೇಂದ್ರ ಸರ್ಕಾರದ ಮೀಸಲಾತಿ ಬ್ರಹ್ಮಾಸ್ತ್ರವು ಉತ್ತರಪ್ರದೇಶದ ಮೇಲ್ಜಾತಿ ಮತಗಳನ್ನೇ ಗುರಿಯಾಗಿಸಿಕೊಂಡಿದೆ,default sample_2831.wav,ಈ ಸಂಬಂಧ ಸಚಿವ ಪುಟ್ಟರಂಗಶೆಟ್ಟಿಅವರು ಗುರುವಾರ ಅರ್ಜಿ ದಾಖಲಿಸಿದ್ದರು,default sample_2832.wav,ಅದೇ ನಿಯಮಾವಳಿ ಮೂವತ್ತೇಳರಡಿ ಈ ಕಾರ್ಯಕ್ಷೇತ್ರವನ್ನು ರಾಜಿ ಸೂತ್ರದ ವರ್ಗೀಕರಣದ ಒಪ್ಪಂದ ಮೇಲೆ ಅದನ್ನು ಅಂಗೀಕರಿಸಲಾಗಿದೆ,default sample_2833.wav,ಕ್ಯಾಮೆರಾ ಟ್ರ್ಯಾಪ್‌ ನಾಶ ಆರೋಪಿಗಳು ವಶಕ್ಕೆ ಸಾಗರ ತಾಲೂಕಿನ ವಳೂರು ಗ್ರಾಮದ ಭೀಮನಜಡ್ಡು ಎಂಬಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಸಿದಂತೆ ಕಾರ್ಗಲ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ,default sample_2834.wav,ಬಿ ಎಚ್‌ ರಸ್ತೆಗೆ ಭೇಟಿ ನೀಡಿದ ಪಾಲಿಕೆಯ ಮೇಯರ್‌ ಲತಾ ಗಣೇಶ್‌ ಅವರು ಅಲ್ಲಿ ಕಸದ ತೊಟ್ಟಿಯಾಗಿದ್ದ ಹೂ ಕುಂಡಗಳನ್ನು ವೀಕ್ಷಿಸಿದರು,default sample_2835.wav,ಸಮ​ಗಾರ ಸಮು​ದಾ​ಯ​ವು ಶೈಕ್ಷ​ಣಿಕ ಸಾಮಾ​ಜಿಕ ಆರ್ಥಿಕ ರಾಜ​ಕೀಯ ಹಾಗೂ ಔದ್ಯೋ​ಗಿ​ಕ​ವಾಗಿ ಅತ್ಯಂತ ಹಿಂದು​ಳಿದ ಸಮಾ​ಜ​ವಾ​ಗಿದೆ,default sample_2836.wav,ಅವುಗಳ ಮುಖ್ಯ ಉಪಯೋಗ ಮರದ ಪೀಠೋಪಕರಣಗಳ ತಯಾರಿಕೆಯಲ್ಲಿ ಮತ್ತು ಉಪ್ಪು ಕಾಗದದ ತಯಾರಿಕೆಯಲ್ಲಿ,default sample_2837.wav,ವಿಜಿ ಅಂಗಡಿ ಸೋಮನಾಥ ಕೆರಿಮನಿ ಬಸವರಾಜ ಸಂಶಿ ಸುವರ್ಣ ಹಿರೇಮಠ ಕುಮಾರ ದೊಡ್ಡಮನಿ ಪ್ರಸಾದ ಹುಲಮನಿ,default sample_2838.wav,ಒಂದು ಹಂತದವರೆಗೂ ತಡೆದುಕೊಂಡು ಆತ ಕೊನೆಯ ಎಚ್‌ಆರ್‌ ವಿಭಾಗದ ಮೊರೆ ಹೋಗಿದ್ದ,default sample_2839.wav,ಭಾರತದ ನ್ಯಾಯಾಂಗ ವಿಶ್ವದಲ್ಲೇ ಬಲಿಷ್ಠ ನ್ಯಾದಿಶಾ ದೀಪಕ್‌ ಮಿಶ್ರಾ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂನಲ್ಲಿ ಬೀಳ್ಕೊಡುಗೆ ನವದೆಹಲಿ,default sample_2840.wav,ಕೆಲವೇ ಹೋಬಳಿಗಳಲ್ಲಿ ಮಾತ್ರ ನಡೆದಿದೆ ಯಗಟಿಯಂತಹ ದೊಡ್ಡ ಹೋಬಳಿಯಲ್ಲಿ ನಡೆಸದೆ ಇದ್ದುದ್ದು ರೈತರಿಗೆ ಕೃಷಿ ಇಲಾಖೆ ಬಗ್ಗೆ ಮಾಹಿತಿ ತಿಳಿಯದಾದರೂ ಏನು ಪ್ರಶ್ನಿಸಿದರು,default sample_2841.wav,ಬದಲಾಗಿ ಅವರು ನಿಷೇಧಿತ ಮಾವೋ ಸಂಘಟನೆ ಜೊತೆ ನಂಟು ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ಸುಪ್ರೀಂಗೆ ತಿಳಿಸಿದ್ದರು,default sample_2842.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_2843.wav,ಅಲ್ಲದೆ ಶೌಚಾಲಯದ ಬೇಸಿನ್‌ಗಳು ಒಡೆದು ಹಾಳಾಗಿದ್ದರೂ ಸರಿಪಡಿಸಲು ಯಾವುದೇ ಕ್ರಮಕೈಗೊಂಡಿಲ್ಲ,default sample_2844.wav,ಮ್ಯಾಸ ನಾಯಕರ ಧಾರ್ಮಿಕ ಗುರುಗಳಾದ ಪೂಜಾರಪ್ಪ ಮತ್ತು ಕಿಲಾರಪ್ಪಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ,default sample_2845.wav,ದೆಹಲಿ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದ ಮನಮೋಹನ್ ಸಿಂಗ್‌ ಉದ್ಯೋಗರಹಿತ ಪ್ರಗತಿ ಈಗ ಉದ್ಯೋಗ ನಷ್ಟದ ಪ್ರಗತಿಯಾಗುತ್ತಿದೆ,default sample_2846.wav,ಹೀಗಾಗಿ ಶಾಸಕರು ಹೇಗಿರಬೇಕು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ರಮೇಶ್‌ ಕುಮಾರ್‌ ಅವರು ವಿಧಾನಸಭೆಯಲ್ಲಿ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಒಂದು ಗಂಟೆ ಹಿತೋಪದೇಶ ನೀಡಲಿದ್ದಾರೆ,default sample_2847.wav,ಡಯಟ್‌ ಪ್ರಾಚಾರ್ಯ ಎಚ್‌​ಕೆ​ಲಿಂಗ​ರಾಜ ಬಿಇಓ ಬಿಎಂ​ನಿ​ರಂಜ​ನ್ ಮೂರ್ತಿ ಡಿವೈ​ಪಿಸಿ ಸೋಮ​ಶೇ​ಖರ ಗೌಡ ಬಿಇಓ ಬಿಸಿ​ಸಿ​ದ್ದಪ್ಪ ಕಿರ​ಣ​ಕು​ಮಾರ ಸಿದ್ಧೆ ಮಗು​ಮು​ರು​ಗೇಂದ್ರಯ್ಯ ಭಾಗ​ವ​ಹಿ​ಸು​ವರು ಎಂದರು,default sample_2848.wav,ಶಾಸ​ಕರು ರಾಜೀ​ನಾ​ಮೆ​ಯನ್ನು ಸ್ಪೀಕರ್‌ ಅವ​ರಿಗೆ ನೀಡ​ಬೇಕು ರಾಜೀ​ನಾ​ಮೆ​ಯನ್ನು ಅಂಗೀ​ಕ​ರಿ​ಸುವ ಪ್ರತಿಕ್ರಿ​ಯೆ​ಯನ್ನು ವಿಳಂಬ​ ಮಾಡು​ವಂತೆ ಸ್ಪೀಕರ್‌ ಅವ​ರಿಗೆ ಈಗಾ​ಗಲೇ ಸೂಚನೆ ಹೋಗಿದೆ ಎಂದು ಈ ಮೂಲಕ ಹೇಳಲಾಗುತ್ತದೆ,default sample_2849.wav,ಪುಸ್ತಕಗಳು ಪತ್ರಿಕೆಗಳು ಅಂಕಣಗಳು ಲೇಖನಗಳು ನಿಘಂಟುಗಳು ಚಿತ್ರಗಳು ಸೇರಿದಂತೆ ಅಪಾರ ಪ್ರಮಾಣದ ಮಾತಿಗೆ ಈಗಾಗಲೇ ಈ ತಾಣದಲ್ಲಿದೆ,default sample_2850.wav,ಇದಾದ ಬಳಿಕ ಹೊಸಪೇಟೆ ನಗರದ ಗ್ರಾಮದೇವತೆ ಊರಮ್ಮ ದೇವಸ್ಥಾನ ನಗರದ ರಾಂಪುರ ದುರುಗಮ್ಮ ದೇವಸ್ಥಾನ ವೇಣುಗೋಪಾಲ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು,default sample_2851.wav,ಮೂಡಿಗೆರೆಯಲ್ಲಿ ವಿಶ್ವಕರ್ಮ ಜಯಂತ್ಯುತ್ಸವಕ್ಕೆ ಚಾಲನೆ ನೀಡಲಾಯಿತು,default sample_2852.wav,ಕತ್ತು ಹಿಸುಕಿ ಮಗುವನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ,default sample_2853.wav,ವಿಶ್ವ ಯುದ್ಧದ ಸೈನಿಕರನ್ನು ಭಾರತ ನೆನೆಯುತ್ತದೆ ಎಂದು ಇದೇ ವೇಳೆ ತಿಳಿಸಿದರು,default sample_2854.wav,ಬಹುಶಃ ಕರ್ನಾಟಕ ಅಷ್ಟೇ ಏಕೆ ಭಾರತದ ಯಾವೊಂದು ಸಂಸ್ಥೆಯೂ ಇಂತಹ ಸಾತತ್ಯ ಕಾಯ್ದುಕೊಂಡು ಕಾರ್ಯಕ್ರಮ ಮಾಡಿಲ್ಲ,default sample_2855.wav,ಬೆಳೆ ಕಟಾವು ಮಾಡಿದ ನಂತರ ಮಾಗಿ ಉಳುಮೆಯನ್ನು ಮಾಡುವುದರಿಂದ ಬಿಸಿಲಿನ ತಾಪಮಾನಕ್ಕೆ ಭೂಮಿಯಲ್ಲಿ ಇರುವ ಕೋಶಗಳು ಬಿಸಿಲಿನ ಜಳಕ್ಕೆ ಬಿದ್ದು ಸತ್ತುಹೋಗುತ್ತವೆ,default sample_2856.wav,ಪ್ರಕೃತಿ ವಿಕೋಪಗಳಂತಹ ಕಠಿಣ ಸಂದರ್ಭಗಳಲ್ಲಿ ಸೈನಿಕರು ದೇಶದ ಪ್ರಜೆಗಳ ಪ್ರಾಣರಕ್ಷಣೆಯ ಜೊತೆಗೆ ಆಸ್ತಿಪಾಸ್ತಿಗಳ ರಕ್ಷಣೆಗೂ ಕಟಿಬದ್ಧರಾಗುತ್ತಾರೆ,default sample_2857.wav,ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ನಂತರದಲ್ಲಿ ವೃತ್ತಿಯ ಜತೆಗೆ ಸೇವೆ ಸಲ್ಲಿಸಿದ ಹಳೆಮುಗುಳಗೆರೆ,default sample_2858.wav,ಈ ಬಗ್ಗೆ ಚಿಂತೆಯಿಲ್ಲ ಇದರ ಪರಿಣಾಮ ಬೇರೆ ಕ್ಷೇತ್ರದ ಮೇಲೆ ಆಗದು ಅಷ್ಟಕ್ಕೂ ರಾಮನಗರದಲ್ಲಿ ಬಿಜೆಪಿಗೆ ಅಂತಹ ಶಕ್ತಿಯೇನೂ ಇರಲಿಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಮ್ಮ ಪತ್ನಿ ಸೋಲುವ ಭಯ ಎದುರಾಗಿದ್ದರಿಂದ ಈ ಕುತಂತ್ರ ರಾಜಕಾರಣ ಮಾಡಿದ್ದಾರೆ,default sample_2859.wav,ಕೇವಲ ಎರಡು ಕಡೆ ನಿರ್ವಹಣೆಯೇ ಈ ರೀತಿಯಾದರೆ ಹೆಚ್ಚಿನ ಪಾರ್ಕಿಂಗ್‌ ಸ್ಥಳಗಳಿದ್ದರೆ ಇನ್ನಾವ ರೀತಿಯಲ್ಲಿ ನಿರ್ವಹಿಲಿದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಈಗಷ್ಟೇ ಸಿದ್ಧವಾಗುತ್ತಿದೆ,default sample_2860.wav,ಆದರೆ ಸರ್ಕಾರದಿಂದ ಆಚರಿಸುವಾಗ ಪ್ರತ್ಯೇಕವಾಗಿ ಆಚರಿಸುವುದು ಬೇಡ ಎಂದು ಸಂಘದಿಂದ ನಿರ್ಧರಿಸಿ ಒಗ್ಗಟ್ಟಾಗಿ ಆಚರಿಸಲು ಎಲ್ಲರು ಒಪ್ಪಿಕೊಂಡರು,default sample_2861.wav,ಈ ಯೋಜನೆಯಡಿ ನಲವತ್ತು ಯೂನಿಟ್‌ವರೆಗೆ ವಿನಾಯಿತಿ ಇದ್ದು ಇದನ್ನು ಮೀರಿದರೆ ಹೆಚ್ಚುವರಿ ವಿದ್ಯುತ್‌ ಬಳಕೆಗೆ ಹಣ ಪಾವತಿಸಬೇಕು ಎಂದು ತಿಳಿಸಿದರು,default sample_2862.wav,ಕೆಪಿಸಿಸಿ ಸದಸ್ಯ ಕೆಎಸ್‌ ಆನಂದ್‌ ಜನತೆಯನ್ನು ಉದ್ದೇಶಿಸಿ ಮಾತನಾಡಿ ಆಧುನಿಕ ಪ್ರಪಂಚದಲ್ಲಿ ಮಹಾನ್‌ ಧ್ವ್ಐ ದೈವಾಂಶ ಸಂಭೂತರಾದ ಸಿದ್ಧಗಂಗಾ ಶ್ರೀಗಳು ನಮ್ಮ ಜೊತೆ ಇದ್ದರು ಎಂಬುದು ನಮಗೆ ಹೆಮ್ಮೆಯ ವಿಚಾರ,default sample_2863.wav,ಸಾಮಾನ್ಯ ಜನರ ಬದುಕಿನ ಮೇಲೆ ಹೊಡೆತ ಬೀಳುತ್ತದೆ ಎಂದು ಗೊತ್ತಿದ್ದರೂ ಬಿಜೆಪಿಗೆ ಬಂಡವಾಳಶಾಹಿಗಳೇ ಮುಖ್ಯವಾಗುತ್ತಿರುವುದರಿಂದ ತೈಲ ಬೆಲೆ ಹೆಚ್ಚುತ್ತಿದೆ ಎಂದು ಖರ್ಗೆ ಕಿಡಿಕಾರಿದರು,default sample_2864.wav,ಆದರೆ ನಮ್ಮದೇ ಸರ್ಕಾರವಿದ್ದು ಸಚಿವರು ಸ್ನೇಹದಿಂದಾಗಿ ಅನುದಾನ ತಂದು ಅಗತ್ಯವಿರುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು,default sample_2865.wav,ಯುವಜನರ ಆದ್ಯತೆಯನ್ನು ಗ್ರಹಿಸದಿರುವುದು ದುರಾದೃಷ್ಟಎಂದರು ಈ ವೇಳೆ ಮಂಜುನಾಥ್‌ ಜಗದೀಶ್‌ ವಿಅರುಣ್‌ಕುಮಾರ್ ಮಂಜುನಾಥ್‌,default sample_2866.wav,ದೇವಸ್ಥಾನಗಳ ಜೀರ್ಣೋದ್ಧಾರ ಪುಣ್ಯ ಕಾರ್ಯ ಎಂದು ಟ್ರಸ್ಟ್‌ ವ್ಯವಸ್ಥಾಪಕ ಡಾಕ್ಟರ್ ಸೂರ್ಯನಾರಾಯಣ ಶೆಟ್ಟಿಹೇಳಿದರು,default sample_2867.wav,ರಾಜ್ಯ ಸಮನ್ವಯ ವೇದಿಕೆ ಅಧ್ಯಕ್ಷ ರಾಜಶೇಖರ್‌ ತಾಲೂಕು ಎಸ್‌ಡಿಎಂಸಿ ವೇದಿಕೆ ಅಧ್ಯಕ್ಷ ಶಂಕರನಾಯ್ಡ್ ಕಾರ್ಯದರ್ಶಿ ನಾಗರಾಜ್‌ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್‌ ವೀರೇಶ್‌ ಇದ್ದರು,default sample_2868.wav,ಸಣ್‌ ಸುದ್ದಿ ಇಂದು ಸೌಲಭ್ಯ ಕುರಿತು ಜಾಗೃತಿ ಶಿಬಿರ ಮಲೇಬೆನ್ನೂರು,default sample_2869.wav,ಇವರು ಬರೆದ ರೈತರ ಕೋರಿಕೆ ಕಾರ್ಮಿಕರಿಗೆನ್ನ ನಮನ ಕಲ್ಪನೆ ಮತ್ತು ವಾಸ್ತವ ಈ ನೆನಪುಗಳು ಮಧುರ ಮುಂತಾದ ಕವಿತೆಗಳು ಪ್ರಕಟಗೊಂಡಿವೆ,default sample_2870.wav,ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆ ನಡೆಸಲಿದ್ದು ಸಭೆಗೆ ಕೋಲಾರ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಎಚ್‌ಕೆ ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ,default sample_2871.wav,ಹೀಗಾಗಿ ಅವರನ್ನು ಸಮಾಧಾನಪಡಿಸಲು ರೇವಣ್ಣ ಅವರು ಎಂದು ಉಪಾಯ ಹುಡುಕಿದ್ದು ಇಂಗ್ಲಿಷ್‌ ಶಾಲೆಗಳಲ್ಲೂ ಈ ಸಂಧಿಗಳು ಯೋಗವಾಹನ ಸಮಾಸ ಇತ್ಯಾದಿ ವ್ಯಾಕರಣವನ್ನು ಕಲಿಸುವ ವ್ಯವಸ್ಥೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ,default sample_2872.wav,ಆಕರ್ಷ ರೈಡಿಂಗ್‌ ಹಾಗೂ ಟ್ಯಾಕಲ್‌ಗಳೊಂದಿಗೆ ಯೋಧಾ ಸ್ಪರ್ಧೆಯಲ್ಲಿ ಉಳಿಯಿತು ಶ್ರೀಕಾಂತ್‌ ಜಾಧವ್‌ ಅದ್ಭುತ ರೈಡ್‌ಗಳ ಮೂಲಕ ಯೋಧಾ ಗೆಲುವಿನ ಆಸೆ ಕೈತಪ್ಪದಂತೆ ನೋಡಿಕೊಂಡರು,default sample_2873.wav,ಸಾನ್ನಿಧ್ಯವನ್ನು ಮಳಲಿಮಠದ ಷಬ್ರ ಡಾಕ್ಟರ್ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ವಹಿಸುವರು,default sample_2874.wav,ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾಗಿದ್ದು ವಿಳಂಬವಾದ್ದರಿಂದ ಶ್ವಾಸಕೋಶಕ್ಕೆ ವ್ಯಾಪಿಸಿ ತೀವ್ರ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದರು ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ,default sample_2875.wav,ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರ ನಡುವಿನ ಕಿತ್ತಾಟ ಕೊಪ್ಪಳದಲ್ಲೂ ಮುಂದುವರೆದಿದ್ದು ಮಾಧ್ಯಮದ ಎದುರೇ ತಮ್ಮ ತಮ್ಮ ನಾಯಕರನ್ನು ಸಮರ್ಥಿಸಿಕೊಂಡು ಸಚಿವರಿಬ್ಬರು ಹೇಳಿಕೆ ನೀಡಿದ್ದಾರೆ,default sample_2876.wav,ವಿಚಾರಣೆ ವೇಳೆ ಕೆಂಚಪ್ಪ ಹಾಗೂ ಮಕ್ಕಳಾದ ನಿಂಗರಾಜ ಅಣ್ಣಪ್ಪ ಆರೋಪಿಗಳೆಂದು ಸಾಬೀತಾಗಿದ್ದುದ್ದರಿಂದ ನ್ಯಾಯಾಅಧೀಶರಾದ ಸುಮಲತಾ ಬೆಣ್ಣೆಕಲ್‌ ಮೂವರೂ ಆರೋಪಿಗಳಿಗೆ ಶಿಕ್ಷೆ ವಿಧಿಸಿದರು,default sample_2877.wav,ಈ ಪೈಕಿ ಕೇವಲ ಎಪ್ಪತ್ತ್ ಎಂಟು ಸಾವಿರ ಕೋಟಿ ಅನುದಾನ ಮಾತ್ರ ಬಂದಿದೆ,default sample_2878.wav,ವಿರೋಧ ಮಾಡುತ್ತಿರುವವರು ಯಾರೂ ಹರಿಶ್ಚಂದ್ರನ ಮೊಮ್ಮಕ್ಕಳು ಅಲ್ಲ ಎಂಬುದು ಗೊತ್ತಿದೆ ಎಂದು ಕಿಡಿ ಕಾರಿದರು ಬಕ್‌ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಸುಳ್ಳು ಆರೋಪ ಮಾಡಿದರು,default sample_2879.wav,ಬಾರಪ್ಪಾ ಡಾಕ್ಟರಸ್ವಾಮಿ ನೀನೇ ರಾಮನ ಜೀವ ಉಳ್ಸಬೇಕು ನಮ್ಮ ಮನ ಉದ್ಧಾರಮಾಡಿದ ರಾಮ ಹೆಂಗೆ ಮಲಗಿದಾನೆ ನೋಡು ಎಂದು ರಾಗವಾಗಿ ಹೇಳಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು ಹನುಮಕ್ಕ,default sample_2880.wav,ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕನ್ನಡಿಗರ ವೈಭವ ಶೀರ್ಷಿಕೆಯಡಿ ನವೆಂಬರ್‌ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ,default sample_2881.wav,ಪಕ್ಷಿಗಳು ಸಾವನ್ನು ಕಡಿಮೆ ಮಾಡಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ,default sample_2882.wav,ಮಾಸಿಕ ವರಮಾನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಜೀವನ ನಡೆಸಬೇಕೇ ಹೊರತು ನೆರೆ ಹೊರೆಯವರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಮುಂದಾಗಿ ಇದರಿಂದ ತೃಪ್ತಿ ಸಿಗದೇ ಜೀವನದುದ್ದಕ್ಕೂ ನಿರಾಸೆ ಅನುಭವಿಸಬೇಕಾಗುತ್ತದೆ ಎಂದರು,default sample_2883.wav,ಸೈನಿಕರ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಿ ಹಂಗಾಮಿ ನ್ಯಾಯಮೂರ್ತಿ ವಕೀಲರು ಶುಲ್ಕ ಪಡೆಯದೇ ಸೈನಿಕರ ಪರ ವಕಾಲತ್ತು ವಹಿಸಬೇಕು,default sample_2884.wav,ಈಗಾಗಲೇ ಸೆನ್ಸಾರ್‌ ಆಗಿದ್ದು ಚಿತ್ರಕ್ಕೆ ಎ ಸರ್ಟಿಫಿಕೇಟ್‌ ನೀಡಲಾಗಿದೆ ಪ್ರದೀಪ್‌ ವರ್ಮ ಚಿತ್ರದ ನಾಯಕ ಸಂಗೀತ ನಿರ್ದೇಶಕ,default sample_2885.wav,ಇಂತಹ ಭಯಾನಕ ಸನ್ನಿವೇಶ ಕಂಡ ಮಹಿಳೆ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಬರಲು ಸಾಧ್ಯವಾಗಲಿಲ್ಲ,default sample_2886.wav,ಐವತ್ತು ಗಜಗಳಲ್ಲಿ,default sample_2887.wav,ಲೀಡ್‌ ಮನೆ ಕಳ್ಳತನಕ್ಕೆ ಸಿದ್ಧನಾಗಿದ್ದವನಿಗೆ ಗುಂಡೇಟು ನೇಪಾಳ ಮೂಲದ ಕಳ್ಳನಿಂದ ಮನೆ ಕಳ್ಳತನಕ್ಕೆ ಸಂಚು ಬಂಧಿಸಲು ಹೋದ ಪೊಲೀಸರ ಮೇಲೆ ಡ್ಯಾಗ್ ನಿಂದ ಹಲ್ಲೆ,default sample_2888.wav,ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಮೂವತ್ತು ತೊಂಬತ್ತು ವರ್ಷದ ಕ್ರೀಡಾಪಟುಗಳಿಗೆ ಏರ್ಪಡಿಸಿದ್ದ ಅಥ್ಲೆಟಿಕ್‌ ಕ್ರೀಡಾಕೂಟಕ್ಕೆ ಶಾಸಕ ಕೆಎಸ್‌ ಈಶ್ವರಪ್ಪ ಚಾಲನೆ ನೀಡಿದರು,default sample_2889.wav,ಪುರೋಪಕಾರನ್ನ ತ್ಯಾಗರಾಜ್‌ ಸೇರಿ ಎಲ್ಲ ಸದಸ್ಯರು ಪ್ರದೀಪ್‌ ಸ್ಟೀವನ್ಸನ್‌ ಜಿಎನ್‌ಎನ್‌ಸಿಇ ಡೀನ್‌ ಡಾಕ್ಟರ್ಕೆಸಿವೀರಣ್ಣ,default sample_2890.wav,ಮತ್ತೆ ಸೌಹಾರ್ದತೆ ಮೂಡಬೇಕಾದರೆ ಟಿಪ್ಪು ಜಯಂತಿ ಆಚರಣೆಯನ್ನು ಮಾಡಬಾರದು ಎಂದು ಬಿಜೆಪಿ ಮುಖಂಡ ಕೆಎಸ್‌ಈಶ್ವರಪ್ಪ ಒತ್ತಾಯಿಸಿದರು,default sample_2891.wav,ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಬಿಂಬಿಸಲ್ಲ ಎಂದು ಹಿರಿಯ ಮುಖಂಡ ಪಿಚಿದಂಬರಂ ಹೇಳಿಕೆಯ ಬಳಿಕ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಕೂಡ ಈ ಹೇಳಿಕೆಯನ್ನು ಅನುಮೋದಿಸಿದ್ದಾರೆ,default sample_2892.wav,ಈಗ ಅದೇ ಯೋಜನೆಗೆ ಇನ್ನೊಮ್ಮೆ ಶಂಕು ಸ್ಥಾಪನೆ ಮಾಡಿ ಗುತ್ತಿಗೆದಾರರನ್ನು ಬದಲಾವಣೆ ಮಾಡಲು ಹೊರಟಿರುವ ಶಾಸಕರ ನಡೆ ಖಂಡನೀಯ,default sample_2893.wav,ಏರೋ ಇಂಡಿಯಾ ವೈಮಾ​ನಿಕ ಪ್ರದ​ರ್ಶ​ನ​ವನ್ನು ಬೆಂಗ​ಳೂ​ರಿ​ನಿಂದ ಕಸಿ​ದು​ಕೊ​ಳ್ಳಲು ದೇಶದ ಹಲವು ನಗ​ರ​ಗಳು ತೀವ್ರ ಪ್ರಯತ್ನ ನಡೆ​ಸು​ತ್ತಿದ್ದು ಕೇಂದ್ರ ಸರ್ಕಾ​ರದ ಪ್ರಮು​ಖರು ಈ ದಿಸೆ​ಯಲ್ಲಿ ತೀವ್ರ ಲಾಬಿ ನಡೆ​ಸಿದ್ದು ಕಂಡು ಬಂದಿತ್ತು,default sample_2894.wav,ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಹಿನ್ನೆಲೆಯಲ್ಲಿ ಬೆಳಗ್ಗೆ ಹನ್ನೊಂದುಗಂಟೆಗೆ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಗೆ ಶ್ರುತಿ,default sample_2895.wav,ಇದರ ನೇತೃತ್ವವನ್ನು ತಿಮ್ಮೇಗೌಡನೇ ವಹಿಸಿದ್ದರಿಂದ ದ್ವೇಷ ಬೆಳೆಸಿಕೊಂಡು ಮದನ್‌ ಮನೆಯವರು ದೇವಿರಮ್ಮನ ಜಾತ್ರೆಯ ವೇಳೆ ಮಚ್ಚು ಚೂರಿ ಸೇರಿದಂತೆ ಮಾರಕಾಸ್ತ್ರಗಳಿಂದ ತಿಮ್ಮೇಗೌಡನನ್ನು ಕೊಚ್ಚಿ ಕೊಲೆಗೈದಿದ್ದಾರೆ,default sample_2896.wav,ಇದೇ ವೇಳೆ ನಾನು ಇಪ್ಪತ್ನಾಕು ಗಂಟೆಗಳಲ್ಲಿ ಹದಿನೈದು ಸಾವಿರ ಕಿಮೀ ಪ್ರಯಾಣಿಸಿ ಇಲ್ಲಿಗೆ ಬಂದಿದ್ದೇನೆ,default sample_2897.wav,ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಕರ್ನಾಟಕ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ಜಿಲ್ಲಾಡಳಿತ,default sample_2898.wav,ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕೂಡ ಈ ಆಡಿಯೋಗೆ ಸಂಬಂಧಿಸಿ ಸಮ್ಮಿಶ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ,default sample_2899.wav,ಸರಿಯಾದ ರಸ್ತೆ ವ್ಯವಸ್ಥೆ ಚರಂಡಿಗಳು ಶುದ್ಧ ಕುಡಿಯುವ ನೀರಿನ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ,default sample_2900.wav,ಅದೇ ರೀತಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ಅವರು ತಮ್ಮ ಸಹೋದರಿ ಜೆಶಾಂತಾ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡಬೇಕಿದೆ,default sample_2901.wav,ಬಜೆಟ್‌ ಜನರ ಪ್ರತಿ​ಕ್ರಿಯೆ ದಾವಣಗೆರೆ ರೈತ​ರಿಗೆ ಆದ್ಯತೆ ನೀಡಿದ್ದು ಸ್ವಾಗ​ತಾರ್ಹ ಆದರೆ ಅದು ಕಾರ್ಯ​ಗ​ತ​ವಾ​ಗ​ಬೇ​ಕಷ್ಟೆ,default sample_2902.wav,ಪತಿಯ ವರ್ತನೆಯಿಂದ ಕೋಪಗೊಂಡ ಸ್ನೇಹಾ ಖುದ್ದು ಭರತ್‌ಗೆ ಕರೆ ಮಾಡಿ ತನ್ನ ಪತಿ ನಮ್ಮಿಬ್ಬರ ನಡುವೆ ಅಕ್ರಮ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ,default sample_2903.wav,ಅನಂತರ ಮಾಲೀಕರು ಆಗಮಿಸಿದಾಗ ಕಾರಿನಲ್ಲಿದ್ದ ಸಿಲಿಂಡರ್‌ ಅನ್ನು ಹೊರತೆಗೆಯಲಾಯಿತು ಅನಿಲ ಆಧಾರಿತ ಎಂಜಿನ್‌ ಅನ್ನು ಕಾರಿಗೆ ಜೋಡಿಸಲಾಗಿತ್ತು,default sample_2904.wav,ಆದಷ್ಟುಬೇಗ ರಸ್ತೆ ಅಭಿವೃದ್ಧಿಪಡಿಸಿ ಕುಡ್ಲೂರು ಮತ್ತಿತರರ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು,default sample_2905.wav,ಬಾಗಿಲ ಮೇಲೆ ಕೇವಲ ಎರಡು ದಿನಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಜೇನು ಕಟ್ಟಲು ಇದು ದೇವರ ಪ್ರೇರಣೆಯೇ ಇರಬೇಕು,default sample_2906.wav,ಆದುದರಿಂದ ಅನಾದಿಕಾಲದ ಪ್ರಕೃತಿ ಧರ್ಮದಷ್ಟೇ ಇದೂ ಪ್ರಾಚೀನವಾದುದು,default sample_2907.wav,ಆದರೆ ಬಂಡೀಪುರದ ಚಿತ್ರಗಳು ಎಂದು ಸುಟ್ಟು ಕರಕಲಾದ ಹಾವು ಮೊಲ ಒರಂಗುಟವ್‌ ಮತ್ತು ಕಾಡು ಕುರಿಗಳ ಚಿತ್ರವಿರುವ ನಾಲ್ಕು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿವೆ,default sample_2908.wav,ಕೆಲವು ಬ್ಯಾಂಕ್‌ಗಳು ಈಗಾಗಲೇ ಗ್ರಾಹಕರಿಗೆ ಅವರ ವಿಳಾಸಕ್ಕೇ ಹೊಸ ಕಾರ್ಡ್‌ ಪೂರೈಕೆ ಮಾಡಿವೆ ಇನ್ನು ಕೆಲ ಬ್ಯಾಂಕ್‌ಗಳು ಶಾಖೆಗೆ ಬಂದು ಕಾಡ್‌ ಬದಲಾಯಿಸಿಕೊಳ್ಳಲು ಸೂಚಿಸಿವೆ,default sample_2909.wav,ಈ ನಿಟ್ಟಿನಲ್ಲೂ ಕಸಾಪ ಜಿಲ್ಲಾ ತಾಲೂಕು ಅಧ್ಯ​ಕ್ಷರು ಗಮನ ಹರಿ​ಸ​ಬೇಕು ಎಂದು ಮನವಿ ಮಾಡಿ​ದ್ದರು,default sample_2910.wav,ತಾಲಿಬಾನ್‌ ಸರ್ಕಾರದಲ್ಲಿ ಜಲಾಲುದ್ದೀನ್‌ ಮಂತ್ರಿಯೂ ಆಗಿದ್ದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹಕ್ಕಾನಿ ನೆಟ್‌ವರ್ಕ್ ನಿಷ್ಣಾತವಾಗಿದ್ದು ಇದರ ವಿರುದ್ಧ ಅಮೆರಿಕ ದಾಳಿ ಆರಂಭಿಸಿತ್ತು,default sample_2911.wav,ಸಿಎಂ ಕಚೇರಿಯಿಂದಲೇ ಸುಳ್ಳು ಸುದ್ದಿ ಶೆಟ್ಟರ್‌ ಕನ್ನಡಪ್ರಭ ವಾರ್ತೆ ಗಜೇಂದ್ರಗಡ ಬಿಜೆಪಿಯು ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ,default sample_2912.wav,ಅವುಗಳಲ್ಲಿ ಭಾರತ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳೂ ಸಹ ಸೇರ್ಪಡೆಯಾಗಿವೆ,default sample_2913.wav,ಸಾಹಿತಿ ಓಂಕಾರಯ್ಯ ತವನಿಧಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ವಿಷಯ ಎಸ್‌ಎಂಮಲ್ಲಮ್ಮ ಸರಣೆಯರ ವಚನಗಳಲ್ಲಿ ವೈಚಾರಿಕತೆ ಕುರಿತು ತೆಲಗಿ ವೀರಭದ್ರಪ್ಪ ಶರಣರ ಸಂಸ್ಕೃತಿ ಕುರಿತು ಉಪನ್ಯಾಸ ನೀಡುವರು,default sample_2914.wav,ಎಲ್ಲ ಬಿಇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ತನ್ನ ವ್ಯಾಪ್ತಿಯಲ್ಲಿರುವ ಪ್ರತಿ ಕಾಲೇಜುಗಳಲ್ಲಿ ಕೌನ್ಸೆಲಿಂಗ್‌ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಿದೆ,default sample_2915.wav,ಹೀಗಾಗಿ ನಮಗೆ ಮತ್ತಷ್ಟುಪ್ರಗತಿ ದರ ಬೇಕು ಇಷ್ಟುದರದಿಂದ ತೃಪ್ತಿ ಪಡಲು ಸಾಧ್ಯವಿಲ್ಲ ಎಂದು ಸಲಹೆ ಮಾಡಿದರು,default sample_2916.wav,ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು,default sample_2917.wav,ಕೋಟ್‌ ಹೋರಿಯನ್ನು ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಪಲಮನ್ವೇರಿಯಿಂದ ಒಂದು ಲಕ್ಷ ಕೊಟ್ಟು ಖರೀದಿಸಿದೆ,default sample_2918.wav,ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸ್ವಾಭಿಮಾನಿ ಸ್ವಾವಲಂಬನೆ ಬದುಕಿನ ಖಾತರಿಗಾಗಿ ಎಸ್ಸಿ,default sample_2919.wav,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿರುವಂತೆ ಅಲ್ಲಿಯೂ ಮಲ್ಟಿಜಿಮ್‍ಗೆ ನೆರವಾಗುತ್ತದೆ ಎಂದರು,default sample_2920.wav,ಸಿಖ್‌ ಧರ್ಮ ಸಂಸ್ಥಾಪಕ ಬಾಬಾ ಗುರುನಾನಕ್‌ ಅವರ ಸಮಾಧಿ ಸ್ಥಳವಿರುವ ಕರ್ತಾರ್‌ಪುರದ ದರ್ಬಾರ್‌ ಸಾಹೀಬ್‌ ಗುರುದ್ವಾರಕ್ಕೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಅನುವು ಮಾಡಿಕೊಡುವುದಾಗಿ ಹೇಳಿದ್ದ ಪಾಕಿಸ್ತಾನ ಇದೀಗ ಭಾರತದ ಮುಂದೆ ಹಲವು ಷರತ್ತುಗಳನ್ನು ಇಡಲು ಮುಂದಾಗಿದೆ,default sample_2921.wav,ಅಂಗವೈಕಲ್ಯ ಮೆಟ್ಟಿಜೀವನ ರೂಪಿಸಿಕೊಳ್ಳಿ ಡಾಕ್ಟರ್ ಮಧು ಹರವನಹಳ್ಳಿ ಅಂಗವೈಕಲ್ಯ ಮೆಟ್ಟಿನಿಂತು ಆತ್ಮವಿಶ್ವಾಸ ಮೈಗೂಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದು ತಹಶೀಲ್ದಾರ ಡಾಕ್ಟರ್ ಎನ್‌ಎನ್‌ಮಧು ಹೇಳಿದರು,default sample_2922.wav,ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಒಟ್ಟಿಗೆ ಕೊಂಡೊಯ್ಯಲು ಅವರಿಂದ ಆಗುತ್ತಿಲ್ಲ ಇನ್ನು ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಹೇಗೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು,default sample_2923.wav,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ವ್ಯಾಮೋಹ ಮೆರೆದಿದ್ದರೆ ಅವರು ತಮ್ಮ ಮಗನನ್ನು ಮಂತ್ರಿ ಮಾಡುತ್ತಿದ್ದರು,default sample_2924.wav,ರಾಜ್ಯದ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಬೆಳೆ ಬೆಳೆಯಲು ರೈತರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುವುದು ಮತ್ತು ಟ್ರ್ಯಾಕ್ಟರ್‌ ಸೇರಿದಂತೆ ಯಂತ್ರೋಪಕರಣ,default sample_2925.wav,ಎಲ್ಲಪ್ಪ ಮೇಟಿ ಬರಮಪ್ಪ ಮುಗಳಿ ರೇಣುಕಾ ದಾನಪ್ಪನವರ ಬಿಎಂ ಚಿಕ್ಕನರಗುಂದ ಚನ್ನವೀರಗೌಡ್ರ ಹಿರೇಗೌಡ್ರ,default sample_2926.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_2927.wav,ಹಳೆ ಮುಗುಳಗೆರೆಯಲ್ಲಿ ಧ್ವಜಸ್ತಂಭ ನಿರ್ಮಿಸಿ ಗ್ರಾಮಸ್ಥರ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು,default sample_2928.wav,ಹದಿನೈದು ದಿನಗಳಲ್ಲಿ ಮತ್ತೊಂದು ಬಾಗಿಲು ತೆರೆದು ನನ್ನ ನಂಬುಗೆಯ ತಳಪಾಯವಾಗಬಲ್ಲ ಅನುಭವದತ್ತ ನನ್ನನ್ನು ಕರೆದೊಯ್ಯುವುದದೆಂದು ನಾನು ಮನಗಂಡಿರಲಿಲ್ಲ,default sample_2929.wav,ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ಪತ್ರಕರ್ತರಾದ ಸತೀಶ್‌ಜೈನ್‌ ಹಾಗೂ ನಾಗರಾಜ್‌ಭಟ್‌ ಎನ್‌ಆರ್‌ಪುರ ಸಿಡಿಪಿಒ ಕಚೇರಿ ಗಮನಕ್ಕೆ ತಂದರು,default sample_2930.wav,ಹಾಸನ ಕ್ಷೇತ್ರದಲ್ಲಿ ಯುವ ಸಮೂಹವನ್ನು ಒಗ್ಗೂಡಿಸಿ ದೇವೇ ಗೌಡರ ಗೆಲುವಿಗೆ ಶತಾಯಗತಾಯ ದುಡಿಯುತ್ತೇನೆ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು,default sample_2931.wav,ಸ್ವತಃ ಕವಿಗಳಾದ ಲೇಖಕರು ಆದಿಕವಿಯ ಕಾವ್ಯಸೌಂದರ್ಯವನ್ನು ಬಿಡಿಸಿ ವರ್ಣಿಸಲು ಹೊರಟಾಗ ಸೊಗಸಿಗೆ ಎಣೆ ಇದ್ದೀತೆ,default sample_2932.wav,ರಮೇಶ್‌ ಜಾರಕಿಹೊಳಿ ಸೇರಿದಂತೆ ನಾಲ್ವರು ಕಾಂಗ್ರೆಸ್‌ ಶಾಸಕರು ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದರು,default sample_2933.wav,ಇದೊಂದು ಪಕ್ಕಾ ಕಾಮಿಡಿ ಚಿತ್ರ ಪುಂಡ ಹುಡುಗನಿಗೆ ಅಮೆರಿಕಾ ನೋಡಬೇಕು ಅನ್ನುವುದು ಕನಸು ತಾನಂದುಕೊಂಡಂತೆಯೇ ಅವನು ಅಮೆರಿಕಾಗೆ ಹೋಗುತ್ತಾನೆ,default sample_2934.wav,ತಾಲೂಕಿನ ಮಠದ ದ್ಯಾಮವ್ವನಹಳ್ಳಿ ಗ್ರಾಮದ ನಾಮಫಲಕ ತಿದ್ದುಪಡಿ ಮಾಡುವಂತೆ ಕನ್ನಡ ಜಾಗೃತಿ ಕೇಂದ್ರ ದಾವಣಗೆರೆ ಶಾಖೆ ಸಂಚಾಲಕ ಎಸ್‌ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ,default sample_2935.wav,ಈ ವರ್ಷಾಆರಂಭದಲ್ಲಿ ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಗಿತ್ತು ಸಮಾಜದ ಎಲ್ಲ ಜನರ ಸೇವೆಗೆ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು,default sample_2936.wav,ರಿಪಬ್ಲಿಕ್‌ ಆಫ್‌ ಮಕೆಡೋನಿಯಾ ಮಕೆಡೋನಿಯಾ ಬರ್ಮಾ ಮ್ಯಾನ್ಮಾರ್‌ ಪರ್ಶಿಯಾಇರಾನ್‌ ಕಾಂಪುಚೆಯಾಕಾಂಬೋಡಿಯಾ ಟ್ರಾನ್ಸ್‌ಜೋರ್ಡಾನ್‌ಜೋರ್ಡಾನ್‌ ಅಬಿಸೀನಿಯಾಇಥಿಯೋಪಿಯಾ ಸಿಲೋನ್‌ಶ್ರೀಲಂಕಾ ಬುರ್ಕಿನಾ ಫಾಸೋಅಪ್ಪರ್‌ ವೋಲ್ಟಾ,default sample_2937.wav,ಪ್ರಿಯಾಂಕ್‌ ಖರ್ಗೆ ಕನ್ನಡಪ್ರಭ ವಾರ್ತೆ ಬೆಂಗಳೂರು ಪ್ರಸ್ತುತ ದೇಶ ಮುನ್ನಡೆಯುತ್ತಿರುವುದು ಡಾಕ್ಟರ್ ಬಿಆರ್‌ಅಂಬೇಡ್ಕರ್‌ ರಚನೆಯ ಸಂವಿಧಾನದಿಂದಲೇ ಹೊರತು ಕುರಾನ್‌,default sample_2938.wav,ಮತ್ತೊಬ್ಬಳ ಕೈ ಕತ್ತರಿಸಿದೆ ಅವಘಡದ ಸಂಪೂರ್ಣ ಹೊಣೆ ಪೂರ್ಣಪ್ರಜ್ಞೆ ವಿದ್ಯಾಸಂಸ್ಥೆಯೇ ಹೊರಬೇಕಾದ ಪರಿಸ್ಥಿತಿ ಭದ್ರಾವತಿ,default sample_2939.wav,ಉಳಿಕೆ ಕಾಮಗಾರಿ ನಿರ್ವಹಿಸಲು ಆರುನೂರ ಐವತ್ತು ಲಕ್ಷ ರುಪಾಯಿ ಮೀಸಲಿಡಲಾಗಿದೆ ಎಂದರು ಯಗಚಿ ನೀರು ಸರಬರಾಜು ವ್ಯವಸ್ಥೆ ಉನ್ನತೀಕರಣಗೊಳಿಸಲುವ ಅಮೃತ್‌ ಯೋಜನೆ ಯಡಿ ನಡೆಯುತ್ತಿರುವ ಕಾಮಗಾರಿ ಶೇ,default sample_2940.wav,ನಿರ್ವಾಹಕ ಚಿನ್ನ ಹಿಂದಿರುಗಿಸಿದ ಸುದ್ದಿಗೆ ಚಿತ್ರ ಚಿತ್ರ ಶೀರ್ಷಿಕೆ ಪ್ರಯಾಣಿಕರಿಗೆ ಚಿನ್ನಾಭರಣ ಹಿಂದಿರುಗಿಸುತ್ತಿರುವ ನಿರ್ವಾಹಕ ಜಯದೇವ,default sample_2941.wav,ಗಾಯಗೊಂಡಿರುವ ಮುಖ್ಯಪೇದೆ ರಾಜೇಶ್ ಪೇದೆ ಶಿವಕುಮಾರ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ,default sample_2942.wav,ಅಣ್ಣಾವ್ರ ಸಿನಿಮಾ ನೋಡಿ ಬೆಳೆದವನು ನಾನು ಅರ್ಜುನ್‌ ಬಂದು ಒಂದು ಸಿನಿಮಾ ಕತೆ ಕೇಳಿ ಇಷ್ಟವಾದ್ರೆ ನಿರ್ಮಾಣ ಮಾಡಿ ಅಂತ ಹೇಳಿದ್ರು,default sample_2943.wav,ಹಿಂದಿನ ರೀತಿಯಲ್ಲಿ ಒಂದು ಪ್ರದೇಶಕ್ಕೆ ಒಂದು ಮಾರ್ಗಸೂಚಿ ದರ ಎಂದು ಮಾಡಲಾಗುತ್ತಿಲ್ಲ,default sample_2944.wav,ರಾಜ್ಯದ ಯುವತಿಯರು ಅದರಲ್ಲೂ ಗ್ರಾಮೀಣ ಭಾಗದವರು ಮಾದಕ ವಸ್ತು ಮಾರಾಟ ಜಾಲದಲ್ಲಿ ಸಿಲುಕುತ್ತಿರುವುದಕ್ಕೆ ಉತ್ತರ ಭಾರತದ ಗೆಳೆಯಗೆಳತಿಯರ ಸಹವಾಸವೇ ಹೆಚ್ಚು ಕಾರಣ ಎಂಬ ಆತಂಕಕಾರಿ ಅಂಶ ಗೊತ್ತಾಗಿದೆ,default sample_2945.wav,ಸಮಾವೇಶದ ಹಿನ್ನೆಲೆಯಲ್ಲಿ ನಗರದ ಹೋಟೆಲ್‌ವೊಂದರಲ್ಲಿ ಕಾಂಗ್ರೆಸ್‌ ಮುಖಂಡರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,default sample_2946.wav,ಡಾಕ್ಟರ್ ಶೌಕತ ಅಲಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳ ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟರು,default sample_2947.wav,ಸರ್ಕಾರಿ ಅನು​ದಾ​ನ​ದಲ್ಲಿ ನಿರ್ಮಾ​ಣ​ಗೊಂಡ ಸಾರ್ವ​ಜನಿಕ ಸ್ಥಳ ಮತ್ತು ರಸ್ತೆ ಕಟ್ಟ​ಡ​ಗ​ಳಿಗೆ ಜೀವಂತವಿ​ರುವ ರಾಜ​ಕೀಯ ನಾಯ​ಕರ,default sample_2948.wav,ಪೌಲ್ಟಿ ಫಾರಂಗಳ ಮಾಲೀ​ಕರು ಆಗು​ತ್ತಿ​ರುವ ಸಮ​ಸ್ಯೆ​ ಸರಿ​ಪ​ಡಿ​ಸು​ವುದು ಸೂಕ್ತ ಎಂದು ಎಚ್ಚ​ರಿ​ಸಿ​ದ ಅಧಿ​ಕಾ​ರಿ​ಗಳು,default sample_2949.wav,ಕಾಲೇಜಿಗೆ ಮೂವತ್ತೇಳು ಕಂಪನಿಗಳು ಭೇಟಿ ನೀಡಿದ್ದು ನೂರಾ ಎಂಬತ್ತೆಂಟು ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ,default sample_2950.wav,ಆದರೆ ನಂತರ ಅಯ್ಯೋ ನಾನು ಉಪ ರಾಷ್ಟ್ರಪತಿ ಎಂದು ನೆನಪು ಮಾ ಬಂದು ಸುಮ್ಮನಾಗುತ್ತಾರಂತೆ,default sample_2951.wav,ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಶಿಷ್ಟಜಾತಿ ಪಂಗಡಗಳಿಗೆ ಬಡ್ತಿ ಮೀಸಲು ಸಂಬಂಧ ನೀಡಲಾಗಿರುವ ತೀರ್ಪಿನ ಕುರಿತು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು,default sample_2952.wav,ಅದಕ್ಕಾಗಿ ಕಲಾಮೇಳಗಳು ಗಟ್ಟಿಯಾಗಬೇಕು ಜೀವನದಲ್ಲಿ ಛಲವಾದಿ ಜನಾಂಗ ಎಲ್ಲರಂತೆ ಮುಖ್ಯವಾಹಿನಿಗೆ ಬಂದು ಸಾತ್ವಿಕವಾಗಿ ಜೀವಿಸಬೇಕಾಗಿದೆ,default sample_2953.wav,ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಇಂತಹದ್ದೊಂದು ಸಂಗತಿ ತಂತಾನೆ ನುಸುಳಿ ಬಂತು ವಿಷಯ ಚರ್ಚೆಗೆ ಎತ್ತಿಕೊಂಡ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅಧಿಕಾರಿಗಳ ಮೇಲೆ ಗರಂ ಆದರು,default sample_2954.wav,ಹೊಸದುರ್ಗದ ಕುಂಚಿಟಗ ಮಠದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು,default sample_2955.wav,ಈ ವಿಷಯದಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ ಎಂದರು,default sample_2956.wav,ಆಗಸ್ಟ್‌ ತಿಂಗಳಿನಿಂದ ಹೊಸ ವರ್ಷದ ಜನವರಿ ಫೆಬ್ರವರಿತನಕ ಅಡಕೆ ಸುಲಿಯುವ ಕೆಲಸ ದಿನಪೂರ್ತಿ ಎಷ್ಟೆಷ್ಟುಹೆಚ್ಚು ಕೆಲಸದಲ್ಲಿ ತೊಡಗಿಕೊಂಡರೆ ಅಷ್ಟಷ್ಟುಹೆಚ್ಚು ಆದಾಯ,default sample_2957.wav,ಬೆಳೆ ವಿಮೆ ಪಾವತಿಸಿ ರೈತರಿಗೆ ನೆರವಾಗಿ ಉತ್ತರ ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ಪರಿಹಾರ ಹಣವೇ ಬಂದಿಲ್ಲ,default sample_2958.wav,ಪ್ರತಿಬಾ ಗೌಡ ಮಾಳೀಪಾಟೀಲ್‌ ಜೆಡಿಎಸ್‌ ಜಿಲ್ಲಾಧ್ಯಕ್ಷರಿದ್ದ ಮೇಲೆ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು,default sample_2959.wav,ಹಾಗಾಗಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾರರು ರೈ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು,default sample_2960.wav,ಆಮ್ ಪಂ ಅಧ್ಯಕ್ಷ ಮಂಜ್ಯಾನಾಯ್ಕ ಅಧ್ಯಕ್ಷತೆಯಲ್ಲಿ ಶಾಸಕ ಜಿಕರುಣಾಕರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದವರು,default sample_2961.wav,ಆದರೆ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿ ಕೆಲಸ ಮಾಡಿರುವುದಿಲ್ಲ ಎಂದು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದರು,default sample_2962.wav,ತುಳು ಜಾನಪದಕ್ಕೆ ಸಂಬಂಧಿಸ ಪಟ್ಟಂತೆ ಇಂಗ್ಲಿಷ್ ನಲ್ಲಿ ಬರುವ ಅಧ್ಯಯನಗಳಲ್ಲಿ ಮೂಲಪಠ್ಯಗಳ ಲಿಪ್ಯಂತರ ಮತ್ತು ಭಾಷಾಂತರಗಳು ಕಾಣಿಸಿಕೊಂಡಿವೆ,default sample_2963.wav,ಭಾರತದ ವಾಯುಪಡೆ ಪಾಕ್‌ ಗಡಿಯೊಳಗೆ ಪ್ರವೇಶಿಸಿ ಬಾಂಬ್‌ ದಾಳಿ ನಡೆಸಿದ ದಿನವೇ ಕದಂಬ ನೌಕಾನೆಲೆಯಲ್ಲಿಯೂ ಬಿರುಸಿನ ಚಟುವಟಿಕೆ ಆರಂಭವಾಗಿತ್ತು,default sample_2964.wav,ಬಳಿಕ ನ್ಯಾಯಾಲಯದ ಅನುಮತಿ ಪಡೆದು ಹೂಡಿಕೆದಾರರಿಗೆ ಹಣ ವಾಪಸ್‌ ಕೊಡಿಸಲಾಗುವುದು ಎಂದು ಹೇಳಿದರು,default sample_2965.wav,ಸಿಎಂ ರಾಜ್ಯದಲ್ಲಿ ನನ್ನಷ್ಟುಸಾಲ ಯಾರು ಮನ್ನಾ ಮಾಡಿದ್ದಾರೆ ನನಗೆ ನಾಲ್ಕು ವರ್ಷ ಸಮಯ ಬೇಕಾಗಿಲ್ಲ ಕನ್ನಡಪ್ರಭ ವಾರ್ತೆ ಕೊಪ್ಪಳ ಜನವರಿ ಮೂವತ್ತ್ ಒಂದ ರೊಳಗೆ ರಾಜ್ಯದ ರೈತರ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳುವೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭರವಸೆ ನೀಡಿದರು,default sample_2966.wav,ಚಿತ್ರದುರ್ಗ ಮೆದೇಹಳ್ಳಿ ಸತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಉಚಿತ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,default sample_2967.wav,ಜನತಾದಳ ಪಕ್ಷದಿಂದ ಚಿತ್ರನಟ ಅಂಬರೀಷ್‌ ಅದೃಷ್ಟಪರೀಕ್ಷೆಗೆ ಇಳಿದರೆ ಕಾಂಗ್ರೆಸ್‌ ಪಕ್ಷದಿಂದ ಸಿಎಂಲಿಂಗಪ್ಪ ಸ್ಪರ್ಧಿಸಿದ್ದರು ರಾಜ್ಯದಲ್ಲಿ ಜನತಾದಳ ರಾಷ್ಟ್ರದಲ್ಲಿ ದೇವೇಗೌಡರ ನೇತೃತ್ವದ ತೃತೀಯ ರಂಗ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಉಪಚುನಾವಣೆ ತೀವ್ರ ಗಮನ ಸೆಳೆದಿತ್ತು,default sample_2968.wav,ಪ್ರಥಮ ದರ್ಜೆ ಕ್ರಿಕೆಟ್‌ಗೆ ಈ ರೀತಿಯ ಪಿಚ್‌ ಸೂಕ್ತವಲ್ಲ ಈ ರೀತಿ ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದೇವೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು,default sample_2969.wav,ಈ ಮುನ್ನ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತ್ತು ಛತ್ತೀಸ್‌ಗಢದಲ್ಲಿ ಶೇಕಡಾ ಹನ್ನೆರಡು ದಲಿತ ಮತಗಳಿದ್ದು ಇವುಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿತ್ತು,default sample_2970.wav,ಈಶ್ವರಪ್ಪ ಮೈಯಲ್ಲಿ ಪಾಕಿಸ್ತಾನದ ರಕ್ತ ಹರಿಯುತ್ತಿರಬೇಕು ಎಂದು ಆರ್‌ಬಿತಿಮ್ಮಾಪುರ ಹೇಳಿದ್ದಾರೆ ಈ ಹೇಳಿಕೆ ನನಗೆ ನೋವು ತಂದಿದೆ,default sample_2971.wav,ಅರಣ್ಯವಾಸಿಗಳು ಬಗರ್‌ ಹುಕುಂ ಸಾಗುವಳಿ ರೈತರು ಯಾವುದೆ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ನಿಮ್ಮ ಜೊತೆ ನಾವಿದ್ದೇವೆ ಹೋರಾಟ ಮಾಡಿ ನಿಮ್ಮ ಹಿತ ಕಾಪಾಡುತ್ತೇವೆ,default sample_2972.wav,ಮರಾಠ ಸಮಾಜದ ಪ್ರಬಲ ಸಂಘಟನೆಯಿಂದ ಪುಣ್ಯಾರಾಧನೆ ಜಯಂತ್ಯುತ್ಸವ ಇತ್ಯಾದಿಗಳನ್ನು ಆಚರಿಸಿದಾಗ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಎಚ್ಚೆತ್ತು ಕೊಳ್ಳಲು ಸಾಧ್ಯ ಎಂದು ಬಸವ ಕಲ್ಯಾಣ ಮಾಜಿ ಶಾಸಕ ಮಾರುತಿ ರಾವ್‌ ಜಿ ಮೊಳೆ ಹೇಳಿದರು,default sample_2973.wav,ಈ ಬಗ್ಗೆ ಗೌಸರ್ಪಿ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿದ್ದ ಆಗ ಯುವತಿಯ ಮಾವಂದಿರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು,default sample_2974.wav,ಮುಂದಿನ ವರ್ಷ ನಾವು ಹೆಚ್ಚು ವ್ಯಾಪಕವಾಗಿ ಹಬ್ಬಾಡಲು ನಿರ್ಧರಿಸಿದ್ದೇವೆ ನಮ್ಮ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡು ಬೇರೆ ಬೇರೆ ಗುಂಪುಗಳನ್ನು ಮಾಡಿ ಸಂಪ್ರದಾಯವನ್ನು ವಿಸ್ತರಿಸುವ ಯೋಚನೆಯೂ ಇದೆ ಎಂದರು,default sample_2975.wav,ಕಳೆದ ವರ್ಷದ ಹಣಕಾಸು ಸಾಲಿನಲ್ಲಿ ಇಪ್ಪತ್ತೆಂಟು ಸಾವಿರದ ಆರುನೂರ ಮೂವತ್ತೆಂಟು ವಿಮಾ ಸಲಹೆಗಾರರಿದ್ದರು ಇದೀಗ ಹೊಸದಾಗಿ ಹತ್ತು ಸಾವಿರ ಸಲಹೆಗಾರನ್ನು ನೇಮಕ ಮಾಡಿಕೊಂಡಿದ್ದು,default sample_2976.wav,ಶಾರುಖ್‌ಗೆ ಜನರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ ಗಂಭೀರ ಸ್ಥಿತಿಯಲ್ಲಿ ಇದ್ದ ಆತನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವನ್ನಪ್ಪಿದ್ದಾನೆ,default sample_2977.wav,ಇದರಲ್ಲಿ ಭಾರತೀಯ ಶಾಸನೇತಿಹಾಸ ತಜ್ಞ ಬೆಂಗಳೂರಿನ ಪಂಡಿತ್‌ ಸದ್ಯೋಜಾತ ಭಟ್‌ ಇತಿಹಾಸ ಸಂಸ್ಕೃತಿ ಭಾರತ ಶಿಕ್ಷಣ ಕುರಿತಂತೆ ಉಪನ್ಯಾಸ ನೀಡಲಿದ್ದು ನಂತರ ಸಂವಾದ ನಡೆಯಲಿದೆ,default sample_2978.wav,ಕೆಲಸ ತೊರೆದು ಬಂದು ಎರಡ್ ಸಾವಿರದ ಇಪ್ಪತ್ತ್ ಐದರ ವೇಳೆಗೆ ನಲವತ್ತ್ ಐದು ಕೆರೆಗಳ ಪುನಶ್ಚೇತನದ ಪಣತೊಟ್ಟಿದ್ದಾರೆ ಆನಂದ್‌ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯವರು,default sample_2979.wav,ವಿಧಾ​ನ​ಪ​ರಿ​ಷ​ತ್ತಿನ ಸಭಾ​ಪತಿ ಉಪ​ಸ​ಭಾ​ಪತಿ ಹಾಗೂ ಮುಖ್ಯ ಸಚೇ​ತಕ ಹುದ್ದೆ​ಗಳ ಹಂಚಿ​ಕೊ​ಳ್ಳು​ವಿಕೆ ಕುರಿತು ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ನಡುವೆ ಒಪ್ಪಂದ​ವೇ​ರ್ಪ​ಟ್ಟಿದ್ದು,default sample_2980.wav,ಭದ್ರಾ ಯೋಜನೆ ಇನ್ನು ಸಾಕಾರಗೊಳ್ಳದಿರುವ ಹಿನ್ನೆಲೆಯಲ್ಲಿ ನೀರಾವರಿ ಸಚಿವ ಡಿಕೆಶಿ ಶಿವಕುಮಾರ್‌ ಬಳಿಗೆ ತಾಲುಕು ಭದ್ರಾ ನೀರಾವರಿ ಹೋರಾಟ ಸಮಿತಿ ಜೊತೆ ನಿಯೋಗ ತೆರಳಿ ಗಮನ ಸೆಳೆಯಲಾಗುವುದು ಎಂದರು,default sample_2981.wav,ಆದರೆ ಆಸಾಮಿ ಹತ್ತೇ ನಿಮಿಷದಲ್ಲಿ ವಾಪಸ್‌ ಆಗಿ ಅಂಗಡಿಯಲ್ಲಿ ಇದ್ದ ನಲ್ವತ್ತು ಗ್ರಾಂ ತೂಕದ ಚಿನ್ನದ ಸರವನ್ನು ತೋರಿಸುವಂತೆ ಕೇಳಿದ್ದಾನೆ,default sample_2982.wav,ಕೈಲಿರೋದೂ ಹೋದರೆ ಎಂಬ ಭಯ ರಾಮ ಮಂದಿರದ ಬಗ್ಗೆ ಕಾಂಗ್ರೆಸ್‌ ಒಂದು ಸ್ಪಷ್ಟನಿಲುವು ತೆಗೆದುಕೊಂಡು ಮಾತನಾಡುವುದು ತನ್ಮೂಲಕ ಹಿಂದುಗಳನ್ನು ತನ್ನದೇ ಸೀಮಿತ ಚೌಕಟ್ಟಿನಲ್ಲಿ ಓಲೈಸುವುದು ಎಲ್ಲ ಸರಿ ಆದರೆ ಇದಕ್ಕೊಂದು ಪ್ರಮುಖ ಅಡ್ಡಿಯಿದೆ,default sample_2983.wav,ನವೋದಯ ಪರೀಕ್ಷೆಗೆ ಅರ್ಜಿ ಆಹ್ವಾನ ಶಿವಮೊಗ್ಗ ಗಾಜನೂರು ಜವಾಹರ ನವೋದಯ ವಿದ್ಯಾಲಯವು ಸಾವಿರದ ಒಂಬೈನೂರ ಇಪ್ಪತನೇ ಸಾಲಿನ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ,default sample_2984.wav,ಈ ಹಿನ್ನೆಲೆಯಲ್ಲಿ ತೆರಿಗೆ ಸೇರಿದಂತೆ ಎಪ್ಪತ್ ಮೂರು ಪಾಯಿಂಟ್ ಐದು ಲಕ್ಷ ರುಗಾಗಿ ಅವರ ಬ್ಯಾಂಕ್‌ ಖಾತೆ ಜಪ್ತಿ ಮಾಡಲಾಗಿದೆ ಎಂದು ಹೈದರಾಬಾದ್‌ ವಿಭಾಗದ ಜಿಎಸ್‌ಟಿ ಆಯುಕ್ತರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_2985.wav,ದಾವಣಗೆರೆ ಹರಿಹರ ಭದ್ರಾ ಅಚ್ಚುಕಟ್ಟು ಕಡೇ ಭಾಗಕ್ಕೆ ನೀರು ಕೊಡದೇ ಹರಪನಹಳ್ಳಿ ತಾಲೂಕಿನ ಅಚ್ಚುಕಟ್ಟೆಗೆ ನೀರು ಹರಿಸಲು ಮುಂದಾದ ನೀರಾವರಿ ಇಲಾಖೆ ವಿರುದ್ಧ ತಾಲೂಕಿನ ಕಡ್ಲೇಬಾಳು ಬಳಿ ಕಾಲುವೆ ಪಕ್ಕವೇ ಗುರುವಾರ ರೈತರು ಪ್ರತಿಭಟ್ಟಿಸಿದರು,default sample_2986.wav,ಮುಖಂಡರ ಬಂಧನ ಬಿಡುಗಡೆ ಬಳ್ಳಾರಿಯಲ್ಲಿ ರೈಲು ತಡೆಯಲು ಹೋದ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು,default sample_2987.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_2988.wav,ಈ ಸಂಬಂಧ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್‌ ಅನುಮೋದನೆ ನೀಡಿದೆ ಆಂಧ್ರ ಹೈಕೋರ್ಟ್‌ ದೇಶದ ಇಪ್ಪತ್ತ್ ಐದನೇ ಹೈಕೋರ್ಟ್‌ ಎನಿಸಲಿದೆ,default sample_2989.wav,ಹಾಸನ ಮಂಡ್ಯ ಶಿವಮೊಗ್ಗ ಉಡುಪಿ ಚಿಕ್ಕಮಗಳೂರು ದಕ್ಷಿಣ ಕನ್ನಡ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ಸಮ್ಮತಿಸಿದೆ,default sample_2990.wav,ಪರಭಾಷೆ ಸಿನಿಮಾ ಎನ್ನುವ ಯಾವುದೇ ಕೊರತೆ ಇಲ್ಲಿ ಕಾಡುವುದಿಲ್ಲ ಕತೆಯ ಮೂಲಕ ಕಲಾವಿದರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ ಅಂತ ಭರವಸೆ ಕೊಟ್ಟರು ನಿರ್ದೇಶಕ ಒರ್ಮ ಲುಲು,default sample_2991.wav,ಹೌದು ಇದು ಸಿದ್ದೇ​ಶ್ವ​ರ್‌ಗೆ ಕಡೇ ಚುನಾ​ವಣೆ ಆಗ​ಬಹುದು ಅಥವಾ ದಾವ​ಣ​ಗೆರೆ ಜಿಲ್ಲೆಯ ಮತ​ದಾ​ರರೇ ಬಿಜೆ​ಪಿ​ಯ ಸಿದ್ದೇ​ಶ್ವ​ರ್‌ ಅವರನ್ನು ಮನೆಗೆ ಕಳಿ​ಸ​ಬ​ಹುದು ಎಂದು ತಿಳಿ​ಶಿ​ದರು,default sample_2992.wav,ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಈ ತೀರ್ಪು ಅಂತಿಮವೇನಲ್ಲ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಪ್ತ ನ್ಯಾಯಾಧೀಶರ ಪೀಠ ರದ್ದುಗೊಳಿಸಬಹುದು,default sample_2993.wav,ಆಗ ಮಾತ್ರ ಕಾರ್ಖಾನೆಗಳ ಅಸಲಿತನ ಬೆಳಕಿಗೆ ಬರುತ್ತದೆ ನಿಜಕ್ಕೂ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದಾರೆ ಕಾರ್ಖಾನೆಗಳಿಗೆ ನೆರವಾಗಬೇಕು ಮತ್ತು ಕಬ್ಬಿನ ಬೆಂಬಲ ಬೆಲೆ ಘೋಷಿಸಬೇಕು ಆಗ ಈ ಸಮಸ್ಯೆಗೆ ಪರಿಹಾರ ಸಾಧ್ಯ,default sample_2994.wav,ರಾಜ್ಯದಲ್ಲಿ ಒಂಡೆದೆ ಬರ ಎದುರಾಗಿದೆ ಇನ್ನೊಂದೆಡೆ ಮಂಗನ ಕಾಯಿಲೆಯಂತಹ ಮಾರಕ ರೋಗಗಳು ಜನರನ್ನೂ ಬಿಟ್ಟೂಬಿಡದೆ ಕಾಡುತ್ತಿದೆ,default sample_2995.wav,ಒಂದು ಕಾಲದಲ್ಲಿ ಈ ದೇವತೆ ವರುಣನಾಗಿ ತುಂಬ ಉದಾತ್ತನಾಗಿ ಕಾಣಿಸುತ್ತಾನೆ.,default sample_2996.wav,ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದಾರೆ ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಹಿಜ್ವಾಲ್‌ ಮುಜಾಹಿದ್ದೀನ್‌ ಕಮಾಂಡರ್‌ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,default sample_2997.wav,ಐದು ವರ್ಷದ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಪೆಟ್ರೋಲ್‌ ಬೆಲೆ ಎಂಬತ್ತೆರಡು ರು ಇತ್ತು ಅದು ಮತ್ತೆ ಮರುಕಳಿಸಿದೆ ಅಷ್ಟೆ,default sample_2998.wav,ಒಂದು ವೇಳೆ ಪ್ರತ್ಯೇಕ ಕೋಡ್‌ ನೀಡುವ ಮೂಲಕ ಲಿಂಗಾಯತವೀರಶೈವರನ್ನು ಹಿಂದೂ ಧರ್ಮೇತರರು ಎಂದು ಪರಿಗಣಿಸಿದರೆ ಲಿಂಗಾಯತವೀರಶೈವ ಸಮುದಾಯದಲ್ಲಿ ಪರಿಶಿಷ್ಟಜಾತಿ ಸ್ಥಾನಮಾನ ಹೊಂದಿರುವವರು ಆ ಸ್ಥಾನಮಾನ ಕಳೆದುಕೊಳ್ಳುವುದರಿಂದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ,default sample_2999.wav,ಕೇಂದ್ರ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದಂತೆ ನಾಮಪತ್ರ ಸಲ್ಲಿಕೆಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಸರ್ಕಾರಿ ರಜೆ ಇರುವುದರಿಂದ ಅವಕಾಶ ಇರುವುದಿಲ್ಲ ಎಂದು ಎಸಿ ಮೊಹಮ್ಮದ್‌ ಶರೀಫ್‌ ಆದೇಶ ತೋರಿಸಿ ಮನವರಿಕೆ ಮಾಡಿಕೊಟ್ಟರು,default sample_3000.wav,ಸೂಕ್ಷ್ಮ ಜೀವ ವಿಜ್ಞಾನ ಕ್ಷೇತ್ರದಲ್ಲಿ ರೋಗಕಾರಕ ವೈರಸ್‌ಗಳ ನಿಯಂತ್ರಣಕ್ಕಾಗಿ ಇಂತಹ ಪೂರಕ ಸಂಶೋಧನೆ ಮಹತ್ವ ಪಡೆಯುತ್ತವೆ ಎಂದು ತಿಳಿಸಿದರು ಕುವೆಂಪು ವಿಶ್ವವಿದ್ಯಾಲಯ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ,default sample_3001.wav,ಅಲ್ಲಿಯೇ ಪೀಪಿ ಊದುವ ಮಾಲಕ ಜಾಗೃತಿ ಮೂಡಿಸಿದರು ಡಂಗುರ ಸಾರಿದರು ತಮಟೆ ಬಾರಿಸಿದರು ಇದೆಲ್ಲವೂ ಶೌಚಾಲಯ ನಿರ್ಮಿಸಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ನಡೆಸಿದ ಕಾರ‍್ಯಗಳು,default sample_3002.wav,ನಿಮ್ಮ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಲು ಸಾಧ್ಯವೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಂಜಿನಿಯರ್‌ ಹಾಗೂ ಜಿಲ್ಲಾಧಿಕಾರಿಗಳನ್ನು ಈ ಸಭೆಗೆ ಆಹ್ವಾನಿಸಬೇಕಾಗಿತ್ತು,default sample_3003.wav,ಮುಲ್ಕಾಪುರದಿಂದ ಚಿತ್ರಹಳ್ಳಿ ಅಂಬಿನೋಸ್ತವಕ್ಕೆ ತೆರಳುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಪರಿಣಾಮ ಗಾಡಿಯಲಿ ಒಂಬತ್ತು ಜನರಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ಶಿವಗಂಗ ತಿತ್ರಹಳ್ಳಿ ನಡುವಿನ ಎನ್‌ಎಚ್‌ ರಸ್ತೆಯಲ್ಲಿ ನಡೆದಿದೆ,default sample_3004.wav,ಹೀಗೆ ಮಾಡಿದ ಭಾಗವನ್ನು ಮತ್ತೆ ತಗ್ಗಿದ ಉಷ್ಣತೆಯಿಂದ ಚಿಕಿತ್ಸೆ ಮಾಡಿದರೆ ಅದು ಮತ್ತೆ ಮೊದಲಿನಂತೆ ಆಗುತ್ತದೆ.,default sample_3005.wav,ಈ ನಡುವೆ ಮೋದಿ ಅವರು ಅನಂತಪದ್ಮನಾಭ ದೇವಾಲಯಕ್ಕೂ ಭೇಟಿ ನೀಡಿದರು,default sample_3006.wav,ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ ಇಪ್ಪತ್ಯೋಳರಂದು ತಡರಾತ್ರಿವರೆಗೂ ನಡೆದ ಉನ್ನತ ಮಟ್ಟದ ಸಮಿತಿ ಪ್ರಶಸ್ತಿ ಪುರಸ್ಕ್ರತರ ಪಟ್ಟಿಯನ್ನು ಅಂತಿಮಗೊಳಿಸಿತ್ತು,default sample_3007.wav,ವಿಶ್ವವಿದ್ಯಾಲಯ ಪ್ರಯೋಗಶಾಲೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯಬೇಕು ಎಂದರು,default sample_3008.wav,ಈ ವೇಳೆ ನಾನು ನನ್ನ ಮನದ ಮಾತು ಮನ್‌ ಕಿ ಬಾತ್‌ ಹೇಳುವ ಬದಲಾಗಿ ನಿಮ್ಮ ಮನದ ಮಾತನ್ನು ಕೇಳಲು ಬಂದಿದ್ದೇನೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಮಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು,default sample_3009.wav,ಶಾಸಕ ಡಾಅನ್ನದಾನಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿಮಾದೇಗೌಡ ಮಾಜಿ ಶಾಸಕರಾದ ನರೇಂದ್ರಸ್ವಾಮಿ ಯಮದೂರು ಸಿದ್ದರಾಜು ಸೇರಿ ಅನೇಕ ಗಣ್ಯರು ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು,default sample_3010.wav,ಎಡಿಟ್‌ ಆಗಿಲ್ಲ ರೈತ ಸಾಲ ಮನ್ನಾ ವಿಚಾರವಾಗಿ ಸಹಕಾರಿ ಸಂಘಕಾರ್ಯದರ್ಶಿಗಳಿಗೆ ಭೂಮಿ ತತ್ರಾಂಶದ ಮಾಹಿತಿ,default sample_3011.wav,ಅಷ್ಟೇ ಅಲ್ಲ ಆ ಪಟ್ಟಕ್ಕೇರಿದ ವಿಶ್ವದ ಅತ್ಯಂತ ಕಿರಿಯ ಚೆಸ್‌ ಪಟು,default sample_3012.wav,ಅದು ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಪುನುಗನ ಬೆಕ್ಕೆಂದು ಗೊತ್ತಾಗಿದೆ ನೀರು ಕುಡಿಯಲು ಹೋಗಿ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನಪ್ಪಿರಬಹುದು ಎಂದು ಶಂಕೆ ವ್ಯಕ್ತ​ವಾ​ಗಿದೆ,default sample_3013.wav,ಜಿಲ್ಲೆಯಲ್ಲಿ ಇದುವರೆಗೆ ಮುನ್ನೂರ ಐವತ್ತು ಕರೆಗಳನ್ನು ಸ್ವೀಕರಿಸಲಾಗಿದ್ದು ವಿಲೇವಾರಿ ಮಾಡಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು,default sample_3014.wav,ಪುಸ್ತಕ ಪ್ರಭಾರಿ ಕುಲಸಚಿವರನ್ನಾಗಿ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊಫೆಸರ್ವಿಜಯಲಕ್ಷ್ಮಿ ಅಮ್ಮಿನಬಾವಿ ಅವರನ್ನು ನೇಮಿಸಲಾಗಿದೆ,default sample_3015.wav,ಪುಟಗಳ ನಿರ್ಬಂಧವಿದ್ದುದರಿಂದ ಸಂಕ್ಷೇಪದಿಂದ ಈ ಕೃತಿಗಳನ್ನು ರಚಿಸಬೇಕಾಯಿತೆಂದು ಹೇಳಿಕೊಂಡಿದ್ದಾರೆ ಈ ಬಗೆಯ ಕೃತಿಗಳಿಗೆ ಪುಟಗಳ ನಿರ್ಬಂಧವನ್ನಿಟ್ಟರೆ ಬರೆಯುವುದು ಕಷ್ಟವೇ ಹೇಳಬೇಕಾದ ಎಷ್ಟೋ ಅಂಶಗಳನ್ನು ಮನಸ್ಸಿಲ್ಲದಿದ್ದರೂ ಕೈ ಬಿಡಬೇಕಾಗುತ್ತದೆ,default sample_3016.wav,ಶಿಕಾರಿಪುರ ತಾಲೂಕಿನ ಸಿಡಿಲುಮಟ್ಟಿ ಹಾಗೂ ತರಲಘಟ್ಟಗ್ರಾಮಗಳಲ್ಲಿ ಗ್ರಾಮಠಾಣಾ ಜಾಗಗಳನ್ನು ಗುರುತಿಸಲಾಗಿದೆ,default sample_3017.wav,ಗ್ರಾಮ ಪಂಚಾಯತ್ ಗಳಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಅನುಷ್ಠಾನಗೊಳಿಸದಂತೆ ಸರ್ಕಾರ ಹೊರಪಡಿಸಿರುವ ಆದೇಶಪ್ರತಿ,default sample_3018.wav,ಹಾಗಾಗಿ ನಿಯಮಾವಳಿಗಳನ್ನು ಬದಲಿಸಿ ಆರ್‌ಟಿಓ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ಯಾರೇಜ್‌ಗಳಲ್ಲೆ ಒಂದು ವರ್ಷ ತರಬೇತಿ ನೀಡುವ ನಿಯಮಾವಳಿಗಳನ್ನು ರೂಪಿಸುವ ಬಗ್ಗೆಯೂ ಚಿಂತನೆ ನಡೆಸಿದೆ ಎಂದರು,default sample_3019.wav,ವಿಪ ಸಭಾಪತಿಗಳು ಮುಖ್ಯ ಸಚೇತಕರು ಜಿವಂ ಅಧ್ಯಕ್ಷರು ಸಂಸದರು ವಿಸ ಮತ್ತು ವಿಪ ಸದಸ್ಯರು ಮೇಯರ್‌ ಜಿಪಂ ತಾಪಂ ಅಧ್ಯಕ್ಷರು ಉಪಾಧ್ಯಕ್ಷರು ಪಾಲಿಕೆ ಸದಸ್ಯರು ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಎಸ್ ಸಿ ಜ ಪಂ ಸಿಇಒ ಪಾಲಿಕೆ ಆಯುಕ್ತಅಧಿಕಾರಿಗಳು ನೌಕರರು ಸಾರ್ವಜನಿಕರು ಭಾಗವಹಿಸುವರು,default sample_3020.wav,ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ ಎರಡ್ ಸಾವಿರ್ದಾ ಹದ್ನ್ಯೋಳನೇ ಸಾಲಿನ ರಂಗಭೂಮಿ ಕುರಿತ ಪುಸ್ತಕ ಬಹುಮಾನಕ್ಕೆ ಸಿರಿಗೇರಿ ಯರಿಸ್ವಾಮಿ ಅವರ ರಂಗ ಸಂಭ್ರಮ ಕೃತಿಯನ್ನು ಆಯ್ಕೆ ಮಾಡಲಾಗಿದೆ,default sample_3021.wav,ಸಮಿತಿಯ ಉಪಾಧ್ಯಕ್ಷ ವಕೀಲ ಸಿಎಸ್‌ಕಿರೀಟ್‌ಶೆಟ್ಟಿ ಅನಂತರಾಮ್‌ ಸಿಎಸ್‌ಗೋಪಿನಾಥ ಎಂಸುಬ್ಬುರಾವ್‌ ಬ್ರಾಹ್ಮಣ ಸಂಘದ ಅಧ್ಯಕ್ಷ ಟಿಎಸ್‌ಗುಂಡೂರಾವ್‌ ಗೌರವಾಧ್ಯಕ್ಷ ಎಂವಾಸುದೇವರಾವ್‌ ಉಪಸ್ಥಿತರಿದ್ದರು,default sample_3022.wav,ವೈಯಕ್ತಿಕ ಕಾರಣಗಳಿಗೆ ಕೃಷ್ಣ ಅವರು ಸಭೆಗೆ ಆಗಮಿಸಿರಲಿಲ್ಲ ಅವರು ಕಾವೇರಿ ವಿಚಾರದಲ್ಲಿ ಸಾಕಷ್ಟುಸಂಕಟ ಅನುಭವಿಸಿದ್ದಾರೆ,default sample_3023.wav,ಮಾದಕ ವಸ್ತುಗಳ ಸೇವನೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳ ದಂಧೆಯೇ ಅಲ್ಲಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು,default sample_3024.wav,ಎರಡು ವರೆ ವರ್ಷದ ನಕ್ಷ ಎಂಬ ಪುಟ್ಟಪೋರನ ಸಾಧನೆ ಲಿಮ್ಕಾ ಇಂಡಿಯಾ ರೆಕಾರ್ಡ್‌ನಲ್ಲಿ ದಾಖಲಾಗಿದೆ ನಕ್ಷ ನೂರ ಹತ್ತಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜವನ್ನ ಗುರುತಿಸುತ್ತಾನೆ,default sample_3025.wav,ಈ ಬಗೆಯ ಚಿಲುಮೆಗಳು ತಮಿಳುನಾಡಿನ ನೈವೇಲಿಯ ಸುತ್ತಮುತ್ತ ಹೆಚ್ಚು ಕಂಡುಬರುತ್ತದೆ.,default sample_3026.wav,ಹಾಗಾಗಿ ಮಾನವೀಯ ಮೌಲ್ಯಗಳನ್ನ ಭಿತ್ತರಿಸುವ ಕೆಲಸ ಹೆಚ್ಚಾಗಬೇಕೆಂದರು ನಿರಂಜನ ಸ್ವಾಮಿಜೀಗಳು,default sample_3027.wav,ಮಾತಾಜಿ ಚೈತನ್ಯಮಯಿ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯೆಯಾದ ನಿವೇದಿತಾ ಅವರು ಈ ದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದರು,default sample_3028.wav,ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ,default sample_3029.wav,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುರೇಶ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿಎಂ ರೇಖಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಡಿಎಸ್‌ ಗಾಯತ್ರಿ ಎಚ್‌ಗಣೇಶ್‌ ಮತ್ತಿತರರು ಇದ್ದರು,default sample_3030.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3031.wav,ಹೊರ ವಲಯದ ಹೊಸ ಕುಂದವಾಡದ ಶ್ರೀರಾಮ ಕಾನ್ವೆಂಟ್‌ ಶಾಲೆಯ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಕಲೆ ವಿದ್ಯೆ ಸಾಧನೆಗೆ ಶಾಲಾ ವಾರ್ಷಿಕೋತ್ಸವಗಳು ದಾರಿದೀಪವಾಗಲಿವೆ ಎಂದರು,default sample_3032.wav,ಅಡುಗೆ ಮಾಡುವವರ ಸಹಾಯಕರ ಊಟ ಬಡಿಸುವವರನ್ನು ನೇಮಕ ಮಾಡುವ ಮುನ್ನ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು,default sample_3033.wav,ಅಲ್ಲದೆ ತುರ್ತಾಗಿ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿ ತಮ್ಮ ಮನವಿ ಕುರಿತು ಸೂಕ್ತ ಆದೇಶ ಹೊರಡಿಸುವಂತೆ ಕೋರಿದರು,default sample_3034.wav,ಮೂವತ್ತ್ ಮೂರು ಕಾಲೇಜುಗಳಲ್ಲಿ ಯಾವೊಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ ಇನ್ನು ಮೂವತ್ತು ಕಾಲೇಜುಗಳಲ್ಲಿ ಕೇವಲ ಒಂದಂಕಿ ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದಾರೆ,default sample_3035.wav,ಇನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಎಂಟು ಜಾಹೀರಾತು ಸಂಸ್ಥೆಗಳ ಮತ್ತು ಈ ರೀತಿಯ ಜಾಹಿರಾತುಗಳಿಗೆ ಎಷ್ಟುಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಅನ್ನುವುದರ ವಿವರಣೆಯೂ ಕೊಡಿ,default sample_3036.wav,ಅನಂತರ ಈ ಮೂರು ರೇಖೆಗಳೂ ಒಂದಕ್ಕೊಂದು ಸೇರಿಕೊಂಡು ಡೊಂಕಾಗುತ್ತಾ ಬಂದವು.,default sample_3037.wav,ತಪ್ಪಿದ್ದಲ್ಲಿ ಅಂತಹ ವಾಹನಗಳ ರಹದಾರಿ ನೀಡುವ ನವೀಕರಿಸುವ ಮತ್ತು ಅರ್ಹತಾ ಪತ್ರ ನೀಡುವ ನವೀಕರಣ ಮಂಜೂರು ಮಾಡುವಂತಿಲ್ಲ,default sample_3038.wav,ಉಳಿದ ಜಾಗದಲ್ಲಿ ಅಗತ್ಯ ನಾಗರಿಕ ಸೌಲಭ್ಯ ನಿರ್ಮಿಸಬೇಕಿದೆ ಎಂದರು ಹಮಾಲರು ಮೂಲತಃ ಶ್ರಮಜೀವಿಗಳು ಹಮಾಲರಲ್ಲಿ ಎಲ್ಲ ಧರ್ಮ ಜಾತಿಯ ಬಡವರು ಇದ್ದಾರೆ,default sample_3039.wav,ಸಾವಿರ್ದೊಂಬೈ ನೂರಾ ಇಪ್ಪತ್ಯೋಳರಲ್ಲಿ ಮೆಟ್ರಿಕ್ಯುಲೇಶನ್‌ ನಂತರದ ಎಂಟ್ರೆನ್ಸ‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು ಶಿವಣ್ಣ ಮತ್ತು ಮರುಳಾರಾಧ್ಯರ ಸ್ನೇಹ ಇಲ್ಲಿ ಗಾಢವಾಯಿತು ರಜಾ ದಿನಗಳನ್ನು ಶಿವಣ್ಣ ಹೆಚ್ಚಾಗಿ ಸಿದ್ಧಗಂಗಾ ಕ್ಷೇತ್ರದಲ್ಲೇ ಕಳೆಯುತ್ತಿದ್ದರು,default sample_3040.wav,ಮಿಡಲ್‌ಓಕೆಬುಡಕಟ್ಟು ಅಧ್ಯಯನ ಅವಶ್ಯಕ ಸಣ್ಣರಾಮ ಶಿವಮೊಗ್ಗ ಬುಡಕಟ್ಟು ಸಮುದಾಯ ಬೆಳೆದು ಬಂದ ರೀತಿ,default sample_3041.wav,ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದಷ್ಟೇ ಹೇಳಿ ಸುಮ್ಮನಾದರು ಎಂದು ತಿಳಿದುಬಂದಿದೆ,default sample_3042.wav,ಹಾಗೆಯೇ ಭದ್ರಾವತಿ ತಾಲೂಕು ಮಲ್ಲಾಪುರಮೈದೊಳಲು ರಸ್ತೆ ಕಾಮಗಾರಿಗೆ ಆದೇಶ ಪಡೆಯುವ ಮೊದಲೇ ಭೂಮಿ ಪೂಜೆ ನೆರವೇರಿಸಿದ್ದರು ಎಂದು ಸ್ಪಷ್ಟನೆ ನೀಡಿದರು,default sample_3043.wav,ಹರ​ಪ​ನ​ಹಳ್ಳಿ ಉಪ ಕೃಷಿ ನಿರ್ದೇ​ಶಕಿ ಜಿಎ​ಸ್‌​ಸ್ಪೂರ್ತಿ ಕೂಡ್ಲಿಗಿ ನೈಸ​ರ್ಗಿಕ ಕೃಷಿಕ ಪ್ರಗ​ತಿ​ಪರರ ರೈತ​ ಎಸ್​ವಿ​ಸ​ಜ್ಜನ್‌ ಕೊರಲ ಎಚ್‌​ಕೆ​ರಘು ತರ​ಳ​ಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವ​ರಾಜ,default sample_3044.wav,ಅದನ್ನು ಅವರು ಮಾಡಲು ಸಾಧ್ಯವಾದರೆ ತನ್ನ ಆಸ್ತಿಯನ್ನು ಪೂರ್ತಿ ಅವರಿಗೆ ಕೊಡಲಾಗುವುದು ಒಂದು ಪಕ್ಷ ಅವರು ವಿಫಲವಾದರೆ ತಾನು ಹೇಳಿರುವುದೆಲ್ಲವೂ ಸುಳ್ಳು ಎಂಬುದಾಗಿ ಘೋಷಿಸಿ ಆ ಕೆಲಸವನ್ನು ಬಿಡಬೇಕು ಎಂದು ಸವಾಲು ಹಾಕಿದ್ದಾರೆ,default sample_3045.wav,ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಓದುವ ವಿಷಯದ ಕಡೆಗೆ ಹೆಚ್ಚು ಗಮನ ನೀಡಿ ಓದಿದ ವಿಷಯವನ್ನು ಅರ್ಥ ಮಾಡಿಕೊಂಡು ಓದುವುದು ಅವಶ್ಯಕ,default sample_3046.wav,ಅಲ್ಲಲ್ಲಿ ಎಳನೀರು ಕಬ್ಬಿನ ಪಾನೀಯದ ಸತ್ಕಾರ ಹೋದಲ್ಲೆಲ್ಲಾ ಅಭಿನಂದನೆಗಳ ಮಹಾಪೂರ ಚುನಾವಣೆಗೆ ನಿಲ್ಲಲೇಬೇಕೆಂಬ ಒತ್ತಾಯ,default sample_3047.wav,ಹಿರಿಯ ಕಾಂಗ್ರೆಸ್‌ ಮುಖಂಡರು ತಮ್ಮ ತಮ್ಮ ಕೆಲಸ ಮಾಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ನಾನು ಬಂದಿದ್ದೇನೆ ಅಂದ್ರೆ ಒಳ್ಳೆಯದು ಕಲಬುರಗಿ ಜನರು ನನ್ನ ಈ ಮಟ್ಟಕ್ಕೆ ಬೆಳೆಸಿದ್ದು ಸಂತೋಷಕರ ಸಂಗತಿ ಎಂದರು,default sample_3048.wav,ಲೇ ಪಾರಿ ಆ ಕುರಿ ಎರಡ ದಿನಾ ಆದ್ರೂ ಕೊಂಡ್ಕೊಳ್ಳಾವಲ್ದು ನೋಡದನ್ನ ಯಾವ ಕುರಿ ಕಾಲಾಗ ಸಿಕೈತಿ ಹುಡ್ಕಿ ಅದರ ತಾಯಿಗೆ ಕುಡ್ಸು ತುಂಬಾ ಸುಸ್ತಾದ ಪರಸಪ್ಪನ ಮಾತುಗಳು ನಿಧಾನವಾಗಿ ಹೇಳೂದು ಪಾರವ್ವನಲ್ಲಿ ಚಿಂತೆಗೀಡುಮಾಡಿತು,default sample_3049.wav,ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಈಕೆಯನ್ನು ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌ ಕುಮಾರ್‌ ಮಾಜಿ ಸದಸ್ಯ ಎಸ್‌ ಕುಮಾರ್‌ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಪದಾಧಿಕಾರಿಗಳು ಅಭಿನಂದಿಸಿದ್ದಾರೆ,default sample_3050.wav,ನಗರದ ಮಹಾಲಕ್ಷ್ಮೇ ಲೇಔಟ್‌ನ ಸಮರ್ಥ ಹನ್ನೆರಡು ಎಂಬ ಬಾಲಕನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ,default sample_3051.wav,ಇಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರವೀಣ್‌ ತೇಜ್‌ ಮೂರು ಗೆಟಪ್‌ಗಳಲ್ಲಿ ಈ ತನಕ ಮಾಡಿಲ್ಲದ ಪಾತ್ರಗಳನ್ನು ಮಾಡುತ್ತಿದ್ದಾರಂತೆ,default sample_3052.wav,ಮಂಜಯ್ಯ ಅಬಕಾರಿ ರಕ್ಷಕರುಗಳಾದ ಚಂದ್ರಪ್ಪ ಅನಂತ್‌ಕುಮಾರ್‌ ಕೆಂಪರಾಮ ಹಾಗೂ ವಾಹನ ಚಾಲಕರಾದ ಶಿವಕುಮಾರ್‌ ಭಾಗವಹಿಸಿದ್ದರು ಅಬಕಾರಿ ನಿರೀಕ್ಷಕ ಡಿಎನ್‌ ಹನುಮಂತಪ್ಪ ಮುಂದಿನ ತನಿಖೆ ನಡೆಸುತ್ತಿದ್ದಾರೆ,default sample_3053.wav,ವಿಕ್ಟರಿ ವಾಸು ಬಿರಾರ್ದಾ ಸುಬ್ರಮಣಿ ಭಾರತಿ ಪರಮೇಶ್‌ ಗೂಳಿಹಟ್ಟಿಮಹೇಶ್‌ ವಿನ್ಸೆಂಟ್‌ ಬ್ರಾಂಡ್‌ ಚಿತ್ರದಲ್ಲಿದ್ದಾರೆ,default sample_3054.wav,ಅಲ್ಲಿಂದ ಇಲ್ಲಿಯವರೆಗೆ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೇ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣರಾಗಿದೆ,default sample_3055.wav,ನಿರೀಕ್ಷೆಯಂತೆ ಅದು ಜನರಿಗೆ ತಲುಪಬೇಕು ಅನ್ನೋದು ನಮ್ಮ ಆಸೆ ಅದು ರಿಚ್‌ ಆಗ್ಬೇಕಲ್ವಾ ಅದಕ್ಕಾಗಿಯೇ ಟೆನ್ಶನ್,default sample_3056.wav,ಎರಡನೇ ಗೋಷ್ಠಿಯಲ್ಲಿ ವಚನ ಗಾಯನ ನಡೆದು ಗಾಯಕಿ ಲಕ್ಷ್ಮೇ ಮುರಳೀಧರ್‌ ಮತ್ತು ಅಶೋಕ್‌ ತತ್ತೂರು ಗಾಯನ ವಾಚಿಸಿದರು,default sample_3057.wav,ಆಯುಷ್‌ ನೂಡಲ್‌ ಅಧಿಕಾರಿ ಡಾಕ್ಟರ್ಕೆಎಂಪ್ರಭುದೇವ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ದೇಶವಲ್ಲದೇ ಜರ್ಮನಿ ಮುಂತಾದ ದೇಶಗಳಲ್ಲಿಯೂ ಪ್ರಕೃತಿ ಚಿಕಿಸ್ತೆ ಬಳಕೆಯಲ್ಲಿದೆ,default sample_3058.wav,ಈ ವರ್ಷ ಇಲ್ಲಿಯವರೆಗೆ ಐದು ಮಾತ್ರ ಪಾಸಾಗಿವೆ ಇನ್ನೂ ಏಳು ಬಾಕಿಯಿವೆ,default sample_3059.wav,ಬಿಜೆಪಿ ಕಾರ್ಯಕರ್ತರು ಪಕ್ಷದ ಅಧಿಕೃತ ಅಭ್ಯರ್ಥಿ ಬದಲು ನೋಟಾಗೆ ಮತ ಹಾಕಬೇಕು ಎಂಬ ಸಂದೇಶವನ್ನು ಈ ಮೂಲಕ ಸಾರಲಾಗುತ್ತಿದೆ,default sample_3060.wav,ಈ ವರ್ಷ ಕುರುಬರ ಗೊರಪ್ಪನ ಎತ್ತುಗಳನ್ನು ಬಂಡಿಗೆ ಹೂಡಲಾಗಿತ್ತು ಕಣವಿ ಮಾರಿಕಾಂಬ ಜಾತ್ರೋತ್ಸವ ತೌಡೂರು ತಾಂಡದಲ್ಲಿ ಕಣವಿ ಮಾರಿಕಾಂಬ ದೇವಿ ದಸರಾ ಜಾತ್ರೋತ್ಸವ ಜರುಗಿತು,default sample_3061.wav,ನಾವೆಲ್ಲರೂ ಒಂದೆಂಬ ಭಾವನೆ ಮೂಡಿದಾಗ ಶಾಂತಿ ಸಾಧ್ಯ ಶಾಸಕ ಪ್ರೇರಣ ಸೇವಾ ಸಂಸ್ಥೆಯಲ್ಲಿ ನಡೆದ ಕ್ರಿಸ್‌ಮಸ್‌ ಹಬ್ಬದಲ್ಲಿ ಎಸ್‌ವಿ ರಾಮಚಂದ್ರ ಜಗಳೂರು,default sample_3062.wav,ಆದರೆ ಕಠಿಣ ಸಂದರ್ಭದಲ್ಲೂ ಯುದ್ಧ ಕಣದಿಂದ ಹಿಂದೆ ಸರಿಯದ ಬ್ರಿಗೇಡಿಯರ್‌ ಚಾಂದ್‌ಪುರಿ ಅವರು ಪಾಕಿಸ್ತಾನದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು,default sample_3063.wav,ಬೀದಿ ಬದಿ ವ್ಯಾಪಾ​ರ​ಸ್ಥ​ರಿಂದ ಸಂಗ್ರ​ಹಿ​ಸುವ ಹಣಕ್ಕೆ ರಸೀದಿ ನೀಡ​ಬೇಕು ಎಂದು ಒತ್ತಾ​ಯಿ​ಸಿ​ದರು,default sample_3064.wav,ಈ ಮಧ್ಯೆ ದಿಢೀರನೇ ವೆಂಕಟರಮಣ ನಾಪತ್ತೆಯಾಗುತ್ತಾರೆ ಇದರಿಂದ ರಮೇಶ್‌ ಗ್ಯಾಂಗ್‌ ಆತಂಕ ಶುರುವಾಯಿತು,default sample_3065.wav,ಹನ್ನೆರಡು ಸ್ಥಾಯಿ ಸಮಿತಿಗಳ ಅಧಿಕಾರವಧಿ ನವೆಂಬರ್ಒಂಬತ್ತಕ್ಕೆ ಮುಕ್ತಾಯವಾಗಿದ್ದರೂ ಮೈತ್ರಿ ಪಕ್ಷಗಳ ಸಂಖ್ಯಾಬಲ ಹೆಚ್ಚಳವಾಗಲಿ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡುವ ಸಾಧ್ಯತೆ ಇವೆ,default sample_3066.wav,ದೇಶದ ನ್ಯಾಯಾಂಗ ಕಾರ್ಯಾಂಗ ಶಾಶಕಾಂಗ ಹೇಗಿರಬೇಕು ಎಂಬುವುದು ಸಂವಿಧಾನದಲ್ಲಿ ಸೃಷ್ಟಪಡಿಸಲಾಗಿದೆ,default sample_3067.wav,ಉಳಿದ ಅರ್ಧ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಪಾಲಿಕೆ ಮುಖ್ಯ ಅಭಿಯಂತರ ಕೆಟಿನಾಗರಾಜ್‌ ಯೋಜನಾ ಕೇಂದ್ರ ತಿಳಿಸಿದ್ದಾರೆ,default sample_3068.wav,ಇದರಿಂದ ಜನಾಂದೋಲನಕ್ಕೆ ಉತ್ತೇಜನ ಸಿಗುತ್ತದೆ ಸ್ವಇಚ್ಛೆಯಿಂದ ಕೆಲಸ ಮಾಡುವ ಭಾವನೆ ಹೆಚ್ಚಲಿದೆ ಎಂದು ಮನ್‌ ಕಿ ಬಾತ್‌ನಲ್ಲಿ ಮೋದಿಹೇಳಿದರು,default sample_3069.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3070.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3071.wav,ಅವರ ಜಾಗಕ್ಕೆ ಬೆಂಗಳೂರಿನ ಕ್ರೈಂ ಬ್ರಾಂಚ್‌ನಲ್ಲಿ ಅಸಿಸ್ಟೆಂಟ್‌ ಇನ್ಸ್‌ಪೆಕ್ಟರ್‌ ಜನರಲ್‌ ಆಗಿದ್ದ ಡಾಕ್ಟರ್ ಎಂಅಶ್ವಿನಿ ಅವರನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ,default sample_3072.wav,ರೋಟರಿ ಉಪ ರಾಜ್ಯಪಾಲೆ ಬಿಸಿ ಗೀತಾ ವಲಯಾಧ್ಯಕ್ಷ ಪ್ರಸನ್ನ ಮಂಜುನಾಥ್‌ ವೇಣುಮಾದವ ನಾಯಕ್ ಇತರರು ಇದ್ದರು,default sample_3073.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3074.wav,ಕ್ರಮೇಣ ದೇಶ ಭಾಷೆಯ ವಿಚಾರಗಳನ್ನು ಪಠ್ಯಪುಸ್ತಕಗಳು ಒಳಗೊಳ್ಳತೊಡಗಿದವು ಸ್ವಾತಂತ್ರ್ಯಾನಂತರ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು,default sample_3075.wav,ಮಹಾನ್‌ ಮೈಗಳ್ಳರಿವರು ಇಂತಹ ಅಸಾಮಾನ್ಯ ಸೋಮಾರಿಗಳ ಬಳಿ ಈಗ ತಿಂದ ಬಾಳೆಹಣ್ಣುಗಳಿಗೆ ಕೊಡಲು ಹಣವಿಲ್ಲ,default sample_3076.wav,ಎಲ್ಲಾದ್ರು ಕಳ್ಕಂಡ್ ಬಂದ್ನೇನೊ ಅಂದ್ಕೊಂಡಿದ್ದೆ ಎಂದು ಸಮಾಧಾನದಿಂದ ನುಡಿದ ಸ್ವಲ್ಪ ಹೊತ್ತು ಮೌನ,default sample_3077.wav,ಕಲಾಭಿಮಾನಿಗಳು ಹೆಚ್ಚಿನದಾಗಿ ಭಾಗವಹಿಸಿ ಅಂಬರೀಶ್‌ ಆತ್ಮಕ್ಕೆ ಚಿರಶಾಂತಿ ಕೋರಬೇಕೆಂದು ಪ್ರತಿಷ್ಠಾನ ಅಧ್ಯಕ್ಷ ಚಂದ್ರಗಿರಿ ದಿನೇಶ್‌ ತಿಳಿಸಿದ್ದಾರೆ,default sample_3078.wav,ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್ಶಿವಕುಮಾರ್ ಮಾತನಾಡಿ ಕಾರ್ತಿಕೋತ್ಸವಕ್ಕೆ ಸ್ವಚ್ಛತೆ ಬೀದಿ ದೀಪದ ವ್ಯವಸ್ಥೆ ನೀರಿನ ವ್ಯವಸ್ಥೆ ಭದ್ರತಾ ವ್ಯವಸ್ಥೆ ನಿರಂತರ ವಿದ್ಯುತ್‌ ವ್ಯವಸ್ಥೆಗೆ ಆಯಾ ಇಲಾಖೆಗೆ ಕೋರಲಾಗುವುದು,default sample_3079.wav,ಈ ನಿಲುವಂಗಿ ಮತ್ತು ಮುಲಾಮು ಸಂಶೋಧನೆಗೆ ವಿದ್ಯಾರ್ಥಿಗಳ ತಂಡ ತೆಗೆದುಕೊಂಡ ಅವಧಿ ಸತತ ಮೂರು ವರ್ಷ,default sample_3080.wav,ಪಕ್ಷದ ಸದಸ್ಯರು ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ನಿಧಿ ಸಂಗ್ರಹಿಸಲಾಯಿತು,default sample_3081.wav,ನಗ​ರದ ಸಿಪಿಐ ಕಚೇರಿಯ ಪಂಪಾ​ಪತಿ ಭವ​ನ​ದಲ್ಲಿ ಬುಧ​ವಾ​ರ ಜಿಲ್ಲಾ ಮಂಡ​ಳಿ​ಯಿಂದ ಹಮ್ಮಿ​ಕೊಂಡಿದ್ದ ಪಕ್ಷದ ತೊಂಬತ್ತ್ ಮೂರ ನೇ ಸಂಸ್ಥಾ​ಪಕ ದಿನಾ​ಚ​ರಣೆ ಉದ್ಘಾ​ಟಿಸಿ ಅವರು ಮಾತ​ನಾಡಿದರು,default sample_3082.wav,ಜೊತೆಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಸಂವಿಧಾನ ಜಾರಿಗೊಳಿಸಬೇಕು ಎಂದರು,default sample_3083.wav,ಕ್ರಿಕೆಟ್ ಚೆಂಡಿನ ಗಾತ್ರವಿರುತ್ತದೆ.,default sample_3084.wav,ಪ್ರಮುಖ ರಾಷ್ಟ್ರೀ​ಕೃತ ಬ್ಯಾಂಕ್‌​ಗ​ಳಾದ ಬ್ಯಾಂಕ್‌ ಆಫ್‌ ಬರೋಡಾ ವಿಜಯ ಬ್ಯಾಂಕ್‌ ದೇನಾ ಬ್ಯಾಂಕ್‌​ಗಳನ್ನು ವಿಲೀ​ನಗೊಳಿಸುವ ಕೇಂದ್ರದ ಏಕ​ಪ​ಕ್ಷೀಯ ನಿರ್ಧಾ​ರಕ್ಕೆ ನಮ್ಮ ಸಂಪೂರ್ಣ ವಿರೋ​ಧ​ವಿದೆ,default sample_3085.wav,ಆಂಗ್ಲ ಲೇಖಕ ಎಂಬುವರು ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಅಚ್ಚರಿಯ ವಿಚಾರ ತಿಳಿಸಿದ್ದಾರೆ,default sample_3086.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3087.wav,ಅರ್ಜಿಯನ್ನು ರೈಲ್ವೇ ಇಲಾಖೆಗೆ ಕಳುಹಿಸುವುದಾಗಿ ಅಪಾರ ಜಿಲ್ಲಾಧಿಕಾರಿ ತಿಳಿಸಿದರು,default sample_3088.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3089.wav,ಭಾರತದಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಅಳಿಸಲಾಗದ ಶಾಯಿ ಪೂರೈಸಲಾಗಿತ್ತು,default sample_3090.wav,ದೇಹಾತ್ಮ ಪರಮಾತ್ಮನ ನಡುವಿನ ಅಂತರಾತ್ಮವೇ ಅಧ್ಯಾತ್ಮ ಎ ಅಧ್ಯಾತ್ಮ ಎಂದು ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್‌ ಡಾಕ್ಟರ್ ದಯಾನಂದಮೂರ್ತಿ ಶಾಸ್ತ್ರಿ ಹೇಳಿದರು,default sample_3091.wav,ಮುದ್ದು ಮುದ್ದಾಗಿದ್ದ ಅದು ಇಂದು ನ್ಯಾಷನಲ್‌ ಅವಾರ್ಡ್‌ ಪಡೆದಿದೆ ಹಾಗೆಯೇ ನಮ್ಮ ಬೀದಿ ನಾಯಿಗಳು ತುಂಬಾ ಕ್ಯೂಟ್‌ ಆಗಿರುತ್ತವೆ ಅವು ಯಾವುದೇ ವಿದೇಶಿ ತಳಿಗಿಂತ ಕಡಿಮೆ ಇಲ್ಲ,default sample_3092.wav,ಎರಡ್ ಸಾವಿರ್ದಾ ಹದ್ನಾರನೇ ಸೆಪ್ಟೆಂಬರ್‌ನಲ್ಲಿ ಒಪ್ಪಂದವಾದ ಕೂಡಲೇ ಮೊದಲ ಶೇಕಡಹದ್ನೈದ ರಷ್ಟುಕಂತನ್ನು ಕಟ್ಟಲಾಯಿತು,default sample_3093.wav,ಭಾರತೀಯರ ಪರಂಪರೆ ಕಲೆ ಕ್ರೀಡೆ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಯುವ ಪೀಳಿಗೆಗೆ ಇದರಲ್ಲಿ ತೊಡಗಿಸಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು,default sample_3094.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3095.wav,ಈ ಹಿನ್ನಲೆ ಯಲ್ಲಿ ಸೆಪ್ಟೆಂಬರ್ಮೂವತ್ತರಂದು ಸಂಜೆ ಏಳರವರೆಗೆ ಕರಾಮುವಿ ದಾವಣಗೆರೆ ಪ್ರಾದೇಶಿಕ ಕೇಂದ್ರ ಕಾರ್ಯ ನಿರ್ವಹಿಸಲಿದೆ,default sample_3096.wav,ಡಾಕ್ಟರ್‌ ಸ್ವಾಮೀಜಿಯ ಹೆಸರು ಸ್ವಾಮಿ ಜಗದಾನಂದ ಎಂದು ತಿಳಿಯಲು ನಮಗೆ ತಿಂಗಳುಗಳೇ ಹಿಡಿದ್ದವು,default sample_3097.wav,ಯಾವ ಊರಿನಲ್ಲಿ ದೇವಸ್ಥಾನದ ಗಂಟೆಗಳು ಹೆಚ್ಚು ಮೊಳಗುತ್ತವೋ ಅಲ್ಲಿ ಅಜ್ಞಾನ ಮೂಢನಂಬಿಕೆ ಇರುತ್ತದೆ,default sample_3098.wav,ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಸದ್ಯದಲ್ಲೇ ಬಂಧಿಸಲಿದ್ದಾರೆ ಎಂದು ಹೇಳಿದರುಜತೆಗೆ ಘಟನೆ ಬಗ್ಗೆ ವರದಿ ನೀಡಲು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಸಿಲಾಗಿದೆ,default sample_3099.wav,ಚಿಕ್ಕೆರೂರು ವಿರಕ್ತ ಮಠದ ಚಂದ್ರಶೇಖರ ಸ್ವಾಮೀಜಿ ರಾಂಪುರ ಬೃಹನ್ಮಠ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾಜಿ ಶಾಸಕ ಡಾಕ್ಟರ್ ಡಿಬಿಗಂಗಪ್ಪ ಇತರರು ಅಂತಿಮ ದರ್ಶನ ಪಡೆದು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು,default sample_3100.wav,ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಹದಿಮೂರು ಸಾವಿರ ಕೋಟಿ ರೂ ವಂಚಿಸಿದ ಆರೋಪ ಲಂಡನ್‌ನಲ್ಲಿ ಎಂಬತ್ತು ಕೋಟಿಯ ಐಷಾರಾಮಿ ಬಂಗಲೆಯಲ್ಲಿ ವಾಸ ಸೋಹೊದಲ್ಲಿ ಹೊಸದಾಗಿ ಉದ್ಯಮ ಆರಂಭ,default sample_3101.wav,ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ ಹೊಸಕೆರೆ ಹಳ್ಳಿ ಸಮೀಪ ಆಯೋಜಿಸಿದ್ದ ನಮ್ಮೂರು ಹಬ್ಬದಲ್ಲಿ ಕರಾವಳಿಯ ಖಾದ್ಯ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವಗಳು ಬೆಂಗಳೂರು ನಗರವೂ ಸೇರಿದಂತೆ ಸುತ್ತಮುತ್ತಲ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರಿಂದ ಮೆಚ್ಚುಗೆಗೆ ಪಾತ್ರವಾಯಿತು,default sample_3102.wav,ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟವನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು,default sample_3103.wav,ಪಟ್ಟಣದಲ್ಲಿ ಇತ್ತೀಚಿಗೆ ಮರಗಳನ್ನು ಅನಗತ್ಯವಾಗಿ ಹನನ ಮಾಡು​ತ್ತಿ​ರು​ವ ಪ್ರಕರಣ​ಗಳು ಹೆಚ್ಚಾ​ಗು​ತ್ತಿದ್ದು ಇಂತಹ ಪ್ರಕರಣಗಳ​ನ್ನು ಅರಣ್ಯ ಇಲಾಖೆಯ ಗಮನಕ್ಕೆ ತರುವಂತೆ ವಲಯ ಅರಣ್ಯಾಧಿಕಾರಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ,default sample_3104.wav,ಈ ರೀತಿ ಆಂಗ್ಲಪದಕೋಶ ಆಧುನಿಕ ಕಾಲದಲ್ಲಿ ತೆಲುಗರ ಬದುಕನ್ನೆಲ್ಲ ತ್ರಿವಿಕ್ರಮನಂತೆ ಆಕ್ರಮಿಸಿದೆ ಇಂಗ್ಲಿಷ ಪದಗಳು ತೆಲುಗಿಗೆ ಬಂದಾಗ ಎರಡು ಬಗೆಯಲ್ಲಿ ಬರುತ್ತೆವೆ,default sample_3105.wav,ಈ ಮೂಲಕ ಮಲ್ಯ ನೀರವ್‌ ಮೋದಿ ಮೆಹುಲ್‌ ಚೋಕ್ಸಿ ರೀತಿಯಲ್ಲಿ ಸಾಲಗಾರರು ವಿದೇಶಕ್ಕೆ ತೆರಳದಂತೆ ತಡೆಯುವ ಅವಕಾಶವನ್ನು ಸರ್ಕಾರ ಬ್ಯಾಂಕ್‌ಗಳಿಗೆ ಕಲ್ಪಿಸಿ ಆದೇಶ ಹೊರಡಿಸಿದೆ,default sample_3106.wav,ದುಬೈ​ನಲ್ಲಿ ನಡೆದ ​ಏ​ಷ್ಯನ್‌ ಬೆಂಚ್‌ ಪ್ರೆಸ್‌​ನಲ್ಲಿ ತಲಾ ಎರಡು ಕಂಚಿನ ಪದಕ ಪಡೆದ ದಾವಣಗೆರೆಯ ಪ್ರೇಮ​ಕು​ಮಾರ ನಾಯಕ್ ನಾಗ​ರಾ​ಜ,default sample_3107.wav,ಎರಡ್ ಸಾವಿರದ ಹತ್ತೊಂಬತ್ತು ರ ಜುಲೈ ವೇಳೆಗೆ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲಮನ್ನಾವಾಗಲಿದೆ ಎಂದು ಸಚಿವರು ತಿಳಿಸಿದರು,default sample_3108.wav,ನೀವು ಮತ್ತು ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸಮಾಜವನ್ನು ಒಡೆಯುವಲ್ಲಿ ನಿರತರಾಗಿದ್ದೀರಿ,default sample_3109.wav,ಪದ್ಮಶ್ರೀ ಪುರಸ್ಕೃತ ದಿಚಿಟ್ಟಾಣಿ ರಾಮಚಂದ್ರ ಹೆಗಡೆ ಚಿಟ್ಟಾಣಿಯವರು ಸಮಕಾಲೀನರಾಗಿದ್ದ ಜಲವಳ್ಳಿ ವೆಂಕಟೇಶ್‌ ರಾವ್‌ ಅವರನ್ನೇ ಚಿಟ್ಟಾಣಿ ಎದುರು ಪಾತ್ರಧಾರಿಯಾಗಿ ಎಚ್ಚು ಮೆಚ್ಚಿಕೊಂಡಿದ್ದರು,default sample_3110.wav,ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ತಾವೆಂದೂ ಹಸ್ತಕ್ಷೇಪ ಮಾಡಿಲ್ಲ ಮಾಡುವುದೂ ಇಲ್ಲ,default sample_3111.wav,ಗ್ರಾಮೀಣ ಭಾಗದಲ್ಲಿ ಕಡುಬಡವರು ಹೆಚ್ಚಾಗಿ ವಾಸವಾಗಿದ್ದು ಹಿಂದೆ ಶ್ರೀಮಂತರು ಉಪಯೋಗಿಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸೌಲಭ್ಯವನ್ನು ಇಂದು ಈ ದೇಶದ ಬಡವರೂ ಉಪಯೋಗಿಸುವಂತೆ ಯೋಜನೆ ರೂಪಿಸಿ ಜಾರಿಗೊಳಿಸಿದ್ದಾರೆ,default sample_3112.wav,ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಪ್ರಚಾರದ ಹೊಣೆಗಾರಿಕೆಯನ್ನು ನೀಡಲಾಗಿದೆ ದತ್ತ ಅವರು ಜೆಡಿಎಸ್‌ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾ ಬಂದಿದ್ದಾರೆ,default sample_3113.wav,ಎರಡನೆಯ ಬೆಳೆಯ ಹಣ್ಣು ರೂಪುಗೊಳ್ಳಬೇಕಾದರೆ ಅನ್ಯಪರಾಗಸ್ಪರ್ಶ ಕ್ಯಾಪ್ರಿ ಅಂಜೂರದಿಂದ ಆಗಲೇಬೇಕು,default sample_3114.wav,ಮುಂಬೈನಲ್ಲಿ ಬಿಜೆಪಿ ಶಾಸಕ ಅಶ್ವಥ್‌ ನಾರಾಯಣ್‌ ಜೊತೆಗಿನ ಫೋಟೋ ವಿಚಾರವಾಗಿ ಸ್ಪಷ್ಟನೆ ನೀಡಿದ ಜಾಫರ್ ಆ ಫೋಟೋ ಯಾವಾಗಿನದ್ದು ಎಂದು ಪರಿಶೀಲನೆ ಮಾಡಲಿ,default sample_3115.wav,ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ರಾಹುಲ್‌ಗೆ ಈ ಕುರಿತು ವರದಿ ನೀಡಲಿದ್ದಾರೆ,default sample_3116.wav,ಆ ಕತೆ ದೊಡ್ಡ ಮಟ್ಟದಲ್ಲಿ ಹೇಳಲಿದ್ದೇವೆ ಯಶ್‌ ನನ್ನ ಪಾಲಿಗೆ ಇದು ಸಾರ್ಥಕ ಕ್ಷಣ ಕನ್ನಡ ಚಿತ್ರವೊಂದಕ್ಕೆ ಇಷ್ಟುದೊಡ್ಡ ಮಟ್ಟದಲ್ಲಿ ಗೆಲುವು ಸಿಗುತ್ತದೆ ಅಂದರೆ ಅದು ನಮ್ಮ ಚಿತ್ರರಂಗದ ತಾಕತ್ತು,default sample_3117.wav,ಆದರೆ ಅದರಲ್ಲಿದ್ದ ಯೋಧರಿಗೆ ಪ್ರಾಣಾಪಾಯವಾಗಿಲ್ಲ ಗಾಯಗೊಂಡಿದ್ದಾರೆ ಹೇಗೆ ಬಂದ ಉಗ್ರ,default sample_3118.wav,ಎಷ್ಟೇ ಕಷ್ಟ​ವಿ​ದ್ದರೂ ನಿಮ್ಮ ಮಕ್ಕ​ಳಿಗೆ ಉತ್ತಮ ಶಿಕ್ಷಣ ನೀಡುವ ಮೂಲ​ಕ​ ಸಮಾಜ ದೇಶದ ಆಸ್ತಿ​ಯಾಗಿ ರೂಪಿ​ಸುವ ಹೊಣೆ​ಗಾ​ರಿಕೆ ಹೆತ್ತ​ವರಾದ ನಿಮ್ಮ ಮೇಲಿ​ರು​ತ್ತದೆ ಎಂದು ಸ್ವಾಮೀಜಿ ಕಿವಿ​ಮಾತು ಹೇಳಿ​ದರು,default sample_3119.wav,ಪ್ರತಿ ವರ್ಷ ಬರುವ ಬಡ್ಡಿಯನ್ನು ಮಕ್ಕಳ ಅನ್ನದಾಸೋಹಕ್ಕೆ ವಿನಿಯೋಗಿಸಿದರೆ ಶ್ರೀಗಳ ಕಾಯಕಕ್ಕೆ ಗೌರವ ಸಲ್ಲಿಸದಂತಾಗುತ್ತದೆ,default sample_3120.wav,ಇವುಗಳನ್ನು ನೋಡಿ ಜನ ಸ್ವೀಕರಿಸಿರುವ ರೀತಿಯನ್ನು ಕಂಡು ನನಗೆ ನನ್ನ ಚಿತ್ರದ ಮೇಲೆ ನಂಬಿಕೆ ಮತ್ತು ಗೆಲ್ಲುವ ಭರವಸೆ ಬಂದಿದೆ,default sample_3121.wav,ರೋಹಿತ್‌ ಭಾರತ ಮಧ್ಯಮ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ,default sample_3122.wav,ಗವರ್ನರ್‌ ಹೇಳಿಕೆಗೆ ತಿರುಗೇಟು ನೀಡಿರುವ ಮುಫ್ತಿ ಎರಡು ಸಾವಿರ ಯೋಧರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದದ್ದು ಯಾಕೆ ವಿಮಾನ ಪ್ರಯಾಣ ರಾಜಕಾರಣಿಗಳಿಗಷ್ಟೇ ಸೀಮಿತವೇ,default sample_3123.wav,ಹೀಗೆ ವಿಶಿಷ್ಟ ರೋಧಜನಕದಿಂದಾದ ಪ್ರತಿರಕ್ಷಣೆಯನ್ನೋ ಇಂದಿನ ಇಲ್ಲವೇ ಹಿಂದಿದ್ದ ಸೋಂಕನ್ನು ಗುರುತಿಸಲೂ ಇದರಿಂದ ಅನುಕೂಲ.,default sample_3124.wav,ಅವರು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ನೀಡುತ್ತಾರೆ ಡಿಕೆ ಶಿವಕುಮಾರ್‌ ಬಾಕ್ಸ್‌ ಎರಡು ಬಿಎಸ್‌ವೈ ನನ್ನ ಸಂಬಂಧ ಚೆನ್ನಾಗಿದೆ,default sample_3125.wav,ಲಕ್ಷ್ಮಣನು ರಾಮನ ನೆರವಿಗೆ ಹೋಗುವುದಕ್ಕೆ ತಡಮಾಡುತ್ತಿದ್ದಾನೆ ಎಂದು ಯೋಚಿಸಿ ಲಕ್ಷ್ಮಣನನ್ನು ಅವಸರಿಸುತ್ತಿರುವ ಸೀತೆಯ ಚಿತ್ರ,default sample_3126.wav,ಇಡೀ ಪಟ್ಟಣವನ್ನು ಕೇಸರಿ ಬೆಟಿಂಗ್ಸ್‌ಗಳಲಿ ಅಲಂಕಾರ ಮಾಡುವ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕೂಡ ಕೇಸರಿ ರುಮಾಲುಗಳನ್ನು ತಲೆಗೆ ಸುತ್ತಿಕೊಂಡು ವಿವಿಧ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ವಾದ್ಯಗಳ ತಾಳಮೇಳಗಳಿಗೆ ತಕ್ಕಂತೆ ಹೆಜ್ಜೆಹಾಕುತ್ತ ಸಾಗಿದರು,default sample_3127.wav,ಪ್ರತಿ ಸಣ್ಣ ವಿಚಾರದ ಮೂಲಕ ಜನರ ದಿಕ್ಕು ತಪ್ಪಿಸಲಾಗಿದೆ ಎಂದು ಅಭಿ ವಿಡಿಯೋದಲ್ಲಿ ಹೇಳಿದ್ದಾರೆ,default sample_3128.wav,ಈ ರೋಗ ಕುರಿತಾದ ಸಂಶೋಧನೆ ವೇಳೆಯಲ್ಲಿ ಭಾರತದ ಸೌ ರಾಷ್ಟ್ರದ ಭಾಗಗಳು ಕೊಲ್ಕತ್ತಾ ಅಂಡಮಾನ್‌ ದ್ವೀಪಗಳಲ್ಲಿ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್‌ ಮಾದರಿಯ ವೈರಸ್ಸುಗಳು ಪತ್ತೆಯಾಗಿವೆ,default sample_3129.wav,ಕೇಂದ್ರದ ಬಿಜೆಪಿ ಸರ್ಕಾರ ನಾಲ್ಕೂವರೆ ವರ್ಷಗಳಿಂದಲೂ ಕೇವಲ ಆಶ್ವಾಸನೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು ಬಿಟ್ಟರೆ ಇಲ್ಲಿಯವರೆವಿಗೂ ಜನರಿಗಾಗಿ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ,default sample_3130.wav,ರಾತ್ರಿ ಹತ್ತು ಗಂಟೆಯೊಳಗೆ ಧ್ವನಿವರ್ಧಕ ಕೊನೆಗಳಿಸಬೇಕು ಅನ್ಯಧರ್ಮದವರ ಭಾವನೆಗಳಿಗೆ ಧಕ್ಕೆ ಬಾರದಂತೆ ಆಚರಣೆ ಮಾಡಬೇಕು,default sample_3131.wav,ಅಕ್ರಮ ಸಂಬಂಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ನಿರ್ಧರಿಸಲಾಗಿದ್ದು ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ,default sample_3132.wav,ಬಣ್ಣದ ಹೊಗೆ ಲೈಟಿಂಗ್ಸ್‌ನಂತಹ ಹಾನಿಕಾರಕ ವಸ್ತುಗಳನ್ನು ನಿಷೇಧಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ,default sample_3133.wav,ತಾವು ಸೂಚಿಸದವರಿಗೆ ಟಿಕೆಟ್‌ ನೀಡದೆ ಹೋದಾಗ ಚುನಾವಣೆ ಮಾಡಲಾಗದು ಎಂದು ನೇರವಾಗಿ ಹೇಳುವ ವ್ಯಕ್ತಿತ್ವ ಅವರದು ಎಂದರು,default sample_3134.wav,ನೋಂದಾಯಿತ ಅಭ್ಯರ್ಥಿಗಳು ಅಣಕು ಪರೀಕ್ಷೆಗೆ ಹಾಜರಾದಲ್ಲಿ ಫಲಿತಾಂಶದ ಬಳಿಕ ಅವರ ತಪ್ಪುಗಳನ್ನು ತಿದ್ದಿಕೊಳ್ಳಲು ಕೇಂದ್ರದ ಶಿಕ್ಷಕರು ಸಹಕರಿಸಲಿದ್ದಾರೆ,default sample_3135.wav,ಸರ್ಕಾರಿ ಕೋಟಾದಲ್ಲಿ ಸೀಟು ಪಡೆದು ರಿಯಾಯಿತಿ ದರದಲ್ಲಿ ವೈದ್ಯಕೀಯ ಪದವಿ ಪೂರೈಸಿದ ನಂತರ ಪ್ರವೇಶ ಪಡೆದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದನ್ವಯ ಮೂರು ವರ್ಷ ಸರ್ಕಾರಿ ಸೇವೆ ಸಲ್ಲಿಸದೆ ದಂಡ ಪಾವತಿ ಮಾಡಿರುವ ಕ್ರಮದಲ್ಲಿ ಸಾಕಷ್ಟುವ್ಯತ್ಯಾಸ ಕಂಡು ಬಂದಿವೆ,default sample_3136.wav,ಇದನ್ನೇ ಬಳಸಿಕೊಂಡ ಮಲ್ಯ ವಕೀಲರು ಭಾರತ ಜೈಲುಗಳು ಕಳಪೆಯಾಗಿವೆ ಎಂದು ಆರೋಪಿಸಿದ್ದರು ಹೀಗಾಗಿ ಹಗಲಿನ ವೇಳೆಯಲ್ಲಿ ಜೈಲಿನ ವಿಡಿಯೋ ಚಿತ್ರೀಕರಿಸಿ ಕಳುಹಿಸಿಕೊಡುವಂತೆ ಕೋರ್ಟ್‌ ಸೂಚಿಸಿತ್ತು,default sample_3137.wav,ಇದೇ ವೇಳೆ ಅವರು ಸೇವೆಯಲ್ಲಿರುವಾಗ ವಿವಿಧ ಸಂಘಸಂಸ್ಥೆಗಳ ಹಾಗೂ ಯುವಜನ ಸಂಘಗಳ ಮುಖಂಡರೊಡಗಿನ ಒಡನಾಟ ಕಾರ್ಯಕ್ರಮಕ್ಕೆ ಜನರನ್ನು ಒಗ್ಗೂಡಿಸುತ್ತಿದ್ದ ಕಾರ್ಯವೈಖರಿ ಕುರಿತು ಕವನ ವಾಚಿಸಲಾಯಿತು,default sample_3138.wav,ಈ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಚಿತ್ರೋತ್ಸವ ಸಮಿತಿ ಅಧ್ಯಕ್ಷ ಪಂಕಜ್‌ ಕುಮಾರ್‌ ಪಾಂಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದರು,default sample_3139.wav,ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ರಾಜೀನಾಮೆ ನೀಡುತ್ತಿದ್ದಂತೆ ಚಿಂಚೋಳಿ ಕ್ಷೇತ್ರದ ಬಿಜೆಪಿಯಲ್ಲಿ ಅತೃಪ್ತಿ ಹೆಚ್ಚಾಗಿದೆ,default sample_3140.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3141.wav,ಪ್ಯಾನೆಲ್‌ ಫೋಟೋ ಚಿತ್ರದುರ್ಗ ನಗರದ ಸವಿತಾಸಮಾಜ ಕಾಲೋನಿಯ ಮಹಿಖಳೆಯರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು,default sample_3142.wav,ಇದೇ ವೇಳೆ ಮಾತ​ನಾ​ಡಿದ ಬಹು​ತೇಕ ಎಲ್ಲರೂ ಹುತಾತ್ಮ ಯೋಧರ ತ್ಯಾಗ ಬಲಿ​ದಾನ ವ್ಯರ್ಥ​ವಾ​ಗ​ದಂತೆ ಕೇಂದ್ರ ಸರ್ಕಾರ ನೋಡಿ​ಕೊ​ಳ್ಳ​ಬೇಕು,default sample_3143.wav,ಘಟಕದ ಉಪಾಧ್ಯಕ್ಷರಾಗಿ ತರಕಾರಿ ಓಬಣ್ಣ ಪ್ರಧಾನ ಕಾರ್ಯದರ್ಶಿಗಳಾಗಿ ಈಶ್ವರನಾಯಕ ಬಿಮೋಹನಚಾರ್ಯಾ ಕಾರ್ಯದರ್ಶಿಯಾಗಿ ಜಿತಿಪ್ಪೇಸ್ವಾಮಿ ರುದ್ರೇಶ್‌ಯಾದವ್‌,default sample_3144.wav,ವಾಯುಪಡೆಗೆ ರಫೇಲ್ ಸೇರ್ಪಡೆಯಾಗಿದ್ದರೆ ಈ ದಾಳಿ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಮಾಯಾವತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ,default sample_3145.wav,ಪ್ರತಿ ರೈತರೂ ನಮ್ಮ ಭೂಮಿಗೆ ರಾಸಾಯನಿಕ ವಸ್ತು ಹಾಕುವುದನ್ನು ಕಡಿಮೆ ಮಾಡಿ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಿ ಮುಂದಿನ ಪೀಳಿಗೆಗೆ ರಾಸಾಯನಿಕ ಮುಕ್ತ ಭೂಮಿಯನ್ನು ಕೊಡುಗೆಯಾಗಿ ನೀಡೋಣ ಎಂದರು,default sample_3146.wav,ಸಹಾಯಧನ ಪಡೆಯುವ ಉದ್ಯಮ,default sample_3147.wav,ಈ ಮಾದರಿ,default sample_3148.wav,ನಿಮ್ಮಲ್ಲಿ ಎಫಿಕ್‌ ಕಾರ್ಡ್‌ ಇದ್ದರೆ ಸಾಲದು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಬೇಕು,default sample_3149.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3150.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3151.wav,ಗಾಮಿಕಗಳು ಸಂಗೀತದ ಮೂಲಕ ಕೇಳುಗರ ಮನ ಅರಳಿಸುತ್ತಾರೆ ಗಮಕಗಳ ಮೂಲಕ ನವರಸಗಳ ಅಸ್ವಾದವಾಗುವಂತೆ ಮಾಡುತ್ತಾರೆ,default sample_3152.wav,ಅಂಕೋಲಾ ಕರಿ ಈಸಾಡ ಮಾವಿನ ಹಣ್ಣುಗಳ ರಾಜ ಅತ್ಯಂತ ಪ್ರಸಿದ್ದಿ ಪಡೆದಿದೆ.,default sample_3153.wav,ಬಡ್ತಿ ಮೀಸಲಾತಿ ವಿಚಾರದ ಬಗ್ಗೆ ಮುಂದಿನ ನಡೆ ಇಡಲು ಕಾನೂನು ಅಭಿಪ್ರಾಯ ಕೇಳಿದ್ದೇವೆ ಕಾನೂನು ವ್ಯಾಪ್ತಿಯೊಳಗೆ ಎರಡು ಗುಂಪುಗಳಿಗೂ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿದ್ದೇವೆ ಎಂದರು,default sample_3154.wav,ಆದ್ದರಿಂದ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಹೋಗಬೇಕು ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಹೇಳಿದರು,default sample_3155.wav,ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ದೂರು ದಾಖಲಾಗಿದೆ,default sample_3156.wav,ಅಜಯ್‌ ಕೆಕುರಾನ ಅಧಿಕಾರ ಸ್ವೀಕಾರ ಕನ್ನಡಪ್ರಭ ವಾರ್ತೆ ಬೆಂಗಳೂರು ಸಿಂಡಿಕೇಟ್‌ ಬ್ಯಾಂಕ್‌ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಅಜಯ್‌ ಕೆ ಕುರಾನ ಅಧಿಕಾರ ವಹಿಸಿಕೊಂಡಿದ್ದಾರೆ,default sample_3157.wav,ದೇಶದ ಉನ್ನತ ಐದು ವಲಯಗಳಾದ ಸೇವೆ ಕಂಪ್ಯೂಟರ್ ಹಾರ್ಡ್‌ವೇರ್ಸಾಫ್ಟ್‌ವೇರ್,default sample_3158.wav,ಉದ್ಘಾಟನೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಅಮೃತರಾಜ್‌,default sample_3159.wav,ನಗ​ರದ ಜಿಲ್ಲಾ​ಸ್ಪತ್ರೆ ಆವ​ರ​ಣ​ದಲ್ಲಿ ಸೋಮ​ವಾರ ಸಖೀ ಒನ್ಸ್‌ ಸ್ಟಾಪ್‌ ಸೆಂಟರ್‌ ಕಟ್ಟ​ಡದ ಭೂಮಿ​ಪೂಜೆ ನೆರ​ವೇ​ರಿಸಿ ಅವರು ಮಾತ​ನಾ​ಡಿದ್ದರು,default sample_3160.wav,ಮುಸ್ಲಿಂ ಮಹಾಪುರುಷನ ಜಯಂತಿ ಆಚರಿಸಬೇಕು ಎನ್ನುವದಾದರೆ ಎಪಿಜೆ ಅಬ್ದುಲ್‌ ಕಲಾಂ ಸಂತ ಶಿಶುನಾಳ ಷರೀಫ ಅಶ್ರಫ್ ರುಲ್ಲಾ ಖಾನ್‌ ನಜೀರ್‌ ಸಾಬ್‌ ಜಯಂತಿ ಆಚರಿಸಲಿ ಎಂದು ತಾಕೀತು ಮಾಡಿದರು,default sample_3161.wav,ಜೊತೆಗೆ ಉಷ್ಣತೆಯ ಚಿಕಿತ್ಸೆ ಯಶಸ್ವಿಯಾಗಬೇಕಾದರೆ ಸಸ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಷ್ಟ ಪದಾರ್ಥಗಳ ಗುಂಪಿಗೆ ಸೇರಿದ ಆಹಾರಗಳೂ ಇರಬೇಕು.,default sample_3162.wav,ಇದುವರೆಗೂ ರೈತರಿಂದ ಇಪ್ಪತ್ತೇಳು ಕ್ವಿಂಟಲ್‌ ರಾಗಿ ಖರೀದಿ ಮಾಡಲಾಗಿದೆ ಎಲ್ಲಾ ಹೋಬಳಿಗಳ ರೈತರಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳಲಾಗಿದೆ,default sample_3163.wav,ಆದಾಗ್ಯೂ ಸಭೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ,default sample_3164.wav,ವಾಣಿಜ್ಯ ಕಟ್ಟಡಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಇನ್ನೂ ಎರಡು ಅಂತಸ್ತು ಅಗತ್ಯವಿದೆ,default sample_3165.wav,ಪಳನಿಸ್ವಾಮಿ ಉರುಳಿಸಲು ಪನ್ನೀರಸೆಲ್ವಂ ಷಡ್ಯಂತ್ರ ಕಳೆದ ತಿಂಗಳು ನನ್ನ ಭೇಟಿ ಬಯಸಿದ್ದ ಪನ್ನೀರ್‌ ಟಿಟಿವಿ ದಿನಕರನ್‌ ಬಾಂಬ್‌ ಇದು ಸುಳ್ಳು,default sample_3166.wav,ಕರ್ನಾಟಕಕ್ಕೆ ಮೇಕೆದಾಟು ಯೋಜನೆಯ ಡಿಪಿಆರ್‌ ರಚಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ನವೆಂಬರ್ ಮೂವತ್ತಕ್ಕೆ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು,default sample_3167.wav,ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿ ರುದ್ರೇಶ್‌ ರುದ್ರಪ್ಪ ಮಂಜುನಾಥ್‌ ಪ್ರಸಾದ್‌ ಧರ್ಮಪ್ಪ ರೇವಣಸಿದ್ದಪ್ಪ ಹನುಮಂತ ರೆಡ್ಡಿ,default sample_3168.wav,ಚಂದ್ರಗಿರಿಪಯಸ್ವಿನಿ ನದಿಯ ಉತ್ತರದ ಕಾಸರಗೋಡು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದುಕೊಂಡು ಮೈಸೂರು ರಾಜ್ಯಕ್ಕೆ ಸೇರತಕ್ಕದ್ದೆಂದು ಮದ್ರಾಸು ರಾಜ್ಯದ ವಿಧಾನಸಭೆಯು ಅಭಿಪ್ರಾಯಪಟ್ಟಿದೆ ಹೀಗಿದ್ದರೂ ಲೋಕಸಭೆ ಮಾತ್ರ ಕಟ್ಟಕಡೆಗೆ,default sample_3169.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳ ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3170.wav,ಪ್ರಧಾನಿ ನರೇಂದ್ರ ಮೋದಿ ಅವರಿಂದ ಈಗಾಗಲೇ ಸಾರ್ವಜನಿಕರ ಸೇವೆಗೆ ಮುಕ್ತವಾಗಬೇಕಿದ್ದ ಬಹು ನಿರೀಕ್ಷಿತ ದೇಶದ ಅತಿ ವೇಗದ ಮತ್ತು ದೇಶೀಯ ಇಂಜಿನ್‌ಲೆಸ್‌ ಟ್ರೈನ್‌ ಸೇವೆ ರೈಲ್ವೆ ಇಲಾಖೆಯ ಆಂತರಿಕ ಕಲಹದಿಂದಾಗಿ ನೆನೆಗುದಿಗೆ ಬಿದ್ದಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ,default sample_3171.wav,ಐಕ್ಯತೆ ಬಾಯಿಯಲ್ಲಷ್ಟೇ ಆರ್‌ಎಸ್‌ಎಸ್‌ ಮುಖಂಡರು ದೇಶದ ಏಕತೆ ಧರ್ಮ ಸಂಸ್ಕೃತಿ ವಿವಿಧತೆಯಲ್ಲಿ ಐಕ್ಯತೆ ಸಾಧನೆ ಬಗ್ಗೆ ಬಾಯಿಯಲ್ಲಿ ಮಾತನಾಡುತ್ತಾರೆ ಅಷ್ಟೇ,default sample_3172.wav,ನಂತರ ಈ ಕುರಿತು ಮುಂದಿನ ವಿಚಾರಣೆ ವೇಳೆ ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು,default sample_3173.wav,ಜನರಿಗೆ ಜನಪದ ಸಂಸ್ಕೃತಿ ಪರಿಚಯಿಸುವ ಜತೆಗೆ ರೈತ ಸ್ನೇಹಿ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಈ ಕಡಲೆಕಾಯಿ ಪರಿಷೆ,default sample_3174.wav,ಇಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಮನುಷ್ಯ ನಡೆದಾಗ ಮಾತ್ರ ನೆಮ್ಮದಿ ದೊರಕುತ್ತದೆ ಇಂತಹ ಕಾರ್ಯಗಳು ನ್ ನಡೆದಾಗ ಈ ಸಂದೇಶಗಳಿಂದ ಮಾತ್ರ ನೆಮ್ಮದಿ ದೊರಕಲು ಸಾಧ್ಯ ಎಂದರು,default sample_3175.wav,ಶ್ರೀಗಳ ಆರಾಮಾಗಿದ್ದಾರೆ ಅವರ ಆರೋಗ್ಯ ಚೇತರಿಕೆಯಲ್ಲಿ ವೈದ್ಯರ ಸೇವೆ ಮೆಚ್ಚುವಂಥದ್ದು ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ ಸದಸ್ಯ,default sample_3176.wav,ಇದೇ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ ಪತ್ರಿಕಾ ಛಾಯಾಗ್ರಾಹಕರಾದ ಕೆ ಆರ್‌ ಸೋಮನಾಥ್‌ ಮತ್ತು ನಾಗರಾಜ್‌ ಶಣೈ ಅವರನ್ನು ಸನ್ಮಾನಿಸಲಾಯಿತು,default sample_3177.wav,ಹೀಗಾಗಿ ನಮ್ಮ ಜವಾಬ್ದಾರಿ ಕೂಡ ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿಕೆಶಿವಕುಮಾರ್‌ ತಿಳಿಸಿದ್ದಾರೆ,default sample_3178.wav,ಈಗಲೂ ಸರ್ಕಾರ ಬೀಳುತ್ತೆ ಎಂದು ಡಂಗುರ ಹೊಡಿತಾ ಇದಾರೆ ಮಾಜಿ ಶಾಸಕ ಮತ್ತು ತಮ್ಮ ಆಪ್ತ ಪುಟ್ಟಸ್ವಾಮಿ ನೀಡುವ ದಾಖಲೆ ಇಟ್ಟುಕೊಂಡು ಸರ್ಕಾರ ಬಿದ್ದು ಹೋಗುತ್ತೆ ಬಿದ್ದು ಹೋಗುತ್ತೆ ಎಂದು ಹೇಳುತ್ತಿದ್ದಾರೆ,default sample_3179.wav,ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಿರ್ಮಿಸಲಾಗಿದ್ದ ಆಕರ್ಷಕವಾದ ವೈಕುಂಠನಾಥನ ದರ್ಶನ ಭಕ್ತರ ಕಣ್ಮನ ಸೆಳೆಯಿತು,default sample_3180.wav,ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವುದಿಲ್ಲ ಒಪ್ಪಂದದಂತೆ ಐದು ವರ್ಷ ಅಧಿಕಾರ ಪೂರೈಸಲಿದೆ ಬಿಜೆಪಿಯವರು ಮೊದಲು ಪ್ರತಿಷ್ಠೆ ಒಣ ಜಂಭ ಬಿಡಬೇಕು,default sample_3181.wav,ಇದರಿಂದ ಕಾಂಗ್ರೆಸ್‌ ನಾಯಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ವಿಚಾರವಾದಿಗಳ ಹತ್ಯೆಗೆ ಸನಾತನ ಸಂಸ್ಥೆ ಹೆಸರು ತಳುಕು ಹಾಕುತ್ತಿರುವುದರ ಹಿಂದೆ ಕಾಂಗ್ರೆಸ್‌ ಇದೆ,default sample_3182.wav,ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿಯ ಕುರಿತು ಪ್ರಸ್ತಾಪಿಸಬಾರದು ಎಂದು ಎಚ್ಚರಿಕೆ ನೀಡಿದೆ,default sample_3183.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3184.wav,ಸಿಗರೇಟ್‌ ಹಾಗೂ ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ ಎರಡು ಸಾವಿರದ ಮೂರರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕುರಿತು ಚರ್ಚಿಸಲಾಯಿತು,default sample_3185.wav,ಕೋಟ್‌ ರಾಜ್ಯವನ್ನು ಪ್ರತಿನಿಧಿಸುವ ನಮ್ಮ ಸಂಸದರು ಲೋಕಸಭೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ,default sample_3186.wav,ಬಿ ನಾಗೇಂದ್ರ ಅವರು ರಾಜ್ಯ ಉಸ್ತು​ವಾರಿ ಕೆಸಿ ವೇಣು​ಗೋ​ಪಾಲ್‌ ಅವ​ರಿಗೆ ದೂರ​ವಾಣಿ ಕರೆ ಮಾಡಿ ನ್ಯಾಯಾ​ಲ​ಯ​ದಲ್ಲಿ ತಮ್ಮ ವಿರುದ್ಧದ ಪ್ರಕ​ರ​ಣ​ಗಳಿಗೆ ಸಂಬಂಧಿ​ಸಿ​ದಂತೆ ತಾವು ವ್ಯಸ್ತರಾ​ಗಿದ್ದು ಸಭೆಗೆ ಹಾಜ​ರಾ​ಗು​ವು​ದಿಲ್ಲ ಎಂಬ ಮಾಹಿತಿಯನ್ನು ನೀಡಿ​ದ್ದಾರೆ,default sample_3187.wav,ಹೀಗಾಗಿ ಆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಪಡೆದು ಅದನ್ನು ಸುಮಲತ ಅವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ,default sample_3188.wav,ತದನಂತರ ವೇಶ್ಯಾವಾಟಿಕೆ ನಡೆಯುಸ್ ತ್ತಿದ್ದ ಲಿಲ್ಲಿಗೆ ನನ್ನ ಒಪ್ಪಿಸಿದರು ಎಂದು ಯುವತಿ ಹೇಳಿಕೆ ನೀಡಿದ್ದರು,default sample_3189.wav,ಅವಸರವೇ ಅಪಘಾತಕ್ಕೆ ಕಾರಣ ವಾಹನ ಚಲಾಯಿಸುವವರು ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಿರಬೇಕು,default sample_3190.wav,ಆದರೆ ಈ ಆದೇಶವನ್ನು ಜಾರಿಗೊಳಿಸುವ ಬದಲು ಕಾಯ್ದೆಯನ್ನು ರೂಪಿಸಿ ಬಡ್ತಿ ಮೀಸಲಾತಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ,default sample_3191.wav,ತಾಲೂಕಿನಲ್ಲಿ ಜನಜಾನುವಾರಿಗಳಿಗೆ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ತಾಲೂಕಿನ ಇಪ್ಪತ್ತೆಂಟು ಗ್ರಾಮ ಪಂಚಾಯತಿಗಳಲ್ಲಿ ಮೇವು ಸಂಗ್ರಹಣ ಕೇಂದ್ರವನ್ನು ತೆರೆಯಲಾಗುವುದು,default sample_3192.wav,ಸ್ವಾಮಿ ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡರೆ ಸಾಧನೆ ಸುಲಭ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾಕ್ಟರ್ ನಾಗೇಶಭಟ್‌ ಹೇಳಿದರು,default sample_3193.wav,ಬಿಜೆಪಿ ವಿನಾಕರಣ ಉಕಕ್ಕೆ ಅನ್ಯಾಯ ಎಂದು ಬೊಬ್ಬೆ ಹೊಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾಜಿ ಪರಮೇಶ್ವರ್‌ ದೂರಿದರು,default sample_3194.wav,ರಾಧಾ ನಟರಾಜ್‌ ಗೀತಾ ಸಾವಿತ್ರಿ ಭಾಗ್ಯಮ್ಮ ಶ್ರೀನಿವಾಸ್‌ ನಾಯಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು,default sample_3195.wav,ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಲಾಶಯಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯಲು ಕೃಷಿ ಹಾಗೂ ಕಾರ್ಖಾನೆಗಳಿಗೆ ಸಾಕಾಗುವಷ್ಟುನೀರಿದೆ,default sample_3196.wav,ಬೆಂಗಳೂರು ಪೋಷಕರಋಣ ಟರ್ಬೈನ್ ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3197.wav,ಸ್ಥಳೀಯ ಭಾಷೆಗೆ ಗೌರವ ನೀಡುವುದು ಮತ್ತು ಅದರ ರಕ್ಷಣೆಗೆ ಬದ್ಧವಾಗಿರಬೇಕಾಗಿರುವುದು ವಾಸ್ತವದ ಸಂಗತಿಯಾಗಿದೆ,default sample_3198.wav,ಜೆಡಿಎಸ್ ಸಂಸದರು ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು ಇವೆರಡರ ಜೊತೆಗೆ ಶಿವಮೊಗ್ಗ ಉಡುಪಿ ಚಿಕ್ಕಮಂಗಳೂರು,default sample_3199.wav,ಪತ್ರಿಕಾ ಮಾಧ್ಯಮ ಜನರನ್ನು ವಿಚಾರಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ,default sample_3200.wav,ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದು ಶೀಘ್ರದಲ್ಲೇ ದೂರು ನೀಡಲಿದ್ದೇನೆ ಚಿನಾರಾಮು ಬಿಜೆಪಿ ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,default sample_3201.wav,ಇನ್ನು ಕೆಲವು ನಿದರ್ಶನಗಳಲ್ಲಿ ಕಣ್ಣಿಗೆ ಕಾಣಿಸುವ ಅಥವಾ ಸ್ಪರ್ಶಗೋಚರವಾಗಿರುವ ಒಂದು ಗಂಟು ಅಥವಾ ಗಡ್ಡೆಯು ಅಲ್ಲಿರಬಹುದು ಅಥವಾ ಇಲ್ಲದಿರಬಹುದು.,default sample_3202.wav,ಮಾತು ಬರದೆ ತೊದಲು ಶುರು ಮಾಡಿದೆ ಸತ್ತಿರುವವಳು ಅವಳೋ ಹಿಂದೆ ಕುಳಿತಿರುವವಳೋ ಅವಳು ಆಗಿರದಿರಲಿ ಅಂತ ಮನಸ್ಸು ಬೇಡಿಕೊಳ್ಳಲು ಶುರು ಮಾಡಿತು,default sample_3203.wav,ಈ ವಿಷಯದಲ್ಲಿ ಹವ್ಯಕ ಸಮಾಜದ ದೇಶದ ಗೌರವವನ್ನು ಎತ್ತಿ ಹಿಡಿಯಲು ಮುಂದಾಗಿದ್ದು ಅದರಂತೆ ಒಂದೇ ವೇದಿಕೆಯಲ್ಲಿ ನೂರು ಗ್ರಂಥಗಳನ್ನು ಲೋಕಾಪರಣೆ ಮಾಡುತ್ತಿರುವುದು ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಲಿದೆ ಎಂದರು,default sample_3204.wav,ಈಗಾಗಲೇ ನೇಪಾಳದಲ್ಲಿ ನೂರು ರು ಮೌಲ್ಯದ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ನೋಟುಗಳ ವಿನಿಮಯ ಮತ್ತು ಚಲಾವಣೆಗೆ ಆರ್‌ಬಿಐ ಅನುಮತಿ ನೀಡಿದೆ,default sample_3205.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3206.wav,ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹಿಂದುತ್ವದಲ್ಲಿ ಮನುಷ್ಯತ್ವ ಇರಬೇಕು ನಾನು ಮನುಷ್ಯತ್ವ ಇರುವ ಹಿಂದು ಎಂದು ಹೇಳಿದರು,default sample_3207.wav,ಜಗಳೂರು ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಂಗಳೂರು ಯೆನೆಪೋಯ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್‌ ತಜ್ಞರಾದ ಡಾಕ್ಟರ್ಇಬ್ರಾಹಿಂ ನಾಗರ್ನೂ ಮಾತನಾಡಿದರು,default sample_3208.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3209.wav,ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಚಿತ್ರಗುಪ್ತಿ ಪ್ರಶಾಂತ್‌ ಮಾತನಾಡಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಧರ್ಮಸ್ಥಳ ಸಂಘ ಸಹಕಾರಿಯಾಗಿದೆ,default sample_3210.wav,ಬುಧವಾರ ಬೆಳಗ್ಗೆ ಯೊಳರ ಸುಮಾರಿಗೆ ನಿವೇಶನ ಬಳಿ ಬಂದ ಮಹಿಳಾ ಕಾರ್ಮಿಕರೊಬ್ಬರು ನೋಂದಣಿ ಪುಸಕ್ತಕ್ಕೆ ಸಹಿ ಮಾಡಲೆಂದು ಸೆಕ್ಯುರಿಟಿ ಗಾರ್ಡ್‌ ಕೊಠಡಿಗೆ ತೆರಳಿದಾಗ ಸೈಯದುಲ್ಲಾ ಹಾಗೂ ಬಿಕ್ರಂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಕಿರುಚಿದ್ದಾರೆ,default sample_3211.wav,ಬಸು ಅವರು ಹೇಳುವಂತೆ ಭಾರತದಲ್ಲಿಯ ರಾಷ್ಟ್ರೀಯ ಶಿಕ್ಷಣದ ಕಲ್ಪನೆಯು ಹೊರಹೊಮ್ಮಿದ್ದು ಯುರೋಪಿನಂತೆ ಪ್ರಭುತ್ವಕ್ಕೆ ನಿಶ್ಠರಾಗಿರುವುದನ್ನು ಉತ್ತೇಜಿಸಲು ಅಲ್ಲ,default sample_3212.wav,ಚಿತ್ರದುರ್ಗ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಎಡಿಸಿ ಸಂಗಪ್ಪ ಮಾತನಾಡಿದರು,default sample_3213.wav,ಆರೋಪಿಗಳಿಂದ ನಾಲ್ಕು ಗ್ರಾಂ ಎಂಡಿಎಂಎ ಐದು ಕೆಜಿ ಗಾಂಜಾ ಮೂರು ಮೊಬೈಲ್‌ ಬೈಕ್‌ ಹಾಗೂ ಹಣ ಸೇರಿದಂತೆ ನಾಲ್ಕು ಲಕ್ಷ ರುಪಯಿಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ,default sample_3214.wav,ಕನ್ನಡಪ್ರಭ ವಾರ್ತೆ ಬೆಂಗಳೂರು ಕೇರಳ ಹಾಗೂ ಕೊಡಗು ನೆರೆ ಪರಿಹಾರ ಕಾರ್ಯದಲ್ಲಿ ಸಕ್ರಿಯಗೊಳ್ಳದ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಕಾಂಗ್ರೆಸ್‌ನ ಹೈಕಮಾಂಡ್‌ ತಪಾರಕಿ ನೀಡಿದ್ದು ಕೊಡಗು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಕಿವಿಹಿಂಡಿದೆ,default sample_3215.wav,ಈ ವೇಳೆ ಮಾತನಾಡಿದ ವಿವಿಧ ಮಠಾಧೀಶರು ಹಾಗೂ ಹಿಂದೂ ಮುಖಂಡರು ಹಿಂದುಗಳು ಒಗ್ಗಟ್ಟಿನಿಂದ ಇರಬೇಕೆಂದು ಕರೆ ನೀಡಿದರು,default sample_3216.wav,ಮತದಾರರು ಈ ನಿಟ್ಟಿನಲ್ಲಿ ಯೋಚನೆ ನಡೆಸಬೇಕೆಂದರು ಮೈತ್ರಿ ಪಕ್ಷದ ಅಭ್ಯರ್ಥಿ ಮಧುಬಂಗಾರಪ್ಪಗೆ ರಾಜಕೀಯದಲ್ಲಿ ಬೆಳೆಯುವ ಶಕ್ತಿ ಇದೆ,default sample_3217.wav,ರಾಘವೇಂದ್ರ ಮಲ್ಲಿಕಾ ರಾಘವೇಂದ್ರ ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್‌ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್‌ ಒಡೆಯರ್‌,default sample_3218.wav,ಹಾಗಾಗಿ ಇಂದಿನ ಸಭೆಯಲ್ಲಿ ದೇಶದ ಜನತೆಯ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು,default sample_3219.wav,ಮೃತರಿಗೆ ಅಂತಿಮ ನಮನ ಸಲ್ಲಿಸಿತು ಅನಂತಕುಮಾರ್‌ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ,default sample_3220.wav,ಪ್ರತಿ ವರ್ಷ ಉದ್ಭವವಾಗುವ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲಿಕರ ನಡುವಿನ ಸಮಸ್ಯೆಗೆ ಕಡಿವಾಣ ಹಾಕಲು ಮುಂದಿನ ದಿನದಲ್ಲಿ ಎಫ್‌ಆರ್‌ಪಿ ದರದನ್ವಯವೇ ಹಣ ಪಾವತಿಸಬೇಕು,default sample_3221.wav,ರ ದಶಕದಿಂದ ಹಿಡಿದು ಅವರು ಬಯಸಿದ ಎಲ್ಲಾ ಮಾಹಿತಿಗಳನ್ನು ಒದಗಿಸಿದೆ,default sample_3222.wav,ಕಳೆದ ಉಪ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ತಲೆಕೆಳಗಾಗಿಸಿತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರಿಂದ ವಿಎಸ್‌ಉಗ್ರಪ್ಪ ಭಾರೀ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು,default sample_3223.wav,ನೂರಕ್ಕೂ ಅಧಿಕ ಸಿಖ್ಖರನ್ನು ಕೊಂದಿದ್ದೇನೆ ಎಂದು ಟೈಟ್ಲರ್‌ ಅವರೇ ಹೇಳಿಕೊಂಡಿದ್ದಾರೆ ಎಂದು ಹರಿಹಾಯ್ದಿದ್ಧಾರೆ,default sample_3224.wav,ಶ್ರೀಗಳು ನನಗೆ ಅಂದಿನಿಂದಲೂ ಮಾರ್ಗದರ್ಶಕರಾಗಿದ್ದಾರೆ ಉಪ್ಪಾರ ಸಮುದಾಯ ನನಗೆ ರಾಜಕೀಯ ಶಕ್ತಿ ನೀಡಿದೆ ಎಂದರು,default sample_3225.wav,ಜನರ ಸೊಗಡನ್ನು ಅರಿಯಲು ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಪೂರಕವಾಗಲಿವೆ ಯೋಗ ಸಂಗೀತ ಕ್ರೀಡೆಗಳಲ್ಲಿ ಭಾಗವಹಿಸಿದರೆ ಪರಸ್ಪರ ಸ್ಪರ್ಧಾ ಮನೋಭಾವನೆ ಬೆಳೆಯಲಿದೆ,default sample_3226.wav,ಅವನ ಆತಂಕ ಭಯಗಳನ್ನು ಒಪ್ಪುತ್ತಲೇ ಪ್ರಕೃತಿಯ ವೈವಿಧ್ಯಗಳಲ್ಲಿ ಒಂದಾದ ಲೈಂಗಿಕ ಅಭಿಮುಖತೆಗಳ ಬಗ್ಗೆ ವಿವರಿಸತೊಡಗಿದೆ,default sample_3227.wav,ಗೋಲ್ಡನ್‌ ಗ್ಲೋಬ್‌ ಅನ್ನು ಆಸ್ಕರ್‌ ಪ್ರಶಸ್ತಿಯ ದಿಕ್ಸೂಚಿ ಎಂದೇ ಭಾವಿಸಲಾಗುತ್ತದೆ ಈ ಬಾರಿ ಆ್ಯಂಡ್ ಸ್ಯಾಮ್‌ಬರ್ಗ್‌ ಮತ್ತು ಸ್ಯಾಂಡ್ ಓಕ್ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದ ಮೊದಲ ಏಷ್ಯನ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ,default sample_3228.wav,ಸಸ್ಯದ ಬೆಳೆವಣಿಗೆಗೆ ವಿವಿಧ ಹಂತದಲ್ಲಿ ಈ ರೀತಿಯ ಪರೀಕ್ಷೆಯಿಂದ,default sample_3229.wav,ಹಲವು ದಿನಗಳಿಂದ ಆಕೆಗೆ ಪ್ರೀತಿಸುವಂತೆ ಹೇಮಂತ್‌ ಎಂಬಾತ ತೊಂದರೆ ಕೊಡುತ್ತಿದ್ದು ಈ ಉಪದ್ರವದಿಂದ ಬೇಸತ್ತು ಜನವರಿ ಇಪ್ಪತ್ತ್ ಐದರಂದು ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಿದ್ದಾಳೆ,default sample_3230.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3231.wav,ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿ ದೇಶದ ಎರಡು ಪಾಯಿಂಟ್ಆರು ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಐದು ಸಾವಿರದಇನ್ನೂರಾ ಹದಿನೈದು ಕೋಟಿ ರೂಪಾಯಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ,default sample_3232.wav,ಕನ್ನಡ ವಿಭಾಗದಲ್ಲಿ ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿನಿ ನೇತ್ರಾವತಿ ಏಳು ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದು ಅತಿ ಹೆಚ್ಚು ಪದಕ ಪಡೆದಿದ್ದಾರೆ,default sample_3233.wav,ಹೀಗಾಗಿ ಇನ್ನು ಎಲ್ಲರ ದೃಷ್ಟಿ ಹದಿನಾರರಂದು ಆರಂಭವಾಗಿ ಮಕರ ಸಂಕ್ರಮಣದ ವರೆಗೆ ನಡೆಯಲಿರುವ ವಾರ್ಷಿಕ ಜಾತ್ರೆಯ ಮೇಲೆ ನೆಟ್ಟಿದ್ದು ಆಗಲಾದರೂ ಸ್ತ್ರೀಪ್ರವೇಶ ಸಾಧ್ಯವಾಗಲಿದೆಯೇ ಎಂಬುದು ಪ್ರಶ್ನೆಯಾಗಿದೆ,default sample_3234.wav,ಅದೊಂದು ಭಾವನಾತ್ಮಕ ವಿಷಯ ಇನ್ನು ಅಹಮದಾಬಾದ್‌ನಲ್ಲಿ ಆ ನಗರದ ಜನರೇ ಬದಲಾವಣೆ ಬಯಸುತ್ತಿದ್ದಾರೆ ಹತ್ತೊಂಬತ್ತು ರಾಜ್ಯಗಳಲ್ಲಿ ನಮ್ಮ ಸರ್ಕಾರವಿದೆ,default sample_3235.wav,ಮುಖ್ಯಮಂತ್ರಿಗಳ ಈ ಭತ್ತ ನಾಟಿ ಕಾರ್ಯಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್‌ಪುಟ್ಟರಾಜು ನೇತೃತ್ವದಲ್ಲಿ ಮಾಡಲಾಗಿದೆ,default sample_3236.wav,ಇನ್ನು ಕಳೆದ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಪರವಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೈರತಿ ಸುರೇಶ್‌ ತೀವ್ರ ಲಾಬಿ ನಡೆಸಿದ್ದಾರೆ,default sample_3237.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಿಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3238.wav,ನಗರದ ಜನರು ರಸ್ತೆ ಬದಿ ವಿವಿಧ ಖಾಲಿ ಜಾಗಗಳಲ್ಲಿ ತ್ಯಾಜ್ಯವನ್ನು ತಂದು ಎಸೆದು ಬ್ಲಾಕ್‌ಸ್ಪಾಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ,default sample_3239.wav,ಶೀಘ್ರ ರಾಜ್ಯಕ್ಕೆ ಹಿಂಗಾರು ಪ್ರವೇಶ ತಮಿಳುನಾಡು ಕರಾವಳಿಯಲ್ಲಿ ಈಗಾಗಲೇ ಮಳೆ ಪ್ರಾರಂಭ ರಾಜ್ಯದಲ್ಲೂ ನಿನ್ನೆಯಿಂದ ಮೋಡ ಕವಿದ ವಾತಾವರಣ ಈ ಬಾರಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆ,default sample_3240.wav,ಹಳೇ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರ ಸಾಲಮನ್ನಾ ವಿಚಾರದಲ್ಲಿ ಈಗಿನ ಸರ್ಕಾರ ರಾಜಕೀಯ ಮಾಡುತ್ತಿದೆ,default sample_3241.wav,ಬ್ರಿಟನ್‌ ಮತ್ತು ಭಾರತ ದೇಶಗಳು ವಿಮೆ ಹಾಗೂ ಉದ್ಯಮ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ಜೊತೆಯಾಗಿ ಕೆಲಸ ಮಾಡಬಹುದು ಎಂಬದನ್ನು ನನ್ನ ಭೇಟಿ ವೇಳೆ ವಿವರಿಸುತ್ತೇನೆ,default sample_3242.wav,ಅತ್ಯಂತ ವೇಗವಾಗಿ ಬೆಳೆಯುವ ಈ ಗಿಡ ಹೊಲ ಗದ್ದೆ ಕಾಡು ಒಣಭೂಮಿಯಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ,default sample_3243.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3244.wav,ವಿಶೇಷವಾಗಿ ಸಿದ್ಧಪಡಿಸಿ ವಿತರಣೆ ಮಾಡಲಾಗುತ್ತದೆ ಪುಳಿಯೊಗರೆ ಮೈಸೂರು ಪಾಕ್‌,default sample_3245.wav,ನಾವೇನು ರಾಜಕೀಯ ಸನ್ಯಾಸಿಗಳಲ್ಲ ರಾಜಕೀಯ ಮಾಡಲೆಂದೇ ನಾವು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು,default sample_3246.wav,ಮೂಡಿಗೆರೆ ಕ್ಷೇತ್ರದ ಪರವಾಗಿ ಹಾಗೂ ಪಕ್ಷದ ಪರವಾಗಿ ಕೃತಜ್ಞತೆ ಸಲ್ಲಿಸಿದರು,default sample_3247.wav,ದೂರವಾಣಿ ಮೂಲಕ ಕರೆ ಮಾಡಿ ಕೆಲಸ ನೀಡಲು ಇರುವ ಸಾಧ್ಯತೆಗಳ ಕುರಿತು ವಿಚಾರಿಸಿದರು,default sample_3248.wav,ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡನೇ ಹಂತದ ಜಾಹೀರಾತು ಪ್ರಚಾರವನ್ನು ವಾಟ್ಸಾಪ್‌ ಕೈಗೊಳ್ಳಲಿದ್ದು ಇನ್ನೂ ಹೆಚ್ಚಿನ ಹಣವನ್ನು ವೆಚ್ಚ ಮಾಡುವ ನಿರೀಕ್ಷೆ ಇದೆ,default sample_3249.wav,ಆಗಲೇ ಅವನು ಹೆಚ್ಚು ಹೆಚ್ಚು ಬೆಳೆಯುತ್ತಾನೆ ಹಾಗೂ ವಿಕಸನಗೊಳ್ಳುತ್ತಾನೆ ಎಂದರು ಸಂಸ್ಕೃತಿ ಒಂದು ಜನತೆಯ ಸಮಗ್ರ ಜೀವನ ವಿಧಾನವನ್ನು ಹೇಳುತ್ತದೆ,default sample_3250.wav,ಹಾಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅವರು ಆವಿನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು,default sample_3251.wav,ಪ್ರಕರಣ ದಾಖಲಿಸಿಕೊಂಡು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮಾರ್ಚ್ ಒಂಬತ್ತ ರಂದು ರೌಡಿ ಕ್ಯಾಟ್ ರಾಜನಿಗೆ ಗುಂಡಿಕ್ಕಿ ಬಂಧಿಸಿದ್ದರು,default sample_3252.wav,ಜೀವನವನ್ನು ಅರ್ಥಪೂರ್ಣವಾಗಿಸಲು ಸಮರ್ಥವಾಗಿ ಹಾಗೂ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕು ನಾವು ಮಾಡಿದ ಕಾರ್ಯ ಸಮಾಜಕ್ಕೆ ನೀಡಿದ ಸೇವೆ ಅತಿ ಮುಖ್ಯವಾಗಿರುತ್ತದೆ,default sample_3253.wav,ಬಾಕ್ಸ್‌ ಏತ ಕಾಮ​ಗಾರಿ ಕಳಪೆ ಶೀಘ್ರ ಪರಿಶೀಲನೆ ತುಂಗ​ಭದ್ರಾ ನದಿ​ಯಿಂದ ಇಪ್ಪತ್ತೆರಡು ಕೆರೆ​ಗ​ಳಿಗೆ ನೀರು​ಣಿ​ಸುವ,default sample_3254.wav,ಶಾಲೆ ಮುಖ್ಯ ತರಬೇತುದಾರ ಸಂದೀಪ್‌ಕುಮಾರ್‌ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು,default sample_3255.wav,ಅದರಲ್ಲಿ ನೀಡುರುವ ಎಚ್ಚರಿಕೆಯಂತೆ ವಾರದೊಳಗಾಗಿ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡದಿದ್ದರೆ ಬೆಂಗಳೂರಿನಲ್ಲಿ ಬೆತ್ತಲೆ ಮೆರವಣಿಗೆ ಮಾಡುವುದಾಗಿ ತಿಳಿಸಿದ್ದಾರೆ,default sample_3256.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3257.wav,ಚಕ್‌ ದೇ ಇಂಡಿಯಾ ಚಿತ್ರದ ಮೂಲಕ ಭಾರತದಲ್ಲಿ ಹಾಕಿ ಜನಪ್ರಿಯತೆಯನ್ನು ಮತ್ತಷ್ಟುಹೆಚ್ಚಿಸಿದ ಶಾರುಖ್‌ ಖಾನ್‌ ಹಾಕಿ ಸ್ಟಿಕ್‌ ಹಿಡಿದೇ ಕ್ರೀಡಾಂಗಣಕ್ಕೆ ಆಗಮಿಸಿದರು,default sample_3258.wav,ಎಲ್ಲಾ ಕ್ಷೇತ್ರಗಳ ಜತೆ ಲೊಟ್ಟೆಗೊಲ್ಲಹಳ್ಳಿಯ ಮತ ಎಣಿಕೆ ಕಾರ್ಯ ನಡೆಯಲಿದೆ,default sample_3259.wav,ಬಿಬಿಎಂಪಿಯಿಂದ ಕಾಗದ ರಹಿತ ವ್ಯವಹಾರಕ್ಕೆ ನಿರ್ಧಾರ ಸದಸ್ಯರಿಗೆ ಇಆ್ಯಪ್‌ನಲ್ಲೇ ಮಾಹಿತಿ ಕನ್ನಡಪ್ರಭ ವಾರ್ತೆ ಬೆಂಗಳೂರು ಬಿಬಿಎಂಪಿಯ ಅದೇಶ ಸುತ್ತೋಲೆ ನಿರ್ಣಯಗಳು ಬೇಕಾದರೆ ಸದಸ್ಯರು ಕಡ್ಡಾಯವಾಗಿ ಪಾಲಿಕೆಯಿಂದ ನೀಡಲಾದ ಟ್ಯಾಬ್‌ ಅನ್ನು ಬಳಕೆ ಮಾಡಲೇ ಬೇಕಾಗಿದೆ,default sample_3260.wav,ಸಾಹಿತ್ಯದಲ್ಲಿ ಕಾವ್ಯ ಸಣ್ಣಕಥೆ ನಾಟಕ ಕಾದಂಬರಿ ಮುಂತಾದ ಅನೇಕ ಪ್ರಕಾರಗಳಿದ್ದರೂ ಅವಕ್ಕೆಲ್ಲ ಸಾಮಾನ್ಯವಾದ ಗುಣ ಅತ್ಯಗತ್ಯ ಏಕೆಂದರೆ ಈ ಎಲ್ಲವೂ ಭಾಷೆಯ ಮೂಲಕ ಮೈತಳೆವ ಕಲಾಕರ್ಮಗಳು ಕೃತಿಗಳು,default sample_3261.wav,ಪಟ್ಟಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಮೇಲಿನ ಚರ್ಚೆ ವೇಳೆ ಡಾಕ್ಟರ್ ಸುಧಾ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಪ್ರಸ್ತಾಪಿಸಿದಾಗ ಇಒ ಮುಬಿನ್‌ ಉತ್ತರಿಸಿ,default sample_3262.wav,ಕತೆ ಹೇಳಿದ ನಂತರ ಪಾತ್ರದ ಬಗ್ಗೆ ಹೇಳಿದರು ಅಂತೂ ಬದಲಾವಣೆಯ ಕಾಲ ಬಂದು ಅಂದುಕೊಂಡೆ ಯಾಕಂದ್ರೆ ಇಲ್ಲಿ ಗಡ್ಡಮೀಸೆ ಇಲ್ಲದೆ ಸ್ಮಾರ್ಟ್‌ ಆಗಿ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಳ್ಳಬೇಕಿತ್ತು,default sample_3263.wav,ಉಪನ್ಯಾಸಕರಾದ ಜನಾರ್ಧನ್‌ ಬಿ ನಾಯ್ಕ ಸ್ವಾಗತಿಸಿ ಅಂಬಿಕಾ ನಿರೂಪಿಸಿ ಅನಿಲ್‌ ರಾಜ್‌ ವಂದಿಸಿದರು,default sample_3264.wav,ಅಲ್ಲಾಳಸಂದ್ರ ಗ್ರಾಮದ ಸರ್ವೆ ನಂಬರ್‌ ಅರವತ್ತ್ ಎರಡರಲ್ಲಿದ್ದ ಸುಮಾರು ಎಂಟು ಕೋಟಿ ರುಪಾಯಿ ಮೌಲ್ಯದ ಎರಡು ಪಾಯಿಂಟ್ ಇಪ್ಪತ್ತು ಎಕರೆ ಸರ್ಕಾರಿ ಗೋಮಾಳವನ್ನು ವಶಕ್ಕೆ ಪಡೆಯಲಾಯಿತು,default sample_3265.wav,ದಸರಾ ನಾಡಿನ ಸಾಂಸ್ಕೃತಿಕ ಹಿರಿಮೆ ರೇಣುಕಾಚಾರ್ಯ ಹೊನ್ನಾಳಿ ನಾಡಹಬ್ಬ ದಸರಾ ಕೇವಲ ಆಚರಣೆಯ ಹಬ್ಬ ಅಷ್ಟೇ ಅಲ್ಲ,default sample_3266.wav,ಗ್ರಾಮದಲ್ಲಿ ಹಲವು ವರ್ಷಗಳಿಂದ ಕೆಲ ಮನೆಗಳಲ್ಲಿ ಮದ್ಯ ವ್ಯಾಪಾರ ಮಾಡುತ್ತಾ ಬಂದಿದ್ದಾರೆ,default sample_3267.wav,ಶಾಲೆ ಶಿಕ್ಷಕ ವೃಂದ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ,default sample_3268.wav,ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಈ ಮಹೇಶ್‌ಬಾಬು ಪ್ರಾಸ್ತಾವಿಕವಾಗಿ ಮಾತನಾಡುವರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ತಾಲೂಕು ಕಾರ್ಯನಿರತ ಸ ಪತ್ರಕರ್ತರ ಸಂಘ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು,default sample_3269.wav,ಇಲ್ಲಿವರೆಗೆ ಸ್ಕ್ರೀನಿಂಗ್‌ ಕಮಿಟಿ ಪರಿಶೀಲನಾ ಸಮಿತಿಗಳು ಅಭ್ಯರ್ಥಿ ಆಯ್ಕೆಯನ್ನು ನಿರ್ವಹಿಸುತ್ತಿದ್ದವು ಇನ್ನು ಮುಂದೆ ಆ ಕೆಲಸವನ್ನು ಕಾಂಗ್ರೆಸ್‌ ಹೊಸ ಸಮಿತಿಗೆ ವಹಿಸಿದೆ,default sample_3270.wav,ಜಿಲ್ಲಾಪಂಚಾಯತ್ ಉಪಾಧ್ಯಕ್ಷ ಕೆಆರ್‌ ಆನಂದಪ್ಪ ಪುಸ್ತಕ ಮಳಿಗೆ ಹಾಗೂ ರಂಗ ದಾಖಲಾತಿ ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ಅಜ್ಜಂಪುರ ರಂಗಕರ್ಮಿ ಎಎಸ್‌ ಕೃಷ್ಣಮೂರ್ತಿ ಸಮ್ಮೇಳನಾಧ್ಯಕ್ಷರ ನುಡಿ ನುಡಿಯಲಿದ್ದಾರೆ,default sample_3271.wav,ಕೊರೆಯುವ ಚಳಿಯ ಮಧ್ಯೆಯೂ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕನ್ನಡ ಕುಟುಂಬಗಳು ಒಂದೆಡೆಗೆ ಸೇರಿ ಕಾರ್ಯಕ್ರಮವನ್ನು ಅಂದಗಾಣಿಸಿಕೊಟ್ಟರು,default sample_3272.wav,ಈ ಹಿಂದೊಮ್ಮೆ ಕೂಡಾ ಮಾಯಾ ಟ್ವಿಟರ್‌ ಖಾತೆ ಆರಂಭಿಸಿದ್ದರಾದರೂ ಅದನ್ನು ಬಳಸಿರಲಿಲ್ಲ,default sample_3273.wav,ಅಷ್ಟೇ ಅಲ್ಲದೆ ಅಬ್ರಹಾಂ ಅವರ ವರ್ತನೆಗೆ ಬೇಸತ್ತ ನ್ಯಾಯಾಧೀಶರು ಅಬ್ರಹಾಂ ಅವರನ್ನು ಕೋರ್ಟ್‌ನಿಂದ ಹೊರಗೆ ಕಳುಹಿಸುವಂತೆ ಮಾರ್ಷಲಗೆ ಸೂಚಿಸಿದ ವಿದ್ಯಮಾನ ಕೂಡ ಘಟಿಸಿದೆ,default sample_3274.wav,ಈ ವೇಳೆ ಕೆಲವು ಸಿಬ್ಬಂದಿ ಅವರೊಂದಿಗೆ ಸೇರಿಕೊಂಡು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,default sample_3275.wav,ರಾಷ್ಟ್ರೀಯಸ್ವಂಯಂಸೇವೆ ಸಂಘದ ಹಿರಿಯ ಸ್ವಯಂಸೇವಕ ಸಚ್ಚಿದಾನಂದ ಮಠದ್‌ ಮಾತನಾಡಿ,default sample_3276.wav,ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಜಿಲ್ಲಾಧ್ಯಕ್ಷ ಕೆಕೆ ಕೃಷ್ಣೇಗೌಡಹಾಗೂ ರೈತರು ಪಾಲ್ಗೊಂಡಿದ್ದರು,default sample_3277.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3278.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3279.wav,ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್‌ಎರವೀಂದ್ರನಾಥ ಮಾತನಾಡಿ ಮದ್ಯ ಸೇವನೆ ಬಿಡುವಂತೆ ಮಠಾಧೀಶರು ಹೇಳಿದ ನಂತರವೇ ಕುಡುಕರ ಸಂಖ್ಯೆ ಹೆಚ್ಚಾಗಿರುವಂತಿದೆ,default sample_3280.wav,ಈಗಾಗಲೇ ವಿವಿಧ ರಾಜ್ಯಗಳಲ್ಲಿ ಅರ್ಹ ರೈತರ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ ಕರ್ನಾಟಕ ಆಂಧ್ರಪ್ರದೇಶ ಗುಜರಾತ್‌ ಮಹಾರಾಷ್ಟ್ರದಂತಹ ರಾಜ್ಯಗಳು ಭೂ ದಾಖಲೆಗಳನ್ನು ಗಣಕೀಕರಸಗೊಳ್ಳುಸಿವುದರಿಂದ ಆ ರಾಜ್ಯದ ರೈತರು ಮಾಹಿತಿ ಸುಲಭವಾಗಿ ಸಿಗುತ್ತಿದೆ,default sample_3281.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3282.wav,ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ನಾನೇ ಅಭ್ಯರ್ಥಿಯಾಗುತ್ತೇನೆ ಎಂಬ ನಂಬಿಕೆ ನನಗಿದೆ ಹೆಬ್ಬಾಳ ಮತ್ತು ಮಾಗಡಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ,default sample_3283.wav,ನಲವತ್ತೊಂಬತ್ತು ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಪ್ಪತ್ತ್ ಎರಡು ಲಕ್ಷದ ಎಂಬತ್ತ್ ಮೂರು ಸಾವಿರದ ಐದುನೂರ ಎಪ್ಪತ್ತಾರು ರೂಗಳ ನಷ್ಟ ಪರಿಹಾರ ಕೊಡಿಸಲಾಗಿದ್ದು,default sample_3284.wav,ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ವೇದ್ ರಾಜ್‌ ಭಂಡಾರಿ ಕೋರಿದ್ದಾರೆ,default sample_3285.wav,ಕೋಟಿ ಒಡಿ ಪಡೆದು ಎಂಎನ್‌ ಪಿಕಲ್ಸ ಹೆಸರಲ್ಲಿ ಉದ್ಯಮ ಉನ್ನತ ಮಟ್ಟಕ್ಕೆ ಹೋಗಲು ಸಿಂಡಿಕೇಟ್‌ ಬ್ಯಾಂಕ್‌ ಸಹಕಾರ ನೀಡಿದೆ ಎಂದು,default sample_3286.wav,ಕೋಟ್‌ ಗಡಿನಾಡ ಸಾಂಸ್ಕೃತಿಕ ಉತ್ಸವದ ಮೂಲಕ ಗಡಿ ತಾಲೂಕನ್ನು ರಾಜ್ಯಕ್ಕೆ ಪರಿಚಯಿಸುತ್ತಿರುವ ಶ್ರೀಗಳ ಕಾರ್ಯ ಅವಿಸ್ಮರಣೀಯ,default sample_3287.wav,ಹಲವಾರು ಸಚಿವರು ಶಾಸಕರು ಹಿರಿಯ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರು ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿಗಳು ಸಮಿತಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ,default sample_3288.wav,ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ನಿಂದ ಸಂಘಟನೆ ತಟಸ್ಥವಾಗಿರಲು ನಿರ್ಧರಿಸಿದೆ,default sample_3289.wav,ಗುರು​ವಾರ ಸುದ್ದಿ​ಗೋಷ್ಠಿ​ಯಲ್ಲಿ ಈ ವಿಷಯ ತಿಳಿ​ಸಿದ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನಿವೃತ್ತ ಲೋಕಾ​ಯುಕ್ತ ನ್ಯಾಯ​ಮೂರ್ತಿ ಸಂತೋಷ್‌ ಹೆಗಡೆ ಸೇರಿ​ದಂತೆ ಅನೇಕ ಪ್ರಮು​ಖರು ಭಾಗ​ವ​ಹಿ​ಸು​ವರು,default sample_3290.wav,ಅವರು ಕೇವಲ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಮಾಡಿದವರಾದುದರಿಂದ,default sample_3291.wav,ಸಿಂಗಲ್‌ ಒಎಕಪೊಟ್ಯಾಷ್‌ ಗೊಬ್ಬರಕ್ಕೆ ಅಭಾವವಿಲ್ಲ ಕುಮುದಾ ಮೂಡಿಗೆರೆ ತಾಲೂಕಿನಲ್ಲಿ ಪೊಟ್ಯಾಷ್‌ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಕೃತಕ ಅಭಾವ ಸೃಷ್ಟಿಮಾಡುವ ತಂತ್ರ ನೆಡೆಯುತ್ತಿದೆ,default sample_3292.wav,ಬಳಿಕ ಶವವನ್ನು ಅಲ್ಲಿ ಮುಚ್ಚಿಟ್ಟು ತನಗೇನೂ ಗೊತ್ತಿಲ್ಲದಂತೆ ವರ್ತಿಸಿದ್ದ,default sample_3293.wav,ನವರಾತ್ರಿಯ ಒಂಬತ್ತು ದಿನಗಳಲ್ಲೂ ಇಲ್ಲಿ ಜಾತ್ರೆ ನಡೆಯುವುದು,default sample_3294.wav,ಕಾರ್ಯಕ್ರಮದಲ್ಲಿ ಎಲ್‌ಬಿ ರಾಜಶೇಖರ್‌ ಸ್ವಾಗತಿಸಿ ಮುರುಗೇಶ್‌ ನಿರೂಪಿಸಿ ಬಸವರಾಜಯ್ಯ ವಂದಿಸಿದರು,default sample_3295.wav,ಅದರಂತೆಯೇ ಅವರು ಮೈಬಗ್ಗಿಸಿ ಒಂದು ವಾರಕಾಲ ಬಾಳೆ ಗಿಡಕ್ಕೆ ನೀರು ಹಾಕುತ್ತಾ ಹೋದರು ಕೊನೆಗೆ ವಾರ ಕಳೆಯುವಷ್ಟರಲ್ಲಿ ಅವರಲ್ಲಿದ್ದ ಮೈಗಳ್ಳತನದ ಸೋಮಾರಿತನವೂ ದೂರವಾಗಿತ್ತು,default sample_3296.wav,ಇದರಿಂದ ಇಡೀ ವೀರಶೈವ ಲಿಂಗಾಯತ ಧರ್ಮಕ್ಕೆ ನಷ್ಟವಾಗಿದೆ ಎಂದು ವಿಶ್ವ ವೀರಶೈವ ಲಿಂಗಾಯುತ ಏಕೀಕರಣ ಪರಿಷತ್ತು ಅಧ್ಯಕ್ಷ ವಕೀಲ ಬಳ್ಳಾರಿ ರೇವಣ್ಣ ಹೇಳಿದರು,default sample_3297.wav,ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳು ಪರಿಹಾರ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾ ಜನವರಿ ಹದಿನೇಳರಂದು ಸಂಸ್ಥೆಯ ಸಭಾಂಗಣದಲ್ಲಿ ದಕ್ಷಿಣ ಭಾರತ ಸಣ್ಣಕೈಗಾರಿಕೆಗಳ ಸಮ್ಮೇಳನ ಎರಡ್ ಸಾವಿರದ ಹತ್ತೊಂಬತ್ತು ಆಯೋಜಿಸಿದೆ,default sample_3298.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3299.wav,ಹಾಗಾಗಿ ವೈರಲ್‌ ಆಗಿರುವ ಫೋಟೋವು ಟಿಬೆಟಿಯನ್ನರ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಫೋಟೋವೇ ಹೊರತು ರೋಹಿಂಗ್ಯಾಗಳಿಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟ,default sample_3300.wav,ಟಾಪ್‌ ಸೈಂಟ್‌ ಆನ್ಸ‌ ಶಾಲೆಗೆ ಸಮಗ್ರ ಪ್ರಶಸ್ತಿ ತರೀಕೆರೆ ಸಮೀಪದ ತಣಿಗೇಬೈಲ್ನಲ್ಲಿ ನಡೆದ ಬಳ್ಳಾವರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಸೈಂಟ್‌ ಆನ್ಸ್‌ ಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ,default sample_3301.wav,ಈ ಸಂದರ್ಭದಲ್ಲಿ ರಜನೀಕಾಂತ್‌ ಅವರು ಅಳಗಿರಿ ಜೊತೆ ಆರಾಮದಾಯಕವಾಗಿ ಸಮಾಲೋಚನೆ ನಡೆಸಿದ್ದರು,default sample_3302.wav,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆಎಚ್‌ವಿಜಯಕುಮಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕ ಮಹಾಂತ ಸ್ವಾಮಿ,default sample_3303.wav,ಮತ್ತು ಸದಸ್ಯರನ್ನು ತೆಗೆದುಕೊಳ್ಳುವುದರ ಜೊತೆಗೆ ಹಿತಚಿಂತಕರ ಅಭಿಯಾನ ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರತಿಯೊಬ್ಬರಿಗೂ ಹುಂಡಿಯನ್ನು ನೀಡಲಾಗುವುದು,default sample_3304.wav,ಕಾಂಗ್ರೆಸ್‌ ಸದಸ್ಯರು ನಮ್ಮ ಬೆಂಬಲಿತ ಸದಸ್ಯರನ್ನು ಖರೀದಿಸಬಹುದೆಂಬ ಕಾರಣಕ್ಕೆ ಹನ್ನೊಂದು ಮಂದಿ ಸದಸ್ಯರು ಪ್ರವಾಸ ಹೋಗಿದ್ದರು,default sample_3305.wav,ಮತ್ತೊಂದೆಡೆ ರಮೇಶ ಜಾರಕಿಹೊಳಿಯವರ ಬಗ್ಗೆ ಮಹೇಶ ಕುಮಟಳ್ಳಿ ಕೆಲ ಸಂಶಯದ ಹೇಳಿಕೆ ನೀಡಿದ್ದಾರೆ,default sample_3306.wav,ಇವರ ವಿರುದ್ಧ ಕ್ರಿಮಿನಲ್ ಪ್ರಕರನ ದಾಖಲಿಸುವಂತೆ ಸೂಚಿಸಲಾಗಿತ್ತು ಆದರೆ ಯಾವುದೇ ಕ್ರಮ ಆಗಿಲ್ಲ,default sample_3307.wav,ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾ ಮಾತನಾಡಿ ಮಕ್ಕಳ ಪರಿಪೂರ್ಣ ವಿದ್ಯಾಭ್ಯಾಸಕ್ಕೆ ಸಂಘಸಂಸ್ಥೆಗಳ ಸಹಕಾರ ಅಗತ್ಯಗತ್ಯ ಎಂದು ಹೇಳಿದರು,default sample_3308.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟದಿಯ,default sample_3309.wav,ಕಳೆದ ತಿಂಗಳ ಬಾಕಿ ಬಿಲ್‌ ಪಾವತಿಸದೇ ಇದ್ದ ಕಾರಣ ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಮುಂದಾದಾಗ ಮುಜಾಮಿಲ್‌ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಪ್ರಕರಣ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ,default sample_3310.wav,ಪೂರ್ಣಾಹುತಿ ನಂತರ ವಿದ್ವಾನ್‌ ಮಂಜುನಾಥ ಹಾಡುಗಾರಿಕೆ ಹಾಗೂ ಸ್ಯಾಕ್ಸೋಫೋನ್‌ ಕಲಾವಿದ ವಿದ್ವಾನ್‌ ವೆಂಕಟನಾರಾಯಣ ಅವರಿಂದ ಜುಗಲ್‌ಬಂದಿ ನಡೆಯಿತು,default sample_3311.wav,ನಾವು ನಮ್ಮ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಚರ್ಚಿಸಿದ್ದೇವೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇವೆ,default sample_3312.wav,ಸ್ಟಾರ್ಟ್ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ವಿಧಾನ ಪರಿಷತ್ತು ಸದಸ್ಯ ಡಾಕ್ಟರ್ ಎಂಆರ್‌ದೊರೆಸ್ವಾಮಿ ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹಲವಾರು ಪ್ರಯೋಜನಗಳಿವೆ,default sample_3313.wav,ಈ ನಡುವೆ ರಾಜ್ಯಾದ್ಯಂತ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗಲಿದ್ದು ಮಂಗಳವಾರ ಮತ್ತು ಬುಧವಾರ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ,default sample_3314.wav,ರಾಜಕೀಯಕ್ಕೆ ತರಬೇಕೋ ಅಥವಾ ಸಿನಿಮಾ ರಂಗದಲ್ಲೋ ಮುಂದುವರೆಸಬೇಕೋ ಎನ್ನುವ ಗೊಂದಲಿ ಅವರಲ್ಲಿದೆ ಎಂದರು,default sample_3315.wav,ಬೆಂಗಳೂರು ಪೋಷಕರ ಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3316.wav,ಪಬ್ಲಿಕ್‌ ಪರೀಕ್ಷೆಯ ಬಗ್ಗೆ ಮತ್ತಷ್ಟು ಪರಿಶ್ರಮ ಹಾಕಿ ಓದುವುದರಿಂದ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯ ಎಂದರು ಬಿಇಒ ಲೋಕೇಶ್‌ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆಗಾಗ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ,default sample_3317.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3318.wav,ಶಿವಮೊಗ್ಗ ಹಾವೇರಿ ಕೊಪ್ಪಳ ಕುಷ್ಟಗಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ,default sample_3319.wav,ಗುಜ​ರಾ​ತ್‌​ನಲ್ಲಿ ತಾವು ಇಂಥ​​ದ್ದೊಂದು ಆಚ​ರಣೆ ಕಂಡಿದ್ದು ಇಲ್ಲಿಯೂ ಅದೇ ಮಾದ​ರಿ​ಯಲ್ಲಿ ದಾಂಡಿಯಾ ರಾಸ್‌ ಹಮ್ಮಿ​ಕೊಂಡಿದ್ದು ಉತ್ತಮ ಕೆಲ​ಸ​ವಾ​ಗಿದೆ ಎಂದರು,default sample_3320.wav,ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಂಡು ಮತದಾರರ ಗುರುತಿನ ಚೀಟಿಯನ್ನು ಮಾಡಿಸಿಕೊಂಡು ಮತದಾನದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು,default sample_3321.wav,ಗೊಟ್ಟಿಗೆರೆ ಬೆಳಗ್ಗೆ ಎಂಟು ಕುವೆಂಪು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ,default sample_3322.wav,ಹಂತ ಹಂತವಾಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸಿಬ್ಬಂದಿ ಲಸಿಕೆ ಹಾಕಲಿದ್ದಾರೆ ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳ ಮಾಲೀಕರು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು,default sample_3323.wav,ಬೆವರಿಗೆ ಬೆಲೆ ಇಲ್ಲದ ನೆಲದಲ್ಲಿ ಭ್ರಷ್ಟಾಚಾರ ಇರುತ್ತದೆ ಎಂದು ಅಭಿಪ್ರಾಯಿಸಿದರು ಭ್ರಷ್ಟಾಚಾರ ವಿರೋಧಿ ವೇದಿಕೆ ಗುರುಪಾದಯ್ಯಮಠದ್‌ ಜಿಲ್ಲಾ ರೈತ ಮುಖಂಡ ಕುರುವ ಗಣೇಶ್‌ ಮಾತನಾಡಿದರು,default sample_3324.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3325.wav,ಸಿಡಿಇಪಿಯ ಅಧಿಕಾರಿಯೊಬ್ಬರು ಈ ಬಗ್ಗೆ ಸ್ಪಷ್ಟೀಕರಣ ಕೂಡ ನೀಡಿದ್ದು ಇದರಲ್ಲಿ ಭಯಪಡುವ ಅಂಶವೇ ಇಲ್ಲ ಈ ವೈರಸ್‌ ಅಪಾಯಕಾರಿಯೂ ಅಲ್ಲ ಎಂದಿದ್ದಾರೆ,default sample_3326.wav,ಜಿಲ್ಲಾ ಪಂಚಾಯತ್ ಸಿಇಒ ಪಿಎನ್‌ರವೀಂದ್ರ ಅಪರ ಜಿಲ್ಲಾಧಿಕಾರಿ ರವೀಂದ್ರ ಉಪವಿಭಾಗಾಧಿಕಾರಿ ವಿಜಯಕುಮಾರ್‌ ಸೇರಿದಂತೆ ವಿವಿಧ ಇಲಾಖೆ,default sample_3327.wav,ದೃಶ್ಯ ಮಾಧ್ಯಮಗಳು ಕಲ್ಪಿತ ವರದಿಯನ್ನು ಪ್ರಸಾರ ಮಾಡಿ ತೀರ್ಪು ನೀಡುತ್ತಿರುವುದು ಅಂತಕ ಕಾರಿ ಬೆಳವಣಿಗೆಯಾಗಿದೆ ಎಂದರು,default sample_3328.wav,ಎಲ್ಲರಿಗೂ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿದ್ದೇವೆ ಎಂದು ತಿಳಿಸಿದರು ಸರ್ಕಾರಿ ಆಸ್ಪತ್ರೆ ಅರವಳಿಕೆ ತಜ್ಞ ಡಾಕ್ಟರ್ವೀರಪ್ರಸಾದ್‌,default sample_3329.wav,ಮಡಿವಾಳಪ್ಪ ಯಲ್ಲಪ್ಪ ಮತ್ತಿಕೊಪ್ಪ ಹೊಸೂರ ರೈತ ರೈತರಿಗೆ ಸಮನ್ಸ್‌ ಜಾರಿ ಮಾಡಿರುವ ವಿಷಯ ಗಮನಕ್ಕೆ ಬಂದಿಲ್ಲ,default sample_3330.wav,ಸಂಸ್ಥೆಯನ್ನು ನೋಂದಣಿ ಮಾಡಲು ಆರೋಪಿಗಳು ಐದು ಪಾಯಿಂಟ್ ಐದು ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣ ದೂರುದಾರರು ಎಸಿಬಿಗೆ ದೂರು ನೀಡಿದ್ದರು,default sample_3331.wav,ಎರಡ್ ಸಾವಿರ ಹತ್ತೊಂಬತ್ತರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು,default sample_3332.wav,ಮಲ್ಟಿಪ್ಲೆಕ್ಸ್ ಜೊತೆಗೆ ಏಕಪರದೆಯ ಚಿತ್ರಮಂದಿರದಲ್ಲೂ ಚಿತ್ರದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ನಿರೀಕ್ಷೆಯಿದೆ ಎಸ್‌ಎ ಚಿನ್ನೇಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು,default sample_3333.wav,ಇಡೀ ಬಡಾವಣೆಗೆ ನಾನೇ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡುವುದರಿಂದ ನಮ್ಮ ಟ್ಯಾಕ್ಟರ್‌ ಡ್ರೈವರ್‌ ಶಂಕರ್‌ ಟ್ರಂಕರ್ಗೆ ಕಳುವೆ ಮೂಲಕ ನೀರು ತುಂಬಿಸುತ್ತಿದ್ದ,default sample_3334.wav,ಈ ನಿಟ್ಟಿನಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ರೈತರು ಹೇಳಿದ್ದಾರೆ,default sample_3335.wav,ಸಂಸ್ಕೃತಿ ವಿದ್ಯಾ ಪ್ರತಿಷ್ಠಾನ ಕಲಾಕಲ್ಪ ಪ್ರತಿಭೋತ್ಸವ ನವೆಂಬರ್ಹನ್ನೊಂದರಂದು ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ,default sample_3336.wav,ಶಿವ​ನಿ​ಗೆ ಕಣ್ಣನ್ನೇ ಕೊಟ್ಟಂತಹ ಮಾರ್ಕಂಡೇಯ ಮುನಿಯ ಸಂತ​ತಿ​ಯಾದ ಪದ್ಮ​ಶಾಲಿ ಸಮಾ​ಜದ ಕೊಡುಗೆ ದೊಡ್ಡದು ಎಂದು ಆವ​ರ​ಗೊಳ್ಳ ಪುರ​ವರ್ಗ ಮಠದ ಓಂಕಾರ ಶಿವಾ​ಚಾರ್ಯ ಸ್ವಾಮೀಜಿ ಹೇಳಿ​ದರು,default sample_3337.wav,ಬನ್ನಿ ಪಡೆದ ಭಕ್ತರು ಗ್ರಾಮದ ಹಿರಿಯರಿಗೆ ಸ್ನೇಹಿತರಿಗೆ ಬನ್ನಿಯೊಂದಿಗೆ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು,default sample_3338.wav,ಡಾಕ್ಟರ್ ಅಂಬೇಡ್ಕರ್ ಬೇಡ ಜಂಗಮ ಪಜಾ ರಕ್ಷಣ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಶಿವದೀಕ್ಷಾ ವಟುಗಳೊಂದಿಗೆ ಗುರುವಾರ ತಾಲೂಕು ಕಚೇರಿಗೆ ಮೆರವಣಿಗೆ ತೆರಳಿ ತಹಶೀಲ್ದಾರ್‌ ಮನವಿ ಅರ್ಪಿಸಿ ನಂತರ ಮಾತನಾಡಿದರು,default sample_3339.wav,ಪತ್ರಿಕೆಯೊಂದಿಗೆ ಶುಕ್ರವಾರ ಮಾತನಾಡಿದ ಅವರು ನಾನು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ,default sample_3340.wav,ಇಲ್ಲದಿದ್ದರೆ ಬಿಜೆಪಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲಿದೆ ಮಹಾಂತ ಸತ್ಯೇಂದ್ರ ದಾಸ್‌ ರಾಮಜನ್ಮಭೂಮಿ ಮುಖ್ಯ ಅರ್ಚಕ ಸುಪ್ರೀಂ ಕೋರ್ಟು ಅಯೋಧ್ಯಾ ಪ್ರಕರಣ ತನ್ನ ಆದ್ಯತೆಯಲ್ಲ,default sample_3341.wav,ಈವರೆಗೂ ಎಫ್‌ಐಆರ್‌ ದಾಖಲಾಗಿಲ್ಲ ಅಥವಾ ತನಿಖೆಗೆ ಆದೇಶವಾಗಿಲ್ಲ ಸಚಿವ ಮೇಲೂ ಕ್ರಮವಿಲ್ಲ,default sample_3342.wav,ಇನ್ನು ರಾಜಧಾನಿ ಬೆಂಗ್ಳುರಿನಲ್ಲಿ ಗ್ಯಾಂಗ್‌ವಾರ್‌ಗಳಿಗೆ ಹಲವಾರು ಅಮಾಯಕರು ಬಲಿಯಾದ ಉದಾಹರಣೆಗಳಿವೆ ಕಳೆದೆರೆಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜೆಡಿಎಸ್‌ ಮುಖಂಡರೊಬ್ಬರು ಬರ್ಬರ ಹತ್ಯೆಯಾಗಿದೆ,default sample_3343.wav,ಲಬಾಬಿನ್‌ ಸಮಿತಿ ಕಾರ್ಯದರ್ಶಿ ಸಾದತ್‌ ಹುಸೇನ್‌ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ ನಂತರ ಸುಮಾರು ಐದು ಕೋಟಿ ವೆಚ್ಚದಲ್ಲಿ ನೂತನ ಮಸೀದಿ ನಿರ್ಮಾಣ ಆಗುತ್ತಿದೆ,default sample_3344.wav,ಇಂತಹ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು ಇಂದು ಜಗತ್ತು ಸಾಕಷ್ಟುಮುಂದುವರಿದಿದೆ,default sample_3345.wav,ಅಂತೆಯೇ ಬೆಂಗಳೂರಿನ ಕೆಆರ್‌ಮಾರುಕಟ್ಟೆತರಕಾರಿ ಹಣ್ಣು ಸಗಟು ಮಾರಾಟಗಾರರ ಸಂಘ ಕನ್ನಡ ಒಕ್ಕೂಟ ಕನ್ನಡ ಸೇನೆ,default sample_3346.wav,ನಿರ್ದೇಶಕರು ನನ್ನ ಬಳಿ ಮೊದಲು ಬಂದಿದ್ದು ಟೀಸರ್‌ಗೆ ಧ್ವನಿ ಬೇಕು ಅಂತ ಆ ಮೇಲೆ ಚಿತ್ರದಲ್ಲಿ ನನಗಾಗಿಯೇ ಅವರೊಂದು ಪಾತ್ರ ಮಾಡಿದ್ದಾರೆಂದು ತಿಳಿದು ಕತೆ ಕೇಳಿ ಒಪ್ಪಿ ಸಿನಿಮಾದಲ್ಲಿ ನಟಿಸಿದೆ,default sample_3347.wav,ಇದರಿಂದಾಗಿ ದೇಶೀಯ ಮತ್ತು ಸಣ್ಣ ಉದ್ಯಮಗಳು ಅವನತಿ ಹೊಂದುತ್ತವೆ.,default sample_3348.wav,ಭವಿಷ್ಯದಲ್ಲಿಯಾದರೂ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು,default sample_3349.wav,ಸಂಧ್ಯಾ ಸುರಕ್ಷಾ ವೃದ್ದಾಪ್ಯವೇತನ ವಿಧವಾ ವೇತನ ಅಂಗವಿಕಲ ವೇತನ ಮನಸ್ವಿನಿ ರೈತ ವಿಧವಾ ವೇತನ ಇತ್ಯಾದಿ ಯೋಜನೆಗಳಿವೆ,default sample_3350.wav,ಸುದೀರ್ಘ ತನಿಖೆಯ ನಂತರ ಆ ಆಯೋಗವೂ ಜಾಜ್‌ರ್ ಅವರನ್ನು ಮುದೋಷ ಮುಕ್ತಗೊಳಿಸಿತು,default sample_3351.wav,ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ನಾಲ್ಕುನೂರ ಐವತ್ತು ಕೋಟಿ ರು ಹೊರೆ ಬೀಳುತ್ತಿತ್ತು,default sample_3352.wav,ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ,default sample_3353.wav,ಸದಸ್ಯರ ಆರೋಪಗಳಿಗೆ ಪರಿಸರ ಅಭಿಯಂತರ ರುದ್ರೇಗೌಡ ಪ್ರತಿಕ್ರಿಯೆ ನೀಡಿದರ್ ನೀಡಿದರಾದರೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು ಈ ನಡುವೆ ಸ್ಥಾಯಿ ಸಮಿತಿಯ ಅಧ್ಯಕ್ಷ ಎಚ್‌ಬಿ ರವಿಕುಮಾರ್‌ ಮಾತನಾಡಿ ಪೌರ ಕಾರ್ಮಿಕರ ಬಗ್ಗೆ ತಮಗೆ ಕಾಳಜಿ ಇದೆ,default sample_3354.wav,ಪ್ಯಾನೆಲ್‌ ಫೋಟೋ ದಾವಣಗೆರೆ ವಾಸವಿ ಭಜನಾ ಮಂಡಳಿಯ ಇಪ್ಪತ್ತೈದನೇ ವಾರ್ಷಿಕೋತ್ಸವ ಅಂಗವಾಗಿ ಎಸ್‌ಕೆಪಿ ರಸ್ತೆಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗಾನಸಿರಿ ದೇವರನಾಮ ಪಠಣ ಕಾರ್ಯಕ್ರಮ ನಡೆಯಿತು,default sample_3355.wav,ಹೀಗಾಗಿ ಕೂಡಲೇ ರಾಘವೇಂದ್ರ ಅವರನ್ನು ಬಂಧಿಸಬೇಕು ಎಂದರು ವಕೀಲ ರಾಘವೇಂದ್ರರ ಪತ್ನಿ ಶೋಭಾ ಮಾತನಾಡಿ ಮನೆಯವರ ಬುದ್ಧಿ ಮಾತನ್ನು ಧಿಕ್ಕರಿಸಿ ನಾನೇ ಪ್ರೀತಿಸಿ ರಾಘವೇಂದ್ರನನ್ನು ಮದುವೆಯಾದೆ,default sample_3356.wav,ಯೋಜನಾ ವರದಿ ಮತ್ತು ಒಪ್ಪಂದ ಕುರಿತು ನವಂಬರ್ಇಪ್ಪತ್ತರಂದು ಕಾವೇರಿ ನೀರಾವರಿ ನಿಮಗದ ಅಂದಾಜು ಪರಿಶೀಲನಾ ಸಮಿತಿ ಸಭೆ ಅಂತಿಮಗೊಳಿಸಲಿದೆ,default sample_3357.wav,ಭವಭೂತಿಯ ಉತ್ತರ ರಾಮಚರಿತೆಯಲ್ಲೂ ಈ ಪ್ರಸಂಗವಿದೆ,default sample_3358.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಆದರೆ ಅಪ್ಪ ಜಾಫರ್ ಸಂಬಂಧಿ,default sample_3359.wav,ಹಾಗಾಗಿ ಮುಖ್ಯಮಂತ್ರಿಗಳು ಕರೆದ ಸಭೆಗೆ ಅಧಿಕೃತ ಆಹ್ವಾನವಿಲ್ಲದೇ ಹೋಗಬಾರದೆಂದು ರೈತ ಸಂಘ ತೀರ್ಮಾನಿಸಿತ್ತು ಆದರೆ ಕೆಟಿಗಂಗಾಧರ ಅವರು ಸಂಘದ ಗಮನಕ್ಕೆ ಬಾರದಂತೆ ಸಿಎಂ ಬಳಿ ಚರ್ಚಿಸಿದರು,default sample_3360.wav,ತಾಲೂಕ್ ಪಂಚಾಯತಿ ಉಪಾಧ್ಯಕ್ಷ ರಮೇಶ್‌ ಕಾರ್ಯನಿರ್ವಾಹಣಾಧಿಕಾರಿ ಎಚ್‌ಡಿರೇವಣ್ಣ ಇತರರು ಇದ್ದರು,default sample_3361.wav,ಮಾಜಿ ಲೋಕಾಯುಕ್ತ ನ್ಯಾಯಮೂರ್ತಿಎನ್‌ಸಂತೋಷ್‌ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಪತ್ರಕರ್ತ ಬಿಎಂಹನೀಫ್‌ ಪುಸ್ತಕ ಕುರಿತು ಮಾತನಾಡಲಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ವಿಶ್ವನಾಥ್‌ ತಿಳಿಸಿದ್ದಾರೆ,default sample_3362.wav,ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರನ್ನು ಬಿಡುಗಡೆ ಮಾಡಿದೆ ಎಂಬ ಕಾರಣಕ್ಕೆ ನೆರೆಯ ಪಾಕಿಸ್ತಾನ ಕುರಿತು ಮೃದು ಧೋರಣೆ ಅನುಸರಿಸುವ ಪ್ರಶ್ನೆಯೇ ಇಲ್ಲ,default sample_3363.wav,ಸಾಮಾನ್ಯವಾಗಿ ಸಂಸತ್‌ ಅಧಿವೇಶನದ ಮೊದಲು ರಾಜ್ಯದ ಯೋಜನೆಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡುವ ಸ್ಥಿತಿ ದೃಷ್ಟಿಯಿಂದ ಸಭೆ ನಡೆಸುವುದು ವಾಡಿಕೆ,default sample_3364.wav,ಆದರೆ ಭಾರತ ಚೀನಾ ಗಳಿರುವ ಕಡೆ ಮಾತ್ರ ಹೆಚ್ಚು ಹಸಿರು ಕಂಡು ಬರುತ್ತಿದೆ,default sample_3365.wav,ಕಲ್ಬುರ್ಗಿಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಮುನ್ನೂರು ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ನೂರ ಐವತ್ತು ಕೋಟಿ ರೂಗಳನ್ನು ಒದಗಿಸಿಕೊಟ್ಟಿದ್ದಾರೆ,default sample_3366.wav,ಆಗ ಶಿಕ್ಷ​ಣ​ವೂ ವಿದ್ಯಾ​ರ್ಥಿ​ಗ​ಳನ್ನು ಸೆಳೆ​ಯುತ್ತವೆ ಪ್ರಸ್ತು​ತ ದಿನ​ಮಾ​ನ​ಗ​ಳಲ್ಲಿ ಶಿಕ್ಷ​ಣವು ವ್ಯಾಪಾರಿ ಸರ​ಕಿ​ನಂತಾ​ಗಿ​ದ್ದು ಅಂಕ​ಪ​ಟ್ಟಿಗೆ ಮಾತ್ರವೇ ಶಿಕ್ಷಣ ಸೀಮಿ​ತ​ವಾ​ದಂತಾ​ಗಿದೆ ಎಂದು ಅವರು ವಿಷಾ​ದಿ​ಸಿ​ದರು,default sample_3367.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3368.wav,ವಿಮಾನ ನಿಲ್ದಾಣಗಳ ಬಳಿ ಕೆಳಮಟ್ಟದಲ್ಲಿ ವಿಮಾನ ಹಾರಾಟ ಆರಂಭಿಸುತ್ತಿರುವಾಗ ವಿಮಾನಗಳ ಭೂಸ್ಪರ್ಷ ಮತ್ತು ಹಾರಾಟದ ಸಂದರ್ಭ ವಿಮಾನ ಸಿಬ್ಬಂದಿಗೆ ಲೇಸರ್‌ ಬೆಳಕು ಅಡ್ಡಿಯನ್ನುಂಟು ಮಾಡಬಹುದು,default sample_3369.wav,ಬೆಳಿಗ್ಗೆ ಹನ್ನೊಂದು ಮೂವತ್ತಕ್ಕೆ ತಾನೇ ಕಾರು ಚಲಾಯಿಸಿಕೊಂಡು ಬಂದ ಲಕ್ಷ್ಮಣ ವರ್ಷಿಣಿಯ ಜೊತೆ ಮಾತನಾಡಿಕೊಂಡು ಹನ್ನೆರಡು ಮೂವತ್ತರ ನಂತರ,default sample_3370.wav,ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಒಂದಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಬೇಕು,default sample_3371.wav,ಹೊಳಲ್ಕೆರೆ ಅಯ್ಯಂಗಾರ ಬಡಾವಣೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಯೋಜಿಸಿದ್ದ ಭಾರತ್‌ ಮಾತಾ ಕಾರ್ಯಕ್ರಮದಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ತಾಳ್ಯ ಅವರನ್ನು ಸನ್ಮಾನಿಸಲಾಯಿತು,default sample_3372.wav,ಹಾಗಂತ ಮತ್ತೊಂದು ಸ್ಥಾನವನ್ನು ನಾನೇನು ನನಗೇ ಕೊಡಬೇಕೆಂದು ಹೇಳುತ್ತಿಲ್ಲ ಎಂಕೃಷ್ಣಪ್ಪ ಎಸ್‌ಟಿಸೋಮಶೇಖರ್‌ ಅವರಂತಹ ಸಮುದಾಯದ ಹಿರಿಯ ಶಾಸಕರಿಗೆ ನೀಡಬಹುದಿತ್ತು,default sample_3373.wav,ಇಪ್ಪತ್ತು ತಿಂಗಳ ತನಿಖ ಬಳಿಕ ಪ್ರಕರಣದ ತನಿಖೆ ಮುಕ್ತಾಯದ ವರದಿಯನ್ನು ಸಲ್ಲಿಕೆ ಮಾಡಿದ,default sample_3374.wav,ಬಹುತೇಕ ರಸ್ತೆಗಳ ಪಾಟ್‌ ಪಾತ್‌ಗಳ ಮೇಲೆ ಓಡಾಡದ ನಿ ಸ್ಥಿತಿ ನಿರ್ಮಾಣಗೊಂಡಿದೆ ಸೂರಿ ಪ್ರಭು ಕಾರ್ಯದರ್ಶಿ ಮಲೆನಾಡು ಗ್ರಾಹಕರ ಹಕ್ಕು ಹಿತರಕ್ಷಣಾ ವೇದಿಕೆ,default sample_3375.wav,ಮೂಲತಃ ಜಾರ್ಖಂಡ್‌ನ ರಾಂಚಿಯ ಶಿವಮ್‌ ಕುಮಾರ್‌ ಚೌಧರಿ ಮೃತ ವಿದ್ಯಾರ್ಥಿ,default sample_3376.wav,ಒಬ್ಬ ಪುತ್ರಿ ಬಿಎ ಮತ್ತೊಬ್ಬಳು ಬಿಎಸ್‌ಸಿ ನರ್ಸಿಂಗ್‌ ಹಾಗೂ ಮಗ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ,default sample_3377.wav,ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಹನೂರುಮೈಸೂರು ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಗೋಪುರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿದ್ದ ಮಂದಿ ಮೃತಪಟ್ಟಘಟನೆ ಶುಕ್ರವಾರ ಸಂಭವಿಸಿದೆ,default sample_3378.wav,ಈ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣೆ ತಂಡ ಹಾಗೂ ಜಿಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಈ ಐದು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ,default sample_3379.wav,ಇಪ್ಪತ್ತೈದು ಕೆಎಸ್‌ಕೆಪಿ ಎರಡು ಶಿಕಾರಿಪುರದ ಕೃಷ್ಣರಾಜೇಂದ್ರ ಉದ್ಯಾನವನದಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು,default sample_3380.wav,ಈ ಪೈಕಿ ಹೆಚ್ಚಿನ ಚಿನ್ನವನ್ನು ಕೋಲ್ಕತಾ ಮುಂಬೈ ಚೆನ್ನೈ ಮತ್ತು ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಇನ್ನು ಇದೇ ಅವಧಿಯಲ್ಲಿ ಅಧಿಕಾರಿಗಳು ಇಪ್ಪತ್ತಾರು ಸಾವಿರದ ಏಳುನೂರ ಎಂಬತ್ತೈದು ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ,default sample_3381.wav,ಇದಕ್ಕಾಗಿ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗಿದೆ ವಸತಿ ಯೋಜನೆಯಲ್ಲಿ ಸಹ ಪಾರದರ್ಶಕತೆ ಇದರಿಂದ ಸಾಧ್ಯವಾಗಿದೆ,default sample_3382.wav,ಹೀಗಾಗಿ ಎರಡ್ ಸಾವಿರ್ದಾ ಹತ್ತೊಂಬತ್ತರ ಫೈನಲ್ಸ್‌ನಲ್ಲೂ ನಾವೇ ಗೆಲ್ಲುತ್ತೇವೆ ಕೆಸಿ ವೇಣುಗೋಪಾಲ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೋಟ್‌,default sample_3383.wav,ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಎಚ್ಚು ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳನ್ನು ಪುರಸ್ಕ ಪುರಸ್ಕರಿಸಲಾಯಿತು,default sample_3384.wav,ಒಂದೇ ಸ್ಕೂಟರ್‌ನಲ್ಲಿ ನಾಲ್ವರೂ ಭದ್ರಾವತಿಯಿಂದ ತರೀಕೆರೆಗೆ ಕಡೆಗೆ ಬರುತ್ತಿದ್ದರು ಆಗ ಶಿವಮೊಗ್ಗದಿಂದ ಬರುತ್ತಿದ್ದ ಲಾರಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ,default sample_3385.wav,ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಜಿ ಶ್ರೀನಿವಾಸ್ ಮೂರ್ತಿ ಮಾತನಾಡಿ ತಮ್ಮಗಿದ್ದ ಜ್ಞಾನವನ್ನು ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಶಿಕ್ಷಣದ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು,default sample_3386.wav,ಅವನು ನಡುರಾತ್ರಿಯಲ್ಲಿ ಯಾರ ಮನೆಯ ಕದವನ್ನೂ ತಟ್ಟದೆ ಮಹಡಿಯನ್ನು ಹತ್ತಿ ತನ್ನ ಷೆಡ್ ತಲುಪುವುದಕ್ಕಾಗಿಯೇ ಅದನ್ನು ನಿರ್‌ಮಿಸಿದಂತೆ ಇತ್ತು,default sample_3387.wav,ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆಎಸ್‌ಶಂಭು ಮಾತನಾಡಿ ಚಿತ್ರದುರ್ಗ ಕೋಟೆ ಐತಿಹಾಸಿಕ ತಾಣವಾಗಿದ್ದು ಅನೇಕ ಚಲನಚಿತ್ರ ಧಾರಾವಾಹಿಗಳು ಇಲ್ಲಿ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ,default sample_3388.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3389.wav,ಈ ಕುರಿತು ತಮ್ಮ ಸಚಿವಾಲಯದ ಶಿಫಾರಸರನ್ನು ಗೃಹ ಸಚಿವಾಲಯ ಒಪ್ಪಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ,default sample_3390.wav,ಇವರು ನ್ಯಾಷನಲ್ ಯು ಹದಿನಾಲ್ಕು ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ಗೆದ್ದಿದ್ದರು,default sample_3391.wav,ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಎನ್‌ಎಸ್‌ಎಸ್‌ನ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವ​ರು,default sample_3392.wav,ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಿ ಐದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಕಿಡಿಗಾರಿದರು,default sample_3393.wav,ಮುವ್ವತ್ತೆರಡು ವರ್ಷದ ಪ್ರೀತಿ ರೆಡ್ಡಿ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು,default sample_3394.wav,ಭಾನುವಾರದ ರಾರ‍ಯಲಿಯಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಿರುವ ಉದ್ಬವ್‌ ಠಾಕ್ರೆ ಅವರು ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ,default sample_3395.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_3396.wav,ಬಳಿಕ ಯುಎಇ ಪ್ರಧಾನಮಂತ್ರಿ ಷೇಕ್‌ ಮಹಮ್ಮದ್‌ ಜತೆ ರಾಹುಲ್‌ ಮಾತುಕತೆ ನಡೆಸಿದರು,default sample_3397.wav,ಈ ಭೇಟಿ ಜಿಲ್ಲೆಯ ನೀರಾವರಿ ವಿಚಾರಕ್ಕೆ ಸೀಮಿತವಾಗಿದ್ದರೂ ಸಹಜವಾಗಿಯೇ ರಾಜಕಾರಣದೊಂದಿಗೆ ಥಳಕು ಹಾಕಿಕೊಂಡಿತು ನಾನಾ ರೀತಿಯ ವದಂತಿಗಳಿಗೂ ಕಾರಣವಾಯಿತು,default sample_3398.wav,ಬಿಜೆಪಿ ಶೋಷಿತ ವರ್ಗಗಳ ಬೆಳವಣಿಗೆ ಸಹಿಸದೆ ಅವರ ಅಧಿಕಾರ ಕಸಿಯುವಂತಹ ಹುನ್ನಾರ ನಡೆಸುತ್ತಿರುವುದು ಖಂಡನೀಯ,default sample_3399.wav,ನಿಯಮಾವಳಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ನಿಗದಿತ ಶುಲ್ಕವನ್ನು ಪಾವತಿಸಲು ಸರ್ಕಾರ ಸಮ್ಮತಿಸಿದೆ ಎಂದರು,default sample_3400.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3401.wav,ಕಾಂಗ್ರೆಸ್‌ನವರಿಗೆ ದೇಶಾಭಿಮಾನವಿಲ್ಲ ಬಿಜೆಪಿಗೆ ದೇಶ ಮೊದಲು ನಂತರ ರಾಜಕೀಯ ಎಂದರು,default sample_3402.wav,ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿತ್ತು ಜನರಲ್ಲಿ ಹೊಸ ಆಶಾಭಾವನೆ ಉಂಟಾಗಿದೆ,default sample_3403.wav,ಮಣ್ಣು ಪರೀಕ್ಷೆ ಬಳಿಕ ಗೊಬ್ಬರಗಳ ಸಾಂದ್ರತೆ ಎಷ್ಟೆಂದು ಕಂಡುಕೊಂಡರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು,default sample_3404.wav,ಬಿಜೆಪಿಯ ಬಲ ಮತ್ತು ದೌರ್ಬಲ್ಯ ಏನೇನು ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿದು ಬಂದಿದೆ,default sample_3405.wav,ಸರ್ಕಾರದ ಬೇಜವಾಬ್ದಾರಿಯಿಂದಾಗಿ ಲಕ್ಷಾಂತರ ಮಕ್ಕಳು ಅಂಧತ್ವ ಸಮಸ್ಯೆಯ ಪರಿಹಾರದಿಂದ ದೂರವಾಗಿದ್ದಾರೆ ಈ ದ್ರಾವಣ ಏಕೆ ಬೇಕು ದೇಶದಲ್ಲಿ ಜನಿಸುವ ಮಕ್ಕಳಲ್ಲಿ ದೃಷ್ಟಿದೋಷ ಅಂಧತ್ವ,default sample_3406.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3407.wav,ಪ್ರಪಂಚದ ಒಟ್ಟು ಸರಕುಗಳ ವ್ಯಾಪಾರವೂ ಬೆಳೆದಿದೆ.,default sample_3408.wav,ಸವಳಂಗ ಎಸ್‌ಪಿ ಚಂದ್ರಶೇಖರ ಗೌಡ ಗ್ರಾಮ ಪಂಚಾಯತಿ ಸದಸ್ಯೆ ಲಲಿತಮ್ಮ ಒಡೆಯರಹತ್ತೂರು ಚಂದ್ರಪ್ಪ ಲಿಂಗಪ್ಪ ತಿಪ್ಪೇಸ್ವಾಮಿ,default sample_3409.wav,ಈ ಹೋರಾಟದಲ್ಲಿ ಸ್ವಲ್ಪ ಮಟ್ಟಿಗೆ ಯಶ ಕಂಡರು ಈ ಹಿನ್ನೆಲೆಯಿಂದ ಗ್ರಾಮ ಪಂಚಾಯತ್ ಸದಸ್ಯರಾದರು ನಂತರ ಮಂಡಲ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದರು,default sample_3410.wav,ಅಂತಹ ವ್ಯಕ್ತಿಗಳನ್ನು ಗುರುತಿಸಿ ತಾಲೂಕು ಸಮ್ಮೇಳನ ಮಾಡಿ ಅವರನ್ನು ಗೌರವಿಸಿ ಅವರದೇ ಗ್ರಾಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು,default sample_3411.wav,ಅದೊಂದು ಸೈದ್ಧಾಂತಿಕ ಪೊಸಿಶನ್‌ ಅದನ್ನು ನಾನು ಈಗಾಗಲೇ ಅಮೇಥಿಯಲ್ಲಿ ಪಡೆದಿದ್ದೇನೆ ಕೆಲವರು ಕುಟುಂಬ ರಾಜಕಾರಣದ ಹಿನ್ನೆಲೆಯನ್ನೇ ಉಪಯೋಗಿಸಿಕೊಂಡು ಜನರಿಂದ ಮತ ಪಡೆದು ರಾಜಕೀಯ ಮಾಡುತ್ತಾರೆ,default sample_3412.wav,ಹವ್ಯಕ ಮಹಾಸಭಾ ಸಾವಿಲ್ಲದ ಸಂಸ್ಥೆಯಾಗಲಿ ಪ್ರಸ್ತುತ ಹವ್ಯಕ ಸಮಾಜ ತನ್ನನ್ನು ಒಗ್ಗೂಡಿಸಿಕೊಂಡು ಹೋಗುವ ತತ್ವದಡಿ ಮುನ್ನಡೆಯುತ್ತಿದೆ ವಿಶ್ವದ ಮುಂದೆ ತನ್ನನ್ನು ತಾನು ಅನಾವರಣ ಮಾಡಿಕೊಳ್ಳುತ್ತಿದೆ,default sample_3413.wav,ಎಲ್ಲಾ ಪಕ್ಷಗಳಲ್ಲೂ ಅವರದ್ದೇ ಆದ ಗುಂಪು ಇದೆ ಬಿಜೆಪಿ ಜೆಡಿಎಸ್‌ನಲ್ಲೂ ಗುಂಪುಗಳಿವೆ ಅದರಂತೆ ನಮ್ಮ ಪಕ್ಷದಲ್ಲಿ ಐದಾರು ಗುಂಪು ಇದೆ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಟ್ಟಾಗುತ್ತೇವೆ,default sample_3414.wav,ದಕ್ಷಿಣ ಭಾರತೀಯ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತೀ ಶೆಟ್ಟಿಯವರು ಬಿಜೆಪಿ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದೆ,default sample_3415.wav,ಅಂದರೆ ಬೆಳಗಿನ ಸಮಯ ಮಳೆ ಬಂದರೆ ರಬ್ಬರ್‌ ಬೆಳೆಗಾರರಿಗೆ ಮಾತ್ರ ಟ್ಯಾಪಿಂಗ್‌ ಮಾಡಲು ತೊಂದರೆಯಾಗಲಿದೆ,default sample_3416.wav,ಶಿರಾದಲ್ಲಿ ಶಾಸಕರಾದ ಜ್ಯೋತಿಗಣೇಶ್‌ ಜೆಸಿಮಾಧುಸ್ವಾಮಿ ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಬರಗಾಲ ಇರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡುತ್ತಿಲ್ಲ,default sample_3417.wav,ಶ್ರೀಗಳು ಐಕ್ಯರಾಗುವ ಮಂದಿರವನ್ನು ಶ್ವೇತವರ್ಣದ ಕಲ್ಲುಗಳಿಂದ ಸುಂದರವಾಗಿ ನಿರ್ಮಿಸಲಾಗಿದ್ದು,default sample_3418.wav,ಮೇಕೆದಾಟು ಯೋಜನೆ ಅನುಷ್ಠಾನದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್‌ ತಿಳಿಸಿದರು,default sample_3419.wav,ಅರ್ಧ ತಾಯಿ ತಂದೆ ಜರಗನಹಳ್ಳಿ ಶಿವಶಂಕರ್‌ವ ಒಮ್ಮೆ ನಾವು ಗೆಳೆಯರು ಶಿವಕುಮಾರ ಸ್ವಾಮಿಗಳ ಎದುರು ಮಠದಲ್ಲಿ ಕುಳಿತಿದ್ದೆವು,default sample_3420.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3421.wav,ರಾಜಕೀಯ ರೈತರ ಶ್ರಮ ಮತ್ತು ವೈಜ್ಞಾನಿಕ ಕೌಶಲ್ಯ ಇದ್ದರೆ ರೈತರ ಬದುಕು ಉತ್ತಮವಾಗುತ್ತದೆ ಎಂದು ಹೇಳಿದರು,default sample_3422.wav,ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್‌ ಮತ್ತು ಬ್ಯಾಕ್ಟೀರಿಯಾಗಳಿದ್ದು ಅದನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನ ಕೈಗೊಳ್ಳಲಾಗಿದೆ,default sample_3423.wav,ನೀವು ಭೂಗರ್ಭ ಕೋಣೆಗೆ ಸರಿಯಿರಿ ನಿಮ್ಮ ಮನೆಯ ಒಡೆದು ಹೋದ ಭಾಗಗಳನ್ನು ನಾವು ದುರಸ್ತಿ ಮಾಡುತ್ತಿದ್ದೇವೆ ಮನೆಯೊಳಗಿರುವ ಆಹಾರವನ್ನು ಸೇವಿಸಿರಿ ಭೂಗರ್ಭ ಕೋಣೆಯಲ್ಲಿರುವ ವಿಟಮಿನ್‌ ಮಾತ್ರೆಗಳನ್ನು ಮಾತ್ರ ಸೇವಿಸಿ,default sample_3424.wav,ಈ ಸಂದರ್ಭದಲ್ಲಿ ಅಲ್ಲೇ ಸಮೀಪದ ವಸತಿಗೃಹದಲ್ಲಿದ್ದ ರವಿರಾಜ್ ಪತ್ನಿ ಕೂಡ ಅಲ್ಲಿಗೆ ಬಂದಿದ್ದರು,default sample_3425.wav,ಇದು ಹೀಗೆಯೇ ಮುಂದುವರೆದರೆ ನಾನು ಹೆಚ್ಚು ಅಂಕ ಪಡೆಯುವುದು ಅನುಮಾನ ಒಂದು ಕಡೆಯಲ್ಲಿ ಅಪ್ಪ ಅಮ್ಮನ ಆಸೆಯನ್ನು ನೆರವೇರಿಸಿ ಅವರ ಹೆಮ್ಮೆಯ ಮಗಳಾಗಬೇಕು ಎನ್ನುವ ಆಸೆ ಇದೆ,default sample_3426.wav,ಮೋಕ್ಷಾ ರುದ್ರಸ್ವಾಮಿ ಚಿತ್ರದುರ್ಗ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸಿರುವ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಪ್ರಯೋಜನವಿಲ್ಲ,default sample_3427.wav,ಕಲಿಕೆಯೆಂಬುದು ಈಗಾಗಲೇ ಮಕ್ಕಳ ಅನುಭವಕ್ಕೆ ಕಾರಣವಾಗಿರುವ ಮಾನಸಿಕ ಹಾಗೂ ಶೈಕ್ಷಣಿಕ ಪರಿಣಾಮಗಳನ್ನು ಹಾಳು ಮಾಡುವುದಾಗಿದೆ,default sample_3428.wav,ತಾಲೂಕ್ ಪಂಚಾಯತ್ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌ ಉಪಾಧ್ಯಕ್ಷೆ ಮಂಜುಳಾ ಬಾಯಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್‌ಕುಮಾರ್‌ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಶ್ರೀ ತಾಲೂಕ್ ಪಂಚಾಯತ್ ಇಒ ಡಾಕ್ಟರ್ ಪ್ರಭಾಕರ್‌ ತಹಸೀಲ್ದಾರ್‌ ಧರ್ಮೋಜಿರಾವ್‌ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು,default sample_3429.wav,ಜೆಡಿಎಸ್ ಬೆಂಬಲಿತ ಸದಸ್ಯರು ಅಧ್ಯಕ್ಷೆಯ ವಿರುದ್ದ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಕೋರಂ ಇಲ್ಲದ ಕಾರಣ ಸೋಲುಂಟಾಗಿತ್ತು,default sample_3430.wav,ಜಿಲ್ಲಾ ಸಂಘಟನಾ ಸಂಚಾಲಕ ಜಿಗಳಿ ಹಾಲೇಶ್‌ ಏಕೆರುದ್ರಪ್ಪ ಎಳೆಹೊಳೆ ನಿಟ್ಟೂರು ಆಂಜಿನಪ್ಪ ಕೃಷ್ಣಪ್ಪ ಮಂಜುನಾಥ್‌,default sample_3431.wav,ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪ್ರತಿಭೆಗಳು ಹೊರ ತರುವ ಮೂಲಕ ಗ್ರಾಮ ಹಂತದಿಂದ ರಾಷ್ಟ್ರ ಮಟ್ಟಕ್ಕೆ ತಲುಪಲು ಶಿಕ್ಷಕರ ಪಾತ್ರ ಕೂಡ ಅತ್ಯವಶ್ಯಕವಾಗಿದೆ ಎಂದು ಹೇಳಿದರು,default sample_3432.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3433.wav,ಅಧ್ಯ​ಕ್ಷತೆ ವಹಿ​ಸಿದ್ದ ನೂತನ ಜಿಲ್ಲಾ​ಧಿ​ಕಾರಿ ಡಾಕ್ಟರ್ ಬ​ಗಾದಿ ಗೌತಮ್‌ ಮಾತ​ನಾಡಿ ಸ್ಮಾರ್ಟ್ ಸಿಟಿಯಾಗಿ ಅಭಿ​ವೃದ್ಧಿ ಹೊಂದು​ತ್ತಿ​ರುವ ದಾವ​ಣ​ಗೆರೆ ಅಭಿ​ವೃ​ದ್ಧಿಗೆ ಎಲ್ಲರ ಜೊತೆಗೂಡಿ ಕೈ ಜೋಡಿ​ಸುವೆ ಎಂದರು,default sample_3434.wav,ಟೀವಿ ಪ್ರೇಕ್ಷಕರು ಆನ್‌ಲೈನ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಾರ್‌ ಹಾಗೂ ಹೋಟೆಲ್‌ಗಳಲ್ಲಿ ಏರ್ಪಡಿಸಿದ್ದ ದೊಡ್ಡ ಪರದೆಯ ಮೇಲೆ ಪ್ರಸಾರವಾಗುತ್ತಿದ್ದ ನೇರ ದೃಶ್ಯಗಳನ್ನು ವೀಕ್ಷಿಸುವುದನ್ನು ಸಮೀಕ್ಷೆ ವೇಳೆ ಪರಿಗಣಿಸಲಾಗಿದೆ,default sample_3435.wav,ಬೆಳೆಗಳ ಮಾಹಿತಿಯನ್ನು ಸರಿಯಾಗಿ ನಮೂದಿಸಿಲ್ಲವಾದಲ್ಲಿ ಅಥವಾ ಯಾವುದೇ ತಕರಾರು ಸಮಸ್ಯೆ ಇದ್ದಲ್ಲಿ ತಮ್ಮ ತಾಲೂಕು ತಹಸೀಲ್ದಾರರ ಕಚೇರಿ ಸಂಪರ್ಕಿಸಬಹುದು,default sample_3436.wav,ಆದರೆ ಪ್ರಧಾನಿ ಭೇಟಿ ವಿರೋಧಿಸಿ ಗೋಬ್ಯಾಕ್‌ ಮೋದಿ ಕ್ಯಾಂಪೇನ್‌ ಬೆಂಬಲಿಸಿ ಸತ್ಯರಾಜು ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಿಕ್ಷೆಯ ಪಾತ್ರೆ ಹಿಡಿದುಕೊಂಡುಂತಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ದೂರು ನೀಡಿದ್ದರು,default sample_3437.wav,ಯಾರೇ ಸರ್ಚ್ ವಾರಂಟ್‌ ಹೊರಡಿಸಲಿ ನನಗೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ,default sample_3438.wav,ಹುತಾತ್ಮರಾದ ನಮ್ಮ ಯೋಧರ ಮೃತ ದೇಹಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕೇ ಜೈಪ್ ಉಗ್ರ ಮಸೂದ್‌ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ,default sample_3439.wav,ಗುರಪ್ಪನಪಾಳ್ಯ ವಾರ್ಡ್‌ನ ಮಹಮ್ಮದ್ ರಿಜ್ವಾನ್‌ ನವಾಬ್‌ ಹಾಗೂ ಕಳೆದ ಅವಧಿಗೆ ಶಂಕರಮಠ ವಾರ್ಡ್‌ನ ಎಂಶಿವರಾಜು ಆಡಳಿತ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ,default sample_3440.wav,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಳೆ ಇಳಿಮುಖವಾಗಿತ್ತು ಬೆಳಗ್ಗಿನಿಂದ ಸಂಜೆವರೆಗೂ ದಟ್ಟಮೋಡ ಕವಿದ ವಾತಾವರಣ ಥಂಡಿ ಹವೆ ಇತ್ತಾದರೂ ನಿರೀಕ್ಷೆಯಂತೆ ಧಾರಾಕಾರ ಮಳೆಯಾಗಲಿಲ್ಲ,default sample_3441.wav,ಯುವ ಸಂಸದನ ವಾಗ್ಝರಿಯು ಜವಹರಲಾಲ್‌ ನೆಹರು ಅವರು ಇವರನ್ನು ಮೆಚ್ಚಿಕೊಳ್ಳುವಂತೆ ಮಾಡಿದ್ದು ಇವರ ಮಹಾಗಾಥೆಯ ಒಂದು ಭಾಗ,default sample_3442.wav,ಗೋಡೆ ಚೆನ್ನಾಗಿಯೇ ಇದ್ದು ಗುರುವಾರ ರಾತ್ರಿ ಹನ್ನೊಂದು ಐವತ್ತರ ಸುಮಾರಿಗೆ ಇದ್ದಕ್ಕಿದ್ದ ಹಾಗೇ ಕುಸಿದಿದೆ,default sample_3443.wav,ಇದೇ ವರ್ಷಾದಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ತಯಾರಿ ಬಗ್ಗೆ ಪರಿಶೀಲನೆಗಾಗಿ ಎರಡು ದಿನದ್ ದಿನಗಳ ಪ್ರವಾಸಕ್ಕೆ ಕೈಗೊಂಡ ಒಪಿರಾವತ್‌ ಅವರು ಶನಿವಾರ ಅಧಿಕಾರಿಗಳು ರಾಜಕೀಯ ಪ್ರತಿನಿಧಿಗಳನ್ನು ಭೇಟಿ ಮಾಡಿದರು,default sample_3444.wav,ಇವುಗಳಿಂದ ಅಂಟಿಸಿದ ಪದಾರ್ಥಗಳನ್ನು ಮತ್ತೆ ಕಾಯಿಸಿದರೂ ಅಂಟಿನ ದೃಢತೆಗೆ ಕುಂದು ಬರುವುದಿಲ್ಲ,default sample_3445.wav,ಪೂನ ಮತ್ತು ಮೈಸೂರಿನಲ್ಲಿ ಮೊದಲನೆಯ ಫಸಲಿನಲ್ಲಿ ಬರುವ ಹಣ್ಣು ರುಚಿಯಾಗಿರುವುದರಿಂದ ಮಾರುಕಟ್ಟೆಗೆ ಅನುಕೂಲ,default sample_3446.wav,ವಿದ್ಯಾರ್ಥಿಗಳು ಸಾಂಸ್ಕೃತಿಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಅವರಲ್ಲಿ ಸಂಸ್ಕೃತಿ ನೈತಿಕಮೌಲ್ಯ ಬೆಳೆಸುವುದರಿಂದ ಮಾನವೀಯತೆ ಬೆಳೆಯುತ್ತದೆ,default sample_3447.wav,ಮುಂದಿನ ದಿನ​ಗ​ಳಲ್ಲಿ ಇತರೆ ಗ್ರಾಮ​ಗಳಲ್ಲೂ ರಸ್ತೆ​ಗ​ಳನ್ನು ಅಭಿ​ವೃ​ದ್ಧಿ​ಪ​ಡಿ​ಸ​ಲಾ​ಗು​ವುದು,default sample_3448.wav,ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗಂಗನಹಳ್ಳಿ ಕೆರೆ ಅಭಿವೃದ್ಧಿಗೆ ಹದಿನೆಂಟು ಲಕ್ಷ ತರೀಕೆರೆಯ ಬುಳ್ಳನಕೆರೆ ಅಭಿವೃದ್ಧಿಗೆ ಇಪ್ಪತ್ತ್ ನಾಲ್ಕು ಲಕ್ಷ ಸಿಂದಿಗೆರೆ ಹೊಸಕೆರೆಗೆ ಹದಿನಾಲ್ಕು ಲಕ್ಷ ಕರ್ತಿಕೆರೆ ದೊಡ್ಡಕೆರೆಗೆ,default sample_3449.wav,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ್ ಸದಸ್ಯ ರಮೇಶ್ ಮಾಜಿ ಸದಸ್ಯ ಪ್ರಕಾಶ್‌ಮೂರ್ತಿ ಮುಖಂಡರಾದ ಶಿವಲಿಂಗಪ್ಪ,default sample_3450.wav,ಕಸಿ ಮಾಡುವಿಕೆ,default sample_3451.wav,ಆದರೆ ಬೆಳೆ ಕೈಗೆಟುಕುವಷ್ಟರಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿರುವುದು ರೈತರ ನಿದ್ದೆಗೆಡಿಸಿದೆ,default sample_3452.wav,ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಕ್ತ ಸುತ್ತೋಲೆ ಮೂಲಕ ತಮ್ಮ ಅಧೀನದಲ್ಲಿ ಬರುವ ರಾಜ್ಯದ ಎಲ್ಲಾ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಮೀಸಲಾತಿ ನಿಯಮ ಪಾಲನೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಸೂಚನೆ ನೀಡಿದರು,default sample_3453.wav,ಅದು ಆ ವ್ಯಕ್ತಿಗಳ ಸಣ್ಣತನ ತೋರಿಸುತ್ತದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಯಾರೋ ಕೆಲವರ ತಂತ್ರಗಾರಿಕೆಗೆ ಅಧಿಕಾರಿಗಳು ಯಾಕೆ ಬಲಿಯಾಗಬೇಕು,default sample_3454.wav,ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ ಮಾತನಾಡಿ ನಮ್ಮ ಸಮಾಜಕ್ಕೆ ರಾಜಕೀಯವಾಗಿ ಗಾಡ್‌ ಫಾದರ್‌ ಇಲ್ಲ,default sample_3455.wav,ಪದೇ ಪದೆ ತಾವು ರೈತರ ಮಕ್ಕಳು ಮಣ್ಣಿನ ಮಕ್ಕಳು ಎಂದು ಹೇಳುವ ಸಿಎಂ ಎಚ್‌ಡಿಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರು ಹಾಗೂ ಬರ್ಗಾ ಹುಕುಂ ಸಾಗವಳಿದಾರರ ಹಿತ ಕಾಪಾಡಿದೆ ರೈತ ವಿರೋಧಿಯಾಗಿದ್ದಾರೆ,default sample_3456.wav,ಬೀರೂರು ಭಗತ್‌ಸಿಂಗ್‌ ಯುವವೇದಿಕೆಯ ವತಿಯಿಂದ ಇಲ್ಲಿನ ಆಟೋ ನಿಲ್ದಾಣ ಮುಂಭಾಗದಲ್ಲಿ ಭಾನುವಾರ ಹುತಾತ್ಮ ವೀರಯೋಧರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು,default sample_3457.wav,ನ್ಯಾಯಾಲಯ ಎಷ್ಟುತ್ವರಿತವಾಗಿ ಆದೇಶ ನೀಡಿತೆಂದರೆ ಮೂವತ್ತು ಸೆಕೆಂಡ್ನಲ್ಲೇ ಈ ಕಲಾಪವೇ ಮುಗಿದು ಹೋಯಿತು,default sample_3458.wav,ನಾವು ಹಲವಾರು ಬಾರಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಪಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿಲ್ಲ,default sample_3459.wav,ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಲು ಆಮಿಷ ಒಡ್ಡಿದ ಬೆಳವಣಿಗೆಗೆ ಸಂಬಂಧಿಸಿದಂತೆ ವಿಧಾನಸಭೆಯ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಐವತ್ತು ಕೋಟಿ ರುಪಾಯಿ ನೀಡಲಾಗಿತ್ತು,default sample_3460.wav,ಸುಳ್ಳಿನ ಸರದಾರ ಈಶ್ವರ್‌ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಕಂಡ್ರೆ ಮಾತನಾಡಿ,default sample_3461.wav,ರೋಟರಿ ಸಂಸ್ಥೆಯ ಪ್ರಸನ್ನ ಜಿಲ್ಲಾ ಪಂಚಾಯಿತಿ ಸದಸ್ಯ ಅನಿತಾಕುಮಾರಿ ಕಸಾಪ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಹಾಜರಿದ್ದರು,default sample_3462.wav,ಬೇಸಿಗೆಯ ಆರಂಭದ ದಿನಗಳಲ್ಲಿ ಬಿಸಿಲಿನ ಧಗೆ ಏರುತ್ತಿರುವಂತೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇದಿನೇ ಏರತೊಡಗಿದೆ,default sample_3463.wav,ಬಳಿಕ ಅದು ಯಾವ ಠಾಣೆಯಲ್ಲಿ ದಾಖಲಿಸಲಾಗಿರುತ್ತದೋ ಆ ರಾಜ್ಯದ ಜಿಲ್ಲಾ ವ್ಯಾಪ್ತಿಯಲ್ಲಿರುತ್ತದೆ,default sample_3464.wav,ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರೊಂದಿಗೆ ಸಿದ್ದರಾಮಯ್ಯ ಉತ್ತಮ ಸಾಮರಸ್ಯವನ್ನು ಸಾಧಿಸಿದ್ದಾರೆ,default sample_3465.wav,ಆಸ್ಪ್ರೇಲಿಯಾ ತಂಡ ಸಹ ಆಡುವ ಹನ್ನೊಂದರ ಪಟ್ಟಿಯನ್ನು ಬುಧವಾರವೇ ಪ್ರಕಟಿಸಿತು ಆಲ್ರೌಂಡರ್‌ ಮಿಚೆಲ್‌ ಮಾಷ್‌ರ್‍ರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಯಿತು,default sample_3466.wav,ತಲೆ ಮೇಲೆ ಚೀಲದ ತಟ್ಟು ಹೊದ್ದುಕೊಂಡು ಮಳೆಯಲ್ಲೇ ನೆನೆಯುತ್ತಾ ಕೆಸರು ರಸ್ತೆಯಲ್ಲಿ ದಡ್ಡಿಯತ್ತ ಸಾಗಿದಳುಅಷ್ಟೊತ್ತಿಗೆ ದೂರದಲ್ಲಿ ನಾ ಸೇರು ನೀ ಸೇರು ಬಹಳ ಜನ ಜಮಾ ಆದರು,default sample_3467.wav,ಉದ್ಯೋಗಿ ರಾಜಶೇಖರ್‌ ಅವರಂತಹ ಉತ್ತಮ ಸೇವೆ ನೀಡಿದ ವ್ಯಕ್ತಿಯನ್ನು ಗ್ರಾಹಕರು ಮಾತ್ರವಲ್ಲದೇ ಸಂಸ್ಥೆಯೂ ಕೂಡ ಕಳೆದುಕೊಳ್ಳುತ್ತಿದೆ,default sample_3468.wav,ನೈಸರ್ಗಿಕ ಸಂಪನ್ಮೂಲಗಳು ವೈವಿಧ್ಯತೆಯಿಂದ ಕೂಡಿರುವುದು,default sample_3469.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3470.wav,ಪ್ರಜಾಪ್ರಭುತ್ವವು ಬಹುಮುಖಿ ಸಮಸ್ಯೆಯ ಭೂತವಾಗುವುದನ್ನು ಒಬ್ಬ ವ್ಯಕ್ತಿ ಹೇಗೆ ತಡೆಗಟ್ಟಬಹುದು ಎಂಬುದನ್ನು ಶೇಷನ್‌ ತೋರಿಸಿಕೊಟ್ಟರು ತಮ್ಮ ಕಾಲ ಬಂದಾಗ ಶೇಷನ್‌ ನಿವೃತ್ತರಾದರು,default sample_3471.wav,ಸಿದ್ಧಗಂಗೆಗೆ ಎಂದಿನಂತೆ ದಾಸೋಹಕ್ಕಾಗಿ ಬುಧವಾರ ಲಾರಿಯಲ್ಲಿ ದವಸ ಧಾನ್ಯ ಹಾಗೂ ತರಕಾರಿ ಬಂತು ಶ್ರೀಗಳು ಶಿವೈಕ್ಯರಾದ ಮೂರು ದಿನದ ಬಳಿಕ ಎಂದಿನಂತೆ ದಿನಚರಿಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ,default sample_3472.wav,ಇದೇ ಕಾರಣಕ್ಕಾಗಿ ವಾಹನ ಸವಾರರಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಮುನ್ನ ಬದಲಿ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು,default sample_3473.wav,ಮೌಢ್ಯಕಂದಚಾರಗಳನ್ನು ತೊಡೆದು ಬಸವಾದಿ ಶಿವಶರಣ ಆಶಯ ತಿಳಿಸುತ್ತಾ ಜಂಗಮ ಜೋಳಿಗೆ ಹಿಡಿದು ಸ್ವ ಶಕ್ತಿಯಿಂದ ಮಠವನ್ನು ಎತ್ತರಕ್ಕೆ ತಂದಿದ್ದಾರೆ,default sample_3474.wav,ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಗೋಕುಲ ರಸ್ತೆ ಮೂಲಕ ವಾಹ​ನ​ದಲ್ಲಿ ವಾಟಾಳ್‌ ನಾಗರಾಜ್‌ ತೆರಳುತ್ತಿದ್ದಾಗ ಬೈಕ್‌ ಸ್ಕಿಡ್‌ ಆಗಿ ಸವಾರರೊಬ್ಬ​ರು ರಸ್ತೆಯ ಮಧ್ಯೆ ಬಿದ್ದಿದ್ದರು,default sample_3475.wav,ಈಗಾಗಲೇ ನಾಲ್ವರಲ್ಲಿ ಎಚ್‌ವನ್ ಎನ್‌ವನ್ ವೈರಾಣು ದೃಢಪಟ್ಟಿದೆ ಹೋಬಳಿ ಕೇಂದ್ರವಾದ ನಗರದಲ್ಲಿ ಕಳೆದ ವಾರದಿಂದ ಹಲವರಲ್ಲಿ ಜ್ವರ ಕಾಣಿಸಿಕೊಂಡಿತ್ತು,default sample_3476.wav,ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬಜೆಟ್‌ ಮಂಡಿಸುವುದು ವಾಡಿಕೆ,default sample_3477.wav,ಆದರೀಗ ಅಂತಹ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ,default sample_3478.wav,ಪಟ್ಟುಬಿಡದ ಸುಮಲತ ಕೊನೆಗಳಿಗೆವರೆಗೂ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಎದುರುನೋಡುವುದಾಗಿ ಹೇಳುತ್ತಲೇ ಬಂದಿದ್ದಾರೆ,default sample_3479.wav,ರೈಲು ಬಸ್‌ ಮತ್ತಿತರ ವಾಹನ ಅಪಘಾತಗಳಲ್ಲಿ ಸಾವು ನೋವು ಸಂಭವಿಸುವುದಿಲ್ಲವೇ ಎಂದ ಅವರು ನಿರ್ಬಂಧ ಹೇರಿ ಆದೇಶ ಹೊರಡಿಸಿ ಹಬ್ಬ ಹತ್ತಿಕ್ಕಲು ಸಾಧ್ಯವಿಲ್ಲ,default sample_3480.wav,ಉತ್ತಮ ಭವಿಷ್ಯ ನಿರ್ಮಿಸಬೇಕೆಂದು ನನ್ನ ಆಸೆ ಕಳೆದು ಹೋದ ಯಾವುದೋ ಘಟನೆಯ ಬಗ್ಗೆ ಚಿಂತಿಸುವುದು ಆಗಲ್ಲ ಎಂದು ಕೊರಗುವುದು ದ್ವೇಷ ಸಾಧಿಸುವುದು ಬಿಡಬೇಕು,default sample_3481.wav,ವೃತ್ತದಲ್ಲಿ ಎರಡನೇ ನಿರ್ಗಮನವನ್ನು ತೆಗೆದುಕೊಳ್ಳಿ,default sample_3482.wav,ಕನ್ನಡ ಅಧ್ಯಾಪಕಿ ಚೇತನಾ ನಿರೂಪಣೆ ಮಾಡಿದ್ದು ಅಧ್ಯಾಪಕ ಎಚ್‌ಪ್ರಶಾಂತ್‌ ವಂದಿಸಿದರು,default sample_3483.wav,ಸುಮಾರು ಒಂದೂವರೆ ಗಂಟೆ ನಂತರ ಮಧ್ಯಾಹ್ನದ ವೇಳೆಗೆ ಆಗಮಿಸಿದ ಉನ್ನತ ಶಿಕ್ಷಣ ಸಚಿವ ಜಿಟಿದೇವೇಗೌಡರು ಕಾರಣಾಂತರಗಳಿಂದ ಮುಖ್ಯಮಂತ್ರಿಗಳು ಆಗಮಿಸುತ್ತಿಲ್ಲ ಅವರ ಬದಲಾಗಿ ನನ್ನನ್ನು ಕಳಿಸಿದ್ದಾರೆ ಎಂದು ತೇಫೆ ಹಚ್ಚಿದರು,default sample_3484.wav,ಫೋಟೋ ಬೆಂಗಳೂರಿನ ಜೆಪಿನಗರ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ಪತಿಯರು ಮಾಂಗಲ್ಯ ಸರ ಹಾಗೂ ಆಭರಣಗಳನ್ನು ಪ್ರದರ್ಶಿಸಿದರು,default sample_3485.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3486.wav,ಪರಮೇಶ್ವರ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ಮಾಧ್ಯಮ ಕ್ಷೇತ್ರ ವಾಣಿಜ್ಯೋದ್ಯಮವಾಗಿ ಬದಲಾಗಿದೆ,default sample_3487.wav,ಊಟ ಎಂಬುದು ನೆನಪಾದ ಕೂಡಲೇ ಹಸಿವಿನ ಬಾಧೆ ಇನ್ನೂ ಹೆಚ್ಚಿತು,default sample_3488.wav,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಸನ್ನ ಕೆಬಿ ಉಪಸ್ಥಿತರಿರುವರು ಎಂದು ಹೇಳಿದರು ಸಂಸ್ಕೃತಿ ಸಮಾನ ನವೆಂಬರ್‌ ಹದಿನೇಳ ರಂದು ಸಂಜೆ ಆರ ಕ್ಕೆ ಮಹಾ ಮಹೋಪಾಧ್ಯಾಯ ವಿದ್ವಾನ್‌ ರಂಗನಾಥ್‌ ಸರ್ಮ ಸಂಸ್ಕೃತಿ ಸಂಮಾನ್‌ ಪ್ರದಾನ ಕಾರ್ಯಕ್ರಮ ನಡೆಯಲಿದೆ,default sample_3489.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3490.wav,ಮೊದಲನೇ ಚಿತ್ರವನ್ನು ಬಿಜೆಪಿ ಐಟಿ ಹೆಡ್‌ ಅಮಿತ್‌ ಮಾಳ್ವಿಯಾ ಮತ್ತು ಎಂಎಲ್‌ಎ ಪಿಯೂಷ್‌ ದೇಸಾಯಿ ಎರಡ್ ಸಾವಿರದ ಹದಿಮೂರು ನವೆಂಬರ್‌ನಂದು ಟ್ವೀಟ್‌ ಮಾಡಿದ್ದರು,default sample_3491.wav,ಬುಧವಾರದಿಂದ ದುಬೈನಲ್ಲಿ ಆರಂಭವಾಗಲಿರುವ ಏಷ್ಯನ್‌ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಪ್ಪತ್ತೈದು ಸದಸ್ಯರ ಭಾರತ ತಂಡ ತೆರಳಿದೆ ಆದರೆ ಅಬಕಾರಿ ಇಲಾಖೆ ತಾರತಮ್ಯ ನೀತಿಯಿಂದಾಗಿ ಕೋಚ್‌ ಸತೀಶ್‌ ಕುದ್ರೋಳಿ ತಂಡದೊಂದಿಗೆ ತೆರಳು ಸಾಧ್ಯವಾಗಿಲ್ಲ,default sample_3492.wav,ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಶಿಷ್ಟಜಾತಿಪಂಗಡಗಳಿಗೆ ಬಡ್ತಿ ಮೀಸಲು ಸಂಬಂಧ ನೀಡಲಾಗಿರುವ ತೀರ್ಪಿನ ಕುರಿತು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು,default sample_3493.wav,ಏಳು ದಿನಗಳೊಳಗಾಗಿ ಕೋಳಿ ಫಾರಂ ತೆರವುಗೊಳಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದರು,default sample_3494.wav,ಸಂಗ್ರಹಿಸಿದ ತ್ಯಾಜ್ಯ ಮತ್ತು ನೀರನ್ನು ಪುನಃ ಪಡೆಯುವ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ.,default sample_3495.wav,ಹೀಗಾಗಿ ಎಲ್ಲ ಯೋಜನೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಕೈಯಲ್ಲಿ ಹಣವಿಲ್ಲ ಹೀಗಾಗಿ ಒಂದು ಸಾವಿರ ಕೋಟಿ ರು ಹಣವನ್ನು ಓವರ್‌ಡ್ರ್ಯಾಫ್ಟ್‌ ಪಡೆದಿದ್ದೇವೆ ಮಾಮೂವತ್ತೊಂದರ ಹೊತ್ತಿಗೆ ನಮ್ಮ ಬಳಿ ಖಾತೆಯಲ್ಲಿ ಮೈನಸ್‌ ಆರು ಸಾವಿರ ಕೋಟಿ ರು ಇರುತ್ತದೆ,default sample_3496.wav,ಮೊಬೈ​ಲ್‌​ನಲ್ಲಿ ದಾಖ​ಲೆ​ಗಳ ಪೋಟೋ ತೆಗೆ​ದು​ಕೊ​ಳ್ಳು​ವುದು ವೀಡಿಯೋ ಮಾಡು​ವು​ದು ಮಾಡಿ ನೀವು ಸರಿ​ಯಾಗಿ ಕೆಲಸ ಮಾಡು​ತ್ತಿ​ಲ್ಲ​ವೆಂದು ಕೆಲ​ಸ​ದಿಂದ ವಜಾ ಮಾಡಿ​ಸು​ವು​ದಾಗಿ ಬೆದ​ರಿಕೆ ಹಾಕು​ತ್ತಿ​ದ್ದಾರೆ,default sample_3497.wav,ಮನೆಯಲ್ಲಿ ಆಸ್ತಿ ಸೇರಿದಂತೆ ಇತರೆ ಕೆಲವು ಕೆಲಸಗಳನ್ನು ತುರ್ತಾಗಿ ಮುಗಿಸಬೇಕಿದೆ,default sample_3498.wav,ನನಗೆ ಅಂಬರೀಷ್‌ ಅವರ ಹತ್ತಿರದ ಸ್ನೇಹ ಮತ್ತು ಒಡನಾಟ ಸಿಕ್ಕಿದ್ದು ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಅಂತ ಚಿತ್ರದ್ದು ಮೈಲುಗಲ್ಲು,default sample_3499.wav,ಜಿಲ್ಲಾ ಪಂಚಾಯತ್ ಸದಸ್ಯ ಅಜ್ಜಪ್ಪ ಮಾತನಾಡಿ ಇಂದಿನ ಪಠ್ಯಪುಸ್ತಕಗಳಲ್ಲಿ ನೈತಿಕ ಶಿಕ್ಷಣದ ಕೊರತೆಯಿದ್ದು ಆಧುನಿಕ ತಂತ್ರಜ್ಞಾನದ ಪರಿಣಾಮದಿಂದಾಗಿ ಮಕ್ಕಳಲ್ಲಿ ಒಳ್ಳೆಯ ಅಭಿರುಚಿಗಳು ಕ್ಷೀಣಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು,default sample_3500.wav,ಅದರ ಜೊತೆಗಿನ ವ್ಯಕ್ತಿಚರ್ಯೆಗಳು ಹಾಗೆಯೇ ಈ ಆಕರ್ಷಣೆಗಳನ್ನುಹಂಚಿಕೊಳ್ಳುವಂತಹ ಸಮುದಾಯಗಳಲ್ಲಿನ ಪಾಲ್ಗೊಳ್ಳುವಿಕೆಯನ್ನೂ ಒಳಗೊಳ್ಳಬಹುದು,default sample_3501.wav,ಗೂಳಿಹಟ್ಟಿ ಕನ್ನಡಪ್ರಭವಾರ್ತೆ ಶಿವಮೊಗ್ಗ ಅಧಿಕಾರಿಗಳ ವರ್ತನೆಯಿಂದ ತೀರಾ ರೋಸಿ ಹೋಗಿದ್ದ ನಾನು ಉದ್ವೇಗಕ್ಕೆ ಒಳಗಾಗಿ ಪೆಟ್ರೋಲ್‌ ಸುರಿದುಕೊಂಡೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್‌ ಹೇಳಿದರು,default sample_3502.wav,ಹದ್ನಾರನೇ ತಾರಿಕುಕನ್ನಡ ಸಾಹಿತ್ಯ ಸಮ್ಮೇಳದ ನಿಯೋಜಿತ ಸಮ್ಮೇಳನಾಧ್ಯಕ್ಷ ಕನ್ನಡಶ್ರೀ ಎಸ್‌ಭಗವಾನ್‌ ಮಾತನಾಡಿ ಎಲ್ಲರನ್ನೂ ಕರೆಸಿ ಮನೆಯಂಗಳದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ,default sample_3503.wav,ಪಕ್ಷ​ವನ್ನು ಜಿಲ್ಲಾ​ದ್ಯಂತ ಬೇರು​ಮ​ಟ್ಟ​ದಿಂದ ಸಂಘ​ಟಿ​ಸುವ ಮೂಲಕ ಲೋಕ​ಸಭೆ ಪಾಲಿಕೆ ಚುನಾ​ವ​ಣೆಗೆ ಸಜ್ಜು​ಗೊ​ಳಿ​ಸು​ವಂತೆ ಸೂಚಿ​ಸ​ಲಾ​ಗಿದೆ ಎಂದರು,default sample_3504.wav,ಸದಾಶಿವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಮುದಗುಣಿ ಪ್ರದೇಶವನ್ನು ಹುಲಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ ಅದನ್ನು ಕೈ ಬಿಡಬೇಕು ಮುದುಗುಣಿ ಕಾಳಿಕಾಂಬ ರಸ್ತೆ ಅಭಿವೃದ್ಧಿಪಡೆಸುವಂತೆ ಶಾಸಕರಿಗೆ ಮನವಿ ಮಾಡಿದರು,default sample_3505.wav,ಎಸ್‌ನಿಜಲಿಂಗಪ್ಪ ಬಡಾವಣೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಜಿಪಂ ಸಿಇಒ ಎಸ್‌ಅಶ್ವತಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಎಸ್‌ ಷಡಕ್ಷರಪ್ಪ ಪತ್ನಿ ಭಾಗ್ಯರೇಖಾರನ್ನು ಸನ್ಮಾನಿಸಲಾಯಿತು,default sample_3506.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3507.wav,ಉಪ ಚುನಾ​ವಣೆ ನಡೆ​ಯುವ ಐದು ಕ್ಷೇತ್ರ​ಗ​ಳನ್ನು ಗೆ​ಲ್ಲು​ವುದು ನಮ್ಮ ಗುರಿ ಚುನಾ​ವ​ಣೆ​ಯನ್ನು ಒಟ್ಟಿಗೆ ಎದು​ರಿ​ಸು​ವು​ದ​ರೊಂದಿಗೆ ಎಲ್ಲಾ ಕ್ಷೇತ್ರ​ಗ​ಳಲ್ಲೂ ನಾವು ಜಂಟಿ​ಯಾಗಿ ಚುನಾ​ವಣಾ ಪ್ರಚಾರ ನಡೆ​ಸ​ಲಿ​ದ್ದೇವೆ,default sample_3508.wav,ಸರ್ಕಾರ ಕೂಡ ಯೋಜನೆಯನ್ನು ಸ್ಥಗಿತಗೊಳಿಸಿದೆ ಇದರಿಂದಾಗಿ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ,default sample_3509.wav,ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಕಳೆದ ಹತ್ತು ವರ್ಷದ ಹಿಂದೆ ನಾವು ಕೇಳದೆಯೇ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಭೋವಿ ಜನಾಂಗಕ್ಕೆ ಟಿಕೆಟ್‌ ನೀಡಿದರು,default sample_3510.wav,ಸವಲತ್ತುಗಳ ಕೊರತೆ ಇದ್ದರೂ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿ ಕೀರ್ತಿ ತರುತ್ತಿರುವುದು ಅಭಿನಂದನೀಯ,default sample_3511.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3512.wav,ಮಂಗಳವಾರ ಸ್ವಕ್ಷೇತ್ರ ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಐದು ಕೋಟಿ ಮಂದಿ ಬಡತನದಿಂದ ಹೊರ ಬಂದಿದ್ದಾರೆ,default sample_3513.wav,ಭಾರತದ ಗಡಿಯಾಚೆ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯನ್ನು ನಡೆಸಿದ ಭದ್ರತಾ ಪಡೆಗಳ ವಿರುದ್ಧ ನಾವು ನಿಲ್ಲುತ್ತೇವೆ ಎಂದು ಸಭೆಯ ಬಳಿಕ ಗುಲಾಮ್‌ ನಬಿ ಆಜಾದ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ,default sample_3514.wav,ಮೊದಲನೆ ಹಂತದ ಚುನಾವಣೆ ಹದ್ನಾಲ್ಕು ಕ್ಷೇತ್ರದಲ್ಲಿ ನಡೆಯುತ್ತದೆ ಎರಡನೇ ಹಂತದ ಚುನಾವಣೆ ಸಹ ಹದಿನಾಲ್ಕು ಕ್ಷೇತ್ರಗಳಲ್ಲಿ ನಡೆಯುತ್ತದೆ,default sample_3515.wav,ಆದರೂ ಮತ್ತೆಮತ್ತೆ ಜನಜಂಗುಳಿಯಲ್ಲಿ ತಮ್ಮವರನ್ನ ಕಳೆದುಕೊಳ್ಳುವ ಮಂದಿ ಇಲ್ಲಿಗೆ ಓಡಿ ಬರುತ್ತಾರೆ,default sample_3516.wav,ದೇಶದ ಜನತೆ ಮತ್ತು ಅವರ ಪಕ್ಷ ಅದನ್ನು ತೀರ್ಮಾನಿಸಬೇಕು ಮುಂದಿನ ಪ್ರಾಧಾನಿ ಎಂದು ಹೇಳುತ್ತಿದ್ದಾರೆ,default sample_3517.wav,ಪ್ರಪಂಚದಲ್ಲಿ ನಿನ್ನಷ್ಟು ಸುಂದರವಾದ ಹುಡುಗಿಯನ್ನ ನಾನು ನೋಡಿಯೇ ಇಲ್ಲ ಅಂತ ಆ ಕ್ಷಣಕ್ಕೆ ಸುಳ್ಳು ಹೇಳಿದರೂ,default sample_3518.wav,ಇದಕ್ಕೆ ಮುಖ್ಯ ಕಾರಣಕರ್ತರು ಬ್ರಿಟಿಶರೆಂದೇ ಹೇಳಬೇಕು ಅಷ್ಟೇ ಅಲ್ಲದೆ ತೆಲುಗು ಪತ್ರಿಕೆಗಳು ಇಂಗ್ಲೀಷ್ನಲ್ಲಿ ಬರುವ ವಿವಿಧ ಬಗೆಯ ಮಾಹಿತಿಗಳನ್ನು ಸಂಗ್ರಹಿಸಿ,default sample_3519.wav,ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಯರ್ರಿತಾತಸ್ವಾಮಿ ಜಾತ್ರೋತ್ಸವ ವಿಜೃಂಭಣೆಯಿಂದ ನೆರವೇರಿತು,default sample_3520.wav,ವರ್ತಕರಾದ ಯಶೋಧರ್‌ ರಾವ್‌ ದೇವಣ್ಣ ಶೆಟ್ಟಿ ಎಂಚಂದ್ರಶೇಖರ್‌ ಮೋಹನ್‌ಕುಮಾರ್‌ ಶೆಟ್ಟಿ ಕೋಮುಸೌಹಾರ್ದ ವೇದಿಕೆಯ ಗೌಸ್‌ ಮೋಹಿದ್ದೀನ್‌,default sample_3521.wav,ಎರಡ್ ಸಾವಿರ್ದಾ ಹದಿನಾರರಲ್ಲಿ ಇಟಲಿಯ ಹೈಕೋರ್ಟ್‌ ಈ ಹಗರಣದ ಬಗೆಗೆ ವಿಚಾರಣೆ ನಡೆಸಿ ಹಲವು ಗಣ್ಯರ ಹೆಸರನ್ನು ಉಲ್ಲೇಖಿಸಿತ್ತು,default sample_3522.wav,ಚಾಮುಂಡೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಮೋಹನ್‌ಕುಮಾರ್‌ ಶೆಟ್ಟಿಮಾತನಾಡಿ ಮತಬೇಧ ಮರೆತು ಸಮಾಜದಲ್ಲಿ ಒಗ್ಗಟ್ಟಾಗಿ ಬದುಕಬೇಕು ಎಂದರು,default sample_3523.wav,ಕಮಲಮ್ಮ ಎಂಪಂಚಾಕ್ಷರಯ್ಯ ಅವರ ಸ್ಮರಣಾರ್ಥ ಲೀಲಾ ಗ್ರಾಪಂ ಸದಸ್ಯರು ಡಾಕ್ಟರ್ ಎಂಶಿವಶಂಕರಯ್ಯ ಅವರಿಂದ ಪ್ರಸಾದ ನಿಯೋಗ ನಡೆಯಿತು,default sample_3524.wav,ಭಾರತದಲ್ಲಿ ಬೆಳೆಯುವ ಏಲಕ್ಕಿ,default sample_3525.wav,ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್_letter ಎಲ್_letter ಭೈರಪ್ಪನವರ ಒಂದು ಕಾದಂಬರಿ.,default sample_3526.wav,ಈಗ ಪ್ರಾಕೃತಿಕ ದುರಂತದಿಂದ ಏಕಾಏಕಿ ಮೇಲ್ಪದರದಲ್ಲಿದ್ದ ಕಪ್ಪು ಮಿಶ್ರಿತ ಮಣ್ಣು ಪ್ರವಾಹಕ್ಕೆ ಹಾಗೂ ಭೂಕುಸಿತಕ್ಕೆ ಪಾತಾಳಕ್ಕೆ ಹೋಗಿದೆ,default sample_3527.wav,ಹೆಣ್ಣು ಮಕ್ಕ​ಳನ್ನು ಗಂಡು ಮಕ್ಕ​ಳಂತೆ ಪ್ರತಿ​ಯೊಬ್ಬ ಪಾಲಕ​ರೂ ಪ್ರೋತ್ಸಾ​ಹಿಸಿ ಸಾಧ​ನೆಗೆ ಪ್ರೇರೇ​ಪಿ​ಸ​ಬೇಕು ಎಂದು ಮೇಯರ್‌ ಶೋಭಾ ಪಲ್ಲಾ​ಗಟ್ಟೆಹೇಳಿದರು,default sample_3528.wav,ಪ್ರಧಾನಿ ನರೇಂದ್ರ ಮೋದಿ ಕೇವಲ ಹದಿನೈದು ಜನರಿಗಾಗಿ ಮೂರು ಪಾಯಿಂಟ್ ಐದು ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದ ಅವರು ದೇಶದಲ್ಲಿ ನೂರ ಮೂವತ್ತು ಕೋಟಿ ಜನರಿದ್ದಾರೆ ಎನ್ನುವುದನ್ನೇ ಪ್ರಧಾನಿ ಮರೆತಂತಿದೆ ಎಂದು ದೂರಿದರು,default sample_3529.wav,ತರೀಕೆರೆ ಸಮೀಪದ ನೇರಲಕೆರೆಯಲ್ಲಿ ಶ್ರೀ ಗುರು ಮಲ್ಲೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ವಿಗ್ರಹ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾಕ್ಟರ್ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು,default sample_3530.wav,ರಾಷ್ಟ್ರೀಯ ಮಟ್ಟದ ಯೋಗ ತೀರ್ಪು​ಗಾ​ರ​ರಾ​ಗಿಯೂ ಪರ​ಶುರಾಂ ಆಯ್ಕೆ​ಯಾದ ಹಿನ್ನೆ​ಲೆ​ಯಲ್ಲಿ ಸಂಘ​ಟ​ನೆಯ ಮಹಾಂತೇಶ ವಿಒ​ಣ​ರೊಡ್ಡಿ ಸಂಸ್ಥಾ​ಪಕ ರಾಜ್ಯಾ​ಧ್ಯಕ್ಷ ಆರ್‌​ಸಂತೋ​ಷ್ ​ಕು​ಮಾರ್ ಪದಾ​ಧಿ​ಕಾ​ರಿ​ಗಳು ಸದ​ಸ್ಯರು ಶುಭಾ ಹಾರೈಸಿ ಅಭಿ​ನಂದಿ​ಸಿ​ದ್ದಾರೆ,default sample_3531.wav,ಅಂದು ಮಧ್ಯಾಹ್ನ ಎರಡು ಮೂವತ್ತಕ್ಕೆ ಸಂಸದ ಜಿಎಂಸಿದ್ದೇಶ್ವರ ಶಾಖೆಯನ್ನು ಉದ್ಘಾಟಿಸಲಿದ್ದು ಶಾಸಕರಾದ ಡಾಕ್ಟರ್ಶಾಮನೂರು ಶಿವಶಂಕರಪ್ಪ ಎಸ್‌ಎರವೀಂದ್ರನಾಥ್‌ ಭಾಗವಹಿಸುವರು,default sample_3532.wav,ಉತ್ತಮ ಶಿಕ್ಷಕಿಯೆಂದರೆ ಮಕ್ಕಳಿಂದ ಆಯ್ಕೆಯಾದ ವಿವಿಧ ಸರಕಾರಿ ಶಾಲೆಯ ಶಿಕ್ಷಕಿಯರಾದ ಮಾಲತಿ ಕೆಎಸ್‌ ಸುಷ್ಮಾ ಪ್ರಸಾದ್‌ ರೇವತಿ ಹೆಚ್‌ಎನ್‌ರನ್ನು ಸನ್ಮಾನಿಸಲಾಯಿತು,default sample_3533.wav,ಸರ್ಕಾರದ ಖಜಾನೆಯು ಮೂರನೇ ಪಕ್ಷದ ಅಥವಾ ತೃತೀಯ ಹೂಡಿಕೆದಾರರಿಗೆ ಪಾವತಿ ಪತ್ರಗಳನ್ನು ಮಾರಾಟಮಾಡಬಹುದಾಗಿತ್ತು,default sample_3534.wav,ಲೀಡ್‌ ಬಾಕ್ಸ್‌ ಬಿಜೆಪಿ ಸದ​ಸ್ಯನ ಹೊರ ಹಾಕಲು ಮೇಯರ್‌ ರೂಲಿಂಗ್‌ ಕಾಂಗ್ರೆ​ಸ್‌ ನಡೆ ಪ್ರಜಾ​ಪ್ರ​ಭುತ್ವದ ಕಗ್ಗೊ​ಲೆ,default sample_3535.wav,ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿಜೋಸೆಪೈನ್‌ ನಾವೆಲ್ಲಾ ಮನುಷ್ಯರು ಒಮ್ಮೊಮ್ಮೆ ತಪ್ಪು ಆಗಿ ಬಿಡುತ್ತದೆ ಪಕ್ಷದ ಒಳಗಿನವರೂ ಇಂಥ ತಪ್ಪು ಮಾಡಿದ್ದಾರೆ ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ,default sample_3536.wav,ಆದರೆ ನಿಜಕ್ಕೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಈ ಫೋಟೋ ಅತ್ಯಾಚಾರ ಸಂತ್ರಸ್ತೆಯದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ,default sample_3537.wav,ಈ ಕಾರಣಕ್ಕೆ ನನ್ನ ಪ್ರಕಾರ ಪ್ರೇಮಿಗಳ ದಿನ ಎಂದು ಹೇಳಿ ಪ್ರೀತಿಯನ್ನು ಸೀಮಿತ ಮಾಡುವ ಬದಲು ಪ್ರೀತಿಸುವವರ ದಿನ ಅಂತ ಆಚರಿಸಿದರೆ ಒಳ್ಳೆಯದು,default sample_3538.wav,ಹಳದಿ ಬಣ್ಣದ ಟೀ ಷರ್ಟ್‌ ಕಾಫಿ ಬಣ್ಣದ ನಿಕ್ಕರ್‌ ಸಿಮೆಂಟ್‌ ಬಣ್ಣದ ಪ್ಯಾಂಟು ಧರಿಸಿದ್ದು ಮೊಣಕೈ ಮೇಲೆ ಹಳೆ ಗಾಯದ ಗುರುತು ಇರುತ್ತದೆ,default sample_3539.wav,ಯಾಕೆ ಈ ವಿಷಯದಲ್ಲಿ ನನ್ನನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಕೇಳಿದರು ನಾನು ಎಂದಿಗೂ ಪರಿಶಿಷ್ಟಜಾತಿಗಳ ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ ಈ ಕುರಿತು ಅನೇಕ ಸಲ ಸ್ಪಷ್ಟನೆ ನೀಡಿದ್ದೇನೆ,default sample_3540.wav,ಮೊಬೈಲ್‌ ಸಿಮ್‌ ಪಡೆದುಕೊಳ್ಳಲು ಮತ್ತು ಬ್ಯಾಂಕ್‌ ಖಾತೆಗಳನ್ನು ತೆರೆಯಲು ಸ್ವಯಂ ಪ್ರೇರಿತವಾಗಿ ಆಧಾರ್‌ ಬಯೋಮೆಟ್ರಿಕ್‌ ಹಂಚಿಕೊಳ್ಳುವುದಕ್ಕೆ ಕಾನೂನಿನ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರ್ಕಾರ ಬುಧವಾರ ಲೋಕಸಭೆಯಲ್ಲಿ ಆಧಾರ್‌ ತಿದ್ದುಪಡಿ ಮಸೂದೆಯೊಂದನ್ನು ಮಂಡಿಸಿದೆ,default sample_3541.wav,ಬ್ಯಾಂಕ್‌ ಗ್ರಾಹಕ ಸ್ನೇಹಿಯಾಗಲಿ ರುದ್ರಯ್ಯ ಆಚಾರ್ಯ ಚಿಕ್ಕಮಗಳೂರು ಬ್ಯಾಂಕುಗಳು ಗ್ರಾಹಕಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕೆನರಾ ಬ್ಯಾಂಕ್‌,default sample_3542.wav,ಹಗರಣದ ಸತ್ಯಾಂಶ ಬಯಲಾಗಿಲ್ಲ ಎಂದು ಸಹಿ ಅಧಿಯಾನದಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಪ್ರಕರಣದ ಜವಾಬ್ದಾರಿ ಹೊತ್ತು ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕು,default sample_3543.wav,ಇದನ್ನು ಮನಗಂಡ ನಮ್ಮ ಸಂಘವು ಎಲ್ಲ ವಯೋಮಾನವದವರು ಉಪಯೋಗಿಸುವಂತಹ ಹಣ್ಣು ಹಸಿ ತರಕಾರಿ ಬಳಸಿ ಆರೋಗ್ಯಪೂರ್ಣ ಆಹಾರ ತಯಾರಿಕೆ ಸ್ಪರ್ಧೆ ಏರ್ಪಡಿಸಿದ್ದೇವೆ ಎಂದು ತಿಳಿಸಿದರು,default sample_3544.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3545.wav,ರೈತ ಸಂಘದ ಅಧ್ಯಕ್ಷರಾದ ಕೆಸಿಹೊರಕೇರಪ್ಪ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಪೂರ್ಜಾ ಉಪಸ್ಥಿತರಿದ್ದರು,default sample_3546.wav,ಹಾಗೇ ಅಲ್ಲಲ್ಲಿ ವಾಹನಗಳು ವೇಗ ಕಡಿಮೆ ಮಾಡಿಕೊಳ್ಳಲು ವೈಜ್ಞಾನಿಕ ಉಬ್ಬುಗಳನ್ನು ನಿರ್ಮಿಸಲಾಗುತ್ತಿವೆ ಇದರಿಂದಾಗಿ ಅಪಘಾತ ತಡೆಯಲಾಗುತ್ತಿದೆ,default sample_3547.wav,ಈ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಣೆ ಮಾಡುವ ಉದ್ದೇಶದಿಂದ ತಾವು ಕಳೆದ ಹಲವಾರು ದಿನಗಳಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ,default sample_3548.wav,ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗಬೇಕೆಂಬ ಮಾತು ಅನಾದಿಯಿಂದಲೂ ಇದ್ದರೂ ರಾಜಕೀಯ ಸಮಾನತೆ ಮಾತ್ರ ಇಂದಿಗೂ ಸಿಕ್ಕಿಲ್ಲ,default sample_3549.wav,ಅಭಿಮಾನಿಗಳ ಒತ್ತಡಕ್ಕೆ ಮಣಿದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು ಹಾಗೂ ಕಾಂಗ್ರೆಸ್‌ನಿಂದಲೇ ಟಿಕೇಟ್ ಪಡೆದು ಸ್ಪರ್ಧಿಸುವುದಾಗಿ ತಿಳಿಸಿದ್ದರು,default sample_3550.wav,ಅನಿಲ್‌ ಕುಮಾರ್‌ ಅವರು ನಮ್ಮ ರಾಜ್ಯದ ಯಾದಗಿರಿ ರಾಯಚೂರು ಗುಲ್ಬರ್ಗಾ ಬಳ್ಳಾರಿ ಮೊದಲಾದೆಡೆ ಆಂಧ್ರದ ರಾಜಂಪೇಟೆಯ ವೈಎಸ್‌ಆರ್‌ ಯುನಿವರ್ಸಿಟಿ ಮೊದಲಾದೆಡೆ ಜೇನುಕೃಷಿ ತರಬೇತಿ ನೀಡಿದ್ದಾರೆ,default sample_3551.wav,ಅಲ್ಲದೆ ಶಬರಿಮಲೆಗೆ ಇತ್ತೀಚಿನ ಮಾಸಿಕ ಪೂಜೆ ವೇಳೆ ಬಂದವರು ನಿಜವಾದ ಭಕ್ತರಾ ಎಂಬುದರ ತನಿಖೆ ನಡೆಸಬೇಕು ಎಂದೂ ಆದೇಶಿಸಿತು,default sample_3552.wav,ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿಎಸ್‌ ಯಡಿಯೂರಪ್ಪ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್‌ ಕುಮಾರ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು,default sample_3553.wav,ಆದರೆ ಟ್ರಂಪ್‌ ಹಟಕ್ಕೆ ಬಿದ್ದಿದ್ದಾರೆ ಹೀಗಾಗಿ ಬಿಕ್ಕಟ್ಟು ಉಂಟಾಗಿ ಇಪ್ಪತ್ತ್ ಐದು ದಿನಗಳಿಂದ ಸರ್ಕಾರ ಬಂದ್‌ ಆಗಿದೆ,default sample_3554.wav,ಸಣ್‌ಸುದ್ದಿಎಡಿಟೆಡ್‌ ಬೈಕ್‌ಗಳ ಡಿಕ್ಕಿ ನಾಲ್ವರಿಗೆ ಗಾಯ ನಾಯಕನಹಟ್ಟಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ನಾಲ್ವರು ಗಾಯಗೊಂಡಿರುವ ಘಟನೆ ಸಮೀಪದ ಬೋಸೇದೇವರಹಟ್ಟಿ ನಾಯಕನಹಟ್ಟಿರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ,default sample_3555.wav,ನನ್ನ ಮಾತನಾಡಿಸುವುದಕ್ಕೆ ಟ್ಯಾಂಕರ್‌ ಬಿಟ್ಟು ನೂರು ಮೀಟರ್‌ ದೂರದಲ್ಲಿ ನಾನು ಕುಳಿತಿದ್ದ ಸ್ಥಳಕ್ಕೆ ಬಂದಿದ್ದ,default sample_3556.wav,ಆದರೆ ಹ್ಯಾಕರ್‌ಗಳು ಬಳಕೆದಾರರ ಮಾಹಿತಿಯನ್ನು ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿಲ್ಲ,default sample_3557.wav,ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊಫೆಸರ್ ಜೋಗನ್‌ ಶರ್ನ್ಕರ್ ಹೇಳಿದರು,default sample_3558.wav,ಸೆನ್ಸಾರ ಮಂಡಳಿ ಮುಖ್ಯಸ್ಥರಾಗಿದ್ದ ವೇಳೆ ಜೇಮ್ಸ್‌ಬಾಂಡ್‌ ಚಿತ್ರದಲ್ಲಿ ಕಿಸ್ಸಿಂಗ್‌ ಸೀನ್‌ಗೆ ಕತ್ತರಿ ಸೇರಿದಂತೆ ಹಲವು ವಿವಾದಿತ ನಿರ್ಧಾರ ಕೈಗೊಂಡಿದ್ದ ಖ್ಯಾತ ನಿರ್ದೇಶಕ ಪಹ್ಲಾಜ್‌ ನಿಹಲಾನಿ ಇದೀಗ ಸ್ವತಃ ತಾವೇ ಸೆನ್ಸಾರ್‌ ಮಂಡಳಿ ವಿರುದ್ಧ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ,default sample_3559.wav,ಬೀಜಗಳ ಕೊಯ್ಲು ಮುಗಿದ ತಕ್ಷಣವೇ ಗಿಡಗಳನ್ನು ಸವರುವಿಕೆ ಮಾಡಬೇಕು,default sample_3560.wav,ಆಗ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇನ್ನು ಎರಡು ತಿಂಗಳಲ್ಲಿ ನೀರು ಒದಗಿಸುವುದಾಗಿ ಹೇಳಿದ್ದು ಇನ್ನೂ ನೀರು ಮರೀಚಿಕೆಯಾಗಿಯೇ ಉಳಿದಿದೆ ಎಂದರು,default sample_3561.wav,ಈ ಬಗ್ಗೆ ತಿಳಿದ ಜೆಡಿಎಸ್ ಮುಖಂಡೆ ತನ್ನ ಮಗಳಿಂದ ದೂರ ಇರುವಂತೆ ರೂಪೇಶ್‌ಗೆ ಎಚ್ಚರಿಕೆ ನೀಡಿ ವಿಷಯವನ್ನು ರೌಡಿ ಲಕ್ಷ್ಮಣ್‌ಗೆ ಹೇಳಿದ್ದರು,default sample_3562.wav,ಈ ನಡುವೆ ರಾಚೇನಹಳ್ಳಿಯಲ್ಲಿ ಒಂದು ಪಾಯಿಂಟ್ ಹನ್ನೆರಡು ಎಕರೆ ಪ್ರದೇಶವನ್ನು ಯಡಿಯೂರಪ್ಪ ಆಪ್ತರು ಖರೀದಿಸಿ ಅದನ್ನು ಸೌತ್‌ವೆಸ್ಟ್‌ ಮೈನಿಂಗ್‌ ಕಂಪನಿಗೆ ಇಪ್ಪತ್ತು ಕೋಟಿ ರುಗೆ ಮಾರಾಟ ಮಾಡಲಾಯಿತು,default sample_3563.wav,ಭವಿಷ್ಯದಲ್ಲಿ ರಾಜಕೀಯವಾಗಿ ತಮ್ಮ ಪ್ರತಿಸ್ಪರ್ಧಿಗಳಾದ ಯಡ್ಯೂರಪ್ಪ ಮತ್ತು ಕುಮಾರಸ್ವಾಮಿ ಇಬ್ಬರನ್ನೂ ಹಣಿಯಲು ಇದು ಅಸ್ತ್ರವಾಗಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ,default sample_3564.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_3565.wav,ಯಾರು ಈ ಹಣ ಬಳಸಲು ವಿಫಲರಾಗುತ್ತಾರೋ ಅವರ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ಬಜೆಟ್‌ನಲ್ಲಿ ಎಸ್ಸಿ ಎಸ್ಟಿಸಮುದಾಯದ ಅಭಿವೃದ್ಧಿಗೆ ಆರ್ನೂರು ಕೋಟಿ ಮೀಸಲಿಡಲಾಗಿದೆ,default sample_3566.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3567.wav,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆ ಜಿಲ್ಲಾಧ್ಯಕ್ಷ ಎಲ್‌ಸಿನೀಲಗಿರಿ ಕೋರಿದ್ದಾರೆ,default sample_3568.wav,ಅವರ ಜೀವನ ತಾವರೆಯ ಮೇಲಿನ ನೀರಾ ಹನಿಯಂತೆ ನಿರ್ಲಿಪ್ತವಾದುದಾಗಿತ್ತು ತಲುಕಿನ ಮಾರಮ್ಮನ ಜಾತ್ರೆ ಅದು ತಲುಕಿನಲ್ಲಿ ಮಾತ್ರವಲ್ಲದೆ ಸುತ್ತುಮುತ್ತಿನ ಹತ್ತಾರು ಗ್ರಾಮಗಳಲ್ಲಿಯೂ ಪ್ರಸಿದ್ಧವಾಗಿತ್ತು,default sample_3569.wav,ದರ್ಶನ್‌ ಅವರು ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿರುವ ಎರಡು ಕ್ಯಾಂಪ್‌ಗಳಲ್ಲಿ ಕಾರ್ಯನಿರ್ವಹಿಸುವ ಅರಣ್ಯ ವೀಕ್ಷಕರ ಕಲ್ಯಾಣಕ್ಕಾಗಿ ಹಣ ನೀಡಿದ್ದಾರೆ,default sample_3570.wav,ತಾಲೂಕನ್ನು ಕುಷ್ಠರೋಗ ಮುಕ್ತ ತಾಲೂಕನ್ನಾಗಿ ಮಾಡಲು ಸಹಕರಿಸಲು ಮನವಿ ಮಾಡಿದರು,default sample_3571.wav,ಸಹಕಾರಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್‌ ಸಾಲ ಮನ್ನಾ ಮಾಡಲು ಅರ್ಹ ಇರುವುದಿಲ್ಲ,default sample_3572.wav,ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಿಡಿಎ ಅಧ್ಯಕ್ಷನಾದ ಒಬ್ಬ ಶಾಸಕ ಬೀದಿಯಲ್ಲಿ ನಿಂತು ಮುಖ್ಯಮಂತ್ರಿ ವಿರುದ್ಧ ಮಾತನಾಡುವುದನ್ನು ನಾವು ಹೇಗೆ ಸಹಿಸಿಕೊಂಡಿರಬೇಕು,default sample_3573.wav,ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನ ಒತ್ತಡೆ ಸಂಬಂಧಿಸಿ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ,default sample_3574.wav,ಪುರಸಭೆ ಮಾಡಲು ಪಕ್ಕದ ಬೆಲವಂತನಕೊಪ್ಪ ಗ್ರಾಮಸ್ಥರು ಹಾಗು ಅಲ್ಲಿಯ ಸದಸ್ಯರು ಒಪ್ಪಿಗೆ ಸೂಚಿಸಿದರು ಆದರೆ ತಡಗಣಿ ಗ್ರಾಮ ಪಂಚಾಯತಿ ವಿರೋಧವಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಸಭೆಗೆ ತಿಳಿಸಿದರು,default sample_3575.wav,ದೇವೇಗೌಡ ಅವರ ಕುಟುಂಬ ರಾಜಕಾರಣ ಹಾಗೂ ನಿಖಿಲ್ ಮಂಡ್ಯದಿಂದ ಸ್ಪರ್ಧಿಸುವ ಕುರಿತಂತೆ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಅನುಭವಿ ಅನಾನುಭವಿ ಎನ್ನುವುದಿಲ್ಲ,default sample_3576.wav,ಆಯ್ಕೆಯಾದ ಕೃತಿಗಳಿಗೆ ನಗದು ಬಹುಮಾನ ನೆನಪಿನ ಕಾಣಿಕೆ ನೀಡಲಾಗುವುದು,default sample_3577.wav,ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ರಾಮ​ಲಿಂಗಾ​ರೆಡ್ಡಿ ಅವರು ಡಿಸೆಂಬರ್ ಇಪ್ಪತ್ತೆರಡರಂದು ಸಂಪುಟ ವಿಸ್ತರಣೆ ಸಾಧ್ಯವೇ ಇಲ್ಲ ಶೂನ್ಯ ಮಾಸದಲ್ಲಿ ವಿಸ್ತ​ರಣೆ ನಡೆ​ಯು​ವು​ದಿಲ್ಲ,default sample_3578.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3579.wav,ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡದೆ ಎಲ್ಲ ದೌರ್ಜನ್ಯದ ನೀತಿಗಳನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು,default sample_3580.wav,ದಿನಪತ್ರಿಕೆ ಅಂಕಣ,default sample_3581.wav,ಈಗಾ​ಗಲೇ ಹದುಮೂರು ಟಿಎಂಸಿ ನೀರು ನಮ್ಮ ರಾಜ್ಯಕ್ಕೆ ಸಿಕ್ಕಿದೆ ನಮ್ಮ ಬೇಡಿ​ಕೆಯೂ ಇದಲ್ಲ,default sample_3582.wav,ಇಷ್ಟಕ್ಕೂ ಕಾಂಗ್ರೆಸ್‌ ತರಾ​ತು​ರಿ​ಯಲ್ಲಿ ತನ್ನ ಶಾಸ​ಕ​ರನ್ನು ರೆಸಾ​ರ್ಟ್‌ಗೆ ಸಾಗಿ​ಸುವ ಕಾರ್ಯ​ತಂತ್ರದ ಹಿಂದೆ ಬಿಜೆ​ಪಿಯ ಆಪ​ರೇ​ಷನ್‌ ಕಮಲ ತಂತ್ರ​ಗಾ​ರಿ​ಕೆಗೆ ಸಡ್ಡು ಹೊಡೆ​ಯುವ ಚಿಂತ​ನೆಯೂ ಇದೆ ಎನ್ನ​ಲಾ​ಗು​ತ್ತಿ​ದೆ,default sample_3583.wav,ಇವೇಳೆ ಬಲ್ಲ ಮೂಲಗಳ ಪ್ರಕಾರ ನಾಗೇಶ್‌ ಹಾಗೂ ರಾಣೆಬೆನ್ನೂರಿನ ಮತ್ತೊಬ್ಬ ಪಕ್ಷೇತರ ಶಾಸಕ ಶಂಕರ್‌ ಈಗಾಗಲೇ ಮುಂಬೈ ಸೇರಿದ್ದು ಬಿಜೆಪಿ ನಾಯಕರ ಜತೆಗಿದ್ದಾರೆಂದು ಹೇಳಲಾಗುತ್ತಿದೆ,default sample_3584.wav,ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಟ್ಟೀಹಳ್ಳಿ ಲೋಕೇಶ್‌ ಅವಿರೋಧವಾಗಿ ಆಯ್ಕೆಯಾದರು ಪಪಂ ಅಧ್ಯಕ್ಷೆ ಭಾರತಿ ಮತ್ತು ಎಲ್ಲ ಸದಸ್ಯರು ಲೋಕೇಶ್‌ ಅವರನ್ನು ಅಭಿನಂದಿಸಿದರು,default sample_3585.wav,ಅದೆಂದರೆ ಸಂಸ್ಕೃತ ದ ಪದಗಳಿಗೆ ತದ್ಭವಗಳನ್ನು ರೂಪಿಸಿಕೊಳ್ಳುವುದು ಮತ್ತು ಆ ಪದಗಳನ್ನು ಕನ್ನಡದ ಲಿಪಿಯಲ್ಲಿ ಬರೆಯುವುದು,default sample_3586.wav,ಆದರೆ ಅಧಿಕಾರಕ್ಕಾಗಿ ಧರ್ಮ ಒಡೆಯಲು ಯತ್ನಿಸಿದವರನ್ನು ಜನ ತಿರಸ್ಕರಿಸಿದ್ದಾರೆ ಎಂದು ರೇಣುಕಾಚಾರ್ಯ ಕಿಡಿಕಾರಿದರು,default sample_3587.wav,ದೇಶದ ಜನರೆಲ್ಲಾ ಚೌಕಿದಾರನೇ ಕಳ್ಳನಾಗಿದ್ದಾನೆ ಎಂದು ದನಿ ಎತ್ತುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದು ಭಾರೀ ಚರ್ಚೆವಿವಾದಕ್ಕೆ ಕಾರಣವಾಗಿದೆ,default sample_3588.wav,ಹಣಕಾಸು ದುರ್ಬಳಕೆ ಹಾಗೂ ತನ್ನ ಸ್ನೇಹಿತೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾಗಿ ಆರೋಪಿಸಿದರು,default sample_3589.wav,ಕೃಷ್ಣಮೂರ್ತಿ ಯಾವುದೇ ಕ್ಷಣದಲ್ಲಿ ಪಾಲ್ಗೊಳ್ಳಬಹುದೆಂದು ಹಿನ್ನೆಲೆಯಲ್ಲಿ ಅಲರ್ಟ ಮಾಡಲಾಗಿತ್ತು,default sample_3590.wav,ಅಹಿಂದ ಮುಖಂಡ ಮುರುಘಾರಾಜೇಂದ್ರ ಒಡೆಯರ್‌ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿಭೂತಯ್ಯ,default sample_3591.wav,ಸಂಚಾಲಕ ಭಾವಾನ್ನಾರಾಯಣ ವಿಜಯಕುಮಾರ್ ಶೆಟ್ಟಿ ನಾಗೇಶಪ್ಪ ದಂಪತಿ ಭಾಗವಹಿಸಿದ್ದರು,default sample_3592.wav,ತತ್ಪರಿಣಾಮವಾಗಿ ತಮ್ಮ ಅಂತರಂಗದಲ್ಲಿ ಪತ್ತೆಹಚ್ಚಿ ಸಂಗ್ರಹಿಸಿದ ಅದ್ಭುತ ಶಕ್ತಿಗಳು ಬಹಿರ್ಮುಖಗೊಂಡವು,default sample_3593.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3594.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_3595.wav,ನನ್ನ ಪ್ರಕಾರ ಅನಂತ್ ಕುಮಾರ್‌ ಅವರ ಕಾರ್ಯದಕ್ಷತೆ ಹಾಗೂ ಸಾಮರ್ಥ್ಯಕ್ಕೆ ತಕ್ಕ ಹುದ್ದೆ ಮತ್ತು ಅಧಿಕಾರ ಅವರಿಗೆ ಸಿಕ್ಕಲೇ ಇಲ್ಲ,default sample_3596.wav,ಜನಪದ ಗೀತೆಗಳ ಗಾಯಕಿ ವಿನೋದ ಡಾಕ್ಟರ್ ಕೆಉಮೇಶ್‌ ಕನ್ನಡ ವಿಭಾಗದ ಮುಖ್ಯಸ್ಥ ಅಣ್ಣಪ್ಪ ಎನ್‌ ಮಳಿಮಠ್‌ ಸಹಾಯಕ ಪ್ರಾಧ್ಯಾಪಕಿ ರೂಪಾ ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು,default sample_3597.wav,ಈ ಹಿಂದೆ ಡೋಗಿ ಬರ ಸಜ್ಜೆ ಬರಗಳಂಥ ಬೀಕರ ಬರಗಾಲಗಳು ಬ್ರಿಟಿಷ್‌ ಆಡಳಿತಲ್ಲಿ ಬಂದು ಹೋಗಿವೆ ಸಾವ್ರ್ದೊಂಬೈನೂರಾ ಎಪ್ಪತ್ತೆರಡರ ಬರಗಾಲವೂ ಭೀಕರವಾಗಿತ್ತು,default sample_3598.wav,ಆಗ ಮಾತ್ರ ವೃತ್ತಿ ರಂಗ​ಭೂಮಿ ಮತ್ತೆ ತನ್ನ ಗತ ವೈಭವ ಮರಳಿ ಪಡೆ​ಯಲು ಸಾಧ್ಯ​ವಾ​ದೀತು ಎಂದರು,default sample_3599.wav,ತೀವ್ರ ನಿಗಾ ಘಟಕ ಆರಂಭಿಸಿ ಘಟಕದಲ್ಲಿ ತುರ್ತು ಚಿಕಿತ್ಸೆ ರೋಗ ಪತ್ತೆಹಚ್ಚುವ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ,default sample_3600.wav,ತಾಳ್ಯ ಅವರು ಉತ್ತಮ ವಾಗ್ಮಿಗಳಾಗಿರುವಂತೆ ಲೇಖಕರು ವಿಮರ್ಶಕರು ನಾಟಕಕಾರರು ಮತ್ತು ಕವಿಗಳೂ ಹೌದು,default sample_3601.wav,ಪ್ರಮುಖ ಮಾರುಕಟ್ಟೆಗಳು ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿವೆ ಬೇಕರಿಗಳಲ್ಲಿ ಕೇಕ್‌ ಚಾಕೋಲೆಟ್‌ ಖರೀದಿ ಜೋರಾಗಿದೆ,default sample_3602.wav,ಸರಿಯಾದ ಬಲ ಕ್ಕೆ,default sample_3603.wav,ಗಂಗೆಯ ಶುದ್ಧೀಕರಣಕ್ಕೆ ಸುಮಾರು ಇಪ್ಪತ್ತಾರು ಸಾವಿರ ಕೋಟಿ ರುಗಳನ್ನು ಈವರೆಗೆ ಖರ್ಚು ಮಾಡಲಾಗಿದೆ,default sample_3604.wav,ಮಕ್ಕಳನ್ನು ವಯಸ್ಕರಂತೆ ಪಾಲನೆ ಮಾಡಲು ಆಗುವುದಿಲ್ಲ ಇದನ್ನು ಮಕ್ಕಳ ಕಲ್ಯಾಣ ಸಮಿತಿ ನೋಡಿಕೊಳ್ಳುತ್ತದೆ ಮಕ್ಕಳು ದೇಶದ ಆಸ್ತಿ ಅವರು ಮುಂದೆ ಸಮಾಜದಲ್ಲಿ ಉತ್ತಮವಾಗಿ ಬೆಳೆಯಲು ಅವಕಾಶವಿದೆ ಎಂದು ತಿಳಿಸಿದರು,default sample_3605.wav,ಯೋಜನೆಗಾಗಿ ಇಂದಿರಾಗಾಂಧಿ ವಸತಿ ಯೋಜನೆ ಅಂಬೇಡ್ಕರ್‌ ವಸತಿ ಬಸವ ವಸತಿ ಯೋಜನೆ ಮತ್ತು ಪ್ರಧಾನಮಂತ್ರಿ ಅವಾಸ್‌ ಯೋಜನೆಯಿಂದ ಬರುವ ಹಣವನ್ನು ಕ್ರೋಢೀಕರಿಸಲಾಗುವುದು,default sample_3606.wav,ಹಾಗೂ ಸಮಾರಂಭದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಿದಲ್ಲಿ ವಿದ್ಯುತ್‌ ಕಾಯ್ದೆಯ ನಿಯಮಾನುಸಾರ ಉಪ ವಿದ್ಯುತ್‌ ಪರಿವೀಕ್ಷಕರು ಕರ್ನಾಟಕ ಸರ್ಕಾರ,default sample_3607.wav,ಮೂರು ದಿನಗಳ ಹಿಂದೆ ಜಯರಾಜನ್‌ ಆತ್ಮಹತ್ಯೆಗೆ ಶರಣಾಗಿದ್ದರು ಅವರಿಗೆ ಮಾನಸಿಕ ಸಮಸ್ಯೆ ಇತ್ತು ಸಾಲವೂ ಹೆಚ್ಚಿತ್ತು ಎಂದು ಅವರ ಪುತ್ರಿಯೇ ಹೇಳಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ,default sample_3608.wav,ಸಂಜೆ ನಡೆದ ಬೃಹತ್‌ ಮೆರವಣಿಗೆಯಲ್ಲಿ ಕೋಲಾಟ ಕೀಲು ಕುದುರೆ ನಂದಿಧ್ವಜ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು,default sample_3609.wav,ಆದರೆ ಭಾರತದ ದಾಳಿ ದೊಡ್ಡ ಪ್ರಮಾಣದಲ್ಲಿ ಇದ್ದುದರಿಂದ ಪಾಕ್‌ ತೆಪ್ಪಗಾಯಿತು ಎನ್ನಲಾಗಿದೆ,default sample_3610.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3611.wav,ಒಳಮಠದ ಮುಂಭಾದಲ್ಲಿ ನೂರು ಹಣತೆಯಿಂದ ಜೋಡಿಸಿದ್ದ ಸುಮಾರು ಇನ್ನೂರಾ ನಲ್ವತ್ತು ದೀಪದ ಕಂಬಗಳನ್ನು ನಿಲ್ಲಿಸಲಾಗಿತ್ತು,default sample_3612.wav,ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಎಂದು ಭಾರತದ ವಾರ್ತಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಠೋಡ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಕ್ಯಾ ಅಮರೀಂದರ್‌ ಸಿಂಗ್‌ ಅವರು ಇಮ್ರಾನ್‌ ಖಾನ್‌ಗೆ ತಿರುಗೇಟು ನೀಡಿದ್ದಾರೆ,default sample_3613.wav,ಈ ಹಿಂದೆ ಕೂಡ ನಾನು ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದುಂಟು ಆದರೆ ಸಮಯ ಬಂದಾಗ ಎಲ್ಲವನ್ನೂ ಹೇಳಬೇಕು ಅಂತ ಇದ್ದೆ ಈಗ ಸಮಯ ಬಂದಿದ್ದಕ್ಕೆ ಹೇಳಿದ್ದೇನೆ,default sample_3614.wav,ಅದು ಜೀವಂತಿಕೆಯ ಲಕ್ಷಣವೂ ಹೌದು ಇಂತಃ ಜೀವಂತಿಕೆಯ ಲಕ್ಷಣ ಆ ಶಿಬಿರದಲ್ಲಿ ರಚಿಸಿದ ಚಿತ್ರಗಳಲ್ಲಿ ಇದೆ ಎಂದರು,default sample_3615.wav,ಇದೇ ಸಂದರ್ಭದಲ್ಲಿ ಆರ್‌ಜಿ ಹಳ್ಳಿ ನಾಗರಾಜ್‌ ಅವರ ಬಂಡಾಯ ಸ್ಮರಣ ಸಂಚಿಕೆ ಕೃತಿಯನ್ನು ಬಿಡುಗಡೆ ಮಾಡಲಾಯಿತು,default sample_3616.wav,ತಾಲೂಕು ಹಾಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಂಬಂಧಿಸಿದ ಮಂತ್ರಿಗಳನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗಾಗಿ ಶ್ರಮಿಸುತ್ತಿದ್ದಾರೆ,default sample_3617.wav,ಅವರ ಭಾಷಣಕ್ಕೆ ನೂರೈವತ್ತು ವರ್ಷ ಸಂದ ಹಿನ್ನೆ​ಲೆ​ಯ​ಲ್ಲಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು,default sample_3618.wav,ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಆರ್‌ಬಳ್ಳಾರಿ ಬಳಗದ ಅಧ್ಯಕ್ಷ ವೀರಭದ್ರಪ್ಪ ದೇವಿಗೆರೆ ನಗರಸಭೆ ಮಾಜಿ ಅಧ್ಯಕ್ಷ ಬಿವೀರಣ್ಣ,default sample_3619.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3620.wav,ಗೌರಿ ಲಂಕೇಶ್‌ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಿಕೊಟ್ಟನೀವು ವೀರಯೋಧ ರವೀಂದ್ರನಾಥ್‌ ಅವರ ಅಂತ್ಯಸಂಸ್ಕಾರದಲ್ಲೇಕೆ ಸರ್ಕಾರಿ ಗೌರವ ನೀಡಲಿಲ್ಲ,default sample_3621.wav,ಶಾಲ ಮುಖ್ಯ ಶಿಕ್ಷ​ಕರು ಶಿಕ್ಷ​ಕಶಿಕ್ಷ​ಕೇ​ತರ ಸಿಬ್ಬಂದಿ ಇದ್ದರು,default sample_3622.wav,ದಾವಣಗೆರೆಯ ಸರ್ಕಾರಿ ಉರ್ದು ಪ್ರೌ ಪ್ರೌಢಶಾಲೆಯಲ್ಲಿ ಶಾಲಾ ಕಾಲೇಜು ಅಂಗಳ ಸಾಹಿತ್ಯೋತ್ಸವದಲ್ಲಿ ತಾಕಸಾಪ ಅಧ್ಯಕ್ಷ ಬಿವಾಮದೇವಪ್ಪ ಮಾತನಾಡಿದರು,default sample_3623.wav,ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಹಿಸುವಂತೆ ರವೀಂದ್ರನಗರ ನಿವಾಸಿಗಳ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ,default sample_3624.wav,ಅವನ ತೊಡೆಯ ಮೇಲೆ ಕೂತು ನನ್ನ ಪುಟ್ಟಕೈಗಳಲ್ಲಿ ಸ್ಟೇರಿಂಗ್‌ ಹಿಡಿದುಕೊಂಡು ನೀನು ಬಿಡು ನಾನೇ ಓಡುಸ್ತೀನಿ ಅಂತ ಹೇಳಿ ಅವನ ಮುಖ ನೋಡುತ್ತಿದ್ದೆ,default sample_3625.wav,ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪ್ರತಿಭೆಗಳು ಹೊರ ತರುವ ಮೂಲಕ ಗ್ರಾಮ ಹಂತದಿಂದ ರಾಷ್ಟ್ರ ಮಟ್ಟಕ್ಕೆ ತಲುಪಲು ಶಿಕ್ಷಕರ ಪಾತ್ರ ಕೂಡ ಅತ್ಯವಶ್ಯಕವಾಗಿದೆ ಎಂದು ಹೇಳಿದರು,default sample_3626.wav,ಹೀಗಾಗಿ ಆತನೇ ಬೈಕ್‌ ಕೊಟ್ಟವನು ಎಂಬುದು ಖಚಿತವಾಯಿತು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ,default sample_3627.wav,ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಧೈರ್ಯವೂ ಅವರಿಗೆ ಇಲ್ಲ,default sample_3628.wav,ಅಕ್ಕ ಬಂದು ತೆರೆಯಲ್ಲಿ ಕಾಣಿಸಿಕೊಂಡ ಮೇಲೆ ತಂಗಿ ಖುಷಿ ಕಪೂರ್ ಎರಡ್ ಸಾವ್ರ್ದ ಹತ್ತೊಂಬತ್ತಗೆ ತೆರೆಗೆ ಬರಲು ಸಿದ್ಧರಾಗಿದ್ದಾರೆ ಇದನ್ನು ಅಧಿಕೃತವಾಗಿ ಹೇಳಿರುವುದು ತಂದೆ ಬೋನಿ ಕಪೂರ್,default sample_3629.wav,ಇದರಿಂದ ಆತನ ಪತ್ನಿ ಮತ್ತು ಮಕ್ಕಳು ಬೀದಿಗೆ ಬಿದ್ದಿದ್ದರು ಈ ಸಮಸ್ಯೆ ಹಿನ್ನೆಲೆಯಲ್ಲಿ ರಮೇಶ್‌ ರುಕ್ಮಿಣಿ ಬಳಿ ಹಣಕಾಸು ನೆರವು ಕೋರಿದ,default sample_3630.wav,ಬಂಧುಗಳು ಇಲ್ಲದಿದ್ದರೆ ಅಥವಾ ಬಾಡಿಗೆ ತಾಯಿಯಾಗಲು ಬಂಧುಗಳು ಒಪ್ಪದಿದ್ದರೆ ಮಕ್ಕಳನ್ನು ದತ್ತು ಪಡೆಯುವುದೊಂದೇ ಮಾರ್ಗ,default sample_3631.wav,ಹಕ್ಕು ಬಾಧ್ಯತೆ ಪಡೆಯಲು ಜನ ಸಾಮಾನ್ಯರ ಬಳಿ ಅ​ಧಿಕಾರಿಗಳು ತೆರಳುವುದೇ ಜನಸ್ಪಂದನವಾಗಿದೆ ಎಂದು ಜಿಪಂ ಅಧ್ಯಕ್ಷೆ ಜಯಶೀಲ ಅಭಿಪ್ರಾಯಪಟ್ಟರು,default sample_3632.wav,ಮಕ್ಕಳಿಂದ ಛದ್ಮವೇಷ ಸ್ಪರ್ಧೆ ನಡೆಯಿತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಮನೋಜ್‌ ಬಸವರಾಜ್‌ ಖಜಾಂಚಿ ಜಯರಾಮೇಗೌಡ ಮಾಜಿ ಅಧ್ಯಕ್ಷ ಕೆಡಿ ಪುಟ್ಟಣ್ಣ ಲಯನೆಸ್‌ ಕಾರ್ಯದರ್ಶಿ ಮೋಹನಕುಮಾರಿ ಉಪಸ್ಥಿತಿಯರಿದ್ದರು,default sample_3633.wav,ಆದರೆ ಯಾವ ಕಾರಣಕ್ಕಾಗಿ ಸಮಸ್ಯೆಯಾಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಹಾಗೂ ತಕ್ಷಣ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು,default sample_3634.wav,ಹೊಸ ಕೊಳವೆಬಾವಿ ಕೊರೆಯಿಸಲು ಜಿಪಿಎಸ್‌ ಕಡ್ಡಾಯವಿದ್ದು ವಿಫಲವಾದ ಕೊಳವೆಬಾವಿಗಳ ಮೋಟಾರ್‌ಗಳನ್ನು ಹೊಸ ಕೊಳವೆಬಾವಿಗೆ ಬಳಸಬೇಕು,default sample_3635.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3636.wav,ಮಂಗ್ಳವಾರ ಬೆಳಗ್ಗೆ ಭಗವದ್‌ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು,default sample_3637.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3638.wav,ತಾಲೂಕು ಕಚೇರಿ ರಸ್ತೆ ಮೂಲ​ಕ ಜಿಲ್ಲಾಧಿಕಾರಿಗಳ ಕಚೇ​ರಿಗೆ ತೆರಳಿ ಅಲ್ಲಿ ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಮನವಿ ಸಲ್ಲಿಸಲಾಗುವುದು,default sample_3639.wav,ಆರ ರಂದು ಮೋದಿ ಕಲಬುರಗಿ ಭೇಟೆ ಪ್ರಧಾನಿ ಸಮ್ಮುಖದಲ್ಲಿ ಜಾಧವ್‌ ಬಿಜೆಪಿ ಸೇರ್ಪಡೆ ಕನ್ನಡಪ್ರಭ ವಾರ್ತೆ ಕಲಬುರಗಿ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನ ನರೇಂದ್ರ ಮೋದಿ ಅವರು ಮಾರ್ಚ್ಆರ ರಂದು ಕಲಬುರಗಿಗೆ ಭೇಟೆ ನೀಡಲಿದ್ದಾರೆ,default sample_3640.wav,ಒಂದು ವೇಳೆ ಬೇರೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದರೆ ಬಂಡಾಯ ಹೆಚ್ಚಿ ಎಲ್ಲಿ ಶಾಸಕರು ಕಾಂಗ್ರೆಸ್‌ ಜತೆ ಕೈಜೋಡಿಸುತ್ತಾರೋ ಎಂಬ ಭೀತಿ ಬಿಜೆಪಿಯಲ್ಲಿದೆ,default sample_3641.wav,ಆದರೆ ಇಂಗ್ಲಿಶಿನ ಕುರಿತಂತೆ ಈ ವಿಷಯ ಖಚಿತವಲ್ಲ ಮಾತೃಭಾಷೆಯ ಈ ಲಾಭವನ್ನು ಪಡೆದು ಮೊದಲು ಅದರಲ್ಲಿ ಸಾಹಿತ್ಯಿಕ ಕೌಶಲ್ಯಗಳನ್ನು ಬೆಳೆಸುವುದು ಬೋಧನಾತ್ಮಕವಾಗಿ ಸಮರ್ಥನೀಯವಾದ ಅಂಶ,default sample_3642.wav,ಅವರು ಗಾಂಧಿ ನಗರ ಜಿಲ್ಲೆಯ ಅದಲಾಜ್ ಎಂಬಲ್ಲಿ ನಿರ್ಮಿಸಿದರು ಅನ್ನಪೂರ್ಣ ಧಾಮ ದೇವಾಲಯದಲ್ಲಿ ವಿಗ್ರಹಣ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡುತ್ತಿದ್ದರು,default sample_3643.wav,ಸಭೆಯಲ್ಲಿ ಸೌಂದರ್ಯ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪವಿತ್ರ ಸೇವಾ ಪ್ರತಿನಿಧಿ ಭಾನುಮತಿ ವಿಮಲ ಶೃತಿ ಪಾಲ್ಗೊಂಡಿದ್ದರು ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಿತು,default sample_3644.wav,ಅದಾನಿ ಕಂಪನಿಯೇ ಪಾಲುದಾರನಾಗಬೇಕು ಎಂದಾದರೆ ಟೆಂಡರ್‌ ಮಾರ್ಗ ಬಳಸುವಂತೆಯೂ ಸೂಚಿಸಿದೆ,default sample_3645.wav,ಭಾರತದ ಏಷ್ಯಾಡ್‌ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಐತಿಹಾಸಿಕ ಪದಕಬೇಟೆ ಸಮಗ್ರ ಚಿತ್ರಣ ಪುಟ ಹನ್ನೆರಡು ಇಂಡೋನೇಷ್ಯಾದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಹದಿನೆಂಟು ನೇ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ,default sample_3646.wav,ಈ ಶೂ ಹಗುರವಾಗಿದ್ದು ಹಿಡಿತ ಚೆನ್ನಾಗಿದೆ ಹೆಚ್ಚು ಕಾಲ ಬಾಳಿಕೆ ಬರುತ್ತೆ ಎಂಬ ಖಾತ್ರಿಯನ್ನು ಕಂಪೆನಿ ಕೊಡುತ್ತೆ ಪುರುಷರಿಗೆ ಶಾಕಿಂಗ್‌ ಆರೆಂಜ್‌ ಹಾಗೂ ಕಪ್ಪು ಬಣ್ಣದ ಶೂಗಳನ್ನು ವಿನ್ಯಾಸಗೊಳಿಸಲಾಗಿದ್ದರೆ ಮಹಿಳೆಯರಿಗೆ ಬ್ಲ್ಯಾಕ್‌ ಹಾಗೂ ಐಸೀ ಮಾರ್ನಿಂಗ್‌ ಬಣ್ಣದ ಶೂ ವಿನ್ಯಾಸಗೊಳಿಸಲಾಗಿದೆ,default sample_3647.wav,ಹನ್ನೆರಡನೇಯ ಆವೃತ್ತಿಯ ಐಪಿಎಲ್‌ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ನಡೆಯಲಿರುವ ಕಾರಣ,default sample_3648.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3649.wav,ಲೀಡ್‌ ಸೈಫುಲ್ಲಾ ಅಸ್ಲಂ ಮೈತ್ರಿಗೆ ಮುಸ್ಲಿಂ ಹಾಸ್ಟೆಲ್‌ ಚುಕ್ಕಾಣಿ ಖಾದ್ರಿಯಾ ಟಾರ್ಗೆಟ್‌ ಗುಂಪಿ​ನ ಏಕೈಕ ಸದಸ್ಯ ಬಾಷಾ ಮೊಹಿ​ಯು​ದ್ದೀನ್‌ ಅಧ್ಯ​ಕ್ಷ ಅನ್ನೊಂದು ಸ್ಥಾನಕ್ಕೆ ಖಾದ್ರಿಯ,default sample_3650.wav,ಏನಿದು ವೈರುದ್ಯ ಸೂಕ್ಷ್ಮ ವಿಚಾರವನ್ನು ಮೂಲೆ ಮೂಲೆಗಳು ತಲುಪಿಸಿ ಜನಜಾಗೃತಿ ಉಂಟುಮಾಡುವುದು ಮಾಧ್ಯಮಗಳ ಕಾರ್ಯ,default sample_3651.wav,ದಿ ಆವರಣಿ ಆರ್ಟ್‌ ಪ್ರೊಜೆಕ್ಟ್ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ್ದು ನೂತನವಾಗಿ ಕಾಂಪೋಂಡ್‌ ನಿರ್ಮಿಸಿ ಗೋಡೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಿಷಯಗಳನ್ನು ಪೇಂಟಿಂಗ್‌ ಮಾಡಿಸಲಾಗಿದೆ,default sample_3652.wav,ಈ ಹಿನ್ನೆಲೆಯಲ್ಲಿ ಅಲಿಖಾನ್‌ಗೆ ಕೂಡ ತನಿಖೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,default sample_3653.wav,ಕೊನೆಯಲ್ಲಿ ಮಂಗಳಗೀತೆ ಹೇಳುತ್ತಾರೆ,default sample_3654.wav,ಸಾಗರ ತಾಲೂಕಿನ ತಾಳಗುಪ್ಪ ಹಾಗೂ ಹೊಸನಗರ ತಾಲೂಕು ನಿಲಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮಂತ್ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಲಕಾಲ ಮತದಾನಕ್ಕೆ ತೊಂದರೆಯುಂಟಾಗುತ್ತಿತ್ತು,default sample_3655.wav,ಸಾನಿಧ್ಯ ವಹಿ​ಸಿದ್ದ ವಿರಕ್ತ ಮಠದ ಬಸ​ವ​ಪ್ರಭು ಸ್ವಾಮೀಜಿ ಮಾತ​ನಾಡಿ ನಾಟ​ಕ​ಗ​ಳಿಂದ ಆರೋ​ಗ್ಯ​ವಂತ ಸಮಾಜ ನಿರ್ಮಾ​ಣ​ವಾ​ಗು​ತ್ತದೆ ನಮ್ಮ ಬದು​ಕನ್ನು ಪರಿವರ್ತಿ​ಸುವ ಅದ್ಭುತ ಶಕ್ತಿ ರಂಗ​ಭೂ​ಮಿಗೆ ಇದೆ,default sample_3656.wav,ನೌಕಾಬಂದಿ ಹಾಕಿದ್ದ ಪೊಲೀಸರು ಕಾರುಗಳನ್ನು ತಡೆದು ಕೆಲವೊಂದು ಶಂಕಿತ ಚಟುವಟಿಕೆ ನಡೆಯುತ್ತಿರುವ ಅನುಮಾನದಿಂದ ವಿಚಾರಣೆ ನೆಡೆಸಿದ್ದರು,default sample_3657.wav,ಈ ಕಾರ್ಯಕ್ರಮದಲ್ಲಿ ಬಿಆರ್‌ಮಂಜುಲಾ ಕಾಲೇಜಿನ ಪ್ರಾಚಾರ್ಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು,default sample_3658.wav,ಹೌದು ಚೀನಾದ ಛಾಂಗ್ಸುನಲ್ಲಿ ಕಟ್ಟಡವೊಂದರ ನಾಲ್ಕ ನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದ ಪುಟ್ಟಬಾಲಕಿಯೊಬ್ಬಳನ್ನು ರಕ್ಷಿಸಲು ಇಬ್ಬರು ವ್ಯಕ್ತಿಗಳು ಕಟ್ಟಡ ಹತ್ತಿ ಸಾಹಸ ಮೆರೆದಿದ್ದಾರೆ,default sample_3659.wav,ಕುದುರೆ ಜೂಜಿನ ಮೈದಾನ ಹಾಗೂ ಎರಡು ಕ್ರೀಡಾಂಗಣಗಳಿವೆ.,default sample_3660.wav,ಸಾರ್ವತ್ರಿಕ ಕನಿಷ್ಠ ಆದಾಯನ್ನು ಸಿಕ್ಕಿಂ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಿದೆ,default sample_3661.wav,ಪತಂಜಲಿ ಆಸ್ಪತ್ರೆ ಧರ್ಮಶಾಲಾ ರಸ್ತೆ ಲಕ್ಷ್ಮೇಬಜಾರ್‌ ಆನೆಬಾಗಿಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ನಿಲುಗಡೆಗೊಳಿಸಲಾಗುವುದು ಸಾರ್ವಜನಿಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ತಿಳಿಸಿದ್ದಾರೆ,default sample_3662.wav,ಬಾಕ್ಸ್‌ ಒಂದು ಕಠಿಣ ಕ್ರಮದ ಎಚ್ಚರಿಕೆ ಅಪರಾಧ ಕೃತ್ಯಗಳ ಸಂಬಂಧ ಪೊಲೀಸರು ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು,default sample_3663.wav,ಆದರೆ ರಾಮಮಂದಿರ ನಿರ್ಮಾಣಕ್ಕಾಗಿ ದೊಡ್ಡ ಮಟ್ಟದಲ್ಲಿ ಮೊದಲ ಬಾರಿ ಹೋರಾಟ ನಡೆದಿದ್ದು ಸಾವಿರದ ಒಂಬೈನೂರ ತೊಂಬತ್ತ ರಲ್ಲಿ ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿದಾಗ,default sample_3664.wav,ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌ ಅತಿಯಾದ ವಿಶ್ವಾಸದಿಂದ ಸ ನಡೆದರೆ ಏನಾಗುತ್ತದೆ ಎಂಬುದು ಆ ಪಕ್ಷದ ವರಿಷ್ಠರಿಗೆ ಗೊತ್ತಿದೆ,default sample_3665.wav,ಹತ್ತು ವರ್ಷಗಳಲ್ಲಿ ಕನಿಷ್ಠ ಆರು ವರ್ಷವಾದರೂ ಇಣುಕಿ ನೋಡಿ ಇಲ್ಲವೇ ಗಟ್ಟಿಯಾಗಿ ತಳವೂರಿ ಹೋಗುತ್ತದೆ,default sample_3666.wav,ಅದು ಸರಿ ಸಿನಿಮಾದ ವಿಶೇಷತೆ ಏನು ಪ್ರೇಕ್ಷಕ ಯಾಕಾಗಿ ಸಿನಿಮಾ ನೋಡ್ಬೇಕು ಹೇಳೋದಿಕ್ಕೆ ಹಲವು ಅಂಶಗಳಿವೆ,default sample_3667.wav,ಆದರೂ ಶಾದಿಭಾಗ್ಯ ಸೇರಿದಂತೆ ಇತರೆ ಯೋಜನೆಗಳ ಅನುದಾನದಲ್ಲಿ ಕಡಿತ ಮಾಡಲಾಗಿದೆ ಎಂಬುದಾಗಿ ಮಾಧ್ಯಮಗಳು ಸತ್ಯಕ್ಕೆ ದೂರವಾದ ವರದಿಯನ್ನು ಮಾಡುತ್ತಿವೆ,default sample_3668.wav,ಈ ನೇಮಕಗಳನ್ನೂ ಶೀಘ್ರ ಮಾಡುತ್ತೇವೆ ಎಂದು ತಿಳಿಸಿದರು,default sample_3669.wav,ನಿರ್ದಿಷ್ಟಮಾರ್ಗಸೂಚನೆಯಂತೆ ಈ ಸಮಸ್ಯೆ ಬಗೆಹರಿಸಲಾಗುವುದು ಬಾಕಿ ಇರುವ ನೀರಿನ ಬಿಲ್ಲುಗಳನ್ನು ಅನುಮೋದನೆಗಾಗಿ ಜಿಲ್ಲಾಅಧಿಕಾರಿ ಅವರಿಗೆ ಕಳಿಸಲಾಗಿದೆ,default sample_3670.wav,ಜಿಲ್ಲೆ​ಯಲ್ಲಿ ಶೇಕಡಾ ಎಂಬತ್ತ ರಷ್ಟುಬೆಳೆ ನಾಶ​ವಾ​ಗಿದ್ದು ಜಿಲ್ಲಾ​ಡ​ಳಿ​ತವು ತಕ್ಷ​ಣವೇ ಬೆಳೆ ಹಾನಿ ಬಗ್ಗೆ ಮರು ಪರಿ​ಶೀ​ಲನೆ ಕೈಗೊ​ಳ್ಳ​ಬೇಕು,default sample_3671.wav,ಆಟಗಳು ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಆಟಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ,default sample_3672.wav,ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಳಗೋಡು ಹಾಲಸ್ವಾಮಿ ಗೌಡ್ರು ಮಾತನಾಡಿ ಭಕ್ತರ ಸಹಕಾರದಿಂದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಾಲಯ ಅಬಿವೃದ್ಧಿಯಾಗಿದೆ,default sample_3673.wav,ಈ ವೇಳೆ ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕದ ಕಾರ್ಯದರ್ಶಿ ಕುಸುಮ ರಾಜಣ್ಣ ಸಲಹಾ ಸಮಿತಿಯ ನಿರ್ಮಲ ಬಸವರಾಜ್‌ ನಾಗಲಕ್ಷಿತ್ರ್ಮ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು,default sample_3674.wav,ಚಳ್ಳಕೆರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಕಚೇರಿ ಮುಂಭಾಗದಲ್ಲಿ ಹಮಾಲಿ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸಿದರು,default sample_3675.wav,ನಂದಿಕೋಲು ಸಮಾಳ ಮಹಜನದಹಳ್ಳಿ ಗ್ರಾಮದ ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರ್ನಾಟಕ ಏಕೀಕರಣದಿಂದ ಪ್ರಸ್ತುತ ವರ್ಷದ ಕನ್ನಡ ದ್ವಜಗಳನ್ನು ಹೊತ್ತು ಸೈಕಲ್‌ಗಳ ಜಾಥಾ,default sample_3676.wav,ಮಾತೃ ಭಾಷೆಯಾಗಿ ಕನ್ನಡ ಬಳಸಿ ಹಾಗೂ ನಿಮ್ಮ ಉನ್ನತ ಶಿಕ್ಷಣಕ್ಕೆ ಕನ್ನಡದೊಂದಿಗೆ ಬೇರೆ ಭಾಷೆಗಳನ್ನು ಕಲಿಯಿರಿ ಎಂದು ತಿಳಿಸಿದರು,default sample_3677.wav,ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಮೂಲಕ ಈ ಗುರಿ ಸಾಧನೆಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು,default sample_3678.wav,ಶಿಬಿರದಲ್ಲಿ ಕಾನೂನು ಅರಿವು ಆರೋಗ್ಯ ಅಗ್ನಿ ದುರಂತ ನಿವಾರಣೆ ಪರಿಸರ ರಕ್ಷಣೆ ಇತರರ ವಿಶೇಷಗಳ ಬಗ್ಗೆ ಉಪನ್ಯಾಸ ನಡೆಯಿತು,default sample_3679.wav,ಕಾಂಗ್ರೆಸ್‌ ಮುಖಂಡರಾದ ಅಸಗೋಡು ನಾಗೇಶ್‌ ಲಕ್ಷ್ಮೇನಾರಾಯಣ ಭಟ್‌ ಮಾತನಾಡಿದರು,default sample_3680.wav,ಇದೀಗ ಅವರು ಭೇಟಿಮಾಡಿ ಆಶೀರ್ವಾದ ಪಡೆದಿರುವ ಕುತೂಹಲ ಮೂಡಿಸಿದೆ ಆಶೀರ್ವಾದ ಪಡೆಯುವುದು ಕರ್ತವ್ಯ,default sample_3681.wav,ಹೊಸ ನಿರ್ದೇಶಕರು ಅರ್ಜಿ ಕೈಗೆತ್ತಿಕೊಂಡು ಪರಿಶೀಲಿಸಿ ಅನುಮತಿ ನೀಡುವಷ್ಟರಲ್ಲಿ ಮತ್ತೊಬ್ಬ ನಿರ್ದೇಶಕರು ನಿಯೋಜನೆಗೊಂಡಿದ್ದು ಅನುಮತಿ ಮತ್ತಷ್ಟುವಿಳಂಬಗೊಳ್ಳಲು ಕಾರಣವಾಗಿದೆ,default sample_3682.wav,ಈ ಮೂಲಕ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು ಇಪ್ಪತ್ತೆರಡು ಮಂದಿ ನಕ್ಸಲರು ಹತ್ಯೆಗೀಡಾದಂತಾಗಿದೆ,default sample_3683.wav,ಟಿರಘುಮೂರ್ತಿ ಈ ಸಂದರ್ಭ ಮಾತನಾಡಿ ಕಳೆದ ಬಾರಿ ಕನಕ ಜಯಂತಿ ಆಚರಣೆ ಸಂದರ್ಭದಲ್ಲಿ ಸಮುದಾಯದ ಮುಖಂಡರೇ ಹಲವಾರು ವಿಷಯಗಳ ಬಗ್ಗೆ ಅಸಮಾಧಾನಗೊಂಡಿದ್ದರು,default sample_3684.wav,ಇನ್ನೊಂದು ದಿನ ದೇವನಹಳ್ಳಿ ಕಡೆಗೆ ಶೂಟಿಂಗ್‌ಗೆ ನಾನು ಕಾರಿನಲ್ಲಿ ಹೋಗುತ್ತಿದ್ದೇವು ಆಗ ಸಿಗ್ನಲ್‌ನಲ್ಲಿ ಸಿಕ್ಕಿದ ಸರ್ಜಾ ಸರ್‌ ಶ್ರುತಿ ಹರಿಹರನ್‌ ಅವರನ್ನು ಮಾತನಾಡಿಸಿದ್ದಂತೂ ಸತ್ಯ,default sample_3685.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3686.wav,ನಿಮ್ಮ ಮನೆಯ ಹಿಂದಿನ ಜಗಲೀ ಮೇಲೇ ಒಲೀ ಹೂಡಿದ್ದೇನೆ ಶಂಕರ ಒಡೆದೀರೇ ನಿಮ್ಮ ಅಮ್ಮನಿಗೆ ತಾವು ಹೇಳ್ತೇವೆ ಎಂದಿದ್ದರು,default sample_3687.wav,ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿಎನ್‌ ತಿಪ್ಪೇಸ್ವಾಮಿ ಎಂ ಮೀನಾಕ್ಷಿ ಟಿ ಧ್ರುವಕುಮಾರ್‌ ವಕೀಲರಾದ ಎ ಮಹಾಲಿಂಗಪ್ಪ,default sample_3688.wav,ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಇಂದು ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್,default sample_3689.wav,ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಮಾಡೋ ಯಾವುದೋ ಒಂದು ಕೆಲಸದಲ್ಲಿ ನೂರು ಬಾರಿ ಸೋತರೂ ನೂರ ಒಂದನೇ ಬಾರಿ ಗೆದ್ದೆ ಗೆಲ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಮುನ್ನಡೆಯಬೇಕು ಎಂದರು,default sample_3690.wav,ಮತ್ತೊಂದೆಡೆ ರಮೇಶ್ ಜಾರಕಿಹೊಳಿಯವರ ಬಗ್ಗೆ ಮಹೇಶ್ ಕುಮಟಳ್ಳಿ ಕೆಲ ಸಂಶಯದ ಹೇಳಿಕೆ ನೀಡಿದ್ದಾರೆ ಎಂದು ಅರ್ಜಿದಾರರು ಅರ್ಜಿಯಲ್ಲಿ ದೂರಿದ್ದಾರೆ,default sample_3691.wav,ವೇದಿಕೆಯಲ್ಲಿ ಶಾಲೆಗೆ ಭೂಮಿ ದಾನವಾಗಿ ನೀಡಿದ ವೈ ವಾಸುಶೆಟ್ಟರ ಮೊಮ್ಮಗ ಸತೀಶ್‌ ಶೆಟ್ಟಿ ಶಾಸಕ ರಾಜೇಗೌಡರನ್ನು ಶಾಲಾ ಸಮಿತಿಯಿಂದ ಸನ್ಮಾನಿಸಲಾಯಿತು ಶಾಲಾ ಶಿಕ್ಷ ವೃಂದ ಮತ್ತು ಸಹಾಯ ವೃಂದರನ್ನು ಪೋಷಕರ ವತಿಯಿಂದ ಅಭಿನಂದಿಸಲಾಯಿತು,default sample_3692.wav,ಗೃಹ ಸಚಿವ ಎಂಬಿಪಾಟೀಲ್‌ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಮಂಗಳವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ,default sample_3693.wav,ಡಿಸಿ ಗಿರೀಶ್‌ ವರ್ಗಾವಣೆಗೆ ಎಲೆಕ್ಷನ್‌ ಕಮಿಷನ್‌ ಸೂಚನೆ ಕಾರಣವಾಯ್ತಾ ಗಿರೀಶ್‌ ಮೂಲತಃ ಶ್ರೀರಾಂಪುರದವರು,default sample_3694.wav,ಬಳಿಕ ಅವರು ವಿಧಾನಸೌಧದ ಆವರಣದಲ್ಲಿ ಕಾಂಗ್ರೆಸ್‌ ಶಾಸಕರೊಂದಿಗೆ ಹತ್ತು ನಿಮಿಷ ಮಾತುಕತೆ ನಡಿಸಿ ತೆರಳಿದರು,default sample_3695.wav,ಕಾಂಗ್ರೆಸ್‌ ನಾಯಕತ್ವ ತನ್ನ ಸಿದ್ಧತೆಯಂತೆಯೇ ಕ್ರಮ ಕೈಗೊಂಡರೆ ಈ ವಿಧಾನಸಭೆ ಅಸ್ತಿತ್ವದಲ್ಲಿರುವವರೆಗೂ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಹಾಗೂ ಸಂವಿಧಾನಿಕ ಹುದ್ದೆ ನಿರ್ವಹಿಸುವ ಅವಕಾಶ ಇವರಿಗೆ ತಪ್ಪಿಹೋಗುತ್ತದೆ,default sample_3696.wav,ಗ್ರಂಥಾಲಯಕ್ಕೆ ನಿವೇಶನ ನೀಡಲಾಗಿದೆ ಕೂಡಲೇ ಸರ್ಕಾರದಿಂದ ಕಟ್ಟಡ ಮಂಜೂರು ಮಾಡಿಸುವಂತೆ ಅವರು ಒತ್ತಾಯಿಸಿದರು,default sample_3697.wav,ಕೆಲವು ಸ್ಪಷ್ಟನೆ ಕೇಳಿ ಐದು ನೇಮಕಾತಿ ಪತ್ರಗಳಿಗೆ ಮುಖ್ಯಮಂತ್ರಿ ಸಹಿ ಮಾಡದೆ ತಡೆ ಹಿಡಿದಿದ್ದಾರೆ ಅಷ್ಟೇ ಹೊರತು ನೇಮಕಾತಿಯನ್ನು ರದ್ದುಪಡಿಸಿಲ್ಲ,default sample_3698.wav,ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ವೆಚ್ಚ ಮಿತಿ ಹೇರುವ ಸಂಬಂಧ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ,default sample_3699.wav,ತಮ್ಮ ಗೆಲುವಿಗೆ ಅಧಿಕೃತ ಮತ್ತು ಸರ್ಕಾರಿ ಯಂತ್ರದ ದುರ್ಬಳಕೆ ಮಾಡಿಕೊಂಡಿದ್ದಾರೆ,default sample_3700.wav,ಅಲ್ಲಿ ನಡೆವ ಸಾಂಸ್ಕೃತಿಕ ನೈತಿಕ ಭೌತಿಕ ಪ್ರತಿಭಾ ಪ್ರದಶನದ ಕಾರ‍್ಯಕ್ರಮಗಳನ್ನು ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸುವರು ಎಂದರು,default sample_3701.wav,ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಇಂದು ಬಹುತೇಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇದ್ದು,default sample_3702.wav,ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿಯವರು ರೈತರ ಬಗ್ಗೆ ನೀಡಿರುವ ಹೇಳಿಕೆಯನ್ನು ಬೇಷರತ್‌ ವಾಪಸ್‌ ಪಡೆದುಕೊಂಡು ರೈತರಲ್ಲಿ ಕ್ಷಮೆಯಾಚಿಸಬೇಕು,default sample_3703.wav,ಇಸ್ಮಾಯಿಲ್ ತಮಿಳುನಾಡಿನ ಡೆಂಕಣಿಕೋಟೆಯ ತನ್ನ ಸ್ನೇಹಿತ ಬಶೀರ್ ಮನೆಗೆ ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದಾಗ ಸಂಚು ರೂಪಿಸಿ,default sample_3704.wav,ಚೌಗು ಪ್ರದೇಶ ಜೌಗು ಪ್ರದೇ​ಶ​ದಲ್ಲಿ ಆಂತ​ರಿಕ ಸರ​ದಿ​ಯಂತೆ ನೀರು ಬಿಟ್ಟರೂ ಉಳಿದ ಸಮ​ಯ​ದಲ್ಲಿ ಬರುವ ಜೌಗು ಹಾಗೂ ಬಸಿ ನೀರಿ​ನಿಂದ ಬೆಳೆ​ಯನ್ನು ಬೆಳೆ​ಯು​ವು​ದಾ​ದರೆ ಅಂತಹ ಕ್ಷೇತ್ರ​ಗ​ಳನ್ನು ಮಾತ್ರ ನೀರಾ​ವರಿ ಕಾಯ್ದೆ ಮೇರೆಗೆ ಉಲ್ಲಂಘ​ನೆ​ಯೆಂದು ಪರಿ​ಗ​ಣಿ​ಸು​ವು​ದಿ​ಲ್ಲ,default sample_3705.wav,ಇತ್ತ ಈ ಪೋರನೋ ಮೇಯಲೆಂದು ಸಾಬ್ರ ಹಿತ್ತಲಿನಲ್ಲಿ ಕಟ್ಟಿದ್ದ ಮೇಕೆಯ ಮರಿಯ ಹಗ್ಗ ಬಿಚ್ಚಿ ತನ್ನ ಹಿಂದೆಯೇ ಆಟವಾಡಲೆಂದು ಕರೆತಂದ,default sample_3706.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3707.wav,ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸರಕಾರಿ ಎಂದು ತಾಪಂ ಅಧ್ಯಕ್ಷ ಕೆಸಿರತನ್‌ ಅಭಿಪ್ರಾಯಪಟ್ಟರು,default sample_3708.wav,ಜೀವನವನ್ನು ಮತ್ತಷ್ಟುಹೊಸತಾಗಿಸಿ ಮತ್ತು ಹಸನುಗೊಳಿಸುವ ಭರವಸೆ ಎಂಬ ಹೊಸ ವರ್ಷದ ಬೆಳಕನ್ನು ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ಬೆಂಗಳೂರು ಸರ್ವ ರೀತಿಯಲ್ಲೂ ಸಜ್ಜಾಗಿದೆ,default sample_3709.wav,ಇದರ ಜೊತೆಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸಹ ಚೂಡಾಮಣಿ ರಾಮಚಂದ್ರ ಅವರು ತೊಡಗಿಕೊಂಡು ಉತ್ತಮ ಸಾಧನೆ ಮಾಡಿ ಮಹಿಳೆಯರ ಸ್ವಾವಲಂಭಿ ಬದುಕು ನಡೆಸಲು ಶ್ರಮಿಸಿದ್ದಾರೆ,default sample_3710.wav,ವೈದಿ​ಕ ಆಡಂಬ​ರ​ತ​ನ​ವಿ​ಲ್ಲದ ಮದುವೆ ದೇಶಕ್ಕೆ ನಾಡಿಗೆ ಹಾಗೂ ಕುಟುಂಬಕ್ಕೆ ಒಳ್ಳೆ​ಯ​ದಾ​ಗಿದೆ,default sample_3711.wav,ಹಿರೇಹಡಗಲಿ ಮಠದ ಅಭಿನವ ಹಾಲಸ್ವಾಮೀಜಿ ಸಿಎನ್‌ಮಂಜುನಾಥ್‌ ಮಾತನಾಡಿದರು,default sample_3712.wav,ಕೋಟ್‌ ಚಿಕ್ಕ ಬಾಣಾ​ವ​ರ​ದಿಂದ ಹುಬ್ಬ​ಳ್ಳಿಗೆ ವಿದ್ಯುತ್‌ ರೈಲು ಮಾರ್ಗ ನಿರ್ಮಾ​ಣಕ್ಕೆ ನೈರುತ್ಯ ರೈಲ್ವೆ ವಲಯ ಸಿದ್ಧತೆ ನಡೆ​ಸಿದೆ,default sample_3713.wav,ಉಪಾಧಕ್ಷ ಸೋಮೇಗೌಡ ಕ್ಷೇತ್ರ ಸಮಿತಿ ಅದ್ ಅಧ್ಯಕ್ಷ ಭೈರೇಗೌಡ ಮುಖಂಡರಾದ ಬಿಹೆಚ್ಚ ಹರೀಶ್‌ ದೇವ ಪ್ರಸಾದ್‌ ನಂದೀಶ್‌ ಇರ್ಷಾದ್‌ ಜಯರಾಜ್‌ ಅರಸ್‌ ತನ್ಮಯ್‌ ಇದ್ದರು,default sample_3714.wav,ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುನ್ನೆಲೆಯಲ್ಲಿರುವ ಮಾಜಿ ಸಚಿವ ಎಂಬಿ ಪಾಟೀಲ್‌ ಜೊತೆಗೆ ಆಗಸ್ಟ್ ಹದಿಮೂರರಂದು ಬೀದರ್‌ನಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿನ ಹೋರಾಟಕ್ಕೆ ಸಂಬಂಧಿಸಿ ಕೂಲಂಕುಷವಾಗಿ ಚರ್ಚೆ ನಡೆದಿತ್ತು,default sample_3715.wav,ತರೀಕೆರೆ ಪಟ್ಟಣದ ಆಸ್ಪತ್ರೆಯಲ್ಲಿ ತಿಂಗಳಿಗೆ ನೂರ ಐವತ್ತು ಹೆರಿಗೆಗಳನ್ನು ಯಶ್ಸಸ್ವಿಯಾಗಿ ನಿರ್ವಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು,default sample_3716.wav,ಜೊತೆಗೆ ಈ ರೀತಿ ಪ್ರಶ್ನೆ ಮಾಡುವವರನ್ನು ಮುಂದಿನ ಬಾರಿ ದಾಳಿ ವೇಳೆ ವಿಮಾನದ ಮುಂದಕ್ಕೆ ಕಟ್ಟಿಕಳುಹಿಸಬೇಕು ಆಗ ಅವರೇ ಸರಿಯಾದ ಲೆಕ್ಕ ಹಾಕಬಹುದು ಎಂದು ವ್ಯಂಗಮಾಡಿದ್ದಾರೆ,default sample_3717.wav,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಈವರೆಗೆ ಸೇವೆ ಸಲ್ಲಿಸಿ ಸರ್ಕಾರದ ನಿಯಮಾನುಸಾರ ನಿವೃತ್ತಿಯಾಗುವರಿಗೆ,default sample_3718.wav,ನಗರದ ಕೆರೆಗಳ ಸಂರಕ್ಷಣೆಗೆ ಸಮುದಾಯ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಹಲವು ಖಾಸಗಿ ಸಂಸ್ಥೆಗಳು ಮುಂದಾಗಿರುವುದು ಸ್ವಾಗತಾರ್ಹ,default sample_3719.wav,ಕರ್ನಾಟಕದ ಮೇಕೆದಾಟು ಯೋಜನೆಯ ಕಾರ್ಯಾಸಾಧ್ಯತಾ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಬಾರದು,default sample_3720.wav,ಅಂದರೆ ಆರೋಗ್ಯವಂತ ಮನುಷ್ಯರಿಗೆ ವ್ಯಾಕ್ಸಿನೇಶನ್‌ ಆದರೆ ಖಂಡಿತವಾಗಿಯೂ ರೋಗ ಬರುವುದಿಲ್ಲ ಆದರೆ ಸಕ್ಕರೆ ಕಾಯಿಲೆ ಮೂತ್ರ ಪಿಂಡ ವೈಪಲ್ಯ ಲಿವರ್‌ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಬಹು ಬೇಗ ಈ ರೋಗಕ್ಕೆ ತುತ್ತಾಗುತ್ತಾರೆ,default sample_3721.wav,ಹೆಸರು ಅಧ್ಯಕ್ಷ ಇನ್ನು ಅಮೇರಿಕ ಇದರ ಮುಕ್ಕಾಲು ಭಾಗದ ಚಿತ್ರೀಕರಣ ಅಮೇರಿಕದಲ್ಲೇ ನಡೆದಿದೆ ಇನ್ನುಳಿದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ,default sample_3722.wav,ಪ್ರಸ್ತುತ ಇರುವ ವಸತಿ ನಿಲಯಗಳ ಸಂಖ್ಯೆ ಕಡಿಮೆಯಿದೆ,default sample_3723.wav,ಬಳಿಕ ಆರೋಪಿ ಶಾಸಕ ಗಣೇಶ್‌ ಅವರನ್ನು ನ್ಯಾಯಾಲಯದಿಂದ ನೇರವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು,default sample_3724.wav,ಸಣ್‌ ಸುದ್ದಿ ನಾಳೆ ರಾಜೀವ್‌ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ ಶೃಂಗೇರಿ ತಾಲೂಕಿನ ಅಡ್ಡಗೆದ್ದೆ ಪಂಚಾಯಿತಿ ಅಡ್ಡಗೆದ್ದೆಯಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ್‌ ನಿರ್ಮಾಣ್‌ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭ ಅಕ್ಟೊಬರ್ಇಪ್ಪತೊಂಬತ್ತ ರಂದು ನಡೆಯಲಿದೆ,default sample_3725.wav,ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಬೇಕಾಗಿರುವ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್‌ ಕಡಿತಗೊಳಿಸಿರುವುದರಿಂದ ಬೇಸರವಾಗಿದೆ,default sample_3726.wav,ಇಲ್ಲಿಯವರೆಗೆ ಆ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಖಾಲಿ ಇರುವ ಕಡೆ ಬಳಸಿಕೊಳ್ಳಲು ಇಲಾಖೆ ಆದೇಶಿಸಿದೆ,default sample_3727.wav,ಸಮೀಪದ ಅಜ್ಜಂಪುರದಲ್ಲಿ ಶುಕ್ರವಾರ ಶೆಟ್ಟು ಸಿದ್ದಪ್ಪ ಸರ್ಕಾರಿ ಪಪೂ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಅಜ್ಜಂಪುರ ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು,default sample_3728.wav,ಇದು ಹೀಗೇ ಮುಂದು​ವ​ರೆ​ದರೆ ಎರಡು ಜಿಲ್ಲೆ​ಗ​ಳಲ್ಲಿ ಕಾಂಗ್ರೆಸ್‌ಗೆ ಭವಿ​ಷ್ಯವೇ ಇಲ್ಲ​ದಂತಾ​ಗು​ತ್ತದೆ ಎಂಬ ಆತಂಕ​ವನ್ನು ಈ ನಾಯ​ಕರು ವ್ಯಕ್ತ​ಪ​ಡಿ​ಸಿ​ದರು ಎನ್ನ​ಲಾ​ಗಿದೆ,default sample_3729.wav,ಸಾಹಿತ್ಯ ಅರಳಿಸುವ ಕೆಲಸ ಮಾಡಬೇಕೆಯೇ ಹೊರತು ಕೆರಳಿಸುವ ಕೆಲಸ ಮಾಡಬಾರದು ಬುದ್ಧಿ ಮತ್ತು ಭಾವನೆಗಳ ಸಮನ್ವಯತೆ ಇದ್ದಾಗ ಮಾತ್ರ ಬದುಕು ಹಸನಾಗುತ್ತದೆ,default sample_3730.wav,ನವುಲೆ ಬಸವಾಪುರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿವೇಶನ ಇಲ್ಲದ ಬಡವರಿಗೆ ಈ ಜಮೀನಿನಲ್ಲಿ ನಿವೇಶನ ನೀಡಬೇಕು,default sample_3731.wav,ಬಹಳ ಹಿಂದಿನಿಂದಲೇ ಐಎಎಸ್‌ ಡಿಕೆ ರವಿ ಕತೆ ಆಧರಿಸಿದ ಸಿನಿಮಾ ಎಂದೇ ಬಿಂಬಿತವಾಗಿದ್ದ ಸಿನಿಮಾ ಇದು ಆದರೆ ಚಿತ್ರತಂಡ ಎಲ್ಲಾ ಐಎಎಸ್‌ ಆಫೀಸರ್‌ಗಳ ಕತೆ ಇದು ಎಂದಿತ್ತು,default sample_3732.wav,ಜಿಎಲ್‌ಎನ್ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿವ ಸುಪ್ರೀಂಕೋರ್ಟ್‌ ಎರಡು ವಾರದೊಳಗೆ ಈ ಮೊತ್ತವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು,default sample_3733.wav,ಇಲ್ಲಿ ಸಾಧನೆ ಮಾಡಲು ಅನೇಕ ಅವಕಾಶವಿದೆ ಎಷ್ಟೋ ಮಂದಿ ಎಂಬಿಎ ಮಾಡಲು ಲಕ್ಷಾಂತರ ರು ಖರ್ಚು ಮಾಡುತ್ತಾರೆ,default sample_3734.wav,ತನ್ಮೂ​ಲಕ ಸರ್ಕಾ​ರಕ್ಕೆ ನೀಡಿದ್ದ ಬೆಂಬ​ಲ​ವನ್ನು ಹಿಂಪ​ಡೆದು ಬಿಜೆ​ಪಿಯ ತೆಕ್ಕೆಗೆ ಹೋಗಿದ್ದರು ಎನ್ನ​ಲಾ​ಗಿದ್ದ ಇಬ್ಬರು ಪಕ್ಷೇ​ತರ ಶಾಸ​ಕರ ಪೈಕಿ ನಾಗೇಶ್‌ ಸಂಪೂ​ರ್ಣ​ವಾಗಿ ಕಾಂಗ್ರೆಸ್‌ ತೆಕ್ಕೆಗೆ ಬಂದಂತಾ​ಗಿದೆ,default sample_3735.wav,ಚಿತ್ರದುರ್ಗ ಎಸ್‌ಜೆಪ್ಯಾರಾಮೆಡಿಕಲ್‌ ಕಾಲೇಜು ಆವರಣದಲ್ಲಿ ಸೋಮವಾರ ಚಿತ್ರದುರ್ಗ ನರ್ಸಿಂಗ್‌ ಆ್ಯಂಡ್‌ ಪ್ಯಾರಾಮೆಡಿಕಲ್‌ ಫೆಡರೇಷನ್‌ ವತಿಯಿಂದ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಡಾಕ್ಟರ್ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು,default sample_3736.wav,ಈ ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಹತ್ತ ನೇ ಮಗುವಿನ ಹೆರಿಗೆ ಬಳಿಕ ಜನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದರು,default sample_3737.wav,ಗ್ರಾಮೀಣಾಭಿವೃದ್ಧಿ ನಿರ್ಗತಿಕ ಸೇವೆ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಶಿಕ್ಷಣ ಮತ್ತು ಕ್ರೀಡೆ ಹಾಗೂ ಸುಸ್ಥಿರತೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ,default sample_3738.wav,ಉಪ ಮೇಯರ್‌ ಕೆಚ​ಮನ್‌ ಸಾಬ್‌ ಮಾತ​ನಾಡಿ ಸರ್ವ ಸಮಾಜ ಬಾಂಧ​ವರೂ ಸೇರಿ​ಕೊಂಡು ವಿಜಯ ದಶಮಿ ಆಚ​ರಿ​ಸೋಣ,default sample_3739.wav,ಈ ಹಂತದಲ್ಲಿ ಸಭಾಪತಿಗಳು ಕಲಾಪವನ್ನು ಒಂದು ಗಂಟೆ ಮುಂದೂಡಿದರು ರಾಜ್ಯದಲ್ಲಿ ಹದ್ನಾರು ಸಾವಿರ ಘಟಕ ಪುನಃ ಕಲಾಪ ಆರಂಭವಾಗದಂತೆ ಬಿಜೆಪಿ ಸದಸ್ಯರು ಸದನ ಸಮಿತಿ ರಚನೆಗೆ ಆಗ್ರಹಿಸಿ ಧರಣಿ ಮುಂದುವರೆಸಿದರು,default sample_3740.wav,ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿನ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಶ್ನಿಸಿದ ಸಿಬ್ಬಂದಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ,default sample_3741.wav,ವೈದ್ಯರೊಬ್ಬರ ತೋಟದ ಮನೆಗೆ ನುಗ್ಗಿ ಎರಡು ಬಾರಿ ಉಪಟಳ ಕೊಟ್ಟು ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಇಂದು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆಹಿಡಿಸಿದ್ದಾರೆ,default sample_3742.wav,ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ದೊಡ್ಡಬಳ್ಳಾಪುರ ಸಮೀಪದ ಪ್ರಸನ್ನ ಭದ್ರಕಾಳಿ ಮತ್ತು ವೀರಭದ್ರಸ್ವಾಮಿ ಬೆಟ್ಟಪವಿತ್ರ ಪುಣ್ಯ ಕ್ಷೇತ್ರವಾಗಿದೆ,default sample_3743.wav,ಇದರ ಜತೆಗೆ ರೈತರ ನಡುವೆಯು ಹೊಂದಾಣಿಕೆ ಮೂಲಕ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಸಹ ಬ್ಯಾಂಕ್‌ ಮುಂದಾಗಿತ್ತು,default sample_3744.wav,ಚುನಾವಣೆ ಮುಗಿದ ಬಳಿಕ ಎರಡೂ ಪಕ್ಷಗಳು ಮುಳುಗಿ ಹೋಗುತ್ತವೆ ಆಗ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು,default sample_3745.wav,ಅರುಣ್‌ ವೈದ್ಯನಾಥ್‌ ನಿರ್ದೇಶನ ಮಾಡಿರುವ ಈ ಚಿತ್ರ ಕಳೆದ ವರ್ಷ ಜುಲೈ ಇಪ್ಪತ್ಯೋಳರಂದು ತೆರೆಕಂಡಿತ್ತು,default sample_3746.wav,ಅಲ್ಲದೆ ಇಬ್ಬರು ನಾಯಕರಿಗೆ ವಿಶೇಷ ಭದ್ರತೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಅಲ್ಲದೆ ಪ್ರಿಯಾಂಕಾ ಮತ್ತು ರಾಹುಲ್‌ ಭೇಟಿ ನೀಡುವ ಪ್ರದೇಶಗಳಲ್ಲಿ ಭಾನುವಾರವೇ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ,default sample_3747.wav,ಸಚಿವರ ಕುಮ್ಮಕ್ಕು ಇಲ್ಲದೆ ಇಷ್ಟೊಂದು ಪ್ರಮಾಣದ ಹಣ ವಿಧಾನಸೌಧ ಪ್ರವೇಶಿಸಲು ಸಾಧ್ಯವೇ ಇಲ್ಲ ಇಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಸಚಿವರು ಮಾಧ್ಯಮದ ಮುಂದೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ,default sample_3748.wav,ಪರಿಣಾಮವಾಗಿ ಇಂಗ್ಲಿಶು ಹಾಗೂ ದೇಶೀ ನುಡಿಗಳ ನಡುವೆ ಇಬ್ಬಗೆಯ ನಂಟಸ್ತಿಕೆ ಏರ್ಪಟ್ಟಿದೆ ಹಾಗಾಗಿ ದೇಶಿ ನುಡಿಗಳು ದ್ವಿಸ್ತರತೆಯ ಪರಿಣಾಮಕ್ಕೆ ಒಳಗಾಗುತ್ತವೆ,default sample_3749.wav,ಆದರೆ ಸಾವಿರ್ದೊಂಬೈನೂರಾ ತೊಂಬತ್ತೆಂಟರಲ್ಲಿ ಮತ್ತೆ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಹೋದರು ಸಾವಿರ್ದೊಂಬೈನೂರ್ ತೊಂಬತ್ತೊಂಬತ್ತ ರಲ್ಲಿ ಜೆಡಿಎಸ್‌ನಿಂದ ಬಿಎಸ್‌ಮರಿಲಿಂಗಯ್ಯ ಪಕ್ಷದ ಅಭ್ಯರ್ಥಿಯಾಗಿ ಮೂರನೇ ಸ್ಥಾನದಲ್ಲಿ ಮುಂದುವರಿದರು,default sample_3750.wav,ಇತ್ತೀಚೆಗೆ ಪಶುವೈದ್ಯಕೀಯ ಪರಿವೀಕ್ಷಕರಿಗೆ ಸರ್ಕಾರದ ಅನೇಕ ಯೋಜನೆಗಳ ಅಳವಡಿಕೆ ಗಣತಿಕಾರ್ಯ ಜಾನುವಾರುಗಳಿಗೆ ಲಸಿಕೆ ನೀಡುವುದು ಸೇರಿದಂತೆ ಇನ್ನು ಮುಂತಾದ ಕೆಲಸದ ಒತ್ತಡ ಇದೆ ಎಂದರು,default sample_3751.wav,ಇದೇ ಮೊದಲ ಬಾರಿಗೆ ಅರ್ಹ ವಿಕಲಾಂಗ ಮತದಾರರನ್ನು ಮತಗಟ್ಟೆಗಳಿಗೆ ಕರೆತಂದು ಮತದಾನದ ಬಳಿಕ ಮತ್ತೆ ಮನೆಗೆ ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ,default sample_3752.wav,ಭಾರ್ತಿ ಎಂಟರ್ ಪ್ರೈಸಸ್ ಮತ್ತು ಆಕ್ಸಾ ಪ್ರಸಕ್ತ ಹಣಕಾಸು ಸಾಲಿನಲ್ಲಿ ಹತ್ತು ಸಾವಿರ ವಿಮಾ ಸಲಹೆಗಾರರನ್ನು ನೇಮಕ ಮತ್ತು ಐವತ್ತು ಹೊಸ ಶಾಖೆಗಳನ್ನು ಆರಂಭಿಸಿರುವುದಾಗಿ ಪ್ರಕಟಿಸಿದೆ,default sample_3753.wav,ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳನ್ನು ಜನವರಿ ಇಪ್ಪತ್ತೆಳರಿಂದ ನಾಲ್ಕು ದಿನಗಳ ಕಾಲ ಹರಾಜು ನಡೆಸಲಾಗುತ್ತದೆ,default sample_3754.wav,ಯಾವುದೇ ಹೊಸ ವಸ್ತ್ರಗಳನ್ನು ಕೊಳ್ಳುವಾಗ ನಾವು ನೋಡುವ ಅಳತೆ ಒಂದೋ ಅಮೆರಿಕ ಇಲ್ಲವೇ ಬ್ರಿಟನ್‌ ಇಲ್ಲವೇ ಬ್ರಿಟನ್‌ನ ಅಳತೆಗೋಲನ್ನು ಆಧರಿಸಿರುತ್ತದೆ,default sample_3755.wav,ಹಾಗೂ ಸಾಂಸ್ಕೃತಿಕ ಬಹುಳತೆಯನ್ನು ನಾಶಗೊಳಿಸುವ ಇರಾದೆಯನ್ನೂ ಈ ಪ್ರಮಾಣೀಕರಣ ಪ್ರಕ್ರಿಯೆ ಹೊಂದಿರುತ್ತದೆ ಒಳನುಡಿಗಳು ಕೇವಲ ನುಡಿ ಬಹುಳತೆಯನ್ನು ಮಾತ್ರ ಸೂಚಿಸಲಾರವು ಸಾಮಾಜಿಕ ಬಹುಳತೆಯನ್ನು ಬಿಂಬಿಸುತ್ತವೆ,default sample_3756.wav,ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಆ ಸಮುದಾಯದ ಮುಖಂಡರಾಗಿರುವ ಜೆಡಿಎಸ್‌ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಟಿಎಶರವಣ ಮತ್ತಿತರರು ಬಹುದಿನಗಳಿಂದ ಒತ್ತಡ ಹೇರುತ್ತಲೇ ಇದ್ದರು,default sample_3757.wav,ಎರಡ್ ಸಾವಿರ್ದಾ ಎಂಟರಲ್ಲಿ ನಿಮ್ಮ ಸಂಸದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡ್ ಸಾವಿರ್ದಾ ಹತ್ತರ ವೇಳೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಈ ಕಾರ್ಖಾನೆ ಕಾರ್ಯರಂಭ ಮಾಡುವುದಾಗಿ ಹೇಳಿ ಶಂಕು ಸ್ಥಾಪನೆ ನೆರವೇರಿಸಿದ್ದರು,default sample_3758.wav,ರಾಮಗಿರಿ ಆಭಿವೃದ್ಧಿಗೆ ರು ನಾಕು ಪಾಯಿಂಟ್ ಐದು ಕೋಟಿ ಅನುದಾನ ನೀಡಿದೆ ಪಾರ್ಕಿಂಗ್‌ ಸೌಲಭ್ಯ ನೀರ್ಮಾಣಕ್ಕೆ ರು ಒಂದು ಪಾಯಿಂಟ್ ಐದು ಕೋಟಿ,default sample_3759.wav,ಇದರ ಜೊತೆಗೆ ಮಂಗಳವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಳ್ಳುವ ಕುರಿತೂ ನಾಯಕರು ಸಮಾಲೋಚನೆ ನಡೆಸಲಿದ್ದಾರೆ,default sample_3760.wav,ಚಿಕ್ಕಪೇಟೆ ವಾರ್ಡ್‌ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ನರೇಂದ್ರ ಬಾಬು ಗುರೂಜಿ ಶಿವರುದ್ರ ಸ್ವಾಮೀಜಿ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಪಾಲಿಕೆ ಸದಸ್ಯೆ ಲೀಲಾ ಶಿವಕುಮಾರ್‌ ಪಾಲ್ಗೊಂಡಿದ್ದರು,default sample_3761.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3762.wav,ಈ ಪೈಕಿ ಧರ್ಮಸೇನ ಅವರಿಗೆ ಒಂದು ಅವಕಾಶ ದೊರೆಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ ಅಲ್ಪಸಂಖ್ಯಾತರ ಪೈಕಿ ನಜೀರ್‌ ಅಹಮ್ಮದ್‌ ಹಾಗೂ ರಹೀಂ ಖಾನ್‌ ಹೆಸರು ಪರಿಗಣನೆಯಲ್ಲಿದೆ,default sample_3763.wav,ಅಂತರಿಕ್ಷದೇವತೆಯ ಸ್ವರೂಪವನ್ನು ಬೇರೆ ಬೇರೆ ದೇಶದ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ರೂಪದಲ್ಲಿ ಗುರುತಿಸಿದ್ದಾರೆ.,default sample_3764.wav,ಕಡ್ಡಾಯ ಎಡಿಟೆಡ್‌ ತಿಮ್ಮೇಶಪ್ಪನಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಸಸ್ತಿ ಇಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಪ್ರ ಪ್ರಸಸ್ತಿ ಪ್ರದಾನ ನರಸಿಂಹರಾಜಪುರ,default sample_3765.wav,ಕೆಲವೊಮ್ಮೆ ಲಿಖಿತ ಪರೀಕ್ಷೆಯ ಬದಲು ಒಎಂಆರ್‌ ಪರೀಕ್ಷೆ ನಡೆಸಿ ಕೆಪಿಎಸ್‌ಸಿ ಕೈತೊಳೆದುಕೊಳ್ಳುತ್ತಿದೆ,default sample_3766.wav,ಸುಸಜ್ಜಿತ ಪ್ಲಾಟ್‌ ಫಾರಂ ಮತ್ತು ರೈಲು ನಿಲ್ದಾಣ ಕಟ್ಟಡ ಹೊಂದಿರುವ ಶಿವಪುರ ರೈಲು ನಿಲ್ದಾಣ,default sample_3767.wav,ಕರ್ಮಗಳನ್ನು ಮಾಡುವುದು ನನ್ನ ಧರ್ಮ ಅದರ ಫಲವನ್ನು ದೇವರು ನೀಡುತ್ತಾನೆ,default sample_3768.wav,ತಹಸೀಲ್ದಾರ್‌ ಎಂಮಲ್ಲಿಕಾರ್ಜುನ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್ ಹನುಮಂತಪ್ಪ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜೆಪಿಜಯಹಾಲಪ್ಪ ಹೊನ್ನೂರು ಗೋವಿಂದಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಆರ್‌ಗೋವಿಂದರಾಜು ಸದಸ್ಯರು ಹಾಗೂ ಅಧಿಕಾರಿಗಳು ಜ ಹಾಜರಿದ್ದರು,default sample_3769.wav,ಉದ್ಘಾಟನೆ ವಿದ್ವಾನ್‌ ಡಾಕ್ಟರ್ಅರಳುಮಲ್ಲಿಗೆ ಪಾರ್ಥಸಾರಥಿ ಮಹಿಳೆಯರಿಗಾಗಿ ಯೋಗ ಮುಟ್ಟಿನ ಆರಂಭ ಮತ್ತು ನಿಲ್ಲುವಿಕೆ ಕುರಿತು ಉಪನ್ಯಾಸ ಡಾಕ್ಟರ್ಎಸ್‌ಎನ್‌ಓಂಕಾರ್‌,default sample_3770.wav,ಪ್ರಧಾನಿ ಮೋದಿ ತನ್ನ ಆಪ್ತ ಅನಿಲ ಅಂಬಾನಿಯ ಅನನುಭವಿ ರಿಲಾಯನ್ಸ್‌ ಕಂಪನಿಯೊಂದಿಗೆ ಪ್ರತಿ ವಿಮಾನ ಸಾವಿರದ ಆರುನೂರು ಕೋಟಿ ರುನಂತೆ ಖರೀದಿಸುವ ಒಪ್ಪಂದ ಮಾಡಿಕೊಂಡು ಭಾರಿ ಹಗರಣದಲ್ಲಿ ಭಾಗಿಯಾಗಿದ್ದಾರೆ,default sample_3771.wav,ಆನಂದಪುರ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಗೌಡ್ರು ಗೃಹಪ್ರವೇಶದ ಸಂದರ್ಭ,default sample_3772.wav,ಲೈಸೆನ್ಸ್ ರದ್ದು ಮಾಡಬೇಕು ವಜಾಗೊಳಿಸಿದ ಕಾರ್ಮಿಕರನ್ನು ಪುನಃ ಸೇರಿಸಿಕೊಳ್ಳಬೇಕು ಸರಿಯಾದ ಸಮಯಕ್ಕೆ ವೇತನ ಪಾವತಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ,default sample_3773.wav,ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಮದಗದಕೆರೆ ಮತ್ತು ಅಯ್ಯನಕೆರೆ ಅಚ್ಚುಕಟ್ಟುದಾರರ ಮತ್ತು ಅಡಕೆ ಬೆಳೆಗಾರರ ಸಂಘದಿಂದ ಆಯೋಜಿಸುತ್ತಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,default sample_3774.wav,ಬೆಳೆ ನಷ್ಟದ ಕುರಿತು ಜಂಟಿ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ ಮುಂಚಿನ ಹಣದಲ್ಲಿ ಖಾಸಗಿ ಬೋರ್‌ಗಳಿಂದ ಪಡೆದ ನೀರಿಗೆ ಬಾಡಿಗೆ ಹಣ ನೀಡುತ್ತಿದ್ದೇವೆ,default sample_3775.wav,ಅಂತಾರಾಷ್ಟ್ರೀಯತೆಯ ಆವಶ್ಯಕತೆಗಳನ್ನು ಕೆಲವು ದಶಮಾನಗಳಿಂದ ಅನೇಕ ತತ್ವಜ್ಞಾನಿಗಳು ವ್ಯಕ್ತಪಡಿಸಿದರು.,default sample_3776.wav,ಧರ್ಮರಾಜ್‌ ಶ್ರೀಕಾಂತ್‌ ಪವನ್‌ ಮೇಘರಾಜ ಇತರರು ಭಾಗವಹಿಸಿದ್ದರು,default sample_3777.wav,ಆದರೆ ಬಳ್ಳಾರಿ ಲೋಕ​ಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಒಮ್ಮತ ಮೂಡದ ಕಾರಣ ಉಸ್ತು​ವಾರಿ ಸಚಿ​ವ​ರೊಂದಿಗೆ ಸ್ಥಳೀಯ ನಾಯ​ಕರು ಚರ್ಚಿಸಿ ಅಂತಿ​ಮ​ವಾಗಿ ಒಬ್ಬರ ಹೆಸ​ರನ್ನು ಸೂಚಿ​ಸು​ವಂತೆ ತಿಳಿ​ಸ​ಲಾ​ಯಿತು,default sample_3778.wav,ಈ ದೇವಾಲಯದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಸೋಮೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ,default sample_3779.wav,ಇಲ್ಲಿನ ದೇವಯ್ಯನಹುಂಡಿ ಅಂಗನವಾಡಿ ಕೇಂದ್ರದ ಸಹಾಯಕಿ ನೀಲಮ್ಮ ಈ ಕೃತ್ಯ ಎಸಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ ಗ್ಯಾಸ್‌ ಸ್ಟೌವ್‌ನಿಂದ ಚಾಕು ಕಾಯಿಸಿ ಮಗುವಿನ ಕಾಲಿಗೆ ನೀಲಮ್ಮ ಬರೆ ಹಾಕಿದ್ದಾರೆ,default sample_3780.wav,ಸಮೃದ್ಧಿ ಸಂವರ್ಧನೆಗಾಗಿ ಧರ್ಮಾಚರಣೆ ಬೇಕು ಹೀಗಾಗಿ ಸುಖ ಶಾಂತಿ ಬದುಕಿಗೆ ಕಾರಣವಾಗಿರುವ ಧರ್ಮದ ದೋಣಿಗೆ ಯಾರೂ ರಂಧ್ರ ಕೊರೆಯಬಾರದೆಂದು ತಿಳಿಸಿದರು,default sample_3781.wav,ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಾವಿರದ ಇನ್ನೂರ ಎಪ್ಪತ್ತಾ ಆರು ನಿರ್ಬಂಧಗಳನ್ನು ಹೇರುವ ಸಮಿತಿ ಅಜರ್‌ನನ್ನು ಜಾಗತಿಕ ಭಯೋತ್ಪಾದಕನ ಪಟ್ಟಿಯಲ್ಲಿ ಸೇರಿಸುವಂತೆ ತೀರ್ಮಾನ ಕೈಗೊಂಡಿದೆ,default sample_3782.wav,ರೈತರ ಸಾಲಮನ್ನಾ ಪರಿಣಾಮ ಹಲವು ಯೋಜನೆಗಳ ಅನುದಾನಗಳನ್ನು ಕಡಿತ ಮಾಡಿದ ರಾಜ್ಯ ಸರ್ಕಾರ ಈ ಹಿಂದೆ ಪ್ರತಿ ವರ್ಷ ಬಜೆಟ್‌ನಲ್ಲಿಯೇ ಹಂಪಿ ಉತ್ಸವಕ್ಕಾಗಿ ಅನುದಾನ ಘೋಷಣೆ ಮಾಡುತ್ತಿತ್ತು,default sample_3783.wav,ಕಾರ್ಯಕ್ರಮವನ್ನು ವಾರ್ತಾ​ಕಾರಿ ಶಫಿ ಸಾದುದ್ದೀನ್‌ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್‌ ಅ​ಕಾರಿ ಡಾಕ್ಟರ್ ಹರ್ಷ ಪುತ್ರಾಯ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಯೋ ಯೋಜನಾ​ಕಾರಿ ಟಿ ಶ್ರೀನಿವಾಸ್‌ ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಎಂಹಾಲಪ್ಪ ಆಗಮಿಸಲಿದ್ದಾರೆ,default sample_3784.wav,ಜಿಲ್ಲೆಯ ಎಲ್ಲಾ ತಾಲೂಕುಗಳ ಪರಿಷ್ಕರಣೆ ಕಾರ್ಯಗಳನ್ನು ವೀಕ್ಷಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಶಾಲಿನಿ ರಜನೀಶ್‌ ಅವರನ್ನು ನೇಮಿಸಲಾಗಿದೆ,default sample_3785.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3786.wav,ಆಡಳಿತ ಪಕ್ಷದ ಬಗ್ಗೆ ಕೆಲ ಜನರಿಗೆ ಅಸಮಾಧಾನ ಇರಬಹುದು ಬಡತನ ನಿರ್ಮೂಲನೆಗೆ ಸ್ವಾತಂತ್ರ್ಯಾನಂತರದಲ್ಲಿ ಮೋದಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಯಾರೂ ಮಾಡಿಲ್ಲ,default sample_3787.wav,ಆದರೆ ಕಾರ್ಖಾನೆಯಲ್ಲಿ ಮೂವತ್ತ್ ಎಂಟು ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ದಾಸ್ತಾನಿದೆ ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ರೈತರ ಕಬ್ಬಿನ ಬಾಕಿ ತೀರಿಸಲು ಆಗುತ್ತಿಲ್ಲ,default sample_3788.wav,ಈ ಪರೀಕ್ಷೆಗೆ ಹಾಜರಾಗಲು ಬೆಳಗಾವಿ ಧಾರವಾಡ ಸೇರಿದಂತೆ ಮತ್ತಿತರ ಕಡೆಗಳಿಂದ ಸಾವಿರಾರು ಪರೀಕ್ಷಾರ್ಥಿಗಳು ಕೊಲ್ಲಾಪುರದಿಂದ ಬೆಂಗಳೂರಿಗೆ ಸಂಚರಿಸುವ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿದ್ದರು,default sample_3789.wav,ಬರೆಯುವ ಆತ್ವವಿಶ್ವಾಸವಿರಬೇಕು ಅಂದಿನ ಪಾಠಗಳನ್ನು ಅಂದೇ ಓದಿ ಸಿದ್ದತೆ ಮಾಡಿಕೊಳ್ಳಬೇಕು,default sample_3790.wav,ವಿಜಯ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾಗಿದ್ದ ಮಣಿ ಮೇಖಲೈ ಅವರು ಬೆಂಗಳೂರು ಉತ್ತರ ವಲಯದ ಮುಖ್ಯಸ್ಥರಾಗಿದ್ದರು ಕಾರ್ಪೋರೇಟ್‌ ಕಚೇರಿಯಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಿದ ಅವರು ಯೋಜನೆ ಕಾರ್ಯತಂತ್ರ ಹಾಗೂ ನೀತಿ ರೂಪಿಸುವಲ್ಲಿ ಹೆಸರು ಗಳಿಸಿದ್ದರು,default sample_3791.wav,ಮದುವೆಯಾದ ಧರ್ಮಕ್ಕೆ ಮತಾಂತರವಾಗುವ ಅವಶ್ಯಕತೆ ಇರಲಿಲ್ಲ ಎಲ್ಲಾ ಧರ್ಮವನ್ನು ಸಹಿಷ್ಣುತೆಯಿಂದ ಸ್ವೀಕರಿಸುತ್ತಿದ್ದ ಕಾಲವದು ಎಂದು ಅಭಿಪ್ರಾಯಪಟ್ಟರು,default sample_3792.wav,ನಾನು ಮರು ಚುನಾವಣೆಗೆ ನಿಲ್ಲಲಿಚ್ಚಿಸುವುದಿಲ್ಲವಾದ್ದರಿಂದ ಸುದೈವವಶಾತ್ ನನಗೆ ಅಂತಹ ಪ್ರಶ್ನೆಯನ್ನು ಉತ್ತರಿಸಲಿಕ್ಕಿಲ್ಲ,default sample_3793.wav,ಬೆಂಗಳೂರು ಪೋಷಕರ ಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3794.wav,ಸೋಮಿನಕೊಪ್ಪದಿಂದ ಕೋಟೆಗಂಗೂರಿಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ ಬಸ್‌ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು,default sample_3795.wav,ಸಮಯ ಬಂದಾಗ ತೋರಿಸುತ್ತೇನೆ ಎಂದರು ನಾನು ಈ ಆರೋಪ ಮಾಡಿದ ಬಳಿಕ ನನಗೆ ಸಾಕಷ್ಟುಬೆದರಿಕೆ ಕರೆಗಳು ಬರುತ್ತಿವೆ ಸರ್ಜಾ ಫ್ಯಾನ್ಸ್‌ ಹೆಸರುಗಳೇ ಟ್ರೂಕಾಲ್‌ನಲ್ಲಿ ಬರುತ್ತಿವೆ,default sample_3796.wav,ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ಎಸ್‌ತಿಪ್ಪೇಸ್ವಾಮಿ ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್‌ತಿಪ್ಪೇಸ್ವಾಮಿ ಅಭಿಮಾನಿ ಬಳಗ ವತಿಯಿಂದ ರೋಗಿಗಳಿಗೆ ಹಾಲು ಹಣ್ಣು ವಿಸ್ ವಿತರಿಸಲಾಯಿತು,default sample_3797.wav,ಶಿವಮೊಗ್ಗದ ಗೋಪಾಲಗೌಡ ಬಡಾವಣೆ ಎ ಬ್ಲಾಕ್‌ ನಿವಾಸಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿತ್ತು,default sample_3798.wav,ಮೂವತ್ತು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ರಫೇಲ್ ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ,default sample_3799.wav,ಜನಪರ ಯೋಜನೆಗಳನ್ನು ರಾಜ್ಯದ ಉದ್ದಗಲಕ್ಕೂ ತಲುಪಿಸಬೇಕು ರಾಜ್ಯದಲ್ಲಿ ಇಪ್ಪತ್ತ್ ಎರಡಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಿಸುವ ಸಂಕಲ್ಪ ಮಾಡಲಾಗಿದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು,default sample_3800.wav,ಈ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ ಎಂದು ಹೇಳಿದರು ಮನೋವಿಜ್ಞಾನ ಲೇಖಕ ಎಂಬಸವಣ್ಣ ಮಾತನಾಡಿ ಕವಿಗಳು ಹಾಗೂ ಲೇಖಕರು ಪ್ರತಿಮೆಗಳ ಮೂಲಕ ಕಾವ್ಯ ಹಾಗೂ ಲೇಖನ ಬರೆದರೆ ಯಾರಿಗೂ ಅರ್ಥವಾಗುವುದಿಲ್ಲ,default sample_3801.wav,ವೃತ್ತದಲ್ಲಿ ಎರಡನೇ ನಿರ್ಗಮನವನ್ನು ತೆಗೆದುಕೊಳ್ಳಿ,default sample_3802.wav,ಆದರೆ ಮೇಕೆದಾಟು ಯೋಜನೆಯು ಈ ಆದೇಶದ ನಿಂದನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ,default sample_3803.wav,ಅವರಿಗೆ ಕನ್ನಡ ಬಾರದ ಕಾರಣ ಜುಲೈ ಇಪ್ಪತ್ತ್ ಮೂರು ರಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು,default sample_3804.wav,ಕಸಬಾ ಹೋಬಳಿ ರಾಜಸ್ವ ನಿರೀಕ್ಷ ಪ್ರವೀಣ್‌ ಕಿಗ್ಗಾ ಹೋಬಳಿ ರಾಜಸ್ವ ನಿರೀಕ್ಷಕ ಜಗದೀಶ್‌ ಕಂದಾಯ ನಿರೀಕ್ಷತರಾದ ಷಣ್ಮುಖ ರವೀಂದ್ರ,default sample_3805.wav,ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಪದವಿ ಪೂರ್ವ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು,default sample_3806.wav,ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಕುಮಾರ್‌ ಅವರು ಅವರದೇ ಆದ ಕಾರಣಕ್ಕೆ ಬಹಳ ನೊಂದು ನನ್ನ ಬಗ್ಗೆ ಏನೇನೋ ಮಾತನಾಡಿದ್ದಾರೆ ಎಂದು ತುಸು ಮೃದು ಧೋರಣೆ ಪ್ರದರ್ಶಿಸಿದರು,default sample_3807.wav,ಈ ಕ್ರಮಕ್ಕೆ ತಾವು ಮುಂದಾಗಲು ಕಾರಣ ಎರಡೂ ದೇಶಗಳ ನಡುವಿನ ವಾಣಿಜ್ಯ ವ್ಯವಹಾರ ಕುರಿತಂತೆ ಭಾರತದೊಂದಿಗೆ ಸತತವಾಗಿ ಚರ್ಚಿಸುತ್ತಿದ್ದರೂ,default sample_3808.wav,ಗಣಕ ವಿಜ್ಞಾನದ ಮುಖ್ಯಸ್ಥರಾದ ಸುರೇಖ ಹಾಗೂ ಉಪನ್ಯಾಸಕರಾದ ಶ್ರೀಧರ್‌ ದೇವರಾಜ್‌ ನಾಗರಾಜ್‌ ಕೆ ಆರ್‌ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,default sample_3809.wav,ದೇಶದ ಇಪ್ಪತ್ನಾಲ್ಕು ತೀವ್ರ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಹದ್ನಾರು ಜಿಲ್ಲೆಗಳು ಸ್ಥಾನ ಪಡೆದಿರುವುದು ಪರಿಸ್ಥಿತಿ ತೀವ್ರತೆಗೆ ಸಾಕ್ಷಿ,default sample_3810.wav,ಇದಕ್ಕಾಗಿ ಎರಡ್ ಸಾವಿರದ ಹತ್ತೊಂಬತ್ತು ಇಪ್ಪತ್ತನೇ ಸಾಲಿನಲ್ಲಿ ಒಂದು ಸಾವಿರ ಕೋಟಿ ರೂ ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ,default sample_3811.wav,ಈಗ ಉತುಕ ಊಟ ವಿಶ್ವಕಪ್‌ ಕಣ್ಣಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧ ಖಾತೆ ಘೋಷಣೆ,default sample_3812.wav,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ ಸದಸ್ಯರಾದ ಮೈಲಾರಪ್ಪ ಅಂಜಿನಪ್ಪ ಬಿಜೆಪಿ ಮುಖಂಡ ಜಿನಾಗರಾಜ ಟಿಲಕ್ಕಪ್ಪ ಕೆಹನುಮಂತಪ್ಪ ರೈತ ಮುಖಂಡ ಸುರೇಶಪ್ಪ ಇತರರು ಉಪಸ್ಥಿತರಿದ್ದರು,default sample_3813.wav,ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಎದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ,default sample_3814.wav,ಕಾರ್ಯಕ್ರಮದ ಅವಧಿಯಲ್ಲಿ ಇತರೆ ಸಾರ್ವಜನಿಕರಿಗೆ ಜನಸಾಮಾನ್ಯರಿಗೆ ಅವರುಗಳ ದೈನಂದಿನ ಚಟುವಟಿಕೆಗಳು ಹಾಗೂ ವ್ಯವಹಾರಗಳಿಗೆ,default sample_3815.wav,ಆದರೆ ಅವರ ಹೇಳಿಕೆಯನ್ನು ತಿರುಚಲಾಗಿದ್ದು ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ ಹಣೆ ಬರಹ ಚೆನ್ನಾಗಿದ್ದರೆ ಯಾರಾದರೂ ಮುಖ್ಯಮಂತ್ರಿ ಆಗಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ,default sample_3816.wav,ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ವೇಟ್‌ಲಿಫ್ಟಿಂಗ್‌ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನುಗೆ ಮಂಗಳವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ ಗಾಂಧಿ ಖೇಲ್‌ ರತ್ನ ನೀಡಿ ಗೌರವಿಸಿದರು,default sample_3817.wav,ಇದರಿಂದ ಚಿತ್ರದುರ್ಗ ಚಳ್ಳಕೆರೆ ಹಿರಿಯೂರು ನಗರಗಳಿಗೆ ಕುಡಿಯುವ ನೀರಿಗೆ ಸಾಕಾಗಲಿದೆ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗುವುದು,default sample_3818.wav,ಉಡೇವಾ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಜನ ಹಾಗೂ ಜಾನುವಾರುಗಳ ಸಂಖ್ಯೆಯೂ ಹೆಚ್ಚಾಗಿದೆ,default sample_3819.wav,ಬಳಿಕ ಕಾಲಿನಿಂದ ಒದ್ದು ಮಾರಕಾಸ್ತ್ರಗಳಿಂದ ಹೊಡೆದರು ಒಂದು ಹಂತದಲ್ಲಿ ತನ್ನ ತಲೆಯನ್ನು ಗೋಡೆಗೆ ಹಿಡಿದು ಚಚ್ಚಿದರು,default sample_3820.wav,ತಾಲೂಕಿನ ಸಿದ್ದಯ್ಯನ ಕೋಟೆ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ಚಿತ್ತರಗಿ ಚಿಚ್ಜ್ಯೋತಿ ಸಾಂಸ್ಕೃತಿಕ ಕಲಾವೇದಿಕೆ ಮತ್ತು ಕ್ರೀಡಾ ಯುವಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಬಸವ ತತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು,default sample_3821.wav,ಇದರೊಂದಿಗೆ ಬೋನಿ ಕಪೂರ್‌ ಚಿ ಪತ್ನಿ ದಿವಂಗತ ಶ್ರೀದೇವಿ ಕುರಿತ ಬಯೋಪಿಕ್‌ ಚಿತ್ರ ಮಾಡಲು ಮುಂದಾಗಿದ್ದು ಇದೇ ಮಾಧುರಿ ದೀಕ್ಷಿತ್‌ ಅವರನ್ನು ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಕೇಳಿಯೂ ಆಗಿದೆ,default sample_3822.wav,ಆದ್ದರಿಂದ ಅನಿವಾರ್ಯವಾಗಿ ಬೆಳೆ ನಾಶಪಡಿಸಬೇಕಾಯಿತು ಎಂಬುದು ರೈತ ಬಿವಿರೂಪಾಕ್ಷಪ್ಪ ಅವರ ಅಳಲಾಗಿದೆ,default sample_3823.wav,ಆದರೆ ಈ ತೀರ್ಪಿನಿಂದಾಗಿ ಅಂತಹ ಅಗತ್ಯ ಬೀಳುವುದಿಲ್ಲ ಕಾರ್ಮಿಕರು ಕಂಪನಿಯ ಆದೇಶಕ್ಕೆ ಕಾಯದೆ ಅದೇ ಹುದ್ದೆಗೆ ಮತ್ತೆ ಹಾಜರಾಗಬಹುದಾಗಿದೆ ಎಂದು ಪ್ರಮೋದ್‌ ಚಿಕ್ಕಮಣ್ಣೂರು ತಿಳಿಸಿದ್ದಾರೆ,default sample_3824.wav,ಮೊಘಲರು ಬ್ರಿಟಿಷರ ಆಕ್ರಮಣದ ವಿರುದ್ಧ ದೇಶದ ರಾಜರೆಲ್ಲರೂ ಸಿಡಿದೆದ್ದ ಸಂದರ್ಭದಲ್ಲಿ ಬಾಲಕ ಶಿವಾಜಿ ಮನಸ್ಸಿನಲ್ಲಿ ತಾಯಿ ಜೀಜಾಬಾಯಿ ಹಿಂದೂ ದೇಶ ರಕ್ಷಣೆ ಗೋಸಂರಕ್ಷಣೆ ದೇಶದಲ್ಲಿನ ಅಕ್ರಮಣಕಾರರ ಹೊಡೆದೋಡಿಸುವ ಧೈ ಧ್ಯೇಯ ಬಿತ್ತಿದ್ದರು,default sample_3825.wav,ಪೊಲೀಸ್‌ ಠಾಣೆ ಮುಂದೆ ರೈತನ ಶವ​ವಿಟ್ಟು ಪ್ರತಿ​ಭ​ಟನೆ ಪ್ರಕ​ರಣ ದಾಖ​ಲಿ​ಸಿ​ಕೊ​ಳ್ಳ​ದ್ದಕ್ಕೆ ಆತ್ಮ​ಹ​ತ್ಯೆ ಮಾಡಿ​ಕೊಂಡ ರೈತ,default sample_3826.wav,ಟೈರ್ ತಯಾರಿಕ ಸಂಸ್ಥೆ ಸಿಯಟ್ ಲಿಮಿಟೆಡ್ ಹೊಸ ಶ್ರೇಣಿಯ ಗ್ರಿಪ್ ಎಕ್ಸ್ ತ್ರೀ ಟೈರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ,default sample_3827.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_3828.wav,ಬಂದೆ ಜೋಹರಕ್ಕನ ಮನೆಯ ಹುಡುಗಿ ಜುಲೇಖಾ ಗರ್ಭಿಣಿಯಂತೆ ಎಂದು ಪಿಸುಗುಟ್ಟಿದನು,default sample_3829.wav,ಗುಳೇ ಹೋದ ಪ್ರದೇ​ಶ​ದಲ್ಲಿ ನಾಗ​ರಿಕ ಸೌಲ​ಭ್ಯ​ಗಳೂ ಸಿಗು​ತ್ತಿಲ್ಲ ನೀರು ಶೌಚಾ​ಲಯ ಸುಸ​ಜ್ಜಿತ ವಸತಿ ಸೌಕ​ರ್ಯ​ಗ​ಳಿ​ಲ್ಲದೇ ಲಂಬಾ​ಣಿ​ಗರು ಬಾಳ​ಬೇ​ಕಿದೆ,default sample_3830.wav,ಕೆಳಕಂಡ ಸ್ಥಿತಿ,default sample_3831.wav,ಆದರೆ ಅದನ್ನು ಬಿಟ್ಟು ತಡವಾಗಿ ಬಂದದ್ದಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ರೇಗಾಡುವುದು ಎಷ್ಟುಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು,default sample_3832.wav,ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಇವರು ಸ್ಥಳೀಯ ಟಿಎಪಿಸಿಎಂಎಸ್‌ ನಿರ್ದೇಶಕರೂ ಆಗಿದ್ದಾರೆ,default sample_3833.wav,ಮಾನವ ದೇಹಕ್ಕೆ ಅವಶ್ಯಕವಾದ ತಾಮ್ರ ಮತ್ತು ಕೆಂಪು ರಕ್ತಕಣಗಳ ವೃದ್ಧಿಗೆ ನೆರವಾಗುತ್ತದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್ ಶರಾಪ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_3834.wav,ಒಕೆಸಣ್ ಫೋಟೊ ಎಎನ್‌ಪಿಮೂರು ಆನಂದಪುರ ಸಮೀಪದ ಹೊಸಗುಂದ ಉಮಾಮಹೇಶ್ವರ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ಪ್ರತಿದಿನ ಉಮಾಮಹೇಶ್ವರ ದೇವರಿಗೆ ವಿಶೇಷ ಪೂಜೆ ಹಾಗು ಅಲಂಕಾರ ಮಾಡಲಾಗುತ್ತಿದೆ,default sample_3835.wav,ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನಸೆಳೆದರು.,default sample_3836.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_3837.wav,ಹೀಗಾಗಿ ಯಾವುದೇ ದೇಶಕ್ಕೆ ತನ್ನ ಜಿಡಿಪಿ ಬೆಳವಣಿಗೆಯ ದರ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯ ಜಿಡಿಪಿ ಅಂದರೆ ಸಮಗ್ರ ರಾಷ್ಟ್ರೀಯ ಉತ್,default sample_3838.wav,ಹೆಲ್ಮೆಟ್‌ ಧರಿಸಿದದಿದ್ದುದನ್ನು ಪ್ರಶ್ನಿಸಿದ ಪೇದೆ ಎಎಸ್‌ಐ ಮೇಲೆ ಹಲ್ಲೆ ಬೈಕ್‌ ಸವಾರ ಹಲ್ಲೆ ಮಾಡಿದ ಬೆನ್ನಲ್ಲೇ ಮತ್ತಿಬ್ಬರು ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ ಘಟನೆ ನಗರದ ಆರ್‌ಟಿಓ ಕಚೇರಿ ಸಮೀಪದ ವೃತ್ತದಲ್ಲಿ ವರದಿಯಾಗಿದೆ,default sample_3839.wav,ಸಂಸ್ಕೃತ ಉರ್ದು ಇಂಗ್ಲಿಷ್‌ ಭಾಷೆ​ಗಳ ನಿರಂತರ ಆಕ್ರ​ಮ​ಣದ ಮಧ್ಯೆಯೂ ಕನ್ನಡ ಭಾಷೆ ಸಂರ​ಕ್ಷಿ​ಸ​ಲ್ಪ​ಟ್ಟಿದೆ ಸಾಹಿತಿ ಶಾಲಾಕಾಲೇ​ಜು​ಗ​ಳಿಂದ ಕನ್ನಡ ಉಳಿ​ಯುವುದಿಲ್ಲ,default sample_3840.wav,ಪ್ರಶಸ್ತಿ ಬಂದ ಬಗ್ಗೆ ಧಾರವಾಡ ಎಸ್‌ಪಿ ಜೆ ಸಂಗೀತಾ ಹರ್ಷ ವ್ಯಕ್ತಪಡಿಸಿದ್ದಾರೆ,default sample_3841.wav,ಆಗ ನೌಕರರು ವಿದೇಶಿ ಪ್ರಜೆಗಳನ್ನು ಸೆರೆ ಹಿಡಿಯಲು ಮುಂದಾದರು ಆದರೆ ಬಲಿಷಿಷ್ಠನಾದರೂ ಜೇಸ್ಸೇ ರಿಟ್ಟೆ ಏಜೆನ್ಸಿ ಸಿಬ್ಬಂದಿವನ್ನು ಬಲವಾಗಿ ದೂಡಿ ಕಾಲತ್ತಿದ್ದಾನೆ,default sample_3842.wav,ಅಧಿಕಾರದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ಈ ಸಂಸ್ಥೆಗಳ ಅಣಕು ಮಾಡಿವೆ ಆದರೆ ಈಗ ಮಾಡುತ್ತಿರುವಂತೆ ಮುಖದ ಮೇಲೆ ಹೊಡೆಯುವಂಥ ಧಾರ್ಷ್ಟ್ಯದಿಂದ ಮಾಡಿಲ್ಲ,default sample_3843.wav,ಈಗಾಗಲೇ ತರೀಕೆರೆ ತಾಲೂಕಿನಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ ರೈತರ ಅಮೂಲ್ಯವಾದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ,default sample_3844.wav,ಕಾವ್ಯಂ ರಾಜಗೋಪಾಲ್‌ ನಿರ್ಸಾ ಅಹಮದ್‌ ಮೊದಲಾದವರು ಇದರ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ,default sample_3845.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3846.wav,ಪ್ರಸ್ತುತ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಘಟನೆ ವೇಳೆ ನನಗೆ ಎದೆ ನೋವು ಕಾಣಿಸಿಕೊಂಡು ಮೈಕೈ ತರಚಿದ ಸಣ್ಣ ಗಾಯಗಳಾಗಿತ್ತು ಎಂದು ರವಿ ತಿಳಿಸಿದ್ದಾರೆ,default sample_3847.wav,ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ,default sample_3848.wav,ಜನಸಾಮಾನ್ಯರ ವಿವೇಕ ಗೌರವಿಸುತ್ತ ಅವರ ಅಲೋಚನೆ ಮಲೀನಗೊಳಿಸದೇ ಎಚ್ಚರಿಸುವ ಅಂಶ ಬರಹಗಳಲ್ಲಿದೆ ಎಂದರು,default sample_3849.wav,ಸಾಗರದಲ್ಲಿ ಹಂದಿಗೋಡು ಕಾಯಿಲೆ ಸಂತ್ರಸ್ತರು ಗುರುವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು,default sample_3850.wav,ಇಷ್ಟುದಿನ ನನ್ನ ಮಕ್ಕಳ ಒಳಿತಿಗಾಗಿ ನಾನು ಏನೂ ಮಾತನಾಡದೆ ಸಹಿಸಿಕೊಂಡು ಹೋಗುತ್ತಿದ್ದೇನೆ,default sample_3851.wav,ಆಸ್ಪತ್ರೆಯಲ್ಲಿ ಇಎನ್‌ಟಿ ಶಸ್ತ್ರಚಿಕಿತ್ಸೆ ನಡೆಸಲು ಅಗತ್ಯ ಮೈಕ್ರೋಸ್ಕೋಪ್‌ ಹಾಗೂ ಇನ್ನೊಂದು ಜನರೇಟ್ ಬೇಕಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ,default sample_3852.wav,ಈ ನೋಟಿಸ್‌ಗೆ ಯೋಗೇಶ್‌ಗೌಡ ನೀಡಿದ ಉತ್ತರ ಕಂಡು ವ್ಯವಸ್ಥಾಪಕ ಹರೀಶ್‌ಕುರ್ಮಾ ಹೌಹಾರುವಂತಾಗಿದೆ,default sample_3853.wav,ಉತ್ತಮ ಆರೋಗ್ಯಕ್ಕೆ ನಿದ್ದೆ ಕುರಿತಂತೆ ಜಾಗೃತಿ ಮೂಡಿಸಲು ಜೆಪಿನಗರದಲ್ಲಿ ಕರ್ಲಾನ್ ಸಂಸ್ಥೆ ಏರ್ಪಡಿಸಿದ್ದ ಸ್ಲೀಪಥಾನ್‌ನಲ್ಲಿ ಮಹಿಳೆಯರು ಭಾಗವಹಿಸಿದ್ದರು,default sample_3854.wav,ಈ ವೇಳೆ ನಾಯಕರ ವಾಕ್ಸಮರ ಜೋರಾಗಲಿದೆ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅಭ್ಯರ್ಥಿಗಳು ಪ್ರಚಾರವನ್ನು ಮತ್ತಷ್ಟುಬಿರುಸಿನಿಂದ ನಡೆಸಲಿದ್ದಾರೆ,default sample_3855.wav,ಬೆಂಗಳೂರು ಪೋಷಕರ ಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3856.wav,ಈಗಿರುವಂತೆಯೇ ಪ್ರತ್ರಕರ್ತರ ಕೊಠಡಿ ಮೂರನೇ ಮಹಡಿಯಲ್ಲೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು,default sample_3857.wav,ಅದು ವಿಚಾರಣೆ ಹಂತದಲ್ಲಿದೆ ಎಂದರು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಎರಡ್ ಸಾವಿರ್ದಾ ಹದ್ನಾರರಲ್ಲೇ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ,default sample_3858.wav,ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಸಹಸ್ರಾರು ಭಕ್ತ ಸಮೂಹವನ್ನು ಆಕರ್ಷಿಸಿದವು,default sample_3859.wav,ಯುಪಿಎ ಸರ್ಕಾ​ರ​ದಲ್ಲಿ ತ್ರೀ ಜಿ ಹಗ​ರ​ಣವೂ ಬಹ​ಳಷ್ಟುಸದ್ದು ಮಾಡಿತ್ತು ಆದರೆ ನಿಜ​ವಾದ ಬಹು​ಕೋಟಿ ಹಗ​ರ​ಣ​ವಾದ ರಫೇಲ್‌ ಡೀಲ್‌ ಸದ್ದು ಸುದ್ದಿ ಇಲ್ಲದೇ ನಡೆ​ದಿದೆ,default sample_3860.wav,ಅಂತರಾಷ್ಟ್ರೀಯ ವ್ಯವಹಾರವು ಅಭಿವೃದ್ಧಿ ಹೊಂದಲು ಅನೇಕ ಕಾರಣಗಳಿವೆ,default sample_3861.wav,ಹಿಂದೆ ಚಿತ್ರ ಸಂಗೀತ ಮುಂತಾದ ಕಲೆಗಳು ಅರ್ಪಣೆಯ ಸಂಗತಿಯಾಗಿದ್ದವು ಇಂದು ಅವು ವ್ಯಾಪಾರದ ಸರಕುಗಳಾಗಿವೆ ಎಂದರು,default sample_3862.wav,ಮನೆ ತುಂಬ ಕತ್ತಲು ರಾತ್ರಿ ಎಷ್ಟಾಗಿದೆಯೋ ತಿಳಿಯಲಿಲ್ಲ ಭಟ್ಟರ ಮನೆಯವರೆಲ್ಲ ನಿದ್ದೆ ಹೋಗಿರಬೇಕು ಸುತ್ತಲಿನ ಕೇರಿಯಲ್ಲೂ ಎಲ್ಲೆಡೆ ಮೌನ ಹಿತ್ತಿಲ ಬೇಲಿಯಲ್ಲಿ ಆಚೆಯ ಓಣಿಯಲ್ಲಿ ರಾತ್ರೆ ಹುಳುಗಳ ಜಿಣಿಕ್ ಜಿಣಿಕ್ ಕಿರ್‍ಕೀೀರ್,default sample_3863.wav,ಇದೇ ಬೆಂಕಿಯಲ್ಲಿ ಪಟೇಲರು ತಮಗೆ ಅತ್ಯಂತ ಇಷ್ಟವಾದ ಮತ್ತು ತಾವು ಕಷ್ಟಪಟ್ಟು ಸಂಪಾದಿಸಿದ್ದ ವಕೀಲ ವೃತ್ತಿಯಲ್ಲಿ ಬಳಸುತ್ತಿದ್ದ ತಮ್ಮ ಗೌನ್‌ ಕೋಟು ಬೂಟು ಎಲ್ಲವನ್ನು ಸುಟ್ಟು ಅಪ್ಪಟ ದೇಶೀಯ ಖಾದಿ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದರು,default sample_3864.wav,ಮಂಗಳೂರು ಮೂಲದ ತೊಕ್ಕೊಟ್ಟು ನಿವಾಸಿ ಸುದೇಶ್‌ ಬಂಧಿತ ಡಿಸ್ಕೋಥೆಕ್‌ ಮಾಲಿಕ ದಾಳಿ ವೇಳೆ ಹೊರ ರಾಜ್ಯದಿಂದ ಕರೆ ತಂದಿದ್ದ ಇಪ್ಪತ್ತ್ ಎಂಟು ಮಹಿಳೆಯರನ್ನು ರಕ್ಷಿಸಲಾಗಿದೆ,default sample_3865.wav,ಆದರೆ ಏಳು ಸೀಟ್‌ಗಳ ಎಸ್‌ಯುವಿ ತಯಾರಿಸಬಹುದು ಎನ್ನಲಾಗಿದೆ ಎಲ್ಲರೂ ತಿರುಗಿ ನೋಡುವ ಹಾಗೆ ಎಂಟ್ರಿ ನೀಡಬೇಕು ಅಂತ ಕಂಪನಿ ಬಯಸಿರುವುದರಿಂದ ಬೆಲೆಯೂ ಕಡಿಮೆ ಇರಬಹುದು,default sample_3866.wav,ಜಿಲ್ಲಾ ಬ್ರಾಹ್ಮಣ ಮಹಾಸಭಾದ ವಿದ್ಯಾರ್ಥಿ ನಿಲಯಕ್ಕೆ ನೂರು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ದೇಶದಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರು,default sample_3867.wav,ನಮ್ಮ ಸಮುದಾಯದ ಎಲ್ಲ ಜನರು ಕಾಯಕ ಜೀವಿ ಆಗಿದ್ದು ಯಾರೂ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಮಾಡುತ್ತಿಲ್ಲ ಎಂದು ಹೇಳಿ​ದರು ಕಾಯಕ ಆಧಾರದ ಮೇಲೆ ಬದುಕು ಕಟ್ಟಿಕೊಂಡವರು ನಾವು,default sample_3868.wav,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಬೇಷರತ್ತಾಗಿ ಬಿಎಸ್‌ಯಡಿಯೂರಪ್ಪನವರಲ್ಲಿ ಕ್ಷಮೆ ಯಾಚಿಸಿ ಅಧಿಕಾರದಿಂದ ಕೆಳಗಿಳಿಯಬೇಕು,default sample_3869.wav,ಪಟ್ಟಣದಲ್ಲಿ ಮತ್ತೊಮ್ಮೆ ಮೋದಿಗಾಗಿ ಎಂಬ ಧ್ಯೇಯದೊಂದಿಗೆ ಹಾಗೂ ಪ್ರಧಾನಿ ಮೋದಿ ಸಾಧನೆಗಳನ್ನು ಸಮಾಜದ ಎಲ್ಲ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿ ಟೀಮ್‌ ಮೋದಿ ತಾಲೂಕು ಘಟಕ ಭಾನುವಾರ ಪಟ್ಟಣದಲ್ಲಿ ಅಸ್ತಿತ್ವಕ್ಕೆ ತರಲಾಯಿತು,default sample_3870.wav,ಈ ವ್ಯಕ್ತಿಯು ಒಂದು ಮಾರ್ಪಾಡನ್ನು ಮಾಡಿದರು,default sample_3871.wav,ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಕಟ್ಟಡ ಕಾಮಗಾರಿ ಕೆಲಸವನ್ನು ತ್ವರಿತ ಗತಿಯಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿಗಳನ್ನು ಮುಗಿಸಬೇಕು,default sample_3872.wav,ಸಮೃದ್ಧಿ ಮಹಿಳಾ ಮಂಡಳಿಯ ಸದಸ್ಯೆಯರು ಮತ್ತು ಇತರ ಕಾರ್ಯಕರ್ತೆಯರಿಂದ ಸ್ವಚ್ಛತಾ ಕಾರ್ಯ,default sample_3873.wav,ಪಾಕಿಸ್ತಾನವನ್ನು ಉಗ್ರ ರಾಷ್ಟ್ರವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು,default sample_3874.wav,ಆರ್‌ಟಿಐ ಕಾರ್ಯಕರ್ತ ರಾಜು ಮಹಾಂತಾ ಎನ್ನುವವರು ನೀಡಿದ ದೂರು ಆಧರಿಸಿ ಪೊಲೀಸರು ಈ ಕೇಸು ದಾಖಲಿಸಿದ್ದಾರೆ ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಪ್ರಚುರಪಡಿಸಿದ ನಾನಾಜೀ ದೇಶ್‌ಮುಖ್‌ ಹಾಗೂ ಸಂಗೀತ ದಿಗ್ಗಜ ಭೂಪೇನ್‌ ಹಜಾರಿಕಾ ಅವರಿಗೆ ಭಾರತ ರತ್ನ ಘೋಷಿಸಲಾಗಿದೆ,default sample_3875.wav,ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರಿಗೂ ಅನುಮಾನ ಬಾರದಂತೆ ಕುಟುಂಬದೊಂದಿಗೆ ನೆಲೆಸಿದ್ದ ಮುನೀರ್‌ ರಾಜ್ಯದಲ್ಲಿಯೂ ಕೆಲ ಸ್ಥಳೀಯರನ್ನು ಸೇರಿಸಿಕೊಂಡು ತನ್ನದೇ ಆದ ವ್ಯವಸ್ಥಿತ ಜಾಲ ರೂಪಿಸಿಕೊಂಡಿದ್ದ,default sample_3876.wav,ಅಲ್ಲದೇ ಸಚಿವ ಮಹೇಶ್‌ ರಾಜೀನಾಮೆಯನ್ನು ಅಂಗೀಕರಿಸುವ ಬಗ್ಗೆ ಕುಮಾರಸ್ವಾಮಿ ಅವರು ದೇವೇಗೌಡರ ಬಳಿ ಸಲಹೆಗಳನ್ನು ಪಡೆದುಕೊಂಡರು ಎಂದು ಹೇಳಲಾಗಿದೆ,default sample_3877.wav,ಎರಡ್ ಸಾವಿರ ನೇ ಇಸ್ವಿಯಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಮೂಲಕ ಸೋವಿಯತ್‌ ನಂತರದ ರಷ್ಯಾ ಜತೆಗೆ ಆಳವಾದ ಸ್ನೇಹ ಮೂಡುವಂತೆ ಮಾಡಿದರು,default sample_3878.wav,ಕ್ಷಣಗಣನೆ ಆರಂಭ ಎಂಜಿ ಮೋಟಾರ್‌ ಕಾರು ಬಿಡುಗಡೆ ಮಾಡುವ ಕ್ಷಣಗಳಿಗೆ ಈಗಲೇ ನಿರೀಕ್ಷೆ ಆರಂಭವಾಗಿದೆ,default sample_3879.wav,ಮೋದಿ ವೈಫ​ಲ್ಯ​ದಿಂದ ಜಪಾನ್‌ ಸಹ ಬುಲೆಟ್‌ ಟ್ರೈನ್‌ ವಿಚಾ​ರ​ದಲ್ಲಿ ಹಿಂದೆ ಸರಿ​ಯು​ತ್ತಿ​ರುವುದು ಕೇಂದ್ರದ ಆಡಳಿತ ವೈಫ​ಲ್ಯಕ್ಕೆ ಸಾಕ್ಷಿ ಎಂದು ಟೀಕಿಸಿ​ದರು,default sample_3880.wav,ಬ್ರಿಟಿಷರ ವಿರುದ್ಧ ಹೋರಾಡಿ ಮೂವತ್ತ ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಪುಟ್ಟಗ್ರಾಮ ವಿಧುರಾಶ್ವತ್ಥ ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಎಂದೇ ಹೆಸರಾಗಿದೆ,default sample_3881.wav,ಕೇಂದ್ರ ಹಣಕಾಸು ವ್ಯವಹಾರಗಳ ಮಾಜಿ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌ ಅವರು ಆರ್‌ಬಿಐ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ,default sample_3882.wav,ಕತ್ತಲೆಯಲ್ಲೇ ಧರಣಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ,default sample_3883.wav,ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೂರಾ ಐವತ್ತನೇ ಜನ್ಮದಿನಾಚರಣೆ ಪ್ರಯುಕ್ತ ಅಕ್ಟೊಬರ್ಎರಡರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು,default sample_3884.wav,ಜನರು ದೇಶಕ್ಕೆ ಹೊಸ ಸರ್ಕಾರ ಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಬೃಹತ್‌ ಪ್ರತಿಪಕ್ಷಗಳ ರಾರ‍ಯಲಿಯಲ್ಲಿ ಶನಿವಾರ ಮಾತನಾಡಿದ ಗೌಡರು,default sample_3885.wav,ಕನ್ನಡ ಆವಿಷ್ಕಾರಗೊಳಗಾಗುವ ಸಂದರ್ಭದಲ್ಲೆಲ್ಲ ಹೀಗೆ ನೋಡುವ ವಿಧಾನ ಬಳಕೆಯಲ್ಲಿದೆ ದಲಿತ ಸಮುದಾಯದಲ್ಲಿ ಇದು ಯಾವ ಬಗೆಯ ಒತ್ತಡವನ್ನು ಸೃಷ್ಟಿ ಮಾಡಬಹುದು,default sample_3886.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3887.wav,ವೈಯಕ್ತಿಕ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ರಾಜೀನಾಮೆಯನ್ನು ಅಂಗೀಕರಿಸುವಂತೆ ಡಾಕ್ಟರ್ ಉಮೇಶ್ ಜಾಧವ್ ವಿಧಾನಸಭಾಧ್ಯಕ್ಷರಲ್ಲಿ ಮನವಿ ಮಾಡಿದರು,default sample_3888.wav,ಅಬ್ದುಲ್‌ ಕಲಾಂ ಶ್ರದ್ಧೆಯಿಂದ ಓದಿದರು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಕನಸ್ಸನ್ನು ಕಂಡಿದ್ದರು ಬಾಲ್ಯದಲ್ಲಿ ಕಂಡಿದ್ದ ಕನಸನ್ನು ಸಾಕಾರಗೊಳಿಸುವ ಕಾರಣ ಡಾಕ್ಟರ್ಕಲಾಂ ಭಾರತದ ಕ್ಷಿಪಣಿಗಳ ಜನಕರಾದರು,default sample_3889.wav,ದಾ​ವ​ಣ​ಗೆರೆ ತಾಲೂಕು ಆನ​ಗೋಡು ಗ್ರಾಮದ ನಾಡ ಕಚೇರಿ ಬಳಿ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು,default sample_3890.wav,ಈ ವೇಳೆ ಗುರು ಪತ್ನಿ ಕಲಾವತಿ ಸಮಾಧಿ ಸ್ಥಳದಲ್ಲಿ ಕಣ್ಣೀರು ಹಾಕುತ್ತಿದುದ್ದು ಎಲ್ಲರ ಮನ ಕಲಕುವಂತಿತ್ತು,default sample_3891.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_3892.wav,ಜೊತೆಗೆ ಮಹಿಳಾ ಉದ್ದಿಮೆಗಳಿಂದ ಸರ್ಕಾರಿ ಕಂಪನಿಗಳು ಶೇಕಡಾ ಮೂರರಷ್ಟುಸರಕುಗಳನ್ನು ಖರೀದಿಸುವುದು ಕಡ್ಡಾಯ ಮಾಡಲಾಗಿದೆ,default sample_3893.wav,ನಂತರ ಕ್ರಮವಾಗಿ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ ಸರ್ಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ನಂತರ ಸಚಿವ ಸಂಪುಟ ಸಭೆ ಜಾಗತಿಕ ಟೆಂಡರ್‌ ಕುರಿತು ನಿರ್ಣಯ ಕೈಗೊಳ್ಳುತ್ತಿದೆ,default sample_3894.wav,ಸೋಮವಾರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಎಸ್‌ದಿನೇಶ್‌ ಕುರ್ಮ ಅವರಿದ್ದ ಏಕಸದಸ್ಯಪೀಠ ಅರ್ಜಿದಾರರ ವಿರುದ್ಧ ಆರೋಪಗಳ ಕುರಿತು ಎಫ್‌ಐಆರ್‌ ದಾಖಲಿಸುವ ಮುನ್ನ ಮ್ಯಾಜಿಸ್ಪ್ರೇಟ್‌ ಪೂರ್ವಾನುಮತಿ ಪಡೆಯಬೇಕಿತ್ತು,default sample_3895.wav,ಉಗ್ರರು ಯಾವುದೇ ಬಿಲ​ದಲ್ಲೂ ಅಡ​ಗಿ​ದ್ದರೂ ಅಂತ​ಹ​ವ​ರನ್ನು ಹೊರ​ಗೆ​ಳೆದು ಹೊಸಕಿ ಹಾಕ​ಬೇಕು ಇದು ಇಡೀ ದೇಶದ ಜನರ ಧ್ವನಿ​ಯಾ​ಗಿದೆ ಎಂದರು,default sample_3896.wav,ಆದರೆ ಫೆಬ್ರವರಿ ಆರ ರಿಂದ ವಿಧಾನಮಂಡಲದ ಉಭಯ ಸದನಗಳ ಜಂಟಿ ಬಜೆಟ್‌ ಅಧಿವೇಶನ ಆರಂಭವಾಗುವ ನಿರೀಕ್ಷೆ ಇರುವುದರಿಂದ ಅದಕ್ಕೂ ಮೊದಲು ವಿಶ್ವಾಸಮತ ಕೋರುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಸಂಭವವೂ ಉದ್ಭವಿಸಬಹುದು,default sample_3897.wav,ಚಳ್ಳಕೆರೆ ನಗರದ ಬಯಲು ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೌರಾಯುಕ್ತ ಜೆಟಿ ಹನುಮಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು,default sample_3898.wav,ಇಂದು ದೇವೇಗೌಡ ನಿವಾಸಕ್ಕೆ ರಾಹುಲ್‌ ಬೆಂಗಳೂರು ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸೀಟು ಹಂಚಿಕೆ ಸಂಬಂಧ ಬುಧವಾರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವರಿಷ್ಠರ ನಡುವೆ ಮಹತ್ವದ ಮಾತುಕತೆ ನಡೆಯಲಿದೆ,default sample_3899.wav,ಈ ಸಿದ್ಧಾಂತದ ಮೂಲಕವೇ ಪರಿಣತ ಅನುವಾದಕರ ಒಂದು ಗುಂಪು ಯುರೋಪಿನ ತಿಳಿವನ್ನು ಜನಸಾಮಾನ್ಯರಿಗೆ ಅವರ ನುಡಿಗಳಲ್ಲಿಯೇ ಇದನ್ನು ಪ್ರಸಾರಗೊಳಿಸಲಾಯ್ತು,default sample_3900.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_3901.wav,ಕೊಂಕಣಿಗೆ ಡಾಕ್ಟರ್ಗೀತಾ ಶೆಣೈ ಕೊಡವಕ್ಕೆ ಮೈಸೂರಿನ ರಮೇಶ ಉತ್ತಪ್ಪ ಮರಾಠಿಗೆ ಮುಂಬೈಯ ಅರವಿಂದ ಹೆಬ್ಬಾರ್‌ ಹಿಂದಿಗೆ ಧಾರವಾಡದ ಡಾಕ್ಟರ್ಚುಲ್ಕೀಮಠ್‌ ಅನುವಾದಿಸುತ್ತಿದ್ದಾರೆ,default sample_3902.wav,ನಿಮಗೆ ಚಾ ಬೇಡವೇ ಎಂದು ಪಕ್ಕದ ಮಂಚದಾಕೆ ಕೇಳಿದಾಗ ಅಯ್ಯೊ ನನಗೆ ಹೊಟೇಲಿನ ಚಾ ಎಂದರೆ ಆಗದು ಮನೆಗೆ ಹೋಗಿಯೇ ಕುಡಿಯುತ್ತೇನೆ,default sample_3903.wav,ಆಗುಂಬೆ ತೀರ್ಥಹಳ್ಳಿ ಮಾರ್ಗ​ವನ್ನು ಚತು​ಷ್ಪಥ ಮಾರ್ಗವಾಗಿಸುವ ಕಾಮ​ಗಾರಿ ನಡೆದಿದೆ ಸೋಮೇ​ಶ್ವರ ಅಭಯಾ​ರಣ್ಯ ಪ್ರದೇ​ಶಕ್ಕೆ ಇದ​ರಿಂದ ಧಕ್ಕೆ​ಯಾ​ಗ​ಲಿದೆ,default sample_3904.wav,ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿದ ಎನ್‌ಮಹೇಶ್‌ ಅವರಿಗೆ ಹೂವಿನ ಹಾರ ಹಾಕುವ ಮೂಲಕ ಕಾರ್ಯಕರ್ತರು ಬರಮಾಡಿಕೊಂಡರು,default sample_3905.wav,ರಾಜ್ಯದ ಮುಖ್ಯಮಂತ್ರಿಯಾಗಿ ರೈತರಿಗೆ ನಾನೇನು ಮಾಡಿದ್ದೇನೆ ಮೋದಿಯವರು ಕಳೆದ ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ ಅವರು ಮೋದಿ ಯವರ ಸಂತೆ ಭಾಷಣಕ್ಕೆ ನಾನೇನು ಉತ್ತರ ಕೊಡಬೇಕು ಎಂದರು,default sample_3906.wav,ಆಗ ಪ್ರೀತಿಯ ವ್ಯಾಪ್ತಿ ದೊಡ್ಡದಾಗುತ್ತದೆ ಎಂಬುದು ನನ್ನ ಅನಿಸಿಕೆ ಆದರೆ ಈಗ ಪ್ರೇಮಿಗಳ ದಿನವನ್ನು ಅವರವರ ಭಾವಕ್ಕೆ ತಕ್ಕಂತೆ ಆಚರಣೆ ಮಾಡುತ್ತಿದ್ದಾರೆ,default sample_3907.wav,ಯುವತಿ ಸಾವಿಗೂ ಮುನ್ನ ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸಚಿವರು ಸೇರಿದಂತೆ ಹಲವರಿಗೆ ಇಮೇಲ್‌ ಮೂಲಕ ದೂರು ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ,default sample_3908.wav,ಅಲ್ಲದೆ ವಿಮಾನ ಪತನಗೊಂಡ ಸ್ಥಳಕ್ಕೆ ರಸ್ತೆ ಮಾರ್ಗವಿಲ್ಲದ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ತೆರಳುವ ಸಿಬ್ಬಂದಿ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲೇ ಹೋಗಬೇಕಾಯಿತು ಇಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ,default sample_3909.wav,ಕಷ್ಟ​ಪಟ್ಟು ಓದಿ ಉದ್ಯೋಗ ಸಂಪಾ​ದಿಸಿ ಹೆಚ್ಚು ಬೆಲೆಯ ಮೊಬೈಲ್‌ ಕೊಂಡರೆ ಜೀವನ ಯಶ​ಸ್ವಿ​ಯಾ​ಗು​ವು​ದಿಲ್ಲ ಎಂಬ ಸತ್ಯ​ ಅ​ರಿ​ಯ​ಬೇ​ಕಿದೆ,default sample_3910.wav,ಮಸೀದಿಗೆ ಅಲಂಕಾರಗಳೆಲ್ಲ ಯಾಕೆ ಹಾಗೆಲ್ಲ ಹಣ ಪೋಲು ಮಾಡುವುದನ್ನು ಪೈಗಂಬರರು ಇಷ್ಟಪಡಲಾರು ಎಂದು ವೃದ್ಧ ಮೌಲವಿಗಳೊಬ್ಬರು ನುಡಿದಾಗ ಉಳಿದವರು,default sample_3911.wav,ಅದರಲ್ಲೂ ಜನಸಾಮಾನ್ಯರ ಕೈಗೆಟಕುವ ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಮಹತ್ವದ ಗುರಿಯಾಗಿದೆ ಎಂದು ತಿಳಿಸಿದರು,default sample_3912.wav,ಈಶ್ವರಪ್ಪ ಕನ್ನಡಪ್ರಭ ವಾರ್ತೆ ವಿಜಯಪುರ ಕಾಂಗ್ರೆಸ್‌ನಲ್ಲಿ ಇನ್ನೂ ಅತೃಪ್ತಿ ಅಸಮಾಧಾನ ಇದೆ ಸಚಿವ ಸಂಪುಟ ವಿಸ್ತರಣೆ ಮಾಡಿದರೂ ಅಸಮಾಧಾನ ತಣ್ಣಗಾಗಿಲ್ಲ,default sample_3913.wav,ಸಹಕಾರಿ ಸಂಘದ ಸದಸ್ಯರು ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಹಾಗೂ ಯೋಜನೆ ಮಾಹಿತಿ ಪಡೆದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಎಲ್ದೋಸ್‌ ಹೇಳಿದರು,default sample_3914.wav,ಮುಖ್ಯವಾಗಿ ಅಂದು ಮತ್ತು ಇಂದು ನಮ್ಮೆಲ್ಲರ ಪ್ರದಾನ ಆಶಯ ರಂಗಭೂಮಿಯಿಂದ ಮೌಲ್ಯಗಳನ್ನು ಬಿತ್ತುವ ಕಾರ್ಯವಾಗಬೇಕು ಎನ್ನುವುದು,default sample_3915.wav,ಹಂತಹಂತವಾಗಿ ಸಾಲಮನ್ನಾ ಪ್ರಕ್ರಿಯೆ ನಡೆಯುತ್ತಿದ್ದು ರೈತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು,default sample_3916.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ ಶಕ್ತಿ ಝಗಾ ಷಟ್ಪದಿಯ,default sample_3917.wav,ವಿದೇಶಕ್ಕೆ ಕೊಂಡೊಯ್ದು ಅದನ್ನು ಉಳಿಸಿ ಬೆಳೆಸುವ ಅನಿವಾಸಿ ಭಾರತೀಯ ಪೋಷಕರ ಪ್ರಯತ್ನ ಪ್ರಶಂಸನೀಯ,default sample_3918.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_3919.wav,ಶಿವಮೊಗ್ಗದ ಕು​ವೆಂಪು ರಂಗ​ಮಂದಿ​ರ​ದಲ್ಲಿ ಮಂಗಳವಾರ ಡಾಕ್ಟರ್ ಶ್ರೀ ಶಿ​ವ​ಕು​ಮಾರ ಸ್ವಾ​ಮೀಜಿ ಭ​ಕ್ತ​ವೃಂದ​ದ ವತಿ​ಯಿಂದ ಆ​ಯೋ​ಜಿ​ಸಿದ್ದ ನ​ಡೆ​ದಾ​ಡುವ ದೇ​ವ​ರಿಗೆ ನು​ಡಿ​ನ​ಮನ ಕಾ​ರ್ಯ​ಕ್ರಮ ಉ​ದ್ಘಾ​ಟಿಸಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಮಾತನಾಡಿದರು,default sample_3920.wav,ಚುನಾವಣಾ ಪ್ರಕ್ರಿಯೆ ಆರಂಭವಾದಲ್ಲಿ ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ,default sample_3921.wav,ಅಶೋಕ್ ಹಾಸನದ ಶಾಸಕ ಪ್ರೀತಂಗೌಡ ದಾವಣಗೆರೆಯ ಹಾಲಿ ಸಂಸದ ಸಿದ್ದೇಶ್ವರ್ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ,default sample_3922.wav,ಇಮ್ತಿಯಾಜ ಮುಕ್ತುಬಾಯಿ ಅನಿಲ ಎನ್ಬೇವಿನಕಟ್ಡಿ ಸಾದಿಕ್ ಗಬ್ಬೂರ ಅಬ್ ಅಬ್ದಲ್ ರಬ್ಬಾನಿ ರಾಯಚೂರು ಉಪಸ್ಥಿತರಿದ್ದರು,default sample_3923.wav,ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಫರೀದ್‌ ಬೆನ್ನಿಗೆ ಪೊಲೀಸರು ನಿಂತಿದ್ದಾರೆ ಭೂಗತ ಜಗತ್ತಿನ ಕೆಲವರ ಜತೆ ಸಿಸಿಬಿಯವರು ಸ್ನೇಹ ಹೊಂದಿದ್ದಾರೆ ಹೀಗಾಗಿ ವಂಚನೆ ಪ್ರಕರಣದಲ್ಲಿ ಫರೀದ್‌ಗೆ ಸುಲಭವಾಗಿ ಜಾಮೀನು ದೊರೆತಿದೆ,default sample_3924.wav,ಕಳೆದ ಹನ್ನೆರಡು ತಿಂಗಳಲ್ಲಿ ಆರ್‌ಬಿಐ ಗವರ್ನರ್‌ ಸರ್ಕಾರದ ವಿರುದ್ಧ ನಾಲ್ಕು ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ,default sample_3925.wav,ಚುನಾವಣೆ ಸಮಯದಲ್ಲೇ ನಾವು ಕೆಲವು ಕಡೆ ವಿಫಲವಾದೆವು ಇಲ್ಲದಿದ್ದರೆ ಇನ್ನೂ ಹನ್ನೆರಡು ಹದಿಮೂರು ಸ್ಥಾನಗಳು ಸಹಜವಾಗಿಯೇ ಹೆಚ್ಚಾಗಿ ಸಿಗುತ್ತಿತ್ತು ಅಧಿಕಾರ ಹಿಡಿಯಲು ಸುಗಮವಾಗುತ್ತಿತ್ತು,default sample_3926.wav,ಎಫ್‌ಸಿಐ ಗೋದಾನಿಂದ ಕೆಎಫ್‌ಸಿಎಸ್‌ಸಿ ಗೋದಾಮಿಗೆ ದಾಸ್ತಾನು ಸರಬರಾಜು ಮಾಡುವ ಟ್ರೆಂಡರ್ ಎರಡು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ ಆದಷ್ಟುಬೇಗ ಟ್ರೆಂಡರ್ ಕರೆಯಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು,default sample_3927.wav,ಹೀಗಾಗಿ ದಂಡ ಬಾಕಿ ಉಳಿಸಿಕೊಂಡ ಮುನ್ನೂರ ಅರವತ್ತು ಜನರ ಪಾಸ್‌ಪೋರ್ಟ್‌ ಅರ್ಜಿಗಳು ಇದೀಗ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಬಾಕಿ ಉಳಿಯುವಂತಾಗಿದೆ,default sample_3928.wav,ಆಸ್ಪ್ರೇಲಿಯನ್‌ ಓಪನ್‌ಗೆ ನಡಾಲ್‌ ಅನುಮಾನ ಬ್ರಿಸ್ಬೇನ್‌ ಎಡ ತೊಡೆ ನೋವಿನ ಕಾರಣ ಸ್ಪೇನ್‌ನ ರಾಫೆಲ್‌ ನಡಾಲ್‌ ಬುಧವಾರ ಬ್ರಿಸ್ಬೇನ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದರು,default sample_3929.wav,ಹಣದಾಸೆಗೆ ಗಾಂಜಾ ಮಾರಾಟಕ್ಕಿಳಿದ ರಾಯ್‌ಗೆ ತ್ರಿಪುರದ ಕಾಂತಿ ಮತ್ತು ದತ್ತಾ ಗಾಂಜಾ ಪೂರೈಸುತ್ತಿದ್ದರು ಮಣಿಪುರದ ಕಾಡುಗಳಲ್ಲಿ ರಹಸ್ಯವಾಗಿ ಗಾಂಜಾ ಬೆಳೆಸಿ ಬಳಿಕ ಅದನ್ನು ಚೀಲದಲ್ಲಿ ತುಂಬಿ ರೈಲಿನ ಮೂಲಕ ಬೆಂಗಳೂರಿಗೆ ಪೆಡ್ಲರ್‌ಗಳು ಸಾಗಿಸುತ್ತಿದ್ದರು,default sample_3930.wav,ವಯಸ್ಸಾದವರಿಗೆ ಟಿಕೆಟ್ ಮತ್ತು ಅಧಿಕಾರ ಇಲ್ಲ ಎಂಬ ಬಿಜೆಪಿಯ ತತ್ವಕ್ಕೆ ಈ ಚುನಾವಣೆಯಲ್ಲಿ ತೀಲಾಂಜಲಿ ಇಡಲಾಗಿದೆ ಗೆಲುವೇ ಅಭ್ಯರ್ಥಿ ಆಯ್ಕೆಯ ಮಾನದಂಡವಾಗಿದೆ,default sample_3931.wav,ಎಡಿಟೆಡ್‌ ಕನಿಷ್ಠ ಬೆಂಬಲ ಬೆಲೆ ಕಾನೂನು ವ್ಯಾಪ್ತಿಗೆ ಒಳಪಡಿಸಿ ದೇವಾನಂದ್‌ ತರೀಕೆರೆ,default sample_3932.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_3933.wav,ಬಾಕ್ಸ್‌ಸರ್ಕಾರದ ನಿಯಂತ್ರಣವಿಲ್ಲದೇ ಹಣ ವ್ಯವಹಾರ ಆನ್‌ಲೈನ್‌ ಮೂಲಕ ಪಾವತಿ ಹಣ ವಿನಿಮಯಕ್ಕೆ ಸಂಬಂಧಿಸಿದ ನೆಟ್‌ವರ್ಕ್ ಈ ಬಿಟ್‌ಕಾಯಿನ್‌ ಇದು ಒಂದು ಡಿಜಿಟಲ್‌ ಪಾವತಿ ವ್ಯವಸ್ಥೆ,default sample_3934.wav,ನೆರೆ ಪರಿಸ್ಥಿತಿ ತಲೆದೋರಿದ ಪರಿಣಾಮ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ ಚುನಾವಣೆಯನ್ನು ರದ್ದುಗೊಳಿಸಲಾಗಿದೆ,default sample_3935.wav,ಸ್ವಾಭಿಮಾನಿ ಕನ್ನಡಿಗರ ಹಬ್ಬವಾದ ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ತಿಳಿಸಿದರು,default sample_3936.wav,ಗುರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಹಂಜನ್‌ ಪ್ರದೇಶದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಭಾರತೀಯ ಪಡೆ ಕಾರ್ಯಾಚರಣೆ ಕೈಗೊಂಡಿತು,default sample_3937.wav,ತಾರ್ಕಿಕ ಸಿದ್ಧಾಂತ,default sample_3938.wav,ಅತ್ಯಂತ ಕೆಟ್ಟದಾಗಿ ನಾಶವಾಗಿರುವ ಬೆಳೆ ಕುರಿತು ಹತ್ತೊಂಬತ್ತು ಕಡೆ ಮೊಬೈಲ್‌ ಆ್ಯಪ್‌ನಿಂದ ಸರ್ವೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು,default sample_3939.wav,ಅಧ್ಯಕ್ಷನಾಗಿ ಇನ್ನಷ್ಟುಹುರುಪಿನಿಂದ ಕೆಲಸ ಮಾಡಲು ಉತ್ಸುಕನಾಗಿದ್ದು ಪ್ರಾಧಿಕಾರಕ್ಕೆ ಒಳ್ಳೆಯ ಹೆಸರು ತರಲು ಶ್ರಮ ವಹಿಸುತ್ತೇನೆ ಎಂದರು,default sample_3940.wav,ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಮದ್ಯ ನಿಷೇದದ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳಲಿ ಸಾವಿರಾರು ಬಡ ಕುಟುಂಬಗಳನ್ನು ರಕ್ಷಿಸಲು,default sample_3941.wav,ಕುದುರೆ ಗಾಡಿ ಮೇಲೆ ನಿಂತು ಪ್ರತಿಭಟನೆ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್‌ ಕಾರ್ಯಕರ್ತರು ಕುದುರೆ ಗಾಡಿ ಮೇಲೆ ನಿಂತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು,default sample_3942.wav,ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಕುಮಾರ್‌ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ,default sample_3943.wav,ಉಗ್ರರ ದಾಳಿಯನ್ನು ಖಂಡಿಸಿ ಪಟ್ಟಣದ ಮಾರಿಗುಡಿ ಸರ್ಕಲ್‌ನಲ್ಲಿ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕ್ಯಾಂಡಲ್‌ ದೀಪ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು,default sample_3944.wav,ಹಲವು ದಶಕಗಳಿಂದ ತಪೋವನ ಕ್ಷೇತ್ರ ದೇವಸ್ಥಾನಗಳ ಅಭಿವೃದ್ಧಿ ಸೇವಾ ಸಮಿತಿ ಪದಾಧಿಕಾರಿಗಳು ಗ್ರಾಮಸ್ಥರು ಸೇರಿಕೊಂಡು ಅದ್ದೂರಿಯಾಗಿ ಜಾತ್ರಾಮಹೋಸ್ತವ ಬ್ರಹ್ಮರಥೋಸ್ತವ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ,default sample_3945.wav,ಇಂಗ್ಲಿಶ ಮಿಶರಿತ ಕನ್ನಡ ಕೆಟ್ಟ ಕನ್ನಡ ಎಂತಲೂ ಸಂಸ್ಕೃತ ಮಯ ಕನ್ನಡವನ್ನು ಪ್ರಮಾಣ ಕನ್ನಡವೆಂದೂ ಪರಿಭಾವಿಸುವವರ ಪ್ರಮಾಣ ಹೆಚ್ಚಿಸಿದೆ,default sample_3946.wav,ಕೋಲ್ಕತಾದಲ್ಲಿ ಲಘು ಬಾಂಬ್‌ ಸ್ಫೋಟ ಬಾಲಕಿ ಬಲಿ ದಾಳಿ ಹಿಂದೆ ಆರೆಸ್ಸೆಸ್‌ ಕೈವಾಡ ಟಿಎಂಸಿ ಆರೋಪ ಕೋಲ್ಕತ್ತಾ,default sample_3947.wav,ಕಾರ್ಯದರ್ಶಿ ಜಿಆರ್‌ಪರಶುರಾಮ ಎನ್‌ಗೋವಿಂದರಾಜು ಗಜೇಂದ್ರ ಎನ್‌ತಿಮ್ಮೇಶಿ ಎನ್‌ಮಂಜುನಾಥ ಇತರರು ನಿಯೋಗ ತೆರಳಿ ಜಿಲ್ಲಾ​ಡಳಿತ,default sample_3948.wav,ಯಾರೇ ಆಗಲಿ ಕರ್ತವ್ಯ ನಿರತ ಪಾಲಿಕೆ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದರೆ ನಿರ್ಧಾಕ್ಷಿಣ್ಯವಾಗಿ ಎಫ್‌ಐಆರ್‌ ಹಾಕಲಾಗುವುದು ಇಂತಹ ಅಪರಾಧ ಎಸಗಿದರೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ,default sample_3949.wav,ಮಾಹಿತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಫಿಲ್ಮ್‌ ಬ್ಯೂರೋ ಮುಖ್ಯಸ್ಥ ಅವನೀಶ್‌ ಕುರ್ಮಾ ಅವಸ್ತಿ ರಾಮಾಯಣ ಚಿತ್ರದ ನಿರ್ಮಾಣಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ,default sample_3950.wav,ಸಮಾಜದ ಋುಣ ಸಂದಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಇರುವ ಸೇವಾ ಸಾಧಕರು ಸಾಕಷ್ಟುಜನರಿದ್ದಾರೆ,default sample_3951.wav,ಲೀಡ್‌ ಎಡಿಟೆಡ್‌ ತಂಬಾಕು ಪದಾರ್ಥ ಸೇವನೆ ಆರೋಗ್ಯಕ್ಕೆ ಮಾರಕ ತಂಬಾಕು ನಿಯಂತ್ರಣ ಕಾನೂನು ತರಬೇತಿ ಕಾರ್ಯಾಗರದಲ್ಲಿ ಅಂಥೋನಿ ಸಲಹೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ,default sample_3952.wav,ನಮ್ಮ ನಮ್ಮ ಕ್ಷೇತ್ರ​ದಲ್ಲಿ ಕೆಲಸ ಮಾಡಿ​ಕೊಂಡಿ​ದ್ದೇವೆ ಎಂದು ಅವರು ಪ್ರಶ್ನೆ​ಯೊಂದಕ್ಕೆ ಪ್ರತಿ​ಕ್ರಿ​ಯಿ​ಸಿ​ದರು,default sample_3953.wav,ಬಿಜೆಪಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ ಸರ್ಕಾರ ಪತನಗೊಳಿಸುವ ದುಸ್ಸಾಹಸಕ್ಕೆ ನಾವು ಕೈ ಹಾಕುತ್ತಿಲ್ಲ,default sample_3954.wav,ಇವುಗಳನ್ನು ಅಲ್ಯೂಮಿನಿಯಂ ಧಾರಕದಲ್ಲಿ ಶೇಖರಿಸಿಡಲಾಗುತ್ತದೆ,default sample_3955.wav,ಜನ್‌ಧನ್‌ ಯೋಜನೆಯಿಂದ ಹಿಡಿದು ಜಿಎಸ್‌ಟಿ ಸರಕು ಮತ್ತು ಸೇವಾ ತೆರಿಗೆ ಯೋಜನೆಯವರೆಗೆ ಆರ್ಥಿಕ ಸಮಾನತೆಯೊಂದೇ ನಮ್ಮ ಸರ್ಕಾರದ ಉದ್ದೇಶವಾಗಿತ್ತು,default sample_3956.wav,ಆಧುನಿಕತೆ ಅಳವಡಿಸಿಕೊಳ್ಳುತ್ತಿರುವ ಈಗಿನ ಕೌಟುಂಬಿಕ ಪದ್ಧತಿಯಲ್ಲಿ ಹೊಂದಾಣಿಕೆಯ ಕೊರತೆ ಕಾಣುತ್ತಿದೆ ಇದರಿಂದ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ,default sample_3957.wav,ವಸಾಹತುಗಿರಿಗೆ ಇಂಗ್ಲಿಶ ಕೂಡ ಒಂದು ಸಾಧನವಾಗಿದ್ದರೂ ಅದು ಬಹು ದೊಡ್ಡ ಸಂಖ್ಯೆಯ ಜನರಿಗೆ ಆಯ್ಕೆಯೇ ಆಗಿತ್ತು,default sample_3958.wav,ನಗರದಲ್ಲಿ ಬಹುತೇಕ ವ್ಯಾಪಾರಸ್ಥರು ಉದ್ಯಮ ಪರವಾನಗಿಯನ್ನೇ ಪಡೆದಿಲ್ಲ ಎಲ್ಲರೂ ಪಡೆಯಬೇಕೆಂದರು,default sample_3959.wav,ಬಾವಿಪಾಳ್ಯದ ಲಕ್ಷ್ಮೇ ಲೇವಟ್‌ ನಿವಾಸಿ ಜಿಉದಯ್‌ ಕುಮಾರ್ ಅಲಿಯಸ್‌ ಕಲಕರ್ ಹದ್ನಾಲ್ಕರಿಂದ ಹದ್ನೈದು ವರ್ಷ ವಯಸ್ಸಿನ ನಾಲ್ವರು ಬಾಲಕರನ್ನು ಸೇರಿಸಿ ಗ್ಯಾಂಗ್‌ ಕಟ್ಟಿದ್ದ,default sample_3960.wav,ತಾಲೂಕು ವಿಕಲಚೇತನ ಕಲ್ಯಾಣ ಇಲಾಖೆಯ ನರಸಿಂಹಮೂರ್ತಿ ಮಾತನಾಡಿದರು,default sample_3961.wav,ವೀರಭದ್ರೇಶ್ವರ ಸ್ವಾಮಿ ಕೂರಿಸಿದ್ದ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಕೆಂಡ ಹಾಯ್ದರು ಮೂರಿ ಮೂರು ಬಾರಿ ಕೆಂಡ ಹಾಯ್ದ ನಂತರ ಕೆಂಡದ ಗುಂಡಿ ಮುಚ್ಚಲಾಯಿತು,default sample_3962.wav,ಹಾಗೆ ನೋಡಿದರೆ ಈ ಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿಯೇ ಎದುರಿಸಿದ್ದವು,default sample_3963.wav,ಶಾಲಾ ಆಡಳಿತ ಮಂಡಲಿಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಕೆಎಂಶಿವಕುಮಾರ್‌ ಉಪಸ್ಥಿತರಿದ್ದರು,default sample_3964.wav,ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಕೇವಲ ಎಂಟು ಗಣಿಗಾರಿಕೆಗಳಿಗೆ ಅನುಮತಿ ನೀಡಿ ನೈಸರ್ಗಿಕ ಸಂಪತ್ ಲೂಟಿಯಾಗುವುದನ್ನು ತಡೆದಿದ್ದಾರೆ,default sample_3965.wav,ರಾಜ್ಯಕ್ಕೆ ಯಾವ ರೀ ರಾಜ್ಯಕ್ಕೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎಂಬುದರ ಬಗ್ಗೆ ಬಿಜೆಪಿ ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದು ತಿರುಗೇಟು ನೀಡಿದರು,default sample_3966.wav,ಅವರ ಯಶಸ್ಸಿನ ಕೀರ್ತಿಯು ಅವರ ಪತಿ ಮತ್ತು ತರಬೇತುದಾರರಾದ ರಾಬರ್ಟ್ ಬಾಬಿ ಜಾರ್ಜ್ ಅವರಿಗೆ ಸಲ್ಲುತ್ತದೆ.,default sample_3967.wav,ತರೀಕೆರೆಯಲ್ಲಿ ಜೈಕರ್ನಾಟಕ ವಾಹನಗಳ ಮಾಲಿಕರು ಮತ್ತು ಚಾಲಕರ ಸಂಘದಿಂದ ರಾಜ್ಯೋತ್ಸವ ಆಚರಿಸಲಾಯಿತು,default sample_3968.wav,ಬಿಜೆಪಿ ರಾಷ್ಟ್ರದ ಭದ್ರತೆಗೆ ಯುದ್ಧದ ಲಘು ವಿಮಾನ ಖರೀದಿಸಿದರೆ ಆರೋಪ ಮಾಡಲಾಗುತ್ತಿದೆ,default sample_3969.wav,ಇದರ ಮೌಲ್ಯ ಸುಮಾರು ಮೂರು ಲಕ್ಷ ರುಪಾಯಿ ಎಂದು ಹೇಳಲಾಗಿದೆ ಬಂಗಾರದ ಎಂಬ್ರಾಯಿಡರಿ ಇರುವ ಆಮಂತ್ರಣ ಪತ್ರಿಕೆ ಗುಲಾಬಿ ಬಣ್ಣದ ಬಾಕ್ಸ್‌ನ್ ನಲ್ಲಿದ್ದು ಐಎ ಇಶಾಆನಂದ್‌ ಎಂದು ಅದರ ಮೇಲೆ ಬರೆಯಲಾಗಿದೆ,default sample_3970.wav,ಬಹು ದಿನಗಳಿಂದ ಮೂಳೆ ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಇಲ್ಲಿನ ನಿಟ್ಟುವಳ್ಳಿ ನಿವಾಸಿ ಬಿಎಲ್‌ಲಕ್ಷ್ಮೀಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲಾಯಿತು,default sample_3971.wav,ಸುಬ್ಬಣ್ಣನ ತಂದೆ ವೆಂಕಣ್ಣಯ್ಯನವರು ಪರಲೋಕಗತರಾಗಿ ಎರಡು ವರ್ಷಗಳಾಗಿದ್ದುವು ಅವರ ಸಂಸಾರ ತಳುಕಿಗೆ ಬಂದು ಸೇರಿತ್ತು,default sample_3972.wav,ನಾಗರಭಾವಿ ಗುಡ್ಡದ ಮೇಲಿರುವ ಶಿವದೇವಾಲಯ ಕನಕಪುರ ಮುಖ್ಯರಸ್ತೆಯ ಸಾರಕ್ಕಿ ಗೇಟ್ ಬಳಿಕ ಗಂಗಾಧರೇಶ್ವರ ಸ್ವಾಮಿಯ ದೇವಾಲಯ,default sample_3973.wav,ಪ್ರತಿಯೊಬ್ಬರೂ ಸನಾತನ ಧರ್ಮ ಪಾಲಿಸಬೇಕು ಸುಂಕುರ್ಡಿ ವಿವೇಕಾನಂದ ಸಂಸಾರದಲ್ಲಿ ಸಾಮರಸ್ಯ ಉಪನ್ಯಾಸ ವಿಚಾರ ಸಂಕಿರಣ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಶೃಂಗೇರಿ ಧರ್ಮ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ,default sample_3974.wav,ಈಗಾ​ಗಲೇ ಆರು ರಾಜ್ಯ​ಗಳ ಚುನಾ​ವಣಾ ವೀಕ್ಷ​ಕ​ನಾಗಿ ಸೇವೆ ಸಲ್ಲಿ​ಸಿದ ಅನು​ಭವ​ವೂ ಇದೆ ಎಂದರು,default sample_3975.wav,ಅದಾದ ಬಳಿಕವೂ ಪ್ರತಿವರ್ಷ ಉದ್ಯಾನವನವು ನವೀಕರಣಗೊಂಡಿತು ಬಿಯರ ಕಂಟ್ರಿ ಮಿಕೀಸ್‌ ಟೂನ್‌ಟೌನ್‌ ಹೀಗೆ ವಿಭಿನ್ನವಾಗಿ ಹೊಸದಾಗಿ ನವೀಕರಣಗೊಂಡು ಸದ್ಯ ಜಗದ್ವಿಖ್ಯಾತಿ ಪಡೆದಿದೆ,default sample_3976.wav,ಸಂಚಾರಿ ವಿಜಯ್‌ ಶಿವಮೊಗ್ಗ ಮಾತೃಭಾಷೆ ಬಗ್ಗೆ ಪ್ರೀತಿ ಹೊಂದಬೇಕು ಕನ್ನಡ ಭಾಷಾಭಿಮಾನ ಕೇವಲ ನವೆಂಬರ್‌ ತಿಂಗಳ ರಾಜ್ಯೋತ್ಸವಕ್ಕೆ ಸೀಮಿತವಾಗದೆ ಕನ್ನಡಿಗರಲ್ಲಿ ನಿರಂತರವಾಗಿರಬೇಕೆಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹೇಳಿದರು,default sample_3977.wav,ಆದರೆ ನಾಲ್ಕು ಬಾರಿ ಸಚಿವರಾದ ಪರಮೇಶ್ವರ್‌ ಅವರಿಗೆ ಸಚಿವ ಸ್ಥಾನದ ಜತೆಗೆ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳ ಉಸ್ತುವಾರಿಯನ್ನು ನೀಡಿದ್ದಾರೆ,default sample_3978.wav,ನೀರಿನ ಸಮಸ್ಯೆ ಕಳೆದ ನಾಲ್ಕು ತಿಂಗಳಿಂದ್ದ ಇದ್ದು ಗ್ರಾಮ ಪಂಚಾಯತ್ ಪಿಡಿಒ ಬಳಿ ಹಲವಾರು ಬಾರಿ ತೆರೆಳಿದರೂ ಪ್ರಯೋಜನವಾಗಲಿಲ್ಲ,default sample_3979.wav,ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು,default sample_3980.wav,ತೆರಿಗೆ ಕಾಯ್ದೆ ತಿದ್ದುಪಡಿ ಕುರಿತಂತೆ ಲೆಕ್ಕ ಪರಿಶೋಧಕ ರವೀಂದ್ರನಾಥ್‌ ಸಹಕಾರಿ ಸಂಘಗಳ ಲೆಕ್ಕಪತ್ರ ನಿರ್ವಹಣೆ ಕುರಿತಂತೆ ಡಿಆರ್‌ವೆಂಕಟರಾವ್‌ ಮಾಹಿತಿ,default sample_3981.wav,ದೌರ್ಜನ್ಯ ನಿಯಂತ್ರಣ ಉಸ್ತುವಾರಿ ಸಭೆಯ ಉಪವಿಭಾಗ ಸಮಿತಿ ಸದಸ್ಯ ಟಿಎಸ್‌ಬಸವರಾಜ್‌ ದಲಿತ ಮುಖಂಡರಾದ ರಾಮಪ್ಪ ಕೆನಾಗರಾಜ್‌,default sample_3982.wav,ಚಾರಿತ್ರಿಕ ಭಾಷಾಶಾಸ್ತ್ರ ಡೆರಿವೇಶನಲ್ ಮಾರ್ಫಾಲಜಿ ನಾನ್ ಲೀನಿಯರ್ ಫೊನಾಲಜಿ ಕಂಪ್ಯುಟೇಶನ್ ಲಿಂಗ್ವಿಸ್ಟಿಕ್ಸ್‌ನಲ್ಲಿ ವಿಶೇಶ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಈ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಸಂಶೋಧನಾ ಲೇಖನಗಳನ್ನು ಬರೆದಿರುತ್ತಾರೆ,default sample_3983.wav,ಇಷ್ಟೆಲ್ಲಾ ಷಡ್ಯಂತ್ರ ನಡೆದರೂ ಸರ್ಕಾರ ಇದನ್ನು ಗಮನಿಸುವುದಿಲ್ಲ ಸರ್ಕಾರಕ್ಕೆ ಎಷ್ಟುಜನ ರೈತರು ಹೆಸರನ್ನು ನೋಂದಾಯಿಸಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ,default sample_3984.wav,ಅದನ್ನು ನಾವು ಅವರಿಗೆ ಮನವರಿಕೆ ಮಾಡೋಕೆ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ,default sample_3985.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ ಶಕ್ತಿ ಝಗಾ ಪ ಟ್ಪದಿಯ,default sample_3986.wav,ಸರ್ಕಾರದ ಕೃಷಿ ಭಾಗ್ಯ ಹೆಸರಿನ ಸ್ಕೀಮ್‌ನಲ್ಲಿ ರೈತರು ಕೆರೆ ಹೂಳೆತ್ತಿಸಬಹುದು ಗ್ರಾಮ ಪಂಚಾಯ್ತಿಗೆ ಬರುವ ಎನ್‌ಆರ್‌ಐಜಿ ಯೋಜನೆಯಲ್ಲಿ ಹಸುಗಳ ಟ್ಟಿಗೆ ಕೋಳಿ ಮತ್ತು ಹಂದಿ ಶೆಡ್‌ ನಿರ್ಮಾಣ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಕೂಡ ಉದ್ಯೋಗ ಖಾತ್ರಿಯಲ್ಲಿ ಅವಕಾಶವಿದೆ,default sample_3987.wav,ಆದರೆ ಅಂತರಾಷ್ಟ್ರೀಯ ವ್ಯವಹಾರವು ಸರಕುಗಳ ಜೊತೆಗೆ ಸೇವೆಗಳ ಕ್ರಯ ವಿಕ್ರಯಗಳಿಗೂ ಸಂಬಂಧಿಸಿದೆ,default sample_3988.wav,ಇತ್ತೀಚೆಗೆ ಅಂದರೆ ಮೈಕೆಲ್‌ ದುಬೈನಲ್ಲಿದ್ದಾಗ ಆತನ ಪರ ವಕೀಲರು ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿನ ನಕಲಿ ತಪ್ಪೊಪ್ಪಿಗೆ ಪತ್ರಕ್ಕೆ ತಮ್ಮ ಕಕ್ಷಿದಾರರಾಗಿ ಬಲವಂತ ಮಾಡಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ವಾದಿಸಿದ್ದರು,default sample_3989.wav,ಪೇಜ್‌ ಒನ್ ಬ್ರೀಫ್‌ ಶಿಕಾಗೋದಲ್ಲಿ ಹವ್ಯಕ ಸಮ್ಮೇಳನ ಶಿಕಾಗೊ ಅಮೆರಿಕದಲ್ಲಿರುವ ಹವ್ಯಕ ಬಳಗವನ್ನು ಸಂಘಟಿಸಲು ಪ್ರಾರಂಭಿಸಿದ ಹವ್ಯಕರ ಒಕ್ಕೂಟದ ಸಮ್ಮೇಳನ ಜುಲೈ ಒಂದು ಹಾಗೂ ಎರಡರಂದು ನಡೆಯಿತು,default sample_3990.wav,ಕಾರಣ ಅಣೆಕಟ್ಟು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿಯೊಳಗಿನ ತರಂಗಗಳಲ್ಲಿ ವ್ಯತ್ಯಯ ಉಂಟಾಗಿ ಅದರಿಂದ ಭೂ ಕಂಪನ ಉಂಟಾದರೆ ಅಣೆಕಟ್ಟಿಗೆ ಧಕ್ಕೆ ಆಗಬಹುದು,default sample_3991.wav,ಅಲ್ಲದೆ ಜೆಒಸಿ ಪೂರೈಸಿದ ಅಭ್ಯರ್ಥಿಗಳಿಗೆ ಸೂಕ್ತ ಆಯ್ಕೆಗಳು ಇಲ್ಲದಿರುವುದರಿಂದ ಅರ್ಜಿಯನ್ನೇ ಸಲ್ಲಿಸಲು ಆಗದಂತಾಗಿದೆ ಎಂದು ಉದ್ಯೋಗಾಕಾಂಕ್ಷಿಗಳು ದೂರಿದ್ದಾರೆ,default sample_3992.wav,ಪ್ಯಾನೆಲ್‌ ಫೋಟೋ ಭದ್ರಾವತಿ ನಗರದ ಶೃಂಗೇರಿ ಶಂಕರ ಮಠದ ಹದಿನೆಂಟನೇ ವಾರ್ಷಿಕೋತ್ಸವ ಅಂಗವಾಗಿ ಅಭಿಷೇಕ ವಿಶೇಷ ಅಲಂಕಾರ ಚಂಡಿಕಾ ಹೋಮ ಸರಸ್ವತಿ ಹೋಮ ದುರ್ಗಾಹೋಮ ಕಲಾಹೋಮ ಏರ್ಪಡಿಸಲಾಗಿತ್ತು,default sample_3993.wav,ಮಕ್ಕಳು ಆಟವಾಡುವಾಗ ಇಂತಹ ಸಣ್ಣ ವಸ್ತುಗಳಿಂದ ದೂರ ಇರಿಸಬೇಕು ಆಕಸ್ಮಿಕವಾಗಿ ಶ್ವಾಸಕೋಶದಲ್ಲಿ ಸಿಕ್ಕಿಕೊಂಡರೆ ಪ್ರಾಣಕ್ಕೆ ಅಪಾಯವಾಗುತ್ತದೆ ಎಚ್ಚರಿಕೆ ನೀಡಿದ್ದಾರೆ,default sample_3994.wav,ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಆಹಾರ ಮಳಿಗೆಗಳಿಗೆ ಐದು ಸಾವಿರ ಶುಲ್ಕ ಹಾಗೂ ಇನ್ನುಳಿದ ಮಳಿಗೆಗಳಿಗೆ ಮೂರು ಸಾವಿರ ಶುಲ್ಕ ವಿಧಿಸಲು ಸಮಿತಿ ತೀರ್ಮಾನಿಸಿದೆ,default sample_3995.wav,ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ,default sample_3996.wav,ಅನ್ವಯಿಕೆಯು ಸರಿಯಾದ ರವಾನಾ ಗುಣಗಳನ್ನು ಬಳಸುವುದೆಂಬ ಭರವಸೆ ನೀಡಬೇಕು.,default sample_3997.wav,ಎಸ್‌ ಸುಧಾಕರ್‌ ರೆಡ್ಡಿ ಸಿಪಿಐ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ನಾಯಕರಾದ ಜಾರ್ಚ್ ಫರ್ನಾಂಡಿಸ್‌ ಅವರು ದುಡಿಯುವ ವರ್ಗದ ಪರ ಸಾಕಷ್ಟುಹೋರಾಡಿದರು,default sample_3998.wav,ಸೆಮಿಫೈನಲ್‌ ಪ್ರವೇಶಿಸಲು ಎರಡ ನೇ ಶ್ರೇಯಾಂಕಿತ ಆಟಗಾರ ಅಮೆರಿಕದ ಫ್ರಾನ್ಸಿಸ್‌ ಟಿಯಾಫೋ ವಿರುದ್ಧ ಸೆಣಸಲಿದ್ದಾರೆ ಕಳೆದ ವರ್ಷದ ರನ್ನರ್‌ಅಪ್‌ ಕ್ರೊವೇಷಿಯಾದ ಮರಿನ್‌ ಸಿಲಿಚ್‌ ಸಹ ಆಘಾತ ಅನುಭವಿಸಿದರು,default sample_3999.wav,ಕಾಂಗ್ರೆಸ್‌ನಲ್ಲಿ ತಮ್ಮದೇ ಛಾಪು ಮೂಡಿಸಿ ಅಭಿಮಾನಿಗಳ ಮನಗೆದ್ದಿದ್ದ ಅಂಬರೀಶ್‌ ಹತ್ತೊಂಬತ್ ನೂರ ತೊಂಬತ್ತಾರ ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು,default sample_4000.wav,ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ರಕ್ಷಣಾ ಸಚಿವಾಲಯ ಸೇನೆಯ ಮೂರೂ ಘಟಕಗಳನ್ನು ಹೆಚ್ಚುವರಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿದೆ,default sample_4001.wav,ಒಂದು ತಿಂಗಳ ಹಿಂದೆ ಸತ್ತ ಅವನ ಸೋದರತ್ತೆಯ ಮರಣದ ವೇಳೆ ಬಹಳ ಕೆಟ್ಟದ್ದಾಗಿತ್ತಂತೆ ಮೂರು ತಿಂಗಳು ಮನೆ ಬಿಡಬೇಕು ಎಂದು ಭಟ್ಟರು ಹೇಳಿದ್ದರಿಂದ ಆ ಮನೆಯನ್ನು ಖಾಲಿಮಾಡಿದ್ದರು,default sample_4002.wav,ಈ ಭಾಗದಲ್ಲಿರುವ ಒಟ್ಟು ಐನೂರ ಐವತ್ತು ಮೊಬೈಲ್‌ ನೆಟ್‌ವರ್ಕ್ಗಳ ಪೈಕಿ ಐನೂರ ನಲವತ್ತ್ ನಾಲ್ಕು ನೆಟ್‌ವರ್ಕ್ ಟವರ್‌ಗಳನ್ನು ಸುಷ್ಠಿಗೆ ತರಲಾಗಿದೆ,default sample_4003.wav,ಅಭಿವೃದ್ಧಿಹೊಂದಿದ ಮತ್ತು ಅಭಿವೃದ್ದಿಯೇತರ ದೇಶಗಳ ತಾಂತ್ರಿಕ ಅಂತರವು ಪ್ರಮುಖವಾಗಿ ಬಡರಾಷ್ಟ್ರಗಳ ಬಗ್ಗೆ ಹಂಬಲಿಸುವುದಾಗಿದೆ.,default sample_4004.wav,ಚುನಾವಣೆಗಳ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿಗೂ ವೆಚ್ಚ ಮಿತಿ ಇರುತ್ತದೆ,default sample_4005.wav,ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಟಿವಿ ಸಣ್ಣಮ್ಮ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಪಿವೈದೇವರಾಜ್‌ ಪ್ರಸಾದ್‌ ಪದಾಧಿಕಾರಿಗಳಾ,default sample_4006.wav,ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರತಿನಿತ್ಯ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯನ್ನು ಯಾವುದೇ ಭಯದ ವಾತಾವರಣ ಇಲ್ಲದೆ ಉತ್ತಮ ರೀತಿಯಲ್ಲಿ ಬರೆಯಬೇಕು ಎಂದರು,default sample_4007.wav,ಈಗ ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿದರು ಶಾಸಕ ಗೂಳಿಹಟ್ಟಿಶೇಖರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜಕಾರಣದ ಪ್ರವೇಶದಿಂದಲೂ ಮಠದೊಂದಿಗೆ ಉತ್ತಮ ಸಂಬಂದ ಹೊಂದಿದ್ದೇನೆ,default sample_4008.wav,ಗರ್ಭಧರಿಸುವ ಜನ್ಮನೀಡುವ ಮಕ್ಕಳಿಗೆ ಹಾಲುಣಿಸುವ ಹಾಗೂ ಕುಟುಂಬ ಗಾತ್ರ ದೊಡ್ಡದಾದಾಗ ಕುಟುಂಬ ಯೋಜನೆಗಳನ್ನು ಅನುಸರಿಸುವ ಎಲ್ಲಾ ಹೊರೆಯನ್ನು ಮಹಿಳೆಯರೇ ನಿರ್ವವಹಿಸುತ್ತಿದ್ದಾರೆ,default sample_4009.wav,ಸ್ವಾತಂತ್ರ್ಯ ನಂತರ ಅತಿದೊಡ್ಡ ಹಾನಿಯಾಗಿದೆ ಬಹುತೇಕ ಗ್ರಾಮದ ರಸ್ತೆ ಮನೆ ಹಾನಿಯಾಗಿದೆ ಎಂದರು,default sample_4010.wav,ಯೋಜನೆ ಅನು​ಷ್ಟಾನ ಪ್ರಗ​ತಿ​ಯಲ್ಲಿ ಬೆಳ​ವ​ಣಿಗೆ ಕಾಣ​ದಿ​ದ್ದರೆ ಕ್ರಮ ತಪ್ಪಿ​ದ್ದಲ್ಲ ಎಂದು ಅವರು ಪುನ​ರು​ಚ್ಛ​ರಿ​ಸಿ​ದರು,default sample_4011.wav,ಈ ತಿಂಗಳ ಒಂಬತ್ತರಂದು ಎರಡನೇ ಶನಿವಾರ ಸರ್ಕಾರಿ ರಜೆಯಾಗಿರುವುದರಿಂದ ಬೆಂಗಳೂರಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ರದ್ದಾಗಿದೆ,default sample_4012.wav,ಈ ವಿಚಾರದಲ್ಲಿ ಎಲ್ಲರು ತಮ್ಮ ಸುರಕ್ಷತೆಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ,default sample_4013.wav,ನಮಗೆ ಜವಾಬ್ದಾರಿ ಇದೆ ನಾವು ರಾಜ್ಯದಲ್ಲಿ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದೇವೆ ಆದ್ದರಿಂದ ನಾವು ಬಿಜೆಪಿ ಜೊತೆ ಹೋಗೊಲ್ಲ ಎಂದರು,default sample_4014.wav,ಹೋಗಿಬನ್ನಿ ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ಚುನಾವಣೆಯ ಅವಿರತ ಪ್ರಚಾರದ ನಂತರ ನನಗೆ ಅನಂತಕುಮಾರ್‌ ಅವರ ಆರೋಗ್ಯ ಸರಿಯಿಲ್ಲ ಎಂದು ಗೊತ್ತಾಯಿತು,default sample_4015.wav,ಬೆಚ್ಚಿದ ಆಕಾಶ್‌ ಬೈಕ್‌ನಿಂದ ಬಿದ್ದಿದ್ದಾನೆ ನಂತರ ಬಂದು ಮಂಜುನಾಥ್‌ ಜೊತೆ ಜಗಳ ನಡೆಸಿದ್ದಾನೆ ಈ ವೇಳೆ ಮಂಜುನಾಥನ ರಕ್ಷಣೆಗೆ ಮನೆಯಿಂದ ಪುತ್ರ ಹಾಗೂ ಪತ್ನಿ ಬಂದಿದ್ದಾರೆ,default sample_4016.wav,ಮೈಲಾರ ಕ್ಷೇತ್ರದ ಗುರುವೆಂಕಪ್ಪಯ್ಯ ಒಡೆಯರ್‌ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಗ್ರಾಪಂ ಅಧ್ಯಕ್ಷ ಒಬೈಲಪ್ಪ ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ತಾಪಂ ಸದಸ್ಯರಾದ ಕೋಡಪ್ಪ ಕರಡಪ್ಪ ಇತರರು ಭಾಗವಹಿಸಿದ್ದರು,default sample_4017.wav,ಅವರ ವಚನಗಳ ಮೂಲಕ ಕ್ರಾಂತಿಯನ್ನುಂಟು ಮಾಡಿದ್ದಾರೆ ವಚನ ಸಾಹಿತ್ಯ ತಾಯಂದಿರನ್ನು ಒಳಗೊಂಡಿರುವುದು ಅದು ಪ್ರಾರಂಭವಾದದ್ದೇ ಮಹಿಳೆಯರಿಂದ,default sample_4018.wav,ಪಟ್ಟಣದ ಸರ್ಕಾರಿ ಪದವಿ ಪೂರ್ಣ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡುತ್ತಿದ್ದಾನೆ ಆಗಸ್ಟ್ ಹನ್ನೊಂದರಂದು ಎಂದಿನಂತೆ ಬೆಳಗ್ಗೆ ಒಂಬತ್ತು ನಲವತ್ತ್ ಐದಕ್ಕೆ ಶಾಲೆಗೆ ತೆರಳಿದ್ದಾನೆ,default sample_4019.wav,ಹಿಂದೆಲ್ಲಾ ಸಚಿ​ವ​ರ​ನ್ನಾಗಿ ಮಾಡು​ತ್ತೇವೆ ದುಡ್ಡು ಸಹ ಕೊಡು​ತ್ತೇ​ವೆಂದು ನನಗೆ ಆಮಿ​ಷ​ವೊ​ಡ್ಡಲು ಬಿಜೆ​ಪಿ​ಯ​ವರು ಪ್ರಯ​ತ್ನಿ​ಸಿ​ದ್ದರು,default sample_4020.wav,ಹಾಗೂ ಸ್ಥಳದಲ್ಲಿದ್ದ ಗೋಮಾಂಸ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ನರಾಪುರ ಪೊಲೀಸ್‌ ಠಾಣೆಯ ಪಿಎಸ್‌ಐರವಿನಿಡಘಟ್ಟಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು,default sample_4021.wav,ಈ ಹಿನ್ನೆಲೆಯಲ್ಲಿ ವಿಸ್ಮಯ ಚಲಚಚಿತ್ರೆದ ನಿರ್ದೇಶಕ ಅರುಣ್‌ ವೈದ್ಯನಾಥನ್‌ ಹಾಗೂ ನಿರ್ಮಾಪಕ ಸೇರಿದಂತೆ ಹತ್ತು ಅಧಿಕ ಮಂದಿಯನ್ನು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,default sample_4022.wav,ಇಂದು ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಬೆಳವಣಿಗೆ ಸರಿಯಲ್ಲ ಹಿರಿಯಲ್ಲಿರುವ ಚಿಂತನೆ ಅನುಭವ ಅದರ್ಶಗಳನ್ನು ಅರಿತುಕೊಳ್ಳಬೇಕು,default sample_4023.wav,ಇದನ್ನು ಪಾಲಿಸಿದ ಕಾಲೇಜುಗಳ ಪರವಾನಗಿ ರದ್ದುಗೊಳಿಸಿ ಎಚ್ಚರಿಸಬೇಕು,default sample_4024.wav,ಡಾಕ್ಟರ್ ಪವನ್‌ ಬೋದಾನಿ ಅವರ ಮಗಳಾಗಿರುವ ಸುಮನ್‌ ಸಿವಿಲ್‌ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಐವತ್ತ್ ನಾಲ್ಕ ನೇಯವರಾಗಿ ನೇಮಕಗೊಂಡಿದ್ದಾರೆ,default sample_4025.wav,ಈಗಾಗಲೇ ರಾಜ್ಯ ಸರ್ಕಾರ ಸೂಲಗಿತ್ತಿ ನರಸಮ್ಮ ಅವರ ಚಿಕಿತ್ಸಾ ವೆಚ್ಚ ಭರಿಸಲು ತೀರ್ಮಾನ ಕೈಗೊಂಡಿದೆ ಸೂಲಗಿತ್ತಿ ನರಸಮ್ಮ ಅವರು ಪದ್ಮಶ್ರೀ ರಾಜ್ಯೋತ್ಸವ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ,default sample_4026.wav,ದೇಶದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಹಾಗೂ ಜಾತ್ಯತೀತ ಪಕ್ಷಗಳಿಗೆ ಶಕ್ತಿ ನೀಡಲು ಕಾಂಗ್ರೆಸ್‌ ತೀರ್ಮಾನ ಕೈಗೊಂಡಿದೆ,default sample_4027.wav,ಎರಡ್ ಸಾವಿರದ ಹದ್ನ್ಯೋಳರಲ್ಲಿ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್‌ ಹಾಗೂ ಪ್ಯಾರಾ ಅಥ್ಲೀಟ್‌ ದೇವೇಂದ್ರ ಝಾಝರಿಯಾಗೆ ಖೇಲ್‌ ರತ್ನ ಗೌರವ ದೊರೆತಿತ್ತು,default sample_4028.wav,ಸಂಸದ ಕೇಂದ್ರ ಮಾಜಿ ಸಚಿವ ಜಿಎಂ ಸಿದ್ದೇಶ್ವರ ಡಿಸೆಂಬರ್ ಇಪ್ಪತ್ತೆರಡರಂದು ನಗ​ರ​ದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು,default sample_4029.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4030.wav,ಜನರು ಉತ್ತಮವಾಗಿ ಸಹಕರಿಸಿದ್ದಾರೆ ಇಂತಹ ಒಂದು ಪುಣ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿತ್ತು,default sample_4031.wav,ಇದಾದ ನಂತರ ಗುರುವಾರದ ವೇಳೆಗೆ ರಾಜೀ​ನಾಮೆ ಕೊಡಿಸಿ ಸರ್ಕಾರ ಉರು​ಳಿ​ಸು​ವುದು ಬಿಜೆ​ಪಿಯ ಕಾರ್ಯ​ತಂತ್ರ​ವಾ​ಗಿತ್ತು,default sample_4032.wav,ಇನ್ನು ಮುಂದೆ ಫಲಾನುಭವಿಗಳು ಹಣವನ್ನು ನೇರವಾಗಿ ಪಡೆಯದೇ ಬ್ಯಾಂಕ್‌ ಖಾತೆಗಳ ಮೂಲಕ ಪಡೆದುಕೊಳ್ಳಬಹುದು,default sample_4033.wav,ಒಂದು ಮರ ಹುಟ್ಟಿನಿಂದ ಸಾಯುವವರೆಗೂ ಸ್ವಾರ್ಥಕ್ಕಾಗಿ ಏನನ್ನೂ ಮಾಡಿಕೊಳ್ಳದೆ ಸಮಾಜಕ್ಕೆ ಏನೆಲ್ಲವನ್ನೂ ಕೊಡುತ್ತದೆ ಇಂಥ ನಿಸ್ವಾರ್ಥತೆ ಮನುಷ್ಯರಲ್ಲೂ ಬರಬೇಕು,default sample_4034.wav,ಸಣ್‌ ಸುದ್ದಿ ಲಿಂಗೇಶ್ವರ ಪ್ರೌಢಶಾಲೆಯಲ್ಲಿ ದಾಖಲಾತಿ ಬೇಡ ಬಿಇಒ ದಾವಣಗೆರೆ,default sample_4035.wav,ಸಾವಿರದ ಒಂಬೈನೂರ ನಲವತ್ಯೋಳರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದು ಒಂದು ಸಾರ್ವಜನಿಕ ವಲಯದ ಕಂಪನಿಯಾಗಿ ಮಾರ್ಪಟ್ಟಿತು,default sample_4036.wav,ಕೋಟ್‌ ಮಲೆನಾಡಿನಲ್ಲಿ ಕೆಲವು ಸ್ವಾಮೀಜಿಗಳಿಗೆ ಮಡಿವಂತಿಕೆ ಜಾಸ್ತಿ ಮಲೆನಾಡು ವಿರೋಧಿ ಯೋಜನೆಗಳ ಕುರಿತು ಒಂದು ಹೇಳಿಕೆ ನೀಡುತ್ತಿಲ್ಲ,default sample_4037.wav,ಸ್ವಭಾವತಃ ಶಾಂತಮೂರ್ತಿಯಾದ ಸುಬ್ಬಣ್ಣನವರು ಇದರಿಂದ ಸ್ವಲ್ಪವೂ ವಿಚಲಿತರಾಗುತ್ತಿರಲಿಲ್ಲ,default sample_4038.wav,ಹೀಗಾಗಿ ಸಂಸ್ಕೃತಿಯ ಅರಿವಿಲ್ಲದೆ ಬಕೆಟ್‌ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ತಮ್ಮ ಕಾರ್ಯಗಳನ್ನು ನೋಡಿಕೊಳ್ಳಬೇಕು,default sample_4039.wav,ರೈಲ್ವೆ ಡಬ್ಲಿಂಗ್‌ ವ್ಯವಸ್ಥೆ ಅತ್ಯಂತ ಮಹ​ತ್ವ​ವಾ​ಗಿದ್ದು ಸಮ​ರೋ​ಪದಲ್ಲಿಯೇ ಸಾಗಿ​ರುವ ದ್ವಿಪಥ ರೈಲ್ವೆ ಮಾರ್ಗ ಇನ್ನು ಎರಡು ವರ್ಷ​ದಲ್ಲೇ ಲೋಕಾ​ರ್ಪ​ಣೆ​ ಗೊ​ಳ್ಳ​ಲಾಗಿದೆ ಎಂದ ಅವರು ಹರಿ​ಹರ ರೈಲ್ವೆ ನಿಲ್ದಾ​ಣವೂ ಅಭಿ​ವೃದ್ಧಿ ಪಡಿಸುವ ನಿಲ್ದಾ​ಣ​ಗಳ ಪಟ್ಟಿ​ಯ​ಲ್ಲಿದೆ,default sample_4040.wav,ಮಾಲ್‌ನಲ್ಲಿ ಶಾಪಿಂಗ್‌ ಮುಗಿಸಿಕೊಂಡು ಯುವತಿಯರಿಬ್ಬರು ಸಂಜೆ ಐದುಇಪ್ಪತ್ಮುರರ ಸುಮಾರಿಗೆ ಮಾಲ್‌ನಿಂದ ಹೊರಗೆ ಬಂದು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು,default sample_4041.wav,ನಿಜಾರ್ಥದಲ್ಲಿ ಈ ನ್ಯಾಯಾಲಯದ ಸದಸ್ಯರು ಈ ಕಾನೂನು ನಿಯಮಗಳ ಬಗ್ಗೆ ತಮ್ಮದೇ ಆದ ಅರ್ಥವಿವರಣೆ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ.,default sample_4042.wav,ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಸೇರಿದ್ದರು,default sample_4043.wav,ಪೂಜೆಯಲ್ಲಿ ತೊಡಗಿ ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಸುತ್ತೂರುಶ್ರೀಗಳು ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ್ದಾರೆ,default sample_4044.wav,ಹಳೇಕಾಲದ ಮನೆಯ ಈ ಅವಾಢವ್ಯದ ಮಾಳಿಗೆ ಇಡೀದರ ಮೇಲೆ ತಾನೊಬ್ಬನೇ ಎಂಬುದರ ಅರಿವು ಬಂದದ್ದೇ ಸಣ್ಣಗೆ ನಡುಗಿದ ದೇವಿ ಎದ್ದು ಮೇಲೆ ಬಂದರೆ ಈ ಹಾಳು ಮಾಳಿಗೆಗೆ ಕದಗಳೂ ಇಲ್ಲ ಬೇರೆ ಬಂದವಳೇ ತನ್ನ ಹಾಸಿಗೆ ಸೇರಿಬಿಟ್ಟರೆ,default sample_4045.wav,ಕನ್ನಡ ಭಾಷೆಯನ್ನಷ್ಟೆ ಬಲ್ಲ ಮಕ್ಕಳು ಕೂಡ ಪ್ರೋಗ್ರಾಮಿಂಗ್ ಮಾಡಲು ಇದು ಸಹಾಯ ಮಾಡುತ್ತದೆ,default sample_4046.wav,ಪಾಲಾಕ್ಷಪ್ಪ ಸೈಯದ್‌ಪೀರ್ ಮುಖಂಡ ಹಾಲಪ್ಪ ಡಿಎಸ್‌ಈಶ್ವರಪ್ಪ ರೇಣುಕಸ್ವಾಮಿ ಕರಿಬಸಪ್ಪ ಜಗದೀಶ್‌ ಕಮ್ಮನಹಳ್ಳಿ ಸುರೇಶ್‌ ಪ್ರವೀಣ್ ಪರಶುರಾಮ್ ಮತ್ತಿತರರಿದ್ದರು,default sample_4047.wav,ಯಾರ ಮನೆ ದರೋಡೆ ಮಾಡಿಲ್ಲ ಯಾರನ್ನು ಕೊಲೆ ಮಾಡಿಲ್ಲ ಹೀಗಿರುವಾಗ ನಾವು ಹೇಗೆ ಗೂಂಡಾಗಳು ಆಗುತ್ತೇವೆ ಎಂದು ಖಾರವಾಗಿ ಪ್ರಶ್ನಿಸಿದರು,default sample_4048.wav,ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸುತ್ತೇನೆ ಎಂದರು ಗೋ ಲೋಕಪಾಲ ಯಾಕೆ ಜಾರಿಗೆ ತರುತ್ತಿಲ್ಲ ಲೋಕಪಾಲ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ,default sample_4049.wav,ರಾಹುಲ್‌ ಬಂದ ನಂತರ ಆಗೈ​ರು ದಿನ​ವಿಡೀ ನಡೆದ ಸಭೆ​ಯಲ್ಲಿ ಕಾಂಗ್ರೆಸ್‌ ಸ್ಪರ್ಧಿ​ಸ​ಲಿ​ರುವ ಮೂರು ಕ್ಷೇತ್ರ​ಗಳ ಪೈಕಿ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರಕ್ಕೆ ಅಕಾ​ಲಿಕ ನಿಧ​ನಕ್ಕೆ ಒಳ​ಗಾದ ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮ​ಗೌಡಗೆ ಟಿಕೆಟ್‌ ನೀಡಲು ನಿರ್ಧ​ರಿ​ಸ​ಲಾ​ಯಿ​ತು,default sample_4050.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4051.wav,ಅದೇನೇ ಇರಲಿ ನಾವೆಲ್ಲರೂ ಒಟ್ಟಾಗಿ ಇದ್ದೇವೆ ಆದರೆ ಸಮ್ಮಿಶ್ರ ಸರ್ಕಾರದ ತತ್ವ ಸಿದ್ಧಾಂತಗಳು ದಸರಾ ಹಬ್ಬದಲ್ಲಿ ಕಾಣುತ್ತಿಲ್ಲ ಎಂದರು,default sample_4052.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4053.wav,ಬಾಕ್ಸ್‌ ಜೆಡಿಎಸ್‌ನಿಂದ ಎಂಎಲ್ಸಿ ಆಫರ್‌ ಇತ್ತು ನಿರಾಕರಿಸಿದೆ ವಿಧಾ​ನ​ ಪ​ರಿ​ಷತ್‌ ಸದ​ಸ್ಯ​ರ​ನ್ನಾಗಿ ಮಾಡು,default sample_4054.wav,ಕನ್ಸರ್ವೇಟೀವ್‌ ಪಕ್ಷದ ನಲವತ್ತೆಂಟು ಮಂದಿ ಸದಸ್ಯರು ಹೌಸ್‌ ಆಫ್‌ ಕಾಮನ್ಸ್‌ನ ಸದನ ಸಮಿತಿಗೆ ಅವಿಶ್ವಾಸ ಪತ್ರವನ್ನು ಸಲ್ಲಿಸಿದ್ದಾರೆ,default sample_4055.wav,ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಒತ್ತುವರಿ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು,default sample_4056.wav,ಹೈಕಮಾಂಡ್‌ನವರು ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿರತರಾಗಿದ್ದಾರೆ ಹೀಗಾಗಿ ಅವರಿಗೂ ಮಾಹಿತಿ ನೀಡಿದ್ದು ಪಂಚ ರಾಜ್ಯ ಚುನಾವಣೆಯಿಂದಾಗಿ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ,default sample_4057.wav,ನಮಗೆ ಕರ್ನಾಟಕದಿಂದ ಕೇರಳಕ್ಕೆ ಕೇರಳದಿಂದ ತಮಿಳುನಾಡಿಗೆ ಹೋಗಲು ವೀಸಾ ಬೇಕಾಗುತ್ತಿತ್ತೇನೋ,default sample_4058.wav,ಎಲ್ಲಾ ಪತ್ರಿನಿಧಿಗಳು ನಮ್ಮ ಹೋರಾಟದ ಜೊತೆ ಕೈಜೋಡಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ರಮಾನಾಗರಾಜ್‌ ಮನವಿ ಮಾಡಿದರು,default sample_4059.wav,ಕೆಲವು ಕಡೆ ಜಾತಿ ಧರ್ಮದ ಉಪನ್ಯಾಸ ನೀಡುತ್ತಿರುವ ಬಗ್ಗೆ ಆಪಾದನೆಗಳು ಕೇಳಿಬರುತ್ತಿವ ಸಂಬಂಧಪಟ್ಟ ಶಿಕ್ಷಕರು ಇಂತಹ ವಿಚಾರಗಳಿಂದ ದೂರವಿರಬೇಕು,default sample_4060.wav,ಯಾವುದು ಇಂದಿನ ಮನೆಗಳು ವಿಭಿನ್ನವಾಗಿ ಮತ್ತು ಅಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ?,default sample_4061.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4062.wav,ಒಂದು ವೇಳೆ ಬಿಲ್‌ ಪಾವತಿಸುವಲ್ಲಿ ನಿರ್ಲಕ್ಷ್ಯ ಮಾಡಿದರೆ ಕಾರ್ಖಾನೆಗಳು ಕಾನೂನು ಸಮಸ್ಯೆ ಎದುರಿಸುವುದು ಕಟ್ಟಿಟ್ಟಬುತ್ತಿ,default sample_4063.wav,ಒಂದು ವರ್ಷದ ಹಿಂದೆ ತಾಲೂಕಾ ಕೇಂದ್ರ ಉದ್ಘಾಟನೆ ಮಾಡಿದಾಗ ಎಲ್ಲಾ ತಾಲೂಕಾ ಕಚೇರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿಲಾಯಿತು,default sample_4064.wav,ಅನಂತರ ಹನ್ನೊಂದು ಗಂಟೆಗೆ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮ್ಮೇಳನ ನಡೆಯಲಿದೆ,default sample_4065.wav,ಸಿಂಗಲ್‌ರಿಲೀಜ್‌ ಶೃಂಗೇರಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ನಾಳೆ ಕನ್ನಡಪ್ರಭವಾರ್ತೆ ಶೃಂಗೇರಿ ಪಟ್ಟಣದ ಹರಿಹರ ಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಟ್ಟಣ ಪಂಚಾಯಿತಿ ಕಟ್ಟಡದ ಉದ್ಘಾಟನಾ ಸಮಾರಂಭ ಮಾರ್ಚ್ ಮೂರರ ಭಾನುವಾರ ನಡೆಯಲಿದೆ,default sample_4066.wav,ಡಿಜಿಪಿ ಹುದ್ದೆಗಳಿಗೆ ಅರ್ಹ ಹಿರಿಯ ಅಧಿಕಾರಿಗಳನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟಿನ ನಿರ್ದೇಶನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಎರಡ್ ಸಾವಿರದ ಹದಿನೆಂಟು ಜುಲೈ ಮೂರ ರಂದು ಸಿಂಗ್ ಅರ್ಜಿ ಸಲ್ಲಿಸಿದ್ದರು,default sample_4067.wav,ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿದ್ದರು ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕೆಮ್ಮು ಕಾಣಿಸಿಕೊಂಡರೂ ಪ್ರಚಾರದಲ್ಲಿ ತೊಡಗಿದ್ದರು ಚುನಾವಣೆ ಮುಗಿದ ಬಳಿಕ ದೆಹಲಿಗೆ ತೆರಳಿ ಪರೀಶಿಸಿ ಕೊಂಡರು,default sample_4068.wav,ವಾಸ್ತವದಲ್ಲಿ ಗುಣಮಟ್ಟಮತ್ತು ಚಿಕಿತ್ಸೆಯ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಈ ಕುರಿತು ಸರ್ಕಾರ ಪ್ರತ್ಯಕ್ಷವಾಗಿ ಪ್ರಚಾರ ಕಾರ್ಯಗಳನ್ನು ನಡೆಸಬೇಕು,default sample_4069.wav,ಮತ್ತು ಪಟಾಕಿ ಸಿಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿಶೇಷ ಧ್ವನಿವರ್ಧಕಗಳ ಮೂಲಕ ಜನ ಜಾಗೃತಿ ಮೂಡಿಸುವ ಇಚ್ಚಾಶಕ್ತಿಯನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರದರ್ಶಿಸಬೇಕಾಗಿದೆ,default sample_4070.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4071.wav,ಇದರ ಪರಿಣಾಮ ಕೋಕಾ ಕೋಲಾ ಕಂಪನಿಗೆ ಹೊಡೆತ ಬಿದ್ದು ಭಾರತದಲ್ಲಿ ತನ್ನ ವ್ಯಾಪಾರ ಸ್ಥಗಿತಗೊಳಿಸಿತು,default sample_4072.wav,ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್‌ರಾಜಶೇಖರ್‌ ಸದಸ್ಯರಾದ ಲಕ್ಷ್ಮಣ ಶೆಟ್ಟಿ ಅಂಜುಂ ಸಮೀರಾ ನಹೀಂ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬಿವಿ ಉಪೇಂದ್ರ ಉಪಸ್ಥಿತರಿದ್ದರು,default sample_4073.wav,ಈ ಹಿನ್ನೆಲೆಯಲ್ಲಿ ಆತನಿಂದ ಮಾಹಿತಿ ಲೈಭ್ಯವಾಗಬಹುದು ಎಂಬ ಕಾರಣಕ್ಕೆ ಮೂರು ದಿನಗಳಿಂದ ಮಹಾರಾಷ್ಟ್ರ ಎಸ್‌ಐಟಿ ಹಾಗೂ ಸಿಬಿಐ ತಂಡ ನಗರದಲ್ಲೇ ಬೀಡುಬಿಟ್ಟಿದೆ,default sample_4074.wav,ಕೋಟ್‌ ಶಾಸಕರಾದ ಆನಂದ್‌ ಸಿಂಗ್‌ ಮತ್ತು ಗಣೇಶ್‌ ನಡುವೆ ಸಣ್ಣ ಗಲಾಟೆ ನಡೆದಿದೆ ಅಷ್ಟೆ ಅವರಿಬ್ಬರು ಸ್ನೇಹಿತರು ಸ್ನೇಹಿತರ ನಡುವೆ ಗಲಾಟೆ ಆಗುವುದು ಸಹಜ ಹಿಂದಿನ ರಾತ್ರಿ ತಮಗೂ ಅಖಂಡ ಶ್ರೀನಿವಾಸ ಮೂರ್ತಿಯವರ ನಡುವೆಯೂ ಗಲಾಟೆ ಆಯಿತು,default sample_4075.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳು ಧನ ಫಕೀರಪ್ಪ ಳಂತಾನೆ ವೈಭವ ಶಕ್ತಿ ಝಗಾ ಷಟ್ಪದಿಯ,default sample_4076.wav,ಐಎಸ್‌ಎ ಜೊತೆ ಗುರುತಿಸಿಕೊಂಡಿರುವ ನೂರಾ ಇಪ್ಪತ್ತೊಂದು ರಾಷ್ಟ್ರಗಳ ಪೈಕಿ ಅರ್ವತ್ತೊಂದು ರಾಷ್ಟ್ರಗಳು ಮೈತ್ರಿಗೆ ಸೇರ್ಪಡೆಗೊಂಡಿವೆ,default sample_4077.wav,ಅಹಂಕಾರ ನಮ್ಮ ಅಭಿಮಾನ,default sample_4078.wav,ವಿಶೇಷ ಗೆಲುವುಗಳು ಲಾಟರಿ ಮೂಲಕ ವಿಜೇತರ ಆಯ್ಕೆ ಮೂರು ಸಂಸ್ಥೆಗಳಲ್ಲಿ ಪಕ್ಷೇತರರೇ ಗೆದ್ದರು ಬೆಳಗಾವಿ ಜಿಲ್ಲೆಯಲ್ಲಿ ಮುನ್ನೂರಾ ನಲ್ವತ್ಮೂರು ವಾರ್ಡ್‌ಗಳ ಪೈಕಿ ನೂರ ಹದ್ನಾಕ್ ವಾರ್ಡ್‌ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ,default sample_4079.wav,ಸಂವಿಧಾನಿಕ ಪೀಠದ ಮುಂದೆ ಈ ವಿಚಾರ ಹೋಗಲೇಬೇಕು ಎಂದಾದರೆ ಆ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಹೇಳಿದರು,default sample_4080.wav,ಡಾ ಅಲೆಕ್ಸಿಕ್ ಕ್ಯಾರೆಲ್ ಬರೆದಂತೆ ಪ್ರಾರ್ಧನೆ ಭೂಮಂಡಲದ ಗುರುತ್ವಾಕರ್ಷಣೆಯಂತೆ ನೈಜವಾದ ಒಂದು ಶಕ್ತಿ,default sample_4081.wav,ಈ ಜಗತ್ತಿಗೆ ಬರಬೇಕೆ ಬೇಡವೇ ಎಂಬುವುದನ್ನು ನಿರ್ಧರಿಸುವ ಅಧಿಕಾರ ಮಕ್ಕಳಿಗೆ ಇಲ್ಲದೇ ಇರುವುದರಿಂದ ನಮ್ಮನ್ನು ಪೋಷಕರು ಜೀವನವಿಡೀ ನಿರ್ವಹಿಸಬೇಕು,default sample_4082.wav,ಈ ವೇಳೆ ಮಾತನಾಡಿದ ನಾಯ್ಡು ಎಲ್ಲ ರಾಜಕೀಯ ಪಕ್ಷಗಳ ಜತೆ ಚರ್ಚೆ ನಡೆಸುತ್ತಿದ್ದೇನೆ ಒಂದೇ ವೇದಿಕೆಯಲ್ಲಿ ಸೇರಿ ತಂತ್ರಗಾರಿಕೆ ರೂಪಿಸುತ್ತೇವೆ ಎಂದರು,default sample_4083.wav,ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಆರ್‌ಎಸ್‌ಎಸ್‌ ಕುರಿತಾಗಿ ಪ್ರಕಟಿಸಿದ ವಿವಾದ ತಣ್ಣನಗುವ ಮುನ್ನವೇ,default sample_4084.wav,ಉಪ ವಲಯ ಅರಣ್ಯಾಧಿಕಾರಿ ನೇಮಕಾತಿಗೆ ಈ ಹಿಂದೆ ಇದ್ದ ಪಿಯುಸಿ ವಿದ್ಯಾರ್ಹತೆಯನ್ನು ಎರಡ್ ಸಾವಿರದ ಹನ್ನೆರಡರಲ್ಲಿ ಪದವಿ ವಿಜ್ಞಾನ ವಿಭಾಗಗೆ ಕಡ್ಡಾಯಗೊಳಿಸಲಾಗಿದೆ,default sample_4085.wav,ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಾಹಾಸ್ವಾಮಿಗಳು ಗುಳೇದಗುಡ್ಡ ಅಮರೇಶ್ವರಮಠದ ಶ್ರೀ ಶಾಂತಮಲ್ಲ ಮಾಹಾಸ್ವಾಮಿಗಳು,default sample_4086.wav,ಕೊಡಗಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಭೂಕಂಪನದ ಅನುಭವವಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು ಮತ್ತು ಮಳೆಯ ನಂತರವಂತೂ ಅಧಿಕ ಪ್ರಮಾಣದಲ್ಲಿ ಭೂ ಕುಸಿತವಾಗುತ್ತಿತ್ತು,default sample_4087.wav,ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಸರ್ಕಾರ ಬಿದ್ದು ಹೋಗುತ್ತೆ ಅಂತ ಯಡಿಯೂರಪ್ಪ ಹೇಳಿತ್ತಿದ್ದರು ಅದು ಠುಸ್‌ ಪಟಾಕಿಯಾಗಿತ್ತು,default sample_4088.wav,ಬಿಜೆಪಿಯನ್ನು ನಾನು ದೂಷಿಸಲ್ಲ ಗೌಡ ಕನ್ನಡಪ್ರಭ ವಾರ್ತೆ ಹಾಸನ ಸೆಪ್ಟೆಂಬರ್ ಹನ್ನೊಂದು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ,default sample_4089.wav,ಕ್ಷೇತ್ರ ಶಿಕ್ಷಣಾಧಿಕಾರಿ ಬಿಎಲ್‌ಶರಶ್ಚಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆಜಿ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ,default sample_4090.wav,ಚಿತ್ರದುರ್ಗದ ಐತಿಹಾಸಿಕ ಚಂದ್ರವಳ್ಳಿಯಲ್ಲಿನ ಹುಲೆಗುಂದಿ ಶ್ರೀ ಸಿದ್ದೇಶ್ವರಸ್ವಾಮಿಗೆ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು,default sample_4091.wav,ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗೆ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಸುಜನ ಟ್ರಸ್ಟ್‌ ಕಾರ್ಯಕ್ರಮದ ಒಂದು ಅಂಗವಾಗಿ ಪ್ರತಿ ವರ್ಷವು ಕಾರ್ಯಕ್ರಮ ನೆರವೇರಲಿದೆ ಎಂದರು,default sample_4092.wav,ಈ ಬಗ್ಗೆ ದೂರು ಸ್ವೀಕರಿಸಿರುವ ಲಕ್ಷ್ಮೀಪುರಂ ಪೊಲೀಸರು ಟ್ವೀಟರ್‌ನ ದಾಖಲೆಯನ್ನು ಕೋರಿದ್ದಾರೆ ಬಳಿಕ ಈ ಪ್ರಕರಣವನ್ನು ಸೈಬರ್‌ ಕ್ರೈಂಗೆ ವರ್ಗಾಯಿಸಲಾಗುವುದು ಎಂದಿದ್ದಾರೆ,default sample_4093.wav,ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಚಿವರಾದ ರಮೇಶ್‌ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ,default sample_4094.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_4095.wav,ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾಕ್ಟರ್ ವೀರಭದ್ರಯ್ಯ ಆರ್‌ಸಿಹೆಚ್ ಡಾಕ್ಟರ್ ಕೇಶವರಾಜ್ ಇನ್ನರ್‌ವ್ಹೀಲ್‌ನ ಪ್ರೇಮ,default sample_4096.wav,ಎಪ್ತತ್ತು ಕೋಟಿ ರುಪಾಯಿಯಲ್ಲಿ ಅರವತ್ತು ಕೋಟಿ ನನ್ನ ಕ್ಷೇತ್ರದಿಂದ ಬಂದಿದೆ ಹಾಗಾಗಿ ಹೆಚ್ಚು ಹಣ ನಮಗೆ ಕೊಡಿ ಎಂದರು,default sample_4097.wav,ಸಂಚಾರಿ ಪೊಲೀಸರಿಂದಲೇ ಠಾಣೆ ಸುತ್ತ ಸ್ವಚ್ಛತಾ ಕಾರ‍್ಯ ನಗರದ ನಲವತ್ತ್ ನಾಲ್ಕು ಸಂಚಾರಿ ಠಾಣೆಗಳ ಆವರಣ ಸ್ವಚ್ಛತೆ ಕನ್ನಡಪ್ರಭ ವಾರ್ತೆ ಬೆಂಗಳೂರು ನಿತ್ಯ ಸಂಚಾರ ದಟ್ಟಣೆ ನಿಯಂತ್ರಿಸುವ ಸಂಚಾರ ಪೊಲೀಸರು ಭಾನುವಾರ ಪೊರಕೆ ಗುದ್ದಲಿ ಬಟ್ಟೆಗಳನ್ನು ಹಿಡಿದು ನಿಂತಿದ್ದರು,default sample_4098.wav,ಕ್ರೀಡೆಯಲ್ಲಿ ಸೋಲುಂಡ ಮಕ್ಕಳು ಬೇಸರ ವ್ಯಕ್ತಪಡಿಸದೇ ಮುಂದಿನ ದಿನಗಳಲ್ಲಿ ಸೋಲೆ ಗೆಲುವಿನ ಮೆಟ್ಟಿಲಾಗುವುದು ಸೋಲು ಗೆಲುವು ಮುಖ್ಯವಲ್ಲ,default sample_4099.wav,ಈ ವೇಳೆ ಬಹುತೇಕ ಎಲ್ಲಾ ಪಕ್ಷಗಳು ವಿಧಾನಸಭೆ ಮತ್ತು ಲೋಕಸಭೆಗೆ ಒಟ್ಟಿಗೆ ಚುನಾವಣೆ ನಡೆಸುವಂತೆ ಆಯೋಗವನ್ನು ಒತ್ತಾಯಿಸಿವೆ,default sample_4100.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4101.wav,ಪಕ್ಷದ ಆಧಾರದ ಮೇಲೆ ಬಗರ್‌ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಬಿಜೆಪಿ ಅವರಿಗೊಂದು ನೀತಿ ಇತರರಿಗೆ ಇನ್ನೊಂದು ನೀತಿ,default sample_4102.wav,ಸಂಘದ ಸದಸ್ಯರು ರಂಗನಾಥ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಸ್‌ಟಿ ಕುಮಾರಗೌಡ,default sample_4103.wav,ಅದಾಗೆ ಕೆಲವೇ ತಾಸಲ್ಲಿ ಇಮ್ರಾನ್‌ ಖಾನ್‌ ಪ್ರಕಟಣೆ ನೀಡಿದರು,default sample_4104.wav,ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಮ್ಯಾನ್‌ಹೋಲ್‌ಗಳು ಬಾಯ್ದೆರೆದುಕೊಂಡಿವೆ,default sample_4105.wav,ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡುವಂತೆ ಆದೇಶಿಸಲಾಗಿದೆ ಬಾಕ್ಸ್‌ ಮುನ್ನೂರ ಇಪ್ಪತ್ತೇಳು ಗ್ರಾಮಗಳಿಗೆ ಐನೂರ ತೊಂಬತ್ತೈದು ಟ್ಯಾಂಕರ್‌ ನೀರು,default sample_4106.wav,ಆದರೆ ಈಗ ನಂದಿತಾಳ ಮನಸ್ಸು ಮದುವೆ ಬೇಡವೆನ್ನುತ್ತಿದೆ ಈಗ ಕುಟುಂಬದವರು ಕಂಗಾಲಾಗಿ ಮರ್ಯಾದೆಗೆ ಹೆದರಿ ಆಪ್ತ ಸಮಾಲೋಚನೆ ಮಾಡಿಸಿ ಅವಳ ಮನವನ್ನು ಮದುವೆಗೆ ಒಲಿಸಲು ನನ್ನ ಬಳಿ ಕರೆ ತಂದಿದ್ದಾರೆ,default sample_4107.wav,ಸುದ್ದಿಚಿತ್ರಮೂರು ಜಿಲ್ಲಾ ಬಿಜೆಪಿಯ ಕಾನೂನು ಮತ್ತು ಸಂಸದೀಯ ಪ್ರಕೋಷ್ಠದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಶಿವಮೊಗ್ಗ ನಗರದ ವಕೀಲರು ಜಿಲ್ಲಾ ಬಿಜೆಪಿ ಕಚೇರಿಯಿಂದ ವಕ್ತರಿರಿಗೆ ವಕೀಲರ ನಡಿಗೆ ಮೋದಿಯ ಕಡೆಗೆ ಜಾಥಾ ನಡೆಸಿದರು,default sample_4108.wav,ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿಸ್ತೆ ದಾಖಲಿಸಲಾಗಿದೆ ಲಾರಿ ಚಾಲಕ ಪರಾರಿಯಾಗಿದ್ದು ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_4109.wav,ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಐ ಅಧ್ಯಕ್ಷ ಎಂರವಿಶಂಕರ್‌ ಅವರು,default sample_4110.wav,ಶಮ್ಸ್‌ ಉಗ್ರ ಸಂಘಟನೆ ಸೇರಿಸುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ,default sample_4111.wav,ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೀಮಾನಾಯ್‌್ಕ ಕಂಪ್ಲಿ ಶಾಸಕ ಗಣೇಶ್‌ ಹಾಗೂ ನನ್ನ ಪತಿ ಉತ್ತಮ ಸ್ನೇಹಿತರಾಗಿದ್ದರು,default sample_4112.wav,ಅಜಾದ್‌ ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಸತೀಶ್ ಕುಮಾರ ಅಸಾದುಲ್ಲಾ ತರಬೇತುಗಾರ ಸನ್‌ಶೈ ಸೈಯದ್‌ ರಿಯಾಜ್‌ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ,default sample_4113.wav,ಕಾಲೇಜಿನ ಪ್ರಾಂಶುಪಾಲರಾದ ಮಿನಿ ಥಾಮಸ್‌ ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ತಾಲೂಕು ಅಧ್ಯಕ್ಷ ಜೆಸತ್ಯನಾರಾಯಣ ಉಪಸ್ಥಿತರಿದ್ದರು,default sample_4114.wav,ಅಮ್ಮ​ನ​ಗು​ಡ್ಡದ ಬಳಿ ಟ್ರಕ್ಕಿಂಗ್‌ ಮಾಡು​ವ​ವ​ರಿಗೆ ಬೇಸ್‌ ಕ್ಯಾಂಪ್‌ ನಿರ್ಮಿಸಿ ಟ್ರಕ್ಕಿಂಗ್‌ಗೆ ಅಗತ್ಯ ಪರಿ​ಕರ ಇರು​ವಂತೆ ನೋಡಿ​ಕೊ​ಳ್ಳ​ಬೇಕು ಅಲ್ಲಿಂದ ಹೊರ​ಡುವ ಪ್ರತಿ​ಯೊ​ಬ್ಬ​ರಿಗೂ ಒಂದೊಂದು ಬ್ಯಾಗ್‌ ನೀಡ​ಬೇಕು,default sample_4115.wav,ಡಿಸೆಂಬರ್ಮುವತ್ತರಂದು ಡಾಕ್ಟರ್ಭರತ್‌ ಕುಮಾರ್‌ ಪೊಲಿಸ್ ಅವರ ನಿರ್ದೇಶನ ಮತ್ತು ಅನುವಾದವಿರುವ ಆಟಿ ತಿಂಗಳಲ್ ಒಂದು ದಿನ ತುಳು ನಾಟಕವನ್ನು ಮುಂಬೈನ ಕಲಾಭಾರತಿ ಕರ್ನಾಟಕ ಸಂಘದವರು ಪ್ರದರ್ಶನ ನೀಡಲಿದ್ದಾರೆ,default sample_4116.wav,ಶಿವಾನಂದ ಕನ್ನಡಪ್ರಭ ವಾರ್ತೆ ಮೈಸೂರು ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾದವರಿಗೆ ಇನ್ನೂ ಹದಿನೈದು ದಿನ ಆರೈಕೆ ಮಾಡಬೇಕಿದೆ,default sample_4117.wav,ಮೋದಿ ಜತೆ ಮಾತುಕತೆಗೆ ಸಿದ್ಧ ಇಮ್ರಾನ್‌ ಭಯೋತ್ಪಾದನೆಗೆ ನಾವು ಪ್ರಚೋದಿಸುತ್ತಿಲ್ಲ ಪಾಕ್‌ ಶಾಂತಿ ಬಯಸುತ್ತೆ,default sample_4118.wav,ಡಬ್ಲ್ಯೂಎಚ್‌ಒ ಮಾನ್ಯತೆ ವಾತಾವರಣದಲ್ಲಿರುವ ತೇವಾಂಶದಿಂದ ಶುದ್ಧ ಸುರಕ್ಷಿತ ಹಾಗೂ ಮಾನವ ಬಳಕೆಗೆ ಯೋಗ್ಯವಾದ ನೀರನ್ನೇ ಈ ಯಂತ್ರ ನೀಡುತ್ತದೆ,default sample_4119.wav,ಪ್ರಕಟಣೆಗಾರರ ಹಾಗೂ ಮುದ್ರಣಾಕಾರರ ಹೆಸರು ಮತ್ತು ವಿಳಾಸ ಇಲ್ಲದೆ ಯಾವುದೇ ಕರಪತ್ರಗಳು ಭಿತ್ರಿಪತ್ರಗಳನ್ನು ಮುದ್ರಿಸಬಾರದು ಎಂದು ಹೇಳಿದರು,default sample_4120.wav,ಅದಕ್ಕಾಗಿ ಪ್ರಧಾನಿ ಮೋದಿ ಅವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು ಎಂದರು,default sample_4121.wav,ಕಲೆಯು ಚಲನಶೀಲವಾದದ್ದು ಅಬ್‌ಸ್ಟ್ರಾಕ್ಟ್ ಪೇಂಟಿಂಗ್ಸ್‌ ನಲ್ಲಿ ಬಣ್ಣಗಳ ಓಕುಳಿಯನ್ನು ಕಂಡು ಏನೂ ಅರ್ಥವಾಗಲಿಲ್ಲವೆಂದು ತಿರುಗಿ ಬರುವ ಬದಲು,default sample_4122.wav,ಇದೇ ವೇಳೆ ಆಗಸ್ಟ್ ಇಪ್ಪತ್ತ್ ಆರಕ್ಕೆ ಕೊನೆಗೊಂಡಿರುವ ಪಶ್ಚಿಮ ಘಟ್ಟಗಳ ಕುರುಡು ಸುತ್ತೋಲೆಯನ್ನು ಮರುಪ್ರಕಟಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನ್ಯಾಯಾಧಿಕರಣ ಅನುಮತಿ ನೀಡಿದೆ,default sample_4123.wav,ಮಕ್ಕಳ ಇಲಾಖೆಯು ಮೇಲ್ವಿಚಾರಕಿ ಕುಸುಮಾಬಾಯಿ ತಾಯಿ ನೋಂದಣಿಯಾದರೆ ಮಾತ್ರ ಮಾತೃ ವಂದನೆ ಯೋಜನೆಗೆ ಪರಿಗಣಿಸಲಾಗುತ್ತದೆ,default sample_4124.wav,ಹೀಗಾಗಿ ಚುನಾವಣಾ ಕಣದಿಂದ ಚಂದ್ರಶೇಖರ್‌ ಹಿಂದೆ ಸರಿದಿದ್ದಾರೆ ಬಿಜೆಪಿಯವರಿಗೆ ಕುಟುಂಬ ಒಡೆದು ರಾಜಕೀಯ ಮಾಡುವುದೇ ಉದ್ದೇಶ,default sample_4125.wav,ಈ ಸಂದರ್ಭ ಒಂದು ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಹೊಡೆದಿದೆ,default sample_4126.wav,ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾಕ್ಟರ್ ಬಾಲಕೃಷ್ಣ ಹೆಗಡೆ ವಿದ್ವಾನ್‌ ಮಂಜುನಾಥ ಭಟ್‌ ಮಂಜುಳಾ ಎನ್‌ ಎನ್‌ಎಸ್‌ಎಸ್‌ಮುಖಂಡರಾದ ಸ್ವಾತಿ ಕೆಎಂ ಮಸರಾಜಜಿನಾ ಮಂದಾರ ಅನುಷಾ ಕೆಟಿ ವರಲಕ್ಷ್ಮೀ ರಕ್ಷಿತಾ ದೀಪಶ್ರೀ ಮೊದಲಾದವರು ಉಪಸ್ಥಿತರಿದ್ದರು,default sample_4127.wav,ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಏಲಕ್ಕಿ ನಾಡು ಹಾವೇರಿಯಲ್ಲಿ ನಾಳೆ ಜನಪರಿವರ್ತನಾ ರ್‍ಯಾಲಿಗೆ ಚಾಲನೆ ನೀಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ,default sample_4128.wav,ಜೈಲಿನ ಆವರಣದಲ್ಲಿ ಹುತಾತ್ಮರ ಸ್ತಂಭಕ್ಕೆ ಹಾರ ಸಮರ್ಪಿಸಿ ವೀರ ಸಾವರ್ಕರ್‌ ಅವರನ್ನು ಏಕಾಂಗಿಯಾಗಿ ಬಂಧಿಸಿ ಇಟ್ಟಿದ್ದ ಕೋಣೆಗೆ ಮೋದಿ ಭೇಟಿ ನೀಡಿದರು,default sample_4129.wav,ಕರ್ನಾಟಕ ಜನತೆಯ ನೋವು ನನಗೆ ಗೊತ್ತಿದೆ ರಾಜ್ಯ ಸರ್ಕಾರ ಅಧಿಕಾರಕ್ಕಾಗಿ ಕಿತ್ತಾಡುತ್ತಿದೆಯೇ ಹೊರತು ಜನತೆಯ ಕಲ್ಯಾಣಕ್ಕಾಗಿ ಕಾಳಜಿ ವಹಿಸುತ್ತಿಲ್ಲ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾದರೂ ರಾಜ್ಯದ ರೈತರು ಜನತೆಯ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ರಾಜ್ಯ ಸರ್ಕಾರದ,default sample_4130.wav,ಅದು ಎಲ್ಲಿಗೆ ಹೋಗಿ ನಿಲ್ಲುತದೆ ಎಂಬುವುದು ಕಾದು ನೋಡುತ್ತೇವೆ ಎಂದು ಸಚಿವ ಡಿಕೆ ಶಿವ್ ಕುಮಾರ್‌ ಪರವಾಗಿ ಬ್ಯಾಟಿಂಗ್‌ ಮಾಡಿದರು,default sample_4131.wav,ಕಡೆಗೆ ಸೂರ್ಯ ತನ್ನಲ್ಲಿ ತಾನೇ ಸಮಾಧಾನ ಮಾಡಿಕೊಂಡ ಹುಚ್ಚೀರನನ್ನೂ ಸಂತೈಸಿದ ಒಂದಲ್ಲ ಒಂದು ದಿನ ಸತ್ಯ ಹೊರಬರಲೇಬೇಕು ಎಂಬ ನಿರೀಕ್ಷೆ ವಿಶ್ವಾಸ ಆತನಲ್ಲಿತ್ತು,default sample_4132.wav,ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು,default sample_4133.wav,ಎಡಿಟೆಡ್‌ ಶೆಟ್ಟಿಕೊಪ್ಪ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಎಲ್‌ ಮಹೇಂದ್ರ,default sample_4134.wav,ಇದು ಮೇಘತಾಳು ಗ್ರಾಮದ ಸಿಆರ್‌ಪಿಎಫ್‌ನ ನಿವೃತ್ತ ಯೋಧ ಕೆಬಿಚಂದ್ರಶೇಖರ್‌ ಅವರ ಪ್ರವಾಹಾನುಭವ,default sample_4135.wav,ಭಾರತ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ,default sample_4136.wav,ಜಿಲ್ಲಾಡಳಿತದಿಂದಲೂ ಈಗಾಗಲೇ ಬರ ಪೀಡಿತ ಜಿಲ್ಲೆ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು,default sample_4137.wav,ಬಾಕ್ಸ್ಗುರುವಾರವೂ ಹಾರದ ಸೂರ್ಯಕಿರಣ ಕಳೆದ ಬುಧವಾರ ಏರೋ ಶೋ ತಾಲೀಮು ವೇಳೆಯಲ್ಲಿ ಎರಡು ಸೂರ್ಯ ಕಿರಣ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಅಪಘಾತಕ್ಕೆ ಒಳಗಾಗಿದ್ದವು,default sample_4138.wav,ಬಳಿಕ ಒಬ್ಬಾತ ಆಕೆಯ ತಲೆಯನ್ನು ಕತ್ತಿಯಿಂದ ಕಡಿದುಹಾಕಿದ್ದರೆ ಮತ್ತೊಬ್ಬ ಆಕೆಯ ಕಣ್ಣಗಳನ್ನು ಕಿತ್ತುಹಾಕಿದ್ದ,default sample_4139.wav,ಡಮ್ಮಿ ಯಶ್‌ ಆಡಿಟರ್‌ಗೂ ಆದಾಯ ತೆರಿಗೆ ಬಿಸಿ ಕನ್ನಡಪ್ರಭ ವಾರ್ತೆ ಬೆಂಗಳೂರು ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಅವರ ಕುಟುಂಬದವರ ಮನೆಗಳ ಮೇಲೆ ದಾಳಿ ಬೆನ್ನೆಲೆ ಅವರ ಲೆಕ್ಕಪರಿಶೋಧಕರಿಗೆ ಗುರುವಾರ ಐಟಿ ಬಿಸಿ ತಟ್ಟಿದೆ,default sample_4140.wav,ಇಂತಹ ಮಹಾನ್‌ ಸಾಧಕ ಧಾರ್ಮಿಕ ಪ್ರವರ್ತಕ ಶ್ರೇಷ್ಠ ದಾರ್ಶನಿಕ ಲಿಂಗೈಕ್ಯರಾಗಿದ್ದು ರಾಜ್ಯದ ಜ್ಞಾನದ ಜ್ಯೋತಿ ಆರಿದಂತಾಗಿದೆ ಎಂದು ಇಲ್ಲಿನ ಹರಿಪ್ರಸಾದ್‌ ಹೋಟೆಲ್‌ ಮಾಲೀಕರಾದ ಪ್ರಕಾಶ್‌ಶೆಟ್ಟಿಕಂಬನಿ ಮಿಡಿದಿದ್ದಾರೆ,default sample_4141.wav,ತಾಲೂಕಿನ ರಾಂಪುರ ಎಸ್‌ಪಿಎಸ್‌ಆರ್‌ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,default sample_4142.wav,ಆದರೆ ಹೀಗೆ ನಿರ್ಧಾರ ತೆಗೆದುಕೊಳ್ಳುವ ಬಲಿಷ್ಠ ವರ್ಗದವರು ಬಕಾಸುರನ ಆಹಾರವಾಗಿದ್ದರೆ,default sample_4143.wav,ಅಂಡಮಾನಿ ಎನ್ನುವುದು ಕನಿಷ್ಠಪಕ್ಷ ಮೂರು ಭಾಷೆಗಳನ್ನೊಳಗೊಂಡಿರುವ ಗುಂಪು,default sample_4144.wav,ಎಂಟ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಕಲಚುರಿ ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದ ಕಾಲದಲ್ಲಿ ಬೆಳಕಿಗೆ ಬಂದವರು ಸಾಮಾಜಿಕ ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದವರು ಬಸವೇಶ್ವರರು,default sample_4145.wav,ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲು ಗಂಭೀರ ಸಮಾಲೋಚನೆಯಲ್ಲಿ ತೊಡಗಿವೆ,default sample_4146.wav,ಇವನು ಸತ್ತು ಸಮಾಧಿಯೊಳಗೆ ಇಳಿಸಿದ ಮೇಲೂ ಎದ್ದು ಬರೋ ಬಡ್ಡಿ ಮಗ ಅನ್ನುವುದು ಅವನದ್ದೇ ಮಾತು,default sample_4147.wav,ರಷ್ಯಾದ ಯುನಿವರ್ಸಲ್ ಡಾಕಿಂಗ್ ಘಟಕ,default sample_4148.wav,ಜ್ಞಾನ ಟಪಾಲು ಠೊಣಪ ಡೋಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4149.wav,ಎಂಟು ಸಾವಿರಕ್ಕೂ ಹೆಚ್ಚಿನ ಗ್ರಾಹಕರು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ,default sample_4150.wav,ಹೀಗಾಗಿ ಇಬ್ಬರು ಬಂಧನ ಭೀತಿಯಿಂದ ಪಾರಾಗಿದ್ದಾರೆ ವಿದೇಶ ಹೂಡಿಕೆಗಳಿಗೆ ಅನುಮತಿ ನೀಡುವ ಅಧಿಕಾರ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಗೆ ಮಾತ್ರ ಇದೆ,default sample_4151.wav,ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಬೆಸ್ಕಾಂ ಗ್ರಾಹಕರು ಬಳಸುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ಎಂಬತ್ಮೂರು ಪೈಸೆ ಹೆಚ್ಚಳ ಕೋರಿ ಅರ್ಜಿ ಸಲ್ಲಿಸಿದೆ,default sample_4152.wav,ನಿರ್ವಹಣೆ ಮಾತ್ರ ನಂದು ಅದರಾಚೆ ನಾನು ಹೆಚ್ಚು ಗಮನ ಹರಿಸಿದ್ದು ಚಿತ್ರದ ಮೇಕಿಂಗ್‌ ಕಡೆಗೆ ಯಾಕಂದ್ರೆ ಹೋಮ್‌ ಬ್ಯಾನರ್‌ಗೆ ಬ್ಯಾಡ್‌ ನೇಮ್‌ ತರವುದಕ್ಕೆ ನಂಗಿಷ್ಟಇಲ್ಲ,default sample_4153.wav,ಅವರು ನೀನೆ ಅಪರಾಹ್ನ ಪದ್ಮಾವತಿ ಕಲಾ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕು ಉದ್ಘಾಟನೆ ಯನ್ನು ಶಿಲಾಫಲಕಗಳು,default sample_4154.wav,ಲೀಡ್‌ ಜೊತೆ ನನ್ನ ಮಗಳ ಸಾವಿಗೆ ಮೆಗ್ಗಾನ್‌ ಆಸ್ಪತ್ರೆ ಕಾರಣ ಶಿವಮೊಗ್ಗ ಮಂಗನ ಕಾಯಿಲೆಯಿಂದ ಮೃತಪಟ್ಟಸಾಗರದ ಯುವತಿ ಶ್ವೇತಾ ಜೈನ್‌ರ ಮನೆಗೆ ಸಂಸದ ಬಿವೈ ರಾಘವೇಂದ್ರ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು,default sample_4155.wav,ಅಂದು ಸಾಕುಪ್ರಾಣಿಗಳು ಮತ್ತು ಅವುಗಳ ಪೋಷಕರಿಗೆ ರೆಸಾರ್ಟ್‌ ಉಚಿತ ಎಂಟ್ರಿ ಇರಲಿದೆ,default sample_4156.wav,ಭಾರತದಲ್ಲಿ ಕಾಶ್ಮೀರ ಅಸ್ಸಾಂ ಪ್ರದೇಶದಲ್ಲಿ ಕಂಡುಬರುವ ಈ ಸಸ್ತನಿ ದಕ್ಷಿಣ ಭಾರತದ ಕೆಲವು ಕಡೆ ಕಂಡುಬರುತ್ತದೆ,default sample_4157.wav,ನೆರೆಯ ಆಂಧ್ರ ಪ್ರದೇಶದಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ ಆದರೆ ಕೆಲವೊಮ್ಮೆ ಇಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಆರೋಪವಿದೆ,default sample_4158.wav,ನಗರದ ವಿಜಯ ಬ್ಯಾಂಕ್‌ ಬಳಿ ಇರುವ ಆನೂರು ಗ್ಲಾಸ್‌ ಅಂಗಡಿಗೆ ಸೇರಿದ ಈ ಲಾರಿಯಲ್ಲಿ ಸುಮಾರು ಒಂದು ಚೀಲದಷ್ಟುಹಣ ಸಿಕ್ಕಿದೆ,default sample_4159.wav,ಮಳೆಯ ನಡುವೆಯೇ ತೆರವು ಕಾರ್ಯಾಚರಣೆ ಆರಂಭಿಸಿದ್ದ ನೈಋುತ್ಯ ರೈಲ್ವೆ ಇದೀಗ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿದೆ ಇತ್ತೀಚೆಗೆ ಗೂಡ್ಸ್‌ ರೈಲು ಸಂಚಾರ ಮರು ಆರಂಭಿಸಿದ್ದ ರೈಲ್ವೆಯು ಮಂಗಳವಾರ ರಾತ್ರಿಯಿಂದ ಪ್ರಯಾಣಿಕರ ರೈಲು ಸಂಚಾರ ಆರಂಭಿಸಿದೆ,default sample_4160.wav,ಈಗಾಗಲೇ ಲಹರಿ ಸಂಸ್ಥೆಯು ತನ್ನ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ ಹತ್ತು ಲಕ್ಷ ತಲುಪಿದ ಸಂದರ್ಭದಲ್ಲಿ ಯುಟ್ಯೂಬ್‌ ಸಂಸ್ಥೆ ಕಡೆಯಿಂದ ಯುಟ್ಯೂಬ್‌ ಗೋಲ್ಡ್‌ ಪ್ರಶಸ್ತಿಗೆ ಪಾತ್ರವಾಗಿದೆ,default sample_4161.wav,ಸೋನಿಯಾ ರಾಹುಲ್‌ ಮೇಲೂ ಕೇಸಿದೆ ವಿರೋಧ ಪಕ್ಷದ ನಾಯಕರ ವಿರುದ್ಧ ಕ್ಷುಲ್ಲಕವಾಗಿ ಹೇಳಿಕೆ ನೀಡುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ,default sample_4162.wav,ಅವನು ಬರಲಾರ ಪೊಕ್ಕನಿಂದ ಸುದ್ದಿ ತಿಳಿಯುತ್ತದೆ ನೀಲಕಂಠನಿಗೆ ಅಣ್ಣ ಹೇಳಿದ ಕತೆ ಹೇಳಲು ಬಂದಿದ್ದ ಪೊಕ್ಕ ನಾನು ಒಳಗೆ ಹೋಗಲು ಬಿಡದೆ ಇಲ್ಲೇ ತಡೆದು ನಿಲ್ಲಿಸಿದೆ,default sample_4163.wav,ಬಯಲು ಉದ್ಯಾನದಲ್ಲಿ ಮಕ್ಕಲು ಚಲಿ ತಡೆಯಲಾಗದೆ ಅಲುವ ದೃಶ್ಯಗಲು ಮನಕಲಕಿತು,default sample_4164.wav,ಹೀಗೆ ಈ ಗ್ಯಾಂಗ್‌ ವೈಟ್‌ಫೀಲ್ಡ್‌ ಕೋಣನಕುಂಟೆ ಹಾಗೂ ಇತರೆ ಪ್ರದೇಶಗಳಲ್ಲಿ ಬಾಡಿಗೆಗೆ ವಾಸವಿತ್ತು,default sample_4165.wav,ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿರುವ ಶಾಶ್ವತ ಕನ್ನಡ ಧ್ವಜ ಸ್ತಂಭದಲ್ಲಿ ಸಂಘ ಆಯೋಜಿಶಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಶಿ ಅವರು ಮಾತನಾಡಿದರು,default sample_4166.wav,ಅಲ್ಲದೆ ದಲಿತರ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಸೃಷ್ಟಿಯಾದ ಗೊಂದಲ ಮೇಲ್ ಗರ್ವವು ಬಿಜೆಪಿ ವಿರುದ್ಧ ಮುನಿಸಿಕೊಳ್ಳಲು ಕಾರಣವಾಗಿತ್ತು,default sample_4167.wav,ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಸ್ಥಿರತೆ ಕಂಡುಕೊಳ್ಳದಿದ್ದರೂ ಇಬ್ಬರಲ್ಲಿ ಒಬ್ಬರು ಹೆಚ್ಚೂ ಕಡಿಮೆ ಪ್ರತಿ ಪಂದ್ಯದಲ್ಲೂ ತಂಡಕ್ಕೆ ದೊಡ್ಡ ಮೊತ್ತದ ನೆರವು ನೀಡುತ್ತಾ ಬಂದಿದ್ದಾರೆ,default sample_4168.wav,ರಾಜ್ಯ ವ್ಯಾಪ್ತಿಯ ರಸ್ತೆ ಗುಂಡಿಗಳ ಮುಚ್ಚುವ ಕಾಮಗಾರಿಯನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,default sample_4169.wav,ಕೊಪ್ಪ ಶೃಂಗೇರಿ ಹಾಗೂ ಎನ್‌ಆರ್‌ ಪುರ ತಾಲೂಕುಗಳಿಗೆ ಆಯಿಲ್‌ ಬಾಟ್ಲಿಗಳನ್ನು ಸರಬರಾಜು ಮಾಡಲಾಗಿದ್ದು ಜಿಲ್ಲಾ ಕೇಂದ್ರದಲ್ಲಿದ್ದ ಮುವತ್ತೈದು ಬಾಟ್ಲಿಗಳನ್ನು ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮಕ್ಕೆ ಕಳುಹಿಸಲಾಗಿದೆ,default sample_4170.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4171.wav,ಇಂತಹ ದೊಡ್ಡಪ್ಪನನ್ನು ಈ ಇಳಿವಯಸ್ಸಿನಲ್ಲಿ ಸರಿಮಾಡಲು ಸಾಧ್ಯವೇನಯ್ಯಾ ಎಂದರು ವೆಂಕಣ್ಣಯ್ಯನವರು ನಾನು ತೆಪ್ಪಗಾದೆ,default sample_4172.wav,ಬಸವಗಿರಿಯ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹುಲಸೂರು ಶಿವಾನಂದ ಸ್ವಾಮೀಜಿ ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸ್ವಾಮಿ ಜ್ಯೋತಿರ್ಮಯಾನಂದ ಡಾಕ್ಟರ್ ಗಂಗಾಂಬಿಕೆ ಅಕ್ಕ ಹಾಗೂ ಮಾತೆ ಸತ್ಯಾದೇವಿ ಸಾನ್ನಿಧ್ಯ ವಹಿಸಿದ್ದರು,default sample_4173.wav,ನಾಡಿನ ಹಿರಿಯ ಚಿಂತಕರೂ ಪ್ರಗತಿಪರ ಕವಿಯೂ ಆದ ನೀವು ಕನ್ನಡ ನಾಡುನುಡಿಸಂಸ್ಕೃತಿಗಳ ಬಗೆಗೆ ಕಾಳಜಿ ಅಭಿಮಾನ ಹೊಂದಿರುವ ನಮ್ಮ ಹಕ್ಕೊತ್ತಾಯಗಳ ಅರ್ಥಮಾಡಿಕೊಂಡು ಸೂಕ್ತ ಕ್ರಮ ಕೈಗೊಂಡು ಬೆಂಬಲಿಸ್ತಿರೆಂದು ನಂಬಿಕೆ ಹೊಂದಿದ್ದೇವೆ,default sample_4174.wav,ಇತ್ತೀಚಿಗೆ ರೋಮಿಯೋನ ತಂಗಿಯನ್ನು ಮುರುಗೇಶ ಚುಡಾಯಿಸಿದ್ದ ಇದರಿಂದ ಕೆರಳಿದ ರೋಮಿಯೋ ಮುರುಗೇಶ್‌ಗೆ ಹಿಡಿದು ಬಡಿದಿದ್ದ,default sample_4175.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4176.wav,ಅದನ್ನೇ ಮಾನದಂಡವಾಗಿಸಿಕೊಂಡು ನಮ್ಮ ಮೇಲೆ ವೃತಾ ಆರೋಪಿಸುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಬೇಕು,default sample_4177.wav,ಎಲ್ಲವೂ ನಿಗೂಢವಾಗಿದ್ದು ಇದರಿಂದಾಗಿ ಜನತೆಗೆ ತೀವ್ರ ಅನುಮಾನಗಳು ಪ್ರಶ್ನೆಗಳು ಕಾಡುತ್ತಿದೆ ಕೆಲವರೇ ಕೆಲವರು ನಿರ್ಧಾರ ಕೈಗೊಂಡರೆ ಅನಾದಿಯಿಂದಲೂ ಬಂದ ಸಮಿತಿ ಸೇರಿದಂತೆ ಊರಿನ ಜನರ ಮಾತಿಗೆ ಬೆಲೆ ಇಲ್ಲವೇ,default sample_4178.wav,ಮಹಾಶಿವರಾತ್ರಿಯ ಅಂಗವಾಗಿ ನಗರದ ಕಾಡು ಮಲ್ಲೇಶ್ವರ ಗವಿಗಂಗಾಧರೇಶ್ವರ ನಂದಿತೀರ್ಥಿ ಧರ್ಮಸ್ಥಳದ ಮಂಜುನಾಥ,default sample_4179.wav,ತಾಲ್ಲೂಕಿನಾದ್ಯಂತ ಸಾವಿರ್ದಾನಾಲ್ಕು ಲಸಿಕಾ ಕೇಂದ್ರಗಳನ್ನು ಆರಂಭಿಸಿದ್ದು ಇಪ್ಪತ್ನಾಕು ವೈದ್ಯರು ಸೇರಿದಂತೆ ನಾನುರಾ ಐವತ್ತೈದು ಲಸಿಕಾ ಸಿಬ್ಬಂದಿಯೂ ಐವತ್ರೊಂಬತ್ ಸಾವಿರ್ದಾ ಎರಡ್ ನೂರಾ ಎಪ್ಪತ್ತೆಂಟು ಮಕ್ಕಳಿಗೆ ಲಸಿಕಾ ಹಾಕುವ ಗುರಿ ಹೊಂದಿದ್ದು,default sample_4180.wav,ಅವು​ಗ​ಳನ್ನು ಕಾಲ​ಕಾ​ಲಕ್ಕೆ ಸಮ​ರ್ಪ​ಕ​ ತಲು​ಪಿ​ಸಲು ತಹ​ಸೀ​ಲ್ದಾರ್ ಕ್ರಮ ಕೈಗೊ​ಳ್ಳಲಿ ಎಂದು ಹೇಳಿ​ದರು,default sample_4181.wav,ಭಾರತಮಾಲಾ ಯೋಜನೆಯಡಿ ನಿರ್ಮಾಣ ಆಗಲಿರುವ ಉದ್ದೇಶಿತ ಚಿತ್ರದುರ್ಗ ನೆಲ್ಯಾಡಿ ಚತುಷ್ಪಥ ರಸ್ತೆಯು ಕಡೂರು ತಾಲೂಕಿನಲ್ಲಿ ಮೂವತ್ತೆಂಟು ಒಂಬೈನೂರು ಹಾದು ಹೋಗಲಿದೆ,default sample_4182.wav,ಆದರೆ ಮೂರು ತಿಂಗಳಿಂದ ಎಂಬತ್ತು ಸಾವಿರ ಮಂತ್ಲಿ ಸಂದಾಯವಾಗಿರಲಿಲ್ಲ ಇದರಿಂದ ಕೆರಳಿದ ಇನ್ಸ್‌ಪೆಕ್ಟರ್‌ ನೀನು ಹಣ ಕೊಡದೆ ಹೋದರೆ ಅಕ್ರಮವಾಗಿ ಚಟುವಟಿಕೆ ನಡೆದಿದೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಧಮಕಿ ಹಾಕಿದ್ದರು ಎನ್ನಲಾಗಿದೆ,default sample_4183.wav,ಸುಳ್‌ ಸುದ್ದಿ ಪ್ರತಿ ಹಳ್ಳಿಯಲ್ಲೂ ಒಂದು ಎಕರೆ ಗದ್ದೆ ನಾಟಿ ಮಾಡಲು ಸಚಿವರಿಗೆ ಸಿಎಂ ಸೂಚನೆ,default sample_4184.wav,ಇದರಿಂದಾಗಿ ಯುನೈಟೆಡ್ ಸ್ಟೇಟ್ಸ್ ಅನ್ನು ಬಾಹ್ಯಾಕಾಶ ಪರಿಶೋಧನೆಯ ನಾಯಕನೆಂದು ಪರಿಗಣಿಸುತ್ತಿದ್ದ ಪ್ರಪಂಚದಲ್ಲಿರುವ ವಿಭಿನ್ನ ರಾಷ್ಟ್ರಗಳು ಅದರ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತವೆ.,default sample_4185.wav,ಆಗೆಲ್ಲ ಮಕ್ಕಳಿಗೆ ಖಾಯಿಲೆಯಾದರೆ ತನಗೆ ಇಷ್ಟೊಂದು ದಿಗಿಲಾಗುತ್ತಿರಲಿಲ್ಲ ತನ್ನ ಕಷ್ಟ ತೊಂದರೆಗಳಲ್ಲ ಆತ ಪಾಲ್ಗೊಳ್ಳದೇ ಇದ್ದರೂ ತನಗೊಂದು ಗಂಡು ದಿಕ್ಕಿದೆ ಎಂಬ ಅನಿಸಿಕೆಯೇ ಬದುಕು ಹಗುರಾಗುವಂತೆ ಮಾಡುತ್ತಿತ್ತು,default sample_4186.wav,ಶೀಘ್ರದಲ್ಲಿಯೇ ಸುವರ್ಣ ನ್ಯೂಸ್‌ ಚಾನಲ್‌ನಲ್ಲಿ ಅನಿವಾಸಿ ಕನ್ನಡಿಗರ ಚಟುವಟಿಕೆಗೆ ವಾರದಲ್ಲಿ ಒಂದು ನಿರ್ದಿಷ್ಟಸಮಯ ಮತ್ತು ಕನ್ನಡಪ್ರಭದಲ್ಲಿ ನಿರ್ದಿಷ್ಟಸ್ಥಳ ಮೀಸಲಿಡಲಾಗುವುದು ಎಂದು ತಿಳಿಸಿದರು,default sample_4187.wav,ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,default sample_4188.wav,ಈ ಸಂಬಂಧ ನ್ಯಾಯಾಲಯಕ್ಕೆ ತಿಳಿಸಲಾಗುವುದು ಸರ್ಫರಾಜ್‌ಖಾನ್‌ ಜಂಟಿ ಆಯುಕ್ತರು ಬಿಬಿಎಂಪಿ ಘನತ್ಯಾಜ್ಯ ವಿಭಾಗ,default sample_4189.wav,ಆದರೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಚಿತ್ರ ನಟ ದರ್ಶನ್‌ ಅವರು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಭೂಮಿ ದತ್ತು ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ,default sample_4190.wav,ಈ ಕುರಿತು ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಕ್ಷ ಕಾಂಗ್ರೆಸ್‌ ನೇತೃತ್ವದ ದೊಡ್ಡ ಮೈತ್ರಿಯಿಂದ ಸ್ಥಿರ ಸರ್ಕಾರ ನೀಡಲು ಅಸಾಧ್ಯ ಹಾಗೂ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ,default sample_4191.wav,ರಾಜ್ಯದ ಹೆಚ್ಡಿ ದೇವೇಗೌಡರವರ ಕುಟುಂಬದವರು ಈ ಇಬ್ಬರ ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಗೆಯ ಪಾಟೀಲಿಗೀಡಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ತಿಳಿಸಿದರು,default sample_4192.wav,ದಾವಣಗೆರೆ ಜಿಲ್ಲೆಯ ಆಸಕ್ತ ಯುವಕ ಯುವತಿ ಮಹಿಳಾ ಮಂಡಳಗಳು ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ನೆಹರು ಯುವ ಕೇಂದ್ರ ಜಿಲ್ಲಾಡಳಿತ ಭವನ ಹರಿಹರ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆ ಪಡೆಯಬಹುದು,default sample_4193.wav,ನಂತರ ಆಗಮಿಸಿದ ಹೆಬ್ಬಾಳ್ಕರ್ ಬಣದಲ್ಲಿ ಗುರುತಿಸಿಕೊಂಡಿದ್ದ ಮರಾಠ ಸಮುದಾಯದ ಮಹಾದೇವ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಮುಸ್ಲಿಂ ಸಮುದಾಯದ ಬಾಬುಸಾಹೇಬ ಜಮಾದಾರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು,default sample_4194.wav,ವ್ಯವಹಾರಿಕ ಭಾಷೆಯಾಗಿ ಬೇರೆ ಭಾಷೆ ಬಲಕೆ ಮಾಡಿದರೂ ದಿನನಿತ್ಯ ಬಲಕೆ ಭಾಷೆ ಕನ್ನಡವಾಗಿರಬೇಕು,default sample_4195.wav,ಮಠದ ಸಮುದಾಯ ಭವನದಲ್ಲಿ ಕೊಟ್ಟೂರೇಶ್ವರ ಆಸ್ಪತ್ರೆ ಶಂಕರ ಕಣ್ಣಿನ ಆಸ್ಪತ್ರೆ ರೋಟರಿ ರಕ್ತನಿಧಿ ಸಂಯುಕ್ತ ಸಹಕಾರದೊಂದಿಗೆ ಉಚಿತ ಹೃದಯ,default sample_4196.wav,ಈಗಿನ ಶಾಸಕರು ಸರ್ಕಾರದಿಂದ ಒಂದು ಪೈಸೆ ಅನುದಾನವನ್ನೂ ತರದೆ ಸುಳ್ಳು ಹೇಳುತ್ತಾ ನಾವು ಮುಂಜೂರಾತಿ ಮಾಡಿಸಿದ ಕಾಮಗಾರಿಗಳಿಗೇ ಹಾರೆ ಹಿಡಿದು ಭೂಮಿಪೂಜೆ ಮಾಡಲು ಹೋಗುತ್ತಿದ್ದಾರೆ,default sample_4197.wav,ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಕಲಿ ಕ್ರಮ ಕೈಗೊಳ್ಳಬೇಕು,default sample_4198.wav,ನಗರದಲ್ಲಿ ಸುಮಾರು ಎಪ್ಪತ್ಮೂರು ಸಾವಿರ ವಿಮಾದಾರ ಕಾರ್ಮಿಕರು ಮತ್ತು ಅವಲಂಬಿತರು ಸೇರಿ ಸುಮಾರು ಮೂರು ಪಾಯಿಂಟ್ಇಪ್ಪತ್ತು ಲಕ್ಷ ಮಂದಿ ಇದ್ದಾರೆ,default sample_4199.wav,ಡಾಕ್ಟರ್ ಸಿದ್ಧಪ್ಪ ಕಟ್ಟೇಕಾರ ರಾಮದುರ್ಗ ತಾಲೂಕಿನ ವಿದ್ವತ್ ಪರಂಪರೆ ಕುರಿತು ಮಾತನಾಡಿದರೆ ಡಾಕ್ಟರ್ ವಿಜಯಕುಮಾರ ಕಣವಿ ಇಸ್ರೇಲ್ ಮಾದರಿ ಕೃಷಿ ಕುರಿತು ಮಾತನಾಡುವರು,default sample_4200.wav,ಇನ್ನು ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದ್ದು,default sample_4201.wav,ಘಟಸರ್ಪಗಳ ಬೀಡಾಗಿರುವ ಈ ತಾಣದಲ್ಲಿ ಸರ್ಪಸಂಸ್ಕಾರ ಕಾಳಸರ್ಪ ಶಾಂತಿ ಆಶ್ಲೇಷ ಬಲಿ ನಾಗಪ್ರತಿಷ್ಠೆ ನಾಗಬಲಿ ಕುಜ ಮತ್ತು ಶನಿ ಶಾಂತಿಗಳನ್ನು ನಡೆಸಿಕೊಡಲಾಗುತ್ತದೆ,default sample_4202.wav,ಇಡೀ ವಿಶ್ವವೇ ಭಾರತವನ್ನು ಮೆಚ್ಚಿಕೊಳ್ಳುವಂತಾಗಿದೆ ಎಲ್ಲ ಬಡವರ್ಗದವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿ ಅವರು ರೈತರಿಗೆ ಕೃಷಿ ಸಮ್ಮಾನ್‌ ಯೋಜನೆ ಜಾರಿ ಮಾಡಿ ಆ ಮೂಲಕ ವಾರ್ಷಿಕ ಆರು ಸಾವಿರ ಹಣ ನೀಡುತ್ತಿದ್ದಾರೆ,default sample_4203.wav,ಹಾಗಾಗಿ ಇಂದಿನ ಸಭೆಯಲ್ಲಿ ದೇಶದ ಜನತೆಯ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು,default sample_4204.wav,ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ದೂರವಾಣಿ ಸಂಖ್ಯೆ ಸೊನ್ನೆ ಎಂಟು ಒಂದು ಒಂಬತ್ತು ಎರಡು ಎರಡು ಐದು ಒಂಬತ್ತು ನಾಲ್ಕು ನಾಲ್ಕು ಅರನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ತಿಳಿಸಿದ್ದಾರೆ,default sample_4205.wav,ಜಲಧಿ ಪೂಜೆ ಹಿರಿಯೂರು ತಾಲೂಕಿನ ಹರಿಯಬ್ಬೆ ಪುರಾತನ ಕರಿಯಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಜಲಧಿ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು,default sample_4206.wav,ತಾಪಂ ಸದಸ್ಯ ಕೆಯು ಮಹೇಶ್‌ ಮಾತನಾಡಿ ಅಭಿವೃದ್ಧಿ ಕೆಲಸಗಳಿಗೆ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು,default sample_4207.wav,ಖಾಸಗಿ ಸಂಸ್ಥೆಗೆ ಒಂದು ರೀತಿ ಸರ್ಕಾ​ರಕ್ಕೆ ಮತ್ತೊಂದು ನೀತಿನಾ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು ಸಮಿ​ತಿಯ ಡಾಕ್ಟರ್ಕೆ​ಎಂ​ಪ್ರ​ಶಾಂತ ಶರ್ಮ ಶಿವ​ಕು​ಮಾರ,default sample_4208.wav,ಕಣ್ಣು ಬಿಡುತ್ತಾರೆ ಕೈ ಕಾಲು ಆಡಿಸುತ್ತಿದ್ದಾರೆ ಪ್ರೋಟಿನ್‌ ಉತ್ಪತೀಗೆ ದ್ರವ ರೂಪದ ಆಹಾರ ಹಾಗೂ ಪ್ರೋಟಿನ್‌ ಇರುವ ಮೆಡಿಸಿನ್‌ ಕೊಡುತ್ತಿದ್ದೇವೆ ಎಂದರು,default sample_4209.wav,ಸಮಾವೇಶದಲ್ಲಿ ಛತ್ರಪತಿ ಶಾಹು ಮಹರಾಜ್‌ ಜ್ಯೋತಿ ಬಾಪುಲೆ ಡಾಕ್ಟರ್ ಅಂಬೇಡ್ಕರ್‌ ಹಾಗೂ ಕಾನ್ಶಿರಾಮ್‌ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸಲಾಗುವುದು ಲೋಕಸಭಾ ಚುನಾವಣೆಗಾಗಿ ತಳಮಟ್ಟದಿಂದ ಪಕ್ಷ ಸಂಘಟಿಸುವ ಜೊತೆಗೆ ಬೂತ್‌ಮಟ್ಟದಲ್ಲಿ ಇಪ್ಪತ್ತು ಮಂದಿ ಕಾರ್ಯಕರ್ತರ ಪಡೆ ರಚಿಸಲಾಗುವುದು,default sample_4210.wav,ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಅತಿ ಮುಖ್ಯವಾಗಿರುತ್ತದೆ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿರುತ್ತದೆ,default sample_4211.wav,ಇತ್ತೀಚಿನ ದಿನಗಳಲ್ಲಿ ಜಯಂತಿಗಳ ಆಚರಣೆಯಿಂದ ಜಾತಿಯತೆ ದುಪ್ಪಟ್ಟು ಹೆಚ್ಚಾಗಿದೆ ವಿನಹ ಸೌಹಾರ್ದ ಸಹಬಾಳ್ವೆ ವಾತಾವರಣ ನಿರ್ಮಾಣ ಆಗಿಲ್ಲ ಎಂದು ತಿಳಿಸಿದರು,default sample_4212.wav,ಜೀವನ ಮಟ್ಟ ಹೆಚ್ಚಳ ಜನ ಜೀವನ ಮಟ್ಟ ಅಂತರಾಷ್ಟ್ರೀಯ ವ್ಯವಹಾರದಿಂದ ಹೆಚ್ಚಾಗುತ್ತದೆ.,default sample_4213.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4214.wav,ಈ ವೇಳೆ ಕಾರಿನಲ್ಲಿ ಲಕ್ಷ್ಮಣ್‌ ಇರಲಿಲ್ಲ ಎಂದು ನಿರ್ಮಾಪಕ ಸಂದೇಶ್‌ ಸ್ಪಷ್ಟಪಡಿಸಿದ್ದಾರೆ,default sample_4215.wav,ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್‌ಎನ್‌ಮಂಜುನಾಥ ಮಹಿಳಾ ಸಂಘದ ಅಧ್ಯಕ್ಷೆ ರೇಸ್ಮಾ ಮಾಜಿ ಕಾರ್ಯದರ್ಶಿ ಶ್ರೀನಿವಾಸ್‌ರೆಡ್ಡಿ ಶಕ್ತಿ ಗಣಪತಿ ದೇವಸ್ಥಾನ ಅಧ್ಯಕ್ಷ ಹಿರಿಯಣ್ಣಗೌಡ ಕ್ರೀಡಾಪಟು ರೋಹಿಣಿ ಮತ್ತಿತರ ಸನ್ಮಾನಸಲಾಯಿತು,default sample_4216.wav,ಇವರಿಗೆ ಎರಡು ಸಾವಿರದ ನಾಲ್ಕರಲ್ಲಿ ಪದ್ಮ ಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು,default sample_4217.wav,ನದಾಫ್‌ ಮನ್ಸೂರಿ ಸಮುದಾಯದ ಜನರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯ ಅನಿವಾರ‍್ಯತೆ ಇದೆ ಎಂದು ತಿಳಿಸಿದ್ದಾರೆ,default sample_4218.wav,ರಥೋತ್ಸವ ಅಂಗವಾಗಿ ಬುಧವಾರ ಶತಚಂಡೀ ಪುರಶ್ಚರಣೆ ಶ್ರೀ ಬ್ರಹ್ಮ ದೇವರಲ್ಲಿ ವಿಶೇಷ ಪೂಜೆ ಮಂಗಳಾರತಿ ಬ್ರಹ್ಮ ಸಂದರ್ಪಣೆ ಶಾರದಮ್ಮನವರ ಬೀದಿ ಉತ್ಸವ ನಡೆಯಿತು,default sample_4219.wav,ಈ ಕುರಿತ ವಿಡಿಯೋ ವೈರಲ್‌ ಆಗಿತ್ತು ಐದು ಅಡಿ ಎತ್ತರವಿರುವ ಜಟ್‌ ಭದ್ರತಾ ಪಡೆಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುವುದರಲ್ಲಿ ನಿಸ್ಸೀಮ,default sample_4220.wav,ಸ್ವಾತಂತ್ರದ ನಂತರದ ಕೆಲವು ವರ್ಷಗಳಲ್ಲಿ ರಾಜಕಾರಣದಲ್ಲಿ ಸಭ್ಯತೆ ಇತ್ತು ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಿದ್ದರು ಇಂದು ಎಲ್ಲ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ,default sample_4221.wav,ಪ್ರಾಣಿ ಪಕ್ಷಿಗಳ ಮೇಲಿರುವ ಉಣುಗುಗಳಿಂದ ಹರಡುವ ಕಾಯಿಲೆಗಳ ಸಂಬಂಧ ವಿಶೇಷ ಸಂಶೋಧನೆ ಪ್ರಾರಂಭವಾಗಿದೆ ಎಂದು ಇಂಗ್ಲೆಂಡ್‌ನ ಉಣುಗು ಕಾಯಿಲೆ ಸಂಶೋಧನಾ ತಜ್ಞೆ ಡಾಕ್ಟರ್ ಬೇತನ್‌ ಪರ್ಸ್‌ ಹೇಳಿದರು,default sample_4222.wav,ಮಲೆನಾಡಿನ ಭಾಗದಲ್ಲಿ ಇವಕ್ಕೆ ಇಳಿಬಾವಿ ಮುತ್ತುತೊಟ್ಟಿಲು ಬಾವಿಎಂದುಕರೆಯುತ್ತಾರೆ ಇಳಿ ಎಂದರೆ ಮೆಟ್ಟಿಲುಗಳ ಮೂಲಕ ನೀರಿಗೆ ಇಳಿಯುವುದು ಎಂದರ್ಥ,default sample_4223.wav,ಕೇಂದ್ರ ಸರ್ಕಾರವು ಮೂರು ವರ್ಷಗಳ ಹಿಂದೆಯೇ ಕಾಶ್ಮೀರದಲ್ಲಿ ಶಾಂತಿ ಮತ್ತು ಸೌಹಾರ್ದಯುತ ವಾತಾವರಣ ನಿರ್ಮಿಸಲು ಅಲ್ಲಿನ ಸಂಬಂಧಿತ ವಿವಿಧ ಸಂಸ್ಥೆಗಳು ಮತ್ತು ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜಕೀಯ ಮತ್ತು ಆರ್ಥಿಕ ಪರಿಹಾರ ರೂಪಿಸುವುದಾಗಿ ಹೇಳುತ್ತು,default sample_4224.wav,ಸುತ್ತೋಲೆಗೆ ಸಂಬಂಧಿಸಿ ರಾಜ್ಯಗಳ ಆಕ್ಷೇಪ ಸಲ್ಲಿಕೆಗೆ ವಿಳಂಬ ಮಾಡಿರುವುದಕ್ಕೂ ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿದೆ,default sample_4225.wav,ಬಸವರಾಜ ಎಸ್‌ಚಗಾರೆಡ್ಡಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿಶಿವುಯಾದವ್‌ ಉಪಾಧ್ಯಕ್ಷ ವೀರಭದ್ರಪ್ಪ,default sample_4226.wav,ಪರಿಣಾಮ ಇವುಗಳ ಸಂತತಿ ನಶಿಸುವ ಹಂತದಲ್ಲಿತ್ತು ಇದೀಗ ಎರಡು ಗಂಡು ಮತ್ತು ಎರಡು ಹೆಣ್ಣು ಪಕ್ಷಿಗಳನ್ನು ತರಿಸಲಾಗಿದೆ ಎಕ್ಲಿಕ್ಟಸ್‌ ಪ್ಯಾರೆಟ್‌ ಸೋಲೋಮನ್‌ ದ್ವೀಪಗಳಲ್ಲಿ ಮಾತ್ರ ಕಾಣಸಿಗುವ ಇವು ಹಸಿರು ಬಣ್ಣದಲ್ಲಿ ಗಂಡು ಕೆಂಪು ಬಣ್ಣದಲ್ಲಿ ಹೆಣ್ಣು ಪಕ್ಷಿಗಳಿರುತ್ತವೆ,default sample_4227.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಆಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4228.wav,ದಿಟ್ಟ​ತ​ನಕ್ಕೆ ಮತ್ತೊಂದು ಹೆಸ​ರಾದ ಪಂಚ​ಮ​ಸಾಲಿ ಸಮಾ​ಜದ ಮಗ​ಳಾಗಿ ರಾಜ​ಕೀ​ಯ​ದ​ಲ್ಲಿ​ದ್ದೇನೆ ನಾನಿನ್ನೂ ಸಮಾ​ಜದ ಕೂಸು,default sample_4229.wav,ಪೀಠದ ಮೊದಲ ಶ್ರೀಗಳಾದ ಲಿಂಪುಣ್ಯಾನಂದಪುರಿ ಸ್ವಾಮೀಜಿ ತಮ್ಮ ಒಂಬತ್ತು ವರ್ಷಗಳ ಅವಧಿಯಲ್ಲಿ ಅವಿಸ್ಮರಣೀಯವಾಗಿ ಶ್ರಮಿಸಿದ್ದಾರೆ,default sample_4230.wav,ಒಟ್ಟು ಮತದಾರರ ಪೈಕಿ ಅದ್ನೆಂಟ ರಿಂದ ಅತ್ತೊಂಬತ್ತು ವಯೋಮಾನದ ಮತದಾನರ ಸಂಖ್ಯೆ ಅದ್ನೈದು ದಶಲಕ್ಷಕ್ಕೂ ಹೆಚ್ಚು ಅಂದರೆ ಒಂದು ಪಾಯಿಂಟ್ಐದು ಕೋಟಿಯಷ್ಟಿದ್ದಾರೆ,default sample_4231.wav,ಪುರುಷೋತ್ತಮಾನಂದ ಶ್ರೀಗಳಿಗೆ ಸಾರ್ಕ್ ವಿವಿ ಗೌಡಾ ಮಧುರೈನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಹೊಸದುರ್ಗ ತಾಲೂಕಿನ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಕೃಷಿ ಸಾಹಿತ್ಯ ಮತ್ತು ಸಮಾಜ ಸೇವೆಗೆ ಸಾರ್ಕ್ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ,default sample_4232.wav,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಕ್ರೈಸ್ತ ಸಮುದಾಯವೂ ಬಹುದೊಡ್ಡ ಸಂಖ್ಯೆಯಲ್ಲಿದೆ,default sample_4233.wav,ಜ್ಞಾನ ಟಪಾಲು ಠೊಣ್ಣಪ್ಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4234.wav,ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿ ವಿಜಯ್ ಶಂಕರ್ ಮತ್ತಿತರರು ಇದ್ದರು,default sample_4235.wav,ಭ್ರಷ್ಟಾಚಾರ ಆರೋಪವನ್ನು ಹೊತ್ತಿರುವ ಸಚಿವ ಸಿಪುಟ್ಟರಂಗಶೆಟ್ಟಿಅವರಿಗೆ ಧ್ವಜಾರೋಹಣ ನೆರವೇರಿಸಲು ನೈತಿಕತೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ,default sample_4236.wav,ಬೆಂಗಳೂರಿನಿಂದ ತುಮಕೂರಿಗೆ ಲೋಕಲ್‌ ರೈಲುಗಳನ್ನು ಬಿಟ್ಟಂತೆಯೇ ಹುಬ್ಬಳ್ಳಿ ಧಾರವಾಡದ ನಡುವೆಯೂ ಲೋಕಲ್‌ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು,default sample_4237.wav,ಗ್ರಾಹಕರು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ಫೆಬ್ರವರಿ ಏಳರವರೆಗೂ ಅವಕಾಶ ಕಲ್ಪಿಸಿರುವುದರಿಂದ ಸೇವೆಯಲ್ಲಿ ವ್ಯತ್ಯವಾಗುವುದಿಲ್ಲ,default sample_4238.wav,ದೇಶ ಸಮೃದ್ದ ಹಾಗೂ ಸಮಾನತೆಯ ಆಧಾರದಲ್ಲಿರಬೇಕೆಂಬ ಆಶಯದೊಂದಿಗೆ ಸಂವಿಧಾನ ರಚಿಸಲಾಗಿದೆ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಸಿಸುರೇಶ್‌ಬಾಬು ಹೇಳಿದರು,default sample_4239.wav,ಮೂರು ನಿವೃತ್ತಿಯಾಗಿರುವ ಮತ್ತು ಮುಂದೆ ನಿವೃತ್ತಿಯಾಗುತ್ತಿರುವ ಅಂಗವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಕನಿಷ್ಠ ಆರು ಸಾವಿರ ಪಿಂಚಣಿ ನೀಡಬೇಕು,default sample_4240.wav,ಮಂಗ​ಳ​ವಾರ ಸುದ್ದಿ​ಗೋಷ್ಠಿ​ಯಲ್ಲಿ ಈ ವಿಷಯ ತಿಳಿ​ಸಿದ ಜಿಲ್ಲಾ ಪೊಲೀಸ್‌ ವರಿಷ್ಟಆರ್‌​ಚೇ​ತನ್‌ ನಗ​ರ​ದಲ್ಲಿ ಸಂಚ​ರಿ​ಸುವ ಒಂಟಿ ಮಹಿಳೆಯರ ಸರ​ಗ​ಳ್ಳ​ತನ ಪ್ರಕ​ರಣ ಮೇಲಿಂದ ಮೇಲೆ ವರ​ದಿ​ಯಾ​ಗು​ತ್ತಿ​ದ್ದವು,default sample_4241.wav,ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಚಿತ್ರದುರ್ಗದ ಬೀದಿಯಲ್ಲಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು,default sample_4242.wav,ಡಿಸೆಂಬರ್ ಹದಿನಾರರಿಂದ ಧನುರ್ಮಾಸ ಪೂಜೆ ಪ್ರಾರಂಭಿಸಲಾಗಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು,default sample_4243.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4244.wav,ಸಮ್ಮಿಶ್ರ ಸರ್ಕಾರ ನಿರಾತಂಕವಾಗಿ ಐದು ವರ್ಷ ಅಧಿಕಾರ ನಡೆಸಲಿದೆ ಎಂದರು ಅಲ್ಲದೆ ಶಾಸಕರು ನಾಪತ್ತೆಯಾಗಿದ್ದಾರೆ ಎನ್ನುವುದೂ ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ,default sample_4245.wav,ಬಳಿಕ ದೆಹಲಿ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದಿದ್ದರು ಗುಪ್ತಚರ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದ್ದರು ಎನ್ನಲಾಗಿದೆ ಯಾರೀತ ಮುಹತ್ ಸಿಂ,default sample_4246.wav,ಲ್ಯಾಬ್‌ನಲ್ಲಿ ಹದಿನೈದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಆರೋಪಿಗಳ ವಿವರ ಅಡ್ ಅಡಕವಾಗಲಿದೆ,default sample_4247.wav,ಭಾರತದ ಬಹುತೇಕ ಇತರೆ ಪ್ರಮುಖ ನುಡಿಗಳ ಪರಸ್ಥಿತಿಯನ್ನು ಕನ್ನಡದ ಸನ್ನಿವೇಶಕ್ಕೆ ಸಾಟಿಗೊಳಿಸಿ ನೋಡಿದರೆ ಆಧುನಿಕ ಭಾರತದ ನುಡಿಗಳ ಬಗೆಗೆ ಇನ್ನಷ್ಟು ನಿಖರವಾದ ತಿಳುವಳಿಕೆಯನ್ನು ಪಡೆಯಬಹುದಾಗಿದೆ,default sample_4248.wav,ವಿಟಲೈನ್ ಪಟಲ.,default sample_4249.wav,ಬದಲಾಗಿ ಮನುಷ್ಯ ಬದಲಾಗಬೇಕಾದ ರೀತಿ ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗ ಇತ್ಯಾದಿಗಳ ಕುರಿತಾಗಿ ಆಧ್ಯಾತ್ಮ ಚಿಂತನೆಯ ಪ್ರಚಾರ ನಡೆಸಿದರು,default sample_4250.wav,ಕೆರಿಬಿಯನ್‌ ದ್ವೀಪದಿಂದ ಮೊದಲು ಚೋಕ್ಸಿಯನ್ನು ವಶಕ್ಕೆ ಪಡೆದು,default sample_4251.wav,ಅದೇ ರೀತಿ ಕನ್ಯಾಕುಮಾರಿಯಲ್ಲಿಯ ಪ್ರಸಿದ್ಧ ಭಗತಿ ಮಾ ದೇವಾಲಯ ಈ ದೇವಾಲಯಗಳಲ್ಲಿ ಪುರುಷರಿಗೆ ತಾರತಮ್ಯ ಮಾಡಲಾಗಿದೆ ಎಂದು ಯಾರೊಬ್ಬರೂ ಆರೋಪಿಸುತ್ತಿಲ್ಲ,default sample_4252.wav,ಗನ್‌ ಹಿಡಿದರೆ ಕೊಲ್ಲುತ್ತೇವೆ ಸೇನಾಪಡೆ ಜೈಷ್‌ ದಾಳಿ ಹಿಂದೆ ಪಾಕ್‌ ಸೇನೆ ಐಎಸ್‌ಐ ಬಂದೂಕು ಹಿಡಿದು ಕಾಶ್ಮೀರಕ್ಕೆ ಬರುವವರು ಜೀವಂತ ವಾಪಸ್‌ ಹೋಗುವುದಿಲ್ಲ ತಾಯಂದಿರು,default sample_4253.wav,ಸಾಲಬಾಧೆಯಿಂದ ಇತ್ತೀಚೆಗೆ ಪತ್ನಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರಿನ ನಂದೀಶ್‌ ಅವರ ತಂದೆತಾಯಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಕೃಷಿ ಇಲಾಖೆ ವತಿಯಿಂದ ಎರಡು ಲಕ್ಷ ಪರಿಹಾರದ ಚೆಕ್‌ ಹಸ್ತಾಂತರಿಸಿದರು,default sample_4254.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4255.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4256.wav,ಈ ವೇಳೆ ಪೊಲಿಸರು ಭಕ್ತರ ನಡುವೆ ಭಾರೀ ಹಿಂಸಾಚರ ನಡೆಯಿತು ಈ ವೇಳೆ ಹಲವರು ಗಾಯಗೊಂಡರು,default sample_4257.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4258.wav,ಅಂದು ಗುಡ್‌ ಗವರ್ನನ್ಸ್‌ ಡೇ ಉತ್ತಮ ಆಡಳಿತ ದಿನ ಆಗಿ ಆಚರಿಸಬೇಕು ಪ್ರತಿ ವಿಧಾನಸಭಾ ಕ್ಷೇತ್ರದ ಕೇಂದ್ರಗಳಲ್ಲಿ,default sample_4259.wav,ಯಡಿಯೂರಪ್ಪ ಅವರು ಮತ್ತೊಬ್ಬ ನಾಯಕರ ಬಗ್ಗೆ ಯೋಚಿಸಿ ಮಾತನಾಡಬೇಕು,default sample_4260.wav,ಮುಖ್ಯಮಂತ್ರಿ ಕುಮಾರಸ್ವಾಮಿಗೆ ಐದು ವರ್ಷ ಅಧಿಕಾರ ನಡೆಸುವ ವಿಶ್ವಾಸವೇ ಇಲ್ಲ ಸದಾ ಆತಂಕದಿಂದಲೇ ಕಾಲ ನೂಕುತ್ತಿದ್ದು ರಾಜ್ಯದ ಅಭಿವೃದ್ಧಿ ವಿಜ್ ವಿಷಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದರು,default sample_4261.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಸಬ್ ಲಾಭ,default sample_4262.wav,ಕಾರ್ಯಕ್ರಮದಲ್ಲಿ ಇನ್ನೂರ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು,default sample_4263.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4264.wav,ಶಿಬಿರದಲ್ಲಿ ಇನ್ನೂರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ತಪಾಸಣೆಗೊಳಪಟ್ಟರು ರೋಟರಿ ಅಸಿಸ್ಟೆಟ್‌ ಗವರ್ನರ್‌ ಬಿಸಿ ಗೀತಾ ಕಾರ್ಯದರ್ಶಿ ಸಿವಿ ಸುನೀಲ್‌,default sample_4265.wav,ಈ ವಿಮಾನ ಲೇಸರ್‌ ಗೈಡೆಡ್‌ ಲೇಸರ್‌ ಗುರಿನಿರ್ದೇಶಿತ ಬಾಂಬ್‌ ಅಗಸದಿಂದ ಅಗಸಕ್ಕೆ ಹಾಗೂ ಅಗಸದಿಂದ ಭೂಮಿ ಮೇಲೆ ದಾಳಿ ನಡೆಸುವಂತಹ ಕ್ಷಿಪಣಿಗಳನ್ನು ಪ್ರಯೋಗಿಸುವ ಸಾಮರ್ಥ್ಯ ಹೊಂದಿದೆ,default sample_4266.wav,ನಗದು ರಹಿತ ಚಿಕಿತ್ಸೆ ಯೋಜನೆಯ ಪ್ರಕಾರ ದೇಶದ ರೋಗಿಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುತ್ತದೆ,default sample_4267.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4268.wav,ವಾಲ್ಮೀಕಿ ಸಮಾಜ ಅಭಿವೃದ್ಧಿಗೆ ನಿರಂತರ ಸ್ಪಂದಿಸಲಾಗುವುದು ಎಂದರು,default sample_4269.wav,ಕಾರ್ಯಕ್ರಮವನ್ನು ಆಯೋಜಿಸಿದ ತಾಲೂಕು ವೈದ್ಯಾಧಿಕಾರಿಗಳ ಡಾಕ್ಟರ್ಚಂದ್ರಶೇಖರ್‌ ಡಾಕ್ಟರ್ಪ್ರಸನ್ನಕುಮಾರ್‌ ಸಣ್ಣಕ್ಕಿ ಮೂಳೆತಜ್ಞ ಡಾಕ್ಟರ್ದೇವರಾಜ್‌ ಮತ್ತು ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿ ಸಿಬ್ಬಂದಿಯ ಕಾಳಜಿಯನ್ನು ಶ್ಲಾಘಿಸಿದರು,default sample_4270.wav,ಸರ್ಕಾರಿ ಶಾಲೆ ಮಾತ್ರವಲ್ಲ ಅನುದಾನಿತ ಮತ್ತು ಖಾಸಗಿ ಶಾಲೆಗಳು ಸಹ ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸುವಂತೆಯೂ ಆಯಾ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗಳಿಗೆ ನಿರ್ದಶನ ನೀಡಿದೆ,default sample_4271.wav,ದಿಲ್ಲಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಪ್ರತಿಕ್ರಿಯಿಸಿ ರಫೇಲ್‌ ಕುರಿತ ಕಾಂಗ್ರೆಸ್‌ ನಿಲುವು ಈ ಭೇಟಿಯಿಂದ ಬದಲಾಗಲ್ಲ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು,default sample_4272.wav,ಸಿಂಗಲ್‌ ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನ ಅಧಿವೇಶನದಲ್ಲಿ ಶಾಷಕ ರಾಮಚಂದ್ರ ಒತ್ತಾಯ ಜಗಳೂರು,default sample_4273.wav,ಕಟ್ಟಡ ತೆರವಿಗಾಗಿ ಅಕ್ಕಪಕ್ಕದ ಕಟ್ಟಡ ಅಪಾರ್ಟ್‌ಮೆಂಟ್‌ಗಳ ಸುಮಾರು ಎಪ್ಪತ್ತು ಕುಟುಂಬಗಳನ್ನು ಬೇರೆಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ,default sample_4274.wav,ಮೊದಲ ಸುತ್ತಿನ ಮತ ಎಣಿಕೆಯಲ್ಲಿ ತುಸು ಪೈಪೋಟಿ ನೀಡಿದ ಅವರು ಅಂತಿಮ ಸುತ್ತಿನ ಮತ ಎಣಿಕೆ ಬಳಿಕ ನಲ್ವತ್ತೇಳು ಸಾವಿರದನೂರಾ ಹದಿನೆಂಟು ಮತ ಗಳಿಸಲಷ್ಟೇ ಶಕ್ತವಾದರು,default sample_4275.wav,ಹೀಗಾಗಿಯೇ ವಾಯುಪಡೆ ಲೇಸ್ ಗೈಡೆಡ್‌ ಬಾಂಬ್‌ ದಾಳಿ ಮೊರೆ ಹೋಯಿತು ಎನ್ನಲಾಗುತ್ತಿದೆ,default sample_4276.wav,ರಾಮದುರ್ಗ ಪ್ಯಾರಿ ಶುಗರ್ಸ್‌ ಹಾಗೂ ಶಿವಸಾಗರ ಸಕ್ಕರೆ ಕಾರ್ಖಾನೆಗಳಿಂದ ಯಾರೊಬ್ಬರು ಸಭೆಗೆ ಆಗಮಿಸದೆ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದಿದ್ದಾರೆ,default sample_4277.wav,ಮೈತ್ರಿ ಸರ್ಕಾರದಲ್ಲಿ ಯಾವುದೇ ಅಸಮಾಧಾನವಿಲ್ಲ ಮನೆಯಲ್ಲಿಯೇ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯದಿಂದಾಗಿ ವೈಮನಸ್ಸು ಉಂಟಾಗುತ್ತದೆ,default sample_4278.wav,ಸೋಲುಗೆಲುವಿನ ನಿರ್ಧಾರಕ್ಕೆ ಇವರೇ ನಿರ್ಣಾಯಕರು ಪ್ರತಿ ಚುನಾವಣೆಯಲ್ಲಿ ಆಯಾ ಪಕ್ಷದ ವರ್ಚಸ್ಸಿನ ನಾಯಕರ ಪ್ರಭಾವ ಕೆಲಸ ಮಾಡುತ್ತಿರುವುದು ಸಾಮಾನ್ಯ ಎನಿಸಿದ್ದು,default sample_4279.wav,ಹೊಸನಗರ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಎರಡನೇ ಸ್ಥಾನದಲ್ಲಿರುವ ಈ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ,default sample_4280.wav,ರಾಜಕೀಯ ಪ್ರೇರಿತ ದಾಳಿಯಾದರೆ ಚುನಾವಣೆ ವೇಳೆಯಲ್ಲಿ ನಡೆಯುತ್ತದೆ ಗುಜರಾತ್‌ ಚುನಾವಣೆ ವೇಳೆ ಉದ್ದೇಶಪೂರ್ವಕವಾಗಿ ಡಿಕೆ ಶಿವಕುಮಾರ್‌ ಮೇಲೆ ದಾಡಿ ನಡೆಸಲಾಗಿತ್ತು,default sample_4281.wav,ಶೇಕಡನಲ್ವತ್ತರಷ್ಟುಕೆರೆಗಳಲ್ಲಿ ನೀರಿಲ್ಲ ರಾಜ್ಯದಲ್ಲಿ ಮೂರು ಸಾವಿರ್ದಾಹನ್ನೊಂದು ಕೆರೆಗಳ ಪೈಕಿ ಶೇಕಡಐವತ್ತೇಳರಷ್ಟುಕೆರೆಗಳಲ್ಲಿ ಶೇಕಡಮುವ್ವತ್ತರಷ್ಟುಮಾತ್ರ ನೀರಿದ್ದು ಉಳಿದ ಕೆರೆಗಳು ಖಾಲಿಯಾಗಿವೆ ಅಂತರ್ಜಲದ ಪ್ರಮಾಣ ಕುಸಿಯುವುದಕ್ಕೆ ಆರಂಭಿಸಿದೆ,default sample_4282.wav,ರೌಡಿ ಲಕ್ಷ್ಮಣ ವಾಸಿಸುತ್ತಿದ್ದ ಮರಿಯಪ್ಪನಪಾಳ್ಯದ ಬಳಿಯೇ ಪೋಷಕರೊಂದಿಗೆ ನೆಲೆಸಿದ್ದಳು ಅವರ ತಾಯಿ ಸ್ಥಳೀಯ ಜೆಡಿಎಸ್ ಘಟಕದ ಅಧ್ಯಕ್ಷರಾಗಿದ್ದಾರೆ,default sample_4283.wav,ಕ್ಷೇತ್ರ ಶಿಕ್ಷಣಾಧಿಕಾರಿ ಡಿನರಸಿಂಹಪ್ಪ ಮಾತನಾಡಿ ಸಾಹಿತ್ಯ ಸಂಗಮದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಪ್ರತಿಭಾ ಪುರಸ್ಕಾರ ಶ್ಲಾಘನೀಯ,default sample_4284.wav,ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ನಿನ್ನೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು,default sample_4285.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_4286.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4287.wav,ಮಾರುಕಟ್ಟೆಕಾಯ್ದೆ ಮತ್ತು ಮೂಲ ಸೌಲಭ್ಯಗಳ ಕೊರತೆ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದ್ದು ಸರ್ಕಾರಗಳು ಅವುಗಳತ್ತ ಗಮನ ನೀಡಬೇಕಿದೆ,default sample_4288.wav,ತಮ್ಮ ಮನೆಗೆ ಹೊಂದಿಕೊಳ್ಳುವ ಚೇರ್‌ ಖುರ್ಚಿ ಹಾಗೂ ಟೀಪಾಯಿ ಸೇರಿದಂತೆ ವಿವಿಧ ರೀತಿಯ ಫರ್ನೀಚರ್ಸ್‌ಗಳು ಲಭ್ಯವಾಗಲಿದೆ,default sample_4289.wav,ಇನ್ನೂರು ದೇಶಗಳನ್ನು ಇಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲು ಆರಂಭಿಸಿದ್ದ ಬ್ಲೂಮ್‌ಬರ್ಗ್‌ ವಿವಿಧ ದೇಶಗಳಿಗೆ ಅಂಕ ನೀಡಿ ರಾರ‍ಯಂಕ್‌ ಗುರ್ತಿಸಲು ಏಳು ವಿಭಾಗಗಳನ್ನು ಮಾಡಿತ್ತು,default sample_4290.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಿಬ್ ಲಾಭ,default sample_4291.wav,ಅಧಿಕಾರ ನಡೆಸಲು ಕಾಂಗ್ರೆಸ್‌ ಗೆ ಸ್ಪಷ್ಟಬಹುಮತವಿತ್ತು ಹಾಗಾಗಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಹಜವಾಗಿಯೇ ಒಲಿದು ಬಂದಿತ್ತು,default sample_4292.wav,ಈ ಸಂದರ್ಭ ಬಾಲಕ ಮಾರಕ ಬ್ಲೂವೇಲ್‌ ಗೇಮ್‌ಗೆ ಬಲಿಯಾಗಿದ್ದಾನೆ ಎಂಬ ವದಂತಿ ಹಂಬಿತ್ತು,default sample_4293.wav,ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವವರ ಪತ್ತೆಗೆ ಸಿದ್ಧಪಡಿಸಲಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನ ಅಂತಿಮ ಪಟ್ಟಿಯೊಂದ ಹೊರಬಿದ್ದವರ ವಿರುದ್ಧ ಮೊದಲ ಶಿಸ್ತು ಕ್ರಮವಾಗಿ ಮತದಾನದ ಹಕ್ಕನ್ನು ನಿರಾಕರಿಸುವ ಸಾಧ್ಯತೆ ಇದೆ,default sample_4294.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4295.wav,ಅವೆಲ್ಲವೂ ಫ್ರಾನ್ಸ್‌ನಲ್ಲಿಯೇ ತಯಾರಾಗಿ ಅಲ್ಲಿಂದಲೇ ಸರಬರಾಜಾಗುತ್ತದೆ ಈ ನಡುವೆ ಯಾವುದೇ ಖಾಸಗಿ ವ್ಯಕ್ತಿಗಳು ಭಾಗಿಯಾಗುವುದಿಲ್ಲ,default sample_4296.wav,ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಂಜೂರಾಗಿದ್ದ ಒಳ ಚರಂಡಿ ಕಾಮಗಾರಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದು ಇದು ಸಂಪೂರ್ಣ ಕಳಪೆಆಗಿದೆ,default sample_4297.wav,ಆದ್ದರಿಂದ ಇನ್ನೊಮ್ಮೆ ಆಚರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು ಸಿಪಿಐ ತಿಮ್ಮಣ್ಣ ನೇರಲಗುಂಟೆ ಎಸ್‌ಚಂದ್ರಣ್ಣ ಎಸ್‌ಬಿಓಬಣ್ಣ ಕಾಕಸೂರಯ್ಯ ಮಾತನಾಡಿದರು,default sample_4298.wav,ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಹಸಿವು ಮುಕ್ತ ವಿಶ್ವ ಸಾಧ್ಯವೇ ಕುರಿತು ಕಾರ್ಯಕ್ರಮ ಬುಧವಾರ ಶಿವಗಂಗೋತ್ರಿ ಧಾ ರವಾಡ ವಿಶ್ವ ವಿದ್ಯಾನಿಲಯ ಎಂಬಿಎ ಹಾಲ್‌ನಲ್ಲಿ ನಡೆಯಲಿದೆ,default sample_4299.wav,ಹಗರಣ ಕುರಿತು ಪ್ರತಿಕ್ರಿಯಿರುವ ಸಚಿವ ಖಾಶೆಂಪೂರ ಕೋಟ್ಯಂತರ ರುಪಾಯಿಗಳ ಈ ಹಗರಣದ ತನಿಖೆಗೆ ಆದೇಶಿಸುವೆ,default sample_4300.wav,ನಾಯಕನ ಹಟ್ಟಿಯಲ್ಲಿ ಬುಧವಾರ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಐಐಎಸ್ಸಿ ಪ್ರತಿಭಾ ವಿಕಾಸ ಕೇಂದ್ರದ ಮುಖ್ಯಸ್ಥ ಪ್ರೊಎಂಎಸ್‌ಹೆಗಡೆ ಮಾತನಾಡಿದರು,default sample_4301.wav,ಮರಿಯಾಣ ದುಷ್ಟನೇನೂ ಆಗಿರಲಿಲ್ಲ ಒಳ್ಳೆಯವನೇ ಬಡವರ ಪಾಲಿಗೆ ಸದಾ ಕಷ್ಟಕ್ಕೆ ಬರುವವ ನೊಂದವರ ಜೊತೆಯಲ್ಲಿ ನಿಂತು ಅವರಿಗೆ ಸಹಾಯ ಮಾಡುವವ,default sample_4302.wav,ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವ್ಯಾಪಾರಿಮನೋಭಾವ ಹೊಂದಿರುತ್ತದೆ,default sample_4303.wav,ಅದಾದ ಬಳಿಕ ಈ ಕೂಗು ಈಗ ಮತ್ತೆ ಕೇಳಿಬಂದಿದ್ದು ತಣ್ಣಗಾಗುವ ಲಕ್ಷಣಗಳು ಕಂಡುಬಂದಿವೆ ಆರಂಭದಲ್ಲಿ ಗುಡುಗಿದ್ದ ಪಾಪು,default sample_4304.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4305.wav,ಪಿಎಸ್‌ಸಿ ಪೈಪ್‌ಗಳು ಆಗಾಗ ಹಾಳಾಗುತ್ತಿರುವುದರಿಂದ ಅವುಗಳನ್ನು ತೆಗೆದು ಎಂಎಸ್‌ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ,default sample_4306.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_4307.wav,ಈಗ ಉಕುಟ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4308.wav,ನಿಖಿಲ್‌ರನ್ನು ಪರೋಕ್ಷವಾಗಿ ಮಗ ಎಂದರು ಸುಮಲತಾ ಅಂಬರೀಶ್,default sample_4309.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4310.wav,ಕರ್ನಾಟಕದಾದ್ಯಂತ ರಂಗ ಚಳುವಳಿ ಹಮ್ಮಿಕೊಂಡು ನೂರಾರು ರಂಗಕರ್ಮಿಗಳನ್ನು ಹುಟ್ಟು ಹಾಕಿದವರಲ್ಲಿ ಎಪ್ಪತ್ತಾರು ವರ್ಷದ ರಂಗ ನಿರ್ದೇಶಕಿ ಪಿಗಂಗಾಧರಸ್ವಾಮಿ ಪ್ರಮುಖರು,default sample_4311.wav,ಆದರೆ ಕಳೆದೆರಡು ವರ್ಷಗಳಿಂದ ಈ ಘಟಕದಿಂದ ಬರುವ ದುರ್ವಾಸನೆ ಅಲ್ಲಿನ ಜನರ ನಿದ್ದೆಗೆಡಿಸಿದ್ದು ಈ ಘಟಕವನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಹಾಗೂ ಧೃವತಾರೆ ಕನ್ನಡ ರಕ್ಷಣಾ ವೇದಿಕೆಯವರು ಪಪಂಗೆ ಮನವಿ ಮಾಡಿದ್ದರು,default sample_4312.wav,ಯಾರಾದರೊಬ್ಬ ಅವಧೂತ ಬಂದು ಈ ಕೆರೆಗಳನ್ನೆಲ್ಲಾ ಉಳಿಸಬೇಕು ಎಂದು ಜನರು ಆಶಿಸುವ ಹೊತ್ತಲ್ಲಿ ಕೆರೆಗಳನ್ನು ಉಳಿಸಲೆಂದೇ ಪಣತೊಟ್ಟಿರುವವರ ಹೆಸರು ಆನಂದ್‌ ಮಲ್ಲಿಗಾವದ್‌,default sample_4313.wav,ನೀಡಿದ ಭರವಸೆ ಈಡೇರಿಸಬೇಕೆಂದು ಆಗ್ರಹಿಸಿದರು ಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್‌ಸಿ ಬಸವ್ರಾಜಪ್ಪ ಪ್ರಮುಖರಾದ ಬಿಕೆ ಶ್ರೀನಾಥ್‌ ರತ್ನಾಕರ ಶೆಣೈ ಮತ್ತಿತರು ಇದ್ದರು,default sample_4314.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚಕೆ ಸ್ವಚ್ಛತೆ,default sample_4315.wav,ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಈ ತಿಂಗಳ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಮಾರ್ಚ್ ಹದ್ನೈದರ ಒಳಗಾಗಿ ಅನುದಾನವನ್ನು ವೆಚ್ಚ ಮಾಡಬೇಕು,default sample_4316.wav,ಮರೆತರೆ ಮತ್ತೆ ಓದುವುದು ಓದಿದ್ದನ್ನು ಬರೆಯುವುದು ಸಂದರ್ಭಾನುಸಾರವಾಗಿ ವಿಷಯಗಳಿಗೆ ಆದ್ಯತೆ ನೀಡುವ ಮೂಲಕ ದೃಢ ವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು,default sample_4317.wav,ಈ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಬಂಗಾರಪ್ಪ ಅವರಿಗೆ ಶಾಸಕ ಬಿಕೆ ಸಂಗಮೇಶ್ವರ್‌ ಸಂಪೂರ್ಣ ಬೆಂಬಲ ಸೂಚಿಸುವ ಲಕ್ಷಣಗಳು ಎದ್ದುಕಾಣುತ್ತಿವೆ,default sample_4318.wav,ಸಾರ್ವಜನಿಕರು ಸಹಕರಿಸಬೇಕೆಂದು ತರೀಕೆರೆ ಮೆಸ್ಕಾಂ ಸಹಾಯಕ ಎಂಜಿನಿಯರ್‌ ಕೋರಿದ್ದಾರೆ,default sample_4319.wav,ಕಾರ್ಮಿಕ ಸಂಘಟನೆಗಳು ಪ್ರಶಸ್ತಿ ಕುರಿತು ತಮ್ಮ ಹಂತದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದರು,default sample_4320.wav,ಕೇಂದ್ರ ಸ್ಥಾನ ಬಿಟ್ಟು ಬೇರೆಡೆಗೆ ಹೋಗಿದ್ದಾರೆ ಬೇಸಿಗೆ ಕಾಲವಾದ್ದರಿಂದ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ನಿರ್ಲಕ್ಷತೆ ತೋರಿಸಿದ್ದಾರೆ,default sample_4321.wav,ಹೊಸ ನಿಯಮವನ್ನು ಇನ್ನು ಮೂರು ತಿಂಗಳಲ್ಲಿ ಸಲ್ಲಿಸಲಾಗುತ್ತದೆ ಎಂದು ಕೊಲಂಬಿಯಾದ ಫೆಡರಲ್‌ ನ್ಯಾಯಾಲಯಕ್ಕೆ ತಿಳಿಸಿದೆ,default sample_4322.wav,ಅಂಬರೀಷ್‌ ಅವರ ಕಟೌಟ್‌ ಮತ್ತು ಫ್ಲೆಕ್ಸ್‌ಗಳಿಗೆ ಅಭಿಮಾನಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು,default sample_4323.wav,ಆದರೆ ಭಾರತೀಯ ಭಾಷಾ ಮಾಧ್ಯಮದ ಶಾಲೆಗಳು ಪ್ರಾಥಮಿಕ ಹಂತದಲ್ಲಿ ಮಾಧ್ಯಮಿಕ ಹಂತದಲ್ಲಿ ಇದ್ದವು,default sample_4324.wav,ಸೆಮೀಸ್‌ನಲ್ಲಿ ಸ್ಥಾನಕ್ಕಾಗಿ ಸಿಂಧು ಥಾಯ್ಲೆಂಡ್‌ನ ಜಿಂಡಾಪೊಲ್‌ ವಿರುದ್ಧ ಸೆಣಸಲಿದ್ದಾರೆ,default sample_4325.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4326.wav,ಆದಾಯ ಹಂಚಿಕೆ ವಿಚಾರದಲ್ಲಿ ಗೊಂದಲವಿರುವುದರಿಂದ ಕೇಬಲ್‌ ಆಪರೇಟ್ಗಳು ಈ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದೇವೆ,default sample_4327.wav,ಸಾರಿಗೆ ಬಸ್‌ಗಳ ಪ್ರಮಾಣ ದರ ಸದ್ಯಕ್ಕೆ ಏರಿಕೆ ಇಲ್ಲ,default sample_4328.wav,ಪಂಚಮ ಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಾಟೀಲ್‌ ಬೆಟ್ಟನಗೌಡ ಮಾತನಾಡಿ ನಮ್ಮ ಸಮಾಜಕ್ಕೆ ಅತ್ಯುತ್ತಮ ಗುರುಗಳು ಸಿಕ್ಕಿದ್ದಾರೆ ಅನ್ಯ ಸಮಾಜದವರು ಒಪ್ಪುವಂತಹ ಇಡೀ ಮನುಕುಲಕ್ಕೆ ಒಳ್ಳೆಯದಾಗುವ ಕೆಲಸ ಗುರುಪೀಠದಿಂದ ಮಾಡಬೇಕಿದೆ,default sample_4329.wav,ಅನಂತಕುಮಾರ್ ಸಲಹೆಯಂತೆ ಓಬಳಾಪುರಂನಲ್ಲಿ ಹಣ ಹೂಡಿಕೆ ಮಾಡಿ ಕಬ್ಬಿಣ ಅದಿರು ವ್ಯವಹಾರ ನಡೆಸಲಾಯಿತು ವ್ಯಾಪಾರ ಉತ್ತಮವಾಗಿ ಅಭಿವೃದ್ಧಿಯಾಯಿತು,default sample_4330.wav,ನಿವೃತ್ತ ಸೈನಿಕ ಸ್ವಾಮಿ ಗಾಮದುಗೊಳ್ಳ ಧ್ವಜಾರೋಹಣ ನೆರವೇರಿಸಿದ್ದರು ಜಿಲ್ಲಾಪಂಚಾಯತಿ ಸದಸ್ಯೆ ಅನಿತಾಕುಮಾರಿ ಕನ್ನಡಜ್ಯೋತಿ ಮೆರವಣಿಗೆಯನ್ನು ಡೊಳ್ಳು ಬಾರಿಸಿ ಉದ್ಘಾಟಿಸಿದರು,default sample_4331.wav,ಬೋಟ್‌ನಲ್ಲಿದ್ದವರು ಬ್ಯಾಗ್‌ಗೆ ಮೀನು ತುಂಬಿದ ನಂತರ ಅದನ್ನು ಎಳೆದುಕೊಂಡು ಹೆಲಿಕಾಪ್ಟರ್‌ ಹಾರಿ ಹೋಗುತ್ತದೆ,default sample_4332.wav,ಹೀಗಾಗಿ ಇಲ್ಲಿಗೆ ಬಂದೆವು ಎಂದೂ ಕೆಲವರು ಮಹಿಳೆಯರು ಹೇಳಿದ್ದಾರೆ,default sample_4333.wav,ನಮ್ಮ ನೆತ್ತಿ ಸುಟ್ಟರೂ ಎಲ್ಲರ ಹೊಟ್ಟೆತಣ್ಣ​ಗಿ​ರಿ​ಸುವ ಕೃಷಿ​ಕರು ಎಂಬ ಬಗ್ಗೆ ನಾವೆ​ಲ್ಲರೂ ಹೆಮ್ಮೆ​ಪ​ಡ​ಬೇಕು,default sample_4334.wav,ಟಿಡಿ ರಾಜೇಗೌಡ ಮಾತನಾಡಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ನೀಡಲಾಗುವುದು,default sample_4335.wav,ಮಾಜಿ ಸಚಿವ ಎಸ್ಸಿಮಹದೇವಪ್ಪ ಮಾತನಾಡಿ ಕಾಂಗ್ರೆಸ್‌ ಮುಕ್ತ ಭಾರತ ಎಂದು ಕನಸು ಕಾಣುತ್ತಿದ್ದ ಬಿಜೆಪಿಗೆ ಮಾರು ರಾಜ್ಯಗಳಲ್ಲಿ ತಕ್ಕ ಉತ್ತರ ಸಿಕ್ಕಿದೆ,default sample_4336.wav,ಹೀಗಾಗಿ ಭಾರತದಲ್ಲಿ ಚೀನಾ ಆಮದು ಕುರಿತಂತೆ ಈಗಿನ ತನ್ನ ಮುಕ್ತ ತೆರಿಗೆ ವಲಯ ಭಾರತ ವಿಸ್ತರಿಸಬೇಕು ಎಂದಿದೆ,default sample_4337.wav,ಚಮ್ಮಾ​ರಿ​ಕೆಯೇ ನಮ್ಮ ಸಮು​ದಾಯ ಕುಲಕಸು​ಬಾ​ಗಿದೆ ಕಸು​ಬಿ​ನ​ಲ್ಲಿ​ರುವ ನೈಪು​ಣ್ಯತೆ ನಮ್ಮ ಸಮಾ​ಜಕ್ಕೆ ರಕ್ತ​ಗ​ತ​ವಾಗಿ ಕರ​ಗ​ತ​ವಾ​ದಂಥದಾಗಿದೆ,default sample_4338.wav,ಬೆಳೆದ ರೈತನಿಗೆ ಅನ್ಯಾಯವಾಗುತ್ತಿದೆ ದೇಶದ ಎಲ್ಲಾ ಭಾಗದಲ್ಲೂ ಒಂದೇ ರೂಪದ ಬೆಲೆ ನಿಗದಿ ಮಾಡುವ ಕಾನೂನು ಜಾರಿಗೆ ತಂದಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು,default sample_4339.wav,ಈ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದಿಂದ ಮೂರು ಸಾವಿರ ಹಾಸನ ಮಂಡ್ಯ ತುಮಕೂರು,default sample_4340.wav,ಇದನ್ನು ದುರ್ಬಳಕೆ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಲೋಕಾಯುಕ್ತ ಕುರಿತು ದನಿ ಎತ್ತುತ್ತವೆ,default sample_4341.wav,ಆದರೆ ಡಿಎಂಕೆ ಜತೆಗಿನ ಸಂಬಂಧ ಕಳಿದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿತ್ತು ಇದೇ ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಮಲ್‌ಗೆ ಇಷ್ಟವಿಲ್ಲ,default sample_4342.wav,ಹೀಗೆ ನನ್ನ ಮನಸ್ಸನ್ನು ಸದಾ ಕಾಡುವ ಅಜ್ಜಿಯು ಇದ್ದುದ್ದೂ ನಿಜ ನನ್ನನ್ನು ಸಾಕಿದ್ದೂ ನಿಜ ಮುದ್ದು ಮಾಡಿ ಸಲುಹಿದ್ದೂ ನಿಜ,default sample_4343.wav,ಈ ಕುರಿತು ಕಳೆದ ತಿಂಗಳು ಲಕ್ನೋದಲ್ಲಿ ನಡೆದ ಸಮಾವೇಶದಲ್ಲಿ ಹಾರ್ದಿಕ್ ಪಟೇಲ್ ಮಾಹಿತಿ ನೀಡಿದ್ದರು,default sample_4344.wav,ಇವರ ಮಾತಿಗೆ ಸದಸ್ಯರಾದ ಅಲ್ತಾಫ್‌ಬಿರೇವಣಸಿದ್ದಪ್ಪ ಹಬೀಬ್‌ಉಲ್ಲಾ ಎವಾಮನಮೂರ್ತಿ ಪ್ರತಿಭಾ ಪಾಟೀಲ್‌ ಬೆಂಬಲ ಸೂಚಿಸಿ ಪೈಪ್‌ ಅಳವಡಿಕೆ ಮಾಡಿದ್ದ ರಸ್ತೆಗಳನ್ನು ಸುಸ್ಥಿತಿಗೆ ತಂದಿಲ್ಲ,default sample_4345.wav,ರಾಜಕಾರಣದಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡ ಎಲ್ಲರೂ ತೃಪ್ತಿಪಡುವ ರೀತಿಯಲ್ಲಿ ಆಡಳಿತ ನಡೆಸಿ ಅಜಾತಶತ್ರು ಎನಿಸಿಕೊಂಡ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ಮುತ್ಸದ್ದಿಯಾಗಿದ್ದಾರೆ ಎಂದರು,default sample_4346.wav,ಅಂತಿಮ ದಿನದ ಪ್ರವಚನ ನೀಡಿದ ಕಾಶಿ ಮಠಾಧೀಶ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಜಾತಿ ಮತ ಧರ್ಮಗಳ ನಡುವೆ ತಾರತಮ್ಯ ಮತ್ತು ಲಿಂಗಭೇದವನ್ನು ಮನುಷ್ಯರಾದ ನಾವು ಮಾಡಿಕೊಂಡಿದ್ದೇವೆಯೇ ಹೊರತು ದೇವರಾಗಲಿ ಅಥವಾ ಧರ್ಮವಾಗಲಿ ಮಾಡಿಲ್ಲ,default sample_4347.wav,ಸ್ವಲ್ಪ ಸಮಾಧಾನವಾಗಿ ಯೋಚನೆ ಮಾಡು ನಮ್ಮ ಪೂರ್ವಜನ್ಮದ ಪುಣ್ಯದಿಂದ ನಮಗೆ ಮನೆತುಂಬ ಮಕ್ಕಳಾಗಿವೆ,default sample_4348.wav,ಆಸ್ಪತ್ರೆಯಲ್ಲಿ ಹಣ್ಣು ಬ್ರೆಡ್‌ ವಿತರಣೆ ಚನ್ನಗಿರಿ ಪ್ರಧಾನಿ ಮೋದಿ ಹುಟ್ಟು ಹಬ್ಬದ ನಿಮಿತ್ತವಾಗಿ ತಾಲೂಕು ಬಿಜೆಪಿಯಿಂದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೇಡ್‌ ಮತ್ತು ಹಣ್ಣುಗಳನ್ನು ವಿತರಿಸಿದರು,default sample_4349.wav,ದಾ​ವ​ಣ​ಗೆ​ರೆ​ಯಲ್ಲಿ ಲಿಂ ಜಯ​ದೇವ ಶ್ರೀಗಳ ಸ್ಮರ​ಣೋ​ಸ್ತ​ವ​ ಪೂರ್ವ ಸಿದ್ಧತಾ ಸಭೆಯ ಸಾನಿಧ್ಯ ವಹಿಸಿ ಮಾತ​ನಾ​ಡಿದ ಚಿತ್ರ​ದುರ್ಗ ಮರುಘಾ ಮಠದ ಡಾಶಿ​ವ​ಮೂರ್ತಿ ಮುರುಘಾ ಶರ​ಣರು ಮಾತನಾಡಿದರು,default sample_4350.wav,ಕುಮಾರಸ್ವಾಮಿ ಮತ್ತು ಪುಟ್ಟರಾಜು ಅವರಿಗೆ ಅಭಿಮಾನಿ ಸೋಮಶೇಖರ್‌ ಹುಬ್ಬಳ್ಳಿ ಮೂಲದ ಗೆಜ್ಜೆಗಾರರಿಂದ ತಯಾರಿಸಲ್ಪಟ್ಟಹಿತ್ತಾಳೆ ಲೇಪನದ ಹಿಡಿಯುಳ್ಳ ಎರಡು ಕೊಡ ಕೊಡುಗೋಲು ತಂದಿದ್ದರು,default sample_4351.wav,ಅಭಿನಂದಿಸಿದ ಕುಟುಂಬ ನರಸಿಂಹನನ್ನ ಕಂಡು ಕುಟುಂಬಸ್ಥರು ಭಾವೋದ್ವೇಗಕ್ಕೆ ಒಳಗಾದ ಆ ದೃಶ್ಯ ಎಂತಹವರನ್ನ ಕಣ್ಣಲ್ಲು ನೀರು ತರಿಸುವಂತಿತ್ತು,default sample_4352.wav,ಕಂದಾಯ ಸಚಿವರಿಗೆ ರೈತರ ಮನವಿ ಮಳೆಯಿಲ್ಲದೆ ಹೊಲದಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಮೇಲೇಳದೆ ನೆಲಕಚ್ಚಿದೆ,default sample_4353.wav,ಈಗ ಬಾದಾಮಿಯ ಭಾರತೀಯ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಗಾರದಲ್ಲಿರುವ ಈ ಶಿಲ್ಪ ವಿಜಯನಗರ ಕಾಲದ ಶಿಲ್ಪ ಎನ್ನುತ್ತಾರೆ ಪತ್ತಾರ ಅವರು,default sample_4354.wav,ನಾನಾಜಿ ದೇಶ್ ಮುಖ್‌ರಿಗೆ ಸಂಘವನ್ನು ಖುಷಿಪಡಿಸಲು ಭೂಪೇನ್‌ ಹಜಾರಿಕಾ ಅವರಿಗೆ ಅಸ್ಸಾಂನಲ್ಲಿ ಸಿಟಿಜನ್‌ಶಿಪ್‌ ಮಸೂದೆ ಬಗ್ಗೆ ಎದ್ದಿರುವ ಆಂದೋಲನವನ್ನು ತಣ್ಣಗಾಗಿಸಲು ಮರಣೋತ್ತರ ಭಾರತ ರತ್ನ ನೀಡಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ,default sample_4355.wav,ಸುರಕ್ಷತೆಗಾಗಿ ಪ್ರತಿಯೊಬ್ಬರೂ ಸಾರಿಗೆ ನಿಯಮ ಪಾಲಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಪಿಎನ್‌ದೇಸಾಯಿ ಹೇಳಿದರು,default sample_4356.wav,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ ಈ ಸಂಚಾರಿ ವಾಹನವು ಕಸಬಾ ಹಾಗೂ ಹೋಬಳಿಯ ಹಳ್ಳಿ ಹಳ್ಳಿಗಳಲ್ಲಿ ತಲಾ ಎರಡು ದಿನಗಳಂತೆ ಸಂಚರಿಸಲಿದ್ದು ಕೃಷಿ ಪಶು ಸಂಗೋಪನೆ ತೋಟಗಾರಿಕೆ ಇಲಾಖೆ ಯೋಜನೆ ಬಗ್ಗೆ ಮಾಹಿತಿ ನೀಡಲಿದೆ ಎಂದರು,default sample_4357.wav,ದೇವೇಗೌಡ ಹಾಗೂ ರಾಹುಲ್‌ ಗಾಂಧಿ ಕೂಡಿ ಮಾಡಿದ ವೆಲ್ಡಿಂಗ್‌ ಕಿತ್ತುಹೋಗಿದೆ,default sample_4358.wav,ಅಕ್ಟೋಬರ್ ಎಂಟ ರಂದು ಬೆಳಗ್ಗೆ ಹತ್ತು ಗಂಟೆಗೆ ಹಿರಿಯೂರಿಗೆ ಆಗಮಿಸಲಿದೆ ಹಿರಿಯೂರಿನಿಂದ ಮಧ್ಯಾಹ್ನ ಹನ್ನೆರಡು ಗಂಟೆಗೆ ಹೊರಟು ಚಿತ್ರದುರ್ಗಕ್ಕೆ ಆಗಮಿಸಲಿದೆ,default sample_4359.wav,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಗೋಡು ರಂಗಮಂಚ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ,default sample_4360.wav,ಈಗಾಗಲೆ ಅರ್ಧ ಕಾಮಗಾರಿಯಾಗಿದೆ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿ ಮಾಡಿಸುವುದಾಗಿ ಭರವಸೆ ನೀಡಿದರು,default sample_4361.wav,ತ್ರಿವಿಧ ದಾಸೋಹದ ಮೂಲಕ ಜಾತಿ ಮತಪಂಥದ ಗೊಡವೆಯಿಲ್ಲದೇ ಎ ಎ ಎಲ್ಲರ ಅಭ್ಯುದಯಕ್ಕಾಗಿ ತಮ್ಮ ಜೀವನ ಮುಡುಪಾಗಿದ್ದವರು ಶ್ರೀಗಳು,default sample_4362.wav,ಉಪಚನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರನ್ನು ಗೆಲ್ಲಿಸಲು ಉದ್ಯಮಿ ಹಾಗೂ ಮುಸ್ಲಿಂ ಮುಖಂಡ ಬಿಎ ತಲ್ಕಿನ್‌ ಅಹಮ್ಮದ್‌ ಮನವಿ ಮಾಡಿದ್ದಾರೆ,default sample_4363.wav,ಹಿಂಗಾರು ಅವಧಿಯಲ್ಲಿ ಹನ್ನೊಂದು ಸಾವಿರ ಮುನ್ನೂರ ಎಂಬತ್ತ್ ನಾಲ್ಕು ಪಾಯಿಂಟ್ ನಾಲ್ಕು ಏಳು ಕೋಟಿ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ,default sample_4364.wav,ಇಪ್ಪತ್ತ್ ಒಂದು ಎಎನ್‌ಪಿ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಟ್ಟಿನ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಸಲಾಯಿತು,default sample_4365.wav,ಮಂಡ್ಯದಲ್ಲಿ ಸುಮಲತಾ ಅಂಬ್ರಿಷ್ ಸ್ಪರ್ಧೆ ವಿಚಾರ ಪ್ರಸ್ತಾಪಿಸುತ್ತ ಸುಮಲತಾ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ,default sample_4366.wav,ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಇನ್ನಿತರರು ಇದ್ದರು,default sample_4367.wav,ಲೀಡ್‌ರಿಲೀಜ್‌ಹರಿಹರ ​ರೈತನ ಬಂಧ​ನಕ್ಕೆ ಎಕ್ಸಸ್‌ ವಾರೆಂಟ್‌ ಸಿಎಂ ಆದೇ​ಶಕ್ಕೂ ಕವಡೆ ಕಾಸಿ​ನಷ್ಟೂಕಿಮ್ಮತ್ತು ಕೊಡದ ಖಾಸ​ಗಿ ಬ್ಯಾಂಕ್‌ ಕನ್ನಡಪ್ರಭ ವಾರ್ತೆ ದಾವಣ​ಗೆರೆ ಬೆಳ​ಗಾವಿ ರೈತ​ರಿಗೆ ನೋಟೀಸ್‌,default sample_4368.wav,ಪದಕ ಪಟ್ಟಿಯಲ್ಲಿ ಭಾರತ ಹದ್ನೇಳನೇ ಸ್ಥಾನ ಗಳಿಸಿದ್ದು ಕೂಟದಲ್ಲಿ ಇದು ಭಾರತದ ಸಾರ್ವಕಾಲಿಕ ಅಧಿಕ ಪದಕ ಸಾಧನೆಯಾಗಿದೆ ಈ ಕೂಟದಲ್ಲಿ ಭಾರತ ಅನೇಕ ದಾಖಲೆಗಳನ್ನು ಬರೆಯಿತು,default sample_4369.wav,ಪಪಂ ಸದಸ್ಯ ಸುರೇಶ್‌ ಹೊಸಕೇರಿ ಚಿತ್ರನಟಿ ಪೋಷಕರಾದ ಸತೀಶ್‌ ಭಾರ್ಗವ ಲಲಿತಾ ಭಾರ್ಗವ ಬಸಯ್ಯ ಇತರರು ಉಪಸ್ಥಿತರಿದ್ದರು,default sample_4370.wav,ವಾಗ್ಮಿ ಹಿರೇಮಗಳೂರು ಕಣ್ಣನ್‌ ಉಪನ್ಯಾಸ ನೀಡಿ ಒಂದು ಸುಶಿಕ್ಷಿತ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಕರೇ ಮುಖ್ಯವಾಗುತ್ತಾರೆ,default sample_4371.wav,ತೀರ್ಪುಗಾರರು ಮಕ್ಕಳ ಪ್ರತಿಭೆಗೆ ಅನ್ಯಾಯ ಮಾಡದೆ ನ್ಯಾಯಯುತ ತೀರ್ಪು ನೀಡಬೇಕು ಯಾವುದೇ ಗೊಂದಲ ಆಗದಂತೆ ವಿದ್ಯಾರ್ಥಿಯ ಪ್ರತಿಭೆ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯಿಸಿದರು,default sample_4372.wav,ನಾಳೆ ವೇಳಾಪಟ್ಟಿನಿಗದಿಪಡಿಸುವ ಸಭೆ ಆಕ್ಷೇಪಣೆಗಳ ಆಹ್ವಾನ ದಾವಣಗೆರೆ,default sample_4373.wav,ಸೇನೆಯಲ್ಲಿ ನಾವು ತೆಗೆದುಕೊಳ್ಳುವ ರಿಸ್ಕ್‌ ಸಾವುಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ ಅದೃಷ್ಟನಂಬಬೇಕೋ ಪರಿಶ್ರಮವನ್ನೋ ನಮ್ಮ ಜೀವನದಲ್ಲಿ ಸೋಷಿಯಲ್‌ ಮೀಡಿಯಾ ಪಾತ್ರ ಏನು ಎಂಬುದನ್ನು ತಿಳಿದುಕೊಳ್ಳಲೇಬೇಕು,default sample_4374.wav,ರೇಣುಕಾ ಪಟೇಲ ಮೃತ ವಿದ್ಯಾರ್ಥಿನಿ ಈಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂಬ ಶಂಕೆಯಿದೆ,default sample_4375.wav,ಈ ವೇಳೆ ಹಾಸನ ಕಡೆಯಿಂದ ವೇಗವಾಗಿ ಬಂದ ಸಿಟಿರವಿ ಅವರಿದ್ದ ಫಾರ್ಚುನರ್‌ ಕಾರು ಮೊದಲು ಶಶಿಕುಮಾರ್‌ಗೆ ಗುದ್ದಿ ನಂತರ ಸ್ಕಾರ್ಪಿಯೋಗೆ ಡಿಕ್ಕಿಯಾಗಿದೆ,default sample_4376.wav,ಯಾವುದೇ ಒಂದು ಪ್ರದೇಶದಲ್ಲಿ ನೆಲೆ ನಿಲ್ಲದೆ ಒಂದು ಪ್ರದೇಶದಲ್ಲಿ ಕೆಲ ವರ್ಷ ಕೃಷಿ ಮಾಡುವ ಸಮುದಾಯ ಕೆಲ ವರ್ಷಗಳ ನಂತರ ಬೇರೆ ನೆಲೆ ಹುಡುಕಿಕೊಂಡು ಹೋಗುವ ಸಾಮಾನ್ಯ,default sample_4377.wav,ಹೀಗಾಗಿ ಇನ್ನುಮುಂದೆ ಆರ್ಧಾ ನಂಬರ್‌ ಅನ್ನೇ ಮೊಬೈಲ್‌ ನಂಬರ್‌ ಆಗಿ ಟೆಲಿಕಾಂ ಕಂಪನಿಗಳು ಬಳಕೆ ಮಾಡಿಕೊಳ್ಳಲಿವೆ ಸಿಮ್‌ ನೀಡುವಾಗ ಅದಕ್ಕೆ ಯಾವುದೇ ನಂಬರ್‌ ಇರುವುದಿಲ್ಲ,default sample_4378.wav,ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರೊಂದಿಗೆ ಅವುಗಳನ್ನು ಫಲಾನುಭವಿಗಳಿಗೆ ನೀಡ ಬೇಕು ಎಂದರು ವಿಕಲಚೇತನರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಲೂಕು ಮಟ್ಟದಲ್ಲಿ ನಡೆಯಲಿದೆ,default sample_4379.wav,ಇವಕ್ಕೆ ದ್ರಾವಕ ಬೇಕಾಗಿಲ್ಲ.,default sample_4380.wav,ಬಂಗಾರಪ್ಪನವರು ಗ್ರಾಮೀಣ ಕೃಪಾಂಕ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ,default sample_4381.wav,ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿಯನ್ನು ವಿರೋಧಿಸಿದ್ದ ಚಲುವರಾಯಸ್ವಾಮಿ ಅವರನ್ನು ಡೆಡ್‌ ಹಾರ್ಸ್‌ಸತ್ತ ಕುದುರೆ ಎಂದು ಸಚಿವ ಸಿಎಸ್‌ ಪುಟ್ಟರಾಜು ವ್ಯಂಗ್ಯವಾಡಿದ,default sample_4382.wav,ಧಾರವಾಡದಲ್ಲಿ ನಡೆದ ಎಂಬತ್ನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ತರೀಕೆರೆಯ ಕವಿ ಟಿದಾದಾರ್ಪೀ ಸ್ವರಿಚಿತ ಕವನ ವಾಚಿಸಿ ಪ್ರತಿಭೆ ಮೆರೆದರು,default sample_4383.wav,ಪೋಲಿಯೋ ಲಸಿಕೆ ಹಾಕುವುದರಿಂದ ಆಗುವ ಅನುಕೂಲಗಳ ಬಗ್ಗೆ ಮಕ್ಕಳ ಪೋಷಕರಿಗೆ ಅರಿವು ಮೂಡಿಸುವ ಜತೆಗೆ ಅವರಲ್ಲಿ ಜಾಗೃತಿ ಮೂಡಿಸಬೇಕು,default sample_4384.wav,ಪರಿಹಾರ ಧನವನ್ನು ಪೂಜ್ಯ ಖಾವಂದರು ನೀಡಿದ್ದಾರೆ ಎಂದು ಹೇಳಿದರು ಹಿರೇಕೊಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಶಾಲಾಕ್ಷಿ ಗಿರೀಶ್‌ ಮಾತನಾಡಿದರು,default sample_4385.wav,ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಬದಲು ಕನ್ನಡಪ್ರಭ ವಾರ್ತೆ ಬೆಂಗಳೂರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ,default sample_4386.wav,ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮೂವತ್ತು ದಿನಗಳ ವೃತ್ತಿ ಕೌಶಲ್ಯ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,default sample_4387.wav,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಪಂಚಾಯತಿ ಸದಸ್ಯ ಕೆಎಸ್ ಪಾಪಣ್ಣ ವಹಿಸಿದ್ದರು,default sample_4388.wav,ರಮೇಶ್‌ ಎಪಿಎಂಸಿ ಸದಸ್ಯ ಶಿವಕುಮಾರ್‌ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿದರು,default sample_4389.wav,ಆದರೆ ವಾಸ್ತವದಲ್ಲಿ ಇಂಥ ಸಾಧನೆಗಳು ಅಪರೂಪ ಆದ್ದರಿಂದ ಕನ್ನಡಿಗರು ತಮ್ಮ ಕನ್ನಡದ ಭಾಷಾಧ್ವನಿ ರಚನೆಗೆ ಅನುಗುಣವಾಗಿ ಇಂಗ್ಲಿಶ್‌ ಉಚ್ಚರಿಸುತ್ತಿರುವುದು ಹೆಚ್ಚು ಸಹಜವಾದ ಮಾದರಿ,default sample_4390.wav,ಕಾರ್ಖಾನೆಗಳಿಗೆ ಕಬ್ಬು ತೆಗೆದುಕೊಂಡು ಹೋಗುತ್ತಿರುವ ರೈತರ ಕಬ್ಬು ನಾಶಪಡಿಸಿ ಟ್ರಾಕ್ಟರ್‌ಗಳನ್ನು ನಾಶಪಡಿಸಿ ರೈತರಿಗೆ ಹಿಂಸೆ ನೀಡುತ್ತಿದ್ದಾರೆ,default sample_4391.wav,ಅಶ್ವಿನಿ ಜೋಡಿಗೆ ಜಯ ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪಸಾತ್ವಿಕ್‌ ಸಾಯಿರಾಜ್‌ ಜೋಡಿ,default sample_4392.wav,ಸಂಸದರ ಮನೆಗೆ ನುಗ್ಗಿ ಸಂಸದ ಸಂಗಣ್ಣ ಕರಡಿ ಅವರನ್ನು ಎಳೆದೊಯ್ಯುವ ಪ್ರಯತ್ನ ಮಾಡುತ್ತಿರುವುದು,default sample_4393.wav,ಎಂಜಿ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಿದ ಬಳಿಕ ಆಜಾದ್‌ ಪಾರ್ಕ ವೃತ್ತದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲು ಅವಕಾಶ ನೀಡುವಂತೆ ಶ್ರೀರಾಮ ಸೇನೆಯ ಮುಖಂಡರು ಜಿಲ್ಲಾಡಳಿತವನ್ನ ಆಗ್ರಹಿಸಿದ್ದರು,default sample_4394.wav,ನಿಮಗೆ ಕನ್ನಡ ಬರುವುದಿಲ್ಲವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಸೂಕ್ತ ದಂಡ ತೆರಬೇಕಾಗುತ್ತದೆ,default sample_4395.wav,ಶಿವಮೊಗ್ಗ ನಾಡಿಗೆ ಜ್ಞಾನಪೀಠ ಪುರಸ್ಕೃತರು ಮುಖ್ಯಮಂತ್ರಿಗಳು ಹಾಗೂ ಪ್ರತಿಭಾವಂತರನ್ನು ನೀಡಿರುವ ಜಿಲ್ಲೆ ಇಲ್ಲಿ ಪ್ರತಿಭೆಗಳಿಗೆ ಬರವಿಲ್ಲ,default sample_4396.wav,ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ಸತ್ಯ ಭದ್ರಾವತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ತಾಲೂಕು ಸಂಚಾಲಕ ರಂಗನಾಥ್‌,default sample_4397.wav,ಮಕ್ಕಳ ಈ ಸಾಧನೆಗೆ ತರಬೇತುದಾರಾದ ಪ್ರಭು ಪ್ರದೀಪ್‌ ಶಾಲಾ ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿದ್ದಾರೆ,default sample_4398.wav,ಅಲ್ಲದೆ ಯಡಿಯೂರಪ್ಪ ಅವರೊಂದಿಗೆ ತೆರೆಮರೆಯಲ್ಲಿ ವಿರೋಧ ಕಟ್ಟಿಕೊಂಡಿದ್ದೂ ಅವರ ಮುಖ್ಯಮಂತ್ರಿ ಕನಸಿನ ಹಾದಿಗೆ ಮುಳ್ಳಾಗಿ ಪರಿಣಮಿಸಿತು ಎಂಬ ಮಾತೂ ಇದೆ,default sample_4399.wav,ನೂತನ ಬ್ಲಾಕ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ ಮತ್ತು ಪಿ ಕಲ್ಲೇಶ್‌ಗೆ ಶುಭ ಹಾರೈಸಿದರು,default sample_4400.wav,ಪುನಃ ಸಮುದ್ರಕ್ಕೆ ಸೇರಿಸಿದರೆ ಅಲೆಗಳ ಹೊಡೆತಕ್ಕೆ ಮತ್ತೆ ದಡಕ್ಕೆ ಬಂದು ಬಿದ್ದು ಪ್ರಾಣಾಪಾಯವಾಗುವ ಸಾಧ್ಯತೆ ಇದೆ ಆದ್ದರಿಂದ ಆಮೆಯನ್ನು ಸಮುದ್ರಕ್ಕೆ ಬಿಡದೇ ಉಪ್ಪು ನೀರು ಇರುವ ಹಂದಾಡಿ ಹೊಳೆಗೆ ಬಿಟ್ಟಿದ್ದಾರೆ,default sample_4401.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4402.wav,ಇದು ಕಾಂಗ್ರೆಸ್‍ನವರ ಪೂರ್ವ ನಿಯೋಜಿತ ಸಂಚು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ,default sample_4403.wav,ಮನಸ್ಸಿನಲ್ಲಿ ಬೇಸರವಿದ್ದರೂ ಅದನ್ನು ತೋರಿಸಿಕೊಳ್ಳದೇ ನಗು ನಗುತ್ತಲೇ ಯಡಿಯೂರಪ್ಪ ಅವರೊಂದಿಗೆ ಬೆರೆತು ಭಿನ್ನಾಭಿಪ್ರಾಯ ತಣ್ಣಗಾಗಿಸುತ್ತಿದ್ದುದು ಅನಂತಕುಮಾರ್‌ ವಿಶೇಷ ಗುಣವಾಗಿತ್ತು,default sample_4404.wav,ಅದನ್ನಾದರೂ ನೋಡಿ ಸಂತೋಷಪಡುತ್ತೇನೆ ಎಂದು ಬೇಸರದಿಂದ ನುಡಿಯುತ್ತಿದ್ದಳು ಏನಾಗಿದೆ ನಿನ್ನ ಬದುಕು ಎಂದು ಮಮ್ಮೂಟಿ ರೌದ್ರಾವತಾರ ತಾಳುತ್ತಿದ್ದನು,default sample_4405.wav,ಭಾರತ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ರನ್ನು ಶಾರುಖ್‌ ಅಪ್ಪಿಕೊಂಡು ಶುಭಾಶಯ ಹೇಳಿದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು,default sample_4406.wav,ಇನ್ನೂ ಹೆಚ್ಚು ಯುವತಿಯರನ್ನು ಕ್ರಿಕೆಟ್‌ನತ್ತ ಸೆಳೆಯಲು ಸಾಧ್ಯವಾಗಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ,default sample_4407.wav,ಮಳೇ ಹಿರೇಮಠದ ಮಹಂತ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳ ಆದೇಶದಂತೆ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ ಮಾಡಿದ್ದೇನೆ,default sample_4408.wav,ವಸ್ತು ಈಗಿರುವ ಸ್ಥಳದಿಂದ ಕೊನೆಯಿಲ್ಲದ ದೂರಕ್ಕೆ ವಸ್ತುವಿನ ಮೇಲೆ ಯಾವುದೇ ವಿದ್ಯುತ್ ಬಲವಿಲ್ಲದಿದ್ದಾಗ ಚಲಿಸುವ ಕ್ರಿಯೆ ಉಂಟುಮಾಡುವ ಮೂಲಕ ಇದನ್ನು ನಿರೂಪಿಸಬಹುದು.,default sample_4409.wav,ಆದರೆ ಕೇಂದ್ರ ಸರ್ಕಾರ ಒಂಬೈನೂರ ಐವತ್ತು ಕೋಟಿ ರೂಗಳನ್ನು ಮಾತ್ರ ಬಿಡುಗಡೆ ಮಾಡಿದೆ ಎಂದ ಅವರು ರೈತರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ,default sample_4410.wav,ಜ್ಞಾನ ಟಪಾಲು ಟೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4411.wav,ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ನಮಗೆ ನೀಡುತ್ತಿರುವ ಗೌರವಧನ ನಾಲ್ಕೈದು ತಿಂಗಳಾದರೂ ಬಿಡುಗಡೆಯಾಗುತ್ತಿಲ್ಲ,default sample_4412.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4413.wav,ಆದರೆ ಇದುವರೆಗೂ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮವಾಗಿಲ್ಲ ಎಂದ ಅವರು,default sample_4414.wav,ಇನ್ನೊಮ್ಮೆ ನಾನು ನನ್ನ ಒಂದು ಕಂಪನಿಗೆ ಇಂಗ್ಲೀಷ್ ತರಬೇತುದಾರರ ಆಯ್ಕೆಯಲ್ಲಿದ್ದೆ ಕರ್ನಾಟಕದ ಹೆಚ್ಚೂಕಡಿಮೆ ಎಲ್ಲ ವಿಶ್ವವಿದ್ಯಾಲಯಗಳ ಇಂಗ್ಲೀಷ್ ಸ್ನಾತಕೋತ್ತರ ವಿದ್ಯಾರ್ಥಿಗಳ ಐವತ್ತಕ್ಕೂ ಹೆಚ್ಚು ಪ್ರೊಫೈಲ್‌ ಗಳು ನಮ್ಮ ಮುಂದಿದ್ದವು,default sample_4415.wav,ಹಗರಣದಲ್ಲಿ ಭಾಗಿಯಾದ ಒಂಭತ್ತು ಬಿಬಿಎಂಪಿ ಗುತ್ತಿಗೆದಾರರ ಐದು ಪಾಯಿಂಟ್ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ,default sample_4416.wav,ಮಕ್ಕಳ ಎದುರಿಗೆ ಕುಡಿಯುವುದು ಬೇಡ ಸಿಗರೆಟ್‌ ಸೇದಬೇಡಿ ಎಂದು ಬುದ್ಧಿ ಹೇಳಿದರೂ ಆತ ಸರಿ ಹೋಗಿರಲಿಲ್ಲ ಕುಡಿತ ಹೆಚ್ಚಾಗಿ ಕಿಡ್ನಿ ವೈಫಲ್ಯ ಆಗಿರುವ ಬಗ್ಗೆ ವೈದ್ಯರು ಎಚ್ಚರಿಸಿದ್ದರು,default sample_4417.wav,ಭಾಗವಹಿಸುವ ಸದಸ್ಯರು ಆಯಾ ಜಿಲ್ಲಾ ಒಕ್ಕೂಟಗಳಲ್ಲಿ ಹೆಸರು ನೋಂದಾಯಿಸಲು ಶುಲ್ಕ ರು ಐವತ್ತು ಪಾವತಿಸಿ ನೋಂದಾಯಿಸಬಹುದಾಗಿದೆ,default sample_4418.wav,ಲೀಡ್‌ರಿಲೀಜ್‌ ಲೋಕಸಭೆ ಉಪ ಚುನಾವಣೆ ಸೋಲಿನ ಹೊಣೆ ನನಗೇ ಇರಲಿ ಮಧು ಬಂಗಾರಪ್ಪ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಸೋಲು ನನ್ನ ಹೆಸರಿಗೆ ಇರಲಿ,default sample_4419.wav,ರಾಜ್ಯ ಹೆದ್ದಾರಿ ಅರ್ವತ್ತೈದರ ಹೊಸಮನೆ ಮುಖ್ಯರಸ್ತೆ ರಂಗಪ್ಪ ವೃತ್ತದಿಂದ ಶಿವಾಜಿ ವೃತ್ತದವರೆಗೆ ಒಂಬತ್ತು ಮೀಟರ್‌ ಅಗಲದ ಮತ್ತು ಸಾವಿರದ ನೂರಾ ಐವತ್ತು ಮೀಟರ್‌ ಉದ್ದ ದ್ವಿಪಥ ಸಿಮೆಂಟ್‌ ರಸ್ತೆ ಕಾಮಗಾರಿ,default sample_4420.wav,ನಾಯಕರುಗಳಾಗಿ ಬರುತ್ತಾ ಇದ್ದಾರೆ ಅಂದರೆ ಮರಳಿ ಪಡೆದು ಕೊಳ್ಳುವ ಪ್ರಕ್ರಿಯೆ ಇದೆಯಲ್ಲ ಅದು ಇನ್ನೊಂದು ರೀತಿಯಲ್ಲಿ ಬೇರೆ ಕಡೆ ಕಾಣಿಸಿಕೊಳ್ಳುತ್ತಾ ಇದೆ,default sample_4421.wav,ನರಸಿಂಹರಾಜಪುರದ ಬಸ್ತಿಮಠ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಕ್ಷೇತ್ರಕ್ಕೆ ಭೇಟಿ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರಕುಮಾರ್‌ ಅವರನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗೌರವಿಸಲಾಯಿತು,default sample_4422.wav,ದಾಳಿಗೂ ಇವರಿಗೂ ಸಂಬಂಧ ಇರುವ ಬಗ್ಗೆ ಶಂಕೆ ಇದು ವಿಚಾರಣೆ ನಡೆದಿ,default sample_4423.wav,ಜತೆಗೆ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ ಒಗ್ಗಟ್ಟು ಜಾತ್ಯಾತೀತತೆ ಭಾರತಾದ್ಯಂತ ಹಬ್ಬಿದೆ ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು,default sample_4424.wav,ಅಕ್ಕನ ಪ್ರತಿಮೆಯನ್ನು ಸಾಗರದಾಚೆಯ ಮೇರಿ ಲ್ಯಾಂಡ್‌ನಲ್ಲಿ ಪ್ರತಿಷ್ಠಾಪಿಸುವಲ್ಲಿಯೂ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದರು,default sample_4425.wav,ಇಂತಹ ವಿಚಿತ್ರ ಹೇಳಿಕೆಗಳನ್ನು ಕೋರ್ಟ್‌ಗೆ ಹೇಗೆ ನೀಡುತ್ತೀರಾ ಎಂದು ಕೇಳಿ ಮಧ್ಯಾಹ್ನ ಎರಡು ಗಂಟೆ ಇಪ್ಪತ್ತು ನಿಮಿಷ ರೊಳಗೆ ಅಳತೆ ಪುಸ್ತಕ ಸಲ್ಲಿಸಬೇಕು ಎಂದು ತಾಕೀತು ಮಾಡಿತು,default sample_4426.wav,ಶಿರೂರು ಶ್ರೀಗಳು ಬಿಜೆಪಿ ಟಿಕೆಟ್‌ ಆಕಾಂಕ್ಷಿತರಾಗಿದ್ದರು,default sample_4427.wav,ಎರಡ್ ಸಾವಿರದ ಒಂಬತ್ತು ಹಾಗೂ ಎರಡ್ ಸಾವಿರದ ಹದ್ ನಾಕ ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ಭಾರತದಿಂದಾಚೆ ನಡೆಸಲಾಗಿತ್ತು ಎರಡ್ ಸಾವಿರದ ಒಂಬತ್ತು ರಲ್ಲಿ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದರೆ ಎರಡ್ ಸಾವಿರದ ಹದ್ನಾಕ ರಲ್ಲಿ ಮೊದಲ ಇಪ್ಪತ್ತು ಪಂದ್ಯಗಳು ಯುಎಇನಲ್ಲಿ ನಡೆದಿದ್ದವು,default sample_4428.wav,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಚಿಹ್ನೆ ಕುರಿತು ಗೊಂದಲ ಮೂಡಿಸುವ ಚುನಾವಣಾ ಚಿಹ್ನೆಗಳನ್ನು ಯಾರಿಗೂ ಕೊಡಬೇಡಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಗುರುವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ,default sample_4429.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4430.wav,ನೈಸರ್ಗಿಕ ಅನಿಲ ಹಾಗೂ ಜೈವಿಕ ಅನಿಲ ಬಯೋ ಗ್ಯಾಸ್‌ ಸೇರಿದಂತೆ ಅಡುಗೆ ತಯಾರಿಕೆಗೆ ಬಳಸುವ ಎಲ್ಲ ಬಗೆಯ ಅನಿಲಗಳಿಗೂ ಸಬ್ಸಿಡಿ ವಿಸ್ತರಿಸಬೇಕು,default sample_4431.wav,ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸಾಹಿತಿ ಸಮಿತಿ ಅಧ್ಯಕ್ಷ ಜಸಂತಾ ಅನಿಲ್‌ಕುಮಾರ್‌ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಾಗ ಏಕಾಗ್ರತೆ ಕಾಪಾಡಿಕೊಂಡು ಜೀವನದ ಗುರಿ ಮುಟ್ಟಬೇಕು ಎಂದರು,default sample_4432.wav,ಆದರೆ ಕಾಂಗ್ರೆಸ್‌ ರಾಜ್ಯ ನಾಯಕರ ಮಾತಿಗೆ ಕಟ್ಟುಬಿದ್ದ ಹೈಕಮಾಂಡ್‌ ಈ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ತಯಾರಾಗಲಿಲ್ಲ,default sample_4433.wav,ಈಗಾಗಲೇ ಜರುಗಿರುವ ವಾಲ್ಮೀಕಿ ಜಯಂತಿ ಆಚರಣೆಗೆ ಮೂರು ಬಾರಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿ ಎಲ್ಲ ಸಮುದಾಯಗಳ ವಿಶ್ವಾಸದಿಂದ ಇದನ್ನು ಕೈಗೊಳ್ಳಲಾಗಿದೆ,default sample_4434.wav,ಯಾವುದೇ ದಾಖಲೆ ಹೊಂದಿರದೇ ಇದ್ದರೂ ಆರು ವರ್ಷ ಭಾರತದಲ್ಲಿ ನೆಲೆಸಿದ್ದರೆ ಸಾಕು ಇಂಥವರಿಗೆ ಭಾರತೀಯ ನಾಗರಿಕತ್ವ ಲಭಿಸುವ ಅಂಶ ಇದರಲ್ಲಿದೆ ಎಂದರು,default sample_4435.wav,ರೈತ ಕುಟುಂಬವು ಆತಂಕ ಪಡುವಂತಹ ನೋಟಿಸ್‌ ಜಾರಿಯಾಗಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ,default sample_4436.wav,ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಜಿಹೆಚ್‌ತಿಪ್ಪಾರೆಡ್ಡಿ ಮಾತನಾಡಿ ಶಾಸಕ ಗೂಳಿಹಟ್ಟಿಡಿಶೇಖರ್‌ ಹೊಸದುರ್ಗದಲ್ಲಿ ಮರಳು ಮಾಫಿಯಾ ನಿಯಂತ್ರಿಸುವಂತೆ ಅನೇಕ ಹೋರಾಟ ನಡೆಸಿ ಕೊನೆಗೆ ಮನನೊಂದು ಠಾಣೆ ಎದುರಿನಲ್ಲೇ ಮೈಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ,default sample_4437.wav,ಅಲ್ಲದೆ ಚಳಿಗಾಲದಲ್ಲಿ ಈ ಸೋಂಕು ಹೆಚ್ಚಾಗಿ ಮಕ್ಕಳು ರೋಧಿಸುವುದನ್ನು ಸಹಿಸಿಕೊಳ್ಳಲಾಗದ ಸೂಕ್ಷ್ಮ ಮನಸ್ಸಿನ ಪುಟ್ಟಮ್ಮ ನೋವಿನಿಂದ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ ನಾಗಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_4438.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4439.wav,ಇದಕ್ಕೆ ಗೈರು ಹಾಜರಾಗಿರುವವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಯೋಗಿಸಲು ಸಕಲ ಸಿದ್ಧತೆ,default sample_4440.wav,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ವ್ಯವಸ್ಥೆ ಮೇಲೆ ಬಲ ಪ್ರಯೋಗ ಮಾಡುವುದು ಸರಿಯಲ್ಲ,default sample_4441.wav,ಟ್ಯಾಕ್ಸಿ ಮೆನ್ಸ್‌ ಅಸೋಶಿಯೇಷನ್‌ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು,default sample_4442.wav,ಒಂದರಲ್ಲಿ ಸಾನಿಯಾ ಹಾಗೂ ಅವರ ಪುತ್ರ ಇಜಾನ್‌ ಒಟ್ಟಿಗೆ ಟೀವಿಯಲ್ಲಿ ಶೋಯಿಬ್‌ ಮಲಿಕ್‌ ಬ್ಯಾಟ್‌ ಮಾಡುತ್ತಿರುವುದನ್ನು ವೀಕ್ಷಿಸುತ್ತಿ,default sample_4443.wav,ತಾಲ್ಲೂಕಿನ ಕಸಬಾ ಹೋಬಳಿಯ ಸೋಗೇನಹಳ್ಳಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದ ಸೋಗೇನಹಳ್ಳಿಗೊಲ್ಲರಹಟ್ಟಿಗೌರಿಬಿದನೂರುಹಿಂದೂಪೂರ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು,default sample_4444.wav,ಇಂತಹ ಹೊತ್ತಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ಈ ಸಂಪ್ರದಾಯವನ್ನು ಪುನಃ ಚಾಲ್ತಿಗೆ ತಂದಿದ್ದಲ್ಲದೆ ಹೊಸ ತಲೆಮಾರಿಗೆ ವರ್ಗಾಯಿಸುವ ಕೆಲಸ ಮಾಡುತ್ತಿದ್ದಾರೆ,default sample_4445.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್,default sample_4446.wav,ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ ಕಾಂಗ್ರೆಸ್‌ ಅಭ್ಯರ್ಥಿಯೂ ಇಲ್ಲಿ ಕಣದಲ್ಲಿ ಇದ್ದಿದ್ದರೆ ಚಿತ್ರಣ ನಿರೀಕ್ಷಿಸುವುದು ಕಷ್ಟವಾಗುತ್ತಿತ್ತು ಹೋರಾಟ ತೀವ್ರಗೊಳ್ಳುವುದು ನಿಶ್ಚಿಯವಾಗಿತ್ತು,default sample_4447.wav,ಅಲ್ಲದೆ ಔರಾ​ದ​ಕರ್‌ ವರ​ದಿ​ಯನ್ನು ಬಜೆ​ಟ್‌​ನಲ್ಲೇ ಜಾರಿ​ಗೊ​ಳಿ​ಸ​ಬೇಕು ಎಂದೇ​ನಿಲ್ಲ ವರದಿ ಯಾವಾಗ ಬಂದರೂ ಅದನ್ನು ಜಾರಿ​ಗೊ​ಳಿ​ಸ​ಬ​ಹುದು,default sample_4448.wav,ಭಾರತದ ನಿರುದ್ಯೋಗ ಸಮಸ್ಯೆಯನ್ನು ಯಾವುದೋ ದೇಶದಲ್ಲಿ ಕುಳಿತು ಮಾತನಾಡುವ ರಾಹುಲ ಗಾಂಧಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಬಿಕೆಹರಿಪ್ರಸಾದ್‌ ಅವರೇ ಬಿಜೆಪಿ ನಾಯಕರ ವಿರುದ್ಧ ನಾಲಿಗೆ ಹರಿಬಿಡಬೇಡಿ,default sample_4449.wav,ಒಂದು ಗ್ರಾಮ ಹೇಗಿರಬೇಕು ಯಾವ ಯಾವ ಸವಲತ್ತುಗಳು,default sample_4450.wav,ಏಕಾಏಕಿ ವರ್ಗಾವಣೆಯಿಂದ ಆಸ್ಪತ್ರೆಯ ವೈದ್ಯಕೀಯ ಸೇವೆಯಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆ ಇದೆ,default sample_4451.wav,ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಎರಡ್ ಸಾವಿರದ ಹತ್ತರಿಂದ ಪೂರ್ವಾನ್ವಯವಾಗುವಂತೆ ಕೆಪಿಟಿಸಿಎಲ್‌ನಲ್ಲಿ ಎರಡ್ ಸಾವಿರದ ಏಳರಿಂದ ರೆವಿನ್ಯೂ ಅಸಿಸ್ಟೆಂಟ್ಸ್‌ ಆಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲರ ಸೇವೆ ಕಾಯಂಗೊಳಿಸುವಂತೆ ಆದೇಶಿಸಿತು,default sample_4452.wav,ಆದರೆ ದೇವೇಗೌಡ ಮತ್ತು ಎಚ್‌ಡಿಕೆಗೆ ಆಗಿರುವ ಅವಮಾನಕ್ಕೆ ಕ್ಷಮೆ ಕೇಳಲು ನೀವು ಸಿದ್ಧವೇ ಎಂದು ತಿರುಗೇಟು ನೀಡಿದ್ದಾರೆ,default sample_4453.wav,ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ಭದ್ರತಾ ಅನುಮತಿ ಪ್ರಮಾಣಪತ್ರ ನೀಡಿ ಅದನ್ನು ಮೂರು ದಿನ ಮುಂಚೆಯೇ ತನಗೆ ತಿಳಿಸಬೇಕು ಪ್ರತಿನಿತ್ಯ ಹದಿನೈದು ಬ್ಯಾಚುಗಳಲ್ಲಿ ಐದುನೂರು ಯಾತ್ರಾರ್ಥಿಗಳಿಗಷ್ಟೇ ಅವಕಾಶ,default sample_4454.wav,ಸಮಾವೇಶದ ಮತ್ತೊಂದು ವಿಶೇಷತೆ ಎಂದರೆ ದೇಶದ ಅತಿ ದೊಡ್ಡ ಮತ್ತು ಅತ್ಯಂತ ಹೆಚ್ಚು ವೆಚ್ಚದ ಡ್ರೋನ್‌ ರೇಸಿಂಗ್‌ ಸ್ಪರ್ಧೆ ನಡೆಯಲಿದೆ,default sample_4455.wav,ಹೀಗಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಹಾಗೂ ಬಿಜಿಎಲ್ ವೈದ್ಯರು,default sample_4456.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4457.wav,ಸೇವಕರ ಪೈಕಿ ಇಬ್ಬರನ್ನು ಹಾಗೂ ಎಂಬತ್ತು ಕಾರುಗಳ ಪೈಕಿ ಎರಡನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ,default sample_4458.wav,ಆದೇನೇ ಆಗಿದ್ದರೂ ಪೆಟ್ಟಾ ಚಿತ್ರ ಕನ್ನಡಕ್ಕೆ ಬರುವುದು ಗ್ಯಾರಂಟಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ನಡೆಯುತ್ತವೆ ಎನ್ನುವುದು ಜಾಕ್‌ ಮಂಜು ವಿಶ್ವಾಸದ ಮಾತು,default sample_4459.wav,ಈ ಆಂದೋಲನವನ್ನು ಯಶಸ್ಸಿಗೊಳಿಸಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು,default sample_4460.wav,ಅಲ್ಲದೆ ಅವರು ಇನ್‌ಸ್ಪೆಕ್ಟರ್‌ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ,default sample_4461.wav,ಆದರೆ ನಿಜಕ್ಕೂ ತೊಂಬತ್ತು ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ,default sample_4462.wav,ಶ್ರೀರಾಮ ಜನಿಸಿದ ಈ ಊರಿನಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿನಾಥ್ ಘೋಷಿಸಿದ್ದಾರೆ,default sample_4463.wav,ನ​ಗ​ರದ ಕು​ವೆಂಪು ರಂಗ​ಮಂದಿ​ರ​ದಲ್ಲಿ ಮಂಗಳವಾರ ಡಾಕ್ಟರ್ ಶ್ರೀ ಶಿ​ವ​ಕು​ಮಾರ ಸ್ವಾ​ಮೀಜಿ ಭ​ಕ್ತ​ವೃಂದ​ ಆ​ಯೋ​ಜಿ​ಸಿದ್ದ ನ​ಡೆ​ದಾ​ಡುವ ದೇ​ವ​ರಿಗೆ ನು​ಡಿ​ನ​ಮನ ಕಾ​ರ್ಯ​ಕ್ರಮ ಉ​ದ್ಘಾ​ಟಿಸಿ ಅವರು ಮಾ​ತ​ನಾ​ಡಿ​ದರು,default sample_4464.wav,ಆಗ್ನೇಯ ಪದ​ವೀ​ಧ​ರರ ಕ್ಷೇತ್ರದ ಪ್ರತಿ​ನಿ​ಧಿ​ಯಾಗಿ ಸೇವೆ ಸಲ್ಲಿ​ಸು​ವಾಗ ಶ್ರೀಗಳ ಆಶೀ​ರ್ವಾದ ಪಡೆ​ಯು​ವಂತಹ ಭಾಗ್ಯವು ನನ್ನ​ದಾ​ಗಿತ್ತು ಎಂದು ಅವರು ಪತ್ರಿಕಾ ಹೇಳಿ​ಕೆಯಲ್ಲಿ ತಿಳಿಸಿ​ದ್ದಾರೆ,default sample_4465.wav,ಜೀವ ಇದ್ದರೆ ಮಾತ್ರ ಜೀವನ ಹಾಗಾಗಿ ತಮ್ಮ ಜೀವವನ್ನು ತಾವೇ ಹಾನಿ ಮಾಡಿಕೊಳ್ಳಬೇಡಿ ಎಂದು ತಿಳಿಸಿದರು,default sample_4466.wav,ಆದರೆ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಗೆಲವು ಪಡೆಯಲು ಸಾಧ್ಯವೇ ಇಲ್ಲ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಬಲಯುತವಾಗಿವೆ,default sample_4467.wav,ನಿವಾಸಿಗಳೊಂದಿಗೆ ಚರ್ಚೆ ಕಾರಿನಿಂದ ಇಳಿದು ಯಡ್ಯೂರಪ್ಪ ಅವರು ಮುನಿರತ್ನ ಮನೆಗೆ ತೆರಳುವಾಗ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು,default sample_4468.wav,ಈ ವೇಳೆ ಮಾತನಾಡಿದ ಮುರುಘಾ ಶರಣರು ಚಿತ್ರರಂಗದ ಕಲಾವಿದರು ನಮ್ಮ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶರಣ ಸಂಸ್ಕೃತಿ ಉತ್ಸವಕ್ಕೆ ಮೆರುಗು ತಂದಿದೆ ಎಂದರು,default sample_4469.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4470.wav,ಅಲ್ಲದೆ ನೂರಾ ಎಂಬತ್ತು ದಿನಗಳು ಕಳೆದರೂ ಆರೋಪಿ ಪಟ್ಟಿಸಲ್ಲಿದೆ ಜೈಲಿನಲ್ಲಿಯೇ ಕೊಳೆಯುವಂತೆ ಮಾಡಿದ್ದಾರೆ ಸುಮಾರು ಒಂಬತ್ತು ಸಾವಿರದ ಐನೂರು ಪುಟಗಳ ಆರೋಪಗಳ ಕತೆ ಕಟ್ಟಿದ್ದು ಸಿನಿಮಾ ಮಾಡಬಹುದಾಗಿದೆ ಎಂದು ವ್ಯಂಗ್ಯವಾಡಿದರು,default sample_4471.wav,ಬೇರೆ ರಾಜ್ಯಗಳಿಗೆ ಹೋದರೂ ಸಿಗದಿರುವ ಕಲಾಕೃತಿಗಳು ಚಿತ್ರಸಂತೆಯಲ್ಲಿ ದೊರೆಯುತ್ತವೆ ನಗರದ ನಾಗರಿಕರಿಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು,default sample_4472.wav,ಇದಕ್ಕೆ ಒಪ್ಪದ ಕಾಂಗ್ರೆಸ್‌ ಸಚಿವರು ಈ ನಿರ್ಧಾರ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರಿಂದ ವಿವರಣೆ ದೊರೆಯಬೇಕು ಅನಂತರ ಈ ಪ್ರಸ್ತಾಪ ಬಗ್ಗೆ ನಿರ್ಧರಿಸೋಣ,default sample_4473.wav,ಈ ಬಗ್ಗೆ ಇದೇ ಮೊದಲ ಬಾರಿಗೆ ಮಾತಾಡಿರುವ ಶಂಕರ್‌ ಕೇವಲ ಸಿನಿಮಾ ನಿರ್ಮಾಣಕ್ಕಾಗಿಯೇ ನಾನೂರ ರಿಂದನಾನೂರೈವತ್ತು ಕೋಟಿ ರುಪಾಯಿ ವೆಚ್ಚವಾಗಿದೆ,default sample_4474.wav,ಉಭಯ ಪಕ್ಷಗಳ ಮೈತ್ರಿಕೂಟವು ಎರಡ್ ಸಾವಿರ್ದಾ ಹದ್ನಾಲ್ಕರಲ್ಲಿ ನಲ್ವತ್ತು ಸ್ಥಾನ ಗೆದ್ದಿತ್ತು ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ,default sample_4475.wav,ಇದೇ ವರ್ಷ ಅಕ್ಟೋಬರ್‌ನವೆಂಬರ್‌ನಲ್ಲಿ ಶರತ್‌ ಮುವತ್ತೊಂದನೇ ಸ್ಥಾನ ಪಡೆದಿದ್ದರು ಹರ್ಮೀತ್‌ ದೇಸಾಯಿ ನೂರನೇ ಸ್ಥಾನ ಪಡೆದಿದ್ದಾರೆ,default sample_4476.wav,ನಂತರ ಇಟ​ಲಿಯ ಸಿರ್ಪೋರಿ ಅನ್ರಿತಾ ಅವರೊಂದಿಗೆ ಮಹಿ​ಳೆ​ಯ ಜೊತೆಗೆ ಹಂಪೆ ಆನಗೊಂದಿ ಅಂಜ​ನಾದ್ರಿ ಪರ್ವತ ಸೇರಿ​ದಂತೆ ಅನೇಕ ಐತಿ​ಹಾ​ಸಿಕ ಸ್ಥಳ​ಗ​ಳನ್ನುವೀಕ್ಷ​ಣೆಗೆ ತೆರ​ಳಿ​ದ್ದ​ರು,default sample_4477.wav,ನ್ಯಾಮತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಂಗಮೇಶ ಔರಸಂಗ ಮಾತನಾಡಿದರು ತಹಶಿಲ್ದಾರ್‌ ಹೆಚ್‌ಜೆರಶ್ಮಿ ಅಧ್ಯಕ್ಷತೆ ವಹಿಸಿದ್ದರು,default sample_4478.wav,ಹದಿನೆಂಟು ವರ್ಷ ಪೂರೈಸಿದ ಯುವಜನರು ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಬೇಕು ಎಂದರು,default sample_4479.wav,ಮೊದಲ ಎರಡು ವ್ಯಾಕ್ಸಿನೇಶನ್‌ ಅನ್ನು ತಿಂಗಳ ಅಂತರದಲ್ಲಿ ನೀಡಿದರೆ ಕೊನೆಯ ವ್ಯಾಕ್ನಿನೇಶನ್‌ ಅನ್ನು ಆರು ತಿಂಗಳ ಬಳಿಕ ನೀಡಲಾಗುತ್ತದೆ,default sample_4480.wav,ಗ್ರಾಮದಲ್ಲಿ ಆತಂಕ ಬಂಧನ ವಾರಂಟ್‌ ಹೊರಡಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯರಿಗೆ ದಿಕ್ಕೇ ತೋಚದಂತಾಗಿದ್ದಾರೆ,default sample_4481.wav,ಬಾಲಿವುಡ್ ಹೈರಾಣ ಭಾರತ್ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4482.wav,ಕಳಪೆ ಸಾಮಗ್ರಿಗಳನ್ನು ನೀಡಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗುತ್ತಿದೆ,default sample_4483.wav,ಭಾರತಿ ಚಿಕ್ಕಮಂಗಳೂರು ಮಂತ್ರಿಗಿರಿ ಕಚ್ಚಾಟ್ ಬಿಟ್ಟು ಕೆಲಸ ಮಾಡಿ ಜನಸಾಮಾನ್ಯರು ಈ ಬಾರಿ ಅತಂತ್ರ ಸರ್ಕಾರ ಕಟ್ಟಿದ್ದಾರೆ,default sample_4484.wav,ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಸಮಾರಂಭದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸನ್ಮಾನಿಸಿದರು,default sample_4485.wav,ಅಪಾಯ ಏರುತ್ತಿರುವ ತಾಪಮಾನ ಎಚ್ಚರಿಕೆಯ ಗಂಟೆಯಾಗಿದೆ,default sample_4486.wav,ಒಂದು ವೇಳೆ ಯಾರಾದರೂ ಗೈರು ಹಾಜರಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಪಕ್ಷದಿಂದ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು ನೀಡಲಾಗು​ವು​ದು ಎಂದು ಹೇಳಿ​ದ​ರು,default sample_4487.wav,ಹೀಗಾಗಿ ರಾಜ್ಯದಲ್ಲಿ ಹೂಡಿಕೆಗೆ ಮುಂದಾಗುವವರಿಗೆ ವಿಫುಲ ಅವಕಾಶಗಳಿವೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು,default sample_4488.wav,ಇತರೆ ಸಂಸ್ಥೆಗಳಿಗಿಂತ ಎನ್‌ಸಿಸಿ ಭಿನ್ನವಾದ ಶಿಸ್ತುಬದ್ಧ ಸಂಸ್ಥೆ ಸಸಿ ನೆಡುವುದಷ್ಟೇ ಅಲ್ಲ ಹೆಮ್ಮರವಾಗಿ ಬೆಳೆಯುವವರೆಗೂ ಜೊತೆಗಿದ್ದು ಸಹಕರಿಸಿ ಎಂದು ತಿಳಿಸಿದರು,default sample_4489.wav,ಕೃಷಿಕರನ್ನು ಆಧುನಿಕ ತಂತ್ರಜ್ಞಾನದತ್ತ ಸೆಳೆದೊಯ್ಯುವುದು ಈ ಕಾರ್ಯಕ್ರಮದ ಮೂಲ ಆಶಯವಾಗಿದ್ದು ಸಂಜೆ ನಾಲ್ಕು ಗಂಟೆಗೆ ಬೀದರ್‌ನ ರಂಗ ಮಂದಿರದಲ್ಲಿ ಆಯೋಜಿಸಿರುವ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ,default sample_4490.wav,ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭರವಸೆ ನೀಡಿದರು,default sample_4491.wav,ಕ್ಯಾಮ್ರಿ ಉತ್ಪಾದನೆ ನಿಂತು ಹೋದಾಗ ಬೇಸರ ಪಟ್ಟವರ ಸಂಖ್ಯೆ ಜಾಸ್ತಿ ಇತ್ತು ಇದೀಗ ಟೊಯೋಟ ನ್ಯೂ ಕ್ಯಾಮ್ರಿ ಹೊರತರುತ್ತಿದೆ,default sample_4492.wav,ಸಂದರ್ಭದಲ್ಲಿ ಹಾಜರಿದ್ದ ನಟಿ ಸ್ನೇಹಾ ಈಶ್ವರ್‌ ಹೆಣ್ಣಿನಿಂದಲೇ ಈ ಜಗತ್ತು ಆಕೆಯಿಂದಲೇ ನಾವೆಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕಿದೆ,default sample_4493.wav,ತೆಕ್ಕಿಲ್ ಪೆರುಂಬಳ ಚೆಮ್ನಾಡ್ ಕಳನಾಡು ಈ ಎಂಟು ಗ್ರಾಮಗಳನ್ನು ಹೊರತುಪಡಿಸಿ ಅಡೂರು ಗ್ರಾಮ ಸೇರಿದಂತೆ ಚಂದ್ರಗಿರಿ ಪಯಸ್ವಿನಿ ನದಿಯ ಉತ್ತರದ ಭಾಗವನ್ನಷ್ಟೆ ಕರ್ನಾಟಕಕ್ಕೆ ಸೇರಿಸಬೇಕು,default sample_4494.wav,ಸೋಮವಾರ ಇದರ ವಿಚಾರಣೆ ನಡೆದು ರಾಜೀವ್‌ ಕರ್‌ಮ ಸಾಕ್ಷ್ಯ ನಾಶ ಮಾಡಿರುವುದಕ್ಕೆ ದಾಖಲೆ ಕೊಟ್ಟರೆ ಅವರು ಪಶ್ಚಾತ್ತಾಪ ಪಡುವಂತೆ ಮಾಡುತ್ತೇವೆ ಎಂದು ಹೇಳಿ ವಿಚಾರಣೆಯನ್ನು ಕೋರ್ಟ್‌ ಮಂಗಳವಾರಕ್ಕೆ ಮುಂದೂಡಿತು,default sample_4495.wav,ದೈಹಿಕ ಶಿಕ್ಷಕರಿಗೆ ಭಡ್ತಿ ನೀಡುವ ಮೂಲಕ ಈ ತಾರತಮ್ಯ ನೀತಿ ಹೋಗಲಾಡಿಸಲು ಸರಕಾರ ಮುಂದಾಗಬೇಕು ಏಕರೂಪ ಶಿಕ್ಷಣ ವ್ಯವಸ್ಥೆ ಇಲ್ಲದೆ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಹಿನ್ನೆಡೆಯುಂಟಾಗಿದೆ,default sample_4496.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4497.wav,ಬುಧವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಅಂಧೀಕ್ಷಕರು,default sample_4498.wav,ಸುಧಾಕರ್‌ ವಿರುದ್ಧ ಗರಂ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಡಾಕ್ಟರ್ ಸುಧಾಕರ್‌ ವಿರುದ್ಧ ಗರಂ ಆದ ರೇವಣ್ಣ ಸುಧಾಕರ್‌ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ,default sample_4499.wav,ನ್ಯಾಯಾಧೀಶರು ಪ್ರತ್ಯೇಕ ಒಮ್ಮತದ ಅಭಿಪ್ರಾಯಗಳ ಸೂಚಿಸಬಹುದು,default sample_4500.wav,ಅವುಗಳನ್ನೆಲ್ಲಾ ಮುಚ್ಚಿಸಿರುವ ಸರ್ಕಾರಕ್ಕೆ ತಲೆ ಇರಲಿ ಜೀವಾನೆ ಇಲ್ಲ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಚುನಾವಣೆ ಸಮಯದಲ್ಲಿ ಎಚ್ಚರಗೊಳ್ಳುತ್ತವೆ ಮತ್ತೆ ಕುಂಭಕರ್ಣ ನಿದ್ದೆಗೆ ಜಾರುತ್ತವೆ,default sample_4501.wav,ನಾಡಿನಲ್ಲಿರುವ ಎಲ್ಲರಿಗೂ ಒಳ್ಳೆಯದಾಗುತ್ತದೆ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದ್ದು ಈ ಬಾರಿ ಎಲ್ಲಡೆ ಉತ್ತಮ ಮಳೆಬೆಳೆಯಾಗುತ್ತಿರುವುದೇ ತಂಪಲೇ ಎಂಬುದರ ಮುನ್ಸೂಚನೆ ಸಂಕೇತವಾಗಿದೆ ಎಂದು ಹೇಳಲಾಗಿದೆ,default sample_4502.wav,ಸಮಯದ ಮಹತ್ವ ಅರಿತಾಗ ಮುಂದಿನ ಭವಿಷ್ಯ ಉಜ್ವಲ ಕನ್ನಡಪ್ರಭ ವಾರ್ತೆ ಕಡೂರು,default sample_4503.wav,ತರಬೇತಿ ಕಾರ್ಯಗಾರ ಉದ್ಘಾಟಿಸಿದ ರಾಜ್ಯ ಎಸ್‌ಡಿಎಂಸಿ ಸಂಘಟನಾ ಕಾರ್ಯದರ್ಶಿ ರುದ್ರನಾಯ್ಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲಾ ಎಸ್‌ಡಿಎಂಸಿ ಸದಸ್ಯರು ಸತತ ಪ್ರಯತ್ನ ಹಾಕಬೇಕಿದೆ ಎಂದು ಹೇಳಿದರು,default sample_4504.wav,ಭಾರತ್‌ ಬಂದ್‌ ವೇಳೆ ಉಡುಪಿ ಪೊಲೀಸರು ತಮ್ಮ ಮೇಲೆ ಮೇಲೆ ಲಾಠಿ ಚಾಜ್‌ರ್‍ ನಡೆಸಿ ಕೇಸು ದಾಖಲಿಸಿದ ಬಗ್ಗೆ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ,default sample_4505.wav,ಸಾಮಾನ್ಯ ಜನರು ಮಾತ್ರವಲ್ಲ ಅಂಧರಿಗೂ ಕನ್ನಡ ಸಾಹಿತ್ಯ ತಲುಪಬೇಕು ಎಂಬ ಉದ್ದೇಶದಿಂದ ಹಳೆಗನ್ನಡದ ಪಂಪ ಭಾರತ ಆದಿಪುರಾಣ ಕುಮಾರವ್ಯಾಸನ ಕೃತಿಗಳು ಹಾಗೂ ಹೊಸಗನ್ನಡದ ಪ್ರಕಾರಗಳ ಕಥೆ ಹಾಸ್ಯಲೇಖನ ವಿಜ್ಞಾನ ಲೇಖನಗಳನ್ನು ಧ್ವನಿರೂಪದಲ್ಲಿ ಮುದ್ರಿಸಿದೆ,default sample_4506.wav,ಮಾತೆಯರು ಬುಧವಾರದಂದು ಮನೆಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿದರು,default sample_4507.wav,ಊಟದ ಸಮಸ್ಯೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮಹಿಳೆಯರು ಬೆಳಗ್ಗಿನಿಂದ ಧರಣಿ ನಡೆಸಿದ್ದು ಸಂಜೆ ವೇಳೆಗೆ ಸಮರ್ಪಕ ಆಹಾರವಿಲ್ಲದೆ ಬಳಲಿದ್ದಾರೆ,default sample_4508.wav,ನಾವು ಮಾತನಾಡಿದಾಗ ನಮ್ಮನ್ನು ಹುಚ್ಚರು ಅಂತಿದ್ರು ಗಲಾಟೆ ಮಾಡುತ್ತಿದ್ದರು ಜಗಳ ಆಡುತ್ತಿದ್ದರು ಆಗೆಲ್ಲ ನಾವು ನಾರಾಯಣ ರೆಡ್ಡಿ ಅವರನ್ನು ಗುರಾಣಿ ಥರ ಬಳಸಿಕೊಂಡಿದ್ದೇವೆ,default sample_4509.wav,ಅಲ್ಲದೆ ಪಡಿತರ ಅಕ್ಕಿ ಕೂಡ ಅಕ್ರಮ ಸಾಗಾಣಿಕೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು,default sample_4510.wav,ರೈತರಿಗೆ ಕಿರುಕುಳ ನೀಡಬೇಕೆಂಬ ಉದ್ದೇಶ ಬ್ಯಾಂಕಿಗಿಲ್ಲ ಮುಖ್ಯಕಚೇರಿ ನಿರ್ದೇಶನದಂತೆ ಕ್ರಮ ಕೈಗೊಂಡಿದ್ದೇವೆ,default sample_4511.wav,ಈ ರೀತಿ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳೊಂದಿಗೆ ಹರಿಹಾಯ್ದ ಘಟನೆ ಗುರುವಾರ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಡೆಯಿತು,default sample_4512.wav,ಇದರೊಂದಿಗೆ ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆ ಹಿಂದೆ ಒಂದೇ ಗುಂಪು ಕೆಲಸ ಮಾಡಿರುವುದು ತನಿಖೆ ವೇಳೆ ಸ್ಪಷ್ಟವಾಗಿ ಗೋಚರವಾಗತೊಡಗಿದೆ,default sample_4513.wav,ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರಲು ವಿಫಲವಾಗಿರುವ ಮೋದಿಯವರು ಮಾತು ತಪ್ಪಿದ್ದಾರೆ,default sample_4514.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4515.wav,ಹಾಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು ಸಮೀಕ್ಷೆ ನಿಜವಾದಲ್ಲಿ ಒಂದು ರಾಜ್ಯವನ್ನು ಬಿಜೆಪಿ ಕಳೆದುಕೊಳ್ಳುವುದು ಖಚಿತವಾಗಲಿದೆ,default sample_4516.wav,ಹೊಸ ಪ್ಯಾನೆಲ್‌ ಪಾಕಿಸ್ತಾನ ಮೇಲೆ ಭಾರತ ಸರ್ಜಿಕಲ್‌ ದಾಳಿ,default sample_4517.wav,ಚುನಾವಣಾ ರಾಜಕೀಯ ಸಿದ್ಧಾಂತದ ಪ್ರಕಾರ ಎರಡು ರೀತಿಯ ಮತದಾರರಿದ್ದಾರೆ ಸ್ಥಿರ ಮತದಾರರು ಮತ್ತು ಬದಲಾಗುವ ಮತದಾರರು,default sample_4518.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4519.wav,ಇಲ್ಲೊಬ್ಬ ಐಎಎಸ್‌ ಆಫೀಸರ್‌ ತುಂಬಾ ದಕ್ಷ ಮತ್ತು ಪ್ರಾಮಾಣಿಕ,default sample_4520.wav,ಪಕ್ಷಕ್ಕೆ ದ್ರೋಹವೆಸಗುತ್ತಿರುವ ಮತ್ತು ಎಸಗಿರುವವರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸ್ಥಾನಮಾನಗಳು ಹಾಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ನಿರ್ಣಯಿಸಿ ಕೆಪಿಸಿಸಿ ಮತ್ತು ಎಐಸಿಸಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು,default sample_4521.wav,ಗುರುವಾರ ಎಂಆರ್‌ ನಾಗರಾಜ್‌ ಅವರನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಖಾಲಿ ಉಳಿದಿದ್ದ ತಹಸೀಲ್ದಾರ್‌ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ,default sample_4522.wav,ಮೊದಲಿನಿಂದಲೂ ಮಹಾಸಭೆ ವೀರಶೈವಲಿಂಗಾಯತ ಒಂದೇ ಎಂದು ಪ್ರತಿಪಾದಿಸುತ್ತಾ ಬಂದಿದೆ,default sample_4523.wav,ಖಾಸಗಿ ದೂರು ಅಥವಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು,default sample_4524.wav,ಪ್ರಧಾನಿ ನರೇಂದ್ರ ಮೋದಿ ತರಹೇವಾರಿ ಆಹಾರ ಪದಾರ್ಥಗಳನ್ನು ಒಳಗೊಂಡ ಭೋಜನ ಸವಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ,default sample_4525.wav,ಇದರಿಂದ ಅವರಿಗೆ ಬಿಜೆಪಿಯ ಭಯ ಕಾಡುತ್ತಿದೆ ಎಂಬುದು ಸ್ಪಷ್ಟ ಅಗಾಧವಾದ ಹೊಟ್ಟೆಉರಿ ದ್ವೇಷ ಇದ್ದರೂ ತೋರಿಕೆಗಾಗಿ ಎರಡೂ ಪಕ್ಷಗಳು ಒಂದೇ ವೇದಿಕೆ ಹಂಚಿಕೊಂಡು ಹಾಸ್ಯ ನಾಟಕದಂತೆ ಏಕತೆ ಪ್ರದರ್ಶಿಸಿದ್ದಾರೆ,default sample_4526.wav,ಆಗೊಮ್ಮೆ ಈಗೊಮ್ಮೆ ಕೇವಲ ಅಕಸ್ಮಾತ್ತಾಗಿಯೋ ಎಂಬಂತೆ ಅವರ ಭಾಷೆಗೆ ಕಲೆಗಾರಿಕೆಯ ಪರಿಪಾತ ಅಲ್ಲಲ್ಲಿ ಬಂದು ಒಟ್ಟಿನಲ್ಲಿ ರುಚಿಕರವಾದ ಒಂದು ಪಾತ್ರರಚನೆಯಿಂದಲೋ ಹೃದ್ಯವಾಗುವಂಥ ಘಟನೆಗಳ ಚತುರ ಸಂಯೋಜನೆಯಿಂದಲೋ ಅವರ ಬರವಣಿಗೆ ಕೆಲವು ಸಲ ಕೃತಾರ್ಥವಾಗುತ್ತಿತ್ತು,default sample_4527.wav,ವಿದ್ಯಾರ್ಥಿನಿಯರಾದ ಯಶಸ್ವಿಕಾ ಜೀಯಾ ಎಂಜೈನ್‌ ರಾಷ್ಟ್ರಪಿತ ಗಾಂಧೀಜಿ ಶಾಸ್ತ್ರೀಜಿ ಬಾಲ್ಯ ವಿದ್ಯಾಭ್ಯಾಸ ಪ್ರಾಮಾಣಿಕ ಜೀವನದ ಕುರಿತಂತೆ ಮಾತನಾಡಿದರು,default sample_4528.wav,ಈ ಸಂಚಿನಲ್ಲಿ ವಿಕ್ರಮ್ ಸಿಂಘ ಅವರು ಸಂಪುಟದ ಸಚಿವರೊಬ್ಬರು ಭಾಗಿಯಾಗಿದ್ದು ವಜಾಗೆ ಕಾರಣವಾಯಿತು ಎಂದು ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸ್ಫೋಟಕ ಹೇಳಿಕೆ ನೀಡಿದ್ದಾರೆ,default sample_4529.wav,ಅದರಲ್ಲಿ ವೈಜ್ಞಾನಿಕ ಕಲ್ಪನೆ ಇದೆ ಪೀಠ ಸ್ಥಾಪನೆಗೆ ಹರಪನ ಹಳ್ಳಿಯಲ್ಲಿರುವರ ಕೊಡುಗೆ ಬಹಳ ಇದೆ ಸಮಾಜಕ್ಕೆ ಭಕ್ತರೇ ಆಸ್ತಿ ಪೀಠದ ಅಭಿವೃದ್ಧಿ ಇನ್ನೂ ಆಗ್ಬೇಕಾಗಿದೆ ಸಮಾಜದ ಸಹಕಾರ ಇನ್ನೂ ಹೆಚ್ಚು ಸಿಗಬೇಕಿದೆ ಎಂದು ತಿಳಿಸಿದ್ದರು,default sample_4530.wav,ಕಿರಿಕಿರಿ ಮಾಡದಂತೆ ಅಧಿಕಾರಿಗಳ ಮನವಿ ರೌಡಿಗಳ ಉಪಟಳ ಮಾತ್ರವಲ್ಲದೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಕೆ ಹಾಗೂ ಗಣೇಶೋತ್ಸವದ ಮೈಕ್‌ ಗಲಾಟೆ ಹೀಗೆ ಕೆಲವು ಸಹಾಯವಾಣಿಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ,default sample_4531.wav,ಮೊದಲ ದಿನವೇ ಸ್ಥಳೀಯರು ಮಾತ್ರವಲ್ಲದೆ ವಿದೇಶದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ನಾಗರಿಕರು ಕರೆ ಮಾಡಿ ದೂರು ಸಲ್ಲಿಸಿದ್ದಾರೆ,default sample_4532.wav,ಇದರ ಲಾಭ ಪಡೆಯಲು ಮುಂದಾಗಿರುವ ಎಂಎಸ್‌ಓಗಳು ಟ್ರಾಯ್‌ ಗಡುವನ್ನೂ ಲೆಕ್ಕಿಸದೆ ಏಕಾಏಕಿ ಪೇ ಚಾನೆಲ್‌ಗಳ ಪ್ರಸಾರ ಸ್ಥ ಸ್ಥಗಿತಗೊಳಿಸಿವೆ,default sample_4533.wav,ಆದೇಶದ ಪ್ರತಿ ದೊರಕಿದ ಮೇಲೆ ಆ ಪ್ರಕಾರ ಮುಂದುವರಿಯುತ್ತವೆ ಎಸ್‌ಎಸ್‌ ನಕುಲ್‌ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸೆಪ್ಟೆಂಬರ್ ಹತ್ತೊಂಬತ್ತರ,default sample_4534.wav,ಶಿವಾನಂದಸರ್ಕಲ್‌ ರೇಸ್‌ಕೋರ್ಸ್‌ ರಸ್ತೆ ಕೆಆರ್‌ಸರ್ಕಲ್‌ ಗಾಂಧಿನಗರ ಮೆಜಿಸ್ಟಿಕ್‌ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿ ಜನರು ಪರದಾಡಬೇಕಾಯಿತು,default sample_4535.wav,ಬೆಳೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸೀರು ಸೇನೆಹುಚ್ಚವ್ವನಹಳ್ಳಿ ಮಂಜುನಾಥ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ,default sample_4536.wav,ಪ್ರಿಯಾ ವೃತ್ತಿಪರ ಕ್ರಿಕೆಟ್‌ಗೆ ಒಗ್ಗಿಕೊಳ್ಳುತ್ತಿರುವಾಗ ಅವರ ತಂದೆಗೆ ಜೈಪುರಕ್ಕೆ ವರ್ಗವಾಯಿತು ಹೀಗಾಗಿ ಅವರ ಕುಟುಂಬ ಜೈಪುರಕ್ಕೆ ಸ್ಥಳಾಂತರಗೊಳ್ಳಬೇಕಾಯಿತು,default sample_4537.wav,ಈ ಒಂದು ವಾರದ ಅವಧಿಯಲ್ಲಿ ದೇಶಾದ್ಯಂತ ಸುಮಾರು ಇಪ್ಪತ್ತು ಸಾವಿರ ಸ್ಥಳಗಳಲ್ಲಿ ಸ್ಲಿಮ್‌ ಸ್ವಚ್ಛತೆ ವೈದ್ಯಕೀಯ ಶಿಬಿರ,default sample_4538.wav,ಹಲಸೂರಿನಲ್ಲಿರುವ ಸೋಮನಾಥೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿನ ಕಾಡು ಮಲ್ಲೇಶ್ವರ ಶಿವದೇವಾಲಯ,default sample_4539.wav,ಇತರ ಹಸಿರು ಪ್ರದೇಶಗಳು ಗಿಡ ನೆಡಲು ಸ್ಥಳವಿಲ್ಲದ ನೈಸರ್ಗಿಕ ಕಾಡುಗಳು,default sample_4540.wav,ಕನ್ನಡ ಉರ್ದು ಸಮ್ಮಿಶ್ರಣ ಭಾಷೆಯ ಸೊಗಡಿನ ಕುರಿತು ಈರಪ್ಪ ಟೈಲರ್ ಹಾಗೂ ಎಸ್‌ ರಾಘವೇಂದ್ರ ಮಾತು ಸಂವಾದ ನಡೆಸಿದರು,default sample_4541.wav,ಆರು ತಿಂಗಳ ಅವಧಿಯಲ್ಲಿ ಮಧು ಬಂಗಾರಪ್ಪನವರು ಉಸ್ತುವಾರಿ ಮಂತ್ರಿಯಂತೆ ಕೆಲಸ ಮಾಡಬೇಕು ಪಾಲಿಕೆ ಚುನಾವಣೆಗೆ ಹೋಲಿಸಿದರೆ ನಮಗೆ ಬಂದ ಮತ ಕಡಿಮೆಯಾಗಿದೆ,default sample_4542.wav,ಬೆಳಗ್ಗೆಯಿಂದಲೂ ರಾತ್ರಿ ಹತ್ತು ಗಂಟೆಯವರೆಗೂ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸಿದರು,default sample_4543.wav,ಆರೋಗ್ಯ ಸೇವೆಯ ಮೊರೆ ಹೋಗುವ ಮುನ್ನರೋಗ ಬಾರದಂತೆ ತಡೆದ್ ತಡೆದುಕೊ ಳ್ಳುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು,default sample_4544.wav,ಪಾಕಿಸ್ತಾನದ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಬಗ್ಗೆ ಸುದ್ದಿ ಬಿತ್ತರಿಸುವ ವೇಳೆ ಮಾಧ್ಯಮಗಳು ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತು ಈಗ ಹೇಗಿದೆ ಎಂಬುದನ್ನು ವ್ಯಾಖ್ಯಾನಿಸುತ್ತಿವೆ,default sample_4545.wav,ನಾನು ಓಡಿ ಹೋಗುವ ವೇಳೆಗೆ ವಿಮಾನ ಬೆಂಕಿ ಹೊತ್ತಿಕೊಂಡು ಉರಿದು ವಿಮಾನದಲ್ಲಿದ್ದ ಪೈಲಟ್‌ ಮೃತಪಟ್ಟಿದ್ದ,default sample_4546.wav,ಅಲ್ಲದೇ ಇದನ್ನು ಬಾಹ್ಯವಾಗಿ ಸ್ಥಾಪಿಸಲಾಗುವುದು.,default sample_4547.wav,ಎರಡು ಸಾವಿರ ಹದಿನೆಂಟು ಹತ್ತೊಂಬತ್ತನೇ ಸಾಲಿನ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ನವದೆಹಲಿ ಐವತ್ತ್ ಏಳು ಪಾಯಿಂಟ್ ಮೂರು ಮೂರು ಕೋಟಿ ರೂ ಎಂಟು ಪಾಯಿಂಟ್ ಮೂರು ಬಿಲಿಯನ್ ವಿದೇಶಿ ಬಂಡವಾಳವನ್ನು ಕ್ರೂಢೀಕರಿಸಿದೆ,default sample_4548.wav,ಬೆಂಗ​ಳೂ​ರಿನ ವಾಣಿಜ್ಯ ಮತ್ತು ಕೈಗಾ​ರಿಕಾ ಇಲಾ​ಖೆಯ ಉಪ ಕಾರ್ಯ​ದ​ರ್ಶಿ​ ಎಚ್‌​ಬ​ಸ​ವ​ರಾ​ಜೇಂದ್ರ ದಾವ​ಣ​ಗೆ​ರೆ ನೂತನ ಜಿಲ್ಲಾ​ಧಿ​ಕಾ​ರಿ​ಯಾಗಿ ವರ್ಗಾವಣೆ​ಯಾ​ಗಿ​ದ್ದರೆ,default sample_4549.wav,ಮನವಿ ಪರಿಗಣಿಸಿದ ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ ಪ್ರಕರಣವನ್ನು ಪರಿಶೀಲನೆಗಾಗಿ ಹಕ್ಕುಚ್ಯುತಿ ಸಮಿತಿಗೆ ವಹಿಸಿದರು,default sample_4550.wav,ಅದಕ್ಕೂ ಕೆಲ ತಿಂಗಳ ಮುನ್ನ ಇಂದಿರಾ ಗಾಂಧಿ ಅವರು ಸಿಖ್ಖರ ಪರಮೋಚ್ಚ ಶ್ರದ್ಧಾಕೇಂದ್ರವಾದ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರರನ್ನು ಕೊಲ್ಲಲು ಸೇನೆಗೆ ಆದೇಶ ನೀಡಿದ್ದರು,default sample_4551.wav,ರಸ್ತೆ ಸ್ಮಶಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒತ್ತುವರಿಯಾಗಿದೆ ಎಂದು ವರದಿ ನೀಡಲಾಗಿದೆ ಮತ್ತೊಮ್ಮೆ ಸರ್ವೆ ಮಾಡಿ ವರದಿ ನೀಡಲಾಗುತ್ತದೆ ಎಂದು ಹೇಳಿದರು,default sample_4552.wav,ವಸಂತಋತುವಿನ ತಳಿಯನ್ನು ವಸಂತ ಋತುವಿನಲ್ಲಿ ಬಿತ್ತನೆ ಮಾಡಿದರೆ ಅದೇ ವರ್ಷದ ಶರತ್ಕಾಲದಲ್ಲಿ ಕೊಯಿಲು ಮಾಡಬಹುದು.,default sample_4553.wav,ಎನ್‌ಸಿಪಿಯ ಶರದ್‌ ಪರವಾ ಮಧ್ಯಪ್ರದೇಶ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ತಮಗೇನೂ ನೆಲೆಯಿಲ್ಲದಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ,default sample_4554.wav,ಆಗ ಮಾತನಾಡಿದ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಇದು ಮಹತ್ವದ ವಿಧೇಯಕ ಹೀಗಾಗಿ ಸವಿಸ್ತಾರ ಚರ್ಚೆ ಆಗಬೇಕು ಹೀಗಾಗಿ ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ವಹಿಸಿ ಎಂದು ಆಗ್ರಹಿಸಿದರು,default sample_4555.wav,ಅವರಿಗೆ ಸರಕಾರದಿಂದ ಸಿಗುವ ಧನ ಸಹಾಯ ಪೌಷ್ಟಿಕ ಆಹಾರ ದೊರಕುತ್ತಿದೆಯೆ ಎಂದು ಪರೀಕ್ಷಿಸಬೇಕೆಂದರು ಕೊಂಡಜ್ಜಿ ಉಪಕೇಂದ್ರ ಹಳತಾಗಿದೆ ಹೊಸ ಕಟ್ಟಡ ಬೇಕು,default sample_4556.wav,ಕನ್ಯೆ ಗೃಹಿಣಿ ವಿಧವೆ ಎಂದು ಹೆಣ್ಣನ್ನು ಹೇಗೆ ವಿಂಗಡಿಸಿ ನೋಡಲಾಗುತ್ತಿತ್ತು ಇರುಳು ತಪ್ಪಿದ ಮಹಿಳೆಯರ ಚರ್ಚೆಗಳು ಕೂಡ ಕಡತದಲ್ಲಿ ಬರುತ್ತದೆ,default sample_4557.wav,ಹರಿಹರದಲ್ಲಿ ಮಾರ್ಚ್ ನಲ್ಲಿ ನಡೆಯಲಿರುವ ಗ್ರಾಮದೇವತೆ ಉತ್ಸವ ನಿಮಿತ್ತ ಡಬ್ಬಿಗಡಿಗೆಗೆ ಪೂಜೆ ಸಲ್ಲಿಸಿ ಕಾಣಿಕೆ ಸಂಗ್ರಹಕ್ಕೆ ಚಾಲನೆ ನೀಡಲಾಯಿತು,default sample_4558.wav,ನೂತನ ಅಧ್ಯಕ್ಷರನ್ನು ಅಂಜುಮಾನ್‌ ಇಸ್ಲಾಹುಲ್‌ ಮುಸ್ಲಿಂಮೀನ್‌ ಅಧ್ಯಕ್ಷ ಸಿಎಂ ಖಾದರ್ ನಗರಸಭಾ ಮಾಜಿ ಅಧ್ಯಕ್ಷ ವಿಶೇಕ್‌ ಮೆಹಬೂಬ್‌ ಎಮಸ್ತಾನ್‌ ಇತರರು ಅಭಿನಂದಿಸಿದರು,default sample_4559.wav,ಬಳಿಕ ಆ ಯುವಕನನ್ನು ಕರೆಸಿ ಮದುವೆ ಆಗುವಂತೆ ಸೂಚಿಸಿದ್ದರು ಆಗ ತನ್ನ ಕುಟುಂಬದ ಜತೆ ಮಾತನಾಡಿ ಮಂಗಳವಾರ ತೀರ್ಮಾನ ತಿಳಿಸುವುದಾಗಿ ಹೇಳಿದ್ದ,default sample_4560.wav,ಹುಲ್ಲು ಮೇಯುತ್ತಿದ್ದ ಜಾನುವಾರುಗಳು ತರಬೇತಿ ಕೇಂದ್ರದ ಫೈರಿಂಗ್‌ ರೇಂಜ್‌ ಪ್ರದೇಶವನ್ನು ಪ್ರವೇಶಿಸಿದ್ದವು,default sample_4561.wav,ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಸಿಸ್ಟರ್ ನೂತನ ಡಿಸೋಜಾ ಮಾತನಾಡಿ ಇಂದಿನ ವಿದ್ಯಾರ್ಥಿಗಳು ನಾಳಿನ ಬಾವಿ ದೇಶದ ಪ್ರಜೆಗಳು,default sample_4562.wav,ಅಲ್ಲಲ್ಲಿ ಕಸದ ರಾಶಿಗಳು ತುಂಬಿ ತುಳುಕುತ್ತಿದ್ದು ಚರಂಡಿಗಳು ಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ ಇನ್ನೂ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನವೆಂಬರ್ ಐದ ರಂದು ಧರಣಿ ಸತ್ಯಾಗ್ರಹಕ್ಕೆ ಯಾವುದೇ ಪಕ್ಷ ಜಾತಿ ಬೇಧವಿಲ್ಲದೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು,default sample_4563.wav,ಮೇಕೆದಾಟು ಯೋಜನೆಗೆ ಡಿಪಿಆರ್‌ ಸಿದ್ಧಪಡಿಸುವ ಬಗ್ಗೆ ಮುಂದುವರೆಯಲು ಕೇಂದ್ರ ಜಲ ಆಯೋಗವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ,default sample_4564.wav,ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸಬೇಕೋ ಇಲ್ಲವೇ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕೋ ಎನ್ನುವ ಗೊಂದಲ ನಾಯಕ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿಯನ್ನು ಕಾಡುತ್ತಿದೆ,default sample_4565.wav,ಈ ಹೊಸ ಬೈಲಾವನ್ನು ಬಿ ಬಿ ಎಂ ಪಿ ತನ್ನ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದ್ದು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ ಇಪ್ಪತ್ತ್ ನಾಲ್ಕು ರವರೆಗೆ ಅವಕಾಶ ನೀಡಲಾಗಿದೆ,default sample_4566.wav,ಮಕ್ಕಳು ಎಲ್ಲಿ ಸುರಕ್ಷಿತವಾಗಿ ಇರುತ್ತಾರೆ ಎಂಬ ನಂಬಿಕೆ ಇದೆಯೋ ಆ ಸ್ಥಳದಲ್ಲಿ ಅನಾಹುತಗಳು ಹೆಚ್ಚು ಆಗುತ್ತಿವೆ,default sample_4567.wav,ದರ್ಶನ್‌ ಅವರೂ ಸಹ ಮೂರು ಚಿತ್ರಗಳನ್ನು ತೆರೆಗೆ ತರಲಿದ್ದಾರೆ ರಕ್ಷಿತ್‌ ಶೆಟ್ಟಿಅವರು ಎರಡು ಚಿತ್ರಗಳನ್ನು ಕೊಡಲಿದ್ದಾರೆ,default sample_4568.wav,ಗ್ಲೋಬ್‌ ಮಾಸ್ಟರ್‌ ನಿಗದಿದ ಸಮಯದಲ್ಲಿ ಹಾರಾಟ ನಡೆಸುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಲಿದೆ,default sample_4569.wav,ಶಂಕ​ರಯ್ಯ ಡಾಕ್ಟರ್ ದೇ​ವೇಂದ್ರಪ್ಪ ಡಾಕ್ಟರ್ ಎಂ​ಪ್ರ​ಭಾ​ಕರ ಪಿಜಿ​ಮ​ಲ್ಲಿ​ಕಾರ್ಜುನ ಡಿಪಿ​ಗಂಗಾ​ಧ​ರ​ಮೂರ್ತಿ ಮಂಜುಳಾ ಕೆಚಂದ್ರ​ಶೇ​ಖರ ಡಾಕ್ಟರ್ ಎಂ​ಸು​ರೇಶ,default sample_4570.wav,ಬಿಹೊಸಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ರವಿ ಉಪಾಧ್ಯಕ್ಷೆ ಸುಧಾ ಸದಸ್ಯರಾದ ರಘು ಶಶಿಕಲಾ ಪಿಡಿಒ ಷ ಶಮೀವುಲ್ಲಾ ಶರೀಫ್‌,default sample_4571.wav,ಗಡುವು ವಿಸ್ತರಣೆ ಆಗಿದ್ದರೂ ಪೇ ಚಾನೆಲ್‌ ಪ್ರಸಾರ ಸ್ಥಗಿತ ಎಂಎಸ್‌ಒಗಳ ವಿರುದ್ಧ ಗ್ರಾಹಕರು,default sample_4572.wav,ನೋಟಿಸ್‌ನಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿ ಸೇರಿ ನಿಗದಿತ ಅವಧಿಗೆ ಪಾವತಿ ಮಾಡಬೇಕಾಗಿತ್ತು ತಾವು ಒಪ್ಪಿಕೊಂಡಿದ್ದ ಕರಾರುಗಳ ನಿಯಮಗಳನ್ನು ಪಾವತಿಸಿಲ್ಲ,default sample_4573.wav,ಅವರು ತಾಲೂಕಿನ ಅರಸಿಕೇರೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,default sample_4574.wav,ಮೈಕ್ರೋ ಬ್ಯಾಕ್ಟೀರಿಯ ಲೆಪ್ರೆ ಎಂಬ ಕ್ರಿಮಿಯಿಂದ ಕುಷ್ಠರೋಗ ಹರಡುತ್ತದೆ ಕುಷ್ಠರೋಗಿಗಳು ಕೆಮ್ಮಿದಾಗ ಸೀನಿದಾಗ ಆರೋಗ್ಯವಂತರು ಸುಲಭವಾಗಿ ಈ ರೋಗಕ್ಕೆ ತುತ್ತಾಗಬೇಕಾಗುತ್ತದೆ,default sample_4575.wav,ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಕುಣಿಗಲ್‌ ಶ್ರೀಕಂಠ ಸರ್ಕಾರಿ ನೌಕರರು ಪ್ರತಿ ವರ್ಷ ಆಸ್ತಿ ಋುಣಪಟ್ಟಿಸಲ್ಲಿಸುವ ವಿಧಾನ ಹಾಗೂ ಎಸಿಬಿ ಕಾಯ್ದೆ ಬಗ್ಗೆ ಉಪನ್ಯಾಸ ನೀಡುವರು ಎಂದರು,default sample_4576.wav,ಮೇಲ್ವಿಚಾರಕಿ ಕುಸುಮಾಬಾಯಿ ಮಾತನಾಡಿ ಸಂಘಗಳ ಹಣಕಾಸು ವಹಿವಾಟು ಪಾರದರ್ಶಕವಾಗಲಿ ಎಂದು ತಿಳಿಸಿದರು,default sample_4577.wav,ವ್ಯವಹಾರ ಕುರಿತಂತೆ ಸುಪ್ರೀಂ ಕೋರ್ಟ್ ಮತ್ತು ಸಿಎಜಿಗಳು ಕ್ಲೀನ್‌ ಚಿಟ್ ನೀಡಿದ್ದರೂ ರಫೇಲ್ ವಿಮಾನಗಳ ಖರೀದಿ ಕುರಿತಂತೆ ವಿವಾದ ಸೃಷ್ಟಿಸಿ ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ,default sample_4578.wav,ಆತ್ಮಕಥೆ ಜೀವನಚರಿತ್ರೆ ಕವಿಗಳ ಚರಿತ್ರೆ ವಿವಿಧ ಶಾಸ್ತ್ರರಚನೆಗಳು ಲೇಖನಗಳ ಮೂಲಕ ಗದ್ಯದ ಬಳಕೆಯನ್ನು ಅವರು ವಿಸ್ತರಿಸಿದರು ಪತ್ರಿಕಾ ಪ್ರಕಟಣೆಗಳು ಇದನ್ನು ಮತ್ತಷ್ಟು ವಿಸ್ತೃತಗೊಳಿಸಿತು,default sample_4579.wav,ವೃತ್ತಕ್ಕೆ ಸಂಬಂಧಿಸಿದ ಇತರ ಅನೇಕ ವಿಭಾಗಗಳೂ ಅಂಕಿಗಳೂ ಈ ಗ್ರಂಥಗಳಲ್ಲಿ ದೊರಕುತ್ತವೆ.,default sample_4580.wav,ಲಾಲು ಆರೋಗ್ಯದಲ್ಲಿ ದಿಢೀರ್‌ ಏರುಪೇರು ರಿಮ್ಸ್‌ ವೈದ್ಯರ ಮಾಹಿತಿ ರಾಂಚಿ,default sample_4581.wav,ಮೆಟ್ರೋ ಮತ್ತು ಬಸ್ ಸೇವೆಗಳಲ್ಲಿ ಬಳಸಬಹುದಾದ ಚಾಲನೆ ಕಾರ್ಡ್ ಗಳ ಪ್ರಾರಂಭ,default sample_4582.wav,ಎಲ್ಲಾ ರೀತಿಯ ಸಾಮಾಜಿಕ ನಿಯಂತ್ರಣಗಳನ್ನೂ ಮೀರಿ ಗಾಳಿ ಬೆಳಕು ಯಥೇಚ್ಛವಾಗಿ ಮತ್ತು ಯಾವುದೇ ಸಾಮಾಜಿಕ ಕೈವಾಡಗಳನ್ನು ಲೆಕ್ಕಿಸದೆ ಇವುಗಳು ಸಮಾನವಾಗಿ ಎಲ್ಲರಿಗೂ ದೊರೆಯತ್ತವೆ,default sample_4583.wav,ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದಷ್ಟು ಹೇಳಿದರು,default sample_4584.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4585.wav,ಹಿಂದುಳಿದ ವರ್ಗಗಳನ್ನು ಕೇವಲ ತಮ್ಮ ರಾಜಕೀಯ ಉದ್ದೇಶಕ್ಕೆ ಮಾರ್ಕೆಟಿಂಗ್‌ ಲೋಗೋದಂತೆ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು,default sample_4586.wav,ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ದಾವಣಗೆರೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿ ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತ ನೇ ಸಾಲಿನಲ್ಲಿ ಕರ್ನಾಟಕದ ಪ್ರತಿಭಾನ್ವಿತ ಹತ್ತು ಜನ ಅತ್ಯುನ್ನತ ಕ್ರೀಡಾ ಪೋಷಕರನ್ನು ಗುರುತಿಸಿ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲಾಗುವುದು,default sample_4587.wav,ಅವರಿಬ್ಬರು ಪ್ರೀತಿಯಲ್ಲಿರುವಾಗಲೇ ಕಾವೇರಿ ಐಎಎಸ್‌ ಮಾಡಲು ಬೆಂಗಳೂರಿಗೆ ಬರುತ್ತಾಳೆ ಶಿವ ಊರನಲ್ಲೇ ಇರುತ್ತಾನೆ,default sample_4588.wav,ಖಲೀಲ್‌ ಅಹ್ಮದ್‌ ಮೊಹಮದ್‌ ಸಿರಾಜ್‌ ಏಕದಿನದಲ್ಲಿ ದುಬಾರಿಯಾದ ಕಾರಣ ಕೌಲ್‌ ಎರಡ ನೇ ವೇಗಿಯಾಗಿ ಸ್ಥಾನ ಪಡೆಯಬಹುದು,default sample_4589.wav,ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ಉಪಾಧ್ಯಕ್ಷ ಸುಧೀರ್‌ ಸದಸ್ಯರಾದ ಟಿ ರಾಜಶೇಖರ್‌ ಇದ್ದಾರೆ,default sample_4590.wav,ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಿ ಇಂಧನದಿಂದ ಸುಡುವ ವಿಕಿರಣದಿಂದ ಜಿಪಿಎಸ್ ಸಹಾಯವಿಲ್ಲದೆ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ,default sample_4591.wav,ಆಗಲೂ ಸಹ ಹಣ ಆಮಿಷನ ವೊಡ್ಡಿದ ಕುರಿತು ಶಾಸಕರೇ ದೂರು ನೀಡಲಾಗುತ್ತಿದೆ,default sample_4592.wav,ಅಲ್ಲದೇ ಡೌಗ್ಲಾಸ್ ವೀಲಾಕ್‌ರವರು ಈ ಕಾರ್ಯಕ್ಕೆ ನೆರವಾದರು.,default sample_4593.wav,ಅಂಗಳ ಸೇರಿ ಸಂಜೆ ಅಣ್ಣನ ಜೊತೆ ಬರ್ತೇನೋ ಎಂದು ಮನೆಯ ಹಾದಿ ಹಿಡಿದ ಪೊಕ್ಕ ನೀಲಕಂಠನಿಗೆ ಏನೊಂದೂ ತಿಳಿಯಲಿಲ್ಲ ಅಮ್ಮನನ್ನು ಕರೆದು ಕೇಳೋಣವೆಂದರೆ ಅಮ್ಮ ಜಗಲಿಯ ಮೇಲಿರಲಿಲ್ಲ,default sample_4594.wav,ಸುಳ್ಳು ಹೇಳಿಕೊಂಡು ತಿರುಗಾಡು ವುದೇ ಆತನ ಜಾಯಮಾನ ಇಂತಹ ಕೈಲಾಗದ ಸಚಿವರು ಜಿಲ್ಲೆಯಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು,default sample_4595.wav,ಆತ್ಮವಿಶ್ವಾಸ ಮತ್ತು ಛಲದಿಂದ ಅದನ್ನು ಮೆಟ್ಟಿನಿಂತು ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಆಶಾಕಿರಣದ ವಿದ್ಯಾರ್ಥಿಗಳು ಉತ್ತಮ ನಿದರ್ಶನವಾಗಿದ್ದು,default sample_4596.wav,ಬುಧವಾರ ಪಿರಿಯಾಪಟ್ಟಣದ ಒಬ್ಬ ರೈತ ಗುರುವಾರ ಶುಕ್ರವಾರ ತಲಾ ಇಬ್ಬರು ರೈತರು ಹಾಗೂ ಶನಿವಾರ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು,default sample_4597.wav,ಸಾರಸ್ವತರು ತಮ್ಮನ್ನು ತಾವು ಸಂದರ್ಭಕ್ಕೆ ಹೊಂದಿಸಿಕೊಂಡಿದ್ದಾರೆ ಬಂಟರು ಇನ್ನೂ ಯೂರೊಪಿಯನ್ ಶಿಕ್ಷಣ ಪಡೆಯಲು ಆಳ ಆಸಕ್ತಿಯನ್ನು ತೋರುತ್ತಿಲ್ಲ ಕೆನರಾದ ಮಾಪಿಳ್ಳರು ಉತ್ತಮ ಗುಣ ನಡತೆಯುಳ್ಳವರು ಮಲಬಾರಿನ ಮಾಪಿಳ್ಳರಂತಲ್ಲ,default sample_4598.wav,ಪ್ರಾಥಮಿಕ ಹಂತದಲ್ಲಿ ಬೆಂಗಳೂರು ಹಾಲು ಉಕ್ಕೂಟ ಅಧ್ಯಕ್ಷ ಬಿಜಿಆಂಜಿನಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಶೀಥಲೀಕೃತ ವಾಹನಗಳ ಮೂಲಕ ರಕ್ಷಣಾ ಇಲಾಖೆಗೆ ಬೆಣ್ಣೆ ರವಾನೆ ಮಾಡುವ ವಾಹನಗಳಿಗೆ ಚಾಲನೆ ನೀಡಿದರು,default sample_4599.wav,ಪ್ರತಿಯೊಂದು ಕೇಂದ್ರದಲ್ಲಿಯೂ ರಕ್ಷಣೆಗಾಗಿ ತರಬೇತಿ ಪಡೆದ ಯುವಪಡೆಗಳನ್ನು ನಿಯೋಜಿಸಲಾಗುತ್ತದೆ ರಕ್ಷಣಾ ಸಾಮಗ್ರಿಗಳನ್ನು ಕೂಡ ವಿತರಿಸಲಾಗುತ್ತದೆ,default sample_4600.wav,ಕಾಂಗ್ರೆಸ್‌ನ ಗೋಪಾಲ್‌ ಭಂಡಾರಿ ನಿಧನ ಕೊಪ್ಪ ತಾಲೂಕಿನ ಕೊಗ್ರೆಯ ಹಿರಿಯ ಕಾಂಗ್ರೆಸ್‌ ಮುಖಂಡ ಗೋಪಾಲ ಭಂಡಾರಿ ಸೋಮ್ವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು,default sample_4601.wav,ಅವರು ಜ್ಞಾತಿಗಳಷ್ಟೇ ಅಲ್ಲ ಅವರ ಶಾನುಭೋಗಿಕೆಯಲ್ಲಿ ವೆಂಕಣ್ಣಯ್ಯನವರಿಗೂ ಹಕ್ಕು ಇದೆ ಆದರೆ ಎರಡು ತಲೆಗಳು ಕಳೆದು ಹೋಗಿ ಈಗ ಆ ಹಕ್ಕನ್ನು ಸ್ಥಾಪಿಸುವಂತಿಲ್ಲ,default sample_4602.wav,ಮನೆಯಲ್ಲಿ ಆಸ್ತಿ ಸೇರಿದಂತೆ ಇತರೆ ಕೆಲವು ಕೆಲಸಗಳನ್ನು ತುರ್ತಾಗಿ ಮುಗಿಸಬೇಕಿದೆ,default sample_4603.wav,ದಿಗ್ಗಜರಿಂದ ಮಾರ್ಗದರ್ಶನ ಹ್ಯಾಟ್ಸನ್‌ ಕೇಂದ್ರಕ್ಕೆ ದಿಗ್ಗಜ ಶಟ್ಲರ್‌ಗಳು ಭೇಟಿ ನೀಡಿ ಇಲ್ಲಿನ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ,default sample_4604.wav,ಈ ಮಲೆನಾಡ ಆಚರಣೆಗಳು ಸಂಸ್ಕೃತಿಗಳು ನಿರಂತರವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಆಚರಣೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ,default sample_4605.wav,ತಕ್ಷಣವೇ ನನ್ನ ಅನುದಾನದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಇಲ್ಲದಂತೆ ಶಿಕ್ಷಣ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು,default sample_4606.wav,ಕಳೆದ ಹಂಗಾಮಿನಲ್ಲಿ ರೈತರಿಗೆ ಘೋಷಿದಂತೆ ಕಬ್ಬಿನ ದರವನ್ನ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ,default sample_4607.wav,ಸಂಘದ ಅಧ್ಯಕ್ಷೆ ರೇಣುಕಾಬಾಯಿ ವಿಶ್ವ ನಟೇಶ್‌ ಮಾತನಾಡಿ ಸಂಘ ಮೂರು ಪಾಯಿಂಟ್ಎರಡು ಸೊನ್ನೆ ಕೋಟಿ ವಹಿವಾಟು ನಡೆಸಿ ಪ್ರಗತಿಯಲ್ಲಿದೆ ಎಂದರು,default sample_4608.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4609.wav,ಸೋಮವಾರ ನಡೆದ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು ಆಹ್ವಾನಿಸಿಲ್ಲ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತುಎಷ್ಟು,default sample_4610.wav,ಯಾರ್ಯಾರು ರೆಸಾರ್ಟ್‌ಗೆ ತೆರಳಿದ್ದಾರೆ ಮುಂದೆ ಎಲ್ಲಿಗೆ ಹೋಗುತ್ತಾರೆ ಎಂಬ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದೆ,default sample_4611.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4612.wav,ಮೂರ್ತವಿಚಾರಗಳ ಸಣ್ಣ ಸಣ್ಣ ವಿವರಗಳನ್ನು ಹೇಳಲು ಅಂಡಮಾನಿಯಲ್ಲಿ ಸಾಧ್ಯ.,default sample_4613.wav,ಮೆಗ್ಗಾನ್‌ ಆಸ್ಪತ್ರೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೃದಯ ವಿಭಾಗ ಆರಂಭಿಸಲು ಕಳೆದ ಬಜೆಟ್‌ನಲ್ಲಿ ಹಣ ನಿಗದಿಗೊಳಿಸಲಾಯಿತು,default sample_4614.wav,ತಮ್ಮೆಲ್ಲ ಆಶೀರ್ವಾದದಿಂದ ಮಂತ್ರಿಯಾಗಿ ಕ್ಷೇತ್ರಕ್ಕೆ ಸಾಕಷ್ಟುಅನುದಾನವನ್ನು ಸಿದ್ದರಾಮಯ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಕ್ಷೇತ್ರದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ,default sample_4615.wav,ಭಕ್ತರಿಂದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಲೆಕ್ಕಿಸದೇ ಮರಾಕುಟ್ಟಂ ಬಳಿ ಹೋಗಲು ಯತ್ನಿಸಿದ್ದರು,default sample_4616.wav,ಪುರಸಭೆಯಲ್ಲಿ ಗುರುವಾರ ನಡೆದ ಅರ್ವತ್ ಮೂರನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು ನನಗೆ ದೊರೆತ ಪುಣ್ಯ ಎಂದರು,default sample_4617.wav,ನಾನು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಸಮಾಜ ಮತ್ತು ರಾಷ್ಟ್ರದ ಹಿತ ನಮ್ಮ ಮೊದಲ ಆದ್ಯತೆ ಪಕ್ಷ ನಂತರ,default sample_4618.wav,ಬದಲಾಗಿ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ತನ್ನ ಮಿತ್ರ ರಾಷ್ಟ್ರಗಳಿಗೆ ಭಾರತ ಮನವರಿಕೆ ಮಾಡಿಕೊಡಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,default sample_4619.wav,ಮಂಗಳೂರು ಬೆಂಗಳೂರು ನಡುವೆ ನಿತ್ಯವೂ ಐದು ಖಾಸಗಿ ವಿಮಾನಗಳು ಸಂಚರಿಸುತ್ತಿದ್ದು ಒಟ್ಟು ಹತ್ತು ಟ್ರಿಪ್‌ಗಳಿವೆ,default sample_4620.wav,ರೈಲು ಎಷ್ಟು ವೇಗವಾಗಿ ಸಾಗುತ್ತದೆ ಹೀಗಾಗಿ ಕೆಲಸವನ್ನು ಎಷ್ಟುಗಂಭೀರವಾಗಿ ನಿರ್ವಹಿಸಬೇಕು ಎಂಬುದರ ಬಗ್ಗೆ ನೌಕರರಿಗೆ ಅರಿವು ಮೂಡಿಸುವ ಸಲುವಾಗಿ ಈ ತರಬೇತಿಯನ್ನು ನೀಡಲಾಗುತ್ತಿದೆ,default sample_4621.wav,ಇದನ್ನೇ ಲಾಭ ಮಾಡಿಕೊಂಡ ಬೇಬಿ ರಾಣಿ ಕೊಲೆ ನಾಟಕ ಸೃಷ್ಟಿಸಿದ್ದಳು,default sample_4622.wav,ಬಾಲ​ಕಿ​ಯರ ಫೋಕ್ಸೋ ಕಾಯ್ದೆಗೆ ಸಂಬಂಧಿ​ಸಿ​ದಂತೆ ಆಸ್ಪ​ತ್ರೆ​ಗ​ಳಲ್ಲಿ ಚಿಕಿತ್ಸೆ ವೇಳೆ ಸಾರ್ವ​ಜ​ನಿ​ಕ​ರಿಗೆ ಮಾಹಿತಿ ಗೊತ್ತಾಗಿ ಮುಜು​ಗ​ರ​ಕ್ಕೊ​ಳ​ಗಾ​ಗು​ವ ಪ್ರಸಂಗ​ಗಳೇ ಹೆಚ್ಚು,default sample_4623.wav,ಕ್ವಾರ್ಟರ್‌ಗೆ ಸುಮಿತ್‌ ಯಶಸ್ಸು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ ಬೆಂಗಳೂರು,default sample_4624.wav,ಇದರಿಂದ ಮರಾಠರ ಪ್ರಾಬಲ್ಯವೂ ಕಡಿಮೆಯಾಗುತ್ತದೆ ಜನರಿಗೆ ಅನುಕೂಲವಾಗುತ್ತದೆ ಮಹಾಂತೇಶ ಬ್ಯಾಹಟ್ಟಿಸವದತ್ತಿ,default sample_4625.wav,ಅಂತರ್ಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು,default sample_4626.wav,ಚರಸ್‌ ಹಾಗೂ ಕೆಟೋಮಿನ್‌ ತಲಾ ಇಪ್ಪತ್ತು ಗ್ರಾಂ ಹಾಗೂ ಎರಡು ಕಡೆಗಳಲ್ಲಿ ಪಾರ್ಟಿಗೆ ಬಳಸಿದ್ದ ಅಪಾರ ಪ್ರಮಾಣದ ಮದ್ಯ ಬಾಟಲಿ ಲಕ್ಷಾಂತರ ರು ಬೆಲೆಬಾಳುವ ಸೌಂಡ ಸಿಸ್ಟಮ್‌ಗಳನ್ನು ವಶಕ್ಕೆ ಪಡೆಯಲಾಗಿದೆ,default sample_4627.wav,ಉತ್ತರ ಕರ್ನಾಟಕದ ರೈತರ ಕನಸಾದ ಕಳಸಾ ಬಂಡೂರಿ ಯೋಜನೆ ಮತ್ತು ಮೇಕೆದಾಟು ಅಣೆಕಟ್ಟು ಮಹಾನ್‌ ಯೋಜನೆಗಳಾಗಿದ್ದು,default sample_4628.wav,ಆ ಸಂದೇಶ ಸ್ವೀಕರಿಸಿದವರೂ ದೇಣಿಗೆ ನೀಡಿದರೆ ಸಂದೇಶ ರವಾನಿಸಿದ್ದವನಿಗೆ ಮೋದಿಗೆ ಭೇಟಿ ಅವಕಾಶ ಸಿಗಬಹುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ,default sample_4629.wav,ಇದೇ ರೀತಿ ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲೂ ಜಂಟಿ ಪ್ರಚಾ​ರಾಂದೋ​ಲನ ನಡೆ​ಸ​ಲಾ​ಗು​ವುದು,default sample_4630.wav,ಕಾರ್ಯಕ್ರಮದಲ್ಲಿ ತಾಲೂಕ್ ಪಂಚಾಯ್ತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್‌ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಿಲ್ಪ ರವಿ ಸಂಘದ ಅಗಸೊಳ್ಳಿ ನಾರಾಯಣ ಮತ್ತಿತರರು ಇದ್ದರು,default sample_4631.wav,ಸುದ್ದಿಚಿತ್ರ ಶಿವಮೊಗ್ಗದ ಗುಂಡಪ್ಪ ಶೆಡ್‌ ಪ್ರದೇಶದ ಶಾಸಕ ಕೆ ಎಸ್‌ ಈಶ್ವರಪ್ಪ ಅವರ ಮನೆಯಲ್ಲಿ ಕಮಲ್‌ ಜ್ಯೋತಿ ಕಾರ್ಯಕ್ರಮ ನಡೆಯಿತು,default sample_4632.wav,ಸಿಟಿ ಪ್ಯಾನೆಲ್‌ ಭಾರತಕ್ಕೆ ಯೋಳನೇ ಬಾರಿಗೆ ಏಷ್ಯಾ ಕಪ್‌ ಕಿರೀಟ ದುಬೈನಲ್ಲಿ ನಿನ್ನೆ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಚಾಂಪಿಯನ್‌ ಪಟ್ಟಉಳಿಸಿಕೊಂಡ ರೋಹಿತ್‌ ಶರ್ಮಾ ಪಡೆ,default sample_4633.wav,ಶರವಣ ಸ್ಟೋ​ರ್ಸ್ ಗೆ ಸೇರಿದ ಹಲವು ಮಳಿಗೆಗಳು ಮತ್ತು ಸಂಸ್ಥೆಯ ಮಾಲೀಕ ಯೋಗಿರತ್ನಂ ಪೋ ಪೊಂಡುದುರೈ ಅವರ ಮನೆ ಕಚೇರಿಗಳ ಮೇಲೆ ಈ ದಾಳಿ ನಡೆಸಲಾಗಿದೆ,default sample_4634.wav,ನಿರ್ದಿಷ್ಟವಾಗಿ ಎಷ್ಟುಪ್ರಮಾಣದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_4635.wav,ಇದೇ ರೀತಿ ಪೋಸ್ಟ್‌ ಮಾಡಿದ್ದ ಭಾರತ್‌ ಐ ಎಂಬ ಫೇಸ್‌ಬುಕ್‌ ಖಾತೆಯಿಂದಲೂ ಸಾವಿರದ ಎಂಟುನೂರು ಬಾರಿ ಶೇರ್‌ ಆಗಿದೆ,default sample_4636.wav,ಸೇತುವೆಯ ಆಧಾರಸ್ತಂಭ,default sample_4637.wav,ಇಲ್ಲಿ ದೇಶೀಯ ಕರಣವೆಂಬುದು ಕೇವಲ ಇಂಗ್ಲಿಶು ಕನ್ನಡೀಕರಣಗೊಳ್ಳುವುದು ಎಂದಲ್ಲ,default sample_4638.wav,ಕೋಣಂದೂರು ಲಿಂಗಪ್ಪ ಕಾಗೋಡು ತಿಮ್ಮಪ್ಪ ಸೇರಿದಂತೆ ಸಮಾಜವಾದಿಗಳು ವಿಜ್ಞಾನಿಗಳು ಸಾಹಿತಿಗಳು ಹಿರಿಯ ಪತ್ರಕರ್ತರು ಪಟೇಲರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು,default sample_4639.wav,ಕೃಷಿ ಮತ್ತು ತೋಟಗಾರಿಕೆಗೆ ವಿವಿ ಅಡಿಕೆ ಸಂಶೋಧನಾ ಕೇಂದ್ರ ತೋಟಗಾರಿಕಾ ಇಲಾಖೆ ಸಂಯುಕ್ತವಾಗಿ ಅದನ್ನು ಆಯೋಜಿಸಿವೆ,default sample_4640.wav,ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಅವುಗಳ ವಿರುದ್ಧ ಗೆಲ್ಲುವುದು ಸುಲಭದ ಮಾತೇನಲ್ಲ,default sample_4641.wav,ಇನ್ನೂ ಪ್ರೀತಿ ಪ್ರೇಮ ಅನ್ನೋ ಹುಡುಗ ಹುಡುಗಿಯರು ಒಂದು ದಿನದ ಆಚರಣೆಗೆ ಮಾತ್ರ ನಿಮ್ಮ ಪ್ರೇಮಿಗಳ ದಿನವನ್ನು ಸೀಮಿತ ಮಾಡಬೇಡಿ,default sample_4642.wav,ಬೆಣ್ಣಿಹಳ್ಳಿ ಗ್ರಾಮ ಗ್ರಾಮ ವಿಕಾಸ್‌ ಯೋಜನೆಗೆ ಆಯ್ಕೆಯಾಗಿದ್ದು ಒಂದು ಕೋಟಿ ರು ನಿಗದಿಯಾಗಿ ಸುಮಾರು ತಿಂಗಳು ಕಳೆದಿವೆ,default sample_4643.wav,ಎಸ್‌ಕೆಜಿಎಚ್‌ ಸೆಕ್ಯುರಿಟಿ ಏಜೆನ್ಸಿಯ ಕಸ್ಟೋಡಿಯನ್‌ ಚೆಲುವರಾಜ್‌ ಸೆಕ್ಯುರಿಟಿ ಗಾರ್ಡ್‌ ಮುನಿಕೃಷ್ಣನ್‌ ಹಾಗೂ ಚಾಲಕ ಮೋಹನ್‌ ಬಂಧಿತರಾಗಿದ್ದು ಆರೋಪಿಗಳಿಂದ ವಾಹನ ಹಾಗೂ ಐದು ಲಕ್ಷ ನಗದು ಜಪ್ತಿ ಮಾಡಲಾಗಿದೆ,default sample_4644.wav,ಸವಾಲು ಎದುರಿಸುವ ಶಕ್ತಿಯಿಂದ ಸಾಧನೆ ಸಾಧ್ಯ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಜಿಲ್ಲಾ ಗೈಡ್ಸ್‌ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್‌ ಅಭಿಪ್ರಾಯ ಜೀವನದಲ್ಲಿ ಎದುರಾಗುವ,default sample_4645.wav,ಪದ್ಯ ಮುಗಿದರೂ ದೋಣಿ ಯಾಕೆ ದಡ ಸೇರುವುದಿಲ್ಲವೆಂದು ದೋಣಿ ಸಾಗಲಿ ಪದ್ಯ ನಗತೊಡಗಿದೆವು ಅವೆಲ್ಲ ಒಂದಷ್ಟುಕಾಲ ಮತ್ತೆ ಕವಿ ಬಹುಬೇಗನೆ ನನ್ನನ್ನು ಆವರಿಸಿಕೊಳ್ಳತೊಡಗಿದರು,default sample_4646.wav,ಸಂತನ್‌ ರಾಬರ್ಟ್‌ ಪಯಾಸ್‌ ಜಯಕುಮಾರ್‌ ಹಾಗೂ ರವಿಚಂದ್ರನ್‌ ಅವರನ್ನು ಸಹ ಬಂಧಮುಕ್ತಗೊಳಿಸುವಂತೆ ಕೋರಿ ತಮಿಳ್ನಾಡಿನ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರಿಗೆ ಮನವಿ ಮಾಡಿದ್ದಾರೆ,default sample_4647.wav,ವಿನ್ಯಾಸ ಬದಲು ಇದೇ ವೇಳೆ ಮಾರುತಿ ಇಕೋ ಹಾಗೂ ಆಲ್ಟೋಏಟ್ ಹಂಡ್ರೆಡ್ ಕಾರುಗಳಲ್ಲಿ ಕೂಡ ಸುರಕ್ಷತೆಗೆ ಸಂಬಂಧಿಸಿದ ದೋಷಗಳಿದ್ದು ಅವುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಸುರಕ್ಷತಾ ಮಾನದಂಡಗಳು ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ,default sample_4648.wav,ಇಂತಹ ನಿವೇಶನಗಳನ್ನು ಪ್ರಸ್ತುತ ಇರುವ ಮಾರುಕಟ್ಟೆಬೆಲೆಗೆ ನೋಂದಣಿ ಮಾಡಿಕೊಡುವಂತೆ ಗುತ್ತಿಗೆದಾರರು ಕೇಳುತ್ತಿದ್ದಾರೆ,default sample_4649.wav,ಆರ್ನೂರಾ ಐವತ್ತೊಂದು ಮಂದಿಗೆ ಉದ್ಯೋಗ ಇಂದು ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಸುಮಾರು ಮೂರು ಸಾವಿರ ಮಂದಿ ಪೈಕಿ ಆರು ನೂರಾ ಐವತ್ತೊಂದು ಮಂದಿಗೆ ವಿವಿಧ ಉದ್ಯೋಗಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು,default sample_4650.wav,ಸೋಮವಾರ ವಿಧಾನಸೌಧದಲ್ಲಿ ರಾಜ್ಯದ ಪ್ರಥಮ ದರ್ಜೆ ಪದವಿ ಪೂರ್ವ ಹಾಗೂ ತಾಂತ್ರಿಕ ಕಾಲೇಜುಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಬಾರ್ಡ್‌ನಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು,default sample_4651.wav,ಈ ವೇಳೆ ಕಾಲೇಜಿನ ಪ್ರಾಶುಪಾಲರು ಉಪನ್ಯಾಸಕರು ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು,default sample_4652.wav,ಅಪಾಯಕಾರಿ ವ್ಯಕ್ತಿಗಳ ವಿರುದ್ಧ ಹಾಕುವ ಎಂಪಿಡಿಎ ಕಾನೂನಿನ ಅಡಿ ಮತೀನ್‌ಗೆ ಒಂದು ವರ್ಷ ಜೈಲು ವಾಸ ವಿಧಿಸಲು ಆದೇಶಿಸಿದ್ದಾರೆ,default sample_4653.wav,ಯಾರೋ ಬುದ್ಧಿವಂತನಾಗಿರುತ್ತಾನೆ ಅವರು ಸಮಾಜದಲ್ಲಿ ಏನಾದರೂ ಬದಲಾವಣೆಯನ್ನು ತರುತ್ತಾನೆ,default sample_4654.wav,ಕಾಂಗ್ರೆಸ್‌ನಿಂದ ಎಂಸಿವೇಣುಗೋಪಾಲ್‌ ನಜೀರ್‌ ಅಹ್ಮದ್‌ ಮತ್ತು ಜೆಡಿಎಸ್‌ನಿಂದ ಎಚ್‌ಎಂರಮೇಶ್‌ಗೌಡ್ ಸೋಮವಾರ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಜಂಟಿ ಕಾರ್ಯದರ್ಶಿ ಎಂಎಸ್‌ಕುಮಾರಸ್ವಾಮಿ ಅವರಿಂದ ನಾಮಪತ್ರ ಸಲ್ಲಿದರು,default sample_4655.wav,ಸುಪ್ರಿಂ ಆದೇಶದ ವಿರುದ್ಧ ಒಂದು ರೀತಿಯಲ್ಲಿ ಕಾನೂನುಭಂಗ ಚಳವಳಿ ಆರಂಭಿಸಿ ಅಶಾಂತಿಯನ್ನು ಹುಟ್ಟುಹಾಕುತ್ತಿರುವವರ ವಿರುದ್ಧ ನಮ್ಮ ಟ್ರಸ್ಟ್‌ ಪ್ರತಿಚಳವಳಿ ಹಮ್ಮಿಕೊಂಡಿದೆ,default sample_4656.wav,ಸಾವಿರದ ಎಂಟುನೂರ ಐವತ್ತ್ ಏಳರ ಮೊದಲ ಸ್ವತಂತ್ರ ಸಂಗ್ರಾಮದ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವು ನೀಡಿದ್ದಕ್ಕಾಗಿ ಬ್ರಿಟಿಷರು ಅವರಿಗೆ ಮರಣ ದಂಡನೆ ವಿಧಿಸಿದ್ದರು,default sample_4657.wav,ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಐತಿಹಾಸಿಕ ಕಥಾವಸ್ತು ಹೊಂದಿರುವ ಚಿತ್ರದ ಮೂಲಕ ಮೋಹಕ ನಟಿ ಬೆಳ್ಳಿತೆರೆಗೆ ಮರಳುವ ಸಾಧ್ಯತೆ,default sample_4658.wav,ಈ ಸರಣಿ ದಿನೇಶ್‌ ಕಾರ್ತಿಕ್‌ ಅಂಬಟಿ ರಾಯುಡು ಹಾಗೂ ಯುವ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ಗೂ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಅವಕಾಶ ನೀಡಲಿದೆ,default sample_4659.wav,ಮಲೆನಾಡಿನ ಜನತೆಗೆ ಅನುಕೂಲ ಆಗುವಂತೆ ವಿಳಾಸ ಸಹಿತ ದೂರವಾಣಿ ಸಂಪರ್ಕ ಕೈಪಿಡಿಯನ್ನು ಮೊಬೈಲ್‌ ಆಪ್‌ನ ಮೂಲಕ ಶುಕ್ರವಾರ ತಾಲೂಕಿನ ಗುಡ್ಡೇತೋಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ನಟರಾಜ್‌ ಬಿಡುಗಡೆಗೊಳಿಸಿದರು,default sample_4660.wav,ಆರ್ಥಿಕ ಮತ್ತು ಸಾಮಾಜಿಕ ಶ್ರೇಣಿ ಮತ್ತು ನಾವೀನ್ಯ ಪರಿಸರ ವ್ಯವಸ್ಥೆ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಾಗುತ್ತಿರುವ ಬೆಳವಣಿಗೆ ಆಧರಿಸಿ ಜೆಎಲ್‌ಎಲ್‌ ಈ ಬಾರಿ ವಿಶ್ವದ ಚಲನಶೀಲ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ,default sample_4661.wav,ಈ ಸಂದರ್ಭದಲ್ಲಿ ಶ್ರೀನಿವಾಸ್‌ ಅವರನ್ನು ಮನವೊಲಿಸಲು ಆಗದೆ ಅತ್ತ ಪ್ರೇಮ್‌ ತಮ್ಮನ್ನು ತೇಜೋವಧೆ ಮಾಡಿದ್ದಾರೆಂದು ಪಟ್ಟು ಸಡಿಲಿಸದ ಕಾರಣ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು,default sample_4662.wav,ಇದಕ್ಕೆ ಮತ್ತೊಬ್ಬ ಜ್ಯೋತಿಷ್ಯ ಈ ದೋಷ ಮುಕ್ತವಾಗಲು ಮನೆಯ ಹಂಗಳದಲ್ಲಿ ಪ್ರಣಿತಿಯಲ್ಲಿ ದೀಪ ಹಚ್ಚಿ ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ ಹೇಳಿದ್ದಾರೆಂದು ಏಕ ಮಾತ್ರ ಗಂಡು ಮಕ್ಕಳಿದ್ದ ಮನೆಯವರು ತಮ್ಮ ಮನೆಯ ಹಂಗಳದಲ್ಲಿ ದೀಪ ಹಚ್ಚಿ ಪ್ರಾರ್ಥಿಸಿದ್ದಾರೆ,default sample_4663.wav,ಪಶ್ಚಿಮ ದೆಹಲಿ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಸಿದರು ತಮ್ಮ ಪ್ರತಿಭೆಗೆ ತಕ್ಕ ಪ್ರದರ್ಶನ ತೋರುತ್ತಾ ಸಾಗಿದ ಪ್ರಿಯಾಗೆ ಎರಡ್ ಸಾವಿರ್ದಾ ಹದ್ನೈದರಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಅನಧಿಕೃತ ಪಂದ್ಯದಲ್ಲಿ ಭಾರತ ಎ ಪರ ಆಡುವ ಅವಕಾಶ ದೊರೆಯಿತು,default sample_4664.wav,ಕೆಲ ಜಿಲ್ಲಾ ಪಂಚಾಯಿತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ ಎಂದು ಅನುಮೋದನೆ ನೀಡುವುದು ಬಾಕಿಯಿದ್ದು ಕೂಡಲೇ ಅದಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ,default sample_4665.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4666.wav,ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಸಾಮರಸ್ಯವಿತ್ತು,default sample_4667.wav,ಅದರಲ್ಲಿನ ಈಶ ನಿನ್ನ ಚರಣ ಭಜನೆಕನಕದಾಸರ ಹಾಡು ಅವರಿಗೆ ಬಹಳವೇ ಇಷ್ಟವಾಗಿತ್ತಂತೆ ಯಾರಿದು ಹಾಡಿದ್ದು ಎಂದು ಕೇಳಿದಾಗ ನನ್ನ ವಿಷಯ ಅವರಿಗೆ ತಿಳಿದು ಬಂತು,default sample_4668.wav,ಅವರು ಏರಿದ್ದ ಆ ಕುದುರೆ ಜೊತೆಯಲ್ಲಿದ್ದ ಜಬರ್ದಸ್ತಿನ ಜವಾನ ಇವೆರಡನ್ನು ಬಿಟ್ಟರೆ ಅವರನ್ನು ಮಹಾ ಶ್ರೀಮಂತರೆಂದು ತಿಳಿಯಲು ಯಾರಿಗೂ ಸಾಧ್ಯವಿರಲಿಲ್ಲ,default sample_4669.wav,ಧಾರ್ಮಿಕ ಭಕ್ತಿ ಸೇವಾ ಮನೋಭಾವನೆಯನ್ನು ಮೂಡಿಸಲು ದೇವಸ್ಥಾನ ಮಠಮಂದಿಗಳಿಂದ ಮಾತ್ರ ಸಾಧ್ಯ ಎಂದು ಕುಂಚಿಟಿಗೆ ಮಹಾ ಸಂಸ್ಥಾನದ ಮಠದ ಶಾ ಡಾಕ್ಟರ್ಶಾಂತವೀರ ಸ್ವಾಮೀಜಿ ಹೇಳಿದರು,default sample_4670.wav,ಈ ಹಿಂದೆ ಬಿಡುಗಡೆ ಮಾಡಿದ ಮೂರು ವಿಡಿಯೋಗಳಂತೆ ಈ ವಿಡಿಯೋ ಕೂಡಾ ಒತ್ತಡ ಹೇರಿ ಅಭಿನಂದನ್‌ ಬಾಯಲ್ಲಿ ಸುಳ್ಳು ಹೇಳಿಸಲಾಗಿದೆ ಎಂದು ಖಚಿತವಾಗಿದೆ,default sample_4671.wav,ಕೂಡಲೇ ಘನ ನ್ಯಾಯಾಲಯ ತೀರ್ಪನ್ನು ಪುನರ್‌ ಪರಿಶೀಲನೆ ನಡೆಸಿ ದೇಶದಾದ್ಯಂತ ಇರುವ ಅಯ್ಯಪ್ಪಸ್ವಾಮಿ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು,default sample_4672.wav,ಕಳೆದ ಆವೃತ್ತಿಯಲ್ಲಿ ಆ್ಯಂಡರ್‌ಸನ್‌ ಮರಿನ್‌ ಸಿಲಿಚ್‌ ಸೇರಿ ಇನ್ನೂ ಅನೇಕ ತಾರಾ ಟೆನಿಸಿಗರು ಪಾಲ್ಗೊಂಡಿದ್ದರು ಈ ಬಾರಿ ಕೆವಿನ್‌ ಪುಣೆಗೆ ವಾಪಸಾಗುತ್ತಿರುವುದು ಖುಷಿಯ ವಿಚಾರ ಎಂದು ಪ್ರಶಾಂತ್‌ ಹೇಳಿದ್ದಾರೆ,default sample_4673.wav,ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವುದನ್ನು ಬಿಜೆಪಿ ಖಂಡಿಸುತ್ತದೆ,default sample_4674.wav,ಸಂಸ್ಥೆಯಲ್ಲಿ ಓದಿದವರು ಅತೀ ಹೆಚ್ಚಿನ ಅಂಕ ಗಳಿಸಿ ರಾರ‍ಯಂಕ್‌ ಪ​ಡೆ​ಯುವ ಮೂಲಕ ಸಂಸ್ಥೆಗೆ ಜಿಲ್ಲೆಗೆ ಪೋಷಕರಿಗೆ ಕೀರ್ತಿ ತರು​ತ್ತಿ​ದ್ದಾರೆ ಎಂದರು,default sample_4675.wav,ಕಚ್ಚಾ ತೈಲ ಬೆಲೆ ಕುಸಿತ ಎಫೆಕ್ಟ್ ಪೆಟ್ರೋಲ್‌ ಡೀಸೆಲ್‌ ದರ ಇಳಿಕೆ ನವದೆಹಲಿ,default sample_4676.wav,ಚಳ್ಳಕೆರೆಯ ಖಾಸಗಿ ಹೋಟೆಲ್‌ನಲ್ಲಿ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು,default sample_4677.wav,ಕೊಳವೆಬಾವಿ ಕೊರೆಯದಿರುವ ಜಾಗದಲ್ಲಿಯೂ ಬಿಲ್‌ ಮಾಡಿದ್ದಲ್ಲದೆ ಐದರಿಂದ ಆರುನೂರು ಅಡಿ ಕೊರೆದು ಸಾವಿರ ಅಡಿ ಲೆಕ್ಕ,default sample_4678.wav,ಈ ಪ್ರಕಾರ ಮುಖಮಂತ್ರಿಗಳ ದಿನಚರಿಯನ್ನು ಹೊಂದಿಸಿಕೊಂಡು ಸಂಜೆ ನಾಲ್ಕು ಗಂಟೆಗೆ ಕೊಯ್ಲು ಕಾರ್ಯವನ್ನು ನಿಗದಿಪಡಿಸಲಾಗಿತ್ತು,default sample_4679.wav,ಗುಂಪಾಗಿ ಓಡಾಡದಂತೆ ರಾತ್ರಿಯ ವೇಳೆ ಅನಗತ್ಯವಾಗಿ ದೀಪಗಳನ್ನು ಬೆಳಗದಂತೆ ಜನರಿಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ,default sample_4680.wav,ಹಾಗಾಗಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು,default sample_4681.wav,ಮೇ ಹದಿನೈದರೊಳಗೆ ಪೂರ್ಣಗೊಳ್ಳಬೇಕು ಲೋಕಸಭೆ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವಂತೆಯೂ ಸಂಧಾನಕಾರರಿಗೆ ಸೂಚಿಸಿದೆ,default sample_4682.wav,ದೇವಾಲಯ ನಿರ್ಮಾಣ ಸ್ಥಳದಲ್ಲಿ ಜನವರಿ ಮೂವತ್ತೊಂದರಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉಪಸ್ಥಿತಿಯಲ್ಲಿ ಭೂಮಿ ಉಳುಮೆ,default sample_4683.wav,ಹರ್ಯಾಣದ ಸಚಿವ ಅನಿಲ್‌ ವಿಜ್‌ ಅವರು ರುಪಾಯಿ ನೋಟಿನಲ್ಲಿರುವ ಮಹಾತ್ಮಾ ಗಾಂಧಿಯವರ ಚಿತ್ರದ ಕಾರಣದಿಂದಾಗಿಯೇ ಅದರ ಅಪಮೌಲ್ಯವಾಗಿದೆ ಎಂದು ಹೇಳಿದರು,default sample_4684.wav,ಕೊನೆಗೆ ಆತನೇ ಕೆಟ್ಟದ್ದನ್ನು ಹೇಗೆ ಧೂಳಿಪಟ ಮಾಡುತ್ತಾನೆ ಎನ್ನುವುದು ಚಿತ್ರದ ಒನ್‌ಲೈನ್‌ ಸ್ಟೋರಿ,default sample_4685.wav,ನೆರೆದಿದ್ದ ಜನರಿಗೆ ಕನ್ಹಯ್ಯಾ ಅವರು ದ್ರೇಶ್ ದೇಶದ್ರೋಹಿ ಘೋಷಣೆ ಕೂಗುವಂತೆ ಪ್ರೇರೇಪಿಸಿದರು ಎಂದು ಪೊಲೀಸ್ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ,default sample_4686.wav,ಹಿರಿಯೂರು ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಕಾರಣ ಶೇಂಗಾ ಬೆಳೆ ಒಣಗುತ್ತಿರುವುದು,default sample_4687.wav,ಹೀಗಾಗಿ ರಾಜ್ಯ ಆರೋಗ್ಯ ಇಲಾಖೆಯೂ ಜನ ಸಾಮಾನ್ಯರಿಗೆ ಎಚ್‌ಐಎಲ್ ಪರೀಕ್ಷೆಗೆ ಪ್ರೋತ್ಸಾಹಿಸಿ ಸೂಕ್ತ ಚಿಕಿತ್ಸೆ ಪಡೆಯಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ,default sample_4688.wav,ವಾಜಪೇಯಿಯವರ ಬಿಜೆಪಿಯು ಇಂದಿನ ಬಿಜೆಪಿಗಿಂತ ಭಿನ್ನವಾದದ್ದು ಸರ್ಕಾರವನ್ನು ವಿರೋಧಿಸುವವರಿಗೆ ಅವಕಾಶವನ್ನು ಒದಗಿಸುವುದು ಸಾರ್ವಜನಿಕ ಜೀವನದಲ್ಲಿ ತನ್ನ ಅಗತ್ಯದ ಪಾತ್ರವನ್ನು ಸಭ್ಯವಾಗಿ ನಿರ್ವಹಿಸುವುದು,default sample_4689.wav,ಸ್ಪಿನ್ನರ್‌ ಹೃತಿಕ್‌ ಶೋಕಿನ್‌ ಹಾಗೂ ಮಾನವ್‌ ಸುತಾರ್‌ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ಅಂಡರ್‌ ಹತ್ತೊಂಬತ್ತು ತಂಡ ದಆಫ್ರಿಕಾ ವಿರುದ್ಧದ ಮೊದಲ ನಾಲ್ಕು ದಿನಗಳ ಟೆಸ್ಟ್‌ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಗೆಲುವು ದಾಖಲಿಸಿದೆ,default sample_4690.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4691.wav,ಇಂಟರ್‌ನೆಟ್‌ ಬಳಿಕೆಗೆ ಸಮಯ ನಿಗದಿ ಪಡಿಸಬಹುದು ಎಷ್ಟುಇಂಟರ್‌ನೆಟ್‌ ಡೇಟಾ ಬಳಿಕೆಯಾಗಿದೆ ಯಾವ ಜಾಲತಾಣ ಬಳಿ ಕೆಯಾಗಿದೆ,default sample_4692.wav,ಔಪಚಾರಿಕ ಹಾಗೂ ಅನೌಪಚಾರಿಕ ಕ್ರಿಯಾತ್ಮಕ ವಲಯಗಳಲ್ಲಿಯ ಆಯಾ ನುಡಿಗಳ ಬಳಕೆಯ ಸ್ವರೂಪವನ್ನು ಅವಲಂಬಿಸಿ ನುಡಿಗಳ ನಡುವಣ ಸಹಬಾಳ್ವೆಯ ನಂಟಸ್ತಿಕೆ ನೆಲೆನಿಂತಿರುತ್ತದೆ,default sample_4693.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4694.wav,ಪ್ರವಾಹದಲ್ಲಿ ಸಿಲುಕಿರುವ ಜನರು ಆಹಾರ ಕುಡಿಯುವ ನೀರು ಹಾಗೂ ಔಷಧಿಯ ಸಮಸ್ಯೆಗೆ ಈಡಾಗಿದ್ದಾರೆ ಇನ್ನೂ ಸಾಕಷ್ಟುಪ್ರಮಾಣದ ಜನರು ಎತ್ತರದ ಸ್ಥಳದಲ್ಲಿ ನಿಂತು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ,default sample_4695.wav,ಈ ಕಾರ್ಯಕ್ರಮವನ್ನು ರಾಜ್ಯ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಸಿತಮ್ಮಣ್ಣ ಅವರು ಉದ್ಘಾಟಿಸಿರುವ ಶಾಸಕ ಕೆಎಸ್‌ಈಶ್ವರಪ್ಪ ಅಧ್ಯಕ್ಷತೆ ವಹಿಸುವರು,default sample_4696.wav,ಕೃತಕ್ ಬುದ್ಧಿಮತ್ತೆ ಯಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದು ಎರಡ್ ಸಾವ್ರ ಇಪ್ಪತ್ತೈದರ ವೇಳೆಗೆ ಈ ಕ್ಷೇತ್ರದಲ್ಲಿ ಜಗತ್ತಿನ ನಾಯಕನಾಗುವ ಯೋಜನೆ ಹಾಕಿಕೊಂಡಿದೆ ಎಂದು ತಿಳಿದುಬಂದಿದೆ,default sample_4697.wav,ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ ಮುನ್ನೂರ ಅರವತ್ತು ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಿಸಲಾಗುವುದು,default sample_4698.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4699.wav,ಆರ್ನೂರು ಮೀಟರ್‌ಗಳಲ್ಲಿ,default sample_4700.wav,ನಂತರ ವಾಯವ್ಯ ದಿಕ್ಕಿನತ್ತ ಚಲಿಸಿದ್ದು ಆ ವೇಳೆ ಚಂಡಮಾರುತವಾಗಿ ತೀವ್ರತೆ ಪಡೆದುಕೊಳ್ಳುವ ನಿರೀಕ್ಷೆ ಇದೆ ಆ ಮಾರುತ ಓಮ್ಯಾನ್‌ ಕಡೆ ತೆರಳಲಿದೆ,default sample_4701.wav,ನಗರದ ಕರ್ನಾಟಕ ಸಂಘದಲ್ಲಿ ಸ್ವರಸಾಕ್ಷಾ ಕಲಾ ಕೇಂದ್ರದಿಂದ ಹಮ್ಮಿಕೊಂಡಿದ್ದ ಗುರು ಶಿಷ್ಯರ ವಾರ್ಷಿಕ ಸಂಗೀತೋತ್ಸವ ಎರಡ್ ಸಾವಿರದ ಹತ್ತೊಂಬತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,default sample_4702.wav,ಆಯ ಶ್ರೀನಿವಾಸ ಗಯಾ ಶ್ರೀನಿವಾಸ ಜಿಲ್ಲಾ ಆಡಳಿತ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸದಿರುವುದೇ ಇದಕ್ಕೆ ಕಾರಣ,default sample_4703.wav,ಎಚ್‌ಎಎಲ್‌ ಕಂಪನಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು ಸಾರ್ವಜನಿಕ ಸಂಸ್ಥೆಗಳನ್ನು ಕೊಲ್ಲುತ್ತಿದ್ದಾರೆ,default sample_4704.wav,ಸಣ್‌ಸುದ್ದಿ ಜಿಲ್ಲೆಯಲ್ಲಿ ಪೆಟ್ರೋಲ್‌ ಬಂಕ್‌ಗೆ ಅರ್ಜಿ ಆಹ್ವಾನ ಶಿವಮೊಗ್ಗ ರಾಜ್ಯದಲ್ಲಿ ಹೊಸದಾಗಿ ನಾನೂರು ಪೆಟ್ರೋಲ್‌ ಮತ್ತು ಡೀಸೆಲ್‌ ಬಂಕ್‌ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ,default sample_4705.wav,ಬಿಎಸ್‌ಪಿಯ ಸಂಸದರನ್ನು ಕಳುಹಿಸುವ ಜವಾಬ್ದಾರಿ ನನ್ನ ಮೇಲಿದೆ ನಮಗೆ ಸಚಿವ ಸ್ಥಾನಕ್ಕಿಂತ ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು ಮುಖ್ಯ,default sample_4706.wav,ಈ ಸಂಬಂಧ ವರ್ತಕ ಶ್ರೀನಿ​ವಾಸ್‌ ಅವ​ರಿಗೆ ಚುನಾ​ವ​ಣಾ​ಧಿ​ಕಾ​ರಿ​ಗಳು ನೋಟಿಸ್‌ ಜಾರಿ​ಗೊ​ಳಿಸಿದ್ದಾರೆ,default sample_4707.wav,ದಕ್ಷಿಣದ ಐದು ರಾಜ್ಯಗಳಲ್ಲಿ ಬಿಜೆಪಿ ಬೇರು ಗಟ್ಟಿಗೊಳಿಸಬೇಕು ಇದಕ್ಕಾಗಿ ಸದ್ಯಕ್ಕೆ ಬಿಜೆಪಿ ಪಾಲಿಗೆ ವರವಾಗಿ ಸಿಕ್ಕಿರುವ ಶಬರಿಮಲೆ ವಿವಾದವನ್ನು ಗೆಲುವಿನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂಬ ಸ್ಪಷ್ಟಸೂಚನೆ ಆರೆಸ್ಸೆಸ್‌ನಿಂದ ಪಕ್ಷದ ಮುಖಂಡರಿಗೆ ರವಾನೆಯಾಗಿದೆ,default sample_4708.wav,ಕೇರಳದ ಮೋಹಿನಿಯಾಟ್ಟಂ ಆಂಧ್ರದ ಜನಪದ ಬಂಜಾರ ನೃತ್ಯ ಮಣಿಪುರಿ ಸ್ಟಿಕ್‌ ಡ್ಯಾನ್ಸ್‌ ಹೀಗೆ ಹನ್ನೆರಡು ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣ ನೀಡಲಿದ್ದಾರೆ ಎಂದರು,default sample_4709.wav,ಅಧಿಕ ಮೊತ್ತದ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿ ದೇಶದ ಜನರ ಮೇಲೆ ಜಿಎಸ್‌ಟಿ ತೆರಿಗೆ ಹೇರಿದ್ದಾರೆ,default sample_4710.wav,ಯೋಗಿ ಆದಿತ್ಯನಾಥ ಕೀ ಸೇನಾ ಎಂಬ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಹಿಂದಿ ಇಪೇಪರ್‌ನ ಫೋಟೋದೊಂದಿಗೆ ಕಾಶ್ಮೀರ ಸ್ವಾತಂತ್ರ್ಯವನ್ನು ಬಯಸುತ್ತಿದೆ,default sample_4711.wav,ಮೂರು ಮಂದಿ ಮುಳುಗುವಷ್ಟುಆಳವಾಗಿದ್ದ ಸಂಪಿನಲ್ಲಿ ಮುಕ್ಕಾಲು ಭಾಗ ನೀರಿತ್ತು ಈ ಪುಟಾಣಿಗಳು ಗೆಳತಿಯ ಪ್ರಾಣ ರಕ್ಷಣೆಗೆ ದೊಡ್ಡ ಸಾಹಸವನ್ನೇ ಮಾಡಿ ಒಂದು ಜೀವ ಕಾಪಾಡಿದ್ದರು,default sample_4712.wav,ತೆರೆಮರೆಯಲ್ಲಿ ಕಾಂಗ್ರೆಸ್‌ನ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಂದೇಶ ನೀಡುತ್ತಿದ್ದಾರೆ,default sample_4713.wav,ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು ಆಟೋಗಳ ಸಂಚಾರ ಎಂದಿನಂತಿತ್ತು ಬ್ಯಾಂಕುಗಳು ಮುಚ್ಚಿದ್ದವು ಹಲವು ಸರ್ಕಾರಿ ಕಚೇರಿಗಳು ಮಾಮೂಲಿನಂತೆ ತೆರೆದಿದ್ದವು,default sample_4714.wav,ಮೈಲಾರ ಕ್ಷೇತ್ರದ ಗುರುವೆಂಕಟಪ್ಪಯ್ಯ ಒಡೆಯರ್‌ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಒಬೈಲಪ್ಪ,default sample_4715.wav,ಅಲ್ಲಿಂದ ಇಲ್ಲಿಯವರೆಗೂ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ಸೇವಾಭದ್ರತೆ ವೇತನ ಶ್ರೇಣಿ ಪಿಂಚಣಿ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು,default sample_4716.wav,ಅಲ್ಲದೆ ಐದು ಸಾರಿಗೆ ಘಟಕಗಳನ್ನು ಒಳಗೊಂಡು ವಿಭಾಗವಾಗಿದೆ ಪ್ರತಿಯೊಬ್ಬರು ಇದರ ಪ್ರಗತಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು,default sample_4717.wav,ಕೃಷಿ ವಿಜ್ಞಾನಿಗಳ ಜೊತೆ ಸಂವಾದ ನಡೆಯಿತು ಬಳ್ಳೇಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು,default sample_4718.wav,ಗೋವುಗಳ ಮಾಲೀಕರು ಇದ್ದರೂ ಗೋ ಕೇಂದ್ರಕ್ಕೆ ನೀಡಿರುವದನ್ನು ಗೋ ಕೇಂದ್ರಕ್ಕೆ ನೀಡಿರುವುದು ನಮಗೆ ನಷ್ಟವಾಗಿದೆ ಎಂದು ರೈತರು ಸಮಾಧಾನ ಸಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ,default sample_4719.wav,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌ ಅವರಿಗೆ ಪೇಟ ತೊಡಿಸಿ ಅಭಿನಂದಿಸಲಾಯಿತು,default sample_4720.wav,ಇಂತಹ ಸುದ್ದಿಗಳಿಗೆ ಕಿವಿಗೊಡದಿರಿ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಂಡ್ಯದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ,default sample_4721.wav,ಕಡೂರಿನ ಕನ್ನಡ ಭವನದಲ್ಲಿ ನಡೆದ ಜ್ಞಾನ ವಿಜ್ಞಾನ ವಿಭಾಗ ಮಟ್ಟದ ಕಾರ್ಯಕರ್ತರ ಸಮಾವೇಶ ಡಾಕ್ಟರ್ ಸಿಆರ್‌ ಚಂದ್ರಶೇಖರ್‌ ಉದ್ಘಾಟಿಸಿದರು,default sample_4722.wav,ಎಂಜಿನಿಯರ್‌ ಪ್ರೇಮ್‌ಕುಮಾರ್‌ ಮಾತನಾಡಿ ಹಿಂದಿನಿಂದಲೂ ಧಾರ್ಮಿಕ ಶ್ರದ್ಧಾಕೇಂದ್ರಗಳು ಮನುಷ್ಯನ ಮನಸ್ಸನ್ನು ಹತೋಟಿಯಲ್ಲಿಡುವ ಧಾರ್ಮಿಕ ಸ್ಥಳಗಳಾಗುತ್ತ ಬಂದಿವೆ,default sample_4723.wav,ಬುಧವಾರ ಇದ್ದಕ್ಕಿದ್ದಂತೆ ಅರಣ್ಯ ಇಲಾಖೆಯವರು ಈ ಭೂಮಿಯು ತಮಗೆ ಸೇರಿದ್ದು ಎಂದು ಹೇಳಿ ರೈತರನ್ನು ಒಕ್ಕಲೆಬ್ಬಿಲು ಮುಂದಾದರು ರೈತರು ಬೆಳೆದಿದ್ದ ಅಡಕೆ ತೋಟದಲ್ಲಿದ್ದ ಮರಗಳನ್ನು ಕಡಿದು ಹಾಕಿದರು,default sample_4724.wav,ಶಿಕ್ಷಣ ಅನ್ನದಾಸೋಹ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲ್ಲಿಸಲು ಮಂಗಳವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌ ತಿಳಿಸಿದ್ದಾರೆ,default sample_4725.wav,ನವೆಂಬರ್ಹತ್ತೊಂಬತ್ತರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಶೀಘ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು,default sample_4726.wav,ಬೀದಿ ನಾಯಿಗಳಿಂದ ಜಾಗೃತವಾಗಿರುವುದು ಹೇಗೆ ಅವು ಬೊಗಳುತ್ತಾ ನಮ್ಮ ಕಡೆ ಬಂದರೆ ಯಾವ ರೀತಿ ವರ್ತಿಸಬೇಕು ನಿತ್ಯ ಸಂಚರಿಸುವ ದಾರಿಯಲ್ಲಿನ ನಾಯಿಗಳು ಬೊಗಳುವುದು ನಿಲ್ಲಿಸಿ ಬಾಲ ಅಲ್ಲಾಡಿಸುವಂತೆ ಮಾಡಿಕೊಳ್ಳುವುದು ಹೇ,default sample_4727.wav,ಈ ಸತ್ಯ ತಿಳಿಯದೇ ಗೋ ಸಂತತಿ ವಿನಾಶಕ್ಕೆ ಮುಂದಾಗಬಾರದು,default sample_4728.wav,ಉತ್ಪಾದನಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿವೆ ಈ ಎಸ್‌ಎಂಇಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು,default sample_4729.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_4730.wav,ಲೇಖಕಿ ಪಲ್ಲವಿ ಇಡೂರು ಮಾತನಾಡಿ ಮಹಿಳೆಯರು ದುರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು,default sample_4731.wav,ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು,default sample_4732.wav,ಇನ್ನು ಅನ್ಯ ರಾಜ್ಯಗಳಿಂದ ಬಂದ ಶಾಸಕರು ಮನೆಯ ಫೋಟೋಗಳನ್ನು ತೆಗೆದುಕೊಂಡು ಮುಖ್ಯಮಂತ್ರಿಗಳ ಬಳಿ ತೆರಳಿ ತಮಗೂ ಇಂತಹುದೇ ಕಚೇರಿ ನಿರ್ಮಿಸಿಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ,default sample_4733.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4734.wav,ಜತೆಗೆ ಅದೇ ದಿನದಂದು ರಾಜ್ಯೋತ್ಸವ ಆಚರಣೆಗೂ ಸಿದ್ಧತೆ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ,default sample_4735.wav,ಮುಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ವೇಳೆ ಉದ್ಭವಿಸಿದ ಭಿನ್ನಾಭಿಪ್ರಾಯಗಳಲ್ಲೂ ಅನಂತಕುಮಾರ್‌ ಅವರ ಹೆಸರೇ ಕೇಳಿಬಂತು,default sample_4736.wav,ಮಕ್ಕಳ ಸಂಖ್ಯೆ ಜಾಸ್ತಿ ಇದ್ದ ಕಡೆ ಹೆಚ್ಚುವರಿ ಮೊರಾರ್ಜಿ ಶಾಲೆಗಳನ್ನು ತೆರೆಯುವುದರಿಂದ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ,default sample_4737.wav,ಇಂತಹ ಪಲ್ಲಟಗಳಿಗೆ ನಿಶ್ಚಿತ ಹಾಗೂ ಏಕರೂಪಿ ಕಾರಣಗಳು ಇರುತ್ತವೆ ಎಂಬುವುದೇ ಅನುಮಾನದ ಸಂಗತಿ,default sample_4738.wav,ಆಡಳಿತ ಹನ್ನೆರಡು ಮಂದಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವಹಿಸಲ್ಪಟ್ಟಿದೆ.,default sample_4739.wav,ಜನಪರ ಯೋಜನೆಗಳನ್ನು ರಾಜ್ಯದ ಉದ್ದಗಲಕ್ಕೂ ತಲುಪಿಸಬೇಕು ರಾಜ್ಯದಲ್ಲಿ ಇಪ್ಪತ್ತೆರಡುಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಿಸುವ ಸಂಕಲ್ಪ ಮಾಡಲಾಗಿದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು,default sample_4740.wav,ಕತೆಗೆ ತಕ್ಕಂತೆ ಹಳ್ಳಿ ಜನರೇ ಕಲಾವಿದರು ಆಗಿರಬೇಕು ಅಂತ ಡಿಸೈಡ್‌ ಮಾಡಿಕೊಂಡು ಬಹುತೇಕ ಹೊಸಬರನ್ನೇ ಆಯ್ಕೆ ಮಾಡಿಕೊಂಡೆವು ಅಂತ ಆರಂಭದಲ್ಲೇ ವಿವರ ಕೊಟ್ಟರು ನಿರ್ದೇಶಕ ಹಿಂದೂ ಕೃಷ್ಣ ಹೀರೋಗಿರಿ ಇಲ್ಲದ ಸಿನಿಮಾ ಇದು,default sample_4741.wav,ಮೈಸೂರು ವಿಭಾಗದ ಕೊಡಗು ಮಂಡ್ಯ ಚಾಮರಾಜನಗರ ಮೈಸೂರು ಹಾಸನ ಚಿಕ್ಕಮಂಗಳೂರು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು ಮೂವತ್ತೆರಡು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು,default sample_4742.wav,ಸ್ವಾಮಿ ಸುನೀತಾ ತಿಪ್ಪೇರುದ್ರಪ್ಪ ಎಂಕೆ ಬಸವರಾಜಪ್ಪ ಮುಂತಾದವರು ಉಪಸ್ಥಿತರಿದ್ದರು,default sample_4743.wav,ಕೀಲುಗಳ ಸೋಂಕಿನಿಂದ ಸೆಪ್ಟಿಕ್‌ ಆರ್ಥರೈಟಿಸ್‌ ಬರುತ್ತದೆ ದೇಹದಲ್ಲಿ ಯುರಿಕ್‌ ಆಸಿಡ್‌ ಹೆಚ್ಚಾಗಿ ಶೇಖರಣೆಯಾದಾಗ ಗೌಟ್‌ ಅರ್ಥರೈಟಿಸ್‌ ಬರುತ್ತದೆ,default sample_4744.wav,ಹೋಮ್‌ ವರ್ಕ್ ಮಾಡಿಲ್ಲವೆಂದರೆ ಶಾಲೆಯಲ್ಲಿ ಶಿಕ್ಷೆಯೂ ಸಿಕ್ಕುತ್ತಿತ್ತು ಕೆಲವೊಂದು ಬಾರಿ ಸುಳ್ಳು ಹೇಳಿದ್ದು ಇದೆ ಸಂಗೀತಕ್ಕಾಗಿ ಹೀಗೆ ಮಾಡುತ್ತಿದ್ದೆ,default sample_4745.wav,ಪಾರ್ಥೀವ್‌ ಪಟೇಲ್‌ ರೋಹಿತ್‌ ಶರ್ಮಾ ಹೆಸರು ಸಹ ಆರಂಭಿಕರ ಸ್ಥಾನಕ್ಕೆ ಕೇಳಿಬರುತ್ತಿದೆ,default sample_4746.wav,ಸಾದತ್‌ ಕಾಲೋನಿ ಹಳೇ ಸೀಗೇಬಾಗಿ ಎಕ್ಸಿಸ್ ಕಾಲೋನಿ ದೊಂಮ್ಮಪ್ಪನಘಟ್ಟ ಬೊಮ್ಮನಕಟ್ಟೆಸೇರಿದಂತೆ ಇತರ ಪ್ರದೇಶಗಳು ಮುಸ್ಲಿಂ ಸಮುದಾಯದ ಹಸಿರು ಧ್ವಜಗಳು ಬ್ಯಾನರ್‌ಗಳು ಬೊಂಡಿಸ್ ಮತ್ತು ವಿದ್ಯುತ್‌ ದೀಪಗಳಿಂದ ರಾರಾಜಿಸುತ್ತಿದೆ,default sample_4747.wav,ಹೀಗಾಗಿ ಮಂಗಳವಾರ ಅಂಜು ದೇಗುಲ ಪ್ರವೇಶಿಸಲು ಯತ್ನಿಸಿದರೆ ಪೊಲೀಸರು ಭದ್ರತೆ ಕೊಡಬೇಕಾದ ಅನಿವಾರ್ಯತೆ ಎದುರಾಗಲಿದೆ,default sample_4748.wav,ಸೋಮವಾರ ರಾತ್ರಿಯಿಂದ ಮಂಗಳವಾರ ಮುಸ್ಸಂಜೆಯ ವರೆಗೆ ಶ್ರೀಗಳ ಅಂತಿಮ ದರ್ಶನ ಪಡೆದ ಭಕ್ತರು ಹದಿನೈದು ಕಿಲೋ ಮೀಟರ್,default sample_4749.wav,ಆದರೆ ಅವರು ಇರುವ ನಿಖರವಾದ ಜಾಗ ಮಾಹಿತಿ ನಮಗೂ ಇಲ್ಲ ಎಂದು ಹೇಳಿದರು,default sample_4750.wav,ವಿವಿಧ ದೇವಾಲಯಗಳಲ್ಲಿಯೂ ಪ್ರಸಾದ ತಯಾರಿಕೆಯಿಂದ ಹಿಡಿದು ವಿತರಣೆವರೆಗೂ ಎಚ್ಚರಿಕೆ ವಹಿಸಲಾಗಿದೆ,default sample_4751.wav,ಉಳಿದಂತೆ ಕೆಂಪು ಬಸ್‌ಗಳ ಕಾರ್ಯಾಚರಣೆ ಸ್ಯಾಟಲೆಟ್‌ ಬಸ್‌ ನಿಲ್ದಾಣದಿಂದಲೇ ಮುಂದುವರಿಯಲಿದೆ ಎಂದು ಕೆಎಸ್ಸಾರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು,default sample_4752.wav,ಆನಂತರ ಅಗ್ನಿ ಶಾಮಕ ದಳ ಸಿಬ್ಬಂದಿಯೂ ಕಾರ್ಯಾಚರಣೆಲ್ಲಿ ತೊಡಗಿ ಎಲ್ಲರ ಶವಗಳನ್ನು ಹೊರಕ್ಕೆ ತೆಗೆದರು,default sample_4753.wav,ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದ ಸುಮಲತಾ ಅವರಿಗೆ ಟಿಕೇಟ್ ಕೈತಪ್ಪುವುದು ನಿಶ್ಚಿತವಾಗಿರುವುದರಿಂದ ಅವರು ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂಬ ಒತ್ತಡವೂ ಹೆಚ್ಟಿದೆ,default sample_4754.wav,ಇದಕ್ಕೆಲ್ಲಾ ಕಾರಣ ಜೀನ್‌ ಕ್ರಾಸ್ತಾ ಅಂದು ಜೋರು ಮಳೆ ಬೀಳುತ್ತಿತ್ತು ನಾನು ಮನೆಗೆ ಹೋಗುತ್ತಿರುವಾಗ ನಿರ್ಮಾಣ ಹಂತದ ಕಟ್ಟಡದ ಒಳಗೆ ಸಣ್ಣ ನಾಯಿ ಮರಿಯೊಂದು ನರಳುತ್ತಿರುವುದು ಕೇಳಿಸಿ ಬಳಿಗೆ ಹೋದೆ,default sample_4755.wav,ಆದರೆ ಅದೇ ಸಮಯದಲ್ಲಿ ಸೂಕ್ತ ಸಮಯದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸದೆ ಅಲ್ಲಿನ ಜನತೆಯ ಮತದಾನದ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮ ಸರ್ಕಾರ ಕಿತ್ತುಕೊಂಡಿದೆ ಎಂದು ಹೇಳಿದ್ದಾರೆ,default sample_4756.wav,ವೋಲ್ವೊ ಮತ್ತು ಮಲ್ಟಿಆಕ್ಸೆಲ್‌ ಬಸ್‌ಗಳನ್ನು ಕೆಎಸ್‌ ಬಾರ್ಡ್ ಕಳಸ ಕುದುರೆಮುಖ ಮೂಡಿಗೆರೆ ಹಾಸನ ಮಾರ್ಗವಾಗಿ ಬಿಡಲಾಗುತ್ತಿದೆ,default sample_4757.wav,ಟು ಪಾಯಿಂಟ್ಝೀರೋ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಕೆಲವು ಶಾಲಾ ಕಾಲೇಜುಗಳಿಗೆ ರಜೆ ಕೂಡ ಘೋಷಿಸಲಾಗಿತ್ತು,default sample_4758.wav,ರಮೇಶ್‌ ಮತ್ತು ದೇವರಾಜ್‌ ಕಾರ್ಯನಿುತ್ತ ನ್ಯಾಮತಿಯಿಂದ ಸವಳಂಗಕ್ಕೆ ತೆರಳುತ್ತಿದ್ದರು ಸುರಹೊನ್ನೆಸವಳಂಗ ಮಾರ್ಗ ಮಧ್ಯದ ದೊಡ್ಡ ಮೋರಿ ಬಳಿಯ ಆಯ ತಪ್ಪಿ ದುರ್ಘಟನೆ ಸಂಭಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ,default sample_4759.wav,ಬಾಲಿವುಡ್ ಹೈರಾಣ ಭಾರತ ಗುರುನಾತ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_4760.wav,ಉಟ್ಟಬಟ್ಟೆಯಲ್ಲೇ ಸುಳ್ಯ ತಾಲೂಕಿನ ಕಲ್ಲುಗುಂಡಿಯ ನಿರಾಶ್ರಿತ ಕೇಂದ್ರ ಸೇರಿದ್ದ ಕುಟುಂಬಕ್ಕೆ ಮಗಳ ಮದುವೆ ನಡೆಸುವ ಬಗ್ಗೆ ಚಿಂತೆ ಆವರಿಸಿತ್ತು,default sample_4761.wav,ಊಟವಾದ ಮೇಲೆ ಎಲ್ಲರೂ ಹಾಸಿಗೆಯಲ್ಲಿ ಒರಗಿದ್ದಾಗ ಮಾಳಿಗೆಯ ಮಾಡಿನ ಮೇಲೆ ಜಿಗ್ ಜಿಗ್ ಎಂದು ಬೆಳಕು ಬಿಟ್ಟಿದ್ದು ತನಗೆ ಯಾಕೆಂದು ಗೊತ್ತಿಲ್ಲವೇ ಎನ್ನುತ್ತ ಹಾಸಿಗೆಯಲ್ಲಿ ಎದ್ದು ನಿಂತಳು,default sample_4762.wav,ಅಂದಹಾಗೆ ಈ ಅಧಿಕಾರಿಣಿ ಚಿಕ್ಕವಳಿದ್ದಾಗ ಖಾಸಗಿ ಶಾಲೆ ಸೇರುವುದನ್ನು ಆಕೆಯೆ ಬಂಧುಗಳು ವಿರೋಧಿಸಿದ್ದರು ಈಕೆಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದರು,default sample_4763.wav,ಇನ್ನು ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಫೇಲ್‌ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಶೇಖರಣೆ ಮಾಡುತ್ತಿದ್ದ ವರ್ಮಾ ಅವರನ್ನು ಬಲವಂತವಾಗಿ ರಜೆ ಮೇಲೆ ಕಳುಹಿಸಲಾಗಿದೆ,default sample_4764.wav,ಪ್ರತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಮತಗಳು ಲಭಿಸುತ್ತಿವೆ ಆದರೆ ಈ ಬಾರಿ ಬದಲಾಗುವ ಸಾಧ್ಯತೆಗಳಿವೆ,default sample_4765.wav,ಇಂಥ ಟ್ರೆಂಡಿ ಸ್ಟೈಲ್‌ನ ಸೀರೆ ಉಡುವಾಗ ನಾಜೂಕಾಗಿ ಉಡಲು ಪ್ರಯತ್ನಿಸಿ,default sample_4766.wav,ಬಿಜೆಪಿ ಜಿಲ್ಲಾಧ್ಯಕ್ಷ ಯಶ​ವಂತ​ರಾವ್‌ ಜಾಧವ್‌ ಪ್ರಧಾನ ಕಾರ್ಯ​ದರ್ಶಿ ಎಚ್‌​ಎ​ನ್‌​ಶಿ​ವ​ಕು​ಮಾರ ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ ಇತ​ರರು ಇದ್ದರು,default sample_4767.wav,ಸಿಂಗ್‌ ಅವರು ರಾಜಕೀಯ ಕ್ಷೇತ್ರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಸಿ ದರು,default sample_4768.wav,ಚಿಗರು ಕಾರ್ಯಕ್ರಮದಡಿ ಆರ ರಿಂದ ಹದಿನೈದರ ವಯೋಮಿತಿಯ ಮಕ್ಕಳಿಗೆ ಕಾರ್ಯಕ್ರಮ ನಡೆಸುತ್ತೇವೆ,default sample_4769.wav,ಆದ್ದರಿಂದಲೇ ಆಡಳಿತಗಾರರು ಯೋಜಕರು ಭಾಷೆ ಕಲಿಸಲು ವಿಶೇಷ ತರಬೇತಿಯಿರುವ ಬೃಹತ್ ಪ್ರಮಾಣದ ಶಿಕ್ಷಕರ ಪಡೆಯೇ ಬೇಕಾಗುತ್ತದೆಂದು ಊಹಿಸಲಾರರು,default sample_4770.wav,ಮತ್ತೆ ಇನ್ನೊಬ್ಬ ಸಹೋದರ ಗಣೇಶನನ್ನು ಉಳಿಸಲು ಮತ್ತೊಮ್ಮೆ ನೀರಿಗೆ ಜಿಗಿದಾಗ ಆತನೊಂದಿಗೆ ಆಕೆಯೂ ಸಾವನ್ನಪ್ಪುತ್ತಾಳೆ,default sample_4771.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_4772.wav,ಕೋಟ್‌ ಉನ್ನತ ಶಿಕ್ಷಣದ ಮೂಲವಾಗಿರುವ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಪ್ರವೇಶಿಸಿ ವಿಶ್ವಾರ್ಹಾತೆ ಬಿಕ್ಕಟ್ಟು ಸೃಷ್ಟಿಸಿದೆ,default sample_4773.wav,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಿವಪ್ರಕಾಶ್‌ ತಾಲೂಕು ಶಿಕ್ಷಕರ ಸಂಘದ ದೇವೇಂದ್ರಪ್ಪ ಗಿರೀಶ್‌ ಶಾಲೆಯ ಮುಖ್ಯೋಪಾಧ್ಯಾಯ ಷಡಾಕ್ಷರಿ ಮತ್ತಿತರರು ಭಾಗವಹಿಸಿದ್ದರು,default sample_4774.wav,ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಮಾತನಾಡಿ ಎಸ್ಎಸ್ಎಲ್ಸಿ ಪ್ರಮುಖ ಘಟ್ಟವಾಗಿತ್ತು,default sample_4775.wav,ಈ ಸಂಬಂಧ ಟ್ರಾಯ್‌ ಅಧಿಕಾರಿಗಳಿಗೆ ದೂರು ನೀಡಿದ್ದು ಎಂಎಸ್‌ಓಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದರು,default sample_4776.wav,ತಮ್ಮ ಚುಟು​ಕು​ಗ​ಳಿಗೆ ಭಾವಾರ್ಥ ಬರೆ​ಸುವ ಮೂಲಕ ಹೊಸ ಮುನ್ನುಡಿ ಬರೆ​ಯುವ ಪ್ರಯ​ತ್ನಕ್ಕೆ ಚುಟುಕು ಸಾಹಿತ್ಯ ಪರಿ​ಷತ್‌ ಜಿಲ್ಲಾ ಘಟಕ ಮುಂದಾ​ಗಿದೆ,default sample_4777.wav,ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ದಮನ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕುತಂತ್ರಕ್ಕೆ ಕೈ ಹಾಕಿದೆ,default sample_4778.wav,ಪ್ರತಿ ಅಭ್ಯರ್ಥಿಯು ಪ್ರಚಾರಕ್ಕಾಗಿ ನಡೆಸುವ ಸಮಾರಂಭಗಳು ಹಾಗೂ ಇತರ ಪ್ರಚಾರ ಸಾಮಗ್ರಿಗಳನ್ನು ವಿಡಿಯೋ ಮಾಡಲಾಗುವುದು,default sample_4779.wav,ಈ ಪೈಕಿ ಐವತ್ತೈದು ಪಾಯಿಂಟ್ಐನೂರು ಮಂದಿ ವಯಸ್ಕರು ಮತ್ತು ಇಪ್ಪತ್ತೆರಡು ಪಾಯಿಂಟ್ಆರ್ನೂರ ಐವತ್ತು ಮಂದಿ ಮಕ್ಕಳು ಆಗಮಿಸಿದ್ದು ಒಟ್ಟಾರೆ ಇಪ್ಪತ್ತೊಂಬತು ಪಾಯಿಂಟ್ ಇಪ್ಪತ್ತೆರಡು ಲಕ್ಷ ಸಂಗ್ರಹವಾಗಿದೆ,default sample_4780.wav,ಜತೆಗೆ ಶೃಂಗಾರದ ನೆರಳು ಕೂಡ ಅಪ್ಪಿಕೊಂಡಿರುತ್ತದೆ ಎಂಬುದನ್ನು ಹೇಳುವಂತಹ ಹಾಡುಗಳೂ ಬರುತ್ತಿವೆ ಎಂಬುದನ್ನು ಕೇಳುಗಾರರಿಗೆ ಭಟ್ಟರು ಮಾಹಿತಿ ನೀಡುತ್ತಿದ್ದಾರೆ,default sample_4781.wav,ಅಂ ತಹ ಅಂತಹ ಅನುಕೂಲ ದೇಶದಲ್ಲಿ ಆಗಬೇಕಿದೆ ಇಂದಿನ ಮಕ್ಕಳು ನಾಳೆಯ ಮಹಾನ್‌ ಪ್ರಜೆ ಆಗುವಂತೆ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತುಕೊಡಬೇಕು,default sample_4782.wav,ವಕೀಲರ ಹತ್ಯೆ ಅತ್ಯಂತ ಹೇಯ ಕೃತ್ಯವಾಗಿದೆ ಹಂತಕರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು ವಕೀಲರ ಸಂಘದ ಕಾರ್ಯದರ್ಶಿ ಬಿಪಿರಾಜಶೇಖರ್‌ ಮಾತನಾಡಿದರು,default sample_4783.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿತ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4784.wav,ಈ ಗಣ್ಯ ಭಾರತೀಯರು ಆಡಳಿತಾಧಿಕಾರಿಗಳ ಜೊತೆಗೂಡಿ ಸರ್ಕಾರದ ಒಂದು ಭಾಗವಾಗುವಂತಾಯಿತು,default sample_4785.wav,ಬಳ್ಳಿಗಾವಿ ಎರಡನೇ ರಾಜಧಾನಿ ಆಗಿತ್ತು ಬನವಾಸಿ ಆಡಳಿತವನ್ನು ನಡೆಸುವ ದಂಡನಾಯಕರು ಉಡತಡಿಯಲ್ಲಿ ಅರಮನೆ ಸ್ಥಾಪಿಸಿ ಅಲ್ಲಿ ಇರುತ್ತಿದ್ದರು ತಾಳಗುಂದದಲ್ಲಿ ಪ್ರಥಮ ಶಾಸನ ದೊರಕಿದೆ,default sample_4786.wav,ಈ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದ್ದವು ಆದರೆ ಮಿಜೋರಂನಲ್ಲಿ ಎಂಎನ್‌ಎಫ್‌ ಸ್ಪಷ್ಟಬಹುಮತ ಪಡೆದಿದೆ,default sample_4787.wav,ಪ್ರಶಸ್ತಿಗಳಲ್ಲಿ ಎರಡು ವಿಭಾಗಗಳಿದ್ದು ಶ್ರಮ ಸನ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು,default sample_4788.wav,ಅಮೆರಿಕದಲ್ಲಿ ಕಳೆದ ಅಧ್ಯಕ್ಷೀಯ ಚುನಾವಣೆ ವೇಳೆ ಹಿಲರಿ ಕ್ಲಿಂಟನ್‌ ಪ್ರರ ಕಾರ್ಯತಂತ್ರ ರೂಪಿಸಿದ್ದು ಇವರೇ,default sample_4789.wav,ಕನ್ನಡ ಭಾಷೆ ಉಳಿಯಬೇಕು ಬೆಳೆಯಬೇಕು ಆಂಗ್ಲ ಭಾಷೆ ಕಲಿಯುವುದು ತಪ್ಪಲ್ಲ ಆದರೆ ಪ್ರಾರ್ಥಮಿಕ ಹಂತದಲ್ಲಿ ಮಕ್ಕಳಿಗೆ ಕನ್ನಡ ಮಾಧ್ಯಮ ಇರಬೇಕು,default sample_4790.wav,ಅನೇಕ ದಲಿತ ಮುಖಂಡರು ಇದನ್ನು ಖಂಡಿಸಿ ಸಭೆಯಿಂದ ಹೊರಬಂದು ತಾಲೂಕು ಕಚೇರಿ ಮುಂಭಾಗ ಶಾಸಕ ಹಾಗೂ ತಹಶೀಲ್ಧಾರ್‌ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ ಸಂದರ್ಭದಲ್ಲಿ ತಮ್ಮಣ್ಣ ಮಾತನಾಡಿದರು,default sample_4791.wav,ಪೊಲೀಸ್ ಇಲಾಖೆಯಿಂದ ಈಗಾಗಲೇ ಎರಡು ಬಾರಿ ಕೆಶಿಪ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಪ್ರಯೋಜನವಾಗಲಿಲ್ಲ,default sample_4792.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_4793.wav,ಸಮಾರಂಭದ ಸ್ತ್ರೀ ಪ್ರಜ್ಞೆ ಗೋಷ್ಠಿ ಸಂಜೆ ನಾಲ್ಕು ಗಂಟೆಗೆ ಮಾಜಿ ಸಚಿವೆ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ,default sample_4794.wav,ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ತೃಪ್ತಿಕರವಾಗಿಲ್ಲ,default sample_4795.wav,ರಾಜಕೀಯ ಪ್ರವೇಶ ಮಾಡಿದ ಬಳಿಕ ಕಮಲ್‌ ತಮ್ಮ ಸಹನಟ ಮತ್ತು ರಾಜಕೀಯ ಎದುರಾಳಿಯೂ ಆಗಿರುವ ರಜನೀಕಾಂತ್‌ ವಿರುದ್ಧ ನಡೆಸಿರುವ ಮೊದಲ ರಾಜಕೀಯ ವಾಗ್ದಾಳಿ ಇದು,default sample_4796.wav,ರಾಂಪ್‌ನಲ್ಲಿ ಸ್ವಲ್ಪ ಬಲ,default sample_4797.wav,ಹಿಂದೂ ವಿರೋಧಿ ಮುಸ್ಲಿಂ ಸ್ಪೀಕರ್‌ರಿಂದ ಪ್ರಮಾಣ ಸ್ವೀಕಾರಕ್ಕೆ ಬಿಜೆಪಿ ನಕಾರ ಹೈದರಾಬಾದ್‌ ಹೊಸದಾಗಿ ಚುನಾಯಿತವಾಗಳಿರುವ ತೆಲಂಗಾಣ ವಿಧಾನಸಭೆಯ ಮೊದಲ ಅಧಿವೇಶನ ಜನವರಿ ಹದನ್ಯೋಳರಂದು ನಡೆಯಲಿದ್ದು,default sample_4798.wav,ಇದೇ ರೀತಿ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಕೆಲಸ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು,default sample_4799.wav,ಈ ಚಿತ್ರಗಳ ಆಸೆಯಿಂದಾಗಿ ಇಂಥ ಚೀಟಿಗಳನ್ನು ಸಂಗ್ರಹಿಸುವುದೇ ಅನೇಕರ ಹವ್ಯಾಸವಾಗಿದೆ.,default sample_4800.wav,ಅವೆಲ್ಲವು ಉತಮ ಸಮಾಜಕಮುಖಿ ಕೆಲಸಗಳನ್ನು ಮಾಡುತ್ತಿವೆ ಇನ್ನು ಹೆಚ್ಚಿನ ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ ರಾಷ್ಟ್ರವು ಹಲವಾರು ಜಾತಿ ಧರ್ಮದಿಂದ ಕೂಡಿದ ದೇಶ ಹಾಗಾಗಿ ಎಲ್ಲಾ ಜಾತಿ ಧರ್ಮದ ಪರವಾಗಿ ಕೆಲಸ ಮಾಡಿ,default sample_4801.wav,ಸುದ್ದಿಚಿತ್ರ ಶಿವಮೊಗ್ಗ ಜಿಲ್ಲಾ ಕುಂಬಾರರ ಸಂಘದ ವತಿಯಿಂದ ಬಸವೇಶ್ವರ ನಗರದಲ್ಲಿ ಸರ್ವಜ್ಞ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ನೆರವೇರಿಸಿದರು,default sample_4802.wav,ಕತ್ತಲಾಗುವ ಬದುಕಿಗೆ ತಮ್ಮದೆ ಆದ ರೀತಿಯಲ್ಲಿ ಜ್ಞಾನದ ಬೆಳಕನ್ನು ನೀಡಿ ಧರ್ಮ ಸಂರಕ್ಷಣೆಗೆ ಮುಂದಾದವರು ದತ್ತಾತ್ರೇಯರು ಎಂದರು ಇದೇ ವೇಳೆ ನೂರಾರು ಸುಹಾಸಿನಿಯರಿಂದ ಜೋಗಳೋತ್ಸವ ನಡೆಯಿತು,default sample_4803.wav,ಕಲಾಂರಂತಹ ನಾಯಕರು ಗುಣಗಳು ಇಂದಿನ ಸಚಿವರಿಗೆ ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಿರಬೇಕು ಎಂದರು,default sample_4804.wav,ಶಾಲಾ ಕಾಲೇಜು ಬಸ್‌ ಅಪಘಾತ ಮೂವರು ವಿದ್ಯಾರ್ಥಿಗಳಿಗೆ ಗಾಯ ಕನ್ನಡಪ್ರಭ ವಾರ್ತೆ ಬೆಂಗಳೂರು ಶಾಲಾ ಹಾಗೂ ಕಾಲೇಜು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ಬಾಗಲೂರು ಸಂತೆ ಬಳಿ ಸೋಮವಾರ ಬೆಳಗ್ಗೆ ನಡೆದಿದೆ,default sample_4805.wav,ಸ್ಪೀಕರ್‌ ರಮೇಶ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ಬೆಳಗಾವಿಯಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದ್ದು ಡಿಹತ್ತರಂದು ಮಧ್ಯಾಹ್ನ ಹನ್ನೆರಡುಹದಿನೈದಕ್ಕೆ ಅಧಿವೇಶನ ಪ್ರಾರಂಭವಾಗಲಿದೆ,default sample_4806.wav,ವಿಸ್ಮಯ ಸಿನಿಮಾದ ಚಿತ್ರೀಕರಣ ಸಂದ​ರ್ಭ​ದಲ್ಲಿ ಅರ್ಜುನ್‌ ಸರ್ಜಾ ಅವರು ನಾಲ್ಕು ತಾಣ​ಗ​ಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆ​ಸಿ​ದರು ಎಂದು ದೂರಿನಲ್ಲಿ ತಿಳಿ​ಸಿ​ದ್ದಾ​ರೆ,default sample_4807.wav,ಲೋಕೋಪಯೋಗಿ ಇಲಾಖೆಯ ಜೆಇ ದಾವೂದ್‌ ಕುಪ್ಪ ತಹಶೀಲ್ದಾರ್‌ ತನುಜಾ ಸಾವದತ್ತಿ ಜಯಪುರ್ ನಾಡಕಚೇರಿ ಉಪತಹಶೀಲ್ದಾರ್‌ ನಾಡಿಗ್‌,default sample_4808.wav,ಅರಸೀಕೆರೆ ಬ್ಲಾಕ್‌ ಕಾಂಗ್ರೆಸ್‌ ಎಸ್‌ಮಂಜುನಾಥ್‌ ಗ್ರಾಮ್ ಪಂಚಾಯತ್ ಸದಸ್ಯ ಕಲ್ಲಹಳ್ಳಿ ಹನುಂತಪ್ಪ ಡಿಬಸವರಾಜ್‌ ಶಿವಾನಂದಪ್ಪ ಶಿವಪ್ಪ,default sample_4809.wav,ಅಂತರ್ಜಲ ಎಲ್ಲ ಕಾಲದಲ್ಲೂ ಒಂದೇ ಮಟ್ಟವನ್ನು ಉಳಿಸಿಕೊಳ್ಳುವುದಿಲ್ಲ.,default sample_4810.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4811.wav,ಕಮಲೇಶ್‌ ಸಿಂಗ್‌ ಅವರು ನಿವೃತ್ತರಾಗಿದ್ದು ಕೆಲ ವರ್ಷಗಳಿಂದ ವಾರಿರ್ಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದ ಜತೆ ನೆಲೆಸಿದ್ದಾರೆ,default sample_4812.wav,ಈ ವೋಕಲ್‌ ಆ್ಯಯಪ ಅನ್ನು ಬೆಂಗಳೂರಿನವರೇ ಆದ ಅಪ್ರಮೇಯ ರಾಧಾಕೃಷ್ಣನ್‌ ಕಂಡುಹಿಡಿದಿದ್ದು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಎಕ್ಸಪಟ್ಸ್‌ರ್‍ಗಳನ್ನು ಹೊಂದಿದ್ದಾರೆ,default sample_4813.wav,ದೇಶಪಾಂಡೆ ಕನ್ನಡಪ್ರಭ ವಾರ್ತೆ ಬೆಂಗಳೂರು ದಲಿತ ಮುಖಂಡ ಉಪಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ ಅವರ ಬೆಳವಣಿಗೆಯನ್ನು ಕಾಂಗ್ರೆಸ್ಸಿಗರೇ ಸಹಿಸುತ್ತಿಲ್ಲ,default sample_4814.wav,ವಿವಿಧ ಬಗೆಯ ಬಲಿಗಳನ್ನು ನೀಡಿ ಮನೆಗಳಲ್ಲಿ ಭೂರಿ ಭೋಜನೆ ವ್ಯವಸ್ಥೆ ಮಾಡಿ ತಮ್ಮ ಸಂಬಂಧಿಕರು ಸ್ನೇಹಿತರನ್ನು ಕರೆಯಿಸಿ ಊಟ ಉಪಚಾರ ಕೈಕೊಂಡರು,default sample_4815.wav,ನಾವು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇವೆ ಎಂದು ಹೇಳಿದ್ದೇವೆ,default sample_4816.wav,ಈ ತೊಟ್ಟಲಿನ ವಿಶೇಷತೆ ಏನು ಮಕ್ಕಳು ದೇವರ ಸನ್ನಿ​ಧಾ​ನ​ದಲ್ಲಿ ಬೆಳೆ​ಯಲಿ ಎಂಬ ಉದ್ದೇ​ಶ​ದಿಂದ ರಾಮಾ​ಯಣ ಮಹಾ​ಭಾ​ರ​ತ ಹಾಗೂ ಪೌರಾ​ಣಿಕ ಕಥೆ​ಗಳ ಚಿತ್ರ​ಗ​ಳನ್ನು ತೊಟ್ಟಿಲುಗಳಲ್ಲಿ ಕೈಯಿಂದ ಬಿಡಿ​ಸು​ವುದು ಕಲ​ಘಟ್ಟಾಗಿ ತೊಟ್ಟ​ಲಿನ ವಿಶೇಷ,default sample_4817.wav,ಸಂಖ್ಯಾಬಲದಿಂದ ಸರ್ಕಾರ ಕೆಡವಲು ಸಾಧ್ಯವಾಗದಿದ್ದಲ್ಲಿ ಅನ್ಯ ಮಾರ್ಗಗಳಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವೂ ನಡೆಯಲಿದೆ ಎಂದು ತಿಳಿದುಬಂದಿದೆ,default sample_4818.wav,ಉಪತಹಸೀಲ್ದಾರ್‌ ಎನ್‌ನಾಗರಾಜ್‌ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿಸೋಮಶೇಖರಪ್ಪ ವೀರಪ್ಪ ಕರಿಬಸಪ್ಪ ಗ್ರಾಮ ಚಾಯತಿ ಸದಸ್ಯರಾದ ಗಂಗಾಧರ್‌ ಶಿವರಾಜ್‌ ಗಿರೀಶ್‌ ವೀರಕೇಶ್ವರಪ್ಪ ಮಾಸ್ತರ್‌ ಜಯಣ್ಣ ಬಸವರಾಜ್‌ ಮತ್ತಿತರರು ಇದ್ದರು,default sample_4819.wav,ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಶ್ರೀ ಪಾದ ಬಿಚ್ಚುಗತ್ತಿ ಹಾಲಿ ಅಧ್ಯಕ್ಷ ಲೋಕೇಶ್‌ ನೇತೃತ್ವದಲ್ಲಿ ಪದಾಧಿಕಾರಿಗಳು ಅವಿರೋಧ ಆಯ್ಕೆ ನಡೆಯಿತು,default sample_4820.wav,ಪ್ರತಿಪಕ್ಷ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂಬ ಉದ್ದೇಶದಿಂದ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಗಂಭೀರ ಚಿಂತನೆಯಲ್ಲಿ ಈ ಪಕ್ಷಗಳ ನಾಯಕರು ನಿರತರಾಗಿದ್ದಾರೆ,default sample_4821.wav,ಭಾನು​ವಾರ ನಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಹನ್ನೆರಡು ಸ್ಥಾನ ಬಿಟ್ಟು​ಕೊ​ಡು​ವಂತೆ ಜೆಡಿ​ಎಸ್‌ ಪಟ್ಟು ಹಿಡಿ​ಯುವ ಸಾಧ್ಯತೆ ಕುರಿತು ಪ್ರತಿ​ಕ್ರಿ​ಯಿಸಿದ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಜೆಡಿಎಸ್‌ ಹೊಂದಾಣಿಕೆ ಸದ್ಯ ಯಾವುದೇ ಚರ್ಚೆ ನಡೆದಿಲ್ಲ,default sample_4822.wav,ಇದೇ ವೇಳೆ ನಾವು ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದು ಬುಧವಾರ ಅವರನ್ನು ಭೇಟಿಯಾಗಿ ಶಾಸಕಾಂಗ ಸಭೆಯ ವಿವರಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ,default sample_4823.wav,ನಿಟ್ಟೆಸಮೀಪದ ಬೋಳದ ಬೋಳಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್‌ ಅವರ ಪತ್ನಿ ಡಯಾನ ಮೃತರಾಗಿದ್ದಾರೆ,default sample_4824.wav,ಮಹಾರಾಷ್ಟ್ರ ಪುಣೆಮುಂಬೈ ಮಾರ್ಗದ ಹೆದ್ದಾರಿಯಲ್ಲಿ ಈರುಳ್ಳಿ ತುಂಬಿಕೊಂಡು ಹೊರಟಿದ್ದ ಟ್ರಕ್‌ ಇಲ್ಲಿನ ವಾಲ್ವಾನ್‌ ಮೇಲ್ಸೇತುವೆ ಯಿಂದ ಕುಸಿದು ಬಿದ್ದಿರುವ ಘಟನೆ ನಡೆದಿದೆ,default sample_4825.wav,ವೃಕ್ಷಾರೋಹಣ ಬಾಲ್ಯ ವಿವಾಹ ತಡೆ ಕುರಿತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಸೈಕ್ಲೋಥಾನ್‌ನ ಮುಖ್ಯ ಧ್ಯೇಯವಾಗಿದೆ,default sample_4826.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4827.wav,ನಾನು ಸೀಮಿತ ಚಲನವಲನಗಳೊಂದಿಗೆ ಆಡಲು ಸಾಧ್ಯ ಆದರೆ ಸ್ಪರ್ಧೆ ನಡೆಸಲು ಇಲ್ಲವೇ ಕಠಿಣ ಸಭ್ಯಾಸ ನಡೆಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ನಿವೃತ್ತಿ ಹೊರತುಪಡಿಸಿ ನನಗೆ ಬೇರೆ ಆಯ್ಕೆ ಕಾಣಿಸುತ್ತಿಲ್ಲ ಎಂದು ಮರ್ರೆ ಹೇಳಿದರು,default sample_4828.wav,ಬಳಿಕ ಹೋಮ ಹವನಗಳಲ್ಲಿ ಪಾಲ್ಗೊಂಡರು ಭಾನುವಾರವಷ್ಟೇ ಜಲಸಂಪನ್ಮೂಲ ಸಚಿವ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು,default sample_4829.wav,ಅಂಗಡಿಯಾತ ಲೆಕ್ಕದ ಪುಸ್ತಕದಲ್ಲಿ ಸಿನಿಮಾ ಎಂದೇ ಬರೆಯುತ್ತಿದ್ದ ತಿಂಗಳ ಕೊನೆಗೆ ಲೆಕ್ಕ ನೋಡಿದರೆ ತೊಗರಿಬೇಳೆ ಐದು ರುಪಾಯಿ ಅಕ್ಕಿ ಹತ್ತು ರುಪಾಯಿ ಸಿನಿಮಾ ಐದು ರುಪಾಯಿ ಎಂದು ಬರೆದಿರುತ್ತಿತ್ತು,default sample_4830.wav,ಡಿಜಿಟಲ್‌ ಪಾವತಿಯಲ್ಲಿ ಕೆನರಾ ಬ್ಯಾಂಕ್‌ ಸಾಧನೆ ಕನ್ನಡಪ್ರಭ ವಾರ್ತೆ ಬೆಂಗಳೂರು ಡಿಜಿಟಲ್‌ ಪಾವತಿ ಉತ್ತೇಜಿಸುವ ಕಾರ್ಯಕ್ರಮಗಳಲ್ಲಿ ಕೆನರಾ ಬ್ಯಾಂಕ್‌ ಉತ್ತಮ ಸಾಧನೆ ಮಾಡಿದೆ,default sample_4831.wav,ಈ ಹಳೆ ಬಾಕಿ ತೆರಿಗೆ ಹಣ ವಸೂಲಿಗೆ ಯುನೈಟೆಡ್‌ ರೇಸಿಂಗ್‌ ಮತ್ತು ಬ್ಲಡ್‌ಸ್ಟಕ್‌ ಬ್ರೀಡರ್ಸ್‌ ಕಂಪನಿಗಳಲ್ಲಿ ಮಲ್ಯ ಷೇರು ಹರಾಜು ಹಾಕುತ್ತೇವೆ ಎಂದು ಹೇಳಿಕೊಂಡಿದೆ,default sample_4832.wav,ಕೋರ್ಟ್ ಮುಖ್ಯಮಂತ್ರಿಗಳೇ ಇಂತಹ ಹೇಳಿಕೆ ನೀಡಿದರೆ ರಾಜ್ಯದ ಕಾನೂನು ಸುವ್ಯವಸ್ಥೆ ಎಲ್ಲಿಗೆ ಹೋಗಬೇಕು,default sample_4833.wav,ಕಳೆದ ತಿಂಗಳ ಮಾಸಿಕ ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವ ಕೆಆರ್‌ಐಡಿಎಲ್‌ ಸಂಸ್ಥೆ ಸಮರ್ಪಕವಾಗಿ ಕೆಲಸ ಮಾಡದೆ ಕೋಟ್ಯಂತರ ರು ವಂಚನೆ ಮಾಡಿದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಕೆಆರ್‌ಐಡಿಎಲ್‌ ಮುಖ್ಯಸ್ಥರಿಂದ ಉತ್ತರ ಕೊಡಿಸಲು ಅಗ್ರಹಿಸಿದರು,default sample_4834.wav,ಅಂಗರಚನಾ ವಿಜ್ಞಾನ ಬೃಹತ್ತಾಗಿ ಬೆಳೆದುಬಂದಿದೆ.,default sample_4835.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4836.wav,ಶಿವಮೊಗ್ಗ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್‌,default sample_4837.wav,ಈ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶವೇ ಮಮ್ಮಲ ಮರುಗಿತು,default sample_4838.wav,ಮೂವರೂ ಕಟ್ಟಡದ ಮುಂದಿದ್ದ ಹುಲ್ಲುಹಾಸನ್ನು ದಾಟಿ ರಸ್ತೆಗೆ ಕಾಲಿಟ್ಟರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿರುವ ನೂರಾರು ನೌಕರರಿಂದ ರಸ್ತೆಯೂ ಕಾಲ್ದಾರಿಯೂ ಗಿಜಿಗುಡುತ್ತಿತ್ತು,default sample_4839.wav,ನಾಗರಿಕ ಸಂಸ್ಥೆ ಹಾಗೂ ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಹಿಂದೂ ಧರ್ಮದ ಬಿಎಪಿಎಸ್‌ ಸ್ವಾಮಿನಾರಾಯಣ್‌ ಸಂಸ್ಥಾ ಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದೆ,default sample_4840.wav,ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅಂಕನಹಳ್ಳಿ ರೈತ ಪರಮೇಶ್ವರ್‌ ಗೌಡ ನಿರ್ಮಾಣದ ಮದ್ವೆ ಚಿತ್ರ ಈಗಾಗಲೇ ಕೋಲ್ಕತ್ತಾ ಕ್ಯಾಲಿಕಟ್‌ ಮತ್ತು ಕ್ಯಾಲಿಪೋರ್ನಿಯಾ ಚಿತ್ರೋಸ್ತವಗಳಲ್ಲಿ ಪ್ರದರ್ಶನ ಕಂಡಿದೆ,default sample_4841.wav,ಅಲ್ಲದೇ ಕೇಂದ್ರ ಸರ್ಕಾರ ಪೆಟ್ರೋಲ್‌ ಡೀಸೆಲ್‌ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಹ ಚಿಂತಿಸಿದೆ ಎಂಬ ಸುಳಿವು ನೀಡಿದ್ದು ಜಿಎಸ್‌ಟಿ ವ್ಯಾಪ್ತಿಗೆ ತೈಲ ಬಂದಲ್ಲಿ ಕೇಂದ್ರದಿಂದ ಜನರಿಗೆ ಎಂದೂ ಮರೆಯಲಾಗದ ಕೊಡುಗೆ ಸಿಗಲಿದೆ ಎಂಬುದನ್ನು ಎಲ್ಲರೂ ಅರಿಯಬೇಕೆಂದರು,default sample_4842.wav,ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಅತ್ಯಂತ ಹಿಂದಿದೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಿಡಿಒಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಆರ್‌ಇಜಿಯಲ್ಲಿ ಐದು ಲಕ್ಷ ಮಾನವ ದಿನಗಳಾಗಬೇಕು ಎಂದು ಎಚ್ಚರಿಸಿದರು,default sample_4843.wav,ರಾತ್ರಿ ಪೂರ್ತಿ ಇದೇ ವಿಧದಲ್ಲಿ ದಾಸೋಹ ಮುಂದುವರೆಯುವುದರಿಂದ ಇದರ ಮೂರು ಪಟ್ಟು ಆಹಾರ ಸಾಮಗ್ರಿ ಖರ್ಚಾಗುತ್ತದೆ,default sample_4844.wav,ಭಕ್ತರು ಈ ದೀಪೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ತನುಮನ ಮತ್ತು ಧನ ಸಹಾಯ ಮಾಡುವುದರಿಂದ ಮಠಗಳ ಅಭಿವೃದ್ಧಿಯಾಗುತ್ತದೆ ಎಂದ ಅವರು ಎರಡು ದಿನಗಳು ನಡೆಯುವಂತಹ ಕಾರ್ಯಕ್ರಮಕ್ಕೆ ಭಕ್ತರು ಭಾಗವಹಿಸಬೇಕು,default sample_4845.wav,ಪೊಲೀಸರು ಕೂಡ ಶಾಂತಿಯುತವಾಗಿ ಹೋರಾಟ ಮಾಡುವವರನ್ನು ಬಂಧಿಸಿ ಒತ್ತಡವೇರಿ​ದರು,default sample_4846.wav,ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟುಸೀಟು ನವದೆಹಲಿ ಲೋಕಸಭೆಗೆ ತಕ್ಷಣ ಚುನಾವಣೆ ನಡೆದರೆ ಜನರ ಮೂಡ್‌ ಅರಿಯುವ ನಿಟ್ಟಿನಲ್ಲಿ ರಿಪಬ್ಲಿಕ್‌ ಸುದ್ದಿವಾಹಿನಿ ಮತ್ತು ಸಿ ವೋಟರ್‌ ಸಮೀಕ್ಷೆಯೊಂದನ್ನು ನಡೆಸಿವೆ,default sample_4847.wav,ಇಂತಹ ಸುಳ್ಳು ಸಾಲ ಮನ್ನಾ ಭರವಸೆ ನೀಡಿದ ಪಕ್ಷವನ್ನು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ತರಬೇಕಾ ಎಂದು ತಪರಾಕಿ ಹಾಕಿದರು,default sample_4848.wav,ಬಾಲಕಿ ಹೇಳಿರುವುದೇನು ನಮಸ್ತೆ ರಮ್ಯಕ್ಕಾ ನನ್ನ ಹೆಸರು ಹಾರಿಕಾ ಅಂತ,default sample_4849.wav,ವಿನೋದ್‌ ಪ್ರಾವಿಜನ್‌ ಸ್ಟೋರ್‌ ನಡೆಸುತ್ತಿದ್ದರು ಸ್ನೇಹಿತನ ರಕ್ಷಣೆಗೆ ಹೋದಾಗ ಆರೋಪಿ ಗೌತಮ್‌ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದರು,default sample_4850.wav,ಇನ್ನು ನಟಿ ತಾರಾ ಮಾತನಾಡಿ ಪ್ರತಿ ವರ್ಷ ಎಂಜಿರಸ್ತೆ ಬ್ರಿಗೇಡ್‌ ರಸ್ತೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯಿತು ಎಂಬುದನ್ನು ಕೇಳುತ್ತಿದ್ದೇವೆ,default sample_4851.wav,ನಕಲಿ ದಾಖಲೆಗೊಂದಿಗೆ ಸುಳ್ಳು ಅರ್ಜಿ ಸ್ ಸಲ್ಲಿಸುವವರನ್ನು ವಿಚಾರಣೆಗೊಳಪಡಿಸಬೇಕು,default sample_4852.wav,ಅತೃ​ಪ್ತ ಶಾಸಕರನ್ನು ತೃಪ್ತಿಪಡಿಸಲು ಅಗತ್ಯವಾದರೆ ಸಚಿವ ಸ್ಥಾನವನ್ನು ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ ನನಗೂ ಸಹ ಹಲವು ವೇಳೆಯಲ್ಲಿ ಸಚಿವ ಸ್ಥಾನ ಸಿಗದ ಅನುಭವ ಆಗಿದೆ,default sample_4853.wav,ನೀರಿನ ಸಮಸ್ಯೆ ನಿವಾರಣೆಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು ಶಾಸಕ ಬಿಶ್ರೀರಾಮುಲು ಮಾತನಾಡಿ ಸತತ ಬರಗಾಲಕ್ಕೆ ಬಲಿ ಆಗುತ್ತಿರುವ ಈ ಭಾಗ ಶಾಶ್ವತ ನೀರಾವರಿ ಆಗಬೇಕಾದರೆ ಭದ್ರಾ ಮೇಲ್ದಂಡೆ ಯೋಜನೆ ಅಗತ್ಯವಾಗಿದೆ,default sample_4854.wav,ಈ ಯೋಜನೆಗೆ ಕೋರ್ಟ್‌ ಮಧ್ಯಂತರ ತಡೆ ನೀಡದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು ಮಹದಾಯಿ ವಿಚಾರದಲ್ಲೂ ಸರ್ಕಾರ ಬಿಗಿಕ್ರಮ ಅನುಸರಿಸಬೇಕು,default sample_4855.wav,ಇಡೀ ದೇಶವೇ ಕುಮಾರಸ್ವಾಮಿ ಅವರನ್ನು ಹೊಗಳುತ್ತಿದೆ ಹೀಗಿರುವಾಗ ಕಾಂಗ್ರೆಸ್‌ ನಾಯಕರು ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಉಭಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು,default sample_4856.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4857.wav,ಸಂಗೀತಕ್ಕೆ ಔಷಧೀಯ ಗುಣವಿರುವುದರಿಂದ ಸಂಗೀತವನ್ನು ಹೇಳುಕೇಳುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎನ್ನುವ ನಂಬಿಕೆ ಈಗಲೂ ಸಂಗೀತಾಸಕ್ತರಲ್ಲಿ ಉಳಿದಿದೆ,default sample_4858.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4859.wav,ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಅವರನ್ನು ಬಂಡೀಪುರ ಕಾಡ್ಗಿಚ್ಚಿನ ಬಗ್ಗೆ ಕೇಳಿದಾಗ ದೊರೆತ ಮೊದಲ ಪ್ರತಿಕ್ರಿಯೆ ಇದು,default sample_4860.wav,ವಿಜ್ಞಾ​ನೇ​ತರ ಕ್ಷೇತ್ರ​ಗ​ಳಲ್ಲೂ ವಿಶೇಷ ಸೇವೆ ಸಾಧ​ನೆ​ ಮಾಡ​ಬ​ಹುದು ವಿಜ್ಞಾ​ನ ಕ್ಷೇತ್ರ​ದಲ್ಲಿ ವಿಫುಲ ಅವ​ಕಾ​ಶ​ಗ​ಳಿದ್ದು ಅವು​ಗಳ ಬಗ್ಗೆ ವಿದ್ಯಾರ್ಥಿ,default sample_4861.wav,ನನ್ನನ್ನು ಅತೀವ ಭಕ್ತಿಪ್ರೀತಿಯಿಂದ ಕಾಣುತ್ತಿದ್ದ ಇಂತಹ ಹೆಗ್ಡೆ ಕುಟುಂಬದವರಿಗೆ ಒಂದು ವೇಳೆ ನಾನು ಆಶ್ರಮ ತ್ಯಾಗ ಮಾಡಿದರೆ ಮದುವೆಯಾದರೆ ಸಹಿಸಲಾಗದ ಸಂಗತಿ ಎಂಬುದು ನನಗೆ ತಿಳಿದಿತ್ತು,default sample_4862.wav,ಆ್ಯಂಕರ್‌ ಮೇಲೆ ಡೀಸಿ ಫಸಲ್‌ ಬಿಮಾ ಯೋಜನೆ ಅಕ್ರಮದ ತನಿಖೆ,default sample_4863.wav,ದುಡ್ಡು ಹ್ವಾದ್ರ ಹೋಗ್ಲಿ ದಂಡ ಉಳಿಯಲಿ ಬಂಡ ಧೈರ್ಯದಿಂದ ಬಂದವಳಾಗಿದ್ದಳು,default sample_4864.wav,ಇಂಗ್ಲಿಶು ನುಡಿ ಕುರಿತ ಪರ ಮತ್ತು ವಿರೋಧದ ಈ ಎಲ್ಲ ಪ್ರತಿಪಾದನೆಗಳಲ್ಲಿ ಅವರವರ ಮೂಗಿನ ನೇರಕ್ಕೆ ಅನುಗುಣವಾಗಿ ಅವೆಲ್ಲವುಗಳೂ ಕೂಡ ವಾಸ್ತವಗಳೇ ಇದರಲ್ಲಿ ಯಾವುದೇ ಅನುಮಾನವು ಇವರ್ಯಾರಿಗೂ ಇರಲಾರದು,default sample_4865.wav,ನಿರ್ದೇಶನಾಲಯ ಎಫ್‌ಐಆರ್‌ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಸಚಿವರು ಪ್ರತಿನಿಧಿಗಳು ಆದಿಚುಂಚಗಿರಿ ಶ್ರೀಗಳು ಭೇಟಿ ಮಾಡಲು ಬಂದಿದ್ದಿರಬಹುದು ಎಂದು ಕೇಳಲಾಗಿದೆ,default sample_4866.wav,ಇಂದು ನಾಳೆ ಬಯಲಾಟ ಉತ್ಸವ ಸಂಗೀತ ದಾವಣಗೆರೆ ಜಿಲ್ಲಾ ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟ,default sample_4867.wav,ಉಪ ಚುನಾವಣೆಯಲ್ಲಿ ಗೆಲುವು ನಮ್ಮದಾಗಿದ್ದು ಬಿಜೆಪಿ ಸೋಲು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು,default sample_4868.wav,ಇದು ಸರಿಯಲ್ಲ ಗ್ರಾಮೀಣ ಭಾಗದಲ್ಲೂ ಜನ ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ದಾಖಲಿಸಬೇಕೆಂದು ಮನವಿ ಮಾಡಿದರು,default sample_4869.wav,ಜಿಪಂ ಸದಸ್ಯರಾದ ವೀರೇಶ್‌ ಕೊಟಗಿ ರಾಜೇಶ್ವರಿ ಜಿ ಡಿಎಸ್‌ ವಕ್ತಾರ ಎಂಡಿಶೇಖರ್‌ ಟೌನ್‌ ಅಧ್ಯಕ್ಷ ಪ್ರಶಾಂತ್‌ ಮಸ್ಟ್ ರೀರ ಕಾಂಗ್ರೇಸ್‌ ಜಿಲ್ಲಾ ಕಾರ್ಯದರ್ಶಿ ಕಲ್ಲಪ್ಪ ಚಿತ್ರಟ್ಟಹಳ್ಳಿ ತಾಲೂಕ ಪ್ರಧಾನ ಕಾರ್ಯದರ್ಶಿ ಜಿಕೆರಿಯಪ್ಪ ಕುಮಾರಸ್ವಾಮಿ ಮತ್ತಿತದ ರಿದ್ದರು,default sample_4870.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_4871.wav,ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷೆ ಸುಜಯಾ ಪ್ರಸಾದ್‌ ಶ್ರೀಕಾಂತ್‌ ಕಿಶೋರ್‌ ಸುಜಾತ ಇದ್ದರು,default sample_4872.wav,ಹಣ್ಣುಗಳು ಹಾಗೂ ತರಕಾರಿಗಳನ್ನು ನಿಧಾನವಾಗಿ ಹಿಸುಕಿ ಮತ್ತು ಮೆಲ್ಲನೆ ಒತ್ತುವ ಮೂಲಕ ಇದರಲ್ಲಿ ಜ್ಯೂಸ್‌ ತಯಾರಿಸಬಹುದು,default sample_4873.wav,ಒಎಲ್‌ಎಕ್ಸ್‌ನಲ್ಲಿ ಕಾರು ಮಾರಲು ಹೋಗಿದ್ದಾಗ ಎರಡ್ ಸಾವಿರದ ಹದಿನೇಳರ ಡಿಸೆಂಬರ್ ಹದಿನೆಂಟರ ಸಂಜೆ ಆರು ಮೂವತ್ತ ರಿಂದ ನಾಪತ್ತೆಯಾಗಿದ್ದ ಈ ಬಗ್ಗೆ ಕುಮಾರ್‌ ತಂದೆ ವೈಟ್‌ಫೀಲ್ಡ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು,default sample_4874.wav,ಮಂಡ್ಯದ ಜನರ ಸೇವೆಗಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ,default sample_4875.wav,ಇತ್ತೀಚೆಗಷ್ಟೇ ಟೊರೊಂಟೊದಲ್ಲಿ ಇಂತಹುದೇ ದಾಳಿ ನಡೆದು ಇಬ್ಬರು ಮೃತಪಟ್ಟು ಹದ್ಮೂರು ಮಂದಿ ಗಾಯಗೊಂಡಿದ್ದರು,default sample_4876.wav,ನಿಟ್ಟೂರು ಹಾಗೂ ಸಂಪೆಕಟ್ಟೆಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಕೀಟ ತಜ್ಞರು ಉಗುಣು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ರಮೇಶ್ ಆಚಾರ್ಯ ಮನವಿ ಮಾಡಿದ್ದಾರೆ,default sample_4877.wav,ಮದುವೆಯಾದ ಕೂಡಲೆ ತನ್ನ ಸೋದರಮಾವ ಮತ್ತು ತಾತಂದಿರಲ್ಲಿಗೆ ಹೋಗಿ ಕೈಕೆಯ ತವರು ಮನೆಯಲ್ಲಿದ್ದ ಭರತನಿಗಾಗಲಿ ಸೀತೆಯ ತಂದೆ ಜನಕನಿಗಾಗಲಿ ಅಭಿಷೇಕಕ್ಕೆ ಹೇಳಿಕಳಿಸಲಿಲ್ಲ,default sample_4878.wav,ಇದರಲ್ಲಿ ಮೂರು ಪಾಯಿಂಟ್ ನಾಲ್ಕು ಲಕ್ಷ ಕೋಟಿ ರು ಸಂಪತ್ತಿನೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ನಂಬರ್ ಒನ್ ಸ್ಥಾನ ಪಡೆದಿದ್ದಾರೆ,default sample_4879.wav,ದ್ವಿಚಕ್ರ ವಾಹನಗಳು ಸ್ಥಳೀಯ ನಿವಾಸಿಗಳಾದ ನಾಗರಾಜ್‌ ರೇಣುಕೇಶ್‌ ಮತ್ತು ಯೋಗಿಶ್‌ ಎಂಬುವವರಿಗೆ ಸೇರಿದ್ದಾಗಿವೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_4880.wav,ಮಾಹಿತಿ ಆಯೋಗ ಬಿಸಿಸಿಐಗೆ ಹದಿನೈದು ದಿನಗಳ ಗಡುವು ನೀಡಿದ್ದು ಅಷ್ಟರೊಳಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ,default sample_4881.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4882.wav,ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣವಾಗಿರುವ ಕನಕಪುರ ತಾಲೂಕಿನ ಸಂಗಮ ಮತ್ತು ಮೇಕೆದಾಟು ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ತಾಲೂಕಿನ ಆಡಳಿತ ಆದೇಶ ಹೊರಡಿಸಿದೆ,default sample_4883.wav,ಜೊತೆಗೆ ಆಯಾ ಕ್ಷೇತ್ರಗಳ ಶಾಸಕರ ಸಂಪೂರ್ಣ ಹಿಡಿತ ಸಾಧಿಸಿದ ಡಿಕೆಶಿವಕುಮಾರ್‌ ಉಪ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಂಡರು ಎಂಬುವುದನ್ನು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ,default sample_4884.wav,ಸಂಸ್ಕೃತವನ್ನು ಈಗಿಂದಲೇ ಚೆನ್ನಾಗಿ ಅಧ್ಯಯನ ಮಾಡಿದರೆ ಮುಂದೆ ನಿಮ್ಮ ಉನ್ನತ ಅಧ್ಯಯನಕ್ಕೆ ಸುಲಭವಾಗುತ್ತದೆ,default sample_4885.wav,ಇದರ ನಡುವೆಯೇ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರುಇಪ್ಪತ್ತಾರು ವರ್ಷದ ಹಿಂದೆಯೇ ಸಾವಿರ್ದ್ದೊಂಬೈನೂರಾ ತೊಂಬತ್ಮೂರರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವನಾಗಿದ್ದೆ,default sample_4886.wav,ಇವರು ಇಲ್ಲಿನ ರೋಟರಿ ಭವನದಲ್ಲಿ ನಡೆದ ರೋಟರಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು,default sample_4887.wav,ಫಸಲ್‌ ಭೀಮಾ ಯೋಜನೆ ಬಗ್ಗೆ ಹಿಂದಿನ ವರ್ಷ ಪರಿಹಾರ ಬಾರದೆ ಹೆಸರು ನೋಂದಾಯಿಸಿಲ್ಲ ಎಂದು ರೈತರಿಂದ ಉತ್ತರ ಬಂದಿದ್ದಕ್ಕೆ ಜಿಲ್ಲಾಡಳಿತಕ್ಕೆ ರೈತರ ಹೆಸರು ನೋಂದಾಯಿಸಿಲ್ಲವೇ ಎಂದು ತಂಡ ಪ್ರಶ್ನಿಸಿದಾಗ ಡಿಸಿ ಬಗಾದಿ ಗೌತಮ್‌ ಸಮರ್ಪಕ ಉತ್ತರ ನೀಡಲಿಲ್ಲ,default sample_4888.wav,ಫರ್ನಾಂಡಿಸ್‌ ಅವರೊಬ್ಬ ಕಟ್ಟಾಕಾಂಗ್ರೆಸ್‌ ವಿರೋಧ ನಾಯಕ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಸಾವಿರದ ಒಂಬೈನೂರ ಎಪ್ಪತ್ತ್ ಐದ ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ವೇಳೆ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡಿದ ಮಂಚೂಣಿ ನಾಯಕರಲ್ಲಿ ಫರ್ನಾಂಡಿಸ್‌ ಒಬ್ಬರಾಗಿದ್ದರು,default sample_4889.wav,ಕೂಡಲೇ ಪರಿಸ್ಥಿತಿಯನ್ನು ಗ್ರಹಿಸಿದ ಉಸ್ಮಾನ್‌ ತಹಸೀಲ್ದಾರರೊಂದಿಗೆ ಮಾತಾಡಿ ಇವರು ನಮ್ಮವರೇ ಇವರನ್ನು ಸುಕ್ಷಿತವಾಗಿ ರಾವಲ್ಪಿಂಡಿಗೆ ಕಳುಹಿಸಿ ಕೊಡಿ ಎಂದು ಆದೇಶಿಸುತ್ತಾರೆ,default sample_4890.wav,ಬಾಳೆಹೊನ್ನೂರು ಸಮೀಪದ ಹೇರೂರು ಗುಂಡಿಕ್ಕಿ ಮೀಸಲು ಅರಣ್ಯದಲ್ಲಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯಿಂದ ನೂರಾರು ಎಕರೆ ಕಾಡು ನಾಶವಾಯಿತು,default sample_4891.wav,ಹರಪನಹಳ್ಳಿ ತಾಲೂಕು ಅರಸಿಕೇರಿ ಹೋಬಳಿಯಲ್ಲಿ ಸಂಸದ ಸಿದ್ದೇಶ್ವರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು,default sample_4892.wav,ಮೂರು ನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿಯ ರನ್‌ ಸಡಗರ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ತಂಡ ನಾಲ್ಕು ನೇ ಕ್ರಮಾಂಕವನ್ನು ಅಂಬಟಿ ರಾಯುಡುಗೆ ಮೀಸಲಿಟ್ಟಿದೆ,default sample_4893.wav,ಗೋಷ್ಠಿಯಲ್ಲಿ ಬಾಬು ಮ್ಯಾಥ್ಯೂ ನರಸಿಂಹಮೂರ್ತಿ ಪುಷ್ಪಲತಾ ಮರಿಸ್ವಾಮಿ ನಾಗರಾಜ್‌ ಆನಂದ ಮತ್ತಿತರರು ಇದ್ದರು,default sample_4894.wav,ರಾಷ್ಟ್ರಾಭಿಮಾನವನ್ನು ಬೆಳೆಸುವ ದಿಸೆಯಲ್ಲಿ ಶ್ರಮಿಸುತ್ತಿರುವ ಹಿಂದೂಪರ ಸಂಘಟನೆಗಳನ್ನು ನಿಷೇಧಿಸುವ ಷಡ್ಯಂತ್ರ ರೂಪಿಸಿ ಆ ಮೂಲಕ ಕಾರ್ಯಕರ್ತರಲ್ಲಿ ಭಯಭೀತಿಯನ್ನು ಹುಟ್ಟಿಸಿ ನಿಷ್ಕ್ರಿಯಗೊಳಿಸುವ ದೊಡ್ಡ ಸಂಚು ರೂಪಿಸಲಾಗಿದೆ,default sample_4895.wav,ಗೆಲ್ಲುವ ಅವಕಾಶವಿದ್ದರೆ ಯಾವುದೇ ವಯಸ್ಸಿನವರಿಗೂ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎಂದು ಮೊನ್ನೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರೊಬ್ಬರು ತಿಳಿಸಿದರು,default sample_4896.wav,ಮಿಡ್ ರೋಗ ರಹಿತ ಜೀವನಕ್ಕೆ ಯೋಗ ಮದ್ದು ಸುವರ್ಣ ಮಹಿಳೆಯರ ಯೋಗ ಶಿಬಿರ ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹರಪನಹಳ್ಳಿ,default sample_4897.wav,ಸರಿಯಾದ ಎಡ ಕ್ಕೆ,default sample_4898.wav,ಸಿನಿಮಾ ನಿರ್ದೇಶಕ ಟಿಎಸ್ನಾಗಾಭರಣ ಪ್ರಯೋಗಶೀಲ ಶಕ್ತಿಗಳು ಎಲ್ಲೇ ಇದ್ದರೂ ಪ್ರಯೋಗಗಳು ರೂಪಗೊಳ್ಳುತ್ತದೆಅಷ್ಟೇ ಅಲ್ಲದೆ,default sample_4899.wav,ಅಶೋಕ ಪೂಜಾರಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ ಸಿಎಂ ಎಚ್‌ಡಿಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಾಳಮೇಳವೇ ಇಲ್ಲ,default sample_4900.wav,ಜನಸಾಮಾನ್ಯರಿಗೆ ಮತ್ತು ಪೌರಕಾರ್ಮಿಕರಿಗೆ ಪ್ರತಿದಿನ ಯಾವ ಗುಣಮಟ್ಟದ ಇಂದಿರಾ ಕ್ಯಾಂಟೀನ್‌ನಿಂದ ವಿತರಣೆ ಮಾಡಲಾಗುತ್ತದೆಯೋ ಅದೇ ಊಟವನ್ನು ಪಾಲಿಕೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನೀಡಬೇಕು ಆಗ್ರಹಿಸಿದ್ದರು,default sample_4901.wav,ಕಮ​ಲಾ​ಪುರ ಬಸಮ್ಮ ನಿಧನ ಹರಿಹರ ತಾಲೂಕಿ​ನ ಕಮಲಾಪುರ ಗ್ರಾಮದ ಗ್ರಾಮ್ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿಬಸವನಗೌಡರ ಪತ್ನಿ ಬಸಮ್ಮ ಅರ್ವತ್ತು ಗುರು​ವಾರ ನಿಧ​ನ​ರಾ​ದರು,default sample_4902.wav,ಬಡತನವೇ ಹೆಚ್ಚಾಗಿ ಇರುವುದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗುವುದು ಕಷ್ಟಕರವಾಗುತ್ತದೆ ಹಾಗಾಗಿ ಗ್ರಾಮದಲ್ಲಿ ಇಂತಹ ತಪಾಸಣೆಯ ಶಿಬಿರಗಳು ಅವಶ್ಯಕ ಎಂದು ಹೇಳಿದರು,default sample_4903.wav,ಅದರಲ್ಲಿ ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ ನನ್ನದಲ್ಲ ಇದು ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕ ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ ಎಂದರು,default sample_4904.wav,ದೇಶಕ್ಕೆ ನಿರಾಸೆಯಾಗುವಂತೆ ನಾನು ಮಾಡುವುದಿಲ್ಲ ಎರಡು ಸಾವಿರದ ಹದಿನಾಲಕ್ಕರಲ್ಲಿ ಹೇಳಿದ್ದನ್ನು ಮತ್ತೆ ಹೇಳುವ ದಿನ ಇಂದು ಬಂದಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ,default sample_4905.wav,ಕಾಲೇಜಿನ ಹಿರಿಯ ಶಿಕ್ಷಕ ರಾಥೋಡ್‌ ಪ್ರಮುಖರಾದ ಅಶ್ವತ್ಥನಾರಾಯಣ ಶ್ರೇಷ್ಠಿ ಎಸ್‌ಬಿವಾಸುದೇವ ರವಿಕುಮಾರ್‌ ಮತ್ತಿತರರಿದ್ದರು,default sample_4906.wav,ಕೆಲವರು ನ್ಯಾಯಾಲಯಕ್ಕೆ ಹಣ ಪಾವತಿಸಿದ್ದಾರೆ ಇನ್ನು ಹಲವರಿಗೆ ಹಣ ವಾಪಸ್‌ ನೀಡುವಂತೆ ಸೂಚನೆ ನೀಡಲಾಗಿದೆ ಒಟ್ಟಾರೆ ಸಾರ್ವಜನಿಕರಗೆ ಹಣ ಕೊಡಸುವ ನಿಟ್ಟಿನಲ್ಲಿ ಸಿಸಿಬಿ ತನಿಖೆ ನಡೆಸುತ್ತಿದ್ದೆ,default sample_4907.wav,ತೋಟ ಉದ್ಯಮ ಹೋಟೆಲ್‌ ಮಾಲೀಕರು ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಕೋರ್ಟ್‌ ಇಪ್ಪತ್ತು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ವಿಧಿಸುತ್ತದೆ,default sample_4908.wav,ಆದರೆ ಗುಜರಾತ್ ಎರಡು ಸಾವಿರದ ಹದಿನೇಳು ಹದಿನೆಂಟನೇ ಹಣಕಾಸು ವರ್ಷದಲ್ಲಿ ಏಳುನೂರ ಎಂಬತ್ತೇಳು ಮಿಲಿಯನ್ ಬಂಡವಾಳವನ್ನು ಮೊದಲ ಒಂಬತ್ತು ತಿಂಗಳಲ್ಲಿ ಪಡೆದುಕೊಂಡಿದ್ದು ಎರಡು ಸಾವಿರದ ಹದಿನೆಂಟು ಹತ್ತೊಂಬತ್ತನೇ ಸಾಲಿನಲ್ಲಿ ಈ ಬಂಡವಾಳ ಒಂದು ಪಾಯಿಂಟ್ ಏಳು ಬಿಲಿಯನ್‌ಗೆ ಏರಿಕೆಯಾಗಿದೆ,default sample_4909.wav,ಇದಕ್ಕೆ ಪೂರಕವಾಗಿ ಪರಿಷತ್‌ನಲ್ಲಿ ಹೆಚ್ಚಿನ ಸಂಖ್ಯಾಬಲ ಇರುವ ಕಾರಣ ಕಾಂಗ್ರೆಸ್‌ ಪಕ್ಷದವರನ್ನೇ ನೇಮಕ ಮಾಡಬೇಕೆಂಬುದು ಕಾಂಗ್ರೆಸ್‌ ಪಕ್ಷದ ಸದಸ್ಯರ ಅಭಿಪ್ರಾಯ,default sample_4910.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಪಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4911.wav,ಚರ್ಚಾಕೂಟದಂತಹ ಕಾರ್ಯಕ್ರಮ ರೂಪಿಸಿ ಸಮಾಜದಲ್ಲಿ ಏಕತೆಯ ಭಾವನೆ ಪಸರಿಸಲು ಸ್ಥಳೀಯ ಸಂಘಸಂಸ್ಥೆ ಇಲಾಖೆಗಳ ಸಮನ್ವಯದೊಂದಿಗೆ ಆಯೋಜಿಸ ಬೇಕಾಗುತ್ತದೆ ಎಂದು ತಿಳಿ​ಸಿದರು,default sample_4912.wav,ವಿದ್ಯುನ್ಮಾನ ಮತಯಂತ್ರಗಳನ್ನು ಎರಡ್ ಸಾವಿದ್ ಹದ್ನಾಲ್ಕ ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಕ್‌ ಮಾಡಲಾಗಿತ್ತು,default sample_4913.wav,ಸಂಸ್ಥೆಯ ನೂತನ ನಾಲ್ಕು ಕೊಠಡಿಗಳನ್ನು ಉದ್ಘಾಟಿಸಿದ ಸಂಸದ ಜಿಎಂಸಿದ್ದೇಶ್ವರ್‌ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶಿಕ್ಷಣ ಅತ್ಯವಶ್ಯಕವಾಗಿದೆ,default sample_4914.wav,ಸಂಸ್ಕೃತಿಯ ಹಿನ್ನೆಲೆಯುಳ್ಳ ಕಾಡುಗೊಲ್ಲರ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ,default sample_4915.wav,ಸಾಹಿತಿ ಕವಿ ಎನ್‌ಎಂಮೋಹಮ್ಮದ್‌ ಗೌಸ್‌ ಎರಡು ಹೆಣ್ಣು ಮಕ್ಕಳಿರುವ ವಿಧವೆಯನ್ನು ವರಿಸಿದವರು ಮದುವೆ ವಿಷಯ ತಿಳಿದ ಗೌಸ್‌ ಅವರ ಮೊದಲ ಪತ್ನಿ ಮತ್ತು ಮಕ್ಕಳು ನಡುರಸ್ತೆಯಲ್ಲೇ ಎರಡನೇ ಪತ್ನಿ ಮೇಲೆ ಹಲ್ಲೆ ನಡೆಸಿ ಪ್ರಾಣಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ,default sample_4916.wav,ಪ್ರತಿಯೊಬ್ಬರೂ ಕನ್ನಡದ ಕೆಲಸಕ್ಕೆ ತನು ಮನ ಧನದ ಸಹಕಾರ ನೀಡಬೇಕೆಂದರು ಕಳೆದ ಸಮ್ಮೇಳನದಲ್ಲಿ ನಿರೀಕ್ಷಿತ ಆದಾಯ ಬಾರದ ಕಾರಣ ಒಂದು ಪಾಯಿಂಟ್ ಆರು ಸೊನ್ನೆ ಲಕ್ಷ ರುಪಾಯಿ ಸಾಲ ಬಾಕಿಯಿದೆ,default sample_4917.wav,ಈಗಲೂ ಇದೇ ಯೂನಿವರ್ಸಿಟಿಯಲ್ಲಿ ಪಾಠ ಮಾಡುತ್ತಿರುವ ಮೇಸ್ಟರು,default sample_4918.wav,ಆತ ಶಿಕ್ಷಕನಾಗಿದ್ದು ಶ್ರೇಷ್ಠ ನಡವಳಿಕೆ ಕಾಯ್ದುಕೊಳ್ಳಬೇಕಿತ್ತು ಶಾಲೆಯೊಳಗೆ ದುರ್ನತಡೆ ತೋರಲಿಲ್ಲ ಎಂಬ ಕಾರಣಕ್ಕೆ ಶಾಲೆಯ ಹೊರಗಿನ ದುಷ್ಕೃತ್ಯವನ್ನು ಸಮ್ಮತಿಸಲಾಗದು,default sample_4919.wav,ನಾಸಾ ದ ಒಂದು ಸಂಕ್ಷಿಪ್ತ ಇತಿಹಾಸ,default sample_4920.wav,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಇಲಾಖೇತರ ಕೆಲಸ ಮಾಡಿಸಬಾರದೆಂಬ ಆದೇಶವಿದ್ದರೂ ಹಲವು ಕೆಲಸ ಮಾಡಿಸಲಾಗುತ್ತಿದೆ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು,default sample_4921.wav,ಆದಾಯ ತೆರಿಗೆ ಇಲಾಖೆ ಪಾವತಿದಾರರಾಗಿದ್ದರೆ ಅಂತಹವರು ಸಾಲಮನ್ನಾ ವ್ಯಾಪ್ತಿಗೆ ಬರುವುದಿಲ್ಲ ದಾಖಲಾತಿಗಳಲ್ಲಿ ಹೆಸರಿನ ವ್ಯತ್ಯಾಸವಿದ್ದರೂ ಯೋಜನೆ ಲಾಭ ಪಡೆಯುವುದು ಕಷ್ಟ,default sample_4922.wav,ಸಚಿವರ ಪರಿಶ್ರಮಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ತಮ್ಮ ಗದ್ದೆಯಲ್ಲೂ ನಾಟಿ ಮಾಡಿಕೊಡುವಂತೆ ಮುಗಿಬಿದ್ದಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ,default sample_4923.wav,ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದೆ,default sample_4924.wav,ನಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಲತಾ ಕಾಂಗ್ರೆಸ್‌ಗೆ ವಿರುದ್ಧವಾಗಿ ಹೋಗುವುದಿಲ್ಲವೆಂಬ ವಿಶ್ವಾಸ ವ್ಯಕ್ತಪಡಿಸಿದರು,default sample_4925.wav,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ​ದಂತೆ ವಿವಿಧ ಇಲಾ​ಖೆ​ಗಳು ಕಾರ್ಯ​ಕ್ರ​ಮಕ್ಕೆ ಅಗತ್ಯ ಸಿದ್ಧತೆ ಮಾಡಿ​ಕೊ​ಳ್ಳ​ಬೇಕು ಎಂದು ಸೂಚನೆ ನೀಡಿ​ದರು,default sample_4926.wav,ಎರಡನೆಯದಾಗಿ ಕವಲೇದುರ್ಗ ಅಂಬುತೀರ್ಥ ಅಚ್ಚಕನ್ಯೆ ಜಲಪಾತ ಹುಂಬುಜಿ ಕಲ್ಯಾಣಿ ಚೌಕ ಕೊಡಚಾದ್ರಿ,default sample_4927.wav,ವಿಮಾನದಲ್ಲಿ ಮೂರು ಸಿಬ್ಬಂದಿ ತಂಡ ಕ್ಯಾಪ್ಟನ್‌ ಸಹ ಪೈಲಟ್‌ರನ್ನು ಒಂದು ತಂಡ ಎನ್ನಲಾಗುತ್ತದೆ ಇರುತ್ತದೆ ಅವರನ್ನು ಹೊರತುಪಡಿಸಿ ಹದಿನೈದ ರಿಂದ ಇಪ್ಪತ್ತು ಮಂದಿ ಸಿಬ್ಬಂದಿಯಲ್ಲದವರು ಇರುತ್ತಾರೆ,default sample_4928.wav,ಕಾರ್ಡ್‌ ಬಳಕೆದಾರರರಿಗೆ ಎಟಿಎಂನಲ್ಲಿ ಶೇಕಡ ಐದರಷ್ಟುಕ್ಯಾಶ್‌ಬ್ಯಾಕ್‌ ಮತ್ತು ವಿದೇಶಿ ಪ್ರಯಾಣದ ವೇಳೆ ವ್ಯಾಪಾರಿ ಮಳಿಗೆಗಳಲ್ಲಿ ಈ ಕಾರ್ಡ್‌ ಬಳಕೆಯ ಮೇಲೆ ಶೇಕಾಡ ಹತ್ತರಷ್ಟುಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ,default sample_4929.wav,ಪತ್ರಿಕಾ ಹೇಳಿಕೆ ನೀಡುವಾಗ ಎಚ್ಚರ ಹಾಗೂ ಜವಾಬ್ದಾರಿ ವಹಿಸಬೇಕು ಜಿಲ್ಲೆಗೆ ಮೆಡಿಕಲ್‌ ಕಾಲೇಜು ಆರಂಭಕ್ಕೆ ಒತ್ತು ನೀಡಿದ್ದು ನಾನು ಎಂದು ಶಾಸಕ ತಿಪ್ಪಾರೆಡ್ಡಿ ಸಂಘಟಕರಿಗೆ ಬಿಸಿ ಮುಟ್ಟಿಸಿದರು,default sample_4930.wav,ಕಾಸರಗೂಡು ತಾಲೂಕು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದು ಆ ತಾಲ್ಲೂಕಿನ ಜನರು ಮನೆಯಲ್ಲಿ ಯಾವ ಮಾತನ್ನೇ ಅಡಲಿ,default sample_4931.wav,ಈ ಮಧ್ಯೆ ಸೂಲಗಿತ್ತಿ ನರಸಮ್ಮ ಅವರ ಜೀವನಪರ್ಯಂತ ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ಭರಿಸುವುದಾಗಿ ಸರಕಾರ ಆದೇಶ ಹೊರಡಿಸಿದೆ,default sample_4932.wav,ದಂಧೆಯ ತಡೆಯಲು ಯಾವ ಕಾವಲುಗಾರರು ಇಲ್ಲದ ಕೆಟ್ಟ ಪರಿಸ್ಥಿತಿ ನೋಡಿದ್ದು ಇದೇ ಮೊದಲು,default sample_4933.wav,ಜೊತೆಗೆ ಕೆಲವೇ ಬಲಿಷ್ಠರು ಸುಮಾರು ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದೂ ಸಹ ಇತ್ತೀಚೆಗೆ ವರದಿಯಾಗಿದೆ,default sample_4934.wav,ಭಾರತದ ಮೊದಲ ಏರೋಸ್ಪೇಸ್‌ ಎಸ್‌ಇಝಡ್‌ಬೆಳಗಾವಿ ಡಿಫೆನ್ಸ್‌ ಅಂಡ್‌ ಏರೋಸ್ಪೇಸ್‌ ಪಾರ್ಕ್ದೇವನಹಳ್ಳಿ,default sample_4935.wav,ಕೆಲವರು ತಮಗಾಗಿ ಬದುಕುತ್ತಾರೆ ಅದು ಸಹಜ ಆದರೆ ಇತರರಿಗಾಗಿ ಬದುಕುವವರು ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ ಅಂತಹ ಸಾಲಿನಲ್ಲಿ ಇವರಿಬ್ಬರೂ ನಿಲ್ಲುತ್ತಾರೆ,default sample_4936.wav,ತರುಣೋದಯ ಘಟಕ ಹಾಗೂ ನಮ್ಮ ಕನಸಿನ ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲೆಯ ಪ್ರವಾಸಯೋದ್ಯಮ ಅಭಿವೃದ್ಧಿ ಮತ್ತು ಯೂಥ್‌ ಹಾಸ್ಟೆಲ್ಸ್‌ನ ಕೊಡುಗೆಗಳ ಬಗ್ಗೆ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದರು,default sample_4937.wav,ಕಾರ್ಮಿಕ ವರ್ಗ ಆಟೋ ಟ್ಯಾಕ್ಸಿ ಚಾಲಕರಿಗೆ ಗುಂಪು ವಿಮೆ ಆಟೋ ಹಾಗ್ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ಘೋಷಿಸುವ ಸಿಎಂ ಕುಮಾರಸ್ವಾಮಿ ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಸಂಸ್ಥೆ ಸ್ಥಾಪಿಸುರುವುದಕ್ಕೆ ಪ್ರಕಟಿಸಿದ್ದಾರೆ,default sample_4938.wav,ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಅರಟ್ಟು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಏಷ್ಯಾದ ಅತಿ ಹಿರಿಯ ಹಾಗೂ ಗಿನ್ನೆಸ್‌ ದಾಖಲೆ,default sample_4939.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_4940.wav,ಇದಕ್ಕಾಗಿ ಸೂಕ್ಷ್ಮ ತಂತ್ರಗ್ಯಾನ ಅಭಿವೃದ್ಧಿಪಡಿಸುವ ಕೆಲಸಗಳು ಇನ್ನೂರಾ ನಾಲಕ್ಕರಿಂದಲೇ ಆರಂಮಗೊಂಡಿದ್ದವು ಆದರೆ ಅದು ಆದ್ಯತೆಯ ನೆಲೆಯಲ್ಲಿರಲಿಲ್ಲ,default sample_4941.wav,ಭೂತನಕಾಡು ಕನ್ನಡಪ್ರಭ ವಾರ್ತೆ ಬೆಂಗಳೂರು ಪ್ರೊ ಕಬಡ್ಡಿ ಆರನೇ ಆವೃತ್ತಿಯಲ್ಲಿ ಕರ್ನಾಟಕದ ಹಲವು ಆಟಗಾರರು ಪಾಲ್ಗೊಂಡಿದ್ದರೂ ಹೆಚ್ಚಿನ ಅವಕಾಶ ಸಿಗುತ್ತಿರುವುದು ಕೆಲವರಿಗೆ ಮಾತ್ರ,default sample_4942.wav,ಕಳಪೆ ಕಾಮಗಾರಿಯೇ ಕಾರಣ ಎಂಬ ಭಾವನೆ ಮೂಡಿಸಿದೆ,default sample_4943.wav,ನಮ್ಮ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಸಬ್ಕಾ ಸಾಥ್‌ ಸಬ್ಕಾ ವಿಕಾಸ್‌ ಘೋಷ ವಾಖ್ಯದಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ಬದ್ಧತೆ ತೋರಿದ್ದೇವೆ ಎಂದು ಹೇಳಿದರು,default sample_4944.wav,ಇದು ಪ್ರಾಚೀನ ಜ್ಞಾನಗಳಲ್ಲಿ ಮುಖ್ಯವಾದುದು,default sample_4945.wav,ದಾವಣಗೆರೆ ಎಂಎಸ್‌ಬಿ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು,default sample_4946.wav,ಈ ಹಿನ್ನೆಲೆಯಲ್ಲಿ ಪಿಲ್ಲಿದೇವಿ ಅವರನ್ನು ಚಹಾ ಮಹಿಳೆ ಎಂದೇ ಕರೆಯಲಾಗುತ್ತದೆ ಟೀ ಕುಡಿಯುವ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಪಿಲ್ಲಿದೇವಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು,default sample_4947.wav,ಅಲ್ಲದೆ ಆದಾಯ ತೆರಿಗೆ ದಾಳಿಯಂತಹ ಘಟನೆಗಳಿಂದ ಸ್ವಲ್ಪ ಹಿನ್ನಡೆ ಅನುಭವಿಸಿರುವ ಶಿವಕುಮಾರ್‌ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಹಾಗೂ ಹಿಡಿತವನ್ನು ಪ್ರದರ್ಶಿಸಲು ಈ ಸಭೆಯನ್ನು ಆಯೋಜಿಸಿದ್ದಾರೆ ಎನ್ನಲಾಗುತ್ತಿದೆ,default sample_4948.wav,ಅಪಘಾತದಿಂದ ತೊಂದರೆಗೆ ಒಳಗಾದವರಿಗೆ ಆಸ್ಪತ್ರೆಗೆ ಸೇರಿಸುವುದು ಮಾನವೀಯ ಕೆಲಸ,default sample_4949.wav,ಬ್ಯಾಟರಾಯನಪುರ ಹಾಗೂ ಚಂದ್ರಾ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್‌ ಕುಮಾರ್‌ ಮಾರ್ಗದರ್ಶನದಲ್ಲಿ ಡಿಸಿಪಿ ಎಸ್‌ಗಿರೀಶ್‌,default sample_4950.wav,ಭಾಷೆಯು ಅದರಲ್ಲಿ ಬಹುಮು ಮುಖ್ಯವಾದ ಪಾತ್ರವಹಿಸಿದ್ದು ಓರಿಯೆಂಟಲಿಸ್ಟ್ ಬರವಣೆಗಳಲ್ಲೂ ಅವರ ಉದ್ದೇಶಕ್ಕೆ ಪೂರಕವಾಗಿದ್ದವು,default sample_4951.wav,ಪರಸ್ಪರ ಪ್ರೀತಿಸಿ ಎರಡ್ ಸಾವಿರದ ಹದಿನಾಲ್ಕರಲ್ಲಿ ವಿವಾಹವಾಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು,default sample_4952.wav,ನಿಗದಿಪಡಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು,default sample_4953.wav,ಸ್ಲಂ ಜನಾಂದೋ​ಲ​ನದ ಎಂಶಬ್ಬಿಂ ಸಾಬ್‌ ದೇವೇಂದ್ರಪ್ಪ ಮಂಜು​ನಾಥ ಯರ​ಗುಂಟೆ ಎಸ್‌​ಮ​ರಿ​ಯಪ್ಪ ಸಾವಿತ್ರಿ ಬಾಫುಲೆ ಸಂಘ​ಟ​ನೆಯ ಸಾವಿ​ತ್ರಮ್ಮ,default sample_4954.wav,ತೊಳ್ಬಲ ಪ್ರದರ್ಶಿಸಿ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಜೆಡಿಎಸ್‌ ಪಕ್ಷದಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ,default sample_4955.wav,ನಂತರ ಘಟಕದ ಮುಖ್ಯದ್ವಾರದ ಬಳಿ ಭದ್ರತಾ ಸಿಬ್ಬಂದಿ ಪರಿಶೀಲಿಸಬೇಕು ಇದನ್ನು ಮೀರಿ ಮೊಬೈಲ್‌ ಬಳಕೆ ಮಾಡಿದರೆ ಘಟಕದೊಳಗೂ ನಿಷೇಧಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದೆ,default sample_4956.wav,ಚಲನಚಿತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಹೊಂದಿರುವ ಕಲಾವಿದರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದಾಗಿದೆ,default sample_4957.wav,ಅಕ್ಷಯ ಪಾತ್ರೆ ಪ್ರತಿಷ್ಠಾನದ ಉಪಾಧ್ಯಕ್ಷ ಚಲಪತಿ ದಾಸ್‌ ಮಾತನಾಡಿ ಬಡ ಮಕ್ಕಳ ಶಿಕ್ಷಣ ನೀಡುವುದು,default sample_4958.wav,ಸಮಾಜಿಕ ಭದ್ರತೆ ಕಾಪಾಡಲು ಮತ್ತು ಪ್ರತಿಯೊಬ್ಬ ನೊಂದ ವ್ಯಕ್ತಿಗಳಿಗೆ ಈ ಕಾನೂನು ಅವಶ್ಯಕ,default sample_4959.wav,ಚಿತ್ರದುರ್ಗದ ಜನರ ಮೂಲಸೌಕರ್ಯ ನೀಡುವಂತೆ ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,default sample_4960.wav,ಇವರ ಪತಿ ಎಂರುದ್ರಯ್ಯ ಅವರೂ ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಡಿಸೆಂಬರ್‌ನಲ್ಲಿ ನಿವೃತ್ತಿ ಹೊಂದಿದ್ದರು,default sample_4961.wav,ಆಗ ಶಾಸಕ ಟಿರಘುಮೂರ್ತಿ ಪ್ರತಿಕ್ರಿಯಿಸಿ ಬೆಳೆ ನಷ್ಟಪರಿಹಾರ ಕುರಿತು ನೀಡಿದ ವರದಿ ಅನುಷ್ಠಾನಗೊಳಿಸುವಂತೆ ಜಾಗೃತೆ ವಹಿಸಿ ರೈತರಿಗೆ ಸೂಕ್ತ ಸಂದರ್ಭದಲ್ಲಿ ಮಾಹಿತಿ ನೀಡಬೇಕೆಂದು ಸೂಚಿಸಿದರು,default sample_4962.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4963.wav,ದಡ್ಡಿಯ ಸುತ್ತಲೂ ತೊಳದ ಹೆಜ್ಜೆಗಳು ಮೂಡಿರುವುದನ್ನು ಕಂಡು ಕುಸಿದಳು,default sample_4964.wav,ಆದರೆ ಈ ಬಿಜೆಪಿ ಸರ್ಕಾರ ಒಪ್ಪಂದದಿಂದ ಎಚ್‌ಎಎಲ್‌ನ್ನು ತೆಗೆದು ಹಾಕಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು,default sample_4965.wav,ರಾಮ್‌ ಗೋಪಾಲ್‌ ವರ್ಮ ಹಾಗೂ ಭಾಸ್ಕರ್‌ ನಿರ್ಮಾಣದಲ್ಲಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ನಿರ್ಮಾಣವಾಗಿ ತೆರೆಗೆ ಬರುತ್ತಿದೆ,default sample_4966.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_4967.wav,ಈಗ ಸ್ಪರ್ಧಿಸಿರುವ ಅಭಿವರ್ತಿಗಳು ಬಿರುಗಾಳಿಯಾಗಿದ್ದಾರೆ ಆದರೆ ನಾನು ತಂಗಾಳಿ ಜನರಿಗೆ ತಂಗಾಳಿಯೇ ಬೇಕಾಗಿದೆ ಇದರ ಅನುಭವ ಪಡೆದವರು ಮತ್ತೆ ಇದೇ ಬೇಕೆನ್ನುತ್ತಾರೆ,default sample_4968.wav,ಇದನ್ನು ರಾಜ್ಯ ರೈತರಿಗೆ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ರೈತ ಮಾರ್ಚಾ,default sample_4969.wav,ಅವರ ತಂದೆ ಪದಕ ದೂರ ಎಸೆದರು ಮತ್ತು ಸ್ಕೇಟಿಂಗ್ ಮರೆತು ಕ್ರಿಕೆಟ್ ಗಮನ ತಿಳಿಸಿದನು.,default sample_4970.wav,ಕಸಾಪ ತಾಲೂಕು ಘಟಕದಿಂದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ದತ್ತಿ ಉಪನ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭ ಮಾ ಏಳರಂದು ಮಧ್ಯಾಹ್ನ ಮೂರಕ್ಕೆ ಇಲ್ಲಿನ ಉದ್ಯಾನಗರ ಬಿಐಇಟಿ ಕಾಲೇಜು ರಸ್ತೆಯ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ,default sample_4971.wav,ದೇಶದ ಶಾಂತಿಗೆ ಭಂಗ ತರಲು ಯತ್ನಿಸಿದರೆ ನಮ್ಮ ಯೋಧರು ಸೂಕ್ತ ಪ್ರತ್ಯುತ್ತರ ನೀಡಲು ಉದ್ದೇಶಿಸಲಾಗಿದೆ,default sample_4972.wav,ವಸತಿ ಶಾಲೆಗೆ ಅರ್ಜಿ​ಗಳ ಆಹ್ವಾನ ದಾವ​ಣ​ಗೆರೆ ಬೆಂಗ​ಳೂ​ರಿನ ಕರ್ನಾ​ಟಕ ವಸತಿ ಶಿಕ್ಷಣ ಸಂಸ್ಥೆ​ಯಿಂದ್ ದಿಂದ ಎರಡು ಸಾವಿರದ ಹತ್ತೊಂಬತ್ತುಇಪ್ಪತ್ತನೇ ಶೈಕ್ಷ​ಣಿಕ ಸಾಲಿನಲ್ಲಿ ಸಂಸ್ಥೆ​ಯಡಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ವಸತಿ ಶಾಲೆ​ಗ​ಳಿಗೆ ಅರ್ಜಿ ಆಹ್ವಾ​ನಿ​ಸಲಾಗಿದೆ,default sample_4973.wav,ಕಾಂಗ್ರೆಸ್‌ ತನ್ನ ಪಾಲಿ​ನಲ್ಲಿ ಲಿಂಗಾ​ಯತ್ ಸಮು​ದಾ​ಯಕ್ಕೆ ಎರಡು ಹಿಂದು​ಳಿದ ವರ್ಗಕ್ಕೆ ಪರಿ​ಶಿಷ್ಟ್ ಎ​ಡ​ಗೈ ಒಕ್ಕ​ಲಿಗ ಹಾಗೂ ಅಲ್ಪ​ಸಂಖ್ಯಾತರಿಗೆ ತಲಾ ಒಂದು ಸ್ಥಾನ ನೀಡುವ ಕುರಿತು ಚರ್ಚೆ ನಡೆ​ದಿದೆ,default sample_4974.wav,ಮುಂಬೈನ ಬೀದಿಗಳಲ್ಲಿ ಸೀಸಿ ಟೀವಿ ಕಣ್ಗಾವಲು ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ,default sample_4975.wav,ಬಳಿಕ ಹಿಂದಕ್ಕೆ ಪಡೆಯುತ್ತಿದ್ದರು ಆದರೆ ಇಂದು ಬಿಜೆಪಿ ಅಭ್ಯರ್ಥಿ ಜೊತೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಶಾಸಕ ರೆಡ್ಡಿ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಡಾಕ್ಟರ್ರಾವ್ ಪ್ರಸಾತ್‌ ಮನೋಹರ್‌ ಅವರು ದೇವರ ಫೋಟೋ ಇಟ್ಟುಕೊಡಲು ಅವಕಾಶ ನೀಡಲಿಲ್ಲ,default sample_4976.wav,ಉಳಿ​ದಂತೆ ಉಭ​ಯ ​ಪ​ಕ್ಷ​ಗಳ ಬಹು​ತೇಕ ಶಾಸ​ಕರು ಔತ​ಣ​ಕೂ​ಟ​ದಲ್ಲಿ ಪಾಲ್ಗೊಂಡಿ​ದ್ದ​ರು,default sample_4977.wav,ಮನೆಯ ಕಸವನ್ನೆಲ್ಲಾ ಪಕ್ಕದ ನಿವೇಶನಕ್ಕೆ ಇಲ್ಲವೇ ಎದುರಿನ ಚರಂಡಿಗೆ ಎಸೆದು ಸುಮ್ಮನಾಗುವ ವ್ಯರ್ತಮಾನದಲ್ಲಿ ಶಿವಮೊಗ್ಗದಲ್ಲಿ ಸದ್ದಿಲ್ಲದೆ ವ್ಯಕ್ತಿಓಬ್ಬರು ಸ್ವಚ್ಛತೆಯ ಪಾಠವನ್ನು ಹೇಳುತ್ತಾ ಇಡೀ ನಗರದ ಸ್ವಚ್ಛತೆಗೆ ಪ್ರಯತ್ನ ನಡೆಸುತ್ತಿದ್ದಾರೆ,default sample_4978.wav,ಗೌರವ ಡಾಕ್ಟರೇಟ್‌ಗೆ ಈ ಬಾರಿ ಒಟ್ಟು ಹನ್ನೆರಡು ಅರ್ಜಿ ಸಲ್ಲಿಕೆಯಾಗಿದ್ದವು ಪರಿಶೀಲನಾ ಸಮಿತಿ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಅದರಲ್ಲಿ ಮೂರು ಅರ್ಜಿಗಳನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು,default sample_4979.wav,ಆದರೆ ಈ ಕಾರಣಕ್ಕಾಗಿಯೇ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ,default sample_4980.wav,ಇದೇ ವೇಳೆ ಭಾರತೀಯ ವಾಯುಪಡೆ ಕೂಡ ಸ್ಥಳಾಂತರದ ಬಗ್ಗೆ ಆಕ್ಷೇಪವೆತ್ತಿದೆ ಎಂದು ತಿಳಿದು ಬಂದಿದೆ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ಏರ್ಪಡಿಸಲು ಸಿದ್ಧ ವ್ಯವಸ್ಥೆ ಇದೆ,default sample_4981.wav,ನಗರ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಪಕ್ಷವನ್ನು ದೂರ ಇಡಲು ದೋಸ್ತಿ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿವೆ,default sample_4982.wav,ಆದರೆ ರೈಲ್ವೆ ಇಲಾಖೆ ಅಧಿಕೃತವಾಗಿ ಎರಡ್ ಸಾವಿರದ ಹತ್ತೊಂಬತ್ತು ಜೂನ್ ಇಪ್ಪತ್ತ್ ನಾಲ್ಕರವರೆಗೆ ಮಾತ್ರ ದೆಹಲಿ ರೈಲು ಸಂಚರಿಸುತ್ತದೆ,default sample_4983.wav,ಅದೊಂದು ಆಯ್ಕೆ ಅಷ್ಟೇ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ ಆದರೆ ಮುಂದಿನ ಕಂತುಗಳನ್ನು ಪಡೆಯಲು ರೈತರು ಆಧಾರ್‌ ನೀಡುವುದು ಕಡ್ಡಾಯವಾಗಿದೆ,default sample_4984.wav,ಮಧ್ಯಾಹ್ನ ಕಾರ್ಯಾಚರಣೆಗಿಳಿದ ಪಶ್ಚಿಮ ವಲಯ ಅಧಿಕಾರಿಗಳು ರಾಜ್‌ಕುಮಾರ್‌ ರಸ್ತೆಯಲ್ಲಿ ಕಟ್ಟಡಗಳ ತಳ ಮಹಡಿಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಂಡಿಗೋ ಡಿಜಿಟಲ್‌ ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಮೂರು ಉದ್ದಿಮೆಗಳಿಗೆ ಬೀಗ ಹಾಕಿದರು,default sample_4985.wav,ಸಚಿವ ರಮೇಶ್‌ ಜಾರಕಿಹೊಳಿ ಸಚಿವ ಡಿಕೆಶಿವಕುಮಾರ್‌ ಅವರನ್ನು ಕುರಿತು ಶೋ ಮ್ಯಾನ್‌ ಎಂದಿಲ್ಲ ಬದಲಿಗೆ ಬಳ್ಳಾರಿಯಲ್ಲಿ ಶೋ ಮಾಡಿದ್ರೆ ಆಗೋಲ್ಲಾ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ,default sample_4986.wav,ಇಲ್ಲಿ ಹದಿನೈದು ಕುಟುಂಬದವರು ವಾಸಿಸುತ್ತಿದ್ದಾರೆ ಒಬ್ಬರು ಗರ್ಭಿಣಿಯಿದ್ದು ಅವರು ತಮ್ಮ ತವರೂರಿಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು,default sample_4987.wav,ಇದರಿಂದ ಈ ಸಂಸ್ಥೆಯ ಮೂಲ ಉದ್ದೇಶ ಖಾಸಗಿ ಕ್ಷೇತ್ರದಲ್ಲಿ ಹಲವಾರು ರೀತಿಯ ಉದ್ಯಮಗಳನ್ನು ಸ್ಥಾಪಿಸಿ ತನ್ಮೂಲಕ ಆ ರಾಷ್ಟ್ರಗಳ ನಾನಾ ಮುಖವಾದ ಆರ್ಥಿಕಪ್ರಗತಿಯನ್ನು ಸಾಧಿಸುವುದಾಗಿದೆ ಎಂಬುದು ವ್ಯಕ್ತವಾಗುತ್ತದೆ.,default sample_4988.wav,ನಾವು ಕತೆಗಳ ಮೂಲಕ ಮತ್ತೆ ಕನಸುಕಂಡು ಈ ಜಗತ್ತು ನಿಜವಾಗುವಂತೆ ಮಾಡಬಹುದು ಮನುಷ್ಯರು ತಮ್ಮಿಂದ ತಾವೇ ಅಡಗಿ ಕೂತ ದೇವರುಗಳು,default sample_4989.wav,ಅದನ್ನು ಏಳು ವರ್ಷಕ್ಕೆ ಇಳಿಸಲು ಸರ್ಕಾರ ಮುಂದಾಗಿತ್ತು ಆದರೆ ಅದಕ್ಕೆ ಈಶಾನ್ಯ ರಾಜ್ಯಗಳಲ್ಲಿ ಬಹುತೇಕ ಪಕ್ಷಗಳ ವಿರೋಧ ವ್ಯಕ್ತಪಡಿಸಿವೆ,default sample_4990.wav,ಈ ಸಲುವಾಗಿ ಜಿಲ್ಲೆಯಲ್ಲಿ ಪ್ರತಿ ಸರ್ಕಾರಿ ಖಾಸಗಿ ಅನುದಾನಿತ ಪದವಿ ಬಿಎಡ್‌ ಕಾನೂನು ಕಾಲೇಜುಗಳಿಂದ ಹತ್ತು ವಿದ್ಯಾರ್ಥಿಗಳನ್ನು ಎಲೆಕ್ಟ್ರೋಡಲ್‌ ಲಿಟರಸಿ ಕ್ಲಬ್‌ ಇಎಲ್‌ಸಿ ನೋಡಲ್‌ ಅಧಿಕಾರಿ ಅಥವಾ ಎನ್‌ಎಸ್‌ಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ,default sample_4991.wav,ಊಟ ಸೇವಿಸಿದ ನಂತರ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ,default sample_4992.wav,ಚಂಡಮಾರುತ ಮತ್ತು ಸುನಾಮಿಯಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಇಂಡೋನೇಷ್ಯಾಕ್ಕೆ ಭಾರತ ನೆರವು ಕಲ್ಪಿಸಲು ಮುಂದಾಗಿದೆ,default sample_4993.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_4994.wav,ಸಂಜೆ ನಾಲಕಕ್ಕೆ ಸಂಘದ ವಾರ್ಷಿಕ ಮಹಾಸಭೆ ನಡೆ​ಯ​ಲಿದೆ ಎಂದು ತಿಳಿ​ಸಿ​ದರು ಬಿಮು​ಬಾ​ರಕ್‌ ಅಲಿ ಜಯ​ಶೀಲ ರೆಡ್ಡಿ ಎಸ್‌ದ್ವಾರ​ಕೀಶ ನಾಯ್ಕ ಈಶಪ್ಪ ಬೂದಿ​ಹಾಳ್‌ ಎಲ್‌​ಗಂಗಾ​ಧರ್‌ ಎಂಪಿ​ಎಶ್​ಷ​ಣ್ಮು​ಖಯ್ಯ ಇತ​ರರು ಇದ್ದರು,default sample_4995.wav,ವಿಮಾನ ದುರಂತ ವರದಿ ಬಂದ ನಂತರ ಪ್ರತಿಕ್ರಿಯೆ ಪುಲವ್ಮ್ ದಾಳಿ ಬಗ್ಗೆ ಭದ್ರತಾ ತಂಡಗಳು ವರದಿ ನೀಡುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,default sample_4996.wav,ನಾಟಿಕೋಳಿ ಗಿರಿರಾಜ್‌ ಕೋಳಿಗಳನ್ನು ಸಾಕಣೆ ಮಾಡುವುದು ಉತ್ತಮವಾಗಿದೆ,default sample_4997.wav,ಹೀಗಾಗಿ ಜೈಷ್‌ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್‌ಐ ಹಾಗೂ ಸೇನೆಯ ಪಾತ್ರ ನೂರಕ್ಕೆ ನೂರರಷ್ಟುಸತ್ಯ ಎಂದಿದೆ ಯಾರಾದರು ಗನ್‌ ಕೈಗೆತ್ತಿಕೊಂಡಿದ್ದಾರೋ ಅವರನ್ನು ಕೊಲ್ಲಲಾಗುವುದು,default sample_4998.wav,ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವುಗಳನ್ನು ಬೆಳೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ ಉತ್ತಮ ಶಿಕ್ಷಣ ಬಳಗ,default sample_4999.wav,ರಾಜ್ಯ ಸಿದ್ಧಪಡಿಸಿರುವ ಈ ಸುಗ್ರೀವಾಜ್ಞೆಯ ಕರಡು ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳನ್ನು ಕಾಯ್ದೆಯ ಪರಿಮಿತಿಗೆ ತರುವ ಉದ್ದೇಶ ಹೊಂದಿದೆ ಆದರೆ ಇಂತಹ ನಿರ್ಧಾರ ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು,default sample_5000.wav,ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಪ್ರಧಾನ ಟ್ರಸ್ಟ್ ಎಂಎನ್‌ರಾಮ್ ಮೋಹನ್ ಕೋರಿದ್ದಾರೆ,default sample_5001.wav,ಮೂರ ರಂದು ಸಂಜೆ ಐದ ಕ್ಕೆ ಸಿದ್ಧಗಂಗಾ ಪ್ರಶಸ್ತಿ ಪ್ರದಾನ ದ್ವಿತೀಯ ಪಿಯುಸಿ ಎರಡ್ ಸಾವಿರದ ಹದಿನೇಳು ಹದಿನೆಂಟು ಸಾಂಸ್ಕೃತಿಕ ಸಂಭ್ರಮ ವಿದ್ಯಾಸಂಸ್ಥೆ ಸಂಸ್ಥಾಪಕ ಎಂಎಸ್‌ಶಿವಣ್ಣ ಅಧ್ಯಕ್ಷತೆಯಲ್ಲಿ ಪಾಲಿಕೆ ಎಇಇ ಎಸ್‌ಎಸ್‌ಬಿರಾದಾರ್‌ ಕಾರ್ಯಕ್ರಮ ಉದ್ಘಾಟಿಸುವರು,default sample_5002.wav,ಪಾಲಿಕೆ ಸದಸ್ಯ ಜ್ಞಾನೇಶ್ವರ್‌ ಎಸ್‌ ಎಸ್‌ ಜ್ಯೋತಿ ಪ್ರಕಾಶ್‌ ಮಾಲತೇಶ್‌ ಮಧುಸೂಧನ್‌ ಹಿರಣಯ್ಯ ಅಣ್ಣಪ್ಪ ಪದ್ಮಿನಿ ಗಂಗಾಧರ್‌ ಉಪಸ್ಥಿತರಿದ್ದರು,default sample_5003.wav,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು,default sample_5004.wav,ಅದನ್ನೇ ತಿನ್ನಿಸಿದ ಶಿಕ್ಷಕ ಕನ್ನಡಪ್ರಭ ವಾರ್ತೆ ಕಾರ್ಕಳ ಮಧ್ಯಾಹ್ನದ ವೇಳೆ ನೀಡುವ ಬಿಸಿಯೂಟವನ್ನು ವಾಂತಿ ಮಾಡಿದ್ದ ಆರು ವರ್ಷದ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಮನಬಂದಂತೆ ಬಡಿಗೆಯಿಂದ ಥಳಿಸಿ,default sample_5005.wav,ತಜ್ಞ ಸಮಿತಿಯು ಆಯ್ಕೆ ಮಾಡಿದ ಅತ್ಯುತ್ತಮ ಪ್ರಾತ್ಯಕ್ಷಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಪ್ರಥಮ ಬಹುಮಾನ ಹದ್ನೈದು ಸಾವಿರ ರು ದ್ವಿತೀಯ ಹತ್ತು ಸಾವಿರ ರು ಹಾಗೂ ತಲಾ ಐದು ಸಾವಿರ ರುನಂತೆ ಎರಡು ಸಮಾನಾಧಕರ ಬಹುಮಾನ ನೀಡಲಾಗುವುದು,default sample_5006.wav,ಕೇರಳ ಸರ್ಕಾರದ ಹಾಗೂ ಕೇರಳ ಲೋಕಸೇವಾ ಆಯೋಗದ ಧೋರಣೆಯನ್ನು ವಿರೋಧಿಸಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು,default sample_5007.wav,ಬಡವರಿಗೆ ಆಶ್ರಯ ಮನೆಯಿಲ್ಲ ಎಂದು ತೂರಿದರು ರಾಜ್ಯ ಸರ್ಕಾರ ಉತ್ತಮ ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದೆ ರೈತರಿಗೆ ನಿವೇಶನ ರಹಿತರಿಗೆ ಶೀಘ್ರದಲ್ಲಿ ಹಕ್ಕುಪತ್ರ ನೀಡಲಾಗುವುದು,default sample_5008.wav,ಮಹಾವೀರ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜು ಬಿಅಂಗಡಿ ಪದಾಧಿಕಾರಿಗಳಾದ ವೈಆರ್‌ಸುಬ್ರಹ್ಮಣ್ಯ ಎಂಜಿರಾಘವೇಂದ್ರ ಶಶಿಧರ ಬಾಬು ಮಂಜುನಾಥ ರಾಜಶೇಖರ್‌ ಸತೀಶಬಾಬು ಅಶ್ವತ್‌ ನಾರಾಯಣ ರಾಕೇಶ್‌ ಹಾಗೂ ಬಡಾವಣೆ ನಾಗರಿಕರು ಮಹಿಳೆಯರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು,default sample_5009.wav,ಶನಿವಾರ ನಡೆದ ಕನ್ಸರ್ವೇಟಿವ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಾನ್ಫರೆನ್ಸ್‌ ಉದ್ದೇಶಿಸಿ ಮಾತನಾಡಿದ ಟ್ರಂಪ್‌ ಅವರು,default sample_5010.wav,ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದಲೇ ಮಿನಿ ಬಸ್‌ಗಳನ್ನು ಓಡಿಸುವ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು,default sample_5011.wav,ನಮ್ಮ ಐದು ವರ್ಷದ ಅವಧಿಯಲ್ಲಿ ಬಡವರಿಗೆ ಎಲ್ಲಾ ಜಾತಿಯ ಬಡವರಿಗೆ ಅಕ್ಕಿ ಕೊಟ್ಟಿದ್ದೇವೆ ಮಕ್ಕಳಿಗೆ ಹಾಲು ಕೊಟ್ಟಿದ್ದೇವೆ ಕೃಷಿ ಭಾಗ್ಯ ಹಸು ಭಾಗ್ಯ ಕಾರ್ಯಕ್ರಮ ಜಾರಿ ತಂದಿದ್ದೇವೆ ಇದನ್ನೆಲ್ಲ ನಾವು ಜಾತಿ ನೋಡಿ ಕೊಟ್ಟಿದ್ದೇವಾ ಎಂದು ಪ್ರಶ್ನಿಸಿದರು,default sample_5012.wav,ಬಾಕ್ಸ್ ಕೊನೆಯವರೆಗೆ ಪ್ರೀತಿ ಉಳಿಸಿಕೊಳ್ಳೋದು ಹೇಗೆ ನಲುವತ್ತೈದು ವರ್ಷದ ಆನಿವರ್ಸರಿ ದಿನ ತನ್ನ ಹರೆಯದ ಮೊಮ್ಮಗಳು ಬಂದು ಈ ಪ್ರಶ್ನೆ ಕೇಳಿದಳು,default sample_5013.wav,ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಗ್ನ ಚಿತ್ರವನ್ನು ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಬಾಗಲಕೋಟೆ ಕಾಂಗ್ರೆಸ್‌ ಮುಖಂಡರೊಬ್ಬರ ಸಹೋದರನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ,default sample_5014.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5015.wav,ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ ಎಂದಿದ್ದರೂ ಇದರ ಸತ್ಯಾಸತ್ಯತೆ ತಿಳಿಯಲು ಇನ್ನೂ ಕಾಲಾವಕಾಶ ಬೇಕೇ ಬೇಕು,default sample_5016.wav,ದೀಪಾವಳಿ ಹಬ್ಬ ಸೇರಿದಂತೆ ಇತರ ಸಂದರ್ಭಗಳಲ್ಲಿ ಸಿಡಿಸಲಾಗುವ ಪಟಾಕಿಗಳ ಮೇಲೆ ರಾಷ್ಟ್ರೀಯ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರಾಕರಿಸಿದೆ,default sample_5017.wav,ಈ ಎಲ್ಲಾ ವಿಷಯಗಳ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿದ್ದಾರೆ ಎನ್ನಲಾಗಿದೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಇತ್ತೀಚೆಗಿನ ಸಿನಿಮಾಗಳ ಗಳಿಕೆಯಲ್ಲಿನ ಮೊತ್ತದ ಬಗ್ಗೆ ತಿಳಿದುಕೊಳ್ಳಲಾಗಿದೆ,default sample_5018.wav,ನನ್ನ ಅನುಭವಕ್ಕೆ ಹೋಲಿಸಿದರೆ ಇತ್ತೀಚೆಗೆ ಪಕ್ಷಕ್ಕೆ ಬಂದವರು ಎಂದು ಹೇಳಿದರು ಈ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ನಗರದ ಕಿರಿಯ ಶಾಸಕರು ಎಂದು ಪರೋಕ್ಷವಾಗಿ ನುಡಿದರು,default sample_5019.wav,ಜಲಧರ ಶಿಲೆಗಳು ಎಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಪ್ರದೇಶಗಳು,default sample_5020.wav,ನಿರ್ದೇಶಕರ ಪ್ರಕಾರ ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ ಈ ಕಾಲದ ಹೊಸ ತಲೆಮಾರಿಗೆ ಮನ ಮುಟ್ಟುವಂತಹ ಸಂದೇಶ ಈ ಚಿತ್ರದಲ್ಲಿದೆಯಂತೆ,default sample_5021.wav,ಮಕ್ಕಳ ಜೊತೆ ಚಿರತೆ ಮರಿ ಹಾಯಾಗಿ ನಿದ್ದೆ ಮಾಡಿದೆ ಮಹಾರಾಷ್ಟ್ರದ ನಾಸಿಕ್‌ನ ಇಗತ್ಪುರಿ ತಾಲೂಕಿನ ಧಮಂಗೋಗೊನ್‌ ಎಂಬ ಗ್ರಾಮದಲ್ಲಿ ಮಂಗಳವಾರ ಇಂಥದ್ದೊಂದು ಪ್ರಸಂಗ ಜರುಗಿದೆ,default sample_5022.wav,ಈ ರೀತಿ ಮಾಡುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಹೇಳಿದರು ಯಾರಾದರೂ ಸರಿಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕುರಾನ್‌ ಬೈಬಲ್‌ ಬಗ್ಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೇ ಮಹಾಪುರುಷರ ಹಾಗೂ ರಾಷ್ಟ್ರ ನಾಯಕರ ವಿರುದ್ಧವೂ ಮಾತನಾಡಬಾರದು,default sample_5023.wav,ಶೇಷಣ್ಣಕುಮಾರ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ,default sample_5024.wav,ವೈಚಾರಿಕತೆ ಧಾರ್ಮಿಕತೆ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ಶ್ರೀಗಳವರು ಕೊಡುಗೆ ಅನನ್ಯ ಶ್ರೀಗಳು ಕೈಕೊಂಡ ಪ್ರಗತಿಪರ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಗಳಿಸಿದವು,default sample_5025.wav,ಸಿಬಿಎಸ್‌ಇ ನಿಯಮದ ಪ್ರಕಾರ ಯಾವುದೇ ಸಿಬಿಎಸ್‌ಇಯ ಶಾಲೆ ತರಗತಿಯೊಂದಕ್ಕೆ ನಲವತ್ತು ವಿದ್ಯಾರ್ಥಿಗಳನ್ನಷ್ಟೇ ನೋಂದಣಿ ಮಾಡಿಕೊಳ್ಳಬೇಕು,default sample_5026.wav,ಸೋಮಣ್ಣ ಪಂಚಾಯಿತಿ ಸದಸ್ಯರಾದ ಪುಷ್ಪಾ ಈಶ್ವರಪ್ಪ ಗಂಗಮ್ಮ ಮಮತ ರವಿನಾಯ್ಡು ಸಾವಿತ್ರಮ್ಮ ಲೀಲಾವತಿ ಶ್ರೀನಿವಾಸ್‌ ಅಭಿವೃದ್ಧಿ ಅಧಿಕಾರಿ ಜಯಂತಿ ಇದ್ದರು,default sample_5027.wav,ದೂರವಾಣಿ ಸಂಖ್ಯೆಯು ದೂರವಾಣಿ ಕಂಪೆನಿಯ ವಿನಿಮಯ ಕೇಂದ್ರದ ಒಂದು ಘಟಕಕ್ಕೆ ಸಂಪರ್ಕಿತವಾಗಿರುವ ಜೋಡಿತಂತಿಗಳನ್ನು ಪ್ರತಿನಿಧಿಸುತ್ತದೆ.,default sample_5028.wav,ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿರುವ ಈ ಜಿಲ್ಲೆಯಲ್ಲಿ ಕಾನೂನು ಪಾಲನೆಗೆ ಅಡ್ಡಿಆತಂಕಗಳು ಹಲವು,default sample_5029.wav,ಐಎನ್‌ಎಸ್‌ ಕೊಚ್ಚಿ ಯುದ್ಧ ನೌಕೆಯ ಅಧಿಕಾರಿಗಳು ಡಿಸೆಂಬರ್ ಹದಿನೈದ ರಂದು ರಾತ್ರಿ ಅಲ್ಲಿ ಅವಘಡವೊಂದು ಸಂಭವಿಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ,default sample_5030.wav,ಈ ಯೋಜನೆ ಈ ವರ್ಷದಿಂದಲೇ ಜಾರಿ ಆಗಲಿದ್ದು ಮೊದಲ ಕಂತು ಮರ್ಚರ್ನಲ್ಲಿ ಬಿಡುಗಡೆ ಆಗಲಿದೆ ಮರ್ಚರ್ನಲ್ಲಿ,default sample_5031.wav,ಇವರ ಜತೆಯಲ್ಲಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿಸ್ತೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ,default sample_5032.wav,ಜೂನ್‌ ಜುಲೈ ತಿಂಗಳಲ್ಲಿ ಭದ್ರಾ ಡ್ಯಾಂನಲ್ಲಿ ಮೀನುಮರಿ ಬಿಡಬೇಕು ಆಗ ಡ್ಯಾಂ ತುಂಬುವುದರಿಂದ ಮೀನುಗಳಿಗೆ ಹೆಚ್ಚು ಆಹಾರ ಸಿಕ್ಕಿ ಅವು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಪ್ರಸ್ತುತ ಡಿಸೆಂಬರ್‌ ಜನವರಿಯಲ್ಲೂ ಮೀನು ಬಿಡುತ್ತಾರೆ,default sample_5033.wav,ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಅನೇಕ ಯೋಜನೆಗಳನ್ನು ನಾವು ಈಡೇರಿಸಿದ್ದೇವೆ,default sample_5034.wav,ಪರಿಶಿಷ್ಟಎಡಗೈ ಪಂಗಡದಿಂದ ಗೆದ್ದಿರುವ ಏಕೈಕ ಶಾಸಕಿಯಾದ ರೂಪಾ ಶಶಿಧರ್‌ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಅವರ ತಂದೆಯಾದ ಸಂಸದ ಕೆಎಚ್‌ಮುನಿಯಪ್ಪ ತೀವ್ರ ಪ್ರಯತ್ನ ನಡೆಸಿದ್ದಾರೆ,default sample_5035.wav,ಬಿಜಿಪಿಗೆ ಬೆಂಬಲ ಕೊಡಿ ಹೊಸ ಸರ್ಕಾರ ರಚನೆಯಾಗುತ್ತದೆ ನಮಗೆ ನಿಮ್ಮ ಸಹಾಯ ಬೇಕು ಎಂದು ಹೇಳಿ ಕರೆಗಳು ಬರುತ್ತಿವೆ ಆದರೆ ಯಡಿಯೂರಪ್ಪ ಈವರೆಗೆ ಕರೆ ಮಾಡಿಲ್ಲ ಕರೆ ಮಾಡಿದವರು ಪಕ್ಷದ ವಿವಿಧ ಹಂತದಲ್ಲಿನ ಮುಖಂಡರು,default sample_5036.wav,ಆದರೂ ಶಿವರಾಜ್‌ ಸಿಂಗ್‌ ಹೆಂಡತಿ ತನ್ನ ತಮ್ಮನಿಗೆ ಟಿಕೆಟ್‌ಗಾಗಿ ಗಂಡನ ಮೇಲೆ ಒತ್ತಡ ಹೇರುತ್ತಿದ್ದಾರೆ,default sample_5037.wav,ತಪ್ಪುಗಳು ಕಂಡುಬಂದರೆ ಮಕ್ಕಳನ್ನು ಮೂದಲಿಸುವ ಮೂಲಕ ಮಕ್ಕಳಲ್ಲಿ ನಿರಾಶೆ ಮಾಡಬಾರದು ತಪ್ಪು ಮಾಡಿದರೆ ತಿದ್ದಿಕೊಳಲು ಅವಕಾಶವಿದೆ ಎಂದರು,default sample_5038.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5039.wav,ಅದೇ ಕಾರಣಕ್ಕೆ ನಾನು ರಾಜಕೀಯವಾಗಿ ದೊಡ್ಡ ರಿಸ್ಕ್‌ ತೆಗೆದುಕೊಂಡಿದ್ದೇನೆ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಲು ಹೊರಟಿದ್ದೇನೆ,default sample_5040.wav,ಅಧ್ಯಕ್ಷೆ ಯಶೋದಬಾಯಿ ಸದಸ್ಯ ಸೈಯ್ಯದ್‌ ಸಾದಿಕ್‌ ಬಾಷಾ ಗೈರಾಗಿದ್ದರು ಈ ಸಂದರ್ಭದಲ್ಲಿ ತಹಸೀಲ್ದಾರ್‌ ಟಿಗೋಪಿನಾಥ್‌ ಪಿಡಿಒ ಎನ್‌ಎಲ್‌ ಮನೀಶ್‌ ಮತ್ತಿತರರು ಉಪಸ್ಥಿತರಿದ್ದರು,default sample_5041.wav,ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕನಕ ಜಯಂತಿ ಪೂರ್ಣ ಭಾಗಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಷ್ಟಾಚಾರದಂತೆ ಸಭಾಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಗಣ್ಯರನ್ನು ಆಹ್ವಾನಿಸಲಾಗುವುದು,default sample_5042.wav,ಬಣಜಾರ್‌ ಸಮುದಾಯದ ಪವಿತ್ರ ಕ್ಷೇತ್ರ ಸೊರಗೊಂಡನಕೊಪ್ಪದಲ್ಲಿ ಫೆಬ್ರವರಿ ಹದ್ನಾಲ್ಕರಿಂದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಬುದುವಾರ ಸ್ಥಳಕ್ಕೆ ಜಿಲ್ಲಾಧಿಕಾರಿ,default sample_5043.wav,ನವ ಶಿಶುವಿಗೆ ಅಂಟಿದ ಜಾಂಡೀಸ್‌ ಕಾಯಿಲೆ ಗುಣಪಡಿಸುವ ವಿಧಾನ ಹಾಗೂ ಡಯಾಲಿಸಿಸ್‌ ನಡೆಯುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ಮಾದರಿಗಳು ವಿವರಿಸುತ್ತವೆ,default sample_5044.wav,ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ನ ಉನ್ನತಾಧಿಕಾರಿಗಳ ನಡುವಣ ಜಗಳ ಮತ್ತಷ್ಟುತಾರಕಕ್ಕೇರಿದೆ,default sample_5045.wav,ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು,default sample_5046.wav,ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳ ತನಿಖೆಯ ದಿಕ್ಕುತಪ್ಪಿಸಲು ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮುನ್ನೆಲೆಗೆ ತರಲಾಗುತ್ತಿದೆ,default sample_5047.wav,ಉದ್ಘಾಟನೆ ಮುಗಿಸಿ ಹೊರಡಲು ವೇದಿಕೆ ಇಳಿಯುತ್ತಿದ್ದಾಗ ನಾನು ಸಮ್ಮೇಳನಾಧ್ಯಕ್ಷರ ಭಾಷಣ ಇನ್ನೂ ಮುಗಿದಿಲ್ಲ ಸಿಎಂ ಆಗಿ ನೀವು ಅದು ಹೇಗೆ ಸಮ್ಮೇಳನಾಧ್ಯಕ್ಷರ ಭಾಷಣ ಕೇಳದೆ ಹೋಗುತ್ತೀರಿ ಎಂದು ಜಬರಿಸಿದ್ದೆ,default sample_5048.wav,ಈ ರೀತಿಯ ಸೂಚನೆಗಳು ಮೂರನೇ ವಿಶ್ವದ ಆರ್ಥಿಕತೆಯಲ್ಲಿ ಇದು ಸಹಾಯಕರವಲ್ಲ ಎಂಬುದನ್ನು ತಿಳಿಸುತ್ತವೆ,default sample_5049.wav,ಇದರಿಂದಾಗಿ ಉಳ್ಳವರು ಆಕಾಶಯಾನ ಆಯ್ದುಕೊಂಡು ಬಡಮಧ್ಯಮ ವರ್ಗದವರಿಗೆ ರೈಲಿನಲ್ಲಿ ಸ್ಥಳವಕಾಶ ಸಿಗಬಹುದಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ ನಾವೀಗ ಆಸೆ ಕಂಗಳಿಂದ ಕಾದಿದ್ದೇವೆ,default sample_5050.wav,ನಂದಿನಿ ಹಾಲು ಉತ್ಪಾದಕರ ಸಂಘದ ಎಲ್ಲ ಕುಷಿಕರಿಗೆ ಕೃಷಿ ಬಗ್ಗೆ ಮಾಹಿತಿ ಶೌಚಾಲಯ ಉಪಯೋಗ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು,default sample_5051.wav,ರಾಜಶೇಖರ್‌ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ ಪರಿಷಿಷ್ಠ ಪಂಗಡದಿಂದ ಬಹಿರಂಗವಾಗಿ ಹರಾಜುಗೊಂಡ ಇಪ್ಪತ್ನಾಲಕ್ಕು ಮಳಿಗೆಗಳ ಕುರಿತು ಪರಿಷಿಷ್ಠ ಪಂಗಡ ಸದಸ್ಯರು ಬಿಸಿಬಿಸಿ ಚರ್ಚೆ ನಡೆಸಿದರು,default sample_5052.wav,ಕೂಡಲೇ ಅವರು ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು ಪೊಲೀಸರು ಬರುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದರು,default sample_5053.wav,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌ಬಿಮಂಜಪ್ಪ ದಿನೇಶ್ ಕೆಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯ ಕೆಎಸ್‌ ಬಸವಂತಪ್ಪ ಜಿಲ್ಲಾ ಪರಿಶಿಷ್ಟಪಂಗಡ ಅಧ್ಯಕ್ಷ ಓಬಳಪ್ಪ ಭಾಗವಹಿಸುವರು,default sample_5054.wav,ಇವರಿಗೆ ದೇಶದ ಸೈನಿಕ ಮತ್ತು ರೈತರೊಂದಿಗೆ ಅಪಾರ ಗೌರವ ಮತ್ತು ಪ್ರೀತಿ ಎಂದು ತಿಳಿಸಿದರು,default sample_5055.wav,ಅಂಕೋಲೆಯಲ್ಲಿ ಮಲ್ಲಿಕಾರ್ಜುನನ ಕೋಟೆಯಿದೆ,default sample_5056.wav,ಅವರು ಕೊಟ್ಟಿರುವ ಆಫರ್‌ಗಳನ್ನು ಕೇಳಿದರೆ ಶಾಕ್‌ ಆಗುತ್ತದೆ,default sample_5057.wav,ಈಗಾಗಲೇ ರಹಸ್ಯ ಲಕೋಟೆಯಲ್ಲಿ ರಫೇಲ್‌ ಯುದ್ಧ ವಿಮಾನಗಳ ಬೆಲೆ ವಿವರ ನೀಡಿರುವ ಕೇಂದ್ರ ಸರ್ಕಾರ ಬುಧವಾರದ ವಿಚಾರಣೆ ವೇಳೆ ರಫೇಲ್‌ ಒಪ್ಪಂದ ಕುರಿತಾದ ವಿಚಾರಗಳನ್ನು ಬಹಿರಂಗಪಡಿಸಿದರೆ ವಿರೋಧಿಗಳು ಲಾಭ ಮಾಡಿಕೊಳ್ಳುತ್ತಾರೆ ಎಂದು ವಾದಿಸಿತು,default sample_5058.wav,ಇದಕ್ಕೆ ಪ್ರತಿಕ್ರಿಯಿಸಿರುವ ಹೇಡನ್‌ ಆಸ್ಪ್ರೇಲಿಯಾ ಕ್ರಿಕೆಟಿಗರನ್ನು ಎಂದಿಗೂ ಕಡೆಗಣಿಸಬೇಡಿ ಅಸಲಿ ಸಾಮರ್ಥ್ಯ ವಿಶ್ವಕಪ್‌ನಲ್ಲಿ ತಿಳಿಯುತ್ತದೆ ಎಂದಿದ್ದಾರೆ,default sample_5059.wav,ವಾತಾವರಣದ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು ಇದನ್ನು ನಿಯಂತ್ರಿಸಲು ಪರಿಸರ ಸ್ನೇಹಿ ಶಬ್ಧಗಳನ್ನು ಆಚರಿಸಲು ಸಹಕರಿಸಬೇಕಾಗಿದೆ ಎಂದರು,default sample_5060.wav,ಆದರೆ ಮಂತ್ರಿಗಳ ತಲೆಯೊಳಗೆ ಏರುವ ಧಿಮಾಕು ಅವರ ಬಳಿ ಸುಳಿಯಲಿಲ್ಲ ತಾವು ಮಂತ್ರಿಯಾಗುವುದಕ್ಕಿಂತ ಹಿಂದಿನ ದಿನಗಳನ್ನು ಮರೆತುಬಿಡುವ ರಾಜಕಾರಣಿಗಳಂತೆ ಅವರು ಆಗಲಿಲ್ಲ,default sample_5061.wav,ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಬೇಡಿಕೆ ಈಡೇರಿಸುವ ಭರವಸೆ ಕೇಂದ್ರ ಸರ್ಕಾರ ನೀಡಿತ್ತು,default sample_5062.wav,ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾಕ್ಟರ್ ಕೆರಾಕೇಶ್ ಕುಮಾರ್ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅಜಯ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು,default sample_5063.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5064.wav,ಗುರುವಾರ ಉಡುಪಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮುಂಬೈಗೆ ಹೋಗಿರುವ ಬಿಜೆಪಿ ಶಾಸಕರ ಜೊತೆಗೆ ಸಚಿವರು ಕೂಡ ಇದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟೀಕರಣ ನೀಡಿದರು,default sample_5065.wav,ಶ್ರೀಮಠದಲ್ಲೇ ಚಿಕಿತ್ಸೆ ಶ್ರೀಗಳು ಮತ್ತೆ ಆಸ್ಪತ್ರೆಗೆ ಹೋಗುವುದಿಲ್ಲವೆಂದು ತಿಳಿಸಿದ್ದರಿಂದ ಹಳೆಮಠದ ಶ್ರೀಗಳ ಕೊಠಡಿಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಯಿತು,default sample_5066.wav,ಗಾಜಿನ ಮನೆಗೆ ಹೆಸ​ರಿ​ಡುವ ವಿಚಾ​ರ​ದಲ್ಲಿ ಕೆಲ ರಾಜ​ಕೀಯ ಪಕ್ಷ​ಗಳ ಪರ​ಸ್ಪರ ಕೆಸ​ರೆ​ರ​ಚಾಟ ನಡೆ​ಸು​ತ್ತಿ​ದ್ದಾರೆ,default sample_5067.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5068.wav,ಸೈಕಲ್‌ಗಳನ್ನು ಬಿಸಿಲಿನಲ್ಲಿ ಒಣಗಿ ಬಣ್ಣ ಕಳೆದುಕೊಂಡು ಸಾಲದ್ದಕ್ಕೆ ಈಗ ಒಂದೊಂದೇ ಸೈಕಲ್‌ಗಳು ಕಳ್ಳರ ಪಾಲಾಗುತ್ತಿವೆ ಎಂದು ತಿಳಿಸಿದ್ದಾರೆ,default sample_5069.wav,ಮಾನ್ವಿ ತಾಲೂಕಿನ ಚಿಕಲಪರವಿ ಬಳಿ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಅವರು ಮರಳು ಸಾಗಿಸುತ್ತಿದ್ದ ಟಿಪ್ಪರ್‌ ತಡೆದು ಪರವಾನಗಿ ತೋರಿಸುವಂತೆ ಕೇಳಿದಾಗ ಅವರ ಮೇಲೆಯೇ ಟಿಪ್ಪರ್‌ ಹರಿಸಲಾಗಿತ್ತು,default sample_5070.wav,ಗುರುವಾರ ನಗರದ ಡಾಬಿಆರ್‌ಅಂಬೇಡ್ಕರ್‌ ಭವನದಲ್ಲಿ ನಡೆದ ಇಪ್ಪತ್ತ್ ನಾಕನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಅಲೆಮಾರಿ ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು ಸಾಲಮನ್ನಾದ ಹಣ ಬರಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ,default sample_5071.wav,ಬಸ್‌ಗೆ ನೀರಿಗೆ ಬಿದ್ದಿದ್ದು ಅದರಲ್ಲಿದ್ದವರು ನೀರುಪಾಲಾದದ್ದು ನೋಡಿ ಗಾಬರಿಯಾಗಿತ್ತು ಒಂದರೆಕ್ಷಣ ಮಾತೇ ಹೊರಡಲಿಲ್ಲ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ,default sample_5072.wav,ವಸಾಹತೋತ್ತರ ಸನ್ನಿವೇಶದಲ್ಲಿ ಈ ಏಕರೂಪೀಕರಣ ಸೂತ್ರಗಳನ್ನು ಬೇರೊಂದು ಬಗೆಯಲ್ಲಿ ರೂಪಿಸಿದ ಹಾಗೂ ರೂಪಿಸುತ್ತಲೇ ಇರುವ ಬಗೆಗಳನ್ನೂ ಇಲ್ಲಿ ನೋಡಬಹುದು,default sample_5073.wav,ಫುಟ್ಬಾಲ್‌ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ ನವದೆಹಲಿ,default sample_5074.wav,ಮಾಜಿ ಶಾಸಕ ಡಿಎನ್‌ ಜೀವರಾಜ್‌ ಅವ​ಧಿಯಲ್ಲಿ ಪಟ್ಟಣದ ರಸ್ತೆ ವಿಸ್ತರಣೆ ವೇಳೆ ನಾಲ್ಕು ಬಾರಿ ವರ್ತಕರ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಂಡಿದ್ದರು,default sample_5075.wav,ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಬಳಿಯ ಭಾಯಾಗಢದಲ್ಲಿ ಸಂತ ಸೇವಾಲಾಲ್‌ ಸಾವಿರದ ಏಳುನೂರ ಮೂವತ್ತೊಂಬತ್ತರಲ್ಲಿ ಜನಿಸಿದ್ದರು ಅವರ ಜನ್ಮ ಸ್ಥಳದಲ್ಲಿ ಪ್ರತಿ ವರ್ಷವೂ ಎರಡು ದಿನಗಳ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ,default sample_5076.wav,ವೃತ್ತಿಬದುಕಿನಲ್ಲಿ ಪುನರ್‌ಜನ್ಮ ಕರ್ನಾಟಕ ತಂಡದ ಮಾಜಿ ನಾಯಕ ವಿಜಯ ಬ್ಯಾಂಕ್‌ ಕಬಡ್ಡಿ ತಂಡದ ನಾಯಕ ಪ್ರಶಾಂತ್‌ ಮೊದಲ ಮೂರು ಆವ್ ಆವೃತ್ತಿಗಳ ಪ್ರೊ ಕಬಡ್ಡಿಯನ್ನು ತೆಲುಗು ಟೈಟಾನ್ಸ್‌ ಪರ ಆಡಿದ್ದರು,default sample_5077.wav,ಸಚಿವ ಸ್ಥಾನ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ,default sample_5078.wav,ಹೀಗಾಗಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ ಸುಮಾರು ಒಂದು ತಿಂಗಳು ಕಾರ್ಯ ನಿರ್ವಹಿಸಿದ,default sample_5079.wav,ಭಾರತದ ಧರ್ಮ ಹಿಂದೂ ಧರ್ಮವಲ್ಲಾ ಅದು ಸನಾತನ ವೈದಿಕ ಧರ್ಮ ಇದು ವಿಶ್ವ ಧರ್ಮ ಸನಾತನ ಧರ್ಮದ ಸಂದೇಶ ಎಂದರು,default sample_5080.wav,ಇದನ್ನು ನಂಬಿದ ಪೊಲೀಸರು ಮೈಸೂರಿಗೆ ತೆರಳುವಾಗ ಮಡಿಕೇರಿ ಮಾರ್ಗದಲ್ಲಿ ಹೋಗುತ್ತಿರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ,default sample_5081.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5082.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5083.wav,ಕೆ ತನ್ನ ಸೆಕ್ಸಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸಿದ್ದಾಳೆ,default sample_5084.wav,ಭೂ ಹಕ್ಕು ವಿಭಾಗಗಳಿಗೆ ಭೇಟಿ ನೀಡಿ ಇಲ್ಲಿಗೆ ಬರುವ ಬಡವರು ಅಶಕ್ತರು ದಲಿತರು ರಾಜಕೀಯ ಶಿಫಾರಸು ಇಲ್ಲದವರಿಗೆ ಸತಾಯಿಸದೆ ಕೆಲಸ ಮಾಡಿಕೊಡಬೇಕು,default sample_5085.wav,ಹೀಗಾಗಿ ಅವರು ರಾಜ್ಯ ರಾಜಕಾರಣದ ಬದಲು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿ​ದರು,default sample_5086.wav,ದಿಟ ಇಂಗ್ಲಿಶು ಬೇಡವೆಂದರೆ ಹಿಂದಿ ಇಡಿಯಾಗಿ ಈ ಜಾಗವನ್ನು ಆಕ್ರಮಿಸಿಕೊಳ್ಳುತ್ತಿತ್ತು ಪ್ರಜಾಸತ್ತಾತ್ಮಕ ನಿಲುವುಗಳಿಗೆ ಎದುರಾಗಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಳ್ಳುವ ಬಗ್ಗೆಯೇ ನಮ್ಮ ದೇಶದ ಭಾಶಿಕ ಅಸಂಗತತೆಯನ್ನು ಸೂಚಿಸುತ್ತದೆ,default sample_5087.wav,ಪಟ್ಟಣದ ಎಂಎಂಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಹಾಗೂ ಪೋಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು,default sample_5088.wav,ಇಂದಿನ ಯುವಜನತೆಗೆ ಮೌಲ್ಯಗಳನ್ನು ಅಳವಡಿಸಿ ಪರಿಸರದ ಹಾನಿಯ ಕುರಿತು ಮಾಹಿತಿ ನೀಡುವಂತಹ ಕೆಲಸಗಳಾಗಬೇಕು ಹಾಗೂ ಯುವಜನತೆಗೆ ಪರಿಸರದ ಕುರಿತು ಜಾಗೃತಿ ಮೂಡಿಸಿ ಮುಂದಿನ ಪ್ರತಿಭಟನಾಕಾರರನ್ನಾಗಿ ಮಾಡಿದರೆ ಹೆಚ್ಚು ಲಾಭವಾಗುತ್ತದೆ,default sample_5089.wav,ಅಪಘಾತ ನಡೆದ ವೇಳೆ ಶಿವಮ್‌ ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದರು ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ,default sample_5090.wav,ಅಭ್ಯಾಸವಿಲ್ಲದ ರುಖಿಯಾ ಆಗಾಗ ನಿಂತು ನಿಂತು ಭತ್ತ ಕುಟ್ಟಿದಳು ಎಲ್ಲ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಸೂರ್ಯನಾಗಲೇ ಕೆಳಗಿಳಿದು ಮರಗಳೆಡೆಯಲ್ಲಿ ಮಾಯವಾಗತೊಡಗಿದ್ದನು,default sample_5091.wav,ಎನ್ನುವುದನ್ನು ತುಂಬಾ ಪರಿಣಾಮಕಾರಿಯಾಗಿ ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದಾರೆ,default sample_5092.wav,ಪತ್ನಿ ನಾಲಕ್ಕು ಹೆಣ್ಮಕ್ಕಳಿಗೆ ವಿಷ ಉಣಿಸಿ ರೈತ ಆತ್ಮಹತ್ಯೆ ಬ್ರೀಫ್‌ ಕನ್ನಡಪ್ರಭ ವಾರ್ತೆ ಕೊಪ್ಪಳ ಪತ್ನಿ ನಾಲ್ವರು ಹೆಣ್ಣುಮಕ್ಕಳಿಗೆ ವಿಷ ನೀಡಿ,default sample_5093.wav,ಗಣೇಶ್‌ರಿಂದಲೂ ಸಿದ್ದು ಭೇಟಿ ನಾಗೇಂದ್ರಗೆ ಸಚಿವ ಸ್ಥಾನ ಕೊಡಬಾರದು ತಮಗೇ ನೀಡಬೇಕೆಂದು ಸಿದ್ದು ಬಳಿ ಲಾಬಿ ಸಿದ್ದುಗೆ ಆನೇಕಲ್‌ ಶಾಸಕ ಶಿವಣ್ಣ ಕರೆ,default sample_5094.wav,ಪರಬ್ರಹ್ಮ ವಸ್ತು ಜಗತ್ತಿನಲ್ಲಿ ಅಂತರ್ವ್ಯಾಪ್ತಾವಾದುದು ಎಂದೂ ಚೇತನಾಚೇತನಗಳಲ್ಲಿ ಅದೇ ಅಂತರ್ಗತವಾಗಿದೆ ಎಂದೂ ವಿಶ್ವೈಕ್ಯವಾದುವು ಹೇಳುತ್ತದೆ,default sample_5095.wav,ಅಭಿವೃದ್ಧಿ ಬಗ್ಗೆ ಯೋಚಿಸಬೇಕು ಆಗಿರುವ ಘಟನೆಯನ್ನು ಮರೆತು ನಡೆಯಿರಿ ಎಂದರು,default sample_5096.wav,ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು ಈಗ ತಾಯಿಯನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ,default sample_5097.wav,ವಡ್ಡಾಳ್‌ ಜಗದೀಶ್‌ ಬಿಇಓ ಮಂಜುಳಾ ಚನ್ನಗಿರಿ ವಲಯ ಅರಣ್ಯಾಧಿಕಾರಿ ದಿನೇಶ್‌ ಕುರ್ಮಾ ತಳರ್‌ವಾ ಗ್ರಾಪಂ ಸದಸ್ಯ ತಿಪ್ಪೇಶಪ್ಪ ಎಸ್‌ಡಿಎಂಸಿ ಸದಸ್ಯ ಭಾಗ್ಯಮ್ಮ ಮುಖ್ಯ ಅತಿಥಿಗಳಾಗಿದ್ದರು,default sample_5098.wav,ಆದರೂ ನಿಗರ್ವಶಿರೋಮಣಿ ಸಜ್ಜನ ಸರಸಿ ವಿನೋದಪ್ರಿಯ ಆತನ ಬಾಳು ಭಗವದ್ಗೀತೆಗೆ ಬರೆದ ಒಂದು ಟೀಕೆಯಂತಿತ್ತು,default sample_5099.wav,ಕನ್ನಡ ಅಂದರೆ ಯಾವ ಕನ್ನಡವನ್ನು ಶಾಲೆಯಲ್ಲಿ ಕಲಿಯಬೇಕು ಎನ್ನುವುದೆ ನನ್ನ ಪ್ರಶ್ನೆ ದಲಿತರಿಗೂ ಅವರ ಸಂಸ್ಕೃತಿಗೂ ಸಂಬಂಧ ಇದೆ ಎಂದರೆ ಆ ಕನ್ನಡ ಯಾವುದು,default sample_5100.wav,ಜೆಟಿಎಸ್‌ತಿಪ್ಪೇಸ್ವಾಮಿ ಬಸಣ್ಣ ನಾಗರಾಜ್‌ ಮನ್ಸೂರ್‌ ಮಹಮ್ಮದ್‌ ಯೂಸೂಫ್‌ ಧನಂಜಯ್‌ ದೇವಾಲಯ ಸಮಿತಿ ಅಧ್ಯಕ್ಷ ರವಿಶಂಕರ್‌,default sample_5101.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5102.wav,ತೀರ ಸಾಮಾನ್ಯ,default sample_5103.wav,ವಿನೋಬ ನಗ​ರದ ಮಡಿ​ವಾಳ ಮಾಚಿ​ದೇವ ಸಮುದಾಯ ಭವ​ನ​ದಲ್ಲಿ ಜಿಲ್ಲಾ​ಡ​ಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾಲಿಕೆ ಮಡಿ​ವಾಳ ಮಾಚಿ​ದೇವ ಸಮಾ​ಜ​ದಿಂದ ಹಮ್ಮಿ​ಕೊಂಡಿದ್ದ ಮಡಿ​ವಾಳ ಮಾಚಿ​ದೇವ ಜಯಂತಿ ಕಾರ್ಯ​ಕ್ರಮ ಉದ್ಘಟಿಸಿ ಮಾತ​ನಾ​ಡಿದರು,default sample_5104.wav,ಅಥಣಿ ಶಾಸಕ ಮಹೇಶ್‌ ಕುಮ​ಟಳ್ಳಿ ಮತ್ತು ಬಳ್ಳಾರಿ ಗ್ರಾಮಾಂತರ ಶಾಸಕ ಬಿ ನಾಗೇಂದ್ರ ಅವರು ಗೈರು ಹಾಜ​ರಾ​ದ​ರು,default sample_5105.wav,ಮಾರ್ಚ ಹದ್ನಾಲಕ್ಕು ಗುರುವಾರ ಬೆಳಿಗ್ಗೆ ಏಳ ರಿಂದ ಮಾರ್ಚ್ ಇಪ್ಪತ್ತು ಮಧ್ಯಾಹ್ನ ಎರಡು ಘಂಟೆಯವರಗೆ ಹಣ್ಣು ಕಾಯಿ ಸೇವೆ ನಡೆಯಲಿದೆ,default sample_5106.wav,ಭಾರತವು ಪಾಕ್‌ ಆಕ್ರಮಿತ ಕಾಶ್ಮೀರ ಎನ್ನುತ್ತದೆ ಪಾಕಿಸ್ತಾನವು ಆಜಾದ್‌ ಕಾಶ್ಮೀರ ಎನ್ನುತ್ತದೆ ಈಗ ಅಮೆರಿಕವೂ ಇದನ್ನು ಆಜಾದ್‌ ಕಾಶ್ಮೀರ ಎಂದು ಗುರುತಿಸಿದೆ,default sample_5107.wav,ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಯವರು ಕಾಂಗ್ರೆಸ್‌ನ ಕೆಲ ಶಾಸಕರಿಗೆ ಬ್ಲ್ಯಾಕ್‌ಮೇಲ್‌ ರಾಜಕಾರಣ ಮಾಡುವ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ,default sample_5108.wav,ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀ ಮುರಳೀಧರ್‌ರಾವ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಭೇಟಿಯಾದ ಬಳಿಕ ಶೆಟ್ಟರ್‌ ಅವರು ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು,default sample_5109.wav,ಆರೋಪಿಗಳ ಪೈಕಿ ಒಬ್ಬ ಬ್ಯಾಂಕ್‌ನ ಒಳಗೆ ನಿಂತು ಲಕ್ಷಾಂತರ ರುಪಾಯಿ ಹಣ ಡ್ರಾ ಮಾಡುವ ಗ್ರಾಹಕರನ್ನು ಗುರುತಿಸಿ ಬ್ಯಾಂಕ್‌ನ ಹೊರಗೆ ನಿಂತಿರುವ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದರು,default sample_5110.wav,ಆದ ಕಾರಣ ಮುಂಜಾಗ್ರತಾ ಕ್ರಮದಿಂದ ದಾಳಿ ಮಾಡಿರುವುದಾಗಿ ಭಾರತ ಬಿಂಬಿಸುತ್ತಿದೆ,default sample_5111.wav,ಹಾಗೆಯೇ ಅಂಬರೀಶ್‌ ಅಂತ್ಯ ಸಂಸ್ಕಾರವನ್ನು ಅಲ್ಲೇ ಮಾಡಬೇಕು ಇಲ್ಲೇ ಮಾಡಬೇಕು ಎಂಬ ಒತ್ತಡ ಹೇರಬೇಡಿ,default sample_5112.wav,ನಮ್ಮ ಕಾರ್ಯಕರ್ತರು ಸ್ಥಳೀಯ ರಾಜಕಾರಣಿಗಳು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ ದೇಶದ ರೈತರು ಮತ್ತು ದೇಶದ ಜನತೆ ಏಳಿಗೆಗೆ ಬಿಜೆಪಿ ಸಾಕಷ್ಟುಕ್ರಮ ಕೈಗೊಂಡಿದೆ ಎನ್ನುತ್ತಿದ್ದೀರಿ,default sample_5113.wav,ಅಂದಾಜು ನನಗೆ ಎರಡೂವರೆ ಕೋಟಿ ರೂಪಾಯಿ ಆಸ್ತಿ ಇದೆ ಅದಕ್ಕಾಗಿ ಆರು ತಿಂಗಳಿನಿಂದ ನಿತ್ಯ ಥಳಿಸಿದ್ದಾರೆ ಇದೆಲ್ಲವನ್ನೂ ಸಹಿಸಿಕೊಂಡಿದ್ದೇನೆ,default sample_5114.wav,ಹಾವೇರಿ ಮಂಗಳೂರು ಚಿಕ್ಕಮಗಳೂರು ಮಂಡ್ಯ ಚಾಮರಾಜನಗರ ಕಲಬುರಗಿ ಕೋಲಾರ,default sample_5115.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5116.wav,ಅಟ್ಲಾಂಟಿಸ್,default sample_5117.wav,ಬುಧವಾರ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಬಂದ್‌ ಬಿಸಿ ಕೊಂಚ ಜೋರಾಗಿತ್ತು,default sample_5118.wav,ಇದು ಅವರಿಗೆ ಆಟವಾಡುವ ತಂತ್ರದಲ್ಲಿ ಅಮೂಲ್ಯ ಅನುಭವ ಮತ್ತು ಖ್ಯಾತಿಯನ್ನು ತಂದುಕೊಟ್ಟಿತು,default sample_5119.wav,ದಾವಣಗೆರೆಚಿತ್ರದುರ್ಗತುಮ್ಕೂರ್ ನೂತನ ರೈಲ್ವೆ ಮಾರ್ಗದ ಯೋಜನೆಗೆ ಅನುದಾನ ಭರಿಸುವ ಕುರಿತು ರಾಜ್ಯ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿದ್ದು,default sample_5120.wav,ರಾಜ್ಯದ ಕನ್ನಡ ಶಾಲಾ ಶಿಕ್ಷಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿರುವ ರಾಜ್ಯ ಸರ್ಕಾರ ಆಂಧ್ರ ಮತ್ತು ತೆಲಂಗಾಣದ ಗಡಿ ಭಾಗದಲ್ಲಿ ಕನ್ನಡದ ಕಂಪು ಬೆಳಗಿಸುತ್ತಿರುವ ಕನ್ನಡ ಶಾಲಾ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವಲ್ಲಿ ಮುಂದಾಗಿಲ್ಲ,default sample_5121.wav,ನೀವು ಹಾಗೆ ಕೇಳಿದರೆ ನನ್ನ ಹೆಸರು ಕೆಡುತ್ತದೆ ನಾನೇ ನಿಮ್ಮಿಂದ ಹಾಗೆ ಹೇಳಿಸುತ್ತಿದ್ದೇನೆ ಎಂಬ ಸಂದೇಶ ಹೋಗುತ್ತಿದೆ,default sample_5122.wav,ಫೆಬ್ರವರಿಹದಿನಾಲ್ಕರಂದು ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕನೊಬ್ಬ ಸ್ಫೋಟಕ ತುಂಬಿದ್ದ ಕಾರನ್ನು ಸಿಆರ್‌ಪಿಎಫ್‌ನ ಬಸ್ಸೊಂದಕ್ಕೆ ಡಿಕ್ಕಿ ಹೊಡೆಸಿ ನಲ್ವತ್ತು ಯೋಧರ ಸಾವಿಗೆ ಕಾರಣನಾಗಿದ್ದ,default sample_5123.wav,ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿಎಶರವಣ ಶಾಸಕ ರವಿ ಸುಬ್ರಹ್ಮಣ್ಯ ಓಂಕಾರ ಆಶ್ರಮದ ಮಧುಸುಧಾನಂದಪುರಿ ಸ್ವಾಮೀಜಿ,default sample_5124.wav,ಅಭಾ​ವೀಮ ಹಮ್ಮಿ​ಕೊಂಡಿದ್ದ ಪ್ರತಿಭಾ ಪುರ​ಸ್ಕಾರ ಸಮಾ​ರಂಭ​ದಲ್ಲಿ ಡಾಕ್ಟರ್ ಶಾ​ಮ​ನೂರು ಶಿವ​ಶಂಕ​ರಪ್ಪ ಇತ​ರರು ಪಾಲ್ಗೊಂಡಿದ್ದರು,default sample_5125.wav,ಕಾರ್ಯಕ್ರಮದಲ್ಲಿ ಗುರುಕುಲ ಶಾಲೆಯ ಕಾರ್ಯದರ್ಶಿ ರಾಮಲಿಂಗಶೆಟ್ಟಿಮತ್ತಿತರು ಹಾಜರಿದ್ದರು,default sample_5126.wav,ಪುರುಷೊೀತ್ತಮ ಚೌಧರಿ ಪುಲಿಪಾಕ ಜಗನ್ನಾಥಂ ಮುಖ್ಯರು ಇವರು ಆರಂಭಿಸಿದ ಮೇಲ್ಪಂಕ್ತಿಯನ್ನು ನಂತರದ ಕಾಲದ ಕೀರ್ತನ ಲೇಖಕರು ಮುಂದುವರಿಸಿದರು,default sample_5127.wav,ಅಡಕೆ ಸಂಶೋಧನಾ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾಕ್ಟರ್ಎಮ್‌ಎಸ್‌ ವಿನಾಶ್‌ ಮಾತನಾಡಿ ದೇಶದ ಎಪ್ಪತ್ತೆರಡು ಜನ ಸಂಸದರು ಅಡಕೆ ಬೆಳೆಗಾರರನ್ನು ಪ್ರತಿನಿಧಿಸುತ್ತಿದ್ದಾರೆ,default sample_5128.wav,ಆಡಳಿತ ನಡೆಸುವ ಸರ್ಕಾರ ಗೊತ್ತು ಗುರಿಯಿಲ್ಲದ ಅವಿವೇಕ ನಿರ್ಧಾರದಿಂದ ಪರಿಸ್ಥಿತಿ ನಿಯಂತ್ರಿಸಲಾಗದ ದುಸ್ಥಿತಿ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು,default sample_5129.wav,ಇದರ ಜತೆಗೆ ಶಾಲೆಗಳಿಗೆ ಕಲಪೆ ಬೈಸಿಕಲ್‌ ವಿತರಣೆಯಾಗುತ್ತಿದೆ ಎಂದು ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದಿದ್ದಾರೆ,default sample_5130.wav,ಡಿ ಗುಂಪಿನಿಂದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಕರ್ನಾಟಕ ಸೆಮಿಫೈನಲ್‌ಗೇರಲು ಭಾರತೀಯ ರೈಲ್ವೇಸ್‌ ವಿರುದ್ಧ ಸೆಣಸಲಿದೆ,default sample_5131.wav,ಪ್ರಪಂಚದಲ್ಲಿ ಮೂರರಷ್ಟುನೀರು ಒಂದರಷ್ಟುಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ ನಾನು ನೀನು ನಂದು ನಿಂದು ಮೇಲು ಕೀಳು ಶ್ರೀಮಂತಿಗೆ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ,default sample_5132.wav,ನಂಬರ್ ಎರಡು ಕೆಸಿಎನ್ಜಿ ಆರು ಚನ್ನಗಿರಿ ತಾ ಕಾಕನೂರು ಗ್ರಾಮದಲ್ಲಿ ಶುದ್ಧ ಹಾಲು ಉತ್ಪಾದನೆ ಕುರಿತ ಕಾರ್ಯಾಗಾರದಲ್ಲಿ ವಿಸ್ತೀರ್ಣಾಧಿಕಾರಿ ಎಂಪುಟ್ಟರಾಜು ಮಾಹಿತಿ ನೀಡಿದರು,default sample_5133.wav,ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ಎಂಎಸ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ,default sample_5134.wav,ಈ ಹಿಂದೆ ಸೈನಿಕರ ದುರುಪಯೋಗ ಎಂದೂ ಆಗಿಲ್ಲ ಅದನ್ನು ಬಿಜೆಪಿಯವರು ಮಾಡಬೇಡಿ ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು,default sample_5135.wav,ಪರಿಷತ್‌ ಪದಾಧಿಕಾರಿಗಳು ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪರಿಷತ್‌ ಪ್ರದಾನ ಕಾರ್ಯದರ್ಶಿ ಟಿಆರ್‌ಹೇಮಂತಕುಮಾರ್ ಸಂಚಾಲಕ ಅಮಿತ್‌ ಶೇಖರ್‌ ಮನವಿ ಮಾಡಿದ್ದಾರೆ,default sample_5136.wav,ಆದರೆ ಸಂಘಟನೆಯ ಬಲವಾದ ಮೇಲೆ ಕೆಲವರು ಅದರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು,default sample_5137.wav,ಚಹಾ ಕುಡಿಯುವ ನೆಪದಲ್ಲಿ ಇನೋವಾ ಕಾರಲ್ಲಿ ಹೋಟೆಲ್‌ಗೆ ಬಂದವರು ಇಮ್ತಿಯಾಜ್‌ ಕೈ ಕುತ್ತಿಗೆ ಮತ್ತು ಬೆನ್ನಿಗೆ ಮಾರಕಾಯುಧಗಳಿಂದ ಕಡಿದಿದ್ದಾರೆ,default sample_5138.wav,ಅದನ್ನು ತಿಳಿದುಕೊಳ್ಳಲು ಭಕ್ತಿ ಮತ್ತು ನಿರ್ಮಲ ಮನಸ್ಸು ಮುಖ್ಯ ಎಂದು ಜಡೆ ಸಂಸ್ಥಾನ ಮಠದ ಡಾಕ್ಟರ್ ಮಹಂತ ಸ್ವಾಮಿಗಳು ಹೇಳಿದರು,default sample_5139.wav,ಆದರೆ ಏಕಾಏಕಿ ಅಷ್ಟುಹಣ ಪಾವತಿಸಲು ಬಡವರಿಂದ ಸಾಧ್ಯವಿಲ್ಲ ಎಂದರು,default sample_5140.wav,ಅಹಿಂಸೆಯಿಂದ ಸ್ವಾತ್ರಂತ್ರ್ಯ ಪಡೆಯುವುದು ಅವರ ಉದ್ದೇಶವಾಗಿದ್ದು ಅವರು ಶಾಂತಿಯುತ ಸತ್ಯಾಗ್ರಹಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಸಾಹಿತಿ ರಾಜಶೇಖರ ಗುಂಡಗಟ್ಟಿಹೇಳಿದರು,default sample_5141.wav,ಪುಸ್ತಕ ಬಿಡುಗಡೆ ಬಳಿಕ ಅಥೆನಸ್ ಗೆ ತೆರಳಿ ಅಲ್ಲಿನ ಸಂಸತ್‌ಗೆ ಕೃತಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು,default sample_5142.wav,ಆ ಅವಧಿಯಲ್ಲಿ ಅವರ ಮೇಲೆ ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಅವರು ನನಗೆ ಹಲ್ಲೆ ಮಾಡಲು ಕುಮಾರಸ್ವಾಮಿ ಪರಿಶಿಷ್ಟಜಾತಿಗೆ ಸೇರಿದವನು ಎಂಬುದೇ ಮುಖ್ಯ ಕಾರಣವಾಗಿತ್ತು,default sample_5143.wav,ರಂಗಕರ್ಮಿ ಎಸ್‌ಮಾಲತಿ ಶಿಬಿರದ ನಿರ್ದೇಶಕಿಯಾಗಿದ್ದು ಪುರುಷೋತ್ತಮ ತಾಲವಾಟ ಸಂಚಾಲಕರಾಗಿ ಕೆಲಸ ಮಾಡಲಿದ್ದಾರೆ,default sample_5144.wav,ಜೆಡಿಎಸ್‌ ಬೆಂಬಲಿತ ಕೆಪಿಮುತ್ತಯ್ಯ ಹತ್ತು ಮತಗಳನ್ನು ಪಡೆದರೆ ಬಿಜೆಪಿ ಬೆಂಬಲಿತ ನಾಗರಾಜ ಕೇವಲ ಎರಡು ಮತಗಳನ್ನು ಪಡೆದರು,default sample_5145.wav,ಒಟ್ಟು ಹತ್ತು ಸಿಂಹಗಳು ರಸ್ತೆ ಮತ್ತು ರೈಲ್ವೆ ಅಪಘಾತದಲ್ಲಿ ಸತ್ತಿವೆ ಎಂದು ತಿಳಿಸಲಾಗುತ್ತದೆ,default sample_5146.wav,ಭದ್ರಾವತಿ ತಾಲೂಕಿನ ನವಿಲೆಬಸವಾಪುರ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂಸಿ ಆನಂದ್‌ ಭೇಟಿ ನೀಡಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು,default sample_5147.wav,ಅದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಆರಂಭದಲ್ಲಿ ಒಪ್ಪಿತ್ತು ಬಳಿಕ ಅದು ಅನುಷ್ಠಾನಕ್ಕೆ ಬರಲಿಲ್ಲ ಎಂದು ಹಾಲಿ ಜೆಡಿಯು ಉಪಾಧ್ಯಕ್ಷರಾಗಿರುವ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋ ಬಹಿರಂಗಪಡಿಸಿದ್ದಾರೆ,default sample_5148.wav,ಎಐಸಿಸಿ ಕಾರ್ಯದರ್ಶಿ ರವಿಂದ್ರ ದಾಸ್‌ ಭಾರತೀಯ ಯುವ ಕಾಂಗ್ರೆಸ್‌ ಕರ್ನಾಟಕದ ಉಸ್ತುವಾರಿ ಜೆಬಿಮಾರ್ಥಾ ಹಾಜರಿದ್ದರು,default sample_5149.wav,ಇವರು ಇಲ್ಲಿಂದ ಶಿವಮೊಗ್ಗ ಶೃಂಗೇರಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಜೀವನವನ್ನೇ ತ್ಯಾಗ ಮಾಡಿದ ಹೆಮ್ಮೆಯ ಪುತ್ರ ಹೆಚ್ಚಾಗಿ ಓದಿಸಲು ಆಗದೇ ಇದ್ದರೂ ಮಗ ಬೇಸರ ಪಟ್ಟುಕೊಳ್ಳಲಿಲ್ಲ,default sample_5150.wav,ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಈ ಹಿಂದೆ ರಂಗಿತರಂಗ ಹಾಗೂ ರಾಜರಥ ಸೇರಿದಂತೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದರು,default sample_5151.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5152.wav,ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕೋಟಿಗಟ್ಟಲೆ ಹಣ ಚುನಾವಣೆಗೆ ಖರ್ಚು ಮಾಡುವ ಬದಲು ಮೂರು ಪಕ್ಷಗಳು ಹಣವನ್ನು ನೆರೆ ಸಂತ್ರಸ್ಥರಿಗೆ ಅಥವಾ ಬರಗಾಲದ ರೈತರಿಗೆ ಕೊಟ್ಟಿದ್ದರೆ ಮೂರು ಪಕ್ಷಗಳಿಗೆ ಮಾನ ಉಳಿಯುತ್ತಿತ್ತು,default sample_5153.wav,ವಾಹನ ಹರಾಜು ಹಾಕಿದರು ಚನ್ನಪಟ್ಟಣದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ದ್ವಿಚಕ್ರವಾನಗಳನ್ನು ಹರಾಜಾಕುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು,default sample_5154.wav,ನಗ​ರದ ಆರ್‌​ಟಿಓ ಕಚೇರಿ ಬಳಿ ಸಂಚಾರ ಪೊಲೀಸ್‌ ಠಾಣೆ ಎಎ​ಸ್‌ಎ ರಾಮ​ಚಂದ್ರಪ್ಪ ಮುಖ್ಯ​ಪೇದೆ ತಿಪ್ಪೇಶ್‌ ವಾಹನ ತಪಾ​ಸಣೆ ನಡೆ​ಸುತ್ತಿದ್ದರು ಅದೇ ವೇಳೆಗೆ ಅಲ್ಲಿಗೆ ಬೈಕ್‌ ಸವಾರ ಸೀಮೆ​ಎಣ್ಣೆ ಹೇಮ​ಣ್ಣ ಬಂದಿದ್ದು ವಾಹನ ತಪಾ​ಸಣೆ ನಡೆ​ಸುವ ವೇಳೆ ಪೊಲೀ​ಸರ ಮಧ್ಯೆ ಮಾತಿನ ಚಕ​ಮಕಿ ನಡೆ​ದಿದೆ,default sample_5155.wav,ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಮಂಜುನಾಥ ನಾಗಲೀಕರ್‌ ಮಾತನಾಡಿ ಸ್ವಚ್ಛತೆ ಹಾಗೂ ಆರೋಗ್ಯ ನಾಣ್ಯದ ಎರಡು ಮುಖವಾಗಿದ್ದು ದೇಶದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತ ಯೋಧನ ರೀತಿಯಲ್ಲಿ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ,default sample_5156.wav,ಮಾಜಿ ಎಂಎಲ ಸಿ ಎಂಬಿಭಾನುಪ್ರಕಾಶ್‌ ಮಾತನಾಡಿ ನೈತಿಕವಾಗಿ ಗೆದ್ದಿರುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ ರಾಜಕಾರಣದಲ್ಲಿ ನೈತಿಕ ಸೋಲು ಗೆಲುವು ಲೆಕ್ಕಕ್ಕಿಲ್ಲ,default sample_5157.wav,ಪ್ರದರ್ಶನ ಆರಂಭವಾದ ಐದು ದಿನದ ಬಳಿಕ ಮತ್ತೆ ಇಷ್ಟೇ ಸಂಖ್ಯೆಯ ಹೂವುಗಳನ್ನು ಮರು ಜೋಡಿಸುವ ಕಾರ್ಯ ನಡೆಯಲಿದೆ,default sample_5158.wav,ಕಳೆದ ಹತ್ತು ದಿನದಲ್ಲಿ ಆರೋಪಪ್ರತ್ಯಾರೋಪಗಳ ಸುರಿಮಳೆಯಾಗಿದ್ದು ಕೊನೆಯ ದಿನವು ಇದು ಮುಂದುವರಿಯುವ ನಿರೀಕ್ಷೆ ಇದೆ ವೈಯಕ್ತಿಕ ಟೀಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಲು ಉಪಚುನಾವಣಾ ಕದನ ಸಾಕ್ಷಿಯಾಗಿದೆ,default sample_5159.wav,ಆದರೆ ಒಂದು ತಿಂಗಳಿನಿಂದ ಗ್ರಾಮದ ಜನರಿಗೆ ನಾಡ ಕಚೇರಿಯಲ್ಲಿ ಅಧಿಕಾರಿಗಳು ಸಿಗುತ್ತಿಲ್ಲ ಇದರಿಂದ ಜನರಿಗೆ ತುಂಬಾ ಅನಾನುಕೂಲ ಆಗಿದೆ ಎಂದರು,default sample_5160.wav,ಪ್ರಕರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ಬಸವರಾಜು ಅವರನ್ನು ಶುಕ್ರವಾರ ಬಂಧಿಸಿದ್ದರು,default sample_5161.wav,ಘಟನೆ ನಡೆದು ಸುಮಾರು ಎರಡು ವರ್ಷಗಳಾಗಿರಬಹುದು ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದರೆ ಇದು ಆರು ತಿಂಗಳ ಹಿಂದಿನದ್ದಿರಬಹುದು ಎಂದು ಎಸ್ಪಿ ಅರುಣ್‌ ರಂಗರಾಜನ್‌ ಶಂಕೆ ವ್ಯಕ್ತಪಡಿಸಿದ್ದಾರೆ,default sample_5162.wav,ವಕೀಲರ ಸಂಘದ ಅಧ್ಯಕ್ಷ ಎಚ್‌ ಚಂದ್ರಣ್ಣ ಉಪಾಧ್ಯಕ್ಷ ಪಾಪಯ್ಯ ಕಾರ್ಯದರ್ಶಿ ಮಂಜುನಾಥ,default sample_5163.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5164.wav,ನಡೆಯಲು ಆಗದೇ ಕೂಡಲು ಆಗದೆ ಸದಾ ಕಾಲ ಮಲಗಿದಲ್ಲೇ ಮಲಗುವ ಸ್ಥಿತಿಯಲ್ಲಿ ಪರಸಪ್ಪನ ಪರಿಸ್ಥಿತಿ ಗೋಚರಿಸಿತ್ತು,default sample_5165.wav,ಕೇಂದ್ರ ಸರ್ಕಾರದಲ್ಲಿ ಸಚಿವರಾದ ಎಲ್ಲ ಸಂದರ್ಭದಲ್ಲೂ ರಾಜ್ಯದ ಯಾವುದೇ ಸಮಸ್ಯೆ ಬಂದರೂ ರಾಜ್ಯವನ್ನು ಬಹಳ ಸಮರ್ಥವಾಗಿ ಪ್ರತಿನಿಧಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ,default sample_5166.wav,ಹಿರಿಯ ನಾಯಕರಾದ ರಾಮಲಾಲ್‌ ಬಿಎಲ್‌ ಸಂತೋಷ್‌ ಹಾಗೂ ವಿನಯ್‌ ಪುರಾಣಿಕ್‌ ಅವರು ಬಿಜೆಪಿ ಶಾಸಕರು ಮಾಜಿ ಶಾಸಕರು ಹಾಗೂ ಕೋರ್‌ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದರು,default sample_5167.wav,ಸೊಹ್ರಾಬುದ್ದೀನ್‌ ಕೇಸಲ್ಲಿ ಅಮಿತ್‌ ಸಿಲುಕಿಸಲು ಯತ್ನ ನಡೆದಿತ್ತಾ ರಾಜಕೀಯ ನಾಯಕರನ್ನು ಸಿಲುಕಿಸಲು ಸಿಬಿಐ ಪ್ರಯತ್ನಿಸುತ್ತಿತ್ತು ಸತ್ಯ ಸಂಶೋಧನೆ ಬಿಟ್ಟು ಪೂರ್ವಯೋಜಿತ ನಿಲುವು ಸಾಬೀತಿಗೆ ಯತ್ನಿಸಿತ್ತು,default sample_5168.wav,ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಭೋವಿ ಜನಾಂಗದ ವಕೀಲ ದತ್ತು ಅವರನ್ನು ಕೊಲೆ ಮಾಡಲಾಯಿತು ಕೋಲಾರ ಜಿಲ್ಲೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಅವರು ಜನಾಂಗವನ್ನು ನಿಂದಿಸಿ ಥಳ್ಳಿಸಿದ್ದಾರೆ,default sample_5169.wav,ಬಜೆಟ್‌ನಲ್ಲಿ ಘೋಷಣೆ ಮಾಡಿರುವ ರೈತ ಸಿರಿ ಯೋಜನೆ ಉತ್ತಮವಾಗಿದೆ ಸರ್ಕಾರವು ಜಿಲ್ಲಾವಾರು ಸಮೀಕ್ಷೆ ನಡೆಸಿ ರೈತರು ಬೆಳೆದ ಬೆಳೆ ಸಂರಕ್ಷಿಸಲು ಶೀಥಲೀಕರಣ ಘಟಕ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ,default sample_5170.wav,ಅವರ ಬಗ್ಗೆ ಅಭಿಮಾನವಿದೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಆದರೆ ದೇಶದ ರಕ್ಷಣೆ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕೆಂಬುದು ನನ್ನ ಅಭಿಪ್ರಾಯ ಎಂದು ಹೇಳಿ,default sample_5171.wav,ಈ ಮುನ್ನ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತ್ತು ಛತ್ತೀಸ್‌ಗಢದಲ್ಲಿ ಶೇಕಡಾ ಹನ್ನೆರಡು ದಲಿತ ಮತಗಳಿದ್ದು ಇವುಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿತ್ತು,default sample_5172.wav,ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯಾಧಿಕಾರಿ ಯಲ್ಲಾ ನಾಯಕ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ,default sample_5173.wav,ಪಾಕಿಸ್ತಾನದ ಸೇನೆ ವಾಹನಗಳ ಸಾಲಿನ ಮೇಲೆ ಬೆಲೂಚ್ ವಿಮೋಚನಾ ಟೈಗರ್ ಹೊಂಚು ಹಾಕಿ ದಾಳಿ ನಡೆಸಿದ್ದಾರೆ,default sample_5174.wav,ತಾಲೂಕಿನ ಡಿಉಪ್ಪಾರಹಟ್ಟಿಯಲ್ಲಿ ಶ್ರೀಕೃಷ್ಣ ಯಾದವ ಯುವಕರ ಸಂಘ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆಪ್ಟೆಂಬರ್ಎರಡರಂದು ಆರಂಭವಾಗಿ ಸೆಪ್ಟೆಂಬರ್ನಾಲಕ್ಕ ಮಂಗಳವಾರ ಅಂತ್ಯಗೊಳ್ಳಲಿದೆ,default sample_5175.wav,ನಾನು ಯಾರಿಗೂ ಎದರಿ ಬೇರೆ ಕ್ಷೇತ್ರಕ್ಕೆ ವಲಸೆ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು,default sample_5176.wav,ಜೂನ್‌ ಜುಲೈ ತಿಂಗಳಲ್ಲಿ ಭದ್ರಾ ಡ್ಯಾಂನಲ್ಲಿ ಮೀನುಮರಿ ಬಿಡಬೇಕು ಆಗ ಡ್ಯಾಂ ತುಂಬಿರುವುದರಿಂದ ಮೀನುಗಳಿಗೆ ಹೆಚ್ಚು ಆಹಾರ ಸಿಕ್ಕಿ ಅವು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಪ್ರಸ್ತುತ ಡಿಸೆಂಬರ್‌ ಜನವರಿಯಲ್ಲೂ ಮೀನು ಬಿಡುತ್ತಾರೆ,default sample_5177.wav,ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದ ಮುಸ್ಲಿಮರು ಯಾವಾಗಲೂ ದೇಶದ ಪರವಾಗಿ ಇದ್ದಾರೆ ಅವರು ವಿರೋಧಿ ದೇಶದ ಪರವಾಗಿ ಇರುವುದಿಲ್ಲ,default sample_5178.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5179.wav,ಎಡಿಟ್‌ ಪ್ಯಾನಲ್‌ ಪೋಟೋ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಿರುವ ಹೆಚ್ಚುವರಿ ಅಡುಗೆ ಮನೆ ಕಟ್ಟಡವನ್ನು ಸಂಘದ ಮಾಜಿ ಅಧ್ಯಕ್ಷ ಸಣ್ಣಸಿದ್ದೇಗೌಡ ಉದ್ಘಾಟಿಸಿದರು,default sample_5180.wav,ಆಡಳಿತ ಮಂಡಳಿ ಅಧ್ಯಕ್ಷ ಸಿಮೋಹನ್‌ ರೆಡ್ಡಿ ಸದಸ್ಯರಾದ ಶೈಲಾ ಅಂಬ್ಲಿ ಕೆಎಂ ಬಸವರಾಜಯ್ಯ ಅನುರಾಧ ಕೊಟ್ರೇಶ್‌ ಮಲ್ಲಿಕಾರ್ಜುನ,default sample_5181.wav,ಮಂಜುನಾಥನಗರ ನಿವಾಸಿ ರಮೇಶ್‌ ನಾಯಕ್‌ ಬಂಧಿತ ಬಾಗಲಕೋಟೆ ಠಾಣೆಗೆ ಬುಧವಾರ ನಿರಂತರವಾಗಿ ಕರೆ ಮಾಡಿ ಆರೋಪಿ ಅಸಭ್ಯವಾಗಿ ಮಾತನಾಡಿ,default sample_5182.wav,ಸಲ್ಮಾನ್‌ ಖಾನ್‌ ಸೇರಿದಂತೆ ಇಡೀ ದೇಶದ ಚಿತ್ರರಂಗದ ಮಂದಿ ಟೀಸರ್‌ ಮೆಚ್ಚಿ ಟ್ವೀಟ್‌ ಮಾಡಿದ್ದಾರೆ ಪ್ರಭುದೇವ ರಾಮ್‌ಗೋಪಾಲ್‌ ವರ್ಮಾ ಟಾಲಿವುಡ್‌ ನಿರ್ದೇಶಕ ಪುರಿ ಜಗನ್ನಾಥ್‌ ಬಾಲಿವುಡ್‌ ಲೆಕ್ಕಾಚಾರ ಪಂಡಿತ ತರಣ್‌ ಆದರ್ಶ್ ಟೀಸರ್‌ ಮೆಚ್ಚಿಕೊಂಡಿದ್ದಾರೆ,default sample_5183.wav,ಸಂಜೆ ಆರಕ್ಕೆ ಹೆಬ್ಬಾಳ್‌ ವಿರಕ್ತ ಮಠದ ಶ್ರೀ ಮಹಾಂತ ರುದ್ರೇ​ಶ್ವರ ಸ್ವಾಮೀಜಿ ಸಾನಿ​ಧ್ಯ​ದಲ್ಲಿ ಸಮಾ​ರೋಪ ವಿವಿಧ ಕ್ಷೇತ್ರದ ಸಾಧ​ಕ​ರಿಗೆ ಸನ್ಮಾ​ನಿ​ಸ​ಲಾ​ಗು​ವುದು,default sample_5184.wav,ಕರ್ನಾಟಕ ಭೂ ಮಂಜೂರಾತಿ ಕಾಯ್ದೆ ಸಾವಿರದ ಒಂಬೈನೂರ ಅವತ್ತೊಂಬತ್ತರ ಪ್ರಕಾರ ಎಸ್ಸಿ ಎಸ್ಟಿಗಳಿಗೆ ಶೇಕಡ ಐವತ್ತರಷ್ಟುಭೂಮಿ ಹಂಚಬೇಕು ಬಗ,default sample_5185.wav,ಯುವ ಜನಾಂಗ ವಿಶೇಷವಾಗಿ ಮಹಿಳೆಯರು ದೇಶದ ಆಗುಹೋಗುಗಳ ಬಗ್ಗೆ ಮತ್ತು ರಾಜಕೀಯ ವ್ಯವಸ್ಥೆ ಕುರಿತು ಚಿಂತಿಸಬೇಕು ಎಂದರು,default sample_5186.wav,ವಿಪ್ ವಿಪಕ್ಷ ಮಾಜಿ ಮುಖ್ಯ ಸಚೇತಕ ಡಾಕ್ಟರ್ ಎಎಚ್‌ಶಿವಯೋಗಸ್ವಾಮಿ ಮಾತನಾಡಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಮ್ ವರ್ಗದ ಜನರಿಗೂ ಸಾಕಷ್ಟುಯೋಜನೆ ಕಾರ್ಯಕ್ರಮ ನೀಡುತ್ತಿದೆ,default sample_5187.wav,ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು,default sample_5188.wav,ವಿರೋಧ ಪಕ್ಷದವರು ಒಳ್ಳೆಯ ಆಚಾರವಿಚಾರಗಳನ್ನು ಮೈಗೂಡಿಸಿಕೊಂಡು ಬಡವರ ಪರವಾಗಿ ಧ್ವನಿ ಎತ್ತಿ ಅವರ ಸೇವೆಯನ್ನು ಉತ್ತಮವಾಗಿ ಮಾಡಬೇಕಾಗಿದ್ದು,default sample_5189.wav,ಹೀಗೆ ಬದುಕುವುದರಿಂದ ಪರಿಸರವನ್ನು ರಕ್ಷಿಸಬಹುದು ದುಡಿಮೆಯ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಭವಿಷ್ಯದ ಕುರಿತ ಆತಂಕವನ್ನು ದೂರ ಮಾಡಿಕೊಳ್ಳಬಹುದು,default sample_5190.wav,ಡಿಸಿ ತಮ್ಮಣ್ಣ ಮೂಲ ಮಂಡ್ಯದವರಾಗಿ ಜಿಲ್ಲೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲದೆ ಬಿಜೆಪಿಯನ್ನು ಎದುರಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟರು,default sample_5191.wav,ಅಬಕಾರಿ ಇಲಾಖೆಯ ಎಂಟು ಮಂದಿ ಜಂಟಿ ಆಯುಕ್ತರಿಗೆ ತಲಾ ಹತ್ತು ಪಾಯಿಂಟ್ಆರು ನಾಕು ಲಕ್ಷ ಮೌಲ್ಯದ ಎಂಟು ಕಾರು ಖರೀದಿಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಕಳುಹಿಸಿದ್ದು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ,default sample_5192.wav,ಆಟಗಾರರ ಸುರಕ್ಷತೆ ಹಾಗೂ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಭದ್ರತೆಗೆ ಸಿದ್ಧಪಡಿಸಿರುವ ಯೋಜನೆಗಳನ್ನು ಬಿಸಿಸಿಐಗೆ ವಿವರಿಸುತ್ತೇವೆ ಬಿಸಿಸಿಐ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ,default sample_5193.wav,ಈ ವೇಳೆ ಸುಭಾನ್‌ಖಾನ್‌ ಜಿಲಾಂಖಾನ್ ಮಹಬೂಬ್‌ಖಾನ್‌ ದಸ್ತಗೀರ್‌ ಮಹಮ್ಮದ್‌ ಯೂಸೂಫ್‌ ಮಹದೇವಪುರ ನಿವೃತ್ತ ಶಿಕ್ಷಕರ ಬಷೀರ್‌ ಸಾಬ್‌ ಮತ್ತಿತರರಿದ್ದರು,default sample_5194.wav,ಫೋಟೋ ಉದ್ಯೋಗ ಸೌಧದ ಮುಂಭಾಗ ಶುಕ್ರವಾರ ಕೆಪಿಎಸ್ಸಿ ನಡೆಸಿರುವ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಂತೆ ಹುದ್ದೆ ಆಕಾಂಕ್ಷಿಗಳು ಆಗ್ರಹಿಸಿದರು,default sample_5195.wav,ಈ ವೇಳೆ ಮಾತನಾಡಿದ ಶಾಸಕರು ರೈತರ ಬದುಕು ಸ್ವಾಭಿಮಾನದ ಬದುಕಾಗಿದೆ ಯಾರ ಹಂಗೂ ಇಲ್ಲದಂತೆ ಸ್ವತಂತ್ರ ಜೀವನ ನಡೆಸಿಕೊಂಡು ಇಡೀ ಜಗತ್ತಿಗೆ ಅನ್ನ ನೀಡುವ ರೈತರು ನಮಗೆ ಪ್ರತ್ಯಕ್ಷ ದೇವರಾಗಿದ್ದಾರೆ,default sample_5196.wav,ಹಣ್ಣನ್ನು ಪೋಲ್ಟೀಸುಮಾಡಿ ಕೀವು ಬರುವ ಗಾಯಕ್ಕೆ ಕಟ್ಟುತ್ತಾರೆ,default sample_5197.wav,ಇಷ್ಟುಶಿಸ್ತು ಬದ್ಧವಾಗಿ ಸಾಲ ಮನ್ನಾ ಮಾಡುತ್ತಿರುವುದಕ್ಕೆ ಅವರಿಗೆ ಅಚ್ಚರಿಯಾಗಿದೆ ಎಂದು ಹೇಳಿದರು,default sample_5198.wav,ವಿಚಾರಗಳ ಮೂಲಕ ವಿರೋಧಿಗಳನ್ನೂ ಗೌರವಿಸುತ್ತಿದ್ದ ನೆಹರು ಅವರಂತೆಯೇ ನಮ್ಮ ಅಂಬರೀಷ್‌ ಕೂಡ ಎಲ್ಲ ಪಕ್ಷಗಳಲ್ಲೂ ಅವರಿಗೆ ಸ್ನೇಹಿತರಿದ್ದಾರೆ ಯಾರನ್ನೂ ವೈಯಕ್ತಿಕವಾಗಿ ಟೀಕಿಸಿದವರಲ್ಲ,default sample_5199.wav,ನಾನೊಬ್ಬ ಭಾವನಾತ್ಮಕ ಜೀವಿ ಕೆಲವೊಮ್ಮೆ ಭಾವನೆಗಲನ್ನು ಕಣ್ಣೀರಿನ ಮೂಲಕ ಹೊರಬರಬಹುದು ಆದರೆ ನಾನು ಅಲುವ ಕೆಲಸ ಮಾಡುತ್ತೇನೆ ಎಂಬ ಮಾತು ಸರಿಯಲ್ಲ,default sample_5200.wav,ಉತ್ತರಾಖಂಡ ರಾಜ್ಯದ ಜಗದೀಶ್ ಸಿಂಗ್‌ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು ಟ್ರಿನಿಟಿ ವೃತ್ತದ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ಉದ್ಯೋಗಿಯಾಗಿದ್ದರು,default sample_5201.wav,ಸ್ನೇಹಿತನಿಂದ ಗೊತ್ತಾಯ್ತು ಸುದ್ದಿ ಗುರು ಅವರು ಪ್ರತಿದಿನ ಮೂರು ಬಾರಿ ಹೆಂಡತಿಗೆ ಕರೆ ಮಾಡಿ ಮಾತನಾಡುತ್ತಿದ್ದರು,default sample_5202.wav,ವೈರಲ್‌ ಚೆಕ್‌ ಮಧ್ಯಪ್ರದೇಶದಲ್ಲಿ ಕಾರ್ಪೆಟ್‌ನಂತೆ ಮಡಚಿಡಬಹುದಾದ ರಸ್ತೆಗಳು ಕಾರ್ಪೆಟ್‌ಗಳಂತೆ ಮಡಚಿಡಬಹುದಾದ ಕಳಪೆ ಗುಣಮಟ್ಟದ ರಸ್ತೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ,default sample_5203.wav,ಅಸ್ತಿತ್ವದಲ್ಲಿರುವ ದತ್ತ ಜಾಲಗಳ ಮೂಲಕವೇ ದೂರವಾಣಿ ಕರೆಗಳನ್ನು ಸಂವಹಿಸಿ ಪ್ರತ್ಯೇಕ ಕರೆ ಮತ್ತು ದತ್ತ ಜಾಲಗಳ ಅವಶ್ಯಕತೆಯಿರದಂತೆ ಮಾಡುತ್ತದೆ.,default sample_5204.wav,ಈ ವೇಳೆ ಅಜರ್ ಕಿಡ್ನಿ ಸಮಸ್ಯೆಯಿಂದ ಮಾರ್ಚ್ ಎರಡ ರಂದೇ ಮೃತನಾಗಿದ್ದಾನೆಂದು ಕೆಲ ಮೂಲಗಳು ಸುದ್ದಿ ಬಿತ್ತರಿಸಿದ್ದವು,default sample_5205.wav,ಬೀರೂರು ಕೆಎಲ್‌ಕೆ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿಎಸ್‌ ದೇವರಾಜ್‌ ಉದ್ಘಾಟಿಸಿದರು,default sample_5206.wav,ಅವನ ಯೋಗಕ್ಷೇಮದ ವಿಚಾರದಲ್ಲಿ ನೀವು ಎಳ್ಳಷ್ಟೂ ಚಿಂತಿಸಬೇಕಾದ್ದಿಲ್ಲ ಎಂದು ಭರವಸೆಯಿತ್ತರು ಶಂಕರಯ್ಯನವರು,default sample_5207.wav,ಇನ್ನೊಂದು ಕಡೆ ಶಾಂತಿ ಮಾತುಕತೆಗೆ ಯತ್ನಿಸುತ್ತಿದೆ ಶಾಂತಿ ಮಾತುಕತೆ ಮತ್ತು ಉಗ್ರವಾದ ಎರಡೂ ಒಟ್ಟೊಟ್ಟಿಗೆ ಸಾಗದು ಎಂಬ ಭಾರತದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು,default sample_5208.wav,ನಿವೃತ್ತ ಎಚ್‌ಎಎಲ್‌ ಅಧಿಕಾರಿ ಮಹದೇವನ್‌ ಕೇಂದ್ರ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದೆ,default sample_5209.wav,ಅವರ ಸಾಮರ್ಥ್ಯ ಹಾಗೂ ಅವರ ಮೇಲಿನ ತುಂಬು ವಿಶ್ವಾಸವೇ ಇದಕ್ಕೆ ಕಾರಣ ಎಂದು ತಿಳಿಸಿದರು,default sample_5210.wav,ಸಮೀಕ್ಷೆ ನಡೆಸುವ ಸಂಬಂಧಿಸಿದಂತೆ ಈಗಾಗಲೇ ಟೆಂಡ ಕರೆಯಲಾಗಿದ್ದು ಮಾರ್ಚ್ ಎರಡು ಸಾವಿರದ ಹತ್ತೊಂಬತ್ತರ ವೇಳೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು,default sample_5211.wav,ಮೃತ ದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿಗೆ ಲಭ್ಯವಾಗಲಿದೆ ಎಂದಿದ್ದಾರೆ ಪೊಲೀಸ್‌ ಅಧಿಕಾರಿ,default sample_5212.wav,ತಮ್ಮ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಇರುವುದರಿಂದ ಜೆಡಿಎಸ್‌ ಜೊತೆಗಿನ ಸ್ಥಾನ ಹೊಂದಾಣಿಕೆ ನಂತರ ಕಾಂಗ್ರೆಸ್ಸಿನ ಅತೃಪ್ತ ಮುಖಂಡರು ವಲಸೆ ಬರಬಹುದು ಎಂಬ ನಿರೀಕ್ಷೆ ಬಿಜೆಪಿ ಪಾಳೆಯದಲ್ಲಿದೆ,default sample_5213.wav,ಕೇಂದ್ರ ಸರ್ಕಾರದ ಶೀಘ್ರ ಇದಕ್ಕೆ ಒಪ್ಪಿಗೆ ನೀಡಲಿದ್ದು ಜನವರಿ ಅಂತ್ಯದೊಳಗೆ ಐದು ಸದಸ್ಯರ ಭರ್ತಿ ಮಾಡಲಾಗುವುದು,default sample_5214.wav,ಆತನಿಂದ ಬಡ್ಡಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಹನ್ನೆರಡು ಚೆಕ್‌ಗಳು ಮೂರು ವಾಹನದ ಕೀಗಳು ಓಮ್ನಿ ಕಾರು ಸೇರಿದಂತೆ ಇತರೆ ವಸ್ತು ಜಪ್ತಿಯಾಗಿದೆ,default sample_5215.wav,ಮಠಾಧಿಪತಿಯಾಗಿ ಸಮಾಜಕ್ಕೆ ದಾರಿ ತೋರಿದ ಅವರು ಅತ್ಯುತ್ತಮ ಶಿಕ್ಷಕರೂ ಹೌದು,default sample_5216.wav,ಈ ವೇಳೆ ಸೇನಾ ಸಿಬ್ಬಂದಿ ಪರ ವಾದ ಮಂಡಿಸಿದ ಜನರಲ್‌ ಮೆಹ್ತಾ,default sample_5217.wav,ಜಾತ್ರೆಯಲ್ಲಿ ಏನೇನು ಕೊಳ್ಳಬಹುದೆಂದು ಲೆಕ್ಕ ಹಾಕುತ್ತಾ ನೀಲ ಅಮ್ಮನ ಬೆರಳ ಹಿಡಿದು ಸಾಗಿದಳು,default sample_5218.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5219.wav,ಪಟ್ಟಣದ ಸರಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ಶನಿವಾರ ಮೂರನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್‌ ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು,default sample_5220.wav,ಆದರೆ ಸುಮಲತಾ ಅಂಬರೀಷ್ ಕೂಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವುದು ಬಿಕ್ಕಟ್ಟು ಎದುರಾಗಿದೆ,default sample_5221.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5222.wav,ಸರ್ಕಾರದ ಕ್ರಮದಿಂದ ಸಣ್ಣ ವ್ಯಾಪಾರಿಗಳಿಗೆ ನ್ಯಾಯಸಮ್ಮತ ಅವಕಾಶ ಸಿಗಲಿದೆ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ,default sample_5223.wav,ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ನಿಖಿಲ್‌ ಕುಮಾರಸ್ವಾಮಿ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಯೋಳು ವಿಧಾನಸಭಾ ಕ್ಷೇತ್ರಗಳ ಶಾಸರೊಂದಿಗೆ ಗೌಪ್ಯ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ,default sample_5224.wav,ಏಕೆಂದರೆ ಸರ್ಕಾರದ ಸ್ಥಿರತೆ ಬಗೆ ಅನುಮಾನ ಹುಟ್ಟುವಂತಹ ಹೇಳಿಕೆಗಳನ್ನು ಇನ್ನು ಮುಂದೆ ನೀಡುವುದು ರಾಜಕೀಯ ಸ್ಪರ್ಧಿಗಳಿಗೆ ಕಷ್ಟವಾಗಬಹುದು,default sample_5225.wav,ಆರ್ಥಿಕ ನೆರವು ಅಥವಾ ಮನೆಯಲ್ಲಿ ಬಳಸದೆ ನಿರುಪಯುಕ್ತಗೊಂಡ ನ್ಯೂಸ್‌ ಪೇಪರ್‌ ಬುಕ್ಸ್‌ ಪ್ಲಾಸ್ಟಿಕ್‌ ಕಬ್ಬಿಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡಬಹುದು,default sample_5226.wav,ಪಾತ್ರಗಳೂ ಘಟನೆಗಳೂ ಸಂಭಾಷಣೆಗಳೂ ವರ್ಣನೆಗಳೂ ಒಂದಕ್ಕೊಂದು ಸಂಗತವಾಗಿದ್ದು ತಮ್ಮಿಂದಾಚೆಗೆ ಇನ್ನೊಂದನ್ನು ಸೃಷ್ಟಿಸದೆ ಸಣ್ಣಕಥೆ ಸಾರ್ಥಕವಾಗದು,default sample_5227.wav,ಈ ಸರ್ಕಾರ ಯಾವಾಗ ಹೋಗುತ್ತದೆ ಎಂದು ಜನ ಕಾಯುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು,default sample_5228.wav,ಇದು ಸಂವಿಧಾನ ವಿರೋಧಿ ನೀತಿಯಾಗಿದೆ ಎಂದರು ಭಗವಾನ್‌ ಸತತವಾಗಿ ಹಿಂದೂ ದೇವರನ್ನು ಟೀಕಿಸುತ್ತಲೇ ಬಂದಿದ್ದಾರೆ,default sample_5229.wav,ಭಾಷಣದ ಬಳಿಕ ಸುದ್ದಿಗಾರರು ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಭಾರತದ ಮೀನುಗಾರರಿಬ್ಬರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ,default sample_5230.wav,ಕಾರಿನಲ್ಲಿ ಬಂದಿದ್ದ ಆರು ಮಂದಿ ಅಧಿಕಾರಿಗಳು ಬಸವರಾಜ್‌ ಅವರ ಕಚೇರಿಯನ್ನು ಐದಾರು ಗಂಟೆಗಳ ಕಾಲ ಜಾಲಾಡಿ ಮಹತ್ವದ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ,default sample_5231.wav,ಅವರ ಅಧಿಕಾರಾವಧಿಯಲ್ಲಾದರೂ ಈ ಸಮಸ್ಯೆ ಬಗೆಹರಿದು ವಿಷ್ಣು ಪುಣ್ಯತಿಥಿಯ ಹತ್ತನೇ ವರ್ಷಾರಂಭದ ಹೊತ್ತಿಗೆ ವಿಷ್ಣು ಪುಣ್ಯಭೂಮಿ ಸಿದ್ಧವಾಗುತ್ತದೆ ಎಂಬ ನಂಬಿಕೆಯಲ್ಲಿ ವಿಷ್ಣು ಅಭಿಮಾನಿಗಳಿದ್ದಾರೆ,default sample_5232.wav,ವಸಾಹತು ಸಂದರ್ಭದಲ್ಲಿ ಅದು ಬೇರೂರಿದ ಬಗೆಯನ್ನು ವಿಸ್ತೃತವಾಗಿ ನೋಡುತ್ತಾ ವಸಾಹತು ಮತ್ತು ವಸಾಹತೋತ್ತರ,default sample_5233.wav,ಉಳಿದ ಎರಡು ಪಂದ್ಯಗಳಲ್ಲಿ ಸೋತಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕುಸಿದಿದೆ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಹದ್ನೆಂಟು ಪಾಯಿಂಟ್ನಾಲ್ಕು ಓವರ್‌ಗಳಲ್ಲಿ ಅರ್ವತ್ತೊಂಬತ್ತು ರನ್‌ಗಳಿಗೆ ಆಲೌಟ್‌ ಆಯಿತು,default sample_5234.wav,ಬಾಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪಾಲಿಕೆ ವಿರುದ್ಧ ಆಕ್ರೋಶ ರಸ್ತೆಗುಂಡಿ ಸಮಸ್ಯೆ ಪರಿಹರಿಸದ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹೈಕೋರ್ಟ್‌ ಬಳಿಕ ಇದೀಗ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ,default sample_5235.wav,ನಾಣ್ಯಗಳ ಪರಿಚಯ ತನಗಿನ್ನೂ ಆಗ ಇದ್ದಿರಲಿಲ್ಲ ಕ್ರಿಶ್ಚನ್ ಹುಡುಗ ಬೇಡಿದ್ದು ಒಂದು ಬಿಲ್ಲಿ ತಾನು ಕೊಟ್ಟದ್ದು ಬೆಳ್ಳಿಯ ನಾಣ್ಯ ಒಂದು ರೂಪಾಯಿ,default sample_5236.wav,ಅಂಬೇಡ್ಕರ್‌ ವಸತಿ ಬಸವ ವಸತಿ ಯೋಜನೆಗಳ ಫಲಾನುವಿಗಳ ಆಯ್ಕೆಯಾಗಿದ್ದರೂ ಬ್ಯಾಂಕ್‌ ಅಧಿಕಾರಿಗಳು ಹಣ ನೀಡಲು ಸಬೂಬು ಹೇಳುತ್ತಿದ್ದಾರೆ,default sample_5237.wav,ರಾಷ್ಟ್ರದ ಸಂಸ್ಕೃತಿ ಸಾರುವ ಮಹಾಕಾವ್ಯಗಳಲ್ಲಿ ರಾಮಾಯಣ ವಿಶ್ವಮಾನ್ಯತೆ ಪಡೆದಿದೆ,default sample_5238.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5239.wav,ಜೊತೆಗೆ ಹೆಚ್ಚೆಚ್ಚು ಕೃಷಿ ಹೊಂಡಗಳ ನಿರ್ಮಾಣ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಸಸಿಗಳ ನೆಡುವಿಕೆ ಕೈಗೊಳ್ಳಬೇಕೆಂದು ಸೂಚಿಸಿದರು,default sample_5240.wav,ಅದರಲ್ಲಿ ತೊಂಬತ್ತೈದು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು ಕರ್ನಾಟಕ ಚಿತ್ರಕಲಾ ಅಕಾಡೆಮಿಯ ಗ್ಯಾಲರಿಯಲ್ಲಿ ಅಕ್ಟೋಬರ್ ಹತ್ತವರೆಗೆ ಪ್ರತಿದಿನ ಬೆಳಗ್ಗೆ ಹನ್ನೊಂದರಿಂದ ಸಂಜೆ ಏಳು ಗಂಟೆಯವರೆಗೆ ವೀಕ್ಷಿಸಬಹುದು,default sample_5241.wav,ಇದನ್ನು ಅರ್ಥ ಮಾಡಿಕೊಳ್ಳುವುದಿರಲಿ ಅದನ್ನು ಉಚ್ಛಾರ ಮಾಡುವುದೇ ಬಹಳ ಕ್ಲಿಷ್ಟಕರವಾಗಿದೆ,default sample_5242.wav,ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ಲಾಮರ್‌ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸುವ ಬಿಜೆಪಿ ನಾಯಕರ ಚಡಪಟಿಕೆ ಗಮನಿಸಿದರೆ ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗುವುದು ಖಚಿತ,default sample_5243.wav,ನಿರಾಳವೆಂಬ ನುಡಿಯನ್ನು ಪ್ರಮಾಣೀಕರಿಸುವ ಒತ್ತಡಗಳು ಕೇವಲ ಇಂಗ್ಲಿ ಇಂಗ್ಲಿಶಿನಿಂದ ಮಾತ್ರ ತಲೆಯೆತ್ತಲಿಲ್ಲ,default sample_5244.wav,ಆರನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಯುಪಿಯೋಧಾ ಸೋಲಿನ ಸುಳಿಯಿಂದ ಮೇಲೆದ್ದಿದೆ,default sample_5245.wav,ಟಿಜೆಎಸ್‌ ನೇರಮಾತು ಏಳು ಹೊಸ ವರ್ಷದಲ್ಲಿ ಹೇಳಿಕೊಂಡಿದ್ದು ಮತ್ತು ವಾಸ್ತವ ಹೊಸ ವರ್ಷಗಳು ಬಂದು ಹೋಗುತ್ತಿದ್ದರೂ ಭಾರತವು ಮುಂದೆ ಹೋಗದೆ ಹಿಂದೆಬೀಳುತ್ತಿದೆ,default sample_5246.wav,ರಾಜ್ಯ ಪದಾಧಿಕಾರಿಗಳು ಲೋಕಸಭಾ ಪ್ರಭಾರಿಗಳು ಜಿಲ್ಲಾಧ್ಯಕ್ಷರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,default sample_5247.wav,ತಾಲೂ​ಕಿನ ಅಣಜಿ ಗ್ರಾಮದ ಹ್ಯಾಳದ ವೀರಪ್ಪ ಶಿವ​ಲಿಂಗಪ್ಪ ಸಂಯುಕ್ತ ಪಿಯು ಕಾಲೇಜು ಹೈಸ್ಕೂಲ್‌ ಆವರಣದಲ್ಲಿ ತಾಲೂಕು ಆಡ​ಳಿತ ತಾಲೂಕ್ ಪಂಚಾಯತ್ಯಿಂದ ಹಮ್ಮಿ​ಕೊಂಡಿದ್ದ ಜನ ಸ್ಪಂದನ ಕಾರ್ಯ​ಕ್ರಮ ಉದ್ಘಾ​ಟಿಸಿ ಅವರು ಮಾತಾ​ಡಿದರು,default sample_5248.wav,ಮಹದೇವಮ್ಮ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್‌ಸತ್ಯಣ್ಣ ಚನ್ನಬಸಪ್ಪ ಮಂಜಪ್ಪ ನರಸಿಂಹಪ್ಪ ಉಪಸ್ಥಿತರಿದ್ದರು,default sample_5249.wav,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಪೂರ್‌ ಮಾತನಾಡಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಈ ಬಾರಿ ನಾವೇ ಗೆಲ್ಲಲೇಬೇಕು ಅದರ ತಯಾರಿ ಇಂದಿನಿಂದಲೇ ಆರಂಭವಾಗುತ್ತದೆ,default sample_5250.wav,ನಾವು ಇಲ್ಲಿ ವರೆಗೆ ತಾಳ್ಮೆ ಕಾಪಾಡಿಕೊಂಡು ಬಂದಿದ್ದೇವೆ ಇನ್ನುಮುಂದೆ ಯಾರಾದರೂ ತಮ್ಮ ವ್ಯಾಪ್ತಿಮೀರಿ ಪೊಲೀಸರ ಬಗ್ಗೆ ಮಾತನಾಡಿದರೆ ನಾವು ಸಹಿಸುವುದಿಲ್ಲ,default sample_5251.wav,ಶಿಕ್ಷಕರು ಮತ್ತು ಉಪನ್ಯಾಸಕರನ್ನು ವಿಶೇಷ ವರ್ಗದಡಿ ಗುರುತಿಸಿ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು ಆದರೆ ಕಡ್ಡಾಯ ವರ್ಗಾವಣೆಗೆ ವಿನಾಯಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು,default sample_5252.wav,ಈ ಗೊಂದಲದ ಮಧ್ಯೆ ದೇಶದ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ,default sample_5253.wav,ಹಿಂದುಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಶುಕ್ರವಾರ ಮಾತನಾಡಿದ ಅವರು ನಾವು ಈಗಾಗಲೇ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇವೆ,default sample_5254.wav,ಪ್ರತಿ ಮೂರು ತಿಂಗಳಿಗೊಮ್ಮೆ ನಿರ್ದೇಶಕರನ್ನು ಬದಲಾಯಿಸುವ ಮೂಲಕ ನಿರ್ಲಕ್ಷ್ಯ ವಹಿಸಿದ್ದೇ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾಗಿತ್ತು ಎಂದು ಹಲವು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದರು,default sample_5255.wav,ಲೀನಿಯಾ ಆಲ್ಬಾ ಪ್ರದೇಶದಲ್ಲಿನ ನಾರಿನಂಶಗಳ ಅಪಸಾಮಾನ್ಯ ಪರಸ್ಪರ ಛೇದನವು ಇದಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.,default sample_5256.wav,ಆದರೆ ತನಗೆ ಬಂದ ಹಣವನ್ನು ಮಜಾ ಮಾಡಿ ಕಳೆದ ಅಭಿಷೇಕ್‌ ಮತ್ತೆ ಆಸ್ತಿಗೆ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ,default sample_5257.wav,ಆದರೆ ನಾವು ಇದನ್ನು ನಾವು ವಿರೋಧಿಸಿದೆವು ಏಕೆಂದರೆ ಮುಸ್ಲಿಂ ಪುರುಷರನ್ನು ಬಂಧಿಸಿ ಜೈಲಿಗೆ ಹಾಕುವ ಯತ್ನದಲ್ಲಿ ಮೋದಿ ತೊಡಗಿದ್ದಾರೆ ಎಂದು ಕಿಡಿಕಾರಿದರು,default sample_5258.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5259.wav,ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ದಾಸಶ್ರೇಷ್ಠ ಪುರಂದರದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಇಲ್ಲಿನ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು,default sample_5260.wav,ಅರಸು ಅವರಂತೆ ಮತ್ತೆ ಇನ್ನೊಂದು ಅವಧಿಗೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎನ್ನುವ ನಂಬಿಕೆ ಇತ್ತು ಆದರೆ ಅದನ್ನು ಜನ ಹಸಿಗೊಳಿಸಿದರು ಎಂದರು,default sample_5261.wav,ರಾಜಕಾರಣಿಗಳ ಜವಾಬ್ದಾರಿಯನ್ನೂ ನಿವೃತ್ತ ಅಧಿಕಾರಿಗಳಿಗೆ ನೀಡುವುದಾದರೆ ರಾಜಕಾರಣಿಗಳು ಏಕೆ ಬೇಕು ಅಧಿಕಾರಿಗಳು ದಬ್ಬಾಳಿಕೆಗೆ ಮಾಡಲು ಹೊರಟಿದ್ದಾರೆ,default sample_5262.wav,ಎರ್ಡ್ ಸಾವಿರ್ದಾ ಹದಿನೈದರ ಜನವರಿಯಲ್ಲಿ ಮೋದಿ ಅವರೊಂದಿಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಕೂಡ ಜಂಟಿಯಾಗಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು,default sample_5263.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5264.wav,ಕಲೆದ ಎರಡೂವರೆ ವರ್ಷದಿಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದ ಅಭಿನವ್‌ ಖರೆ ಅವರನ್ನು ರಾಜ್ಯ ಸರ್ಕಾರ ಬೆಂಗಲೂರಿನ ಗೃಹ ರಕ್ಷಕದಲದ ಕಮಾಂಡೆಂಟ್‌ ಆಗಿ ವರ್ಗಾಯಿಸಿದೆ,default sample_5265.wav,ಜತೆಗೆ ಬಿಬಿಎಂಪಿಯಲ್ಲಿನ ಕಾಂಗ್ರೆಸ್‌ಜೆಡಿಎಸ್‌ ಮೈತ್ರಿ ಆಡಳಿತದ ನಾಲ್ಕನೇಯ ಇದಾಗಿದ್ದು ಮಹಿಳೆಯರ ಅಭಿವೃದ್ಧಿ ಆರೋಗ್ಯ ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ,default sample_5266.wav,ಕಮಲ್ ಮಂಗಳ್ ಕಾಂಗ್ರೆಸ್ ನ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5267.wav,ದೇಗುಲ ಪ್ರವೇಶಿಸಲು ಮತ್ತಿಬ್ಬರು ಮಹಿಳೆಯರ ಫಲ ಯತ್ನ ಶಬರಿಮಲೆ ಗಿರಿಯ ಕಾಲ್ನಡಿಗೆ ದಾರಿ ಮಧ್ಯೆ ಬೆಳ್ಳಂಬೆಳಗ್ಗೆ ಹೈಡ್ರಾಮಾ ಮಹಿಳೆಯರನ್ನು ತಡೆದುನಿಲ್ಲಿಸಿ ಹಿಂದಕ್ಕೆ ಕಳುಹಿಸಿದ ಅಯ್ಯಪ್ಪ ಭಕ್ತರು,default sample_5268.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಚಬ್ ಲಾಭ,default sample_5269.wav,ಸದ್ಯ ಈರುಳ್ಳಿ ಬೆಲೆ ಪಾತಾಳ ಮುಟ್ಟಿದೆ ಕೃಷಿ ಮಾರುಕಟ್ಟೆವ್ಯವಸ್ಥೆಯಲ್ಲಿ ಕೆಲವೇ ಕೆಲ ರೈತರು ಮಾತ್ರ ನ್ಯಾಯಯುತವಾಗಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ,default sample_5270.wav,ನಾಟಕದ ನಿರ್ದೇಶಕರಾದ ಪ್ರಮೋದ್‌ ಶಿಗ್ಗಾಂವ್‌ ಅವರು ಹಾಗು ನಾಟಕ ರಚನೆಕಾರರಾದ ಡಾಕ್ಟರ್ ಕೆವೈ ನಾರ್ಯಾಣಸ್ವಾಮಿಯವರು ಉಪಸ್ಥಿತರಾಗಿರುತ್ತಾರೆ,default sample_5271.wav,ಆಕೆ ಯಾಕೆ ಮೊದಲನೇ ಬಾರಿಯೇ ದೂರು ನಡಲಿಲ್ಲ ಎಂದು ಸ್ವತಂತ್ರ ಶಾಸಕ ಪಿಸಿ ಜಾರ್ಜ್ ಪ್ರಶ್ನಿಸಿದ್ದಾರೆ ಪಂಜಾಬ್‌ನ ಜಲಂಧರ್‌ನಲ್ಲಿರುವ ಬಿಷಪ್‌ ವಿರುದ್ಧ ಅತ್ಯಾಚಾರ ಪ್ರಕರಣ ಕ್ರೈಸ್ತ ಸನ್ಯಾಸಿನಿ ಜುಲೈನಲ್ಲಿ ದಾಖಲಿಸಿದ್ದರು,default sample_5272.wav,ವಿದ್ಯಾರ್ಥಿಗಳು ಎಂದಿನಂತೆ ಮಧ್ಯಾಹದ ಬಿಸಿಯೂಟ ಸೇವಿಸಿದ್ದರು ತಕ್ಷಣವೇ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ,default sample_5273.wav,ನಾನು ಅಧಿಕಾರ ಹಾಗೂ ಕುರ್ಚಿಗೆ ಬೆಲೆ ಕೊಡುವುದಿಲ್ಲ ವ್ಯಕ್ತಿ ಮತ್ತು ವ್ಯಕ್ತಿತ್ವದ ಮೇಲೆ ನಂಬಿಕೆ ಇಟ್ಟವನು ನಲವತ್ತು ವರ್ಷಗಳಿಂದ ಕಾಂಗ್ರೆಸ್‌ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ,default sample_5274.wav,ಕಾಂಗ್ರೆಸ್‌ ಪಕ್ಷದ ಈ ವರ್ತನೆ ಪ್ರಶ್ನೆ ಮಾಡಿ ಎಂದು ನಮ್ಮ ಪಕ್ಷದ ವರಿಷ್ಠರಿಗೆ ಹೇಳುತ್ತೇನೆ ಎಂದು ಹೇಳಿದರು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಇದೇ ವೇಳೆ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು,default sample_5275.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನ್ನು ಗಳನು ಧನ ಆ ಪಕೀರಪ್ಪ ಳಂತನೆ ವೈಭ ವೈಭವ್ ಶಕ್ತಿ ಝ ಝಗಾ ಆ ಷಟ್ಪದಿಯ,default sample_5276.wav,ಇಂತಹ ವ್ಯಕ್ತಿ ದೇಶದಲ್ಲೇ ಎಲ್ಲೂ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು,default sample_5277.wav,ಆದರೆ ಇಲ್ಲೊಬ್ಬರು ಮಂಗಳಮುಖಿ ತನ್ನ ಇಡೀ ಬದುಕನ್ನೇ ಸಮಾಜಮುಖಿ ಕಾರ್ಯಕ್ಕೆ ಮುಡಿಪಿಟ್ಟು ಕಳೆದ ಇಪ್ಪತ್ತು ವರ್ಷಗಳಿಂದ ಸದ್ದಿಲ್ಲದೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ,default sample_5278.wav,ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು ಹೈಕೋರ್ಟ್‌ ಹೇಳಿದರೂ ಎಚ್ಚೆತ್ತುಕೊಳ್ಳಲ ಬಿಬಿಎಂಪಿ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕು,default sample_5279.wav,ವಿಜ್ಞಾಪನ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5280.wav,ಟಾರ್ಗೆಟ್‌ ಅಸ್ಲಂ ಗುಂಪಿನ ಒಬ್ಬ ಅಭ್ಯರ್ಥಿ ಸದ​ಸ್ಯ​ರಾಗಿ ಆಯ್ಕೆ​ಯಾ​ದರು ಆಡ​ಳಿತ ಮಂಡಳಿ ರಚ​ನೆಗೆ ಆರು ಸದಸ್ಯ ಬಲ​ವಿ​ರ​ಬೇ​ಕಿತ್ತು,default sample_5281.wav,ರಾಷ್ಟ್ರೀಯ ಸ್ಪರ್ಷ್ ಕೃಷ್ಠರೋಗ ಜಾಗೃತಿ ಆಂದೋಲನ ಜನವರಿ ಮುವ್ವತ್ತರಿಂದ ಫೆಬ್ರವರಿ ಹದಿಮೂರರ ವರೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ನಿವಾರಣ ವಿಭಾಗದ ಅಡಿಯಲ್ಲಿ ನಡೆಯಲಿದೆ,default sample_5282.wav,ಎಡಿಟೆಡ್‌ ಎರಡುಪ್ಯಾನೆಲ್‌ ಫೋಟೋ ಭರಮಸಾಗರದ ಬಾಪೂಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್‌ಐಶ್ವರ್ಯ ಚಿತ್ರದುರ್ಗದಲ್ಲಿ ನಡೆದ ಜಿಲ್ಲಾಮಟ್ಟದ ಗುಂಡು ಎಸೆತ ಕ್ರೀಡಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,default sample_5283.wav,ಸಂಸ್ಥೆಯಿಂದ ಬಿಲ್ಲವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರು ಅನುದಾನ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದರು,default sample_5284.wav,ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರಂಭವಾಗಿ ನೂರಾ ಹದ್ನೈದು ವರ್ಷಗಳಾಗಿವೆ,default sample_5285.wav,ಸೆಪ್ಟೆಂಬರ್‌ ವೇಳೆಗೆ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ,default sample_5286.wav,ಅಕ್ರಮ ವಲಸೆಗೆ ಮಮತಾ ಕುಮ್ಮಕ್ಕು ಅಕ್ರಮ ಬಾಂಗ್ಲನ್ನರ ಮೇಲೇಕೆ ಮಮತಾ ರಾಹುಲ್‌ಗೆ ಮಮತೆ,default sample_5287.wav,ಕೊಡಗು ಜಿಲ್ಲೆಯಲ್ಲಿ ಈವರೆಗೆ ಮಳೆ ಹಾಗೂ ಗುಡ್ಡಕುಸಿತಕ್ಕೆ ಹದ್ನಾರು ಮಂದಿ ಮೃತಪಟ್ಟಿರುವುದು ಖಚಿತವಾಗಿದೆ ಇವರಲ್ಲಿ ಬುದುವಾರ ಮೂರು ಮಂದಿ ಶವಪತ್ತೆಯಾಗಿದೆ,default sample_5288.wav,ಚುನಾವಣೆ ಬಳಿಕ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಆಯೋಗವು ತಿಳಿಸಿದೆ,default sample_5289.wav,ಇದರಿಂದಾಗಿ ಒಟ್ಟು ನೂರು ಅಡಿಗಳ ರಸ್ತೆ ನಿರ್ಮಾಣವಾದಂತಾಗುತ್ತದೆ ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು,default sample_5290.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5291.wav,ಹುಚ್ಚವ್ವನಹಳ್ಳಿ ಪ್ರಕಾಶ ಹೂವಿನಮಡು ನಾಗರಾಜ ಕಲ್ಕೆರೆ ಅಣ್ಣಪ್ಪ ಗುಡಾಳ್‌ ರಾಜಪ್ಪ ರೈತ ಮುಖಂಡರು ಭಾಗವಹಿಸಿದ್ದರು,default sample_5292.wav,ಪ್ಯಾನಲ್‌ ಫೋಟೋ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್‌ ಅಂಬೇಡ್ಕರ್‌ ಅವರ ಇಪ್ ಅರ್ವತ್ತೆರಡನೇ ಪುಣ್ಯ ಸ್ಮರಣೆ ಪ್ರಯುಕ್ತ ವಿಧಾನಸೌಧ ಮುಂಭಾಗದ ಅಂಬೇಡ್ಕರ್‌ ಪ್ರತಿಮೆಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸಿದ್ದರು,default sample_5293.wav,ಶಾಸಕರಾದ ಜೆಸಿ ಮಾಧುಸ್ವಾಮಿ ಜ್ಯೋತಿಗಣೇಶ್ ಡಾಕ್ಟರ್ ಎಂಆರ್ ಹುಲಿನಾಯ್ಕರ್ ಮತ್ತಿತರರು ಪಾಲ್ಗೊಂಡಿದ್ದರು,default sample_5294.wav,ಕೇಂದ್ರ ಸರ್ಕಾರ ದಾವಣಗೆರೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ರಾಸಾಯನಿಕ ಗೊಬ್ಬರ ಕಾರ್ಖಾನೆಗೆ ಜಿಲ್ಲಾಡಳಿತ ಕೂಡಲೇ ಮೂಲ ಸೌಕರ್ಯ ಕಲ್ಪಿಸಬೇಕು ಹಾಗೂ ಸ್ಥಳಿಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡ ಬೇಕು,default sample_5295.wav,ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅಣ್ಣಪ್ಪ ಕಳೆದ ಹತ್ತ ರಿಂದ ಹನ್ನೆರಡು ದಿನಗಳಿಂದ ತೀವ್ರ ಅಸ್ವಸ್ಥರಾಗಿ ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,default sample_5296.wav,ಸಂಗೀತ ಕೇಳುತ್ತೇನೆ ಒಳ್ಳೆಯ ಊಟ ಮಾಡುತ್ತೇನೆ ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ ನನ್ನ ಬದುಕನ್ನು ನನ್ನಿಷ್ಟದಂತೆ ಬದುಕುತ್ತೇನೆ ಬಹುಶಃ ಆ ಕಾರಣಕ್ಕೇ ವಿಭಿನ್ನವಾಗಿ ಯೋಚಿಸುತ್ತೇನೆ,default sample_5297.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5298.wav,ಅರ್ಹ​ರಿ​ರುವ ಎಲ್ಲಾ ರೈತ​ರಿಗೆ ಬೆಳೆ ಸಾಲ ಮನ್ನಾ ಯೋಜ​ನೆ​ಯಡಿ ತಮ್ಮ ಬ್ಯಾಂಕ್‌ ಶಾಖೆ​ಗ​ಳಲ್ಲಿ ನೋಂದಾ​ಯಿ​ಸಿ​ಕೊ​ಳ್ಳಲು ಸಾಕಷ್ಟುಸಮ​ಯಾ​ವ​ಕಾ​ಶ ನೀಡ​ಲಾ​ಗಿದೆ,default sample_5299.wav,ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಅವರು ನಮ್ಮದು ಬಡ ಕುಟುಂಬ ಭಾವ ಅಪಘಾತಕ್ಕೆ ಒಳಗಾಗಿದ್ದು ಆ ನೋವಿನಿಂದ ಹೊರ ಬಂದಿಲ್ಲ,default sample_5300.wav,ತಾಂಡಾ​ಗಳಿಗೆ ಮೂಲ ಸೌಕರ್ಯ ಹಾಗೂ ತಾಂಡಾ ಮನೆ​ಗ​ಳಿಗೆ ಹಕ್ಕು​ಪತ್ರ ವಿತ​ರಿ​ಸ​ಬೇಕು ಲಂಬಾಣಿ ಮಕ್ಕ​ಳಿಗೆ ಉತ್ತಮ ಶಿಕ್ಷಣ ಕಲ್ಪಿ​ಸ​ಬೇಕು,default sample_5301.wav,ಈ ಅಪ್ಲಿಕೇಷನ್‌ ಪ್ರಯೋಜನವನ್ನು ಹಂತಹಂತವಾಗಿ ಎಲ್ಲಾ ಕಲ್ಯಾಣ ಯೋಜನೆಗಳಿಗೆ ವಿಸ್ತರಣೆ ಮಾಡಲಾಗುವುದು ಆಯುಷ್ಮಾನ್‌ ಭಾರತ್‌ಆರೋಗ್ಯ ಕರ್ನಾಟಕ ಎಂಬ ಕೋಬ್ರ್ಯಾಂಡೆಡ್‌ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು,default sample_5302.wav,ಭೀಷ್ಮರು ಹೇಳಿದ ರಾಜ್ಯ ಹಾಗೂ ಆಡಳಿತ ಹವ್ಯಕರಲ್ಲಿ ಪಾಲನೆ ಆಗಿದೆ ಎಂದು ಹೇಳಿದರು ಶ್ರೀರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು,default sample_5303.wav,ಕೃತಿಯ ಕುರಿತು ಆಶಯ ನುಡಿ ಆಡಿದ ಪತ್ರಕರ್ತ ಜಿಎಂಆರ್‌ಆರಾಧ್ಯ ಕೇವಲ ಮೂವತ್ತೊಂಬತ್ತು ಸದಸ್ಯರನ್ನೊಳಗೊಂಡ ಒಂದು ಪಕ್ಷ ರಾಜ್ಯವನ್ನು ಆಳುತ್ತಿದ್ದು ಇದು ಪ್ರಜಾಪ್ರಭತ್ವದ ಶಕ್ತಿಯನ್ನು ಅಣಕಿಸುವಂತಿದೆ ಎಂದು ಹೇಳಿದರು,default sample_5304.wav,ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ತಮಗೆ ತೃಪ್ತಿ ತಂದಿದೆ ಆದರೆ ಜವಾಬ್ದಾರಿಯುತ ಹುದ್ದೆಯಲ್ಲಿ ಇರುವಾಗ ವೈಯಕ್ತಿಕ ಬದುಕಿನ ಕಡೆಗೆ ಗಮನ ನೀಡುವುದು ಕಷ್ಟ,default sample_5305.wav,ಇದರ ವಾಸನೆ ಮತ್ತು ಇದರಲ್ಲಿನ ರಾಸಾಯನಿಕ ಸಂಯೋಜಕನಗಳಿಂದಾಗಿ ಉಣ್ಣೆಗಳು ಮೈಮೇಲೆ ಹತ್ತುವುದಿಲ್ಲ ಎಂಬುದು ಕಾರಣ,default sample_5306.wav,ಪ್ರತಿವರ್ಷ ನಡೆಯುವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತದೆ,default sample_5307.wav,ಇದೆ ಮುವತ್ತರಂದು ಪಟ್ಟಣದಲ್ಲಿ ಮೂರು ದಿನ ನಡೆಯುವ ಕಬಡ್ಡಿ ಕ್ರೀಡಾಕೂಟದಲ್ಲಿ ಕೊನೆಯ ದಿನ ರಸಮಂಜರಿ ಸಂಗೀತ ಕಾರ್ಯಕ್ರಮದಲ್ಲಿ ಸೋಬನೆ ಪದ ಹಾಡುವುದಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು,default sample_5308.wav,ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಸಭೆ ನಡೆಯುತ್ತಿರುವ ಸಮಯದಲ್ಲೇ ಈ ವಿಡಿಯೋ ಬಿಡುಗಡೆಯಾಗಿದ್ದರಿಂದ ರಾಜ್ಯದಲ್ಲಿ ಮತ್ತು ಆಪರೇಷನ್‌ ಕಮಲ ನಡೆಯುತ್ತಾ ಎಂಬ ಅನುಮಾನ ಹುಟ್ಟುಕೊಂಡಿದೆ,default sample_5309.wav,ಅಂದು ಬೆಳಗ್ಗೆ ಹತ್ತು ಮೂವತ್ತಕ್ಕೆ ಸಿರಿಗೆರೆ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯ ಕೆಜಿಈಶ್ವರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ ಸಮಜದ ಅಧ್ಯಕ್ಷ ಜಿಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸುವರು,default sample_5310.wav,ಪ್ರತಿಯೊಂದು ಸಮಾಜವಾದಿ ಪಕ್ಷವೂ ಯುದ್ಧನಿವಾರಣೆಯ ಕಾರ್ಯದಲ್ಲಿ ಆಸಕ್ತಿಗೊಂಡಿತು,default sample_5311.wav,ಫೆಬ್ರವರಿಇಪ್ಪತ್ಮೂರರಂದು ಎರಡು ದಿನಗಳ ಕಿಸಾನ್‌ ಮಹಾ ಅಧಿವೇಶನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಚಾಲನೆ ನೀಡಲಿದ್ದು ಫೆಬ್ರವರಿಇಪ್ಪತ್ನಾಕಾರಂದು ಪ್ರಧಾನಿ ಮೋದಿ ರೈತರ ಖಾತೆಗೆ ನೇರ ಹಣ ಜಮೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ,default sample_5312.wav,ವಿದೇಶಿ ಕಾಳುಮೆಣಸು ಆಮದು ನಿಲ್ಲಿಸಬೇಕು ಮತ್ತು ಕಾಳಸಂತೆಯನ್ನು ಬರುವ ಮೆಣಸಿಗೆ ಕಡಿವಾಣ ಹಾಕಬೇಕು,default sample_5313.wav,ಇಬ್ರೂ ಒಂದೇ ದಿನ ಹೋದ್ರ ಹೋಗಲಿ ಬಿಡಿ ಒಳ್ಳಯದೇ ಆಯ್ತು ಜಿಲ್ಲಾಧಿಕಾರಿ ವಿವಿಜ್ಯೋತ್ಸ್ನಾ ಎಸ್ಪಿ ಶ್ರೀನಾಥ ಎಂಜೋಷಿ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನ ಸಮುದಾಯದ ಉದ್ಗಾರವಿದು,default sample_5314.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿಣ ಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5315.wav,ಸ್ವಾತಂತ್ರ್ಯ ಹೋರಾಟದಲ್ಲೂ ಧುಮುಕಿ ದೇಶ ಸೇವೆ ಕೈಗೊಂಡಿದ್ದರು,default sample_5316.wav,ಜನಸೇವೆಯೇ ಜನಾರ್ದನ ಸೇವೆ ಎನ್ನುವವರಿಗೆ ಯಾಕೆ ಹೈಫೈ ಜೀವನ ಬೇಕು ಇದಿಷ್ಟೇ ಅಲ್ಲದೆ ಒತ್ತಡಕ್ಕೆ ಮಣಿದು ಯಾವುದೇ ಅನುಭವ ಇಲ್ಲದವರಿಗೆ ಕೆಲ ಸಚಿವ ಸ್ಥಾನಗಳನ್ನು ನೀಡುವ ವ್ಯವಸ್ಥೆಯೂ ನಮ್ಮಲ್ಲಿದೆ,default sample_5317.wav,ಈ ಕುರಿತು ಯೋಜನೆವಾರು ಬ್ಯಾಂಕುಗಳ ಪ್ರಗತಿ ಪರಿಶೀಲನೆಯನ್ನು ನಡೆಸಬೇಕು ಎಂದು ಅವರು ತಿಳಿಸಿದರು,default sample_5318.wav,ಆಸ್ಪತ್ರೆಯಿಂದ ವಾಪಸ್‌ ಬರುವಾಗ ವ್ಯಕ್ತಿಯೊಬ್ಬ ಬಂದು ಮಚ್ಚಿನಿಂದ ಪ್ರಣಯ್‌ ಮೇಲೆ ಹಲ್ಲೆ ನಡೆಸಿದ್ದ ಕುಸಿದುಬಿದ್ದ ಪ್ರಣಯ್‌ ಮೃತಪಟ್ಟಿದ್ದರು ಈ ಘಟನೆ ಆಸ್ಪತ್ರೆಯ ಸಿಸಿಟೀವಿಯಲ್ಲಿ ಸೆರೆಯಾಗಿತ್ತು,default sample_5319.wav,ದಾವಣಗೆರೆ ಜಿಲ್ಲೆಯಲ್ಲಿ ನೂರು ನೋಂದಾಯಿತ ಅಕ್ಕಿಗಿರಣಿಗಳು ಕಾರ್ಯ ನಿರ್ವಹಿಸುತ್ತಲಿದ್ದು ನಲವತ್ತೊಂದು ವ್ಯವಹಾರ ನಡೆಸಿತ್ತಿವೆ,default sample_5320.wav,ತಂಡ ರವೀಂದ್ರ ಜಡೇಜಾರನ್ನು ಮುಂದುವರಿಸುವ ಸಾಧ್ಯತೆ ಹೆಚ್ಚು ಜಸ್‌ಪ್ರೀತ್‌ ಬೂಮ್ರಾ ಮೊಹಮದ್‌ ಶಮಿ ಪ್ರಚಂಡ ಲಯದಲ್ಲಿದ್ದು ಕೊಹ್ಲಿ ಈ ಇಬ್ಬರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ,default sample_5321.wav,ಘಟನೆಯ ಸುದ್ದಿ ತಿಳಿದ ಕೂಡಲೇ ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಕಾರಿನಿಂದ ಹೊರ ತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಶ್ರಮಿಸಿದ್ದರು,default sample_5322.wav,ಅದರಲ್ಲಿ ಹಣ ಹೂಡಿದ ಬಂಡವಾಳಗಾರರು ನೌಕರರು ಮತ್ತು ಗೀತಾಂಜಲಿ ಗ್ರೂಪ್‌ನಿಂದ ನೇಮಕವಾಗಿದ್ದ ದಿವ್ಯಾಂಗರ ಬಗ್ಗೆ ಹೆಚ್ಚು ಆತಂಕವಾಗುತ್ತಿದೆ ಎಂದು ಚೋಕ್ಸಿ ಹೇಳಿಕೊಂಡಿದ್ದಾನೆ,default sample_5323.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5324.wav,ಅಮರ್‌ ಚಿತ್ರದಲ್ಲಿನ ನಿಮ್ಮ ಕ್ಯಾರೆಕ್ಟರ್‌ ನೋಡಿದ್ರೆ ತುಂಬಾ ವೈಬ್ರೆಂಟ್‌ ಆಗಿದೆ ಡೈರೆಕ್ಟರ್‌ ವಿಷನ್‌ ಅದು ನೀವ್‌ ಹೇಳಿದ ಹಾಗೆ ತುಂಬಾ ವೈಬ್ರೆಂಟ್‌ ಆಗಿರುವ ಪಾತ್ರ,default sample_5325.wav,ಆರು ವರ್ಷಗಳ ಹಿಂದೆ ಕಾಣೆಯಾಗಿದ್ದ ದಾವಣಗೆರೆಯ ನರಸಿಂಹ ಫೇಸ್ಬುಕ್‌,default sample_5326.wav,ಆ ಪತ್ರ ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ಪರ್ವ ಮಿಥಾಲಿ ವಿರುದ್ಧ ಹಲವು ಆರೋಪಗಳನ್ನು ಮಾಡಿದರು,default sample_5327.wav,ಆಗ ಬಾಗಿಲು ತೆರೆಯುತ್ತಿದ್ದಂತೆ ವೈದ್ಯರ ಪತ್ನಿ ಚಂದ್ರಕಲಾ ಅವರ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ ಅವರು ಕೂಗಿಕೊಳ್ಳದಂತೆ ಜೀವ ಬೆದರಿಸಿದ್ದರು,default sample_5328.wav,ಛತ್ತೀಸ್‌ಗಢ ಜನರಿಗೆ ಕುಡಿಯುವ ನೀರು ಪೂರೈಸಲು ಪೈಪ್‌ ಹಾಕಿಸಿಕೊಟ್ಟಿದ್ದು ನಿಮ್ಮ ಅಜ್ಜ ಅಜ್ಜಿಯೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ ಚುನಾವಣಾ ರಾರ‍ಯಲಿಯಲ್ಲಿ ಪ್ರಶ್ನಿಸಿದರು,default sample_5329.wav,ಬಸವರಾಜ ಕಾಮನಬೈಲ್‌ ಸೀತಾರಾಮ ಕುಂಟಗೋಡು ತರಬೇತುದಾರರಾದ ಚಂದ್ರಶೇಖರ್‌ ಇನ್ನಿತರು ಹಾಜರಿದ್ದರು ಗಿರೀಶ್‌ ಹಕ್ರೆ ಸ್ವಾಗತಿಸಿದರು ವಶಂಚಂದ್ ರಾಮಚಂದ್ರ ಭಟ್‌ ನಿರೂಪಿಸಿದರು,default sample_5330.wav,ನಿಗದಿತ ನಮೂನೆ ಅರ್ಜಿಗಳನ್ನು ಇದೇ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ಮೂವತ್ತರೊಳಗಾಗಿ ಸಲ್ಲಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_5331.wav,ರಾಘವೇಂದ್ರ ಎಸ್‌ ಯಾದಗಿರಿ ಸಾಲ ಮನ್ನಾ ಬದಲು ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲಿ ಸಮ್ಮಿಶ್ರ ಸರ್ಕಾರದ ಬಜೆಟ್‌ಗೆ ದಿನಗಣನೆ ಪ್ರಾರಂಭವಾಗಿದೆ ಸಾಲಮನ್ನಾ ನಿರೀಕ್ಷೆಯೂ ಹೆಚ್ಚಿದೆ,default sample_5332.wav,ಸಂಜೆ ಆರು ಕನ್ನಡ ಯುವಜನ ಸಂಘ ಅನನ್ಯ ಅವರಿಂದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಗಮಕ ವಾಚನ ಅಧ್ಯಕ್ಷತೆ ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ,default sample_5333.wav,ಅಂತಹ ದಿನ​ಗಳೂ ಆದಷ್ಟುಬೇಗನೆ ಬರ​ಲಿವೆ ವಿಜಯದಶಮಿ ಶಾಂತಿ ಸಾಮ​ರ​ಸ್ಯ​ದಿಂದ ಆಚ​ರಿ​ಸಲು ಎಲ್ಲರೂ ಕೈಜೋ​ಡಿ​ಸೋಣ ಎಂ​ದರು,default sample_5334.wav,ಚಿತ್ರ ನಟ ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೊಸದಾಗಿ ಸೇರಿಸಲಾಗಿರುವ ಸಾಕ್ಷ್ಯ ನಾಶ ಮನೆಯ ಅತಿಕ್ರಮ ಪ್ರವೇಶ ಮತ್ತು ದರೋಡೆ ಆರೋಪಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ವಿಜಯ್‌ ಮೊದಲನೆ ಪತ್ನಿ ನಾಗರತ್ನ ನಗರದ ಸೆಷನ್ಸ್‌ ಕೋರ್ಟ್‌ನಲ್ಲಿ ಮೊರೆ ಹೋಗಿದ್ದಾರೆ,default sample_5335.wav,ಯೋಜನೆಗೆ ಇದ್ದ ಅಡ್ಡಿ ನಿವಾರಣೆ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಮಾತನಾಡಿ ಬೆಂಗಳೂರು ನಗರದ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಈಗಿನ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಉತ್ತಮ ಕೊಡುಗೆ ಕೊಟ್ಟಿದ್ದಾರೆ,default sample_5336.wav,ಹರಿದ್ವಾರದ ಯೋಗಗುರು ರವಿ ಅಬೆಂಕರ್ ತರಬೇತಿ ನೀಡುವರು,default sample_5337.wav,ಈ ರೀತಿಯ ವಾತಾವರಣ ಎಲ್ಲ ಶಾಲೆಗಳಿಗೂ ಮಾದರಿಯಾಗಬೇಕು ಆ ಶಾಲೆಯ ಮುಖ್ಯೋಪಾಧ್ಯಾಯ ದೇವಪ್ಪನವರಿಗೆ ಅಭಿನಂದನೆ ಎಂದು ತಿಳಿಸಿದರು,default sample_5338.wav,ಮೃತ ಯುವಕ ಪಶ್ಚಿಮ ಬಂಗಾಳ ಮೂಲದವನು ಎಂದು ತಿಳಿದು ಬಂದಿದ್ದು ಅಪಾರ್ಟ್‌ಮೆಂಟ್‌ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಎಲೆಕ್ಟ್ರೀಶಿಯನ್‌ ಆಗಿ ಕೆಲಸ ಮಾಡುತ್ತಿದ್ದ,default sample_5339.wav,ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ವ್ಯೋಮಯಾನದ ವಿವರಣಗಳನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದೆ,default sample_5340.wav,ಸಿಂಗಲ್‌ ಇಂದಿನಿಂದ ಉಮಾಮಹೇಶ್ವರಿ ಸ್ವಾಮಿ ಜಾತ್ರಾ ಮಹೋತ್ಸವ ಚನ್ನಗಿರಿ,default sample_5341.wav,ಈ ಸಂದರ್ಭದಲ್ಲಿ ಶಾಲೆ ಪ್ರಾಂಶುಪಾಲ ಕ್ರಿಸ್ಟೋಫರ್‌ ಕೊಟ್ಯಾನ್‌ ತೇಜಶ್ವಿನಿ ಉಪನ್ಯಾಸಕಿ ಶೃಂಗ ಉಪಸ್ಥಿತರಿದ್ದರು,default sample_5342.wav,ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗೆ ಸಂದರ್ಭಿಕವಾಗಿ ಹೇಳಿದ ಮಾತು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯೊಂದನ್ನು ಹುಟ್ಟುಹಾಕಿದೆ,default sample_5343.wav,ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಟಿಎಂಸಿ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಏರ್ಪಡಿಸಿರುವ ಪ್ರತಿಪಕ್ಷಗಳ,default sample_5344.wav,ಗ್ರಾಮದ ನಾಯಕ ಸಮಾಜದ ಮುಖಂಡ ಮಾರುತಿ ಅಧ್ಯಕ್ಷತೆ ವಹಿಸಿದ್ದರುಮುಖ್ಯ ಅತಿಥಿಗಳಾಗಿ ಗ್ರಾಮದ ಪ್ರಮುಖರಾದ ರಾಮಚಂದ್ರಪ್ಪ ಆಂಜಿನಪ್ಪ ಚಿತ್ತಪ್ಪ ನವೀನ್‌ ಸತೀಶ್‌ ಇದ್ದರು,default sample_5345.wav,ಅಲ್ಲದೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲು ಪುರುಷರು ಮಹಿಳೆಯರಿಗೆ ಒಂದೇ ರೂಂ ವ್ಯವಸ್ಥೆ ಮಾಡಿರುವುದು ಸರಿಯಲ್ಲ,default sample_5346.wav,ಇದು ನಮಗೆ ನೋವು ಬೇಸರ ತರಿಸಿತು ಈ ವ್ಯವಸ್ಥೆಯ ವಿರುದ್ಧ ಸಿಡಿದೇಳಲು ನಿರ್ಧರಿಸಿದೆವು ಹೀಗಾಗಿ ನಾವೆಲ್ಲ ಸೇರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆವು ಎಂದು ತಿಳಿಸಿದರು,default sample_5347.wav,ದಿನ​ಗೂ​ಲಿಮಾಡಿ ಜೀವನ ನಡೆ​ಸುವ ಈ ಜನ​ರ ಸಂಕಷ್ಟಪರಿ​ಹ​ರಿ​ಸ​ಬೇಕು ಎಂದು ಆಗ್ರ​ಹಿ​ಸಿ​ದರು,default sample_5348.wav,ಸುದ್ದಿ ಒನಕೆ ಓಬವ್ವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ಬೆಂಗಳೂರು ಅಂತಾರಾಷ್ಟ್ರೀಯ ಮಹಿಳಾ ದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಂದ ಒನಕೆ ಓಬವ್ವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ,default sample_5349.wav,ಸದನದಲ್ಲಿ ಸೋಮವಾರ ಈ ವಿಷಯ ಪ್ರಕಟಿಸಿದ ಅವರು ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ರೈತರಿಗೆ ನೋಂದಣಿ ಅವಧಿಯನ್ನು ಬರುವ ಜನವರಿ ಒಂದರ ವರೆಗೆ ವಿಸ್ತರಣೆ ಮಾಡಲಾಗಿದೆ,default sample_5350.wav,ಮೈತ್ರಿ ಸರ್ಕಾರಕ್ಕೆ ಆದಷ್ಟುಬೇಗ ಡೈವೊರ್ಸ್‌ ಆಗುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯಾಧ್ಯಕ್ಷ ಬಿಜೆಪುಟ್ಟಸ್ವಾಮಿ ಹೇಳಿದರು,default sample_5351.wav,ಭಕ್ತಾದಿಗಳು ನೀಡುವ ಆಹಾರ ಧಾನ್ಯ ತರಕಾರಿ ದಾನದ ಹೊರತಾಗಿ ಮಠದಲ್ಲೇ ಇರುವ ನೂರ ಐವತ್ತು ಗೋಗಳಿಂದ ಸುಮಾರು ನಲವತ್ತು ಲೀಟರ್‌ ಹಾಲು ಶೇಖರಣೆಯಾಗುತ್ತದೆ,default sample_5352.wav,ಒಂದನೆಯದಾಗಿ ರೋಗಿಗಳಿಗೆ ಚಿಕಿತ್ಸೆಯ ದೃಷ್ಟಿಯಿಂದ ಸರ್ವಸ್ವವೂ ಆಗಿರುವ ವೈದ್ಯರ ಮನಃಪರಿವರ್ತನೆ ಆಗಬೇಕಿದೆ ಎರಡನೆಯದಾಗಿ ರೋಗಿಗಳಿಗೆ ಈ ವರ್ಗದ ಔಷಧಿಗಳನ್ನು ಉಪಯೋಗಿಸಲು ಪ್ರೋತ್ಸಾಹ ಸಿಗುತ್ತಿಲ್ಲ,default sample_5353.wav,ಹರಿಯುವ ತೊರೆಗೆ ಅಡ್ಡಗಟ್ಟಿನೀರು ಹರಿಸುವ ಅಧಿಕಾರ ನಮಗೆ ನಿಸರ್ಗ ಕೊಟ್ಟಿಲ್ಲ ಇರುವೆ ಕೋಗಿಲೆ ಮಂಗನಿಗಿಂತ ನಾವು ಹೆಚ್ಚು ಬುದ್ಧಿವಂತರು ಎನ್ನುವ ಕಾರಣಕ್ಕೆ ಎಲ್ಲ ಪ್ರಾಕೃತಿಕ ನಾಶಕ್ಕೆ ಕಾರಣರಾಗುತ್ತಿದ್ದೇವೆ,default sample_5354.wav,ಮಾನಸಿಕ ಸಿದ್ಧತೆಗಾಗಿ ಉಚಿತ ಕಾರ್ಯಾಗಾರ ನಡೆಸಿಕೊಳ್ಳಲಾಗುವುದು ಆಸಕ್ತ ವಿದ್ಯಾಸಂಸ್ಥೆಗಳು ಹೆಚ್ಚಿನ ಮಾಹಿತಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ,default sample_5355.wav,ಪೋಟೋ ಶಿವಮೊಗ್ಗದ ಪೆಸಿಟ್‌ ಕಾಲೇಜು ಸಭಾಂಗಣದಲ್ಲಿ ಸೋಮವಾರ ಶಿವಮೊಗ್ಗ ತಾಲೂಕು ಬಿಜೆಪಿ ಹಾಗೂ ಹೊಳೆಹೊನ್ನೂರು ಮಂಡಲದಿಂದ ಹಮ್ಮಿಕೊಂಡಿದ್ದ ಸಂಸದರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಸಂಸದ ಬಿವೈರಾಘವೇಂದ್ರ ಅಭಿನಂದನೆ ಸ್ವೀಕರಿಸಿ ಮಾತಾಡಿದರು,default sample_5356.wav,ಇದಕ್ಕೆ ಮೂವರು ಭಾರತೀಯರನ್ನು ಆಯ್ಕೆ ಮಾಡಲಾಗುತ್ತದೆ ಈ ಸಾಹಸದೊಂದಿಗೆ ಜಗತ್ತಿನಲ್ಲೇ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಕೆಲವೇ ಕೆಲವು ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ,default sample_5357.wav,ಬಂಡವಾಳ,default sample_5358.wav,ಅಂಗೋಲವನ್ನು ಎರಡು ಮುಖ್ಯ ವಲಯಗಳನ್ನಾಗಿ ವಿಂಗಡಿಸಬಹುದು,default sample_5359.wav,ದೋಣಿಯನ್ನು ಅರ್ಚಕ ಚಂದ್ರಶೇಖರ್‌ ಐತಾಳ ಅವರಿಗೆ ತಾಲೂಕ್ಪಂಚಾಯತ್ ವತಿಯಿಂದ ಉಚಿತವಾಗಿ ಹಸ್ತಾಂತರಿಸಲಾಯಿತು,default sample_5360.wav,ಹೀಗಾಗಿ ಅಂಟಿಗೆ ಪಿಂಟಿಗೆಯವರು ಬರುತ್ತಾರೆಂದರೆ ಮನೆಯಲ್ಲಿ ಯಾರೂ ಮಲಗದೆ ಕಾದು ಕೂತಿರುತ್ತಾರೆ,default sample_5361.wav,ಶಿವ​ಯೋಗಿ ಮಂದಿ​ರ​ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇದಾರ ಕೇತೇ​ಶ್ವರ ಸ್ವಾಮೀ​ಜಿಗೆ ಲಿಂಗ ದೀಕ್ಷೆ ನೀಡಿ ಕಾವಿ ಧಾರಣೆ ಮಾಡಿ​ಸುವ ಮೂಲಕ ಆಶೀ​ರ್ವ​ದಿಸಿ​ದರು,default sample_5362.wav,ಇಲ್ಲಿ ಮೂತ್ರಾಲಯ ಅವಶ್ಯಕತೆಯಿದೆ ಈ ಬಗ್ಗೆ ಸಾಕಷ್ಟುಬಾರಿ ಸಾರ್ವಜನಿಕವಾಗಿ ಪಟ್ಟಣ ಪಂಚಾಯತಿ ಗಮನ ಸೆಳೆದರೂ ಉಪಯೋಗವಿಲ್ಲದಂತಾಗಿದೆ ಉದ್ಯಾನವನದಲ್ಲಿ ಹಳೆಯ ಕಟ್ಟಡದೊಂದಿಗೆ ಈ ಹಿಂದೆ ನೀರು ಪೂರೈಕೆ ನಿರ್ವಹಣಾ ಕೇಂದ್ರವಾಗಿ ಇದರ ಬಳಕೆಯಾಗುತ್ತಿತ್ತು,default sample_5363.wav,ಹೆಜ್ಜೆಗೆಜ್ಜೆಯೊಂದಿಗಿನ ನರ್ತನಕ್ಕೆ ನೆರೆದಿದ್ದವರ ಹೃನ್ಮಯ ಕರುನಾಡಿದ್ದಾರೆ ಮೂರೂವರೆ ತಾಸಿಗೂ ಹೆಚ್ಚು ಕಾಲ ಅಲ್ಲೊಂದು ನೃತ್ಯ ಲೋಕವೇ ಸೃಷ್ಟಿಯಾಗಿತ್ತು ಶಾಸ್ತ್ರೀಯ ನೃತ್ಯದಲ್ಲಿ ನವರಸಗಳು ಶೋಭಿಸುವಂತೆ ಪ್ರತಿಯೊಬ್ಬ ಕಲಾವಿದೆಯರು ಶಕ್ತಿಮೀರಿ ಪ್ರದರ್ಶಿಸಿದರು,default sample_5364.wav,ರಾಜಕಾರಣಕ್ಕೆ ಬರುವುದಾದರೆ ಮಂಡ್ಯ ಕ್ಷೇತ್ರದಿಂದಲೇ ಎಂದು ಪಣ ತೊಟ್ಟಿರುವ ಸುಮಲತ,default sample_5365.wav,ಅವುಗಳಲ್ಲಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಶಿವರಾಮ ಕಾರಂತರ ಚೋಮನ ದುಡಿ ರಾವ್‌ ಬಹಾದ್ದೂರರ ಗ್ರಾಮಾಯಣ ತೇಜಸ್ವಿಯವರ ನಿಗೂಢ ಮನುಷ್ಯರು,default sample_5366.wav,ಅವರ ಏಕಶಿಲೆ ಪ್ರತಿಮೆಯನ್ನು ಅವರು ತಂಗಿದ್ದ ಕೊಠಡಿಯಲ್ಲಿ ಪ್ರತಿಸ್ಠಾಪಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು,default sample_5367.wav,ಪಾಕಿಸ್ತಾನದ ಬಾಂಬ್‌ ಠುಸ್‌ ಆಯ್ತು ನವದೆಹಲಿ ಪಾಕಿಸ್ತಾನವೆಂದರೆ ಸುಳ್ಳು ವಂಚನೆ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ ಎನ್ನುವುದು ಜನಜನಿತ,default sample_5368.wav,ಈ ಸಂದರ್ಭದಲ್ಲಿ ಕಟ್ಟಡ ದುರಸ್ತಿ ಅಥವಾ ಬೇರೆ ಕಟ್ಟಡ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು,default sample_5369.wav,ಆದರೂ ಆಕೆಯ ಸುಸ್ತು ಸಂಕಟ ಅನ್ಯಮನಸ್ಕತೆ ಕಮ್ಮಿಯಾಗಿಲ್ಲವಲ್ಲ ಎಂದು ಆಮಿನಾಬಿ ಆತಂಕಪಟ್ಟಳು,default sample_5370.wav,ಏಕೆಂದರೆ ವಾಟ್ಸ್ ಆಯಪ್‌ ಸಂದೇಶದೊಂದಿಗೆ ನೀಡಲಾದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ಉತ್ಪನ್ನಗಳು ಮತ್ತು ಅವುಗಳ ಬೆಲೆ ತಿಳಿಯುತ್ತದೆ,default sample_5371.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5372.wav,ಗುತ್ತಿಗೆದಾರರ ಮೊಬೈಲ್‌ ಸಂಭಾಷಣೆ ಕುರಿತು ಮಾಹಿತಿ ಕಲೆ ಹಾಕಲಾಗಿದ್ದು ಅದನ್ನು ಆಧರಿಸಿ ಪ್ರಶ್ನಿಸಿ ಮತ್ತಷ್ಟುಮಾಹಿತಿ ಪಡೆದುಕೊಳ್ಳಲಾಗುವುದು ಸಚಿವ ಪಾತ್ರದ ಬಗ್ಗೆ ಯಾರು ಹೇಳಿಕೆ ನೀಡಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ,default sample_5373.wav,ಈ ವೇಳೆ ತಾಲೂಕ್ ಪಂಚಾಯತಿ ವ್ಯವಸ್ಥಾಪಕ ರವಿಕುಮಾರ್‌ ಸಂಯೋಜಕ ಲಕ್ಷ್ಮೀಪತಿಗೌಡ ಇತರರು ಇದ್ದರು,default sample_5374.wav,ತೆಲಂಗಾಣದಲ್ಲಿ ಚುನಾವಣೆಯಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಯಾರೂ ಪಾಲ್ಗೊಂಡಿರಲಿಲ್ಲ,default sample_5375.wav,ಮಮ್ಮೂಟಿ ವಾಸು ಮತ್ತು ಹಮೀದ್‍ನೊಡನೆ ದೋಣಿ ಹತ್ತಿದನು ದೋಣಿ ಇನ್ನೇನು ದಡ ಬಿಡಬೇಕು ಎನ್ನುವಷ್ಟರಲ್ಲಿ ನಿಲ್ಲಲ್ಲಿ ಎಂಬ ಗರ್ಜನೆ ದಡದಿಂದ ಕಿವಿಗಪ್ಪಳಿಸಿತು,default sample_5376.wav,ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಧಾರಣೆ ಎಂದರೆ ನಿಂತ ನೀರಲ್ಲ ಅದು ಹರಿಯುವ ನದಿ ಇದ್ದಂತೆ ಎಂದರು ಇಂದಿನ ಡಿಜಿಟಲ್‌ ಯುಗದಲ್ಲಿ ಬ್ಯಾಂಕ್‌ ಸೌಲಭ್ಯವೂ ಕೂಡ ಡಿಜಿಟಲೀಕರಣಗೊಂಡಿದೆ,default sample_5377.wav,ಇಂಗ್ಲಿಶಿನ ಜಾಗವನ್ನು ದಿನದಿಂದ ದಿನಕ್ಕೆ ಇನ್ನಷ್ಟು ಬಲಪಡಿಸುವುದಕ್ಕೆ ಈ ತುಡಿತಗಳೇ ಒತ್ತಾಸೆಯಾಗಿವೆ,default sample_5378.wav,ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹೇಳಿಕೆ ದಾಖಲಿಸುವ ಸಂಬಂಧ ಪ್ರತಾಪ್‌ ಸಿಂಹ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ,default sample_5379.wav,ಖಾಸಗಿ ಹಾಗೂ ರಾಷ್ಟ್ರೀಕೃತ ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶವೂ ಹೊರ ಬಿದ್ದಿಲ್ಲ,default sample_5380.wav,ಸಂಘಟನೆಯ ಸಂಚಾಲಕ ಕೆಎಲ್‌ ಅಶೋಕ್‌ ಮಾತನಾಡಿ ಅನೇಕ ಸಂಘಟನೆಗಳು ಪ್ರಕಾಶ್‌ ರೈ ಅವರನ್ನು ಬೆಂಬಲಿಸುತ್ತಲಿವೆ,default sample_5381.wav,ಖಾಸಗಿ ಕಂಪನಿ ಉದ್ಯೋಗಿ ಮೇಘನಾಥ್‌ ಅವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿ ರೌಡಿ ಲಕ್ಷ್ಮಣ ಹಾಗೂ ಆತನ ಸಹಚರರಿಗೆ ಎಚ್ಚರಿಕೆ ನೀಡಲಾಗಿದೆ,default sample_5382.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5383.wav,ಯಡಿಹಳ್ಳಿ ಗ್ರಾಮ ಪಂಚಾಯಿತಿಯ ಅಳಗಂಚಿಕೇರಿ ಗ್ರಾಮದ ಸದಸ್ಯ ಸ್ಥಾನಕ್ಕೆ ಒಂದು ನಾಮ ಪತ್ರ ಸಲ್ಲಿಕೆಯಾಗಿದೆ,default sample_5384.wav,ಗುರುವಾರ ನಡೆದ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ನೇತೃತ್ವದಲ್ಲಿ ಪ್ರತ್ಯೇಕವಾಗಿ ನಡೆದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಮತ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ,default sample_5385.wav,ಕಂಪ್ಲಿ ಶಾಸಕ ಗಣೇಶ್‌ ಬಂಧನ ಮಾಡದ ಬಗ್ಗೆ ಉತ್ತರಿಸಿದ ಅವರು ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ,default sample_5386.wav,ಚಾಲುಕ್ಯ ಡಾಕ್ಟರ್ ರಾಜ್‌ಕುಮಾರ್‌ ಪ್ರತಿಮೆ ಪ್ರತಿಷ್ಠಾನದ ವತಿಯಿಂದ ಕುರುಬರ ಹಳ್ಳಿಯ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು,default sample_5387.wav,ರೈತರಿಗೆ ಕಡಿಮೆ ಬೆಲೆಯಲ್ಲಿ ಕೃಷಿ ಉಪಕರಣ ಪೂರೈಸುವ ಯೋಜನೆ ರೈತರ ಉತ್ಪನ್ನಗಳಿಗೆ ಮಧ್ಯಮವರ್ತಿಗಳ ಕಾಟವಿಲ್ಲದೇ ಮಾರ್ಕೆಟಿಂಗ್‌ ಕಲ್ಪಿಸುವ ಯೋಜನೆಗಳು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ,default sample_5388.wav,ಟಿಎಚ್‌ಎಂ ಮಂಜುನಾಥ ಐಜಿಹಾಲನಗೌಡ ಪ್ರಾಂಚುಪಾಲ ಕುರುವೆತ್ತೆಪ್ಪ ಡಾಕ್ಟರ್ ಎಚ್‌ಮಲ್ಲಿಕಾರ್ಜುನಗೌಡ ಮುಖ್ಯ ಶಿಕ್ಷಕರಾದ ಕೊಟ್ರಬಸಪ್ಪ ಸಿಂಧು ಅಳವಂಡಿ ಶಾಲಾ ಸಿಬ್ಬಂದಿ ಪೋಷಕರು ಇದ್ದರು,default sample_5389.wav,ಈ ನಿಟ್ಟಿನಲ್ಲಿ ಮಧ್ಯಮ ವರದಿ ಸಲ್ಲಿಸಿದ್ದೆ ಆದರೆ ಅದು ಈಗ ಬಹುಶಃ ತುಕ್ಕುಹಿಡಿದಿರಬಹುದು ಎಂದರು ಹಗರಣಗಳು ಒಂದೊಂದೇ ಬಯಲಿಗೆ ಬಂದಿವೆ,default sample_5390.wav,ಕಡಬದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧಕ್ಕೆ ಕೋಟಿ ರೂಗಳನ್ನು ಮಂಜೂರುಗೊಳಿಸಲಾಗಿದೆ,default sample_5391.wav,ಇತಿಹಾಸ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಅನಾವರಣಗೊಳಿಸುವ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ಎಪ್ಪತ್ತನೇ ಗಣರಾಜ್ಯೋಸ್ತವ ದಿನವನ್ನು ಶನಿವಾರ ಅದ್ಧೂರಿಯಾಗಿ ಆಚರಣೆ ಮಾಡಿತು,default sample_5392.wav,ಪ್ರಸ್ತುತ ರಾಜ್ಯ ಸರ್ಕಾರ ನೂರು ತಾಲೂಕುಗಳನ್ನು ಬರಗಾಲ ತಾಲೂಕು ಎಂದು ಘೋಷಿಸಿದೆ ಆದರೆ ಇನ್ನೂ ಕೆಲ ತಾಲೂಕುಗಳು ಬರಗಾಲಪೀಡಿತ ತಾಲೂಕುಗಳ ಪಟ್ಟಿಗೆ ಸೇರಲಿವೆ,default sample_5393.wav,ಆದರೆ ಒಬಿಸಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಲ್ಯಾಪ್‌ಟಾಪ್‌ ಭಾಗ್ಯ ಲಭ್ಯವಾಗಿಲ್ಲ,default sample_5394.wav,ಶಿಕಾರಿಪುರದ ಮಂಜುನಾಥ್‌ ಮಾತನಾಡುತ್ತ ಮಕ್ಕಳ ಕಲಿಕೆಯ ಅವಧಿಯಲ್ಲಿ ಪೋಷಕರು ಧಾರಾವಾಹಿಗಳನ್ನುನೊಡುವುದನ್ನು ಬಿಟ್ಟು ಮಕ್ಕಳ ಜೊತೆಯಲ್ಲಿ ಕುಳಿತು ಅವರ ಅಭ್ಯಾಸಕ್ಕೆ ಒತ್ತು ಕೊಡಬೇಕು ಎಂದು ತಿಳಿಸಿದರು,default sample_5395.wav,ನಮ್ಮ ಬಳಿ ಗನ್‌ ಇದ್ದರೂ ಅದನ್ನು ಪ್ರಯೋಗಿಸುವಂತೆ ಇರಲಿಲ್ಲ,default sample_5396.wav,ಜಿಲ್ಲೆಯ ಒಟ್ಟು ಒಂದು ಲಕ್ಷ ಇಪ್ಪತ್ತಾರು ಸಾವಿರದ ಎಂಟುನೂರ ತೊಂಬತ್ತಾರು ಮಕ್ಕಳಿಗೆ ಉಚಿತ ಪೊಲೀಯೋ ಲಸಿಕೆ ಹಾಕುವ ಗುರಿ ಹೊಂದಿದ್ದು ಒಟ್ಟು ನೂರ ಮೂವತ್ಯೋಳು ಮೇಲ್ವಿಚಾರಕರ ನಿಯೋಜನೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಮಾಡಲಾಗಿದೆ,default sample_5397.wav,ವರಿಷ್ಠರ ಈ ಸಂದೇಶವನ್ನು ಸ್ವತಃ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಅವರು ಪಕ್ಷದ ಇತರ ರಾಜ್ಯ ನಾಯಕರಿಗೆ ರವಾನಿಸಿದ್ದಾರೆ,default sample_5398.wav,ಆದರೆ ರಕ್ಷಣಾ ಸಚಿವಾಲಯ ಮಾತ್ರ ರಿಲೇಯನ್ಸ ಡಿಫೆನ್ಸ್ ಅನ್ನು ಪಾಲುದ್ದರನಾಗಿ ಮಾಡುವಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಪುನಃ ಸ್ಪಷ್ಟ ಪಡಿಸಿದೆ,default sample_5399.wav,ಶಿಕ್ಷ​ಣ​ದಲ್ಲಿ ಗುಣ​ಮ​ಟ್ಟ​ ಕಾಣ​ಬೇ​ಕೆಂದರೆ ಮಕ್ಕ​ಳಿಗೆ ಸ್ವತಂತ್ರ ಚಿಂತ​ನೆಗೆ ಅವ​ಕಾಶ ಮಾಡಿ​ಕೊ​ಡ​ಬೇಕು,default sample_5400.wav,ಅದೇ ದಿನ ಬೆಳಗ್ಗೆ ಹತ್ತು ಗಂಟೆಯಿಂದ ಧರ್ಮಸಭೆ ನಡೆಯಲಿದೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವೀರಾಪುರ ಹಿರೇಮಠದ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮತ್ತು ಬಾಳೆಹೊನ್ನೂರು ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ವಹಿಸುವರು,default sample_5401.wav,ಪಕ್ಷದ ವರಿಷ್ಠ ಎಚ್‌ಡಿದೇವೇಗೌಡ ಅವರನ್ನು ಪದ್ಮನಾಭ ನಗರ ನಿವಾಸದಲ್ಲಿ ಭೇಟಿ ಮಾಡಿದ ಅಶೋಕ್‌ ತಮ್ಮ ಕುಟುಂಬವು ಪಕ್ಷಕ್ಕಾಗಿ ಕಳೆದ ಮೂರು ದಶ್ಕಗಳಿಂದ ದುಡಿದಿದೆ,default sample_5402.wav,ಈಗ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತೊಂದರೆ ನೀಡುತ್ತಿರುವ ಹಿನ್ನೆಲೆಯೇ ಕುಮಾರಸ್ವಾಮಿ ರಾಜೀನಾಮೆ ವಿಷಯ ಪ್ರಸ್ತಾಪಿಸಿದ್ದಾರೆ ಎಂದರು,default sample_5403.wav,ಜಲಮಂಡಳಿಯ ಅಧಿಕಾರಿಗಳ ಸೂಚನೆ ಉಲ್ಲಂಘಿಸಿ ರಾಜಕಾಲುವೆ ಕೊಳಚ ನೀರು ಸುರಿದ ತಂಡವನ್ನು ಕೂಡಲೇ ಕೆಲಸದಿಂದ ತೆರವುಗೊಳಿಸಬೇಕು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ತಾಕೀತು ಮಾಡಿದೆ,default sample_5404.wav,ಧರಣಿ ಸ್ಥಳಕ್ಕೆ ಶಾಸಕ ಎಂಪಿರೇಣುಕಾಚಾರ್ಯ ಅಗಮಿಸಿ ನೌಕರರಿಂದ ಮನವಿ ಸ್ವೀಕರಿಸಿ ನೌಕರರ ಸಮಸ್ಯೆಗಳ ಕುರಿತು ಅರಿವಿದ್ದು ನೌಕರರ ಪರವಾಗಿ ಸರ್ಕಾರದ ಹಂತದಲ್ಲಿ ಹೋರಾಟ ನಡೆಸಲು ಸಿದ್ಧನಿದ್ದೇನೆ,default sample_5405.wav,ಬಂದಿದ್ದ ಅತಿಥಿಗಳು ಚಿತ್ರತಂಡಕ್ಕೆ ಹಾರೈಸಿದರು ಈ ಚಿತ್ರದ ನಾಯಕ ಕಂ ನಿರ್ಮಾಪಕ ಅರವಿಂದ ಕುಮಾರ್‌ ಗೌಡ ಅವರು,default sample_5406.wav,ಪರಿಷೆಯ ನಿಮಿತ್ತ ಕಾಡು ಮಲ್ಲಿಕಾರ್ಜುನ ಸ್ವಾಮಿ ನಂದಿತೀರ್ಥ ಶಿವಲಿಂಗ ಲಕ್ಷ್ಮೇ ನರಸಿಂಹಸ್ವಾಮಿ ಸೇರಿದಂತೆ ವಿವಿಧ ದೇವರಿಗೆ ವಿಶೇಷವಾಗಿ ಕಡಲೆಕಾಯಿ ಅಲಂಕಾರ ಮಾಡಲಾಗಿತ್ತು,default sample_5407.wav,ರೈತರ ಖಾತೆಗೆ ಎರಡನೇ ಕಂತಿನಲ್ಲಿ ಎರಡು ಸಾವಿರ ರು ಪಾವತಿಸಲು ಆರ್ಧಾ ಕಡ್ಡಾಯ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನಿಲುವನ್ನು ಬದಲಿಸಿದ್ದು,default sample_5408.wav,ಈ ಕಬ್ಬಿನ ದರ ನಿಗದಿ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ ನಾವು ಕೂಡ ರೈತರಿಗೆ ಒಳ್ಳೆಯ ಸುದ್ದಿ ನೀಡಲು ಕಾತರರಾಗಿದ್ದೇವೆ ಎಂದು ಹೇಳಿದರು,default sample_5409.wav,ಇದರ ಬಗ್ಗೆ ಮತ್ತು ನಮ್ಮ ಸಮಸ್ಯೆ ಬಗ್ಗೆ ಬೇರೆಯವರು ಪರಿಹಾರ ಮಾಡಲು ಬರಬೇಕಾಗಿಲ್ಲ ನಾವುಗಳು ಈ ವಿಷಯದಲ್ಲಿ ಕಾರ್ಯಮಗ್ನರಾದಾಗ ಸಮಸ್ಯೆಗಳೇ ಬರದ ರೀತಿಯಲ್ಲಿ ನಮ್ಮ ಕಾಯಕವನ್ನು ಮಾಡಬಹುದು ಎಂದರು,default sample_5410.wav,ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ ಸಂಸಾರ ನಿರ್ವಹಣೆ ಕಷ್ಟವಾಗಿದೆ ಬಾಕಿ ವೇತಣ ತಕ್ಷಣ ನೀಡಬೇಕು ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು,default sample_5411.wav,ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮುರಳಿಧರನ್‌ ತಮಗೆ ವೇಗದ ಬೌಲರ್‌ ಆಗಬೇಕೆಂಬ ಆಸೆಯಿತ್ತು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ,default sample_5412.wav,ದೇಶ ವಿದೇಶದಿಂದ ಆಗಮಿಸಿದ್ದ ಭಕ್ತಾದಿಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದರು,default sample_5413.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5414.wav,ಹುಡುಗರಿಗೂ ಹುಡುಗಿಯ ರೀತಿಯಲ್ಲೇ ಮ್ಯಾಚಿಂಗ್‌ ಬ್ರಾ ಮತ್ತು ನಿಕ್ಕರ್‌ಗಳನ್ನು ಬ್ರೆಜಿಲಿಯನ್‌ ಕಂಪೆನಿಯೊಂದು ಸಿದ್ಧಪಡಿಸಿದೆ,default sample_5415.wav,ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿತ್ತು,default sample_5416.wav,ಆದರೆ ಈ ಸಂದರ್ಭದಲ್ಲೇ ನಮ್ಮ ಮನೆ ಎದುರು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು ನೋಡಿ ಬೇಸರವಾಯಿತು,default sample_5417.wav,ಈ ಹಿನ್ನೆಲೆಯಲ್ಲಿ ರಮೇಶ್‌ ಹಾಗೂ ಸತೀಶ್‌ ಸಹೋದರರು ಅವರನ್ನು ಪದಚ್ಯುತಗೊಳಿಸಲು ಯತ್ನಿಸುತ್ತಿದ್ದರೆ ಲಕ್ಷ್ಮೀ ಅವರು ಲೋಕಸಭಾ ಚುನಾವಣೆವರೆಗೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲಾ ಶಕ್ತಿ ಬಳಸತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ,default sample_5418.wav,ಅನೇಕ ಸಾಂಸ್ಕೃತಿಕ ಸಂಘಟನೆಗಳ ಸಹಕಾರ ಇರುವುದರಿಂದಲೆ ಸಾಗರ ಸಾಂಸ್ಕೃತಿಕ ನಗರಿಯಾಗಿ ರೂಪುಗೊಳ್ಳುತ್ತಿದೆ,default sample_5419.wav,ಮಾನಸಿಕ ಹಾಗೂ ದೈಹಿಕ ಅನೇಕ ಸಮಸ್ಯೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಸಮಾಜವನ್ನು ಸಂತೋಷಪಡಿಸಿದ ಅನೇಕ ಗಾಯಕರು ಇಂದು ನಮ್ಮೊಂದಿಗೆ ಬದುಕಿಲ್ಲ,default sample_5420.wav,ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ ಜಿಲ್ಲೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ,default sample_5421.wav,ಅವರ ಜೀವನ ಅದ್ಭುತ ಸೃಜನಶೀಲತೆ ಮತ್ತು ಹೋರಾಟದಿಂದ ಕೂಡಿತ್ತು ಎಂದು ನೈಪಾಲ್‌ ಅವರ ಪತ್ನಿ ಲೇಡಿ ನಾದಿರಾ ನೈಪಾಲ್‌ ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ,default sample_5422.wav,ರಕ್ಷಣೆಗೆ ಹೋಗುವಾಗ ಗುಡ್ಡ ಜಾರುತ್ತಿತ್ತು ಮರಗಳು ಬೀಳುತ್ತಿದ್ದವು ಹೋಗಲು ಭಯವಾಗುತ್ತಿತ್ತು ಆದರೂ ಛಲ ಬಿಡದೆ ರಕ್ಷಿಸಿದ್ದೇವೆ ರಾತ್ರಿ ಮನೆಯಲ್ಲಿ ಮಲಗಿದಾಗ ನಾವು ಎದುರಿಸಿದ ಅಪಾಯಗಳು ಕಣ್ಣೆದುರು ಬಂದು ಭಯ ಮೂಡಿಸುತ್ತಿತ್ತು,default sample_5423.wav,ದುಮ್ಮಿಂಗ್‌ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದ ಕುಟುಂಬಸ್ಥರಿಗೆ ಸಾವಿನ ಸುದ್ದಿ ಆಘಾತ ತಂದಿದೆ,default sample_5424.wav,ನನಗೆ ಆ ತೋಳಗಳ ಮೇಲೆ ತುಂಬ ಕನಿಕರ ಹುಟ್ಟಿತು ತಲೆತಲಾಂತರಗಳಿಂದ ನಾನು ಅವುಗಳೊಂದಿಗೆ ಪಳಗಿದಂತಹ ಭಾವ ಮೂಡತೊಡಗಿತು,default sample_5425.wav,ಸಾವಿರದ ಒಂಬೈನೂರ ತೊಂಬತ್ತಕ್ಕೂ ಮೊದಲು ಈ ರೀತಿಯಲ್ಲಿ ಭಾರತದಲ್ಲಿ ಹೆಚ್ಚಿದ ಕೈಗಾರಿಕೋದ್ಯಮಗಳ ನಗರಗಳ ಭಾಷೆ ಇಂಗ್ಲೀಶ ಆಗಿತ್ತು ಹಿಂದಿ ಮರಾಠಿ ಗುಜರಾತಿ ಮೊದಲಾದ ಭಾಷೆಗಳ ಸಾಮಾನ್ಯವಾಗಿ ಉದ್ಯೋಗಿಗಳ ನಡುವೆ ಬಳಕೆಯಾಗುತ್ತಿದ್ದುವು,default sample_5426.wav,ತೋಟದ ಮನೆಯಲ್ಲಿ ಹಾಯಾಗಿರುವ ಸ್ಪೀಕರ್‌ ರಮೇಶ್‌ ಕುಮಾರ್‌ ಕನ್ನಡಪ್ರಭ ವಾರ್ತೆ ಕೋಲಾರ ಆಪರೇಷನ್‌ ಕಮಲದ ಆತಂಕ ರಾಜ್ಯ ಸರ್ಕಾರದಲ್ಲಿ ಮನೆ ಮಾಡಿದ್ದರೂ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಊರಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದಾರೆ,default sample_5427.wav,ರಸ್ತೆ ಮತ್ತು ಚರಂಡಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಒತ್ತಾಯಪಡಿಸಿದರು ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಕಿರಣ್‌ ಕುಮಾರ್‌ ಪರ್ವಾ ವಿಅಶೋಕ್‌ ಕುಮಾರ್‌ ಜಾಹೀರಾ ಪಿಚಂದ್ರಿಕಾ ಎಸ್‌ಪಿಶಿವಣ್ಣ ಮೊದಲಾದವರು ಇದ್ದರು,default sample_5428.wav,ಸೊಸೆ ಎಲ್ಲಿಂದಲೋ ಹಿಟ್ಟು ತಂದಳು ಎಂದಷ್ಟೇ ಅವರು ಹೇಳುತ್ತಾರೆ ಆದರೆ ಎಲ್ಲಿಂದ ಎಂಬ ಬಗ್ಗೆ ಮಾಹಿತಿ ನೀಡಲು ಸೊಸೆ ಉಳಿದಿಲ್ಲ,default sample_5429.wav,ಅಲ್ಲದೆ ಅಪಯಕಾರಿ ಪ್ರದೇಶಗಳಲ್ಲಿ ಒಡಿಶಾ ಸರ್ಕಾರ ಮಣ್ಣಿನ ಮನೆಗಳ ಬದಲಿಗೆ ಕಾಂಕ್ರಿಟ್‌ ಮನೆಗಳನ್ನು ಕಟ್ಟಿಕೊಟ್ಟಿದೆ ಬಹು ಉಪಯೋಗಿ ಸೈಕ್ಲೋನ್‌ ಶೆಲ್ಟ್ರಾ ನಿರ್ಮಿಸಿದೆ,default sample_5430.wav,ನಂತರ ಸ್ವಗ್ರಾಮ ಮಲಘಾಣದಲ್ಲಿ ಜೆಡಿಎಸ್‌ ಕಾರ್ಯಕರ್ತರು ವಿಜಯೋತ್ಸವ ಮಾಡಿ ಗ್ರಾಮದ ದೇವಾಲಯಗಳಿಗೆ ಅಭ್ಯರ್ಥಿಯೊಂದಿಗೆ ಹೋಗುತ್ತಿದ್ದರು,default sample_5431.wav,ರಾಘ​ವೇಂದ್ರ ನಾಯ್ಡು ಜಯ​ದೇವ ನಾಯ್ಡು ರಾಧಾ​ಬಾಯಿ ಪ್ರಕಾಶ ಡಿಸಿ​ವಿ​ಠಲ್‌ ಇತ​ರರು ಇದ್ದಾರೆ,default sample_5432.wav,ಆರ್‌ಕೆ ಶಣ್ಮುಗಂ ಅವರು ಬಜೆಟ್‌ ಸಿದ್ಧಪಡಿಸುವ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಹಗರಣವೊಂದು ಉಂಟಾಗಿದ್ದರಿಂದ ಗೌಪ್ಯತೆ ಕಾಪಾಡಿಕೊಂಡು ಬಜೆಟ್‌ ಅನ್ನು ಭಾರತದಲ್ಲಿ ಮಂಡಿಸಲಾಯಿತು,default sample_5433.wav,ವಿಮರ್ಶೆಯನ್ನು ಕೆಲವರು ಕುಳಿತು ಮಾಡುವ ಕೆಲಸವಲ್ಲ ನಾವೆಲ್ಲರೂ ತಮ್ಮ ದೈನಂದಿನ ಬದುಕಿನ ವಿವಿಧ ಸಮಯದಲ್ಲಿ ತೊಡಗಿಕೊಳ್ಳುವ ಒಂದು ಕ್ರಮ ಎಂದು ಭಾವಿಸಿದಾಗ ವಿಮರ್ಶೆ ಪರಿಕಲ್ಪನೆ ವೈಶ್ಯಲ್ಯ ತಿಳಿಯುತ್ತದೆ,default sample_5434.wav,ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಮಗ ಡಾಕ್ಟರ್ ಯತೀಂದ್ರನ ಜತೆ ಯುರೋಪ್‌ ಪ್ರವಾಸ ಕೈಗೊಳ್ಳುತ್ತಿದ್ದೇನೆ,default sample_5435.wav,ಸಾವಿರ ಹದ್ಮೂರರಿಂದಲೇ ಸರ್ಕಾರ ಈ ನಿಯಮವನ್ನು ಬೇರೆ ಬೇರೆ ರಕ್ಷಣಾ ಒಪ್ಪಂದಗಳಲ್ಲೂ ಪಾಲನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ,default sample_5436.wav,ಒಂದು ಘಂಟೆಯ ಊಟದ ವಿರಾಮದ ನಂತರ ಮಧ್ಯಾಹ್ನ ಇನ್ನೂ ಅಧಿಕ ಕೆಲಸಗಳನ್ನು ಮತ್ತು ವ್ಯಾಯಾಮಗಳನ್ನು ಮಾಡಲಾಗುತ್ತದೆ.,default sample_5437.wav,ವು ಚಾಲಕರು ಡಿಎಲ್‌ಸಂಖ್ಯೆ ತಪ್ಪಿರುವುದರಿಂದ ಸರಿಪಡಿಸಿ ಎಲ್ಲ ಚಾಲಕರುಗಳಿಗೂ ಸ್ಮಾರ್ಟ್‌ಕಾರ್ಡ್‌ ನೀಡಲಾಗುವುದು ಇದುವರೆವಿಗೂ ಸ್ಮಾರ್ಟ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸದೆ ಇರುವ ಚಾಲಕರು ಮತ್ತು ಮಾಲೀಕರು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮನವಿ ಮಾಡಿದರು,default sample_5438.wav,ಬಳಿಕ ಗಂಡನ ಮನೆಗೆ ಬಂದಿದ್ದ ಭಾಗ್ಯಲಕ್ಷ್ಮಿಯನ್ನು ಕಂಡ ಪತಿ ವಡಿವೇಲ್ ಕುಡಿತದ ಅಮಲಿನಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ,default sample_5439.wav,ಮೂವರು ಕೆಳಗಿಳಿದು ನೀರಿನಲ್ಲಿ ಈಜುವಾಗ ಸುಳಿಗೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ,default sample_5440.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5441.wav,ಅವರ ಸಿನಿಮಾ ಪ್ಯಾಷನ್‌ ನಂಗಿಷ್ಟ ರಣ ವಿಕ್ರಮ ಸಿನಿಮಾಗಿಂತ ಎರಡನೇ ಸಿನಿಮಾಕ್ಕೆ ಅವರಲ್ಲಿ ಆದ ಬದಲಾವಣೆಗಳನ್ನು ನಾನು ಕಂಡಿದ್ದೇನೆ,default sample_5442.wav,ದೊಡ್ಡ ಉದ್ದಿಮೆ,default sample_5443.wav,ಆತನ ಈ ಆರೋಗ್ಯ ಸ್ಥಿತಿ ಅಧಿಕೃತವಾಗಿ ಖಚಿತಪಟ್ಟಿಲ್ಲವಾದರೂ ಒಂದೂವರೆ ವರ್ಷದಿಂದ ಆತ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದಿರುವುದರಿಂದ ನಂಬುವಂತಾಗಿದೆ,default sample_5444.wav,ನಿರ್ಲಕ್ಷ್ಯ ತೋರಿದಲ್ಲಿ ವಿದ್ಯಾರ್ಥಿಗಳು ಗ್ರಾಮಾಂತರ ಮಟ್ಟಕ್ಕಷ್ಟೆಸೀಮಿತರಾದಲ್ಲಿ ನಾವೇನೂ ಸಾಧಿಸಿದಂತಾಗುವುದಿಲ್ಲ,default sample_5445.wav,ಇದರಿಂದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಇನ್ನೆರೆಡು ತಿಂಗಳಿಗೆ ಬೇಸಿಗೆ ಕಾಲಿಡಲಿದೆ,default sample_5446.wav,ಚಿತ್ರಕಲಾ ಸ್ಪರ್ಧೆ ಮಹಿಳಾ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು,default sample_5447.wav,ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ತೈಲ ದರ ಏರಿಕೆಯಿಂದ ನಿಗಮಗಳ ಆರ್ಥಿಕ ಸ್ಥಿತಿ ಮತ್ತಷ್ಟುಬಿಗಡಾಯಿಸಿದೆ,default sample_5448.wav,ಇದರಿಂದ ಬೇಸರಗೊಂಡ ನ್ಯಾಯಾಧೀಶರು ಈ ರೀತಿ ವರ್ತಿಸ​ದಂತೆ ಪೊಲೀ​ಸ​ರಿಗೆ ಸೂಚನೆ ನೀಡಿ​ದ​ರು,default sample_5449.wav,ಆದರೆ ಈ ಹಂತದಲ್ಲಿ ಮೌಖಿಕ ಪ್ರಸ್ತಾಪದ ಬಗ್ಗೆ ತಾವು ಯಾವುದೇ ವಿಚಾರಣೆ ನಡೆಸುವುದಿಲ್ಲ ಎಂದು ಕೋರ್ಟ್‌ ಸ್ಪಷ್ಪಪಡಿಸಿತು ಬಳಿಕ ಅಸ್ಥಾನಾ ಪರ ವಕೀಲರು ಪ್ರತ್ಯೇಕವಾಗಿ ಲಿಖಿತ ರೂಪದಲ್ಲಿ ಮೇಲ್ಮನವಿ ಸಲ್ಲಿಸಿದರು,default sample_5450.wav,ಹೀಗಾಗಿ ತುಳುವು ಪ್ರತ್ಯೇಕ ರಾಜ್ಯಗಳಿಗೆ ಹಂಚಿ ಹೋಯಿತು ಇಂದು ತುಳುವಿಗೆ ಎರಡು ರಾಜ್ಯದಲ್ಲಿ ಎರಡು ಅಕಾಡೆಮಿಗಳಿವೆ,default sample_5451.wav,ಹಿಂದೆ ಇದ್ದ ಕದಲಿ ಮಂಟಪ ಶಿಥಿಲಾವಸ್ಥೆ ಹೊಂದಿದ್ದ ಕಾರಣ ಈ ಬಾರಿ ಸ್ವಾಮಿಯ ಕದಲಿ ಮಂಟಪವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು,default sample_5452.wav,ಪಿಟಿಐ ನವದೆಹಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೋಟು ಅಪನಗದೀಕರಣ ಹಾಗೂ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಬುಧವಾರ ಡಬಲ್‌ ಅಟ್ಯಾಕ್‌ ನಡೆಸಿದ್ದಾರೆ,default sample_5453.wav,ಹದಿನೇಳು ಹದಿನೆಂಟು ರಲ್ಲಿ ಜಿಲ್ಲಾ ಮಟ್ಟದ ಇನ್ಸ್‌ ಪೈರ್‌ ಅವಾರ್ಡ್‌ ಸ್ಪರ್ದೆಯಲ್ಲಿ ರಾಜ್ಯ ಮಟ್ಟಹಾಗೂ ನಂತರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಇನ್ನಿತರೆ ಸಾಧನೆ ಮಾಡಿದ್ದಾರೆ,default sample_5454.wav,ಲೇಖನ ಸಿಟಿ ರವಿ ಬಿಜೆಪಿ ಮುಖಂಡ ಪಟೇಲರು ಇಲ್ಲದಿದ್ರೆ ಕೇರಳಕ್ಕೆ ಹೋಗಲೂ ವೀಸಾ ಬೇಕಿತ್ತು ಭಾರತ ಸ್ವಾತಂತ್ರ್ಯಸಂಗ್ರಾಮದ ಇತಿಹಾಸದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅವರವರ ಹೋರಾಟ ಪಾತ್ರದಂತೆ ನ್ಯಾಯ ಸಿಗಲಿಲ್ಲ,default sample_5455.wav,ಈ ಹಿಂದೆ ಪೊಲೀಸರು ಆತನನ್ನು ಬಂಧಿಸಿದರೂ ತನ್ನ ಚಾಳಿ ಬಿಟ್ಟಿರಲಿಲ್ಲ ರಾಹುಲ್‌ಕುಮಾರ್‌ ಶಹಾಪುರ್‌ವಡ್‌ ಡಿಸಿಪಿ ಪೂರ್ವ ವಿಭಾಗ ಫೋಟೋಫೈರಿಂಗ್‌,default sample_5456.wav,ಅನಂತರ ಅವರಿಗೆ ಟೋಕನ್‌ಗಳನ್ನು ನೀಡಿದ ದಿನಾಂಕದಂದು ಬ್ಯಾಂಕ್‌ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ಇತರ ದಾಖಲೆಗಳ ವಿವರವನ್ನು ಫಲಾನುಭವಿಗಳು ಸಲ್ಲಿಸಬೇಕು,default sample_5457.wav,ಭಾರತ ಚೀನಾ ಸಂಬಂಧಗಳ ಹಿನ್ನೆಲೆಯಲ್ಲಿ ಚೀನಾ ಹೇಗೆ ನೋಡುತ್ತದೆ ಎಂಬ ಪ್ರಶ್ನೆಗೆ ವಾಂಗ್ ಯಿ ಮೇಲಿನಂತೆ ಅಭಿಪ್ರಾಯ ಪಟ್ಟಿದ್ದಾರೆ,default sample_5458.wav,ಇದರಿಂದ ನೂರಾರ ಜನರ ಜೊತೆಗೆ ಮುಖಾಮುಖಿಯಾಗಲು ಅವರ ಮನಸ್ಥಿತಿ ಅರಿಯುವುದು ಸಾಧ್ಯವಾಯಿತು ಇವರ ಮನೆಯವರು ಡಿವಿಡಿ ಕಂಪೆನಿ ನಡೆಸುತ್ತಿದ್ದರು,default sample_5459.wav,ಇದು ಕಾರ್ಯವಿಧಾನವನ್ನು ನಡೆಸಲು ಅವಕಾಶ ನೀಡುತ್ತದೆ.,default sample_5460.wav,ಅನಗತ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿ ವಿವಾದ ಸೃಷ್ಟಿಮಾಡಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ ಅವರು,default sample_5461.wav,ಕುಂಸ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮೂರು ಕೋಟಿ ರು ಹಾಗೂ ಅರಸಾಳು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಒಂದು ಪಾಯಿಂಟ್ಐವತ್ತು ಕೋಟಿ ರು ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ,default sample_5462.wav,ಇದರಿಂದ ಅಭಿವೃದ್ಧಿ ಕಾಮಗಾರಿಗಳು ನಿವೇಶನ ಮಂಜೂರಾತಿ ಎಲ್ಲದಕ್ಕೂ ಅಡ್ಡಿಯಾಗುತ್ತಿದೆ,default sample_5463.wav,ತಾಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಮ್ಮತವಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಅಭಿನಂದಿಸಿ ಮಾತನಾಡಿದರು,default sample_5464.wav,ಪೊಲೀಸರಿಗೆ ಕಿರುಕುಳವಾಗುತ್ತಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರು ತಿಳಿಸಿದ್ದಾರೆ,default sample_5465.wav,ಆದರೆ ಮಧ್ಯರಾತ್ರಿ ಭೇಟಿ ಮಾಡುವುದು ಏನಿತ್ತು ಎಂದು ಪ್ರಶ್ನಿಸುವ ಮೂಲಕ ಕುಮಾರಸ್ವಾಮಿ ತಮ್ಮದೇನೂ ಪಾತ್ರವಿಲ್ಲ ಎನ್ನುವ ಮಹಾನ್‌ ನಾಟಕ ಮಾಡಿದ್ದಾರೆ,default sample_5466.wav,ಸದ್ಯ ಇಬ್ಬರೂ ಮಲೇಷಿಯಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಈತನ ಸಾಧನೆಯನ್ನು ನಕ್ಷನ್ ತಂದೆ ತಾಯಿ ಪೆನ್‌ ಡ್ರೈವ್‌ ನಲ್ಲಿ ಸಂಗ್ರಹಿಸಿ ಲಿಮ್ಕ್ ರೆಕಾರ್ಡ್‌ಗೆ ಕಳಿಸಿದ್ದಾರೆ,default sample_5467.wav,ಶೇಹಾ ರಶೀದ್‌ ಪಾರು ಇದೇ ವೇಳೆ ಸಾಕ್ಷ್ಯಾಧಾರ ಕೊರತೆ ಕಾರಣ ಸಿಪಿಐ ಮುಖವಾಡ ಡಿ ರಾಜಾ ಅವರ ಪುತ್ರಿ ಅಪರಾಜಿತಾ,default sample_5468.wav,ಜೂಜಾಟವಾಡುತ್ತಿದ್ದ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಲವತ್ತ್ ಏಳು ಮಂದಿಯನ್ನು ಬಂಧಿಸಿ ಎರಡು ಲಕ್ಷ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ,default sample_5469.wav,ನಾಳೆ ಎಂಡೆವರ್‌ ಶಾಲೆಯ ವಾರ್ಷಿಕೋತ್ಸವ ಕಡ್ಡಾಯ ಸ್ಫಟಿಕಶ್ರೀ ಶಾಸಕ ಶಿವಣ್ಣ,default sample_5470.wav,ಇದೇ ವೇಳೆ ಹವ್ಯಕರ ಸ್ಥಿತಿಗತಿ ಹವ್ಯಕರ ಇಂದಿನ ವಿದ್ಯಮಾನಗಳು ಹವ್ಯಕರ ಮುಂದಿನ ಹಾದಿ ಸೇರಿದಂತೆ ವಿವಿಧ ವಿಷಯಗಳು ಕುರಿತು ವಿಚಾರ ಗೋಷ್ಠಿ ಏರ್ಪಡಿಸುವ ಮೂಲಕ ಹವ್ಯಕ ಸಮಾಜದ ಭವಿಷ್ಯದ ಬಗ್ಗೆ ಚಿಂತನ ಮಂಥನ ನಡೆಸಲಾಯಿತು,default sample_5471.wav,ಆದರೆ ಶ್ರೀರಾಮಪುರ ಮೆಟ್ರೋ ನಿಲ್ದಾಣದ ಎಸ್ಕಲೇಟರ್‌ ಪಕ್ಕದಲ್ಲಿ ಒಂದು ಬದಿಯಲ್ಲಿ ಸುಮಾರು ಮೂರು ಅಡಿಯಷ್ಟುಅಗಲವಾದ ಸ್ಥಳ ಇದ್ದರೆ ಮತ್ತೊಂದೆಡೆ ಒಂದು ಅಡಿ ಅಗಲದಷ್ಟುಖಾಲಿ ಇದೆ,default sample_5472.wav,ಗುತ್ತಿಗೆದಾರರಾದ ನಾಗರಾಜ್‌ ಸುಬ್ರಮಣಿ ಅನಿಲ್‌ ಭರತ್‌ ಬಾಬುರಾವ್‌ ಶಿವಸ್ವಾಮಿ ಜಿಕುಮಾರಸ್ವಾಮಿ ಶಶಿಕುಮಾರ್‌ ನಾಗೇಶ್‌ ಎಂಬುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ,default sample_5473.wav,ದಾವಣಗೆರೆ ಯಲ್ಲಮ್ಮನಗರದ ಶ್ರೀ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,default sample_5474.wav,ತಾಲೂಕಿನ ರಾಂಪುರ ಗ್ರಾಮದ ನವಸುಮ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು,default sample_5475.wav,ಚಳಿಗಾಲದಲ್ಲಿ ಸಾಗರ ತೀರದಲ್ಲಿ ಮಯ್ನಸ್ ಇಪ್ಪತ್ತರಿಂದ ಮಯ್ನಸ್ ಮೂವತ್ತು ಡಿಗ್ರಿ ಸೆಂಟಿಗ್ರೇಡ್,default sample_5476.wav,ಪೂರಕ ಬಜೆಟ್‌ನಲ್ಲಿ ಆಗಿರುವ ದೋಷ ಸರಿಪಡಿಸಿದರೆ ಮಾತ್ರ ಪೂರಕ ಬಜೆಟ್‌ಗೆ ಅನುಮೋದನೆ ಕೊಡಲು ಸಾಧ್ಯ ಎಂದು ಹೇಳಿದರು,default sample_5477.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5478.wav,ಅತೃಪ್ತ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ನಿಟ್ಟಿನಲ್ಲಿ ರಂಗಪ್ರವೇಶ ಮಾಡಿರುವ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ,default sample_5479.wav,ನಾವು ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ಹೊರಟರೆ ಕೇಂದ್ರ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು,default sample_5480.wav,ಹಾಗೆಯೇ ಸಾಲ ಮನ್ನಾದ ಮಿತಿಯೂ ಎರಡು ಲಕ್ಷಕ್ಕೆ ಸಿಮೀತಗೊಳಿಸಿದರೆ ಮತ್ತಷ್ಟುತೊಂದರೆಯಾಗಲಿದೆ ಸಹಕಾರಿ ಸಂಘಗಳಲ್ಲಿ ರೈತರಿಗೆ ಚಿನ್ನ ಅಡಮಾನ ಶೇಕಡಮೂರ ರಷ್ಟುಬಡ್ಡಿ ದರದಲ್ಲಿ ಆರ್ಥಿಕ ನೆರವು ಕೊಡುವುದಾಗಿ ಹೇಳಿದ್ದಾರೆ,default sample_5481.wav,ಬದಲಿ ಸ್ಥಳಗಳನ್ನು ಗುರುತಿಸಲು ನಿರ್ದಿಷ್ಟಕಾರಣವಿದೆ ಒಂದೊಮ್ಮೆ ಐಪಿಎಲ್‌ ನಡೆಯುವ ದಿನದಂದೇ ಆ ಸ್ಥಳದಲ್ಲಿ ಮತದಾನ ಮತ ಎಣಿಕೆ ಇಲ್ಲವೇ ಪ್ರಧಾನಿಯ ಕಾರ್ಯಕ್ರಮ ಆಯೋಜನೆಗೊಂಡಿದ್ದರೆ ಪಂದ್ಯವನ್ನು ಸ್ಥಳಾಂತರಿಸಬೇಕಾಗುತ್ತದೆ,default sample_5482.wav,ಯಾರನ್ನಾದರೂ ಸುಲಭವಾಗಿ ಕೆರಳಿಸ ಬಹುದೆಂದರೆ ಅದು ರಾಜಕೀಯ ಫುಟ್‌ ಲಾಯಿರಿಯ ಮೂಲಕ ಮಾತ್ರ,default sample_5483.wav,ದಶಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ವಿಪ್ರ ಮಹಿಳೆಯರು ತಪ್ಪದೆ ಭಾಗವಹಿಸಬೇಕೆಂದು ನಿರ್ದೇಶಕಿ ಲಲಿತಾಧನ್ಯ ಮನವಿ ಮಾಡಿದ್ದಾರೆ,default sample_5484.wav,ಇದನ್ನನುಸರಿಸಿ ಮೊಟ್ಟೆಗಳನ್ನು ಮೂರು ರೀತಿಯಾಗಿ ವಿಂಗಡಿಸಬಹುದು.,default sample_5485.wav,ಪರಿಷ್ಕೃತ ಸಭಾ​ಪತಿ ಕನ್ನ​ಡ​ಪ್ರಭ ವಾರ್ತೆ ಬೆಂಗ​ಳೂರು ಕಡೆಗೂ ವಿಧಾ​ನ​ಪ​ರಿ​ಷ​ತ್ತಿನ ಸಭಾಪತಿ ಹುದ್ದೆಗೂ ಮಹೂರ್ತ ನಿಗ​ದಿ​ಯಾ​ಗಿದ್ದು ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ಹನ್ನೆರಡರಂದು ಚುನಾ​ವಣೆ ನಡೆ​ಯ​ಲಿ​ದೆ,default sample_5486.wav,ಆದರೆ ಹಾಗೆ ಮಾಡದೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ,default sample_5487.wav,ಮೇಕೆದಾಟು ಯೋಜನೆ ಬೆಳೆಯುತ್ತಿರುವ ಬೆಂಗಳೂರಿ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಅನಿವಾರ್ಯವಾಗಿದ್ದು ಕರವೇ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು,default sample_5488.wav,ಎಲ್ಲಾ ವ್ಯವಸ್ಥೆ ಹಾಗೂ ಮೆಷಿನ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾಗಿದೆ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಎಲ್ಲೆಡೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ,default sample_5489.wav,ವಾರೆಂಟ್‌ ಹೊರ​ಡಿ​ಸಿದ ಎಕ್ಸಿಸ್‌ ಬ್ಯಾಂಕ್‌ ಶಾಖೆ​ಗಳ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯ​ಕ​ರ್ತರು ರಾಜ್ಯಾ​ಧ್ಯಕ್ಷ ಹುಚ್ಚ​ವ್ವ​ನ​ಹಳ್ಳಿ ಮಂಜು​ನಾಥ ನೇತೃ​ತ್ವ​ದಲ್ಲಿ ಬ್ಯಾಂಕ್‌ ಬಾಗಿಲು ಹಾಕಿ​ಸುವ ಮೂಲಕ ಪ್ರತಿ​ಭ​ಟಿ​ಸಿ​ದರು,default sample_5490.wav,ಇದೇ ವೇಳೆ ವಿವಾಹವಾಗುವ ವಯಸ್ಸನ್ನು ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಮಾನವಾಗಿ ಹದಿನೆಂಟು ಎಂದು ನಿಗದಿಗೊಳಿಸಬೇಕು,default sample_5491.wav,ಅಧ್ಯಕ್ಷರಾಗಿ ಮೂವತ್ತೆರಡು ತಿಂಗಳು ಕಳೆದರೂ ಸೌಭಾಗ್ಯ ಅವರು ಕೇವಲ ಐದು ಸಾಮಾನ್ಯ ಸಭೆಗಳನ್ನು ಮಾತ್ರ ನಡೆಸಲಾಗಿದೆ,default sample_5492.wav,ಶಿವಮಂತ್ರ ಲೇಖನ ಮತ್ತು ಶಾಂತಿ ಮಂತ್ರ ಪಠಣ ಕಾರ್ಯಕ್ರಮವನ್ನು ತರಳಬಾಳು ಜಗದ್ಗುರು ಸಂಗೀತ ಪಾಠಶಾಲೆ ಮುಖ್ಯ ಶಿಕ್ಷಕ ಸುರೇಶ್‌ ಕೇಸಾಬುರ ನಡೆಸಿಕೊಟ್ಟರು,default sample_5493.wav,ಆ್ಯಂಬಿಡೆಂಟ್‌ ಕಂಪನಿಯು ಹಲಾಲ ಹೆಸರಿನಲ್ಲಿ ತಿಂಗಳಿಗೆ ಶ್ರೇಷ್ಠ ಹನ್ನೆರಡು ರಷ್ಟುಬಡ್ಡಿ ಕೊಡುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿತ್ತು,default sample_5494.wav,ಕರ್ನಾಟಕದಲ್ಲಿ ಇಂಗ್ಲಿಶು ನುಡಿ ಕಲಿಕೆಯ ಪಠ್ಯಕ್ರಮದ ಮರುರಚನೆಯಲ್ಲಿ ಇಂತಹ ಬದಲಾವಣೆ ಕುವೆಂಪು ವಿಶವವಿದ್ಯಾನಿಲಯವನ್ನು ಇಲ್ಲಿ ಎತ್ತುಗೆಯನ್ನಾಗಿ ಬಳಸಿಕೊಳ್ಳಬಹುದು,default sample_5495.wav,ಏನೇನಾಯ್ತು ಮಹೌ ಗ್ರಾಮದ ಕಾಡಿನಲ್ಲಿ ಗೋವುಗಳ ಹತ್ಯೆ ಮಾಡಿ ಅವಶೇಷ ಎಸೆದ ಬಗ್ಗೆ ಮಾಹಿತಿ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು,default sample_5496.wav,ನೌಕರರ ಸಂಘದ ಅಧ್ಯಕ್ಷ ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು,default sample_5497.wav,ಆಂಧ್ರದ ವಿಜಿಯನಗರಂನಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನಾಯ್ಡು ಅವರು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಆ ಪಕ್ಷದಲ್ಲಿದ್ದರು,default sample_5498.wav,ಚಳವಳಿ ಹೋರಾಟಗಳ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆ ಹಾಗೂ ಶೈಕ್ಷಣಿಕ ಜಿಲ್ಲೆಯಾಗಿ ದಾವ​ಣ​ಗೆರೆ ಹೆಸ​ರಾ​ಗಿದೆ,default sample_5499.wav,ಹೀಗಾಗಿ ರಾಮನಗರದಲ್ಲಿ ಎರಡ್ ಸಾವಿರದ ಒಂಬತ್ತರಲ್ಲಿ ಉಪಚುನಾವಣೆ ನಡೆಯಿತು ಈ ಉಪಚುನಾವಣೆಯಲ್ಲಿ ಜೆಡಿಎಸ್‌ನ ತಾಲೂಕು ಅಧ್ಯಕ್ಷರಾಗಿದ್ದ ಕೆರಾಜು ಅವರನ್ನು ಕಣಕ್ಕಿಳಿಸಲಾಯಿತು,default sample_5500.wav,ಈ ವೇಳೆ ಮಾತನಾಡಿದ ಜಮೀರ್‌ ಜಲಪ್ರಳಯದ ವೇಳೆ ಮಧ್ಯಮ ವರ್ಗದ ಈ ಯುವಕರ ತಂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ನಾಗರಿಕರ ಪ್ರಾಣ ಉಳಿಸಿದ್ದಾರೆ,default sample_5501.wav,ಯಿತು ನಡಿ ಮನೆಗೆ ಎಂದೆ ನಿಜವಿರಬೇಕೆಂದುಕೊಂಡು ಪಕ್ಕದ ಸೀಟಿನಲ್ಲಿದ್ದ ಹೆಲ್ಮೆಟ್ಟಿಗೆ ಕೈಹಾಕಿ ಹೊರಡಲನುವಾದವನಿಗೆ ಇಂಟರ್ವಲ್‌ ಎಂದು ಮನವರಿಕೆಯಾಯಿತು ನನ್ನ ಕೋಪವೂ ಅರ್ಥವಾಯಿತು,default sample_5502.wav,ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು ದೇಶದಲ್ಲಿಯೇ ಕರ್ನಾಟಕ ರಾಜ್ಯವು ರಾಜ್ ಹಾಲು ಉತ್ಪಾದಕರಿಗೆ ಐದು ರುಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ,default sample_5503.wav,ಅಕ್ರಮ ಬಾಂಗ್ಲಾ ನುಸುಳುಕೋರರು ಇರುವರೋ ಇಲ್ಲವೋ ಎಂಬ ವಿಚಾರದೊಂದಿಗೆ ಕೆಲಸಕ್ಕೆ ಬಂದಿರುವವರು ಎಲ್ಲಿಂದ ಬಂದಿದ್ದಾರೆ ಎಷ್ಟುಜನ ಬಂದಿದ್ದಾರೆ ಎಂಬುದನ್ನು ತಿಳಿಯುವುದೂ ಅವಶ್ಯಕವಾಗಿದೆ ಎಂದು ಎಸ್ಪಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು,default sample_5504.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5505.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5506.wav,ಮಮ್ಮೂಟಿಯವರ ತಂದೆಯ ವಾರ್ಷಿಕವಂತೆ ಊರಲೆಲ್ಲ ಸುದ್ದಿಯಾಯಿತು ಮನೆಯ ಮುಂದೆ ಚಿಕ್ಕದೊಂದು ಚಪ್ಪರವೂ ಎದ್ದಿತು,default sample_5507.wav,ಇದನ್ನೇ ಕರಗಸದಿಂದ ಸೀಳಿ ಮೂರು ಪಟ್ಟಿಗಳನ್ನು ಸಿದ್ಧಗೊಳಿಸಬಹುದಲ್ಲ ಎನ್ನಿಸಿತು ವಿಚಾರ ಬಂದದ್ದೇ ಎಲ್ಲಿಲ್ಲದ ಹುರುಪಿನಿಂದ ಹಲಗೆಯನ್ನು ಕೊಯ್ಯಹತ್ತಿದ,default sample_5508.wav,ಪ್ರಸ್ತಾವಿತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನದಿಂದ ಯಾವುದೇ ಉದ್ಯೋಗ ಕಡಿತ ಸಂಭವಿಸದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಗೆ ಭರವಸೆ ನೀಡಿದ್ದಾರೆ,default sample_5509.wav,ಗ್ರಾಮೀಣ ಭಾಗದಲ್ಲಿರುವ ನಮ್ಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮಾಡುತ್ತಿರುವುದು ಹೆಚ್ಚು ಸಂತೋಷ ತಂದಿದೆ ಎಂದು ಹೇಳಿದರು,default sample_5510.wav,ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್ ವಿಜಯಕುಮಾರ್‌ ಮಾತನಾಡಿ ಕುರಿ ಸಾಕಾಣಿಕೆಗಾಗಿ ತಾಲೂಕಿಗೆ ನಾಲ್ಕು ಜನ ಫಲಾನುಭವಿಗಳು ಆಯ್ಕೆಯಾಗಿದ್ದು ಒಟ್ಟು ಹದಿನೈದು ಸಾವಿರ ರುಪಾಯಿಗೆ ಮೂರು ಕುರಿಗಳನ್ನು ವಿತರಿಸಲಾಗುತ್ತಿದೆ,default sample_5511.wav,ಹಾಗೆಯೇ ಪೂಜಾ ಸ್ಥಳಗಳಲ್ಲಿ ಲಿಂಗಾಧಾರಿತವಾಗಿ ಪ್ರವೇಶ ನಿರ್ಬಂಧಿಸುವಂತಿಲ್ಲ ಎಂದೂ ಹೇಳಿದೆ,default sample_5512.wav,ಭಾರತೀಯ ಸಿನಿಮಾ ಪರದೆ ಮೇಲೆ ತೆರೆ ಕಂಡ ಹಾಲಿವುಡ್‌ ಶೈಲಿಯ ಸಿನಿಮಾ ಇದಾಗಿದೆ,default sample_5513.wav,ಇಲ್ಲಂದರೆ ಕೆಲವರಿಕೆ ಮಾರ್ಗ ಮದ್ಯ ಸ್ವತಃ ತಾವೇ ಪೂರ್ಣವಿರಾಮ ಇಟ್ಟುಕೊಳ್ಳುತ್ತಾರೆ ವಾಯುಸಜಹ ಮಾಗಿದ್ದ ಸರಿಗೆ ಸಲ್ಲದ ವಿಚಾರಣೆಯನ್ನೇನು ನಡೆಸಲಿಲ್ಲ,default sample_5514.wav,ಆನಂತರದಲ್ಲಿ ಕಾಮಗಾರಿ ರೇಲ್ವೆ ಮಾರ್ಗದ ಕಾಮಗಾರಿ ಆರಂಭವಾಗಲಿದೆ,default sample_5515.wav,ರಾಜಕೀಯದಲ್ಲಿ ಕ್ರಿಮಿನಲ್‌ಗಳ ಪಾತ್ರಕ್ಕೆ ಮುಂಬೈ ದಾಳಿ ಸ್ಪಷ್ಟಉದಾಹರಣೆ ನವದೆಹಲಿ,default sample_5516.wav,ರಾಣೆ​ಬೆ​ನ್ನೂರು ಶಾಸಕ ಆರ್‌​ಶಂಕರ್‌ ಮಾಜಿ ಸಚಿವ ಕೆಬಿ​ಕೋ​ಳಿ​ವಾಡ ಕುಮಾ​ರ​ಪ​ಟ್ಟಣಂ ಉದ್ಯಮಿ ಜುಂಜಪ್ಪ ಹೆಗ್ಗಪ್ಪನ​ವರ್‌,default sample_5517.wav,ಒಬ್ಬ ಪೈಲಟ್‌ ವಿಮಾನದಲ್ಲೇ ಸುಟ್ಟು ಹೋಗಿದ್ದಾರೆ ಎಂದು ಪ್ರತ್ಯಕ್ಷದ ರೆಡ್ಡಿ ಮಾಹಿತಿ ನೀಡಿದರು,default sample_5518.wav,ಕರ್ನಾಟಕ ಮೂಲದವರೇ ಆದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಘೋಷಿಸಲಾಯಿತು,default sample_5519.wav,ಈ ಎಲ್ಲಾ ಲೆಕ್ಕಾಚಾರಗಳು ನಡೆಯಲು ಇತಿಹಾಸದಲ್ಲಿ ನಡೆದ ಘಟನೆಗಳು ಕಾರಣವಾಗಿವೆ,default sample_5520.wav,ಇದರೊಂದಿಗೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ವ್ಯಕ್ತಪಡಿಸಲು ಪ್ರತ್ಯೇಕ ಟೀವಿ ಚಾನೆಲ್‌ ಹೊಂದಿರುವಂತೆ ರಜನಿ ಕೂಡಾ ಟೀವಿ ಚಾನೆಲ್‌ಗೆ ಮೊರೆ ಹೋಗಿದ್ದಾರೆ,default sample_5521.wav,ಸೂಕ್ಷ್ಮ ಕೇಂದ್ರಗಳಿಗೆ ಹೆಚ್ಚಿನ ಬಂದೋಬಸ್ತ್ ನಕಲು ಪ್ರಕರಣಗಳು ಹಾಗೂ ಇತರೆ ವಿಷಯಗಳ ಆಧಾರದಲ್ಲಿ ಜಿಲ್ಲೆಯಲ್ಲಿ ಮೂರು ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಪರಿಗಣಿಸಲಾಗಿದ್ದು,default sample_5522.wav,ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ,default sample_5523.wav,ಇಲ್ಲಿ ನಾನು ಲಾಯರ್‌ ಪಾತ್ರ ಮಾಡುತ್ತಿದ್ದೇನೆ ಆಡಿಷನ್‌ನಲ್ಲಿ ನಿಮ್ಮ ಆಯ್ಕೆಗೆ ನೆರವಾಗಿದ್ದೇನು ರಂಗಭೂಮಿಯ ಹಿನ್ನೆಲೆ ಜತೆಗೆ ನನ್ನ ಅಮ್ಮನಿಂದ ನಾನು ಕಲಿತ ಭರತನಾಟ್ಯ ಕಲೆ,default sample_5524.wav,ಇನ್ನು ಹೇಳಬೇಕೆಂದರೆ ಬಳಕೆ ಕುಗ್ಗುತ್ತಿರುವುದು ಕಂಡುಬರುವ ಭಾಷೆಗಳು ಅವನತಿಯ ಭಾಷಾ ಪಟ್ಟಿಗೆ ಸೇರಿದಂತೆ,default sample_5525.wav,ಬೆಂಗಳೂರು ಬೆಳಗಾವಿ ರಾಯಾಭಾಗ್‌ ಹರಿಹರ ಮುದೋಳ್‌ ಸೇರಿ ಅನೇಕ ಜಿಲ್ಲೆಗಳಿಂದ ಟೆಕ್ವಾಂಡೋ ಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು,default sample_5526.wav,ಅವರನ್ನು ಅಭಿನಂದಿಸುತ್ತಿರುವುದು ನಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆ ತಂದಿದೆ ಎಂದರು,default sample_5527.wav,ಬಿಸಿಎಂ ಅಧಿಕಾರಿ ಡಿಟಿಜಗನ್ನಾಥ ಮಾತನಾಡಿ ಪ್ರತಿವರ್ಷ ಇಲಾಖೆಯಿಂದ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಇಂತಹ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಲಾಗುತ್ತದೆ,default sample_5528.wav,ಈಗ ಜನರಿಂದಲೇ ಜಿಪಂ ವ್ಯಾಪ್ತಿಯ ಎಲ್ಲಾ ಇಪ್ಪತ್ತ್ ಒಂಬತ್ತು ಇಲಾಖೆಗಳ ಸಮಸ್ಯೆ ಕೇಳಿ ಅವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲು ಆ ಆಲೋಚಿಸಲಾಗಿದೆ,default sample_5529.wav,ಇಷ್ಟಾಗಿಯೂ ಬಹುತೇಕ ಎಲ್ಲಾ ರಾಜಕೀಯ ಪಂಡಿತರು ಹಾಗೂ ನಾಯಕರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುದನ್ನು ಒಪ್ಪುತ್ತಾರೆ,default sample_5530.wav,ನಾಲ್ಕೂ ಜನ ಮತ್ತೆ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಹಾಗೂ ಈ ಪೈಕಿ ಒಬ್ಬರೇ ಮತ್ತೆ ಮುಂಬೈಗೆ ಹಾರಿದ್ದಾರೆ ಎನ್ನಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ,default sample_5531.wav,ಕರ್ನಾಟಕ ಸರ್ಕಾರ ಉದ್ಯಮ ಸ್ನೇಹಿ ಹಾಗೂ ನೀತಿಗಳಿಂದಾಗಿ ಆರ್ಥಿಕ ಪ್ರಗತಿಗೆ ಮಾತ್ರವಲ್ಲದೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ,default sample_5532.wav,ವ್ಯವಸಾಯ ಹದಿನೈದು ದಿನಗಳಲ್ಲಿ ಮುಗಿಯಬೇಕು.,default sample_5533.wav,ಮಾಜಿ ಸಚಿವ ಬಿಬಿನಿಂಗಯ್ಯ ವಿಧಾನ ಪರಿಷತ್‌ ಮಾಜಿ ಶಾಸಕಿ ಎವಿಗಾಯತ್ರಿ ಶಾಂತೇಗೌಡ ಹಾಜರಿದ್ದರು,default sample_5534.wav,ಅದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ಆಕ್ರಮದಲ್ಲಿ ತೊಡಗಿರುವ ಸಂಸ್ಥೆಗಳ ವಿರುದ್ಧ ತನಿಖೆ ಸೂಚಿಸಿದೆ,default sample_5535.wav,ನಗರ ಮಹಿಳಾ ಠಾಣೆ ಪೊಲೀ​ಸರು ಪ್ರಕರಣ ದಾಖ​ಲಿ​ಸಿ​ಕೊಂಡು ಆರೋ​ಪಿ​ಗ​ಳಿ​ಗಾಗಿ ಶೋಧ ಕೈಗೊಂಡರು,default sample_5536.wav,ಇದರಿಂದಾಗಿ ಅಂತರಾಷ್ಟ್ರೀಯ ವ್ಯವಹಾರವು ಬಹಳ ಪ್ರಾಮುಖ್ಯವಾಗಿದೆ.,default sample_5537.wav,ಅಳಿಯಂದಿರ ದರ್ಬಾರ್‌ ಕೊಲ್ಕತ್ತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ ಸಮಾವೇಶದಲ್ಲಿ ಎದ್ದು ಕಂಡಿದ್ದು ಮಮತಾ ಅಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ಆಳೆತ್ತರದ ಕಟೌಟ್‌ಗಳು,default sample_5538.wav,ಆಟವಾಡುವಾಗ ಆಡಬೇಕು ಓದುವಾಗ ಓದಬೇಕು ಬರೀ ಓದಿಗಷ್ಟೆಮಕ್ಕಳನ್ನು ಸೀಮಿತಗೊಳಿಸುವ ಬದಲು ತಂದೆತಾಯಿಗಳು ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು ಎಂದರು,default sample_5539.wav,ಗ್ರಾಮ ಪಂಚಾಯತ್ ಸದ​ಸ್ಯ​ ಬಿಬ​ಸ​ವ​ರಾಜ ಎಕೆ​ಬ​ಸ​ವ​ರಾ​ಜಪ್ಪ ಕೆಎಂ ವೀರಯ್ಯ ಬಸ​ವ​ರಾ​ಜಪ್ಪ ಚೇತನ್‌ ಬೊಮ್ಮಾಯಿ ಜಿಟಿ​ವೀ​ರ​ಣ್ಣ ಕಿರ​ಣ​ಕು​ಮಾರ ಇದ್ದರು,default sample_5540.wav,ಪ್ರೆಸ್‌ಟ್ರಸ್ಟ್ ಗುರುವಾರ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ ಸಹ್ಯಾದ್ರಿ ಉತ್ಸವದಲ್ಲಿ ನೂರಾರು ಕಲಾವಿದರು ಭಾಗವಹಿಸಿದ್ದರು,default sample_5541.wav,ನಲವತ್ತ್ ಏಳ ನೇ ನಿಮಿಷದಲ್ಲಿ ಎರಿಕ್‌ ಪಾರ್ತಲು ಕೋಲ್ಕತಾದ ಗೋಲ್‌ ಕೀಪರ್‌ನ್ನು ವಂಚಿಸಿ ಆಕರ್ಷಕ ಗೋಲುಗಳಿಸಿದರು ಈ ಗೋಲು ಬಿಎಫ್‌ಸಿಗೆ ಮುನ್ನಡೆಯನ್ನು ತಂದುಕೊಟ್ಟಿತು,default sample_5542.wav,ರಾಜ್ಯದ ನೂರು ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರಪರಿಸ್ಥಿತಿ ತಲೆದೋರಿತ್ತು,default sample_5543.wav,ಒಕೆಎಂಟನೇ ಸಮ್ಮೇಳನದ ವಿಶೇಷತೆ ಭದ್ರಾವತಿ ಎಂಟನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಲವಾರು ವಿಶಿಷ್ಟತೆಗೆ ನಾಂದಿ ಹಾಡಿದೆ,default sample_5544.wav,ವಿದ್ಯಾರ್ಥಿಗಳ ಯವ್ವನದ ದೆಸೆಯೆಂದರೆ ಅದೊಂದು ಸಾಗರದ ಅಲೆಗಳಂತಹ ಅಬ್ಬರವಾಗಿದ್ದು ದೇಹದ ಗ್ರಂಥಿಗಳೇ ಇದಕ್ಕೆಲ್ಲಾ ಕಾರಣವಾಗಿರುತ್ತವೆ,default sample_5545.wav,ಹೈಕೋರ್ಟ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ಜಾಹೀರಾತು ಹಾವಳಿ ತಡೆಗೆ ಹೊಸ ಜಾಹೀರಾತು ನೀತಿ ಹಾಗೂ ಬೈಲಾಗಳನ್ನು ಡಿಸೆಂಬರ್ ಹನ್ನೆರಡರೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ ನೀಡಿದೆ,default sample_5546.wav,ಆದರೆ ದರ್ಪಣ ತೀರ್ಥ ಬಳಿ ನದಿನೀರು ಇಳಿಮುಖಗೊಳ್ಳದೆ ಶುಕ್ರವಾರವೂ ಪಂಜಸುಬ್ರಹ್ಮಣ್ಯ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಾಗಲಿಲ್ಲ,default sample_5547.wav,ಫೋಟೋ ಎರಡು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು,default sample_5548.wav,ದೇಶದ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಿಕೊಳ್ಳಬೇಕೆನ್ನುವ ಆಲೋಚನೆಯಿಂದಾಗಿ ಪ್ರಧಾನಿ ಮೋದಿ ಅವರು ಆಯುಷ್ಮಾನ್‌ ಭಾರತ ಯೋಜನೆಯನ್ನು ಜಾರಿ ಮಾಡಿದ್ದಾರೆ,default sample_5549.wav,ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಮಡ ಕೇರಿಗೆ ಆಗಮಿಸಿದ ಕೋತೂರಿನ ಸತೀಶ್‌ ಎಂಬವರು ಈ ಕುರಿತು ಸ್ಪಷ್ಟನೆ ನೀಡಿ ಬಾಲಕ ಬದುಕಿರುವುದನ್ನು ತಿಳಿಸಿದ್ದಾರೆ,default sample_5550.wav,ಚುನಾವಣೆಯಲ್ಲಿ ಕೆಲವು ನಾಯಕರು ಹೊಂದಿಕೊಂಡಿರುವುದನ್ನು ಬಿಟ್ಟರೆ ಅಥವಾ ಹೊಂದಿಕೊಂಡಂತೆ ನಟಿಸುವುದನ್ನು ಬಿಟ್ಟರೆ ಅವರಲ್ಲಿ ಮನಃಪೂರ್ವಕ ಹೊಂದಾಣಿಕೆ ಇಲ್ಲ,default sample_5551.wav,ಪ್ರಧಾನಿ ಮೋದಿ ಉಗ್ರರನ್ನು ಮಟ್ಟಹಾಕಲು ದಿಟ್ಟನಿಲುವು ತೆಗೆದುಕೊಳ್ಳಬೇಕೆಂದು ಕೇಂದ್ರಸರ್ಕಾರಕ್ಕೆ ವೇದಿಕೆ ಒತ್ತಾಯಿಸಿದೆ,default sample_5552.wav,ಮಿಥಾಲಿಯನ್ನು ಸೆಮೀಸ್‌ಗೆ ಕೈಬಿಟ್ಟಿದ್ದಕ್ಕೆ ಭಾರತದ ಹಿರಿಯ ಆಟಗಾರ್ತಿ ಜೂಲನ್‌ ಗೋಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ,default sample_5553.wav,ನಂತರ ರೂಪನ್ಯಾ ಎಂಬ ಈ ಬಂಗಲೆಯನ್ನು ಸ್ಫೋಟಿಸಲಾಯಿತು,default sample_5554.wav,ಆದರೆ ವೃತ್ತಿಯೊಂದಿಗೆ ನಿವೃತ್ತಿ ಸಾಮಾನ್ಯವಾಗಿದ್ದು ಕೆಲಸ ಜೊತೆಗಿದ್ದು ಜವಾಬ್ದಾರಿಯನ್ನು ಕುಟುಂಬದೊಡನೆಯೂ ಇಟ್ಟುಕೊಂಡು ಉತ್ತಮ ನಿವೃತ್ತಿ ಜೀವನ ನಡೆಸಲಿ ಎಂದು ಶುಭ ಹಾರೈಸಿದರು,default sample_5555.wav,ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಜನವರಿಇಪ್ಪತ್ತೆರಡರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ವಿಷಯದ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಜನವರಿಇಪ್ಪತ್ಮೂರ ರಂದು ನಡೆಸಲಾಗುವುದು ಎಂದು ಪೂರ್ ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ,default sample_5556.wav,ಮಹಿಳಾ ಸಾಂತ್ವನಾ ಕೇಂದ್ರದ ಮುಖ್ಯಸ್ಥ ಕುಮಾರ್ ಮತ್ತಿತರು ಉಪಸ್ಥಿತರಿದ್ದರು,default sample_5557.wav,ಯಲಹಂಕದ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಎರಡನೇ ದಿನವಾದ ಗುರುವಾರ ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸಿದ್ದರು,default sample_5558.wav,ದಕ್ಷಿಣ ಆಫ್ರಿಕಾದ ತಮರ‍್ಯನ್‌ ಗ್ರೀನ್‌ ಮತ್ತು ವೆನಿಜುವೆಲಾದ ಸ್ಟೆಫನಿ ಗ್ಯುಟೆರೆಜ್‌ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು,default sample_5559.wav,ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಕೇರಳ ಮತ್ತು ತಮಿಳುನಾಡಿನ ಪರಿಸರ ಪ್ರೇಮಿಗಳು ವನ್ಯಜೀವಿ ಛಾಯಾಗ್ರಾಹಕರು,default sample_5560.wav,ಈಗ ಕ್ಷೇಮಾಭಿವೃದ್ಧಿ ಕಾರ್ಯಗಳು ತ್ವರಿತಗತಿಯಿಂದ ಮುಂದುವರಿಯುತ್ತಿರುತ್ತವೆ.,default sample_5561.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5562.wav,ಒಂದು ವೇಳೆ ಬಿಜೆಪಿ ಮತ್ತೆ ಗೆದ್ದರೆ ಈ ನಾಯಕರಿಗೆ ಕಿಮ್ಮತ್ತು ಸಿಗುವುದಿಲ್ಲ ಎಂದು ದೀದಿ ನುಡಿದರು ದೇಶದಲ್ಲಿ ಸೂಪರ್‌ ತುರ್ತುಪರಿಸ್ಥಿತಿ ಇದೆ,default sample_5563.wav,ಆದರೆ ಅಧಿಕಾರಕ್ಕೆ ಬಂದ ಆರು ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ ಇನ್ನು ಪ್ರಧಾನಿ ಮೋದಿ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು,default sample_5564.wav,ಅಪಾರ ನಷ್ಟ ಕನ್ನಡಪ್ರಭ ವಾರ್ತೆ ಬೆಂಗಳೂರು ನಾಯಂಡಹಳ್ಳಿ ಸಮೀಪದ ಪಂತರಪಾಳ್ಯದ ಪ್ಲಾಸ್ಟಿಕ್‌ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ,default sample_5565.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5566.wav,ತೋಟಗಾರಿಕೆ ಇಲಾಖೆಯು ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೋಟಗಾರಿಕೆ ವಿಸ್ತರಣೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಯುವಕರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ,default sample_5567.wav,ಇಂಗ್ಲೀಷಿನಲ್ಲಿ ಹತ್ತರಿಂದ ಅರವತ್ತ್ ಐದರ ವರೆಗಷ್ಟೆ ಉಳಿದವುಗಳೆಲ್ಲ ಕನ್ನಡದಲ್ಲಿ ಬರೆದವುಗಳು ಎಂಬುದು ಮೇಲಿನ ತಖ್ತೆಗಳಿಂದ ಸ್ಪಷ್ಟವಾಗುತ್ತದೆ,default sample_5568.wav,ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಎಟಿಎಫ್‌ ಉತ್ಪಾದಕನೆ ಸಾಧ್ಯ ಎನ್ನುವುದನ್ನು ನಾವು ತೋರಿಸಕೊಟ್ಟಿದ್ದೇವೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಲಿಯಂ ವಿಜ್ಞಾನಿ ಸಲೀಮ್‌ ಖಾರ್ನ್ ಫಾರೂಲಿಖಿ ಹೇಳಿದ್ದಾರೆ,default sample_5569.wav,ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿ,default sample_5570.wav,ಶ್ರೀಮುರಳಿ ಹಾಗೂ ನಿರ್ದೇಶಕ ಮಹೇಶ್‌ ಕುಮಾರ್‌ ಜೋಡಿಯ ಮದಗಜ ಚಿತ್ರದ ಸಿಕ್ರ್ಪ್ಟ್ ಪೂಜೆ ಮುಗಿದಿದೆ,default sample_5571.wav,ಈ ಸಂದರ್ಭದಲ್ಲಿ ಮೂರು ವರ್ಷದ ಮಗುವಿಗೆ ಕುಡಿಯಲು ಹಾಲು ತರಲು ರೆಸಾರ್ಟ್‌ಯಿಂದ ಮೂರು ಮಂದಿ ಪಟ್ಟಣಕ್ಕೆ ಕಾರು ತೆಗೆದುಕೊಂಡು ಹೋಗಿದ್ದರು,default sample_5572.wav,ಈ ವ್ಯವಸ್ಥೆಯು ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ದೀರ್ಘಕಾಲದವರೆಗೆ ಕೈಗೊಳ್ಳುವ ಯಾತ್ರೆಗೆ ಅವಶ್ಯಕವಾಗಿರುತ್ತದೆ.,default sample_5573.wav,ಶಿವಮೊಗ್ಗ ಕೋಗಿಲೆ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಶಿವಮೊಗ್ಗದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ,default sample_5574.wav,ಬಿಜೆಪಿ ಶಾಸಕರ ವಾದಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌ ಒಪ್ಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ತೀವ್ರ ಗದ್ದಲ ಸೃಷ್ಟಿಸಿದ ಘಟನೆಗೂ ಸದನ ಸಾಕ್ಷಿಯಾಯಿತು,default sample_5575.wav,ವೇದಬ್ರಹ್ಮ ಸಿಎನ್‌ನಾಗಶಯನಗೌತಮ್‌ ಮತ್ತು ತಂಡ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿತು,default sample_5576.wav,ಇದೇ ಸಂದರ್ಭದಲ್ಲಿ ಇಲ್ಲಿ ಮಾಡಿರುವ ದುಂದುವೆಚ್ಚವನ್ನು ಸರ್ಕಾರದಿಂದ ಭರಿಸುವುದಿಲ್ಲ ಬದಲಾಗಿ ನಿಯಮಾನುಸಾರ ಸರ್ಕಾರದಿಂದ ನಡೆಯಬೇಕಾದ ಖರ್ಚು ವೆಚ್ಚವನ್ನು ಮಾತ್ರ ನೀಡಲಾಗುವುದು ಎಂದೂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ,default sample_5577.wav,ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ವಿರೋಧ ಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ಭಾನುವಾರ ಚಳ್ಳಕೆರೆ ತಾಲೂಕಿಗೆ ಭೇಟಿ ನೀಡುವರು ಎಂದು ಮಂಡಲಾಧ್ಯಕ್ಷ ಬಿವಿಸಿರಿಯಣ್ಣ ತಿಳಿಸಿದ್ದಾರೆ,default sample_5578.wav,ಹತ್ತು ಮಂದಿಯ ತೀವ್ರ ವಿಚಾರಣೆ ಎಸ್ಪಿ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರಗೆ ಯಾರನ್ನು ಬಂಧಿಸಿಲ್ಲ,default sample_5579.wav,ಸಿದ್ದರಾಮಯ್ಯ ಅವರ ಜೊತೆಗಿನ ಸಂಬಂಧ ಉತ್ತಮ ಇದ್ದಿದ್ದೇ ಆದರೆ ಕುಮಾರಸ್ವಾಮಿ ಅವರನ್ನು ರಾಜಿನಾಮೆ ಕೊಡಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಿ ಆಗ ಅದು ಜನ್ಮ ಜನ್ಮದ ಅನುಬಂಧವಾಗಿರುತ್ತದೆ,default sample_5580.wav,ಕೋಶಾಧ್ಯಕ್ಷ ಕೆಸಿರತನ್‌ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಆಹ್ವಾನ ನೀಡಿಲ್ಲವೆಂಬ ಆರೋಪ ಕೇಳಿ ಬಂದಿತ್ತು,default sample_5581.wav,ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಆಸ್ಪ್ರೇಲಿಯಾ ಚೀನಾವನ್ನು ಎದುರಿಸಲಿದೆ ಒಂಬತ್ತು ನಿಮಿಷದಲ್ಲಿ ಮೂರು ಗೋಲು ಪಂದ್ಯದ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗೋಲು ದಾಖಲಾಗಲಿಲ್ಲ,default sample_5582.wav,ಈಗ ಯಮಹಾ ಇಂಡಿಯಾ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎಫ್‌ಝಡ್‌ಎಫ್‌ಐ ಮತ್ತು ಎಫ್‌ಝಡ್‌ಎಸ್‌ಎಫ್‌ಐ ಎನ್ನುವ ಎರಡು ಮಾದರಿಯ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ,default sample_5583.wav,ಸೆಕೆಂಡರಿ ಶಾಲೆಯನ್ನು ಮುಗಿಸುವದರ ಶೇಕಡಾವಾರು ಸಂಖ್ಯೆ ಮತ್ತು ತಮಗೆ ಇಂಗ್ಲಿಶ ತಿಳಿದಿದೆಯೆಂದು ಹೇಳಿಕೊಳ್ಳುವರ ಸಂಖ್ಯೆ ಸಮವಾಗಿದೆ,default sample_5584.wav,ಉತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌ರುದ್ರೇಗೌಡ ಮಾತನಾಡಿ ನಗರದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಸೇರಿದಂತೆ ಸುತ್ತಮುತ್ತಲಿನ ನಾಗರಿಕರು ಪಾಲ್ಗೊಳ್ಳಲಿದ್ದಾರೆ,default sample_5585.wav,ಆರೋಪಿ ಟೆಲಿಕಾಂ ಬಡಾವಣೆಯ ಗೋಪಾಲನ್‌ ರೆಸಿಡೆನ್ಸಿ ಸಮೀಪ ಅಫೀಮು ಮಾರಾಟ ಮಾಡಲು ಯತ್ನಿಸುತ್ತಿದ್ದ,default sample_5586.wav,ಕೊರಟಗೆರೆ ಆರಕ್ಷಕ ಉಪನಿರೀಕ್ಷಕ ಮಂಜುನಾಥ್ ಮಾತನಾಡಿ ಬೈಪಾಸ್ ರಸ್ತೆಯಲ್ಲಿ ರಸ್ತೆ ಸುರಕ್ಷತೆ ಇಲ್ಲದಿರುವ ಪರಿಣಾಮ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿವೆ,default sample_5587.wav,ವಿಶೇಷವೆಂದರ ದಲಿತರಿಂದ ಸಂಗ್ರಹಿಸಲಾದ ಅಕ್ಕಿ ಬೇಳೆಕಾಳುಗಳನ್ನು ಬಳಸಿ ಬರೋಬ್ಬರಿ ಐವ ಐದು ಸಾವಿರ ಕೆಜಿ ತೂಕದ ಕಿಚಡಿ ತಯಾರಿಸಲಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ,default sample_5588.wav,ಹದನಾಲ್ಕು ಕೋರ್ಸ್‌ಗಳನ್ನು ನಡೆಸಲು ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಅನುಮತಿ ನೀಡಿದ್ದು ಈ ಪೈಕಿ ಹನ್ನೆರಡು ವಿಷಯಗಳಿಗೆ ಗುರುವಾರದಿಂದಲೇ ಪ್ರವೇಶಾ ಶಾತಿ ಆರಂಭವಾಗಿದೆ,default sample_5589.wav,ನಗರಸಭೆ ಇಂಜಿನಿಯರ್‌ ಗಳು ಇದಾವುದೂ ನಮಗೆ ಗೊತ್ತಿಲ್ಲ ಅನ್ನುವಷ್ಟರಲ್ಲಿ ಮಟ್ಟಿಗೆ ಉದಾಸೀನ ಮನೋಭಾವ ತೋರುತ್ತಿದ್ದಾರೆ ಇನ್ನು ಮುಂದೆ ಈಗಾಗಲು ಅವಕಾಶ ಕೊಡುವುದಿಲ್ಲ,default sample_5590.wav,ಪರಿಸರ ಸ್ನೇಹಿ ಗಣಪತಿಯನ್ನು ಮಕ್ಕಳು ಸ್ವತಃ ಕೈಯಿಂದ ತಯಾರಿಸಿ ಪೂಜಿಸಿ ಜಲಮೂಲಗಳನ್ನು ಮಾಲಿನ್ಯ ಮಾಡದೇ ಗಿಡಗಳಿಗೆ ಗೊಬ್ಬರ ರೂಪದಲ್ಲಿ ಮರು ಬಳಕೆ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ತೋರಿಸಿದರು,default sample_5591.wav,ಮಂಗಳವಾರ ಕಾಂಗ್ರೆಸ್‌ ಬಿಜೆಪಿ ಮತ್ತು ಜೆಡಿಎಸ್ಸಿನ ಪರಿಶಿಷ್ಟಶಾಸಕರ ಜೊತೆ ನಡೆಸಿದ ಸಭೆಯಲ್ಲಿ ಬಡ್ತಿ ವಿಷಯದಲ್ಲಿ ತೀರ್ಮಾನ ಕೈಗೊಂಡು ವರ್ಷವಾದರೂ ಅನುಷ್ಠಾನಗೊಂಡಿಲ್ಲ ಎಂದು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು,default sample_5592.wav,ಪೊಲೀಸರು ವಿಚಾರಣೆಯ ಸಲುವಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರಲಿಲ್ಲ,default sample_5593.wav,ಮರಿನ್‌ಗೆ ಗಾಯ ಸೈನಾಗೆ ಪ್ರಶಸ್ತಿ ವರ್ಷದ ಮೊದಲು ಇಂಡೋನೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌ ಟೂರ್ನಿ ಜಕಾರ್ತ,default sample_5594.wav,ಉತ್ತರ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸರ್ಕಾರ ಸಮರ್ಥ್ಯವಾಗಿ ಪರಿಹಾರ ಕಾರ್ಯ ಕೈಗೊಂಡಿದೆ,default sample_5595.wav,ಧಮನಿ,default sample_5596.wav,ಪಾಕ್‌ ಸೇನೆಯ ಎಫ್‌ಸಿಕ್ಸ್ಟೀನ್ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಪಾಕಿಸ್ತಾನದಲ್ಲಿ ಸೆರೆಸಿಕ್ಕು ಈಗ ಸ್ವದೇಶಕ್ಕೆ ವಾಪಸಾಗಿರುವ ಅಭಿನಂದನ್‌ ಧೈರ್ಯ,default sample_5597.wav,ಅವರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿ ಛಲವಾದಿ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದು ತಿಳಿಸಿದರು,default sample_5598.wav,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ನಂತರದ ಸ್ಥಾನದಲ್ಲಿರುವ ಕಾಫಿಯು ಉತ್ಪಾದನೆ ಹಾಗೂ ಸಂಸ್ಕರಣೆಯ ವಿವಿಧ ಹಂತಗಳಲ್ಲಿ ವಿಶೇಷವಾದ ವಿಧಾನಗಳನ್ನು ಒಳಗೊಂಡಿದೆ,default sample_5599.wav,ಹದ್ನಾರು ದಿನಗಳ ಯಾತ್ರೆ ಇದಾಗಿದೆ ಶ್ರೀಲಂಕಾಕ್ಕೂ ಪ್ಯಾಕೇಜ್‌ ಇದ್ದೆಯಾದರೂ ಅದರ ವೆಚ್ಚ ಪ್ರತ್ಯೇಕ ಎಲ್ಲೆಲ್ಲಿ ಹೋಗುತ್ತೆ ರೈಲು ದೆಹಲಿಯಿಂದ ಹೊರಟ ಮೊದಲು ಅಯೋಧ್ಯೆಗೆ ಭೇಟಿ,default sample_5600.wav,ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು,default sample_5601.wav,ಒಳಗಿನ ಹಾಲಿನ ಆಚೆ ನಿಂತ ದೊಡ್ಡ ಒಡೆಯ ಒಡತಿಯರ ಕೋಣೆಗೆ ಕಡೆ ಕಣ್ಣು ಹಾಯಿಸುತ್ತ ಇವರದೂ ಒಂದು ವಿಚಿತ್ರವಪ್ಪ ಎಲ್ಲೂ ಕೇಳಿಯೂ ಗೊತ್ತಿಲ್ಲದಂಥದ್ದು ಎನ್ನುತ್ತಈ ಅದರ ವಿಚಾರವೂ ಬೇಡ ಎನ್ನುವವಳಂತೆ ಕಳ್ಳಹೆಜ್ಜೆ ಇಡುತ್ತ ಮಾಳಿಗೆಯ ಮೆಟ್ಟಲು ಏರಿದಳು ಮೆಲ್ಲನೆ ಒಂದೊಂದಾಗಿ,default sample_5602.wav,ಈ ಕ್ರೀಡೆಗಳಲ್ಲಿ ಅವರು ನೂರು ಮೀಟರ್ ಹರ್ಡಲ್ಸ್ ಮತ್ತು ನಾನೂರು ಮೀಟರ್ ರಿಲೇಯಲ್ಲಿ ಮೂರನೆ ಸ್ಥಾನ ಗಳಿಸಿದ್ದರು,default sample_5603.wav,ಎರಡನೆಯದಾಗಿ ಆರ್ಥಿಕತೆ ಕುಗ್ಗುವಂತೆ ಮಾಡುವ ಕಠಿಣ ಕಾರ್ಯಕ್ರಮಗಳ ಮೂಲಕ ಹೆಚ್ಚುವರಿ ತೆರಿಗೆಗಳನ್ನು ವಿಧಿಸುತ್ತಾರೆ.,default sample_5604.wav,ಆದರೆ ಅದೇ ಪಕ್ಷದ ಮತ್ತೊಬ್ಬ ಮುಖಂಡ ಬಿಕೆ ಹರಿಪ್ರಸಾದ್ ಇದೆಲ್ಲಾ ಫಿಕ್ಸಿಂಗ್ ಎಂದು ಆರೋಪಿಸುತ್ತಾರೆ,default sample_5605.wav,ಸಹನೆ ತಾಳ್ಮೆ ಮತ್ತು ದೂರ ಆಲೋಚನೆಗಳು ಸ್ತ್ರೀಯರ ಶ್ರೇಷ್ಠತೆಗೆ ಇರುವ ಆಭರಣಗಳು ಸ್ತ್ರೀಯರನ್ನು ತುಚ್ಯವಾಗಿ ಕಾಣುವ ಮನಸುಗಳನ್ನು ಇನ್ನೂ ಜಗತ್ತಿನ ಮೇಲೆ ಇದೆ,default sample_5606.wav,ಮುಖ್ಯಂತ್ರಿಗಳು ಪ್ರಚೋದನಾಕಾರಿ ಹೇಳಿಕೆ ನೀಡಬಾರದು ಅವರ ಸ್ಥಾನಕ್ಕೆ ಘನತೆ ಗೌರವ ಪ್ರಾಮುಖ್ಯತೆ ಇದೆ ಅದನ್ನು ಕಳೆದುಕೊಂಡು ಈ ರೀತಿಯ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು,default sample_5607.wav,ಏಕಭಾಶಿಕ ನೆಲೆಯ ಕಲಿಕಾ ವಿಧಾನಗಳು ಅನಿವಾರ್ಯವಾಗಿ ಪ್ರಮಾಣ ಭಾಶಿಕ ರೂಪಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತವೆ ಹಾಗೂ ತಪ್ಪುಗಳ ಹುಡುಕಾಟ ಮತ್ತು ಪರಿಹಾರ ಕಲಿಕೆಯೇ ಶಿಕ್ಷಣದ ಮೊದಲ ಗುರಿಯಾಗಿರುತ್ತದೆ,default sample_5608.wav,ಅಭಿಮಾನಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆಯಿಂದಲೇ ಕಂಠೀರವ ಸ್ಟುಡಿಯೋಗೆ ಬರಲಾರಂಭಿಸಿದ್ದರು ಇದರಿಂದ ಒಂದು ಕಡೆಯಲ್ಲಿ ಜನ ತುಂಬಿದ ನಂತರ ಮತ್ತೊಂದು ವಿಭಾಗಕ್ಕೆ ಬಿಡಲಾಗುತ್ತಿತ್ತು,default sample_5609.wav,ಜಿಲ್ಲಾಧಿಕಾರಿ ದಯಾನಂದ ಕನ್ನಡಪ್ರಭವಾರ್ತೆ ಶಿವಮೊಗ್ಗ ರೈತರ ಬದುಕು ಹವಾಮಾನ ಕೇಂದ್ರೀ ಕೇಂದ್ರೀಕೃತವಾಗಿದ್ದು ಒಂದರ್ಥದಲ್ಲಿ ಜೂಜಾಟದ ಬದುಕಾಗಿದೆ ಎಂದು ಜಿಲ್ಲಾಧಿಕಾರಿ ಕೆಎ ದಯಾನಂದ್‌ ಹೇಳಿದರು,default sample_5610.wav,ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ವಿಶ್ವವಿದ್ಯಾಲಯವು ಕನಿಷ್ಠ ಐದು ಹಳ್ಳಿಗಳನ್ನು ದತ್ತು ಪಡೆದು ಶಿಕ್ಷಣ ಸ್ವಚ್ಛತೆ ಎಲ್ಲದರ ಬಗ್ಗೆಯೂ ಅರಿವು ಮೂಡಿಸಬೇಕು,default sample_5611.wav,ಸದ್ಯ ವಿವಿ ಬಳಿ ಐನೂರು ಕೋಟಿ ರು ಇದೆ ಎಂದು ಕುಲಪತಿ ಪ್ರೊಪೆಸರ್ ಡಿ ಶಿವಲಿಂಗಯ್ಯ ತಿಳಿಸಿದರು,default sample_5612.wav,ಇನ್ನು ಈ ವರ್ಷ ಸ್ಥಾಪಿ​ಸ​ಲಾದ ನೂತನ ಮಾಪನ ಕೇಂದ್ರ​ವಾದ ಜಯ​ನ​ಗ​ರ​ದಲ್ಲಿ ಮಾಲಿನ್ಯ ಪ್ರಮಾಣ ನೂರಾ ನಲ್ವತ್ಮೂರು ಎಕ್ಯೂಐ ಇತ್ತು,default sample_5613.wav,ಅಲ್ಲೊಂದು ಇಲ್ಲೊಂದು ಮತಯಂತ್ರ ಸಮಸ್ಯೆಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಮತದಾನ ಸುಸೂತ್ರವಾಗಿ ನಡೆದಿದೆ,default sample_5614.wav,ಅಂದರೆ ಎರಡು ಸಾವಿರದ ಹದಿನಾರರಲ್ಲಿ ಬೆಂಗಳೂರುದಲ್ಲಿ ನಡೆದ ಘಟನೆ ಇದು ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡಿದರೆ ಏನಾದರೆ ಏನಾಗುತ್ತದೆ ಎಂಬ ಎಚ್ಚರಿಕೆ ಈ ಚಿತ್ರದಲ್ಲಿದೆ,default sample_5615.wav,ಪಾರದರ್ಶಕವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಕೇಂದ್ರದಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ದೇಶದ ಜನತೆ ನೀಡಿದ್ದಾರೆ,default sample_5616.wav,ತಾಲೂಕಿನ ಮತ್ತು ವಿವಿಧ ಜಿಲ್ಲೆಗಳಿಂದ ಸೋಮವಾರ ಸಂಜೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ರಾತ್ರಿ ದೇವರ ಪಲ್ಲಕ್ಕಿ ಉತ್ಸವವನ್ನು ನಡೆಸಿ ಬೆಳಗಿನ ತನಕವು ಜಾಗರಣೆ ಮಾಡಿದರು,default sample_5617.wav,ವಿದ್ಯಾರ್ಥಿ ಸಂಘದ ಸಮಾರೋಪ ಚಿಕ್ಕಮಂಗಳೂರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ,default sample_5618.wav,ಚಿಕಿತ್ಸೆ ಮುಂದುವರಿಸಲು ತಮಗೆ ನೀಡಿರುವ ಪರೋಲ್‌ ಅನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಆದರೆ ಇದನ್ನು ನ್ಯಾಯಾಲಯ ತಿರಸ್ಕರಿಸಿದೆ,default sample_5619.wav,ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಸರ್ಕಾರ ರೆಡ್ ಅಲರ್ಟ್‌ ಘೋಷಿಸಿದೆ ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಿದೆ,default sample_5620.wav,ಆಲಪ್ಪುಳವು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆಸಿವೇಣುಗೋಪಾಲ್‌ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ,default sample_5621.wav,ಇದರಲ್ಲಿ ಪವಿ ನನ್ನನ್ನು ಕ್ಷಮಿಸಿ ಬಿಡು ನಾನು ನಿನ್ನನ್ನು ಬಿಟ್ಹೋಗ್ತಾ ಇದ್ದೀನಿ ಎಚ್‌ಕೆಬಿ ಜಾಸ್ತಿ ಹೀಗೆ ಆ ಕಾಗದಲ್ಲಿ ಎರಡು ಸಾಲಿನಲ್ಲಿ ಬರೆಯಲಾಗಿದೆ,default sample_5622.wav,ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಮೋಹ ಎಲ್ಲರಲ್ಲೂ ಹೆಚ್ಚಿದೆ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಹೇಳಿದರು,default sample_5623.wav,ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಕಲಾವಿದನಾಗಿ ಪ್ರಚಾರಕ್ಕೆ ಹೋಗುವೆ,default sample_5624.wav,ರಾಜಶೇಖರ ಅಡಗತ್ತಿ ಅವರು ಕಳೆದ ಎಪ್ರಿಲ್‌ನಲ್ಲಿ ಸೂಡಿ ಗ್ರಾಮದಲ್ಲಿ ನಡೆದ ತಮ್ಮನ ಮದುವೆಗೆ ಆಗಮಿಸಿದ್ದರು,default sample_5625.wav,ತಾಲೂಕು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸಿಎಚ್‌ಶ್ರೀನಿವಾಸ್‌ ಜಿಲ್ಲಾ ಪಂಚಾಯ್ತಿ ಸದಸ್ಯ ಎಂಯೋಗೀಶ್‌ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿನಾಗರಾಜ್‌,default sample_5626.wav,ನಮಗೆ ನೀರು ಮೇವು ಕೆಲಸ ನೀಡಿ ಬದುಕಲು ಅವಕಾಶ ನೀಡಿ ಎಂದು ಸ್ಥಳೀಯರು ಒತ್ತಾ​ಯಿ​ಸಿದರು,default sample_5627.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5628.wav,ಹುತಾತ್ಮ ಗುರುಗೆ ಮಡಿವಾಳ ಸಮುದಾಯ ನಮನ ಚಳ್ಳಕೆರೆ ಉಗ್ರರ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆ ಯುವ ಸೇನಾನಿ ಗುರುಗೆ ತಾಲೂಕು ಮಡಿವಾಳ ಸಮುದಾಯ ಶೋಕ ವ್ಯಕ್ತಪಡಿಸಿ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದೆ,default sample_5629.wav,ಆ ಕೆಲಸವನ್ನು ನಾವಾದರೂ ಮಾಡಬೇಕು ಅನ್ನುವುದು ಅವರ ಇಂಗಿತವಾಗಿತ್ತು ಬಾಕ್ಸ್‌ ನಾರಾಯಣ ರೆಡ್ಡಿಗಳ ಮನವೀಯ ಮುಖ ಯಾರೋ ಒಬ್ರಿಗೆ ಆಗ ಕ್ಯಾನ್ಸರ್‌ ಬಂತು,default sample_5630.wav,ಆರೋಪಿಗಳ ಬಂಧನ ಕನ್ನಡಪ್ರಭ ವಾರ್ತೆ ಬೆಂಗಳೂರು ಇತ್ತೀಚಿಗೆ ಮೈಸೂರು ರಸ್ತೆಯ ಪಂತರ್‌ಪಾಳ್ಯದಲ್ಲಿ ನಡೆದಿದ್ದ ಕಾರು ಚಾಲಕ ಮಂಜುನಾಥ್‌ ಅಲಿಯಾಸ್‌ ರೋಮಿಯೋ ಕೊಲೆ ಪ್ರಕರಣ ಸಂಬಂಧ ದಂಪತಿ ಸೇರಿದಂತೆ ಆರು ಮಂದಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ,default sample_5631.wav,ಅದೇ ಅಬೋಟಾಬಾದ್‌ನಿಂದ ಕೇವಲ ಅರವತ್ತ್ ಮೂರು ಕಿಲೋ ಮೀಟರ್ ದೂರ ಬಾಲಾಕೋಟ್‌ನಲ್ಲಿದ್ದ ಜೈಷ್‌ ಉಗ್ರರ ಬಹುದೊಡ್ಡ ಕ್ಯಾಂಪ್‌ ಅನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿದೆ,default sample_5632.wav,ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆಯೋಜನೆ ವಿರೋಧಿಸಿ ಕಳೆದ ಆರು ದಿನಗಳಿಂದ ಸಂಸತ್ತಿನ ಉಭಯ ಸದನಗಳಲ್ಲೂ ಗದ್ದಲ ಎಬ್ಬಿಸುತ್ತಿರುವ ತಮಿಳುನಾಡಿನ ಸಂಸದರಿಗೆ ಲೋಕಸಭೆ ಸ್ಪೀಕರ್‌ ಸ್ಮಿ ತ್ರಾ ಮಹಾಜನ್‌ ಬಿಸಿ ಮುಟ್ಟಿಸಿದ್ದಾರೆ,default sample_5633.wav,ಮುಂಬರುವ ದಿನಗಳಲ್ಲಿ ಕ್ಷೇತ್ರದ ರಾಜಕಾರಣದಲ್ಲಿ ಇಬ್ರಾಹಿಂ ಅವರ ಬೆಳವಣಿಗೆಗೆ ಸಂಪೂರ್ಣ ಕಡಿವಾಣ ಹಾಕುವಲ್ಲಿ ಸಂಗಮೇಶ್ವರ್‌ ಯಶಸ್ವಿಯಾಗುವುದು ಮಾತ್ರ ಖಚಿತ ಎಂಬ ಮಾತುಗಳು ಸಂಗಮೇಶ್ವರ್‌ ಅಭಿಮಾನಿಗಳಿಂದ ಕೇಳಿಬರುತ್ತಿದೆ,default sample_5634.wav,ಸಂಗ್ರಹಿಸಿರುವ ಅದಿರು ತೆಗೆದುಕೊಂಡು ಹೋಗುತ್ತೇವೆ ಎಂದು ಪರೋಕ್ಷವಾಗಿ ಗುಡ್ಡವನ್ನು ಅಗೆಯುವ ತಂತ್ರಗಾರಿಕೆ ತೆರೆಮರೆಯಲ್ಲಿ ನಡೆಯುತ್ತಿದ್ದು ಇದಕ್ಕಾಗಿ ಗಣಿ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿದೆ,default sample_5635.wav,ಬಸ​ವ​ಣ್ಣನವನ ತತ್ವ​ವನ್ನು ತಮ್ಮ ಬದು​ಕಿ​ನು​ದ್ದಕ್ಕೂ ಪಾಲಿ​ಸಿದ ಶಿವ​ಕು​ಮಾರ್ ಶ್ರೀ​ಗ​ಳನ್ನು ದೇವ ಮಾನ​ವ​ರೆಂದೇ ಇಡೀ ನಾಡು ಗೌರ​ವಿ​ಸು​ತ್ತ​ದೆಂಬು​ದನ್ನು ಕೇಂದ್ರ ಮರೆ​ಯ​ಬಾ​ರದು ಎಂದು ತಿಳಿಸಿ​ದರು,default sample_5636.wav,ಅಷ್ಟ​ರಲ್ಲೇ ಪಟೇ​ಲರು ನಮ್ಮನ್ನು ಅಗ​ಲಿ​ದರು ಪ್ರೊಫೆಸರ್ ಪ​ಟೇ​ಲರ ಅಗ​ಲಿಕೆ ತುಂಬ​ಲಾ​ರದ ನಷ್ಟ​ವಾ​ಗಿದೆ,default sample_5637.wav,ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ವಚನಕಾರರ ವಿಚಾರಧಾರೆಗಳು ಎಂಟ್ನೂರು ವರ್ಷಗಳು ಕಳೆದರೂ ಈಗಲೂ ಪ್ರಸ್ತುತವಾಗಿವೆ,default sample_5638.wav,ನವೆಂಬರ್‌ನಲ್ಲಿ ತಬ್ರೇಜ್‌ ಪಾಷಾ ಮತ್ತು ಅಬ್ದುಲ್‌ ದಸ್ತರ್ಗಿ ಎಂಬುವರು ಜಯನಗರದ ನಾಲ್ಕನೇ ಹಂತಲ್ಲಿ ಅಜ್ಮೀರ್‌ ಗ್ರೂಪ್‌ ಆಫ್‌ ಕಂಪನಿ ಆರಂಭಿಸಿದ್ದರು,default sample_5639.wav,ರಾಜಾಸ್ತಾನ ಸರ್ಕಾರ ಈಗಾಗಲೇ ಪಠ್ಯ ಪುಸ್ತಕದಲ್ಲಿ ಅಭಿನಂದನ್ ಕುರಿತ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಲು ನಿರ್ಧರಿಸಿದೆ,default sample_5640.wav,ಸರ್ಕಾರ ಈಗಾಗಲೇ ನಮಗೆ ಕುಂದುವಾಡ ಕೆರೆ ಹತ್ತಿರದ ಜಮೀನನ್ನು ನೀಡಿದೆ ಅದಕ್ಕೆ ಮೂಲ ಕಾರಣ ಕೆಇಮಾಂ ಸಾಹೇಬರು ಎಂದು ಹೇಳಿದರು,default sample_5641.wav,ಸಂವೇದಿಸಲಾದ ಹಗುರವಾಗಿರುವಿಕೆಯ ಈ ಸ್ಥಿತಿಯು ಪರಿಪೂರ್ಣವಲ್ಲ.,default sample_5642.wav,ಮುಂದುವರಿದ ಕೆಲವೇ ಸಮುದಾಯಗಳು ಶೇಕಡಾ ಐವತ್ತರಷ್ಟು ಭಾರಿ ಮೀಸಲಾತಿಯನ್ನು ಅನುಭವಿಸುವಂತಾಗುತ್ತದೆ ಇದರಿಂದ ಸಮಾಜದಲ್ಲಿ ಮತ್ತೆ ತಾರತಮ್ಯ ಹೆಚ್ಚಾಗಿ ಹಿಂದುಳಿದ ಸಮುದಾಯಗಳು ಮತ್ತಷ್ಟುಹಿಂದುಳಿಯುತ್ತವೆ,default sample_5643.wav,ವಿಜ್ಞಾನಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಜ್ಞಾನಾಸಕ್ತರು ಪ್ರತಿನಿಧಿಗಳು ಭಾಗವಹಿಸುವರು,default sample_5644.wav,ಈ ಕುರಿತು ಹೇಳಿಕೆ ನೀಡಿರುವ ಪಾಕ್‌ ವಿದೇಶಾಂಗ ಸಚಿವ ಶಾ ಶಾಮಹಮೂದ್‌ ಖುರೇಷಿ ಭಾರತದ ಹನ್ನೆರಡು ಮಿರಾಜ್‌ ವಿಮಾನಗಳು ದಾಳಿ ನಡೆಸಿದಾಗ ತಿರುಗೇಟು ನೀಡಲು ನಾವು ಸಜ್ಜಾಗಿದ್ದೆವು,default sample_5645.wav,ಅಲ್ಲದೆ ಕೃಷಿ ಅಭಿ​ವೃ​ದ್ಧಿ​ಗಾಗಿ ಸಚಿವಾಲಯಗಳು ಸಂಘ ಸಂಸ್ಥೆಗಳನ್ನು ಸಂಶೋಧಕರು ಮತ್ತು ಹಣಕಾಸು ಸಂಸ್ಥೆಗಳನ್ನು ಒಗ್ಗೂಡಿಸುವುದು,default sample_5646.wav,ಇತ್ತೀಚೆಗೆ ಪ್ರಯಾಣಿಕರ ದೂರುಗಳ ಮೇರೆಗೆ ಬಿಎಂಟಿಸಿ ಬಸ್‌ಗಳ ಕಿಟಕಿ ಗಾಜುಗಳಲ್ಲಿ ಅಳವಡಿಸಿದ್ದ ಜಾಹೀರಾತು ತೆರವುಗೊಳಿಸಿತ್ತು,default sample_5647.wav,ವಿವಾದ ಸೃಷ್ಟಿಸಿದ ಬೇಳೂರು ಹೇಳಿಕೆ ಕಾಂಗ್ರೆಸಿಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹ ಸ್ವಪಕ್ಷೀಯನ ಹೇಳಿಕೆಗೆ ಕಾಂಗ್ರೆಸ್‌ನಲ್ಲೂ ತೀವ್ರ ವಿರೋಧ,default sample_5648.wav,ರಿಲೀಸ್‌ಮಿಟಲ್‌ಬಾಲ್ಯವಿವಾಹ ತಡೆಗೆ ಎಲ್ಲರೂ ಸಹಕರಿಸಿ ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮ ಉದ್ಘಟಿಸಿ ತಹಶೀಲ್ದಾರ್‌ ಮಲ್ಲಿಕಾರ್ಜುನ ಮನವಿ ಚಳ್ಳಕೆರೆ,default sample_5649.wav,ತಾಲ್ಲೂಕಿನಲ್ಲಿ ಸತತ ಬರಗಾಲ ಆವರಿಸಿದ್ದು ಹೈನೋದ್ಯಮಕ್ಕೆ ಪೆಟ್ಟಾಗದಂತೆ ಸರ್ಕಾರ ಕ್ರಮವಹಿಸಿದ್ದು ಅದಕ್ಕಾಗಿ ಮೇವು ಬ್ಯಾಂಕ್ ಆರಂಭಿಸಿದೆ ಎಂದು ಶಾಸಕ ಎಂವಿವೀರಭದ್ರಯ್ಯ ತಿಳಿಸಿದರು,default sample_5650.wav,ಹಾವೇರಿ ಕಾರ್ಯಕ್ರಮದ ಬಳಿಕ ಸಂಜೆ ಐದು ಗಂಟೆಯ ಸುಮಾರಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಕಾರ್ಯಕರ್ತರು ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಹೋಟೆಲ್,default sample_5651.wav,ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಓದುತ್ತಿರುವಾಗಲೇ ಒದಗಿಬಂದದ್ದು ಮಿಸ್‌ ಸುಪ್ರಾ ಅಡಿಷನ್‌,default sample_5652.wav,ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಫಸಲ್‌ ಭಿಮಾ ಯೋಜನೆಯಡಿ ಬಹುತೇಕ ರೈತರಿಗೆ ಲಾಭ ಆಗುತ್ತಿಲ್ಲ ಎಂದು ಅಭಿಪ್ರಾಯ ಕೇಳಿ ಬಂದಿದೆ,default sample_5653.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5654.wav,ಶ್ರೀಲಂಕಾದಲ್ಲಿ ಶುಕ್ರವಾರ ಸಂಜೆ ನಡೆದ ದಿಢೀರ್‌ ವಿದ್ಯಮಾನವೊಂದರಲ್ಲಿ ಹಾಲಿ ಪ್ರಧಾನಿ ರನಿದ್ ವಿಕ್ರಮಸಿಂಘ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸೇರಿಸೇನ ಅವರು ಪದಚ್ಯುತಗೊಳಿಸಿದ್ದಾರೆ,default sample_5655.wav,ಗಡಿಯಲ್ಲಿ ಪಾಕ್‌ ಸೇನಾ ಜನವಾಣೆ ಹೆಚ್ಚಳ ಗಡಿ ನಿಯಂತ್ರಣ ರೇಖೆ ಬಳಿ ಶಸ್ತ್ರಾಸ್ತ್ರ ಸಂಗ್ರಹ ನವದೆಹಲಿ,default sample_5656.wav,ರಾಜ್ಯದ ಮಾಧ್ಯಮ ವಿಭಾ​ಗದ ಹೊಣೆ​ಗಾ​ರಿ​ಕೆ​ಯನ್ನು ವಹಿ​ಶ​ಲಾ​ಗಿದೆ ಎಂದು ಫಕ​ಟಣೆ ತಿಳಿ​ಸಿ​ದೆ,default sample_5657.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5658.wav,ಅಂಗಡಿ ಮಳಿಗೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿ ಅಕ್ರಮ ಮದ್ಯ ಮತ್ತು ಆರೋಪಿಯನ್ನು ಬಂಧಿಸಿದ್ದಾರೆ,default sample_5659.wav,ಶೃಂಗೇರಿ ಕಾರ್ಕಳಮಲ್ಪೆ ಉಡುಪಿ ಸೆಂಟ್‌ ಮೆರೀಸ್‌ ದ್ವೀಪ ನೋಡಲು ತೀರ್ಮಾನಿಸಲಾಗಿತ್ತು ನರಸಿಂಹರಾಜಪುರಕ್ಕೆ ಮೂರು ಕಿಲೋ ಮೀಟರ್ ದೂರವಿರುವ ಸೌತಿಕೆರೆ ಸಮೀಪ ಬರುವಾಗ ಒಂದು ಬಸ್‌ ಮುಂದಕ್ಕೆ ಹೋಗಿದೆ,default sample_5660.wav,ಅಭಿವೃದ್ಧಿ ಪಥದಲ್ಲಿ ನಮ್ಮ ಕೊಡುಗೆಯೂ ಇರಬೇಕು ಎಂಬ ಉದಾರ ಮನೋಭಾವನೆಯಿಂದ ರೈತರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು,default sample_5661.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5662.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5663.wav,ನೇಗಿಲು ಹೊತ್ತು ಜೋಡೆತ್ತಿನೊಂದಿಗೆ ಹೆಜ್ಜೆ ಹಾಕುತ್ತಿರುವುದು ಪತ್ನಿ ಅನಿತಾ ಕುಮಾರಸ್ವಾಮಿ ಊಟ ಹೊತ್ತು ಜೊತೆಯಾಗಿ ಹೆಜ್ಜೆಹಾಕುತ್ತಿರುವ ವರ್ಣ ಚಿತ್ರವನ್ನು ಉಡುಗರೆಯಾಗಿ ನೀಡಿದರು,default sample_5664.wav,ಬಸವಾದಿ ಶಿವಶರಣರ ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ಶಿವರಾತ್ರಿಯನ್ನು ಸರ್ವ ಶರಣ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ಬಾರಿಯೂ ಅದರಂತೆಯೇ ಸರ್ವಶರಣರ ದಿನವನ್ನಾಗಿ ಆಚರಿಸಲಾಯಿತು,default sample_5665.wav,ಇಂಡೋನೇಷ್ಯಾದಿಂದ ತರಿಸಿದ ಅಡಕೆಯನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶಕ ದಿಲೀಪ್‌ ಸಿವಾರಿ ಹೇಳಿದ್ದಾರೆ,default sample_5666.wav,ಹೀಗಾ​ಗಿ ಪರಾರ‍ಯಯ ಅಭ್ಯರ್ಥಿಯ ಬಗ್ಗೆ ವಿಚಾರ ಮಾಡೋಣ ಎಂದು ಹೇಳಿದ್ದರು ಆದರೆ ಸಭೆ​ಯಲ್ಲಿ ಬೇರೆ ಯಾರ ಹೆಸರೂ ಚರ್ಚೆಗೆ ಬಂದಿ​ಲ್ಲ ಈ ಬಗ್ಗೆ ನಾಳೆ ಚರ್ಚಿಸೋಣ ಎಂಬ ತೀರ್ಮಾನಕ್ಕೆ ​ಸಭೆ ಬಂದಿ​ದೆ,default sample_5667.wav,ನೂತನವಾಗಿ ಚಂದ್ರಮೌಳೀಶ್ವರರಿಗೆ ರಜತ ಕವಚ ಹಾಗೂ ಸೋಮಸೂತ್ರವನ್ನು ಅರ್ಪಿಸಿ ಅಲಂಕಾರಗಳೊಂದಿಗೆ ಅಭಿಷೇಕ ನೆರವೇರಿಸಲಾಯಿತು,default sample_5668.wav,ಹಾಗಾಗಿ ಬದುಕಿನ ನೆಂಟಸ್ತಿಕೆಯೆಬುದು ಆರ್ಥಿಕ ಮೂಲಗಳಿಗೆ ಮಾತ್ರ ಸೀಮಿತಗೊಂಡು ಬದುಕಿನ ತಾತ್ವಿಕತೆಯನ್ನೇ ಬುಡಮೇಲು ಮಾಡಿದೆ,default sample_5669.wav,ಬಳಿಕವಷ್ಟೇ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ನವೆಂಬರ್ ಇಪ್ಪತ್ತರಂದು ವಕೀಲರ ವಿರುದ್ಧ ಯುವತಿ ದೂರು ನೀಡಿದ್ದರು ಎಂದು ಹಿರಿಯ ತನಿಖಾಧಿಕಾರಿ ತಿಳಿಸಿದ್ದಾರೆ,default sample_5670.wav,ಆದರೆ ಕೆಲ ವಿಚಾರದಲ್ಲಿ ಬೇಸರವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೇನೆ ರಮೇಶ್‌ ಪಕ್ಷೇತರ ಸದಸ್ಯ,default sample_5671.wav,ಇದನ್ನು ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇನೆ ಈ ಬಗ್ಗೆ ಅವರ ಜತೆ ಚರ್ಚಿಸುತ್ತೇನೆ ಮುನಿರತ್ನ ನಿರ್ಮಾಪಕರ ಸಂಘದ ಅಧ್ಯಕ್ಷ ಪುಣ್ಯಭೂಮಿಗಾಗಿ ಹೋರಾಟಕ್ಕೆ ಸಿದ್ಧ ವಿಷ್ಣು ಅಂತ್ಯಸಂಸ್ಕಾರ ನಡೆದ ಅಭಿಮಾನ್‌ ಸ್ಟುಡಿಯೋದಲ್ಲೇ ಪುಣ್ಯಭೂಮಿ ನಿರ್ಮಿಸಬೇಕು ಎಂಬುದು ಅಭಿಮಾನಿಗಳ ಬಯಕೆ,default sample_5672.wav,ಕಳೆದ ಮುನ್ನೂರು ವರ್ಷಗಳ ಇತಿಹಾಸ ಹೊಂದಿರುವ ಮಡಿವಾಳ ಕೆರೆಯು ಅಂದಾಜು ನೂರಾ ಹದಿನೈದು ಎಕರೆ ಪ್ರದೇಶದ ವಿಸ್ತೀರ್ಣದಲ್ಲಿತ್ತು,default sample_5673.wav,ಮತ್ತೆ ಕಲ್ಲು ತೂರಾಟ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಡಾಕ್ಟರ್ ಡಿಸಿರಾಜಪ್ಪ ಅಧ್ಯಕ್ಷತೆಯಲ್ಲಿ ಶಾಂತಿ ಪಾಲನಾ ಸಭೆ ಜರುಗುತ್ತಿರುವ ಸಮಯದಲ್ಲಿಯೇ ದುಷ್ಕರ್ಮಿಗಳು ಮತ್ತೆ ಬೋವಿ ಗಲ್ಲಿಯಲ್ಲಿ ಕಲ್ಲು ತೂರಾಟ ನಡೆಸುವ ಮೂಲಕ ತಮ್ಮ ಮೊಂಡುತನವನ್ನು ಪ್ರದರ್ಶಿಸಿದ್ದಾರೆ,default sample_5674.wav,ಒಂದೂವರೆ ದಶಕದ ಹಿಂದೆ ಜಿಲ್ಲೆಯ ಜೀವನಾಡಿ ವಿವಿ ಸಾಗರದಲ್ಲಿ ತುಂಬು ಒಡಲಿನ ಬನಿಯಿತ್ತು ದಶಕದ ಹಿಂದೆ ತಾಲೂಕಿನ ವೇದಾವತಿ ಸುವರ್ಣಮುಖಿ ಅವಳಿ ನದಿಗಳ ಜೀವಪಸೆಯು ಸೆಲೆಯಿತ್ತು ಒಂದು ವರ್ಷದ ಮುಂಗಾರು ಕೈಕೊಟ್ಟರೂ ಹಿಂಗಾರು ಕೈಹಿಡಿದು ಖುಷ್ಕಿ ಬೇಸಾಯದ ಬದುಕೂ ನಿರಾಯಾಸವಾಗಿ ಸಾಗುತ್ತಿತ್ತು,default sample_5675.wav,ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಟ್ಟರು ಭಾನುವಾರ ರಾತ್ರಿ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು,default sample_5676.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5677.wav,ಭಾಗಮಂಡಲ ಮತ್ತು ವಿರಾಜಪೇಟೆಯ ಆರ್ಜಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ನಾಪೋಕ್ಲುವಿನ ನಾಲಾಡಿ ಕಕ್ಕಬ್ಬೆ ಇರ್ಪು ಚೇಲಾವರ,default sample_5678.wav,ಬೇರೆಯವರನ್ನು ಇಸ್ಪೀಟು ಜೂಜುಕೋರರು ಎಂದೆಲ್ಲಾ ಹೀಯಾಳಿಸುವ ಕುಮಾರಸ್ವಾಮಿ ಅವರನ್ನು ಈಗ ಏನಂತಾ ಕರೀಬೇಕು,default sample_5679.wav,ರಾಕೆಟ್ ವಿಜ್ಞಾನ,default sample_5680.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5681.wav,ಅನುರಾಧ ಕೊಟ್ರೇಶ ಮಲ್ಲಿಕಾರ್ಜುನ ಟಿಎಚ್‌ಎಂ ಮಂಜುನಾಥ ಐಜಿಹಾಲನಗೌಡ ಪ್ರಾಂಶುಪಾಲ ಕುರುವೆತ್ತೆಪ್ಪ ಡಾಕ್ಟರ್ ಹೆಚ್‌ಮಲ್ಲಿಕಾರ್ಜುನಗೌಡ,default sample_5682.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5683.wav,ಕನ್ನಡಪ್ರಭ ವಾರ್ತೆ ಬೆಂಗ್ಳೂರ್ ರಾಜ್ಯ ಸರ್ಕಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌ಡಿ,default sample_5684.wav,ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂಕೆಮಹಮದ್‌ ಇಂತಿಯಾಜ್‌,default sample_5685.wav,ಈ ಬಾರಿ ನಾವು ಬೆಳೆದಿರುವ ಈರುಳ್ಳಿಯನ್ನು ಕೇಳುವವರೇ ಇಲ್ಲದಾಗದಂತೆ ಎಕರೆಗೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಖರ್ಚು ಮಾಡಿದರೂ ಆ ಖರ್ಚು ಭರಿಸುವಷ್ಟುಹಣವೂ ಬೆಳೆಯಿಂದ ದಕ್ಕುತ್ತಿಲ್ಲ,default sample_5686.wav,ಪಟ್ಟಣದ ಹಳೇದೂಪದಹಳ್ಳಿ ಸಮೀಪದ ಕನಕ ಶಾಲೆ ಆವರಣದಲ್ಲಿ ಶಿಕ್ಷಕರಿಗೆ ನಡೆದ ಸ್ಕೌಟ್ ಮತ್ತು ಗೈಡ್ ತರಬೇತಿ ಶಿಬಿರದ ಸಮಾರೋಪದಲ್ಲಿ ಮಂಗಳವಾರ ಪಾಲ್ಗೊಂಡು,default sample_5687.wav,ಈ ದೇಶ ಉದ್ಧಾರವಾಗಬೇಕಿದ್ದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ತಿಳಿಸಿದರು,default sample_5688.wav,ಶೋಭಾ​ಯಾ​ತ್ರೆ​ಯಲ್ಲಿ ಯಾರೂ ಮದ್ಯ​ಪಾನ ಮಾಡಿ ಪಾಲ್ಗೊ​ಳ್ಳು​ವಂತಿಲ್ಲ ಮುಸ್ಲಿಂ ಧರ್ಮೀ​ಯರ ಹಬ್ಬ ಆಚರಣೆ​ಯಲ್ಲಿ ಯಾರೂ ಮದ್ಯ ಸೇವಿ​ಸು​ವು​ದಿಲ್ಲ,default sample_5689.wav,ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಈ ಭಾಗದ ರೈತರಿಗೆ ತಾಡಪಾಲು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದ ರೈತರಿಗೆ ವಿತರಣೆಮಾಡಿ ಸಹಕರಿಸಬೇಕು,default sample_5690.wav,ಎರಡನೇ ಶನಿವಾರ ಸರ್ಕಾರಿ ರಜಾದಿನವಾಗಿದ್ದರಿಂದ ಅಂದು ಜನತಾ ದರ್ಶನ ಇರುವುದಿಲ್ಲ ಇನ್ನು ಮುಂದೆಯೂ ಪ್ರತಿ ಎರಡನೇ ಶನಿವಾರದಂದು ಕಾರ್ಯಕ್ರಮವಿರುವುದಿಲ್ಲ,default sample_5691.wav,ವಿಶ್ವದಾದ್ಯಂತ ಕಳೆದ ಐದು ತಿಂಗಳಲ್ಲಿ ಬೊಯಿಂಗ್ ಏಳುನೂರ ಮೂವತ್ಯೋಳು ವಿಮಾನ ದುರ್ಘಟನೆಯಲ್ಲಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆ ಮುನ್ನೂರು ಕ್ಕೂ ಹೆಚ್ಚಾಗಿದೆ,default sample_5692.wav,ಕೊಡಗಿನ ಜನತೆ ಮತ್ತೆ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುವ ಅನೇಕ ಕಾರ್ಯಗಳನ್ನು ರೂಪಿಸುವುದಾಗಿ ತಿಳಿಸಿದ್ದಾರೆ,default sample_5693.wav,ತನಿಖೆ ನಡೆಸಿದ ಐಟಿ ಅಧಿಕಾರಿಗಳಿಗೆ ಕೋಟ್ಯಂತರ ರು ನಗದು ಪತ್ತೆಯಾಗಿತ್ತು ಈ ವಿಷಯವನ್ನು ಇಡಿ ಅಧಿಕಾರಿಗಳಿಗೆ ತಿಳಿಸಲಾಯಿತು,default sample_5694.wav,ಎನ್‌ಪಿಎಸ್‌ ಪಿಂಚಣಿ ಯೋಜನೆಯಡಿ ಈ ಹಿಂದೆ ಪತಿ ನಿಧನರಾಗಿದ್ದರೆ ಆ ಕುಟುಂಬಕ್ಕೆ ಪಿಂಚಣಿ ಸೌಲಭ್ಯ ಹಾಗೂ ಉದ್ಯೋಗ ನೀಡಲಾಗುತ್ತಿತ್ತು,default sample_5695.wav,ಏತನ್ಮಧ್ಯೆ ಐಟಿಸಿ ಗ್ರಾಂಡ್‌ ಭಾರತ್‌ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಬಿಜೆಪಿಯ ನೂರ ನಾಲ್ಕು ಶಾಸಕರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಏನ್ ಯಡಿಯೂರಪ್ಪ ಅವರು ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ,default sample_5696.wav,ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲರಾದ ಜಿಹೆಚ್‌ ಭಾಗೀರಥಿ ಸಿದ್ಧಲಿಂಗಸ್ವಾಮಿ ಮಾನಸಿಕ ವ್ಯಾಧಿಗಳಿಗೆ ದೆವ್ವ ಭೂತಗಳ ಹಣೆಪಟ್ಟಿಕಟ್ಟುವುದು ಮಾನಸಿಕ ರೋಗ ವಾಸಿಯಾಗುವುದಿಲ್ಲ,default sample_5697.wav,ಹೆಚೆಂದರೆ ಸರ್ಜಿಕಲ್‌ ದಾಳಿ ನಡೆಸುತ್ತಿದ್ದ ಭಾರತ ಉಗ್ರರನ್ನು ಮಟ್ಟಹಾಕಲು ಪಾಕಿಸ್ತಾನ ಭೂಭಾಗದೊಳಕ್ಕೂ ನುಗ್ಗಲು ತಾನು ಹಿಂಜರಿಯುವುದಿಲ್ಲ ಎಂಬ ಸಂದೇಶ ರವಾನಿಸಿದಂತಾಗಿದೆ,default sample_5698.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5699.wav,ಪ್ರತಿ ವರ್ಷ ಆಗಸ್ಟ್ಇಪ್ಪತ್ತೊಂಬತ್ತರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು,default sample_5700.wav,ಮರಕ್ಕಿಂತ ಹೆಚ್ಚು ಕಾಳಜಿವಹಿಸಿ ಬೆಳೆಸುವ ನಮ್ಮ ಮಕ್ಕಳು ಪ್ರತಿಯಾಗಿ ಸಮಾಜಕ್ಕೆ ಏನು ಕೊಡುತ್ತಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರೂ ಆತ್ಮಾಅವಲೋಕನೆ ಮಾಡ ಮಾಡಿಕೊಳ್ಳಬೇಕಿದೆ,default sample_5701.wav,ಮಾತೃಪೂರ್ವ ಮಾತೃವಂದನಾ ಭೇಟಿ ಪಡಾವೋವ ಭೇಟಿ ಬಚಾವೋವ ಹೀಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು,default sample_5702.wav,ಸಂದುಹೋಗುತ್ತಿರುವ ವರ್ಷದಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನ ನಡೆಯಿತು ಇದಕ್ಕೆ ಸಚಿವರುಗಳದ್ದೇ ನೇತೃತ್ವ ಭವಿಷ್ಯದ ಸೂರ್ಪಾ ಕಂಪ್ಯೂಟರ್‌ಗಳ ಭಾಷೆ ಸಂಸ್ಕೃತವಾಗಿರಲಿದೆ ಎಂದು ಅನಂತಕುರ್ಮಾ ಹೆಗಡೆ ಹೇಳಿದರು,default sample_5703.wav,ಸಾಹಸಿ ಅಂದ್ಮೇಲೆ ಆತ ತನಿಖಾ ವರದಿಗಾರಿಕೆಯಲ್ಲಿರುತ್ತಾನೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಸಾಹಸದಿಂದಲೇ ಆತ ಸಮಾಜದಲ್ಲಿ ಹಲವು ಗಣ್ಯ ವ್ಯಕ್ತಿಗಳ ಹಗರಣ ಅಪರಾಧ ಬಯಲು ಮಾಡುತ್ತಾನೆ,default sample_5704.wav,ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ ಜೊತೆಗಿನ ಐದು ದಶಕಗಳ ನಂಟನ್ನು ಕಡಿದುಕೊಂಡು ಹೊಸದಾಗಿ ರಚನೆ ಆದ ಶ್ರೀಲಂಕಾ ಪೀಪಲ್ಸ್‌ ಪಕ್ಷಕ್ಕೆ ರಾಜಪಕ್ಸೆ ಭಾನುವಾರ ಸೇರ್ಪಡೆಯಾಗಿದ್ದಾರೆ,default sample_5705.wav,ಭಾರತದ ತಾರಾ ಶೆಟ್ಲರ್‌ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಪೈನಲ್‌ಗೇರಿದ್ದಾರೆ,default sample_5706.wav,ಉರಿ ಭಯೋತ್ಪಾದಕ ದಾಳಿಯಲ್ಲಿ ಯೋಧರನ್ನು ಜೀವಂತವಾಗಿ ದಹಿಸಿದ್ದರಿಂದ ನನ್ನಲ್ಲಿ ಹಾಗೂ ಸೇನೆಯೋಳಗೆ ಕ್ರೋದ್ ಕ್ರೋಧ ಉಂಟಾಗಿದ್ದರಿಂದ ಸರ್ಜಿಕಲ್‌ ದಾಳಿಯ ಯೋಜನೆಯನ್ನ ರೂಪಿಸಲಾಯಿತು,default sample_5707.wav,ಬಿಜೆಪಿಯ ಮಾತೃ ಸಂಸ್ಥೆ ಎಂದೇ ಹೇಳಲಾಗುವ ಆರೆಸ್ಸೆಸ್‌ನ ಈ ನಿಲವು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ,default sample_5708.wav,ಈ ಶಕ್ತಿ ಉಪಯುಕ್ತ ಯಾಂತ್ರಿಕ ಶಕ್ತಿ ರಾಸಾಯನಿಕ ಶಕ್ತಿಯು ಪರಿವರ್ತಿಸುತ್ತದೆ,default sample_5709.wav,ಈ ಅಂಡವಾಯುವು ಒಳಚರ್ಮದಡಿಗೆ ಪೂರ್ತಿಯಾಗಿ ತಲುಪುವುದಿಲ್ಲ,default sample_5710.wav,ಕಾರ್ಯಕ್ರಮದಲ್ಲಿ ಕವಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಶಾ ಹೇಳಿದ್ದಾರೆ ಎರಡನೇ ಕಾರ್ಯಕ್ರಮ ಸೆಪ್ಟೆಂಬರ್ಹದ್ನ್ಯೋಳರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದಿಂದ ಆರಂಭಗೊಳ್ಳಲಿದ್ದು,default sample_5711.wav,ಕೊಲೆ ಪ್ರಕರಣದ ಆರೋಪಿಗೆ ಪೊಲೀಸ್‌ ಗುಂಡೇಟು ಹದಿಮೂರು ದಿನಗಳ ಹಿಂದಷ್ಟೇ ಜೈಲಿಂದ ಹೊರಬಂದಿದ್ದ ರೌಡಿಶೀರಟಾ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೆ ಸ್ಕೆಚ್‌ ಆತನ ಸ್ನೇಹಿತರ ಮೇಲೆ ಹಲ್ಲೆ,default sample_5712.wav,ಅಲ್ಲದೆ ಈ ನಿಲುವು ಪುನರ್‌ ಪರಿಶೀಲಿಸುವಂತೆ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಮುಂದೆ ಅಹವಾಲು ತೋಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ,default sample_5713.wav,ಆಂಧ್ರಪ್ರದೇಶ ಪಮ್ಮಳವಾಡದ ಕರೀಮವುಲ್ಲಾ ಮೆಹಬೂಬಸಾಬಭಾಷಾ ಶೇಖ್ ಕಾಣೆಯಾದವ ಯೋಧ,default sample_5714.wav,ಬಾಕ್ಸ್‌ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಮಾಧವ ಗಾಡ್ ಗಿಳ್‌,default sample_5715.wav,ಸದ್ಯ ಇರುವ ಯೋಜನೆಯಡಿ ವಿಮಾ ಕಂಪನಿಗಳೇ ಎಲ್ಲ ಅಧಿಕಾರಗಳನ್ನೂ ನಿರ್ವಹಿಸುತ್ತಿದ್ದು ತಮಗೆ ಲಾಭವಾಗುವ ರೀತಿ ಯೋಜನೆಯನ್ನು ಜಾರಿಗೆ ತರುತ್ತಿವೆ ಎಂಬ ಆರೋಪವಿದೆ,default sample_5716.wav,ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನ ಈಡೇರದು ನಾವು ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ ಮೈತ್ರಿ ಸರ್ಕಾರದಲ್ಲಿ ಸಣ್ಣ ವ್ಯತ್ಯಾಸಗಳಿರಬಹುದು,default sample_5717.wav,ಭರತನು ರಾಮನಿಗೆ ರಾಜ್ಯವನ್ನು ತಿರುಗಿ ಒಪ್ಪಿಸುವಾಗ ಸಂಪತ್ತಿನಲ್ಲಿಯೂ ಶಕ್ತಿಕೀರ್ತಿಗಳಲ್ಲಿಯೂ ದಶಗುಣವಾಗಿ ಅಭಿವೃದ್ಧಿಪಡಿಸಿ ಅದನ್ನು ಒಪ್ಪಿಸುತ್ತಿದ್ದೇನೆ ಎಂದ,default sample_5718.wav,ಸಚಿನ್‌ ತೆಂಡುಲ್ಕರ್‌ ಮಾಜಿ ಕ್ರಿಕೆಟಿಗ ಹುಡುಗರು ತುಂಬಾ ಚೆನ್ನಾಗಿ ಆಡಿದ್ದಾರೆ ವೀರೇಂದ್ರ ಸೆಹ್ವಾಗ್‌ ಮಾಜಿ ಕ್ರಿಕೆಟಿಗ ಸಮಯವನ್ನು ನಾವೇ ನಿಗದಿ ಮಾಡಿದೆವು ಸ್ಥಳವನ್ನು ನಾವೇ ನಿರ್ಧರಿಸಿದೆವು ಹಣೆಬರಹವನ್ನೂ ನಾವೇ ಬದಲಿಸಿದೆವು ಜೈ ಹಿಂದ್‌ ಐಎಎಫ್‌,default sample_5719.wav,ಕೊಪ್ಪಳದಿಂದ ಸಿದ್ದರಾಮಯ್ಯ ಸ್ಪರ್ಧೆ ವದಂತಿ ಹದ್ನೈದು ದಿನದಲ್ಲಿ ಎರಡು ಬಾರಿ ಮಾಜಿ ಸಿಎಂ ಭೇಟಿ ಕ್ಷೇತ್ರ ವ್ಯಾಪ್ತಿಯ ನಾಯಕರ ಜೊತೆ ರಾತ್ರಿವರೆಗೂ ಚರ್ಚೆ ಸೋಮರಡ್ಡಿ ಅಳವಂಡಿ,default sample_5720.wav,ಸರ್ಬಿಯಾ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್‌ ಮೇಲೆ ಹೆಚ್ಚಿನ ಒತ್ತಡ ಹೇರಿತು,default sample_5721.wav,ಜತೆಗೆ ಪ್ರತಿ ದಿನವೂ ಶಿಸ್ತುಬದ್ಧವಾಗಿ ಒಂದೇ ಸಮಯಕ್ಕೆ ದಾಸೋಹ ಶುರುವಾಗುವುದು ಶ್ರೀಗಳು ರೂಢಿಸಿದ ಶಿಸ್ತು ಎಂದು ಅವರು ಹೇಳುತ್ತಾರೆ,default sample_5722.wav,ವರ್ಗಾವಣೆಗೊಂಡ ಕಾನ್‌ಸ್ಟೇಬಲ್‌ಗಳಾದ ನಾಗರಾಜ್‌ ವಿನುತ ಅವರನ್ನು ಅಭಿನಂದಿಸಲಾಯಿತು ಚೇತನ್‌ ನಿರೂಪಿಸಿ ವಂದಿಸಿದರು,default sample_5723.wav,ತೆಂಗು ಬೆಳೆಯಲು ವಾತಾವರಣ ಹೇಗಿರಬೇಕು ಎಸ್‌ಕೆ ಪಾಟೀಲ ತೆಂಗಿನ ತೋಟವನ್ನು ಯಾವತ್ತೂ ಖಾಲಿ ಬಿಡಬಾರದು,default sample_5724.wav,ಫೋಟೋ ಸಾಗರ ನಗ​ರ​ಸ​ಭೆ​ಯ ಸಾಮಾನ್ಯ ಸಭೆ​ಯಲ್ಲಿ ಮಂಗ​ಳ​ವಾರ ಆಡ​ಳಿತ ಮತ್ತು ವಿಪಕ್ಷ ಸದ​ಸ್ಯರ ನಡುವೆ ಭಾರೀ ಗದ್ದಲದ ಚರ್ಚೆ ನಡೆ​ಯಿತು ಈ ವೇಳೆ ಅಧ್ಯ​ಕ್ಷರು ಎದ್ದು ನಿಂತು ಸದ​ಸ್ಯರು ಕುಳಿ​ತು​ಕೊ​ಳ್ಳಲು ಮನವಿ ಮಾಡಿ​ದ​ರು,default sample_5725.wav,ಭಾರತೀಯ ಭಾಷೆಗಳಲ್ಲಿ ಮರೆಯಾಗುತ್ತಿರುವ ವ್ಯವಹಾರ ರಂಗಗಳು ಭಾರತ ದೇಶದಲ್ಲಿ ಆರ್ಯ ಭಾಷೆಗಳ ಮೇಲೆ ದ್ರಾವಿಡ ಭಾಷೆಗಳ ಪ್ರಭಾವ ಅದೇ ರೀತಿ ದ್ರಾವಿಡ ಭಾಷೆಗಳ ಮೇಲೆ ಆರ್ಯ ಭಾಷೆಗಳ ಪ್ರಭಾವ ಪದಕೋಶಗಳಲ್ಲಿ ಅಧಿಕವಾಗಿ ಕಂಡುಬರುತ್ತದೆ,default sample_5726.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5727.wav,ಒಂದು ಭಾಷೆಯನ್ನು ಕಲಿಯುವುದು ಎಂದರೆ ಆ ಭಾಷೆಯನ್ನು ಕೇಳಿದಾಗ ಅರ್ಥ ಮಾಡಿಕೊಳ್ಳುವ ಹಾಗೂ ಆ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಎಂದರ್ಥ,default sample_5728.wav,ಆದ್ದರಿಂದ ಆಹೋರಾತ್ರಿ ಧರಣಿ ನಡೆಸುವುದಾಗಿ ಧೃವತಾರೆ ಕನ್ನಡ ರಕ್ಷಕಾ ವೇದಿಕೆಯ ಶೃಂಗೇರಿ ಕ್ಷೇತ್ರಾಧ್ಯಾಕ್ಷ ದೇವರಾಜ್‌ ತಿಳಿಸಿದ್ದಾರೆ,default sample_5729.wav,ಈ ಪ್ರಶ್ನೆ ಮೊಟ್ಟಮೊದಲಿಗೆ ಚರ್ಚೆಗೆ ಬಂದದ್ದು ಸಾವಿರದೊಂಬೈನೂರ ಮೂರರ ಆಂಸ್ಟರ್ಡ್ಯಾಮ್ ಸಮ್ಮೇಳನದಲ್ಲಿ,default sample_5730.wav,ಸಾಗರ್ ವಿಜ್ಞಾನಿಯೊಬ್ಬರು ಒಂದು ಪ್ರಯೋಗ ಮಾಡಿದರು ಒಂದು ಟ್ಯಾಂಕ್‌ನಲ್ಲಿ ಒಂದು ಶಾರ್ಕ್ ಬಿಟ್ಟರು ನಂತರ ಒಂದಷ್ಟುಸಣ್ಣ ಮೀನುಗಳನ್ನು ಅದಕ್ಕೆ ಹಾಕಿದರು,default sample_5731.wav,ಪಾದಯಾತ್ರೆಯಲ್ಲಿ ವೃದ್ಧರು ಸೇರಿ ಯುವಕರು ಯುವತಿಯರು ಮಕ್ಕಳೂ ಇದ್ದೂ ಪಾದಯಾತ್ರೆ ಕೈಗೊಳ್ಳೊವುದರಿಂದ ನಮ್ಮ ಕುಟುಂಬಕ್ಕೆ ದೇವಿ ಒಳ್ಳೆ​ಯದು ಮಾಡು​ತ್ತಾಳೆ ಎಂಬುದು ಇವರ ನಂಬಿ​ಕೆ​ಯಾ​ಗಿದೆ,default sample_5732.wav,ನೇರವಾಗಿ ಮುಂದುವರಿ,default sample_5733.wav,ಪ್ಯಾನೆಲ್‌ ಫೋಟೋ ಶಿವಮೊಗ್ಗ ಜಿಲ್ಲಾ ಪಂಚಾಯ್ತ್ ತಾಲೂಕ್ ಪಂಚಾಯ್ತ್ ಸಾಶಿ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ,default sample_5734.wav,ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಪ್ರಜಾಪ್ರತಿನಿಧಿ ಕಾಯ್ದೆ ನೂರಾ ಐವತ್ತೊಂದು ಎ ಅಡಿ ಚುನಾವಣೆ ಘೋಷಣೆ ಮಾಡಿದೆ ಇದರಲ್ಲಿ ಯಾವುದೇ ದೋಷ ಇಲ್ಲ,default sample_5735.wav,ಅರಣ್ಯ ಇಲಾಖೆ ವತಿಯಿಂದ ಹಸಿರು ಮತ್ತು ನೀರು ಇರುವ ಸ್ಥಳಗಳಿಗೆ ಕಾಡೆಮ್ಮೆಗಳನ್ನು ಸ್ಥಳಾಂತರಿಸುವುದರಿಂದ ಈ ಭಾಗದ ರೈತರ ಸಂಕಷ್ಟವನ್ನು ದೂರ ಮಾಡಬಹುದು ಎಂದು ರಾಧಾಕೃಷ್ಣ ಎಮ್‌ ಮತ್ತಿಕೊಪ್ಪ ಹೇಳಿದ್ದಾರೆ,default sample_5736.wav,ಆಝದ್ ಕಣ್ವಿ ಲೋಕೇಶ್ ಮಲ್ಲಿಗವಾಡ್ ಯಲ್ಲಪ್ಪ ತಳವಾರ ಅರುಣ ಹಿರೇಮಠ ವೈಎಸ್ಮಹೇಂದ್ರಕರ್ ವಿಜಯ ಕಾಗನೂರಮಠ ವಸಂತ ಮಹೇಂದ್ರಕರ್,default sample_5737.wav,ಎಂಟು ನೂರು ಮೀಟರ್‌ಗಳಲ್ಲಿ,default sample_5738.wav,ಜೆಡಿಎಸ್‌ ಕೇವಲ ಹಳೆ ಮೈಸೂರಿಗೆ ಸೀಮಿತ ಎಂಬ ಬಿಜೆಪಿಯ ಟೀಕೆಯ ನಡುವೆಯೇ ಜೆಡಿಎಸ್‌ ತನ್ನ ಪ್ರಾಂತ್ಯ ವಿಸ್ತರಣೆಗೂ ಮುಂದ್ ಮುಂದಾಗಿದೆ,default sample_5739.wav,ಗೆ ನೀಡದೇ ಯಾವುದೇ ವಿಮಾನವನ್ನು ಉತ್ಪಾದನೆ ಮಾಡದ ಅನಿಲ್ ಅಂಬಾನಿ ಕಂಪನಿಗೆ ನೀಡಲಾಗಿದೆ,default sample_5740.wav,ನಮ್ಮ ಸಮುದಾಯದ ಅಸ್ತಿತ್ವ ಹಾಗೂ ಹಕ್ಕುಗಳಿಗೆ ಚ್ಯುತಿ ಬಂದಾಗ ನಾವೆಲ್ಲರೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕು ಎಂದರು,default sample_5741.wav,ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿವಿಶಿರೋಳ್ ಸೇರಿದಂತೆ ಮುಂತಾದವರು ಉಪಸ್ಥಿದ್ದರಿದ್ದರು,default sample_5742.wav,ಕೊಳ್ಳಲು ಬಯಸುವವರು ಯಾವ ಉತ್ಪನ್ನ ಬೇಕು ಅದರ ಮೇಲೆ ಕ್ಲಿಕ್‌ ಮಾಡಿ ವಿವಿರಗಳನ್ನು ಭರ್ತಿ ಮಾಡಬೇಕು,default sample_5743.wav,ಒಡೆಯರ ಹೆಂಡತಿ ಸಾವಿತ್ರಮ್ಮ ಹೊಲದ ಕಡೆ ಬಂದಾಗ ಕೂಲಿ ಹೆಂಗಸರ ಹಾಡು ಕೇಳಿ ಅಚ್ಚರಿಯಿಂದ ಆಲಿಸಿದಳು,default sample_5744.wav,ಇಲ್ಲಿನ ಕಾನೂನು ನೀತಿ ನಿಯಮಗಳನ್ನು ಎತ್ತಿ ಹಿಡಿಯಬೇಕಾದ ಯುವಕರೇ ನೀತಿ ನಿಯಮ ಉಲ್ಲಂಘಿಸುತ್ತಿದ್ದಾರೆ ವರ್ಷವೊಂದಕ್ಕೆ ಭಾರತದಲ್ಲಿ ಒಂದು ಪಾಯಿಂಟ್ ಐದು ಲಕ್ಷ ಜನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ ಎಂದರು,default sample_5745.wav,ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದೂ ಬೆನ್ನು ತೋರಿಸುವ ಜಾಯಮಾನ ನನ್ನದಲ್ಲ,default sample_5746.wav,ಅಂದು ಬೆಳಗ್ಗೆ ಹನ್ನೊಂದರಿಂದ ಹನ್ನೆರ್ಡಕ್ಕೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ನೂರೆಂಟು ದಂಪತಿಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಟ್ರಸ್ಟ್‌ ನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_5747.wav,ಒಕೆಸಮರ್ಪಕ ವಿದ್ಯುತ್‌ ನೀಡದಿದ್ದರೆ ಸರ್ಕಾರಕ್ಕೆ ಪತ್ರ ಹಾಲಪ್ಪ ಸಾಗರ,default sample_5748.wav,ಚಟರ್ಜಿ ಅವರು ಈ ಗೌರವಾನ್ವಿತ ಪ್ರಶಸ್ತಿಗೆ ಭಾಜನರಾಗಿದ್ದರು,default sample_5749.wav,ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಾರ್ಚ್ ಹತ್ತರಂದು ಆರಂಭವಾಗಿದ್ದು ಮಾರ್ಚ್ ಹದಿಮೂರರವರೆಗು ನಡೆಯಲಿದೆ,default sample_5750.wav,ಈಗ ನಾನು ನಿಮಗೆ ಹೇಳಹೊರಟಿರುವುದು ಅವರ ಬಗ್ಗೆಯೇ ಪಟೇಲರಿಗೆ ಸರ್ದಾರ್‌ ಅನ್ನುವ ಬಿರುದು ಕೊಟ್ಟಿದ್ದೇ ಜನ ಸಾಮಾನ್ಯರು,default sample_5751.wav,ಅಂದು ಸಂಜೆ ಐದಕ್ಕೆ ಪ್ರೇರಣಾ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ನಾಗರತ್ನ ಜಗದೀಶ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಪಪೂ ಕಾಲೇಜು ನಿರ್ದೇಶಕ ಡಾಡಿಎಸ್‌ಜಯಂತ್‌ ಹಿರಿಯ ಪತ್ರಕರ್ತ ಸದಾನಂದ ಹೆಗಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಭಾಗವಹಿಸುವರು,default sample_5752.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5753.wav,ತಿಂಗಳಲ್ಲಿ ವಿವಿಧ ಕಾರಣಗಳಿಂದ ಗ್ರಾಮದ ಹತ್ತೊಂಬತ್ತು ಮಂದಿ ಮೃತಪಟ್ಟಿರುವ ಘಟನೆ ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ನಡೆದಿದೆ,default sample_5754.wav,ಕಳೆದ ಹದಿನೇಳು ವರ್ಷಗಳಿಂದ ದೇವಾಲಯ ಸಮಿತಿ ಆಡಳಿತ ಮಂಡಳಿಯವರು ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಡವರಿಗೆ ಸಹಕಾರಿಯಾಗಿದ್ದಾರೆ,default sample_5755.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5756.wav,ಸುಳ್ಳು ಮಾಹಿತಿ ಮೂಲಕ ಬಿಜೆಪಿ ಜನರ ದಿಕ್ಕು ತಪ್ಪುತ್ತಿದೆ ಅವ್ಯವಹಾರ ನಡೆದಿಲ್ಲ ಎಂದಾದಲ್ಲಿ ಸರ್ಕಾರ ರಫೇಲ್‌ ವಿಷಯದಲ್ಲಿ ಜಂಟಿ ಸಂಸದೀಯ ತನಿಖೆಗೆ ಮುಂದಾಗಲಿ ಎಂದು ಸವಾಲು ಹಾಕಿದರು,default sample_5757.wav,ಅವರ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು,default sample_5758.wav,ಪ್ರಧಾನಿ ಮೋದಿ ನಂತರ ನಿತಿನ್ ಗಡ್ಕರಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂಬ ಹೇಳಿಕೆಗಳು ಅಸಂಬದ್ಧ ಎಂದು ಹೇಳಿದ ಅವರು,default sample_5759.wav,ವಿದ್ಯಾರ್ಥಿಗಳನ್ನು ರಕ್ಷಿಸಲು ಶಾಲೆ ಹಾಗೂ ಕಾಲೇಜುಗಳಲ್ಲಿ ಮೊಬೈಲ್‌ ಜಾಮರ್‌ ಅಳವಡಿಸಬೇಕಿದೆ ಎಂದು ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು,default sample_5760.wav,ನಿಮ್ಮ ಗಮ್ಯಸ್ಥಾನ ಬಲಭಾಗದಲ್ಲಿರುತ್ತದೆ.,default sample_5761.wav,ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬಾರದು,default sample_5762.wav,ಆದರೆ ಪ್ರತಿಯೊಂದು ಸಂಸ್ಥೆಗಳು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು ಅಲ್ಲದೆ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಇತ್ಯರ್ಥಪಡಿಕೊಳ್ಳಲಾಗುವುದು ಎಂದರು,default sample_5763.wav,ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಎರಡ್ ಸಾವ್ರ್ದಾ ಹದಿನ್ಯೋಳು ಆಗಸ್ಟ್ ಯೋಏಳರಂದು ಟಿಪ್ಪಣಿ ಹೊರಡಿಸಿ ಅನುವಾದ ಕಾರ್ಯ ಕೈಗೊಳ್ಳಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು,default sample_5764.wav,ಆಯುಧಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಬೂದುಗುಂಬಳು ಹೂವು ಮತ್ತು ವಿವಿಧ ಬಗೆಯ ಹಣ್ಣುಗಳನ್ನು ಜನರು ಹೆಚ್ಚಾಗಿ ಖರೀದಿಸಿದರು,default sample_5765.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5766.wav,ಉಭಯ ಪಕ್ಷಗಳ ಕಾರ್ಯಕರ್ತರು ನಾಯಕರು ಈ ನಿಟ್ಟಿನಲ್ಲಿ ಒಟ್ಟೊಟ್ಟಿಗೇ ಹೆಜ್ಜೆ ಇಡಬೇಕು,default sample_5767.wav,ಪಟ್ಟಣದ ರಂಗ ಮಂದಿರದಲ್ಲಿ ಶುಕ್ರವಾರ ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಹಕಾರ ಸಂಸ್ಥೆಗಳನ್ನು ಸ್ಪರ್ಧಾತ್ಮಕ ವ್ಯಾಪಾರಿ ಘಟಕಗಳನ್ನಾಗಿ ರೂಪಿಸುವಲ್ಲಿ ಸರ್ಕಾರದ ಪಾತ್ರ ಪ್ರಮುಖವಾಗಿದೆ,default sample_5768.wav,ಮಹಾನವಮಿ ವಿಶೇಷ ಪೂಜೆ ಭುವನೇಶ್ವರಿ ದೇವಿಯ ಈ ಚಿತ್ರಕ್ಕೆ ಮಹಾನವಮಿಯಂದು ವಿಶೇಷ ಅಲಂಕಾರ ಮಾಡಿ ಗ್ರಾಮದ ಜನರೆಲ್ಲರೂ ಪೂಜೆ ಸಲ್ಲಿಸುತ್ತಾರೆ,default sample_5769.wav,ಉತ್ತರಪ್ರದೇಶದ ಪ್ರಯಾಗ್ ರೀತಿ ಮೈಸೂರಿನಲ್ಲೂ ಕುಂಭಮೇಳ ಕಾವೇರಿ ಕಪಿಲಾ ನದಿಯಲ್ಲಿ ಫೆಬ್ರವರಿ ಹದ್ನ್ಯೋಳರಿಂದ ಆಯೋಜನೆ,default sample_5770.wav,ಅನಂತರ ಪ್ರತಿಭಟನೆ ತೀವ್ರಗೊಂಡಿದ್ದು ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಕಾರುಗಳನ್ನೂ ನೂರಕ್ಕೂ ಹೆಚ್ಚು ಇತರ ವಾಹನಗಳನ್ನೂ ಹಾನಿಗೊಳಿಸಲಾಗಿದೆ,default sample_5771.wav,ಕ್ರೂರಕರ್ಮಿಗಳಾದ ರಾಕ್ಷಸರ ಭಯದಲ್ಲಿ ಬದುಕಬೇಕಾಗಿರುವವರಿಗೆ ಯಾವ ಸುಖವೂ ದೊರೆಯದು ಸಜ್ಜನರೂ ಪ್ರಾಮಾಣಿಕರೂ ಆದ ಜನ ನನ್ನಲ್ಲಿಗೆ ಬಂದು ಆಶ್ರಯ ಬೇಡುತ್ತಿದ್ದಾರೆ,default sample_5772.wav,ತಾವು ಗಳಿ​ಸುವ ಅಲ್ಪ ಕಾಸಿ​ನಲ್ಲೇ ಕುಟುಂಬ ನಿರ್ವ​ಹಣೆ ಆಸ್ಪತ್ರೆ ಖರ್ಚು ಮಕ್ಕಳ ಓದು ಮನೆ ಬಾಡಿಗೆ ಹೀಗೆ ಎಲ್ಲ​ವನ್ನೂ ಹೊಂದಿ​ಸು​ವುದು ಇಂದಿನ ದುಬಾರಿ ದಿನಮಾನ​ಗ​ಳಲ್ಲಿ ಕಷ್ಟ​ವಾ​ಗು​ತ್ತಿದೆ,default sample_5773.wav,ಎಡಿಟೆಡ್‌ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ಮಾರಣ್ಣ ಚೆಳ್ಳಕೆರೆ,default sample_5774.wav,ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವ ಸಾರ್ವಜನಿಕರಿಗೆ ಧನ್ಯವಾದ,default sample_5775.wav,ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ ಅವರ ಈ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸುತ್ತೇನೆ,default sample_5776.wav,ವಿನಯ್‌ಆರ್‌ಮೂರ್ತಿ ವೈದ್ಯರು ಪ್ರಭಾ ಕಣ್ಣಿನ ಆಸ್ಪತ್ರೆ ಪರಮೇಶರ್ ಅವರ ಕಣ್ಣುಗಳನ್ನು ಆರೋಪಿ ಕೈ ಬೆರಳನಿಂದ ಕಿತ್ತು ಹಾಕಿದ್ದಾನೆ ಎಂಬುವುದು ಸ್ಪಷ್ಟವಾಗಿಲ್ಲ,default sample_5777.wav,ಜಾತಿ ವರ್ಣ ಎಂಬ ಬೇಧಭಾವವನ್ನು ತೊಡೆದುಹಾಕಿ ಮನಸ್ಸು ಮತ್ತು ಪ್ರತಿಭೆಯನ್ನು ಅರಳಿಸುವ ಕೆಲಸ ಮಾಡಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿಯಾಗಿದೆ ಎಂದರು,default sample_5778.wav,ಆಟೋದಿಂದ ಕೆಳಗೆ ಇಳಿದ ಚಾಲಕ ಏಕಾಏಕಿ ಪ್ರಯಾಣಿಕ ಯುವತಿ ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ ನಂತರ ಆಕೆಯ ಕೈಹಿಡಿದು ಎಳೆದಾಡಿದ್ದಾನೆ,default sample_5779.wav,ಡಾಕ್ಟರ್ಸಿದ್ದರಾಜು ಪರೀಕ್ಷಿಸಿ ಎಕ್ಸ್‌ರೇಗಳಿಗೆಎಕ್ಸ್‌ರೇಗಳನ್ನು ತೆಗೆದಾಗ ಐದು ರು ಕಾಯಿನ್‌ ಕರುಳಿನ ಬಳಿ ಕಂಡು ಬಂದಿದೆ ನಂತರ ಡಾಕ್ಟರ್ಸಿದ್ದರಾಜು ಮಗುವಿಗೆ,default sample_5780.wav,ಇತರರೊಡನೆ ಹಂಚಿಕೊಳ್ಳಬೇಕು ಎದುರಿಸಿ ನಿಭಾಯಿಸುವುದು ಕಲಿಯಬೇಕು,default sample_5781.wav,ಒಮ್ಮೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎರಡ್ ಸಾವಿರದ ಒಂಬತ್ತರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು,default sample_5782.wav,ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವಕ್ಕೆ ಫೆಬ್ರವರಿ ಇಪ್ಪತ್ತ್ ಒಂದರಂದು ಸಂಜೆ ಆರಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ,default sample_5783.wav,ಮೋಹನದಾಸ ಕಿಣಿ ಕಾಪು ಖಾಸಗಿ ಬಸ್‌ಗಳ ಟಿಕೆಟ್‌ ದರ ಏರಿಕೆಗೆ ಕಡಿವಾಳ ಹಾಕಿ ನಾನಾ ಜಿಲ್ಲೆಗಳಿಂದ ಸಾವಿರಾರು ಜನರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಬೆಂಗಳೂರಿಗೆ ಪ್ರತಿ ದಿನವೂ ಪ್ರಯಾಣಿಸುತ್ತಾರೆ,default sample_5784.wav,ಚಂದ್ರಶೇಖರ ಪಾಟೀಲ್‌ ಚಂಪಾ ಸರ್ಕಾರದ ನಡೆಯ ವಿರುದ್ಧ ವೇದಿಕೆಯಲ್ಲೇ ಮುಖ್ಯಮಂತ್ರಿಯ ಎದುರೇ ತಮ್ಮ ಅಸಮಾಧಾನ ತೋಡಿಕೊಂಡು ರಾಜ್ಯದ ಕನ್ನಡ ಭಾಷೆಯ ಸ್ಥಿತಿಗತಿಯನ್ನು ತಮ್ಮ ಭಾಷಣದಲ್ಲಿ ತಿಳಿಸಿ ಅದರ ಉಳಿವಿಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ,default sample_5785.wav,ಈ ಕುರಿತು ತಾವು ಸದನದಲ್ಲಿ ಪ್ರಸ್ತಾಪಿಸುವೆ ಅಗತ್ಯಬಿದ್ದರೆ ನಾನೂ ಧರಣಿ ನಡೆಸಲು ಹಿಂಜರಿಯುವುದಿಲ್ಲ ಎಂದು ಹೇಳಿದರು,default sample_5786.wav,ರಾಂಪ್‌ನಲ್ಲಿ ಸ್ವಲ್ಪ ಬಲ,default sample_5787.wav,ರಿಲೀಜ್‌ ಪುಲ್ವಾಮಾ ವಿಧ್ವಂಸಕ ಕೃತ್ಯಕ್ಕೆ ಮೋದಿ ಅಮಿತ್‌ ಶಾ ನೇರ ಹೊಣೆ ಪ್ರದೇಶ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಪ್ರೊಪೆಸರ್ ಕೆಇ ರಾಧಾಕೃಷ್ಣ ಟೀಕೆ ಕನ್ನಡಪ್ರಭ ವಾರ್ತೆ,default sample_5788.wav,ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಗಾರ ದುಬೈ ನಗರದ ಟ್ವಿನ್‌ಟರ್ವನಲ್ಲಿ ಸಂಪನ್ನಗೊಂಡಿತು,default sample_5789.wav,ಈ ಮೂಲಕ ಈ ಸಾಲ ನೀಡಿಕೆ ವ್ಯವಹಾರದಲ್ಲಿ ಕೊಡುಕೊಳ್ಳುವಿಕೆ ವ್ಯವಹಾರ ನಡೆದಿದೆ ಎಂದು ವಿಡಿಯೋಕಾನ್‌ನ ಬಂಡವಾಳ ಹೂಡಿಕೆದಾರ ಅರವಿಂದ ಗುಪ್ತಾ ಎಂಬುವರು ಇತ್ತೀಚೆಗೆ ಆರೋಪಿಸಿದ್ದರು,default sample_5790.wav,ಈಗ ಮತ್ತೆ ನಾಯಿಗಳ ಹಾವಳಿ ಜಾಸ್ತಿಯಾದ ಕಾರಣ ನಾಯಿಗಳಿಗೆ ಪ್ರತ್ಯೇಕ ಪ್ರದೇಶ ಅಥವಾ ಸಾಕು ನಾಯಿಗಳ ಪ್ರದೇಶವನ್ನೇ ನಿರ್ಬಂಧಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಡ ಹೇರಿದ್ದಾರೆ,default sample_5791.wav,ಐಟಿ ಉದ್ಯೋಗಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದ್ದು ಅಲ್ಲಿನ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಜನರಿಗೆ ಪರಿಹಾರ ಮಾರ್ಗೋಪಾಯ ಒದಗಿಸಿದಂತಾಗಿದೆ,default sample_5792.wav,ಕ್ರೈಸ್‌ ಸಂಘ ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳ ಸೇವಾ ವಿಷಯದಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸುವ ಸಂಬಂಧ ಈಗಾಗಲೇ ಸಮಿತಿ ರಚಿಸಿದ್ದು ಸೂಕ್ತ ಶಿಫಾರಸು ಮಾಡುವಂತೆ ಸಮಿತಿಗೆ ಕೋರುವುದಾಗಿ ಸಚಿವರು ಹೇಳಿದರು,default sample_5793.wav,ಆದರೆ ಇದನ್ನು ಪ್ರಸ್ತುತದ ಒಬಾಮ ಆಡಳಿತವು ನಿರಾಕರಿಸಿದೆ.,default sample_5794.wav,ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ ಪ್ರಸ್ತಾವನೆ ಬಗ್ಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ,default sample_5795.wav,ಪ್ಯಾನೆಲ್‌ ಫೋಟೋ ಹರಪನಹಳ್ಳಿ ಕಾಶಿ ಬಡಾವಣೆಯ ನಿವೃತ್ತ ಉಪ ತಹಶೀಲ್ದಾರ್‌ ಎನ್‌ಹಾಲಪ್ಪ ಅವರ ಕಿರಿಯ ಪುತ್ರ ಕೆಗುರುರಾಜ್‌ ಪ್ರಾಣಿ ಶಾಸ್ತ್ರ ಕುರಿತು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿವಿಯಿಂದ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು,default sample_5796.wav,ಡಾಕ್ಟರ್ಸಂಗೀತಾಭಾಗವಂತ್‌ ತ್ರಿವೇಣ್ ಪುರಸಭೆ ಸದಸ್ಯ ಮೆಹಬೂಬ್‌ಸಾಬ್‌ ಮಲ್ಲೇಶ್‌ ಸಿಂಗ್ರಿಹಳ್ಳಿ ನಾಗರಾಜ್ ಎನ್‌ಮಂಜುನಾಥ್ ಕರೇಗೌಡ,default sample_5797.wav,ಈ ಹಿನ್ನೆ​ಲೆ​ಯಲ್ಲಿ ಕಾದು ನೋಡುವೆ ಒಂದು ವೇಳೆ ಇನ್ನು ಮುಂದೆಯೂ ಸರ್ಕಾ​ರದ ಪ್ರಮು​ಖರು ನಿರ್ಲಕ್ಷ ಧೋರಣೆ ಮುಂದು​ವ​ರೆ​ಸಿ​ದರೆ ಪಕ್ಷ​ದಿಂದ ಹೊರ​ಬ​ರು​ವುದು ಖಚಿತ ಎಂದು ಕಾಂಗ್ರೆಸ್‌ ವಿಧಾ​ನ​ಪ​ರಿ​ಷತ್‌ ಸದಸ್ಯ ರಘು ಆಚಾರ್‌ ಹೇಳಿ​ದ್ದಾ​ರೆ,default sample_5798.wav,ಅಪೊಲೋ ಆಸ್ಪತ್ರೆಯ ನುರಿತ ವೈದ್ಯರ ತಂಡವನ್ನು ಕರೆಸಿ ಸರ್ಕಾರಿ ನೌಕರರ ಕುಟುಂಬದವರಿಗೆ ಹೃದಯ ತಪಾಸಣೆ ಶಿಬಿರ ಮಾಡಲಾಗಿದೆ,default sample_5799.wav,ಎರಡು ಜಾಯಿಂಟ್ ಗಳಿಗೂ ತೈಲಲೇಪನ ಮಾಡಲಾಯಿತು.,default sample_5800.wav,ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಮುಖಂಡರಾದ ಗಿರೀಶ್‌ಗೌಡ ಕೆಆರ್‌ಕುಮಾರ್‌ ಪಾರ್ಥಸಾರಧಿ ವೆಂಕಟೇಶ್‌ ಸೇರಿದಂತೆ ಮತ್ತಿತ ಥಿತರಿದ್ದರು,default sample_5801.wav,ಆಸೀನ್ ಪ್ರವಾಸಕ್ಕೂ ಮುನ್ನ ಇಷ್ಟದೇವತೆಗೆ ಧೋನಿ ಪೂಜೆ ರಾಂಚಿ,default sample_5802.wav,ವಾಣಿಜ್ಯ ಉದ್ದೇಶದಿಂದ ಈ ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿದ್ದ ಶೀಘ್ರವೇ ಮತ್ತೆ ಇಂಥ ಉಪಗ್ರಹಗಳ ಗುಚ್ಛವನ್ನು ಹಾರಿಬಿಡಲು ಕಂಪನಿ ನಿರ್ಧರಿಸಿದೆ,default sample_5803.wav,ಕಮ್ಯುನಿಸ್ಟ್‌ ದೇಶಗಳಲ್ಲಿ ಪ್ರತಿ ಒಂದಕ್ಕೂ ಇಷ್ಟಿಷ್ಟುದ್ದ ಕೂ ಇರುತ್ತಿತ್ತು ಅನ್ನುವುದರ ಬಗ್ಗೆ ಒಂದು ಜೋಕ್ ಇದು,default sample_5804.wav,ಅಲ್ಲದೇ ಯಾವುದೇ ರಾಜ​ಕೀಯ ಪಕ್ಷದಲ್ಲೂ ಕ್ರೈಸ್ತರ ಪ್ರತ್ಯೇಕ ಘಟಕ ಇಲ್ಲ ಆದರೆ ಜೆಡಿ​ಎಸ್‌ ಪಕ್ಷವು ಪ್ರತ್ಯೇಕ ಘಟಕ ಸ್ಥಾಪಿ​ಸುವ ಮೂಲಕ ಸ್ಪಂದಿ​ಸಿದೆ ಎಂದು ಅವರು ಹೇಳಿ​ದ​ರು,default sample_5805.wav,ಕ್ಯಾಮೆರಾ ಬಳಿಕ ಅಪಾಯದಲ್ಲಿ ಸಿಲುಕಿರುವ ನೆರೆ ಸಂತ್ರಸ್ತರನ್ನು ಪತ್ತೆ ಮಾಡುವ ಸಲುವಾಗಿ ಸೋಮವಾರಪೇಟೆ ತಾಲೂಕಿನ ಮಾದವಾಪುರದಲ್ಲಿ ವ್ಯಾಪ್ತಿಯಲ್ಲಿ ಸೋಮವಾರ ಡ್ರೋನ್‌ನ ಬಳಸಲಾಯಿತು,default sample_5806.wav,ಸಂಸದ ಬಿವೈ ರಾಘವೇಂದ್ರ ಮಾತನಾಡಿ ದೇಶದ ಅತ್ಯಂತ ಕ್ರಿಯಾಶಾಲಿ ರಾಜರಲ್ಲಿ ಶಿವಾಜಿ ಮೊದಲಿಗರು ಮಗುವಿಗೆ ತಾಯಿ ತಾನೆ ಮೊದಲ ಗುರು ಎನ್ನುವಂತೆ ಶಿವಾಜಿ ತಾಯಿ ಜೀಜಾಬಾಯಿ ಆತನಲ್ಲಿ ಶೌರ‍್ಯ ಸಾಹಸ ಬೆಳೆಸಿದರು,default sample_5807.wav,ರೆಸಾ​ಟ್‌ನಲ್ಲಿ ಅಂದು ಹರಿ​ಹರ ಶಾಸಕ ಎಸ್‌​ರಾ​ಮಪ್ಪ ತಾವೂ ಹಾಗೂ ಇತರೆ ಶಾಸ​ಕರು ಗಲಾ​ಟೆ​ಯನ್ನು ಬಿಡಿ ​ಸದೇ ಹೋಗಿ​ದ್ದರೆ ದೊಡ್ಡ ಅನಾ​ಹು​ತವೇ ಸ್ಥಳ​ದಲ್ಲಿ ನಡೆ​ದಿ​ರು​ತ್ತಿತ್ತು ಎಂಬು​ದಾಗಿ ಮಾಧ್ಯ​ಮ​ಗ​ಳಿಗೆ ಹೇಳಿಕೆ ನೀಡಿ​ದ್ದಾರೆ,default sample_5808.wav,ದೇವಸ್ಥಾನ ತಗ್ಗು ಪ್ರದೇಶದಲ್ಲಿರುವ ಕಾರಣ ಧಾರಾಕಾರ ಮಳೆಯಾದರೆ ದೇವಸ್ಥಾನಕ್ಕೆ ನೀರು ನುಗ್ಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ,default sample_5809.wav,ಸದರಿ ಅಧಿಕಾರಿಗಳು ನಿಗಧಿಪಡಿಸುವ ಮಾರ್ಗ ಸಮಯದ ಬಗ್ಗೆ ಅನುಮತಿ ಪಡೆದು ಅದರಂತೆ ಕ್ರಮ ವಹಿಸಬೇಕು,default sample_5810.wav,ಬದ​ಲಾಗಿ ಇದು ಮತ್ತಷ್ಟುಅನಾ​ನುಕೂಲ​ತೆ​ಗ​ಳನ್ನೇ ಹುಟ್ಟು ಹಾಕು​ತ್ತದೆ,default sample_5811.wav,ತುಳು ಸಂಸ್ಕೃತಿಯ ಮೇಲಿನ ಪಾಶಚಾತ್ಯ ಸಂಸ್ಕೃತಿಯ ಪ್ರಭಾವ ಎಂಬುವುದು ಬೇರೆ ನೆಲೆಯ ಚರ್ಚೆ,default sample_5812.wav,ನಗರಸಭೆ ಕಚೇರಿಗೆ ಭೇಟಿ ನೀಡಿ ಕೆಲವು ದಾಖಲಾತಿಗಳನ್ನು ಪರಿಶೀಲಿಸಿದ ಅವರು ನಾಗರಿಕರಿಗೆ ಎಲ್ಲ ಸೌಲಭ್ಯವನ್ನು ಪ್ರಾಮಾಣಿಕವಾಗಿ ಒದಗಿಸಬೇಕಿದೆ,default sample_5813.wav,ಅದಕ್ಕಾಗಿ ಪ್ರಥಮ ಹಂತದಲ್ಲಿ ಧ್ವನಿ ಪರೀಕ್ಷೆ ಜನವರಿ ಹನ್ನೆರಡರ ಬೆಳಗ್ಗೆ ಹತ್ತು ಮೂವತ್ತರಿಂದ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು ಹದಿನಾಲ್ಕ ರಿಂದ ಇಪ್ಪತ್ತೆರಡು ವರ್ಷದೊಳಗಿನ ಕಲಾವಿದರು ಪಾಲ್ಗೊಳ್ಳಬಹುದಾಗಿದೆ,default sample_5814.wav,ಸಮೃದ್ಧ ಮಳೆಗಾಲ ಎಂದಾಗಲೂ ಕೆಲವು ಜಿಲ್ಲೆಗಳಲ್ಲಿನ ಜನತೆ ನೀರು ಮೇವು ಕೂಲಿಗಾಗಿ ಪರದಾಡಿದ ನಿದರ್ಶನಗಳಿವೆ,default sample_5815.wav,ಮಾಹಿತಿಗೆ ಸಹಾಯವಾಣಿ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ಮಾನಸ ಸರೋವರ ಯಾತ್ರಾರ್ಥಿಗಳು ಹಾಗೂ ಅವರ ಕುಟುಂಬದವರ ನೆರವಿಗಾಗಿ ರಾಜ್ಯ ಸರ್ಕಾರ ತುರ್ತು ನಿರ್ವಹಣಾ ಕೇಂದ್ರ ಆರಂಭಿಸಿದೆ,default sample_5816.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5817.wav,ಅಭ್ಯರ್ಥಿ ನಿವೃತ್ತಿಯಾದರೂ ಬಿಜೆಪಿಯಿಂದ ಪ್ರಚಾರ ಅಭ್ಯರ್ಥಿ ಹೆಸರಿನ ಬದಲು ದೇಶ ಮೊದಲು ಕರಪತ್ರ ಭಾವಚಿತ್ರದ ಸ್ಥಳದಲ್ಲಿ ಪಕ್ಷದ ಚಿಹ್ನೆ ಮುದ್ರಿಸಿ ಹಂಚಿಕೆ ರಾಮನಗರ,default sample_5818.wav,ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಹೆಚ್ಚು ನಿರ್ಮಿಸುವ ಕೆಲಸವನ್ನು ಮಾಡಬೇಕು,default sample_5819.wav,ಕೂಡಲೇ ಎಚ್ಚತ್ತ ಪ್ರವೀಣ್‌ ಗೌರ್‌ ಹೆಲಿಕಾಪ್ಟರ್‌ ಅನ್ನು ದ್ವೀಪದ ಇನ್ನೊಂದು ಕಡೆಗೆ ಸಾಗಿಸಿದರು,default sample_5820.wav,ವಿಪ​ಕ್ಷ​ವಾಗಿ ಬಿಜೆಪಿ ಸರ್ಕಾ​ರಕ್ಕೆ ಅಭಿ​ವೃ​ದ್ಧಿಗೆ ಸಹ​ಕಾರ ನೀಡಲಿ ಅದನ್ನು ಬಿಟ್ಟು ಕಾಲೆ​ಳೆ​ಯುವ ಕೆಲಸ ಮಾಡು​ತ್ತಿ​ರು​ವುದು ಶೋಭೆ ತರು​ವು​ದಿಲ್ಲ,default sample_5821.wav,ಅಕ್ಷರಶಃ ಬರಗಾಲ ಇರುವುದು ಸತ್ಯ ಎಲ್ಲೆಡೆ ರೈತರ ಬೆಳೆಗಳು ಒಣಗಿದ ದೃಶ್ಯ ಸಾಮಾನ್ಯವಾಗಿವೆ ಬಹುತೇಕ ಕಡೆಗಳಲ್ಲಿ ನೀರಿಲ್ಲದೆ ಬೆಳೆಗಳು ನೆಲಕಚ್ಚಿವೆ,default sample_5822.wav,ನಿಗಮಮಂಡಳಿಗಳಿಗೆ ನೇಮಕ ಮಾಡಬೇಕಾಗಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರು ಧರ್ಮಸ್ಥಳ ಪ್ರಕೃತಿ ಚಿಕಿಸ್ತಾ ಕೇಂದ್ರದಲ್ಲಿ ಚಿಕಿಸ್ತೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ನೇಮಕ ನೆನೆಗುದಿಗೆ ಬಿದ್ದಿದೆ,default sample_5823.wav,ಜಿಲ್ಲಾ​ಸ್ಪತ್ರೆ ಹೆರಿಗೆ ಆಸ್ಪ​ತ್ರೆ​ಯಲ್ಲಿ ಕಾರ್ಯ ನಿರ್ವ​ಹಿ​ಸು​ತ್ತಿ​ರು​ವ ಸರ್ಕಾರಿ ಕೋಟಾದ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಕಳೆದ ಎಂಟು ತಿಂಗಳಿಂದ ವೇತನ ಪಾವತಿಯಾಗಿಲ್ಲ,default sample_5824.wav,ನಮ್ಮುಡುಗ್ರು ವಾಟ್ಸ್‌ಆ್ಯಪ್‌ ತಂಡದ ಐದನೇ ವರ್ಷದ ನೆನಪಿಗಾಗಿ ಕ್ರಿಕೆಟ್‌ ಪಂದ್ಯಾವಳಿಯನ್ನು ಭಾರತಿಬೈಲ್‌ ಕ್ರೀಡಾ,default sample_5825.wav,ಪಾಕಿಸ್ತಾನ ಸರ್ಕಾರವೇ ಇಂತಹ ಸೇನೆ ವಿಭಾಗಗಳಿಗೆ ಉದ್ಯಮಗಳ ಗುತ್ತಿಗೆಯನ್ನೂ ನೀಡುತ್ತ ಬಂದಿದೆ,default sample_5826.wav,ಲಯನ್ಸ್‌ ಸೇವಾ ಭವನಕ್ಕೆ ಆಗಮಿಸಿದ ವಿಜೇತ ವಿದ್ಯಾರ್ಥಿಗಳನ್ನು ಆರತಿ ಎತ್ತಿ,default sample_5827.wav,ಪ್ರೊಡಕ್ಷನ್‌ ಹೌಸ್‌ನಿಂದ ಬರುವ ಆದಾಯ ಮತ್ತು ತೆರಿಗೆ ಪಾವತಿಸಿರುವ ಬಗ್ಗೆ ಅವಲೋಕನ ನಡೆಸಲಾಗಿದೆ,default sample_5828.wav,ಸಮುದಾಯದ ಪ್ರತ್ಯೇಕ ಅಭಿವೃದ್ಧಿ ನಿಗಮದ ಏಕೈಕ ಬೇಡಿಕೆ ಈಡೇರಿಕೆಗೆ ಇದುವರೆಗಿನ ಸರ್ಕಾರ ಗಮನಹರಿಸದಿರುವುದು ವಿಷಾದನೀಯ ಎಂದರು,default sample_5829.wav,ಭದ್ರಾವತಿ ಚನ್ನಗಿರಿ ರಸ್ತೆಯ ಭವಾನಿ ಸಮುದಾಯ ಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಸೇವಾ ಸಂಘದ ವಾರ್ಷಿಕ ಸಭೆ ಉಪಾಧ್ಯಕ್ಷ ಯಶವಂತರಾವ್‌ ಘೋರ್ಪಡೆ ಉದ್ಘಾಟಿಸಿದರು,default sample_5830.wav,ಭಾರತದ ಜೈಲುಗಳು ತಮ್ಮನ್ನು ಇರಿಸಲು ಯೋಗ್ಯವಾಗಿಲ್ಲ ಎಂದು ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ ಆರೋಪಕ್ಕೆ ಪ್ರತಿಯಾಗಿ,default sample_5831.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5832.wav,ಪ್ರಾಥಮಿಕ ಕೋಶಗಳು ಒಂದು ಜೀವಿಯಿಂದ ಬಂದಿರುತ್ತವೆ.,default sample_5833.wav,ನನ್ನ ಕಾಫಿ ತೋಟ ಮೇಘತ್ತಾಳು ಗ್ರಾಮದ ಮುಕ್ಕೋಡ್ಲು ಎಂಬಲ್ಲಿದೆ ಸುಮಾರು ಇಪ್ಪತ್ತ್ ಐದು ಎಕರೆ ಕಾಫಿ ತೋಟ ಸಮಾಧಿಯಾಗಿದೆ,default sample_5834.wav,ರಾಜ್ಯ ಎಎಸ್‌ಐಎಸ್‌ ಶುಶ್ರೂಷಕರ ಸಂಘದ ಜಿಲ್ಲಾ ಘಟ​ಕದಿಂದ ಮೂರ ನೇ ರಾಜ್ಯ ಮಟ್ಟದ ಶುಶ್ರೂಷಕರ ಸಮ್ಮೇಳನ ಅಕ್ಟೋಬರ್ ಇಪ್ಪತ್ತ್ ನಾಲ್ಕ ರಂದು ಬೆಳಗ್ಗೆ ಹನ್ನೊಂದು ಮೂವತ್ತ ಕ್ಕೆ ಎಸ್‌ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ,default sample_5835.wav,ಪಕ್ಷದ ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದವರ ಮೇಳೆ ಜಾಮೀನು ಸಹಿತ ಪ್ರಕರಣ ದಾಖಲಿಸಿದ್ದಾರೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು,default sample_5836.wav,ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗ​ವಾಗಿ ಬಿಜೆಪಿ ಉತ್ತರ ವಲಯ ಯುವ ಮೋರ್ಚಾ​ದಿಂದ ಜಿಲ್ಲಾ ಮಟ್ಟದ ವೇಟ್‌ ಲಿಫ್ಟಿಂಗ್‌ ಸ್ಪರ್ಧೆ ಸೆಪ್ಟೆಂಬರ್ಇಪ್ಪತ್ತಾರರಂದು ನಗ​ರದ ಕೆಇಬಿ ಎಂಜಿ​ನಿ​ಯ​ರ್ಸ್ ಸಭಾಂಗ​ಣ​ದಲ್ಲಿ ನಡೆ​ಯ​ಲಿದೆ,default sample_5837.wav,ನೆಲಮಂಗಲದ ನವಯುಗ ಜಾಸ್‌ ಲ್ಯಾಂಕೋ ಟೋಲ್‌ ಕುಣಿಗಲ ಬೈಪಾಸ್‌ ಬಳಿ ಭಾರೀ ಪ್ರಮಾಣದಲ್ಲಿ ವಾಹನ ದಟ್ಟಣೆ ಕಂಡು ಬಂತು,default sample_5838.wav,ಲಿಂಗೈಕ್ಯನೀಲಮ್ಮ ಎಂಪಿಚನ್ನಪ್ಪ ಸ್ಮರಣಾರ್ಥ ಎಂಸಿಸದಾಶಿವಯ್ಯ ಕುಟುಂಬ ವರ್ಗದವರು ಭಕ್ತಿಸೇವೆ ಸಲ್ಲಿಸಲಿದ್ದಾರೆ,default sample_5839.wav,ಅವರು ಪಕ್ಷಾತೀತ ನಾಯಕರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ನೀಡಿ ರಾಜ್ಯದ ಪ್ರಗತಿಗೆ ಸಹಕರಿಸಿದ್ದಾರೆ,default sample_5840.wav,ಈ ಕಾಯ್ದೆಯನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರುವಂತೆ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ,default sample_5841.wav,ಈಗಲೂ ಯಾವುದೇ ಸಮಸ್ಯೆ ಬಂದರೂ ನಿರಾಯಾಸವಾಗಿ ಪರಿಹಾರ ನೀಡಿ ರಾಜ್ಯದ ಅಭಿವೃದ್ಧಿಗೆ ಮತ್ತು ರೈತರ ಹಿತರಕ್ಷಣೆ ಮಾಡುತ್ತಾರೆ ಎಂದು ಹೇಳಿದರು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಸಮಸ್ಯೆಗಳೇ ಇಲ್ಲ,default sample_5842.wav,ಎರಡ್ ಸಾವಿರದ ಹದಿಮೂರ ರ ಆಗಸ್ಟ್‌ನಲ್ಲಿ ನೌಕಾಪಡೆಗಾಗಿ ಜಿಎಸ್ಯಾಟ್‌ ಏಳು ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿಕೊಟ್ಟಿತ್ತು,default sample_5843.wav,ಸಾರಿಗೆ ಸಚಿವ ಡಿಸಿತಮ್ಮಣ್ಣ ಅತಿಥಿ ಉಪಮುಖ್ಯಮಂತ್ರಿ ಡಾಕ್ಟರ್ಜಿಪರಮೇಶ್ವರ್‌ ಗೃಹ ಸಚಿವ ಎಂಬಿಪಾಟೀಲ್‌ ಸ್ಥಳ ಪುರಭವನ ಜೆಸಿರಸ್ತೆ ಬೆಳಿಗ್ಗೆ ಹನ್ನೊಂದು ಕರ್ನಾಟಕ ಪದ್ಮಶಾಲಿ ಸಂಘ,default sample_5844.wav,ಹನುಮಂತ ಶಿವಪುರ ಹಂಪಿ ರಸ್ತೆಯ ಗಾಳೆಮ್ಮನಗುಡಿ ಬಳಿಯ ತುಂಗಭದ್ರ ಎಚ್‌ಎಲ್‌ ಕಾಲೋನಿ ಯಲ್ಲಿ ಬಟ್ಟೆತೊಳೆಯಲು ಅಂಜಲಿ ಮತ್ತು ಆಕೆಯ ಸಹೋದರಿ ಹೋಗಿರುತ್ತಾರೆ,default sample_5845.wav,ಬಹುತೇಕ ಎಲ್ಲಾ ಸ್ಥಳಗಳನ್ನು ಪೂರ್ಣಗೊಳಿಸಿರುವ ಐಟಿ ಅಧಿಕಾರಿಗಳು ರಾಜಾಜಿನಗರದಲ್ಲಿನ ಕಚೇರಿಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ,default sample_5846.wav,ದೇಶಾದ್ಯಂತ ಫೆಬ್ರವರಿ ಎರಡರಂದು ಜೇಸಿ ಸಂಸ್ಥೆಯಿಂದ ಭಾವೈಕ್ಯತಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಜೇಸಿ ಸಂಸ್ಥೆಯ ವಲಯಾಧಿಕಾರಿ ಪೂರ್ಣೆಶ್‌ ಹೇಳಿದರು,default sample_5847.wav,ಚಾಯ್‌ವಾಲಾಗಳು ಹಾಗೂ ಬಡ ತಾಯಿಯ ಮಗನೊಬ್ಬ ಪ್ರಧಾನಿಯಾಗಿದ್ದನ್ನು ಕಾಂಗ್ರೆಸ್ಸಿನ ಉನ್ನತ ನಾಯಕರಿಗೆ ಅರಗಿಸಿಕೊಳ್ಳಲು ಹಾಗುತ್ತಿಲ್ಲ,default sample_5848.wav,ಗ್ರಾಮ ಪಂಚಾಯಿತಿಯ ಎಂಟು ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ ಈ ಹಿಂದೆ ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು,default sample_5849.wav,ತಾಲೂಕಿನ ಬಿಳಿಚೋಡು ಗ್ರಾಮದ ಕಾವೇರಿ ಎಂಬುವವರೇ ಮೂರು ಶಿಶುಗಳಿಗೆ ಜನ್ಮ ನೀಡಿದವರುಇದರಿಂದಾಗಿ ಕುಟುಂಬ ಶೋಕಸಾಗರದಲ್ಲಿ ಮುಳುಗುವಂತಾಯಿ,default sample_5850.wav,ಶಿಕ್ಷಣದ ವಲಯಗಳಲ್ಲಿ ಮಾತ್ರವಲ್ಲ ಇತರೆ ವಲಯಗಳಲ್ಲಿಯೂ ಕೂಡ ಕನ್ನಡ ನುಡಿಗೆ ಹಿನ್ನಡೆಯನ್ನು ಉಂಟು ಮಾಡುವ ತಂತ್ರಗಳನ್ನು ಸಾವಿರದ ಎಂಟುನೂರ ಮೂವತ್ತ್ ಐದರ ಮೆಕಾಲೆಯ ಮಿನಿಟಿ ಮಿನಿಟಿನಲ್ಲಿಯೇ ಕಾಣಬಹುದು,default sample_5851.wav,ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಪೈಕಿ ಯಾರು ಸ್ಥಾನ ಪಡೆಯಲಿದ್ದಾರೆ ಇಲ್ಲವೇ ಇಬ್ಬರನ್ನೂ ಆಡಿಸಲು ತಂಡ ನಿರ್ಧರಿಸುತ್ತಾ ಎನ್ನುವುದು ಟಾಸ್‌ ವೇಳೆ ತಿಳಿಯಲಿದೆ,default sample_5852.wav,ಪೂಜ್ಯರ ಅಕಾಲಿಕೆ ಸಾವಿನಿಂದಾಗಿ ಕನ್ನಡಕ್ಕೆ ಶರಣ ಸಾಹಿತ್ಯದ ಪ್ರಚಾರಪ್ರಸಾರಕ್ಕೆ ಲಿಂಗಾಯತ ಧರ್ಮಕ್ಕೆ ವೈಚಾರಿಕತೆಗೆ ಧಕ್ಕೆಯಾದಂತಾಗಿದೆ,default sample_5853.wav,ಅನಾರೋಗ್ಯದ ಕಾರಣ ಗೈರಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು ಎಂದರು,default sample_5854.wav,ಖುದ್ದು ಕುಮಾರಸ್ವಾಮಿ ಅವರೇ ಈ ವಿಷಯ ತಿಳಿಸಿದ್ದಾರೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,default sample_5855.wav,ಕಾಂಗ್ರೆಸ್‌ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ನಿರಂಜನ್‌ ಮುಖಂಡರಾದ ಮತಿಘಟ್ಟ ಗ್ರಾಮ ಪಂಚಾಯತಿ ಸದಸ್ಯ ಶ್ರೀಕಂಠ ವಡೆಯರ್‌ ಆದರ್ಶ ಮತ್ತಿತರರು ಇದ್ದರು,default sample_5856.wav,ಕುಗ್ರಾಮವಾಗಿರುವ ಹಳ್ಳಿಗಳಲ್ಲಿ ದೂರವಾಣಿ ಸಂಪರ್ಕವಿಲ್ಲ ಮೊಬೈಲ್‌ ಟವರ್‌ ಸಹ ಇಲ್ಲ ಈ ಹಿನ್ನೆಲೆಯಲ್ಲಿ ಸಂಪರ್ಕಕ್ಕೆ ಅನುಕೂಲವಾಗುವಂತೆ ಸಹಾಯವಾಣಿ ತೆರೆಯಬೇಕು ಎಂಬುದು ಗ್ರಾಮಸ್ಥರ ಒತ್ತಾಯ,default sample_5857.wav,ವಾದಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ಹೆಚ್ಚಿನ ವಿಚಾರಣೆವನ್ನು ಮಾರ್ಚ್ ಇಪ್ಪತ್ತೊಂದಕ್ಕೆ ನಿಗದಿಪಡಿಸಿತು,default sample_5858.wav,ಹೈಡ್ರೋಕ್ಲೋರಿಕ್ ಆಮ್ಲ,default sample_5859.wav,ಉಳಿದ ಅನುದಾನವನ್ನು ಮುಂದಿನ ಕಂತಿನಲ್ಲಿ ಬಿಡುಗಡೆಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು,default sample_5860.wav,ಬಸವಣ್ಣನವರ ಆದರ್ಶ ಹಾಗೂ ತತ್ವಗಳನ್ನು ಮೈಗೂಡಿಸಿಕೊಂಡು ಕಾರ್ಯರೂಪಕ್ಕೆ ತಂದ ಕರ್ಮಗೋಯಿ ಡಾಕ್ಟರ್ ಶಿವಕುಮಾರ ಸ್ವಾಮೀಜಿ,default sample_5861.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5862.wav,ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ಸರ್ಕಾರ ಇಲಾಖೆಯ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಸಚಿವರನ್ನು ಕೂಡಲೇ ನೇಮಿಸಬೇಕು,default sample_5863.wav,ವಿಶ್ವಸಾಗರ್‌ ಪತ್ರಕರ್ತ ಪ್ರದೀಪ್‌ ಕಡಕೊಳ್‌ ಉಪಸ್ಥಿತರಿದ್ದರು ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಮಂಗಳವಾರ ಸಂವಾದ ಕಾರ್ಯಕ್ರಮ ನಡೆಯಿತು,default sample_5864.wav,ಮಳೆಯಾಶ್ರಿತ ಕಪ್ಪುಮಣ್ಣಿನ ಭೂಮಿ ಹೆಚ್ಚಾಗಿರುವ ಕಾರಣ ಸಾಮಾನ್ಯವಾಗಿ ಬೀರೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಅಜ್ಜಂಪುರ,default sample_5865.wav,ವರಸಿದ್ಧಿ ವೇಣುಗೋಪಾಲ್‌ ಮಹೇಶ್‌ ರಾಜಪ್ಪ ಗುರುಸ್ವಾಮಿ ಸದಾಶಿವ ಅಯ್ಯಪ್ಪಸ್ವಾಮಿ ಪರಂಪರೆ ಉಳಿಸಿ ಆಂದೋಲನಾ ಸಮಿತಿಯ ಪ್ರದೀಪ್‌,default sample_5866.wav,ಭಾನುವಾರ ಮಧ್ಯಾಹ್ನ ವೇಳೆಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಕೆಲವು ಪ್ರಾಣಿಗಳು ಸಹ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ,default sample_5867.wav,ಖರೀದಿಸುವ ಜಮೀನು ಕೃಷಿಗೆ ಯೋಗ್ಯವಾಗಿರಬೇಕು ಒಂದು ಬಾರಿ ನಿಗಮದ ಯಾವುದೇ ಯೋಜನೆಯಲ್ಲಿ ಪ್ರ ಪ್ರಯೋಜನ ಪಡೆದವರು ಮತ್ತು ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ,default sample_5868.wav,ನೊಂದ ಪ್ರಜ್ಞಾವಂತ ಹೆಣ್ಣುಮಕ್ಕಳು ತಮಗಾದ ಲೈಂಗಿಕ ದೌರ್ಜನ್ಯ ಕುರಿತಂತೆ ಸಂಬಂಧಪಟ್ಟಇಲಾಖೆಗೆ ದೂರು ನೀಡಬೇಕು,default sample_5869.wav,ಇದು ಮತದಾನ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾದ ಅಗತ್ಯ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ,default sample_5870.wav,ಶಾಸಕ ಡಿಎಸ್‌ಸುರೇಶ್‌ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆಆರ್‌ಆನಂದಪ್ಪ ಪುರಸಭೆ ಅಧ್ಯಕ್ಷೆ ಅಶ್ವಿನಿ ರಘು ಲೂಕು ಪಂಚಾಯತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌ ತಾಲೂಕು ಪಂಚಾಯತಿ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಡಿಕೆರುದ್ರೇಶ್‌ ಇದ್ದರು,default sample_5871.wav,ಅಂತಃಸ್ರಾವ ಶಾಸ್ತ್ರದ ಅಧ್ಯಯನವು ಚೀನಾದಲ್ಲಿ ಪ್ರಾರಂಭವಾಯಿತು.,default sample_5872.wav,ಕೊಚ್ಚಿನ್‌ ವಿದ್ವಾನ್‌ ಬಾಲಕೃಷ್ಣ ಕಾಮತ್‌ ಮೃದಂಗ ಪತ್ತಕ್ಕಾಡ್‌ನ ವಿದ್ವಾನ್‌ ಮಂಜೂರು ಉನ್ನಿಕೃಷ್ಣನ್‌ ಘಟಂ ಅನ್ನು ತನಿ ಆವರ್ತನದಲ್ಲಿ ಪರಸ್ಪರ ಪೈಪೋಟಿಗೆ ಬಿದ್ದವರಂತೆ ನುಡಿಸುವ ಮೂಲಕ ಕೇಳುಗರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು,default sample_5873.wav,ಆದರೆ ಈಗ ಪುನಃ ಈ ತೆರಿಗೆ ಹೊರೆಯನ್ನು ಗ್ರಾಹಕರ ಮೇಲೆ ಹಾಕಿರುವುದು ಸಮ್ಮಿಶ್ರ ಸರ್ಕಾರ ಹೇಗೆ ಜನಸಾಮಾನ್ಯರೆದುರು ನಾಟಕವಾಡುತ್ತಿದೆ ಎನ್ನುವುದನ್ನು ಸಾಬೀತು ಪಡಿಸಿದೆ,default sample_5874.wav,ಆದರೆ ಈ ಚಿತ್ರ ಹಾಗಲ್ಲ ಹಾಡು ಡ್ಯಾನ್ಸ್‌ ಫೈಟ್ಸ್‌ಗಳನ್ನು ಒಳಗೊಂಡು ಕಮರ್ಷಿಯಲ್‌ ಸಿನಿಮಾ ಇದಕ್ಕೆ ನೈಜ ಘಟನೆಯೇ ಸ್ಫೂರ್ತಿ ಎನ್ನುತ್ತಾರೆ ಟಿಕೆ ದಯಾನಂದ,default sample_5875.wav,ಕೆಲವು ವಿಮರ್ಶಕರು,default sample_5876.wav,ಈ ಸಂದರ್ಭದಲ್ಲಿ ಮಾತಾಡಿದ ಡಾಕ್ಟರ್ ಪಿಶ್ಯಾಮರಾಜ ಅವರು ರೇವಾ ವಿವಿ ಕ್ಯಾಂಪಸ್‌ನಲ್ಲಿ ಪ್ಲಾಸ್ಟಿಕ್‌ ನಿಷೇಧವಿದೆ,default sample_5877.wav,ಇದು ಒಳ್ಳೆಯದಲ್ಲ ಸಿಟ್ಟು ನೋವು ಅಸಮಾಧಾನವನ್ನು ಹಂಚಿಕೊಳ್ಳಬೇಕು ಆದರೆ ಇನ್ನೊಬ್ಬರಿಗೆ ಘಾಸಿಯಾಗದ ಹಾಗೆ,default sample_5878.wav,ತುಮಕೂರು ನಗರದಲ್ಲಿ ಪ್ರತಿದಿನ ಐವತ್ತು ಸಾವಿರ ಜನ ಓಡಾಡುತ್ತಾರೆ ಮೆಟ್ರೋ ವಿಸ್ತರಣೆ ನಮ್ಮ ಕನಸು,default sample_5879.wav,ನಾಲ್ಕಕ್ಕೆಬಾಟಮ್‌ಗೆ ಸೇರಿಸಿಎಲ್ಲ ಸಮಸ್ಯೆಗೆ ಶೀಘ್ರ ಪರಿಹಾರ ರಘುಮೂರ್ತಿ ಚಳ್ಳಕೆರೆ,default sample_5880.wav,ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆ ನಂತರ ಬಹುತೇಕ ನೈಪಥ್ಯಕ್ಕೆ ಸರಿದಿದ್ದ ಮಾಜಿ ಶಾತಕ ಸುಧಾಕರ್ ಕೂಡ ಎರಡು ದಿನಗಳಿಂದ ಹಿರಿಯೂರಿನಲ್ಲಿ ಬೀಡು ಬಿಟ್ಟು ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದರು,default sample_5881.wav,ಜನಧನ್‌ ಯೋಜನೆಯಡಿ ರಾಜ್ಯದ ನಾಲ್ಕು ಪಾಯಿಂಟ್ಐ ಏಳು ಲಕ್ಷ ಪ್ರಗತಿ ಬಂಧು ಸ್ವಸಹಾಯ ಸಂಘದ ನಲ್ವತ್ತೈದು ಲಕ್ಷ ಸದಸ್ಯರು ಪ್ರಗತಿ ರಕ್ಷಣಾ ಕವಚದ ವಿಮೆ ವ್ಯಾಪ್ತಿಗೊಳಪಟ್ಟಿದ್ದಾರೆ ಎಂದು ತಿಳಿಸಿದರು,default sample_5882.wav,ಸರ್ಕಾರಿ ನೌಕರರು ಸೇವೆಗೆ ನಿಯುಕ್ತರಾಗುವ ಪೂರ್ವದಲ್ಲಿ ತೋರುವ ಉಸ್ತಾಹ ಕನಸು ಆರೋಗ್ಯಕರ ಯತ್ನ ನಂತರದ ದಿನಗಳಲ್ಲಿ ಇಲ್ಲವಾಗುತ್ತದೆ,default sample_5883.wav,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು ಅವರಿಗೆ ಶಿಕ್ಷಣದ ಜೊತೆಗೆ ಮಾರ್ಗದರ್ಶನದ ಅವಶ್ಯಕತೆಯೂ ಇದೆ,default sample_5884.wav,ಸಂಬಂಧಪಟ್ಟಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಶುಚಿತ್ವ ಕಾಪಾಡಲು ಮುಂದಾಗಬೇಕಿದೆ ಕಡೆಯ ಪಕ್ಷ ಬೆಳೆದಿರುವ ಕಳೆ ಗಿಡಗಳನ್ನು ತೆಗೆಸಿದಲ್ಲಿ ಮಕ್ಕಳ ರಕ್ಷಣೆ ದೃಷ್ಟಿಯಿಂದ ಹೆಚ್ಚು ಅನುಕೂಲವಾಗುತ್ತದೆ ಎಂದಿದ್ದಾರೆ,default sample_5885.wav,ಅಂತಾರಾಷ್ಟ್ರೀಯ ಪ್ರದರ್ಶನಗಳಿಂದ ಆರಂಭವಾದ ಆರ್ಥಿಕ ಸಹಕಾರದ ಕಲ್ಪನೆ ಕ್ರಮವಾಗಿ ಬೆಳೆದಿದೆ: ಆರ್ಥಿಕ ಚಟುವಟಿಕೆಗಳ ನಾನಾ ಕ್ಷೇತ್ರಗಳಲ್ಲಿ ಆರಂಭವಾದ ಪ್ರತ್ಯೇಕ ಸಂಘಗಳ ರೂಪದಲ್ಲಿ ಸ್ಪಷ್ಟವಾಗಿದೆ.,default sample_5886.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5887.wav,ಪರದೆ ಎರಡರಲ್ಲಿ ನಾನು ಅವನಲ್ಲ ಅವಳು ಪರದೆ ಮೂರ ರಲ್ಲಿ ನಾಗರಹಾವು ಹಾಗೂ ಪರದೆ ನಾಲ್ಕ ರಲ್ಲಿ ಆ ಕರಾಳ ರಾತ್ರಿ ಚಿತ್ರಗಳು ಪ್ರದರ್ಶನವಾಗಲಿವೆ,default sample_5888.wav,ಅಲ್ಲದೆ ರಕ್ಷಣೆಗೆ ಆಗಮಿಸಿದ ಪೊಲೀಸರಿಗೂ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ,default sample_5889.wav,ಆ ಬಳಿಕ ಬೋಯಿಂಗ್ ವಿಮಾನದ ಕಾರ್ಯಾಚರಣೆ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನಯಾನ ಸಂಚಾರವನ್ನು ರದ್ದುಗೊಳಿಸಲು ಮುಂದಾಗಿದೆ,default sample_5890.wav,ನನ್ನ ವಿರುದ್ದವೂ ಐಟಿ ದಾಳಿ ಆಗಿತ್ತು ಅಗತ್ಯವಾದರೆ ಅಭಿವೃದ್ಧಿ ಯೋಜನೆಗಳಿಗೆ ಸಲಹೆಗಳನ್ನು ನೀಡಲಿ ಹೆದರಿಸುವುದು ಹಾಗೂ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾದರೆ ಸರ್ಕಾರ ಹೆದರುವುದಿಲ್ಲ ಇದೇ ವೇಳೆ ಸಚಿವ ಡಿಕೆಶಿವಕುಮಾರ್ ಗುಡುಗಿದರು,default sample_5891.wav,ಪವಾರ್ ಮುಂಬೈ ರಫೇಲ್‌ ಯುದ್ಧ ವಿಮಾನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಎನ್‌ಸಿಪಿ ಮುಖಂಡ ಶರದ್‌ ಪರ್ವಾರ್‌ ಮೋದಿ ಬೆಂಬಲಕ್ಕೆ ನಿಂತಿದ್ದಾರೆ,default sample_5892.wav,ಪ್ರತಿ ವರ್ಷದಂತೆ ಈ ವರ್ಷವೂ ಸಿದ್ದಗಂಗೆಯಲ್ಲಿ ಶಿವರಾತ್ರಿ ವಿಶೇಷವಾಗಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಾನಗಳು ನಡೆದವು,default sample_5893.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5894.wav,ಈ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಚಿವ ಆರ್‌ವಿ ದೇಶಪಾಂಡೆ ಮಾತನಾಡಿ ಅಭ್ಯರ್ಥಿ ಗೆಲುವು ಮುಖ್ಯವಾಗಬೇಕು,default sample_5895.wav,ಶಿವಾನಂದಪಾಣಿ ಅಧ್ಯಕ್ಷ ಷಣ್ಮುಖಾಚಾರ್‌ ಕಾರ್ಯದರ್ಶಿ ಮಂಜಪ್ಪ ಹುಲ್ತಿಕೊಪ್ಪ ಕೋಶಾಧ್ಯಕ್ಷ ಅನ್ಸರ್‌,default sample_5896.wav,ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.,default sample_5897.wav,ಇದನ್ನು ನಾನು ಒಪ್ಪುವುದಿಲ್ಲ ಎರಡ್ ಸಾವಿರ್ದಾ ಹದ್ನಾರುಹದ್ನೇಳರಲ್ಲಿ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಾನೇ ಆಗ್ರಹಿಸಿದ್ದೇನೆ ಅವುಗಳು ತನಿಖೆಯಲ್ಲಿ ಹಂತದಲ್ಲಿದೆ,default sample_5898.wav,ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಹದಿಮೂರು ಸಾವಿರ ಕೋಟಿ ರೂಪಾಯಿ ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ನೀರವ್‌ ಮೋದಿ ತಾನು ಸುರಕ್ಷತೆ ದೃಷ್ಟಿಯಿಂದ ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾನೆ,default sample_5899.wav,ಅಲ್ಲದೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಬಿಜೆಪಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು,default sample_5900.wav,ಇದೆಲ್ಲ ಆದ ನಂತರ ಎರಡ್ ಸಾವಿರದ ಹದಿನೇಳರ ಫೆಬ್ರವರಿಯಲ್ಲಿ ಪ್ರಗತಿಪರ ಚಿಂತಕಿ ಪ್ರಭಾ ಬೆಳವಂಗಲ ನಮ್ಮನ್ನು ಮತ್ತೊಮ್ಮೆ ಉಗ್ರಪ್ಪ ಅವರ ಬಳಿ ಕರೆದೊಯ್ದರು,default sample_5901.wav,ಇಪ್ಪತ್ತ ರಿಂದ ಮೂವತ್ತು ಜನ ಉಗ್ರರು ಗಡಿಯಲ್ಲಿ ನುಸುಳಿಕೊಂಡು ಬರುತ್ತಿದ್ದರು,default sample_5902.wav,ತೆಂಗು ಅಡಿಕೆ ಹಣ್ಣಿನ ಬೇಳೆ ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ ತೆಂಗಿನ ಗಿಡಗಳು ಒಣಗಿ ಹೋಗಿವೆ,default sample_5903.wav,ಆಸ​ಕ್ತ​ರಿಗೆ ಇನ್ನೂರು ರು ಪ್ರವೇಶ ಶುಲ್ಕ ವಿಧಿ​ಸಿದ್ದು ಮಧು ಮೇಹಿ​ಗ​ಳಿ​ಗಾಗಿ ವಿಶೇಷ ಭೋಜನ ವ್ಯವ​ಸ್ಥೆ​ಯನ್ನು ಪರಿ​ಷ​ತ್‌​ನಿಂದ ಮಾಡ​ಲಾ​ಗಿದೆ,default sample_5904.wav,ಶಿಕ್ಷಕ ಎಚ್‌ಕೆಮನೋಹರ್‌ ಮಕ್ಕಳಿಗೆ ಭಗವದ್ಗೀತಾ ಪಠಣ ಮಾಡಿಸಿದರು ಸಂಸ್ಥೆ ಕಾರ್ಯದರ್ಶಿ ಎಂ ಗೋಪಿನಾಥ್‌ ಸಿದ್ಧರಾಜು,default sample_5905.wav,ಈಗ ಒಂದು ಎಲ್ಡುವರ್ಸದಿಂದ ಒಬ್ಬನ ಮುಖ ಕಂಡರೆ ಇನ್ನೊಬ್ಬನಿಗೆ ಆಗದಂಗೆ ಆತು ನಮಗೆ ಆಗದವರಾರೋ ಮಾಟಮಂತ್ರ ಮಾಡಿಸಿಬಿಟ್ಟರೊ ಏನೊ,default sample_5906.wav,ಕಲೆ ಸಾಹಿತ್ಯ ಸಂಗೀತ ಇವುಗಳು ಏಣಿಯಿದ್ದಂತೆ ಈ ಏಣಿಗಳನ್ನು ಬಳಸಿಕೊಂಡು ನಾವು ಸಮಾಜದಲ್ಲಿರುವ ಹಾವುಗಳನ್ನು ದಾಟಿ ಮುಂದಕ್ಕೆ ಸಾಗಬೇಕು ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯ ಪಟ್ಟರು,default sample_5907.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_5908.wav,ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು ಕೃಷಿ ಇಲಾಖೆ ಈಗಾಗಲೇ ವರದಿ ನೀಡಿದೆ,default sample_5909.wav,ಹರಿಹರ ತಾಲೂಕಿನಲ್ಲಿ ಸುಮಾರು ಹದ್ನೈದು ಸಾವಿರಗಳಷ್ಟುಸೂರಿಲ್ಲದ ಕುಟುಂಬಗಳು ಇದ್ದು ಈ ನಿಟ್ಟಿನಲ್ಲಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯಿಂದ ಹೋರಾಟ ನಡೆಸುತ್ತಿದ್ದು ಇದಲ್ಲದೇ ಇನ್ನೂ ಅನೇಕ ಸಮಸ್ಯೆಗಳಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು,default sample_5910.wav,ಖಾತ್ರಿ ಗುರಿ ತಲು​ಪಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿತ ಗುರಿ ತಲುಪಬೇಕು ತೀರ್ಥಹಳ್ಳಿ ಮತ್ತು ಸೊರಬ ತಾಲೂಕಿನ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ,default sample_5911.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಗಾರಿ ಎಚ್ಚರಿಕೆ ಸ್ವಚ್ಛತೆ,default sample_5912.wav,ನಮ್ಮ ದೇಶದ ಲೋಕಸಭೆಯಲ್ಲಿ ಹತ್ತಾರು ಪಕ್ಷಗಳು ಸಂಬದ್ದರಿದ್ದಾರೆ ಹೀಗಾಗಿ ಬಹುಮತವಿರುವ ಪಕ್ಷಕ್ಕೆ ದೇಶವನ್ನಾಳಲು ಕೆಲವೊಮ್ಮೆ ಚಿಕ್ಕಪುಟ್ಟಪಕ್ಷಗಳ ಬೆಂಬಲ ಅನಿವಾರ್ಯವಾಗುತ್ತದೆ,default sample_5913.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5914.wav,ನಮಗೆ ಜನರ ನಡುವೆ ಇರುವ ಸಂಸದರು ಬೇಕು ಆ ನಿಟ್ಟಿನಲ್ಲಿ ಅಂತಹ ಅಭ್ಯರ್ಥಿಯನ್ನು ಪಕ್ಷವು ಕಣಕ್ಕಿಳಿಸಲಿದೆ ಎಂದರು,default sample_5915.wav,ನಮಗಾದ ಅನ್ಯಾಯಕ್ಕೆ ಪ್ರತಿಭಟಿಸುವ ಹಕ್ಕು ನಮಗಿಲ್ಲವೇ ಎಂದು ಹೊರಗುತ್ತಿಗೆ ಪೌರ ಕಾರ್ಮಿಕರು ಪ್ರಶ್ನಿಸಿದರು,default sample_5916.wav,ಕೆಲ ತಿಂಗಳ ಹಿಂದೆ ತೆಲಂಗಾಣದಲ್ಲಿ ಜೈಲು ಪ್ರವಾಸ ಆರಂಭವಾಗಿತ್ತು ಜೈಲುವಾಸ ಹೇಗಿರುತ್ತದೆ ಎಂಬುದನ್ನು ತಿಳಿಯಬಯಸುವವರಿಗಾಗಿ ಹಣ ನೀಡಿ ಜೈಲಿನಲ್ಲಿ ತಂಗುವ ಅವಕಾಶ ಕಲ್ಪಿಸಲಾಗಿತ್ತು,default sample_5917.wav,ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ತಾರಾ ಅನುರಾಧ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು,default sample_5918.wav,ಅವರ ಅಗಲಿಕೆಯಿಂದ ಕರ್ನಾಟಕ ಒಬ್ಬ ಉತ್ತಮ ಜನಪರ ಕಾಳಜಿಯ ನಾಯಕನನ್ನು ಕಳೆದುಕೊಂಡಂತಾಗಿದೆ,default sample_5919.wav,ತಪ್ಪಿ​ದಲ್ಲಿ ಅಂತಹ ಉ ಉದ್ದಿಮೆ ಮ ಮಳಿಗೆ ಮಂಗ್ ಮುಂಗ​ಟ್ಟು​ಗ​ಳಿಗೆ ಸಂಬಂಧಿ​ಯ ವಿದ್ಯುತ್‌ ಸಂಪ​ರ್ಕ​ ಕಡಿ​ತ​ಗೊ​ಳ್ಳಿ​ಸಲು ಕ್ರಮ ಕೈಗೊ​ಳ್ಳಲಾಗುವುದು ಎಂದು ಎಚ್ಚ​ರಿ​ಸಿ​ದ್ದಾರೆ,default sample_5920.wav,ಎಎಂ ಯೂಸುಫ್‌ ಅವರ ಹೋಟೆಲ್‌ಗೆ ಹೋಗಿ ತಿಂಡಿ ಮುಗಿಸಿ ತಮ್ಮ ಕೈಯಲ್ಲಿದ್ದ ಕೆಂಪು ಕಲರ್‌ ಬ್ಯಾಗನ್ನು ಹೋಟೆಲ್‌ನಲ್ಲಿಯೇ ಬಿಟ್ಟು ಸಾಗಿದ್ದರು,default sample_5921.wav,ಚೌಕಟ್ಟಿಗೆ ಸೀಮಿತವಾಗ್ದಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾವಿತ್ರಿ ಬಾಯಿ ಫುಲೆ ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು ಎಂದರು,default sample_5922.wav,ಸಾಮರ್ಥ್ಯ ಸೌಧದಲ್ಲಿ ತಾಲೂಕಿನ ನಲವತ್ತ್ ಏಳು ಗ್ರಾಮ ಪಂಚಾಯತ್ ಗಳಿಗೆ ಸಂಬಂಧಿಸಿದಂತೆ ಪಂಚಾಯಿತಿಗಳ ಲೆಕ್ಕ ಪರಿಶೋಧನಾ ವರದಿ ಆಕ್ಷೇಪಣೆ ಹಾಗೂ ವಸೂಲಾತಿಯ ವಿಷಯ ಕುರಿತು ಅಡ್‌ಹಾಕ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು,default sample_5923.wav,ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಸಿಡಿಪಿಓ ಓಂಕಾರಪ್ಪ ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ ಸಂಜಯ್,default sample_5924.wav,ಪರರು ಸಂಕಷ್ಟದಲ್ಲಿದ್ದಾಗ ತಮ್ಮ ಜೀವದ ಹಂಗು ತೊರೆದು ರಕ್ಷಿಸುವ ಇಂತಹ ಮನಸ್ಸುಗಳು ಇಲ್ಲದಿದ್ದರೆ ನಾನೂ ಬದುಕುತ್ತಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು,default sample_5925.wav,ಅಲ್ಲದೆ ಸ್ವಾಮಿಯವರ ಸಾ ಸಾವಿನೊಂದಿಗೆ ಮಹಿಳೆಯೊಬ್ಬರ ಹೆಸರನ್ನು ತುಳುಕು ಹಾಕಲಾಗಿದೆ ಮಹಿಳೆ ಸ್ವಾಮಿಗಳಿಗೆ ಆಪ್ತಳಾಗಿದ್ದಳೆಂಬ ಮಾತ್ರಕ್ಕೆ ಅಸಹಜ ಸಾವಿಗೆ ಅವಳೇ ಕಾರಣವೆಂದು ಹೇಳಲಾಗವುದು,default sample_5926.wav,ಆದರೆ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು,default sample_5927.wav,ಅತಿಯಾದ ಸಾಲಬಾಧೆಯಿಂದ ಮನನೊಂದಿದ್ದರು ಎಂದು ತಿಳಿದು ಬಂದಿದೆ ಅಕ್ಕಪಕ್ಕದ ಜಮೀನಿನ ರೈತರು ನೋಡಿ ತಕ್ಷಣ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು,default sample_5928.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_5929.wav,ಹೊಲಸಿನಿಂದಾಗಿ ಕಂದು ಬಣ್ಣಕ್ಕೆ ತಿರುಗಿದ ಚರಂಡಿಯೊಳಕ್ಕೆ ಇಳಿದು ಗಲೀಜನ್ನು ಸಲಿಕೆಯಲ್ಲಿ ಹೊರ ಹಾಕುತ್ತಿದ್ದಾರೆ,default sample_5930.wav,ಅಂತೆಯೇ ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು,default sample_5931.wav,ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಚುನಾವಣಾ ಆಯೋಗ ಹೊಸ ಆ್ಯಪ್‌ ಬಿಡುಗಡೆಗೊಳಿಸಿದ್ದು,default sample_5932.wav,ಯಕ್ಷಗಾನದಲ್ಲಿ ಪಡುವಲಪಾಯ ಹಾಗೂ ಮೂಡಲಪಾಯ ಎಂಬ ಪ್ರಕಾರಗಳಿವೆ ಆದರೆ ಜಾನಪದದ ಸೊಗಡನ್ನು ಹೊಂದಿರುವ ಮೂಡಲಪಾಯ ಮುನ್ನೆಲೆಗೆ ಬಂದಿಲ್ಲ,default sample_5933.wav,ಅವರಲ್ಲಿ ಅತ್ಯಂತ ದುರಂತನಾಯಕ ಯಾರು ರಾಮಾಯಣದ ರಾಮನೇ ಧರ್ಮರಾಯನೇ ಈಡಿಪಸ್ಸೇ ಒಥೇನನೇ ಲಿಯರ್ ರಾಜನೇ ಡಾಕ್ಟರ್ ಪಾಸ್ಟಸ್ಸೇ,default sample_5934.wav,ಮೂವತ್ತು ಎಚ್ಡಿಜಿ ಒನ್ ಹೂವಿನಹಡಗಲಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಶಾಂತಾ ಮಾತನಾಡಿದರು,default sample_5935.wav,ಇಂಗ್ಲಿಶ್‌ನ್ನು ಮೊದಲ ಕಾರ್ಯಗಳಿಗೆ ಬಳಸಲಾಗಿದ್ದು ದೇಸಿ ಭಾಷೆಗಳನ್ನು ನಂತರದ ಕಾರ್ಯಗಳಿಗೆ ಬಳಸಲಾಗಿದೆ,default sample_5936.wav,ಭಾನುವಾರ ಡಿಸಿಎಂ ಮನೆಯ ಜೊತೆಗೆ ಇಟಾನಗರ ಜಿಲ್ಲಾಧಿಕಾರಿ ಕಚೇರಿಗೂ ಬೆಂಕಿ ಹಚ್ಚಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ,default sample_5937.wav,ಮಹಾಜನ್ ಆಯೋಗವು ಕಾಸರಗೋಡನ್ನು ಮೈಸೂರು ರಾಜ್ಯಕ್ಕೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದಿತು ಆದರೆ ಅದು ಜಾರಿಯಾಗಲಿಲ್ಲ,default sample_5938.wav,ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಅತ್ಯಂತ ಹಿಂದಿದೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಆರ್‌ಇಜಿಯಲ್ಲಿ ಐದು ಲಕ್ಷ ಮಾನವ ದಿನಗಳಾಗಬೇಕು ಎಂದು ಎಚ್ಚರಿಸಿದರು,default sample_5939.wav,ಈತನನ್ನು ಗಮನಿಸಿದ ಸಂಸ್ಥೆಯ ಕೆಲವು ಸದಸ್ಯರು ಹಾಗೂ ಕೆಜಿಎನ್‌ ರೈಸ್‌ ವ್ಯಾಪಾರಿ ಒಟ್ಟಾಗಿ ನಿತ್ಯ ಆತನಿಗೆ ಊಟದ ವ್ಯವಸ್ಥೆ ಮಾಡಿದರು,default sample_5940.wav,ಚಂದ್ರಶೇಖರ್‌ ಸ್ಪರ್ಧಾ ಕಣದಿಂದ ಹಿಂದೆ ಸರಿದರೆ ಏನಂತೆ ಅವರ ಬದಲಿಗೆ ಪಕ್ಷಕ್ಕೆ ಮತ ನೀಡಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸುವ ಯತ್ನಕ್ಕೆ ಮುಂದಾಗಿದ್ದಾರೆ,default sample_5941.wav,ಬಜೆಟ್‌ ಪ್ರತಿಕ್ರಿಯೆ ಕೇಂದ್ರ ನರೇಂದ್ರ ಮೋದಿ ಸರ್ಕಾರ ಮಂಡಿಸಿರುವುದು ಬಜೆಟ್‌ ಅಲ್ಲ ಬದಲಿಗೆ ಚುನಾವಣಾ ಪ್ರಣಾಳಿಕೆಯಾಗಿ ಘೋಷಣೆ ಮಾಡಿದ್ದಾರೆ,default sample_5942.wav,ಸತೀಶ್‌ ಅಮೃತಹಳ್ಳಿಯ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ವೇಳೆ ಮೃತ ಪಟ್ಟಿದ್ದಾನೆ,default sample_5943.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_5944.wav,ಇದಕ್ಕೆಲ್ಲಾ ತೆರಿಗೆ ಪಾವತಿಸಿದಾಗಿಯೇ ಎಂಬುದರ ಬಗ್ಗೆ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಮೇಲ್ನೋಟಕ್ಕೆ ತೆರಿಗೆ ವಂಚನೆ ಮಾಡಿರುವ ವಿಷಯ ಗೊತ್ತಾಗಿದೆ,default sample_5945.wav,ಬುಧವಾರ ಬೆಂಗಳೂರಿನಲ್ಲಿ ನಡೆದ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಮೌನರಾಗ ಧಾರವಾಹಿ ತಂಡ ಹಾಗೂ ಕ್ರೈ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು,default sample_5946.wav,ಆರ್‌ಡಿಪಿಐ ಸಹಾಯಕ ನಿರ್ದೇಶಕ ಪ್ರಶಾಂತ್‌ ಜಿ ಕಲಾ ಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸತ್ಯನಾರಾಯಣ ಖಂಡಿಕಾ ಇನ್ನಿತರರು ಉಪಸ್ಥಿತರಿದ್ದರು,default sample_5947.wav,ಈ ರಾಜ್ಯಗಳು ಎರಡ್ ಸಾವಿರದ ಹದಿನೆಂಟುಹತ್ತೊಂಬತ್ತನೇ ಸಾಲಿನಲ್ಲಿ ದೇಶಕ್ಕೆ ದೊರಕಿದ ವಿದೇಶಿ ನೇರ ಬಂಡವಾಳದ ಶೇಕಡ ಹದ್ನೈದ ರಷ್ಟನ್ನು ಮಾತ್ರ ಪಡೆದುಕೊಂಡಿವೆ,default sample_5948.wav,ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಿಂಕಲ್‌ ಬಸವರಾಜ್‌ ಮಾತನಾಡಿ ರಾಷ್ಟ್ರದಲ್ಲಿ ಸಹಕಾರಿ ಚಳುವಳಿಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ,default sample_5949.wav,ಈ ವಿಶೇಷ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೀವ್‌ ಗೌಡ ಅಣ್ಣಪ್ಪ ಒಂಟಿಮಾಳಿಗಿ ಡಾಕ್ಟರ್ ಸತೀಶ್‌ ಅಪರ್ಣಾ ದೇಶಪಾಂಡೆ ಗಾಯಕ ಮೋಹನ್‌ಕುರ್ಮಾ ಮುಂತಾದವರು ಭಾಗವಹಿಸಲಿದ್ದಾರೆ,default sample_5950.wav,ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು.,default sample_5951.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_5952.wav,ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷ ಮುಗಿಸಲು ಅವರೊಬ್ಬರೇ ಸಾಕು ಅವರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ ಎಂದರು,default sample_5953.wav,ಮಕ್ಕಳ ಭವಿಷ್ಯ ಶಿಕ್ಷಣದ ಮೇಲಿದೆ ಮಕ್ಕಳಿಗೆ ಬೇಕಾದ ಗುಣಾತ್ಮಕ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕಾಣಬಹುದಾಗಿದೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು,default sample_5954.wav,ಕಾರ್ಯಕ್ರಮದಲ್ಲಿ ಪ್ರಕಾಶ್‌ ಆಚಾರ್ಯ ಪ್ರಾರ್ಥಿಸಿ ಪ್ರಕಾಶ್‌ ಬನ್ನೂರು ಸ್ವಾಗತಿಸಿದರು ಬಿಜಗದೀಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು ರವೀಂದ್ರಾಚಾರ್‌ ನಿರೂಪಿಸಿ ಸಂದೀಪ್‌ ಶೆಟ್ಟಿವಂದಿಸಿದರು,default sample_5955.wav,ಉದ್ಘಾಟನೆ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಕೆಮುಕುಡಪ್ಪ ಅಧ್ಯಕ್ಷತೆ ಆರ್‌ಪಿಐ ರಾಜ್ಯಾಧ್ಯಕ್ಷ ಆರ್‌ಮೋಹನ್‌ರಾಜ್‌ ಯುವಿಸಿಇ ಸಭಾಂಗಣ ಕೆಆರ್‌ ವೃತ್ತ ಬೆಳಗ್ಗೆ ಹನ್ನೊಂದು,default sample_5956.wav,ಹಾಗೇಯೇ ಕೃಷಿಯನ್ನು ಮಾಡಲು ಪುರುಷರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದಂತೆ ಮಧ್ಯಮ ವರ್ಗದ ಅನೇಕ ಕುಟುಂಬಗಳು ಬ್ಯಾಂಕ್ ಗಳನ್ನು ಹೊರೆತುಪಡಿಸಿ ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳಲ್ಲಿ ಸಾಲಮಾಡಿದ್ದಾರೆ,default sample_5957.wav,ಅಲ್ಲದೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಮೂರು ಬಹು ಗ್ರಾಮದ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳಿಗೆ ನೂರು ಕೋಟಿ ರು ವೆಚ್ಚದಲ್ಲಿ ಅಂಗೀಕಾರ ನೀಡಲಾಗಿದೆ,default sample_5958.wav,ಇದಲ್ಲದೆ ಒಂದು ಜನ ಅಮಾಯಕರನ್ನು ಅನುಮಾನಿತರು ಎಂದು ಕೇಸ್‌ ಹಾಕಲು ಸಿಪಿಐ ಚಿದಾನಂದ ಹುನ್ನಾರ ನಡೆಸಿದ್ದಾರೆ,default sample_5959.wav,ಸೊಲೊಮಾನ್‌ ಮತ್ತು ಬಿಷಪ್‌ಗಳು ಹಾಗೂ ಕೊಲ್ಕತ್ತಾದ ಆಂಗ್ಲಿಕನ್‌ ಚರ್ಚ್ ಮೂಲಕ ನಿಕೋಬಾರಿಗಳನ್ನು ಮತಾಂತರಗೊಳಿಸಿದ್ದು ಮಿಷನರಿಗಳ ಉತ್ಸಾಹವನ್ನು ಹೆಚ್ಚಿಸಿತು,default sample_5960.wav,ಆದರೆ ನಗರಸಭೆ ಗಮನಕ್ಕೆ ಬಾರದಂತೆ ಕೆಲವೊಬ್ಬರು ಅನಧಿಕೃತವಾಗಿ ನಲ್ಲಿ ಪಡೆದಿದ್ದುಅವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ,default sample_5961.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_5962.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_5963.wav,ಧರ್ಮಸಿಂಗ್‌ ಅವರ ಸರ್ಕಾರದಲ್ಲಿ ನನಗೆ ಅವಕಾಶ ನೀಡಿರಲಿಲ್ಲ ಸಿದ್ದರಾಮಯ್ಯ ಅವರು ಸಹ ಮೊದಲ ಹಂತದಲ್ಲಿ ಅವಕಾಶ ನೀಡಿರಲಿಲ್ಲ ಆದರೂ ಪಕ್ಷದ ಕಾರ್ಯಕರ್ತನಾಗಿ ಕಾದಿದ್ದೇನೆ,default sample_5964.wav,ಕಣ್ಣಿನ ಬಗ್ಗೆ ಸದಾ ಜಾಗ್ರತೆ ವಹಿಸಿ ಡಾಕ್ಟರ್ ಸಂಗೀತಾ ಭಾಗವತ್‌ ಹರಪನಹಳ್ಳಿ ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿನ ಬಗ್ಗೆ ಸದಾ ಜಾಗ್ರತೆ ಅಗತ್ಯ ಎಂದು ನೇತ್ರ ತಜ್ಞೆ ಡಾಕ್ಟರ್ ಸಂಗೀತಾ ಭಾಗವತ್‌ ಹೇಳಿದರು,default sample_5965.wav,ಇದಕ್ಕೂ ಮುನ್ನ ಪ್ರಕಾಶ್‌ ಪಾರ್ಥಿವ ಶರೀರವನ್ನು ಮದ್ದೂರು ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ತೊಪ್ಪನಹಳ್ಳಿಗೆ ತರಲಾಯಿತು,default sample_5966.wav,ವೈದ್ಯಕೀಯ ವರದಿಗಳ ಪ್ರಕಾರ ಪೃಥ್ವಿಗೆ ಕೆಲ ದಿನಗಳ ವಿಶ್ರಾಂತಿ ಅಗತ್ಯವಿದ್ದು ಎರಡನೇ ಟೆಸ್ಟ್‌ ವೇಳೆಗೆ ಗುಣಮುಖರಾಗುವ ಸಾಧ್ಯತೆ ಇದೆ ಎನ್ನಲಾಗಿದೆ,default sample_5967.wav,ಚಳ್ಳಕೆರೆ ಸರ್ಕಾರಿ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್‌ಡಿಎಂಸಿ ಸಮಿತಿಯ ತರಬೇತಿ ಕಾರ್ಯಗಾರವನ್ನು ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತೇಶ್‌ ಉದ್ಘಾಟಿಸಿದರು,default sample_5968.wav,ಇಲ್ಲಿನ ವಿಕಾರಾಬಾದ್‌ ಜಿಲ್ಲೆಯ ತಂದೂರ್‌ ಎಂಬಲ್ಲಿ ಬಿಜೆಪಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಯೋಗಿ ಆದಿತ್ಯನಾಥ್‌,default sample_5969.wav,ಅದರ ಬೆನ್ನಲ್ಲೇ ಜೈಷ್‌ ವಿರುದ್ಧವೂ ಕ್ರಮ ಜರುಗಿಸಿದೆ ಫೆಬ್ರವರಿ ಹದಿನಾಲ್ಕ ರಂದು ಪುಲ್ವಾಮಾದಲ್ಲಿ ನಲವತ್ತು ಸಿಆರ್‌ಪಿಎಫ್‌ ಯೋಧರನ್ನು ಜೈಷ್‌ ಉಗ್ರ ಸಂಘಟನೆಯ ಭಯೋತ್ಪಾದಕನೊಬ್ಬ ಕಾರು ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡಿದ್ದ,default sample_5970.wav,ಅದರಂತೆ ಸುಮಾರು ಮೂವತ್ತ್ ಐದರಿಂದ ನಲವತ್ತು ಹಂದಿಗಳನ್ನು ಹಿಡಿದು ಹೊರ ಸಾಗಿಸಲಾಗಿದೆ,default sample_5971.wav,ಆಗ ಇಬ್ಬರೂ ಕೈಕೈ ಮಿಲಾಯಿಸಲು ಮುಂದಾದಾಗ ಲಾಂಜ್‌ ಬಾರ್‌ ಸಿಬ್ಬಂದಿ ಜಗಳ ಬಿಡಿಸಿ ಕಳುಹಿಸಿದರು ಎಂದು ತಿಳಿದುಬಂದಿದೆ,default sample_5972.wav,ಸಾಂಸ್ಕೃತ ವೈಚಾರಿಕ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹೋಸ್ತವ ಸ್ವಾಗತ ಸಮಿತಿ ಸದಕ್ಷ್ಯ ಹಾಗೂ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು,default sample_5973.wav,ತಮ್ಮನ ಕನಸಿನ ಯಾತ್ರೆಗೆ ಅಣ್ಣನ ರಥ ಚಿತ್ರದಲ್ಲಿ ನಾಯಕಿ ವಿಜಯ ನಾಯಕ ರಥ ಇಬ್ಬರೂ ಸೇರಿ ಪ್ರೀತಿಯ ರಥದಲ್ಲಿ ಸಾಗುತ್ತಾರೆ,default sample_5974.wav,ಆದರೆ ಮಾಧ್ಯಮಗಳೇ ಈ ಬಗ್ಗೆ ತಪ್ಪಾಗಿ ತಿಳಿದುಕೊಂಡಿವೆ ಎಂದರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಾನು ಪ್ರವಾಸ ಕೈಗೊಂಡಿಲ್ಲ,default sample_5975.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸಫ್ ರಿಷಬ್ ಲಾಭ,default sample_5976.wav,ಹಾಗೆ ನೋಡಿದರೆ ಕನ್ನಡವನ್ನು ಬೋಧನೆಯ ವಿಷಯವಾಗಿ ಉಳಿಸಿಕೊಳ್ಳಲು ಹೆಚ್ಚಿನ ವಿರೋಧಗಳೇನೂ ಕಂಡುಬಂದಂತಿಲ್ಲ,default sample_5977.wav,ಈ ಕುರಿತು ಹೇಳಿಕೆ ನೀಡಿರುವ ವಾಟ್ಸಪ್‌ ಸಂಸ್ಥೆ ವಕ್ತಾರರು ನಮ್ಮ ಸಂಸ್ಥೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಸಂದೇಶ ಕಳುಹಿಸಿದ ವ್ಯಕ್ತಿಯಿಂದ ಅದು ತಲುಪವ ವ್ಯಕ್ತಿಯವರೆಗೆ ಗೂಡ ಲಿಪಿಯಲ್ಲಿ ರವಾನಿಸುವ ವ್ಯವಸ್ಥೆ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ,default sample_5978.wav,ಪ್ರತಿದಿನ ಆತ್ಮಹತ್ಯೆಯ ಭಾವನೆ ಮನದೊಳಗೆ ಬರುತ್ತಿತ್ತು ಜೀವನದಲ್ಲಿ ವೈಫಲ್ಯ ಅನುಭವಿಸುತ್ತಿದ್ದೇನೆ ಎಂದು ನನಗೆ ಎನ್ನಿಸುತ್ತಿತ್ತು,default sample_5979.wav,ಅಂತಹ ಧಾರವಾಹಿಗಳ ವೀಕ್ಷಣೆಗೆ ಮಹಿಳೆಯರು ಹೆಚ್ಚಿನ ವ್ಯಾಮೋಹ ಬೆಳೆಸಿಕೊಳ್ಳುತ್ತಿರುವುದು ಆತಂಕದ ಸಂಗತಿ ಎಂದರು,default sample_5980.wav,ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ ಒಂದು ಲಕ್ಷಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆ ಇದ್ದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ವಿಪಕ್ಷಗಳ ನಾಯಕರಿಗೂ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ,default sample_5981.wav,ಪಂಚತಂತ್ರದ ಆಮೆ ಮತ್ತು ಮೊಲದ ಕಥೆ ಚಿತ್ರಕ್ಕೆ ಮೂಲ ಪ್ರೇರಣೆ ಸ್ಪೋಟ್ಸ್‌ರ್ ಆ್ಯಕ್ಷನ್‌ ಚಿತ್ರವಾಗಿದ್ದು ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾರ್‌ ರೇಸ್‌ ಕುರಿತ ಸಿನಿಮಾ ಮಾಡಲಾಗಿದೆ ಎಂದು ಭಟ್‌ ತಿಳಿಸಿದರು,default sample_5982.wav,ರಾವಣನ ಕಡೆಯ ಚಾರನೊಬ್ಬ ಕಪಿಸೈನ್ಯದ ಸಂಖ್ಯೆಯನ್ನು ವಿವರಿಸುತ್ತ,default sample_5983.wav,ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ ಭಾನುವಾರ ನಡೆದ ಡಾಕ್ಟರ್ಸ್ ಇಲೆವನ್‌ ಮತ್ತು ಚೈತನ್ಯ ಇಲೆವೆನ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ,default sample_5984.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಫ್ ಯೂಸುಫ್ ರಾಶಿಫ್ ಲಾಭ,default sample_5985.wav,ಇದೇ ಸಂದರ್ಭದಲ್ಲಿ ವಿಶೇಷ ಸಿನಿಮಾ ಪ್ರದಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಪ್ರಾಚಾರ್ಯ ಡಾಕ್ಟರ್ ಕೆಬಿ ಧನಂಜಯ,default sample_5986.wav,ಹೊಸನಗರದಲ್ಲಿ ರಾಜ್ಯ ಬಿಎಸ್‌ಎನ್‌ಎಲ್‌ ನೌಕರರು ಪ್ರತಿಭಟನೆ ನಡೆಸಿದರು,default sample_5987.wav,ಇರುವಾಗಲೇ ಎಲ್ಲರ ಪ್ರೀತಿ ವಿಶ್ವಾಸದಿಂದ ಕಂಡು ಒಳ್ಳೆಯ ವ್ಯಕ್ತಿಯಾಗಿ ಜೀವನ ನಡೆಸಬೇಕು ಮೃತ ಶಿಕ್ಷಕ ಮೂಡ್ಲಗಿರಿಯಪ್ಪ ಬಾಲ್ಯದಿಂದಲೇ ಮಠದ ಆಶ್ರಯದಲ್ಲಿ ಬೆಳೆದ ಪರಿಣಾಮ ಸಾಕಷ್ಟುಸುಂಸ್ಕೃತರಾಗಿದ್ದರು,default sample_5988.wav,ತಾಯಿ ಮಗುವಿಗೆ ವಿಮಾನ ನಿಲ್ದಾಣದ ವೈದ್ಯರು ಚಿಕಿಸ್ತೆ ನೀಡಿದ ಬಳಿಕ ಆಸ್ಪತ್ರೆಗೆ ಧಾಕಸ್ ಧಾಕಸ್ ದಾಖಲಿಸಲಾಯಿತು,default sample_5989.wav,ಸಮುದಾಯದವರು ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಎಂಬ ಅಭಿಪ್ರಾಯದಿಂದ ದೇಶದಲ್ಲಿ ಈ ಸಮುದಾಯದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದರು,default sample_5990.wav,ಅದರಲ್ಲೂ ಭಾಷೆಯ ಆಂತರಿಕ ಬದಲಾವಣೆ ಆ ಭಾಷೆಯ ಮೂಲಭೂತ ಉತ್ಪಾದನಾ ಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ಬಯಕೆಯಲ್ಲಿದೆ ಎಂಬುದನ್ನು ಅವಲಂಬಿಸಿದೆ,default sample_5991.wav,ಇದು ಭತ್ತ ಕೊಯ್ಲು ಮಾಡುವ ಸಮಯ ಆದ್ದರಿಂದ ಈ ಭಾಗದಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ ಜೀವಹಾನಿ ತಡೆಯಲು ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ,default sample_5992.wav,ಕೇಂದ್ರ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ಪದೇ ಪದೇ ದುರುಪಯೋಗ ಪಡಿಸಿಕೊಳ್ಳುತ್ತಿದೆ,default sample_5993.wav,ಬ್ರಿಟಿಶು ಸಾಮ್ರಾಜ್ಯಶಾಹಿ ಬಲಗೊಳ್ಳುವುದರ ಜೊತೆಗೇ ಇಂಗ್ಲಿಶಿನಲ್ಲಿ ಭಾರತೀಯ ಸಾಹಿತ್ಯವು ವಿಕಾಸಗೊಂಡಿತು,default sample_5994.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_5995.wav,ಈ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಶಿಶಿಲಾಭೈರಾಪುರ ವ್ಯಾಪ್ತಿಯ ಕಾಡುಗಳಲ್ಲಿ ಹೆದ್ದಾರಿ ನಿರ್ಮಿಸುವ ಯೋಜನೆಯನ್ನು ತೀವ್ರವಾಗಿ ವಿರೋಧಿಸಲಾಗಿತ್ತು ಎಂದು ಹೇಳಿದ್ದಾರೆ,default sample_5996.wav,ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಜೆಡಿಎಸ್‌ ಪಕ್ಷ ಟಿಪ್ಪು ಜಯಂತಿಯನ್ನು ಬಿಜೆಪಿಯಷ್ಟುಕಟುವಾಗಿ ವಿರೋಧಿಸದಿದ್ದರೂ ಪರವಾಗಿ ಅಂತೂ ಇರಲಿಲ್ಲ,default sample_5997.wav,ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಎಲ್ಲರೂ ದೀಪದ ಮೂಲಕ ಜ್ಯೋತಿ ಬೆಳಗಿಸಿದರೆ ಶಾಂತವೀರ ಶ್ರೀಗಳು ಭಕ್ತರ ಮನಸ್ಸಿನಲ್ಲಿ ಭಕ್ತಿ ಮತ್ತು ಆಧ್ಯಾತ್ಮದ ದೀಪವನ್ನು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ,default sample_5998.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾಂ ಓಂ ಔಷಧಿ ಖಾತೆ ಘೋಷಣೆ,default sample_5999.wav,ಇದರಿಂದ ಗ್ರಾಂ ಪಂಗೆ ಬರುವ ಆದಾಯ ಕಡಿಮೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ,default sample_6000.wav,ಸಾವಿರಾರು ಕಾರ್ಯಕರ್ತರು ಪಕ್ಷದ ಮುಖಂಡರು ಹಾಲಿ ಹಾಗೂ ಮಾಜಿ ಶಾಸಕರು ಹಾಗೂ ನೂರಾರು ಬೆಂಬಲಿಗರ ಹರ್ಷೋದ್ಗಾರ ಜಯ ಘೋಷಗಳ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ವಿಎಸ್‌ಉಗ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಜೆಶಾಂತಾ ಉಮೇದುವಾರಿಕೆ ಸಲ್ಲಿಸಿದರು,default sample_6001.wav,ರಾಮ್‌ಗೋಪಾಲ್‌ ವರ್ಮಾರಿಗೆ ಪ್ರತಿಕ್ರಿಯಿಸಿದ ಸುದೀಪ್‌ ನೀವು ನನ್ನನ್ನು ಇಡೀ ದೇಶಕ್ಕೆ ಪರಿಚಯಿಸಿದವರು ನಿಮ್ಮನ್ನು ಯಾವತ್ತೂ ಮರೆಯಲಾರೆ ಎಂದರು,default sample_6002.wav,ಶ್ರೀರಂಗಪಟ್ಟಣದಿಂದ ಎಬಿರಮೇಶ್‌ ಬಂಡಿಸಿದ್ದೇಗೌಡ ಮೈಸೂರು ಜಿಲ್ಲೆ ನಂಜನಗೂಡಿನಿಂದ ಶಾಸಕ ಕಳಲೆ ಕೇಶವಮೂರ್ತಿ ಕೊಪ್ಪಳ ಜಿಲ್ಲೆ ಕನಕಗಿರಿಯಿಂದ ಶಾಸಕ ಶಿವರಾಜ ತಂಗಡಗಿ,default sample_6003.wav,ಪ್ರತಿಬೆ ವೀಕ್ಷಣೆಗೆ ಶನಿವಾರ ಒಂದೇ ದಿನ ಇಪ್ಪತ್ತ್ಯೋಳು ಸಾವಿರ ಮಂದಿ ಭೇಟಿ ನೀಡಿದ್ದಾರೆ,default sample_6004.wav,ಆದರೆ ಮೇಲಿನ ಯಾವುದರ ಲಾಭವೂ ರೈತರಿಗೆ ಸರಿಯಾಗಿ ದೊರಕುತ್ತಿಲ್ಲವಾದ್ದರಿಂದ ಚಿತ್ರಣ ಸಂಪೂರ್ಣ ವ್ಯತಿರಿಕ್ತವಾಗಿದೆ,default sample_6005.wav,ಲೋಕೇಶ ನಾಯ್ಕ ಅಸ್ತಾ​ಪ​ನ​ಹಳ್ಳಿ ಶರ​ಣಪ್ಪ ರುದ್ರಾ​ಪುರ ಶಿವಣ್ಣ ಮಲ್ಲಿ​ಗೇ​ನ​ಹಳ್ಳಿ ಹನು​ಮಂತ ವೆಂಕ​ಟೇಶ ದೊಡ್ಡ​ಮ​ಲ್ಲಾ​ಪುರ ಕರಿ​ಬ​ಸಪ್ಪ ಸೋಮಣ್ಣ,default sample_6006.wav,ಜಯಮ್ಮ ಶ್ರೀನಿವಾಸ್‌ ಹಾಗೂ ಹೇಮಂತ ಕುರ್ಮಾ ನಿರ್ಮಾಣದಲ್ಲಿ ಮೂಡಿಬಂದ ಚಿತ್ರಕ್ಕೆ ರಮೇಶ್‌ ಕೊಯಿರ ಛಾಯಾಗ್ರಹಣ ಎಸ್‌ಆರ್‌ ಪ್ರಭು ಸಂಗೀತ ಹಾಗೂ ಕುರ್ಮಾ ಸಿಎಚ್‌ ಸಂಕಲನ ಮಾಡಿದ್ದು ಪೆಬ್ರವರಿ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ,default sample_6007.wav,ಗೋಧಿಯಿಂದ ತಯಾರಿಸಲ್ಪಡುವ ಪಾಯಸದಂಥ ಈ ಸಿಹಿ ತಿನಿಸನ್ನು ಧಾರವಾಡ ಲತ್ತಿಸ್ಲ್ಯಾಶ್ ಲಟ್ಟಿಫುಡ್ಸ್‌ ಕಂಪೆನಿ ತಯಾರಿಸಿ ಮಾರಾಟ ಮಾಡುತ್ತಿದೆ,default sample_6008.wav,ಆನಂತರ ಹೆಚ್ಚೂಕಡಿಮೆ ಮೌನಕ್ಕೆ ಶರಣಾಗಿದ್ದ ಅವರು ಮತ್ತೊಮ್ಮೆ ಕಾಂಗ್ರೆಸ್‌ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ ಅವರೊಬ್ಬ ಸರ್ವಾಧಿಕಾರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ,default sample_6009.wav,ಶುಕ್ರವಾರದವರೆಗೆ ಕಾದು ನೋಡಿ ಎಂಬ ಉತ್ತರವನ್ನು ತಮ್ಮನ್ನು ಸಂಪರ್ಕಿಸಿದ ಬಿಜೆಪಿ ಶಾಸಕರಿಗೆ ನಾಯಕರು ನೀಡುತ್ತಿದ್ದಾರೆ,default sample_6010.wav,ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಯೂರಪ್ಪನವರು ಈಗಾಗಲೇ ಸಂಭವಿನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದು,default sample_6011.wav,ತಮ್ಮ ಪತಿಯರೆದುರೇ ಮಾಂಗಲ್ಯಸರ ತೆಗೆದುಕೊಳ್ಳುವುದು ಎಷ್ಟುಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ,default sample_6012.wav,ಮತ್ತೆ ಒಂದಷ್ಟುದೂರ ಇಬ್ಬರು ಸಮಾನಾಂತರವಾಗಿ ಒಂದೇ ಸ್ಪೀಡಿನಲ್ಲಿ ಹೋಗುತ್ತಿದ್ದೆವು,default sample_6013.wav,ಹೀಗಾಗಿ ನನ್ನ ಪ್ರತಿಕೃತಿಯನ್ನು ಕೊಡಲಿಯಲ್ಲಿ ಕೊಚ್ಚಿದವನಿಗೆ ಕರೆ ನೀಡಿದ್ದೇನೆ ನಾನು ಮಾಡಿದ ತಪ್ಪಾದರೂ ಏನು ಎಂದು ಕೇಳುತ್ತೇನೆ,default sample_6014.wav,ಈ ಸಮುದಾಯ ಭವನ ನಿರ್ಮಾಣಕ್ಕೆ ಆಗಿನ ಶಾಸಕರಾಗಿದ್ದ ವೈಎಸ್‌ವಿ ದತ್ತ ಅವರ ತಮ್ಮ ಅನುದಾನದಿಂದ,default sample_6015.wav,ಒಂದು ಪ್ರಕರಣ ಪರಿಹಾರಕ್ಕೆ ಬಾಕಿ ಇದ್ದು ನಾಲ್ಕು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು,default sample_6016.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6017.wav,ನಗರದ ಕೇಂದ್ರ ಕಚೇರಿಯಲ್ಲಿ ಸೋಮವಾರ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಎಂ ಹನೀಫ್‌ ಪಾಕ್‌ನ ರಶೀದ್‌ಘಾಜಿ ಜೊತೆ ಜೈಷ್‌ ಎಮೊಹ್ಮದ್‌ ಕಮಾಂಡರ್‌ ಕಮ್ರಾನ್‌ ಕೂಡ ಹತ್ಯೆಯಾಗಿರುವುದು ನಿಜಕ್ಕೂ ನಮ್ಮ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ,default sample_6018.wav,ಅಲ್ಲದೆ ಕೆಎಸ್‌ಐಸಿ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಮುಂದಾದರು ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು,default sample_6019.wav,ಅವರ ಕೃತಿಗಳನ್ನು ಎಲ್ಲರೂ ಓದಿದಾಗ ಅವರ ಸಾಹಿತ್ಯಕ್ಕೆ ಇನ್ನುಷ್ಟುಮೆರಗು ಬರುತ್ತದೆ ಕುವೆಂಪು ಕನ್ನಡದ ಆಸ್ತಿಯಾಗಿದ್ದವರು ಅವರ ಕಾಣಿಕೆ ಕನ್ನಡಕ್ಕೆ ನಿರಂತರ ಶಕ್ತಿಯಾಗಿದೆ ಎಂದರು,default sample_6020.wav,ದೇಶವಾಸಿಗಳು ದೇಶದ ಒಳಗಿರುವ ಅಥವಾ ಹೊರಗಿರುವ ಉಗ್ರರಿಗೆ ಯಾವುದೆ ರೀತಿಯ ಸಹಕಾರ ನೀಡಬಾರದು,default sample_6021.wav,ಈ ಫೋಟೋವನ್ನು ಹಾರ್ದಿಕ್‌ ಪಾಂಡ್ಯ ಹಾಗೂ ವಿರಾಟ್‌ ಕೊಹ್ಲಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದು ಭಾರೀ ವೈರಲ್‌ ಆಗಿದೆ,default sample_6022.wav,ಆದ್ದರಿಂದ ಪೋಷಕರು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು,default sample_6023.wav,ನೌಕರ ಸಂಘದ ತಾಲೂಕು ಅಧ್ಯಕ್ಷ ವೈಎಂ ತಿಪ್ಪೇಶ್‌ ಮಾತನಾಡಿ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ವಾಹನಗಳನ್ನು ಚಾಲನೆ ಮಾಡುವಾಗ ಮದ್ಯಪಾನ ಮಾಡಬಾರದು,default sample_6024.wav,ಈ ಮುನ್ನ ಫೆಬ್ರವರಿಒಂದರಂದೇ ಸಭೆ ನಿಗದಿಯಾಗಿತ್ತಾದರೂ ಟ್ವೀಟರ್‌ ಸಿಇಒ ಮತ್ತು ಅಧಿಕಾರಿಗಳಿಗೆ ವಿಚಾರಣೆಗೆ ಬರಲು ಸಮಯದ ಅಗತ್ಯವಿದ್ದ ಕಾರಣ ಫೆಬ್ರವರಿಹನ್ನೊಂದಕ್ಕೆ ಸಭೆ ಮುಂದೂಡಲಾಗಿತ್ತು,default sample_6025.wav,ಕರ್ತವ್ಯ ವಿಮು​ಖ​ರ​ನ್ನಾ​ಗಿ​ಸು​ವಂತಿದೆ ಜಿಪಂ ಅಧ್ಯ​ಕ್ಷರ ಇಂತಹ ಆರೋ​ಪ​ವನ್ನು ನಾವು ಅಲ್ಲ​ಗೆ​ಳೆ​ಯುವ ಜೊತೆ​ಗೆ ತೀವ್ರ​ವಾಗಿ ಖಂಡಿ​ಸು​ತ್ತೇವೆ,default sample_6026.wav,ಆಪರೇಷನ್ ಕಮಲದ ಆಡಿಯೋ ರಾದ್ಧಾಂತದಿಂದ ಆಪರೇಷನ್ ಕಮಲಕ್ಕೆ ಹಿನ್ನಡೆಯಾಗಿ ಮುಂಬೈನಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರೆಲ್ಲಾ ತಮ್ಮ ಕ್ಷೇತ್ರಗಳಿಗೆ ಮರಳಿದ್ದಾರೆ,default sample_6027.wav,ಮಠದಲ್ಲಿ ಜಾತಿಭೇದ ಮರೆತು ಸರ್ವರಿಗೂ ಸಹಬಾಳ್ವೆಯ ಪಾಠವನ್ನು ಕಲಿಸಿದ ಶ್ರೀಗಳ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರ ಆತ್ಮವನ್ನು ನಮ್ಮಲ್ಲಿ ಕಾಣಲು ಸಾಧ್ಯಎಂದರು,default sample_6028.wav,ಚರಂಡಿ​ಗ​ಳಂತೂ ದುರ್ವಾ​ಸ​ನೆ​ಯನ್ನು ಬೀರು​ತ್ತಿದ್ದು ಹೂಳು ತುಂಬಿ ರಸ್ತೆ ಮನೆ ಅಂಗ​ಳ​ದೆ​ಲ್ಲಾಲ್ಲಾ ಹರಿ​ದಾ​ಡು​ತ್ತಿದೆ,default sample_6029.wav,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಗ್ಗಿನಮಠದ ಕಾರ್ಯದರ್ಶಿ ಟಿಎಂಚಂದ್ರಶೇಖರಯ್ಯ ಅವರು ಈ ಹಿಂದೆ ಲಿಂ ಚಂದ್ರಮೌಳೇಶ್ವರ ಸ್ವಾಮೀಜಿಗಳ ಎಪ್ಪತ್ತೈದನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಎಪ್ಪತ್ತೈದು ಕಾರ್ಯಕ್ರಮ ರೂಪಿಸಿದ್ದಾರೆ,default sample_6030.wav,ಈ ಬಾರಿ ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಅಥವಾ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ಆರೋಗ್ಯ ಇಲಾಖೆಯವರು ವಿವಿಧ ಇಲಾಖೆಯ ಸಹಯೋಗ ಪಡೆದು ಕಾರ್ಯಕ್ರಮ ಆಯೋಜಿಸಬೇಕು ಎಂದರು,default sample_6031.wav,ಸಮುದ್ರದಲ್ಲಿ ತೀರ್ವ ಶೋಧ ನಡೆಸುವ ತಂತ್ರಜ್ಞಾವನ್ನು ಸ್ಥಳೀಯ ಆಡಳಿತದ ಬಳಿ ಇಲ್ಲದ ಕಾರಣ ನೌಕಾ ಸೇನೆ ಹಾಗೂ ಸ್ಥಳೀಯ ಕೋಸ್ಟ್‌ ಗಾರ್ಡ್‌ನ್ ಸ್ಟೇಷನ್‌ನ ನೆರವು ಅಗತ್ಯವಿದೆ ಹೀಗಾಗಿ,default sample_6032.wav,ಈ ನಡುವೆ ಶ್ರೀನಗರ ಅಥವಾ ಉತ್ತರ ಕಾಶ್ಮೀರರಲ್ಲಿ ಸೇನಾ ಪಡೆಗಳನ್ನು ಗುರಿಯಾಗಿಸಿ ಉಗ್ರರು ಎಸಗಲು ಉದ್ದೇಶಿಸಿದ್ದ ಆತ್ಮಾಹುತಿ ದಾಳಿ ಅಥವಾ ಬಾಂಬ್‌ ದಾಳಿಗಳನ್ನು ವಿಪಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ,default sample_6033.wav,ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಪ್ರವೇಶಿಸದಂತೆ ದಲಿತರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿತ್ತು,default sample_6034.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_6035.wav,ವ್ಯಕ್ತಿ ಪ್ರತಿಷ್ಠೆ ಇರಬಾರದು ಸೇವಾ ಮನೋಭಾವ ಹೊಂದಿರಬೇಕು ಎಂದರು ಐಎಎಸ್‌ ಸೇರಿದಂತೆ ಉತ್ತಮ ಹುದ್ದೆಯಲ್ಲಿರುವ ವ್ಯಕ್ತಿಗಳ ಗ್ರಾಮದಲ್ಲಿ ಸಾಕಷ್ಟುಜನರಿಗೆ ಮೂಲ ಸೌಕರ್ಯ ದೊರಕಿಲ್ಲ,default sample_6036.wav,ಪದವಿಪೂರ್ವ ಶಿಕ್ಷಣ ಇಲಾಖೆಯು ಎರಡ್ ಸಾವಿರದ ಹತ್ತೊಂಬತ್ತು ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿರುವ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಜನವರಿ ಮೂವತ್ತ ರಿಂದ ಫೆಬ್ರವರಿ ಇಪ್ಪತ್ತೊಂದರ ವರೆಗೆ ಪರೀಕ್ಷೆಗಳು ನಡೆಯಲಿವೆ,default sample_6037.wav,ಇನ್ನೋರ್ವ ಸದಸ್ಯೆ ಪ್ರತಿಭಾ ರಾಘವೇಂದ್ರ ಮಾತನಾಡಿ ರಂಗಭೂಮಿ ಕಲಾವಿದರು ಒಂದು ಕುಟುಂಬವಿದ್ದಂತೆ,default sample_6038.wav,ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎಡ ಪಕ್ಷಗಳು ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ ಬಂದ್‌ನಲ್ಲಿ ಕೆಎಲ್‌ಭಟ್‌ ಆನಂದರಾಜ ಕುಕ್ಕವಾಡ ಮಂಜುನಾಥ ಕೆಎಚ್‌ಆನಂದರಾಜ ಇತರರು ಪಾಲ್ಗೊಂಡಿದ್ದರು,default sample_6039.wav,ಅಕ್ಕಮಹಾದೇವಿ ಹಾಗೂ ಕಿತ್ತೂರರಾಣಿ ಚೆನ್ನಮ್ಮ ಪಂಚಮಸಾಲಿ ಸಮಾಜದ ರಾಯಭಾರಿಗಳು ಓರ್ವಳು ಪ್ರಪಂಚದ ಮೊದಲ ಕವಯತ್ರಿಯಾದರೆ ಮತ್ತೊರ್ವಳು ಸಾಮಾಜಿಕ ವಿಚಾರಕ್ಕೆ ರಾಯಭಾರಿಯಾದವಳು,default sample_6040.wav,ಇದರಿಂದ ಬೇರೆ ಪಂಚಾಯಿತಿಗಳಿಗೆ ತೊಂದರೆಯಾಗುತ್ತಿರುವುದನ್ನು ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು ಮುಂದಿನ ದಿನಗಳಲ್ಲಿ ತಾಲೂಕ್ ಪಂಚಾಯತ್ ಅಧ್ಯಕ್ಷರು ಹಾಗೂ ನಮ್ಮ ಗಮನಕ್ಕೆ ತಾರದೆ ಯಾರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಡಿ,default sample_6041.wav,ಸ್ವಾಮೀಜಿಗೆ ಭಾರತ ರತ್ನ ಸಿಗದಿರುವುದು ನೋವು ತಂದಿದೆ ಯಡಿಯೂರಪ್ಪ ಏಳಕ್ಕೆ ಚಿತ್ರದುರ್ಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ಬಗ್ಗೆ ತಾರತಮ್ಯ ಮಾಡುವುದಿಲ್ಲ,default sample_6042.wav,ವಾರ್ಷಿಕವಾಗಿ ಮೂವತ್ತು ದಿನ ರಜೆ ಒದಗಿಸಬೇಕು ಅದರಲ್ಲಿ ನೂರ ಎಂಬತ್ತು ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾಗೊಳಿಸಿ ನಿವೃತ್ತಿ ಹೊಂದಿದಾಗ ಆರು ತಿಂಗಳ ಸಂಬಳ ಸಹಿತ ರಜೆಯನ್ನು ಏಳನೇ ವೇತನ ವರದಿಯಲ್ಲಿ ತಿಳಿಸಿದಂತೆ ಜಾರಿಗೊಳಿಸಬೇಕು,default sample_6043.wav,ಸಾಲಬಾಧೆ ತಾಳದೆ ರೈತ​ನೋರ್ವ ತನ್ನದೇ ಹೊಲ​ದ​ಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮ​ದಲ್ಲಿ ಶುಕ್ರವಾರ ಸಂಭ​ವಿ​ಸಿದೆ,default sample_6044.wav,ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಬುಧುವಾರ ಬೆಳಗ್ಗೆ ತಿಂಡಿ ತಿಂದು ಸದನಕ್ಕೆ ಹೋಗಿದ್ದರು,default sample_6045.wav,ಕೆಪಿಎಸ್‌ಸಿ ನಿಯೋಜಿತ ಛೇರಮನ್‌ ಷಡಕ್ಷರ ಸ್ವಾಮಿ ಮಂಜುನಾಥ್‌ ಮತ್ತಿತರರು ಮಾತನಾಡಿದರು,default sample_6046.wav,ಇದರ ಸವಿನೆನಪಿಗಾಗಿ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಈ ಶಿಬಿರ ಹಮ್ಮಿಕೊಂಡಿದ್ದು ಕುವೆಂಪು ವಿವಿ ಕುಲಪತಿ ಪ್ರೊಫೆಸರ್ ಜೋಗನ್‌ ಶಂಕರ್‌ ಉದ್ಘಾಟಿಸಲಿ​ದ್ದಾ​ರೆ ಎಂದರು,default sample_6047.wav,ಈ ಹಿನ್ನೆಲೆಯಲ್ಲಿ ಶನಿವಾರ ಹಜಾರೆ ಅವರ ದೇಹದ ತೂಕ ಮೂರು ಪಾಯಿಂಟ್ ನಾಲ್ಕು ಕೇಜಿ ಇಳಿಕೆಯಾಗಿದೆ ಎಂದು ಅವರ ಆರೋಗ್ಯ ನೋಡಿಕೊಳ್ಳುವ ವೈದ್ಯ ಡಾಕ್ಟರ್ಧನಂಜಯ್‌ ಜೋ ಪೋತೆ ತಿಳಿಸಿದ್ದಾರೆ,default sample_6048.wav,ತೀರ್ಪು ಕೇವಲ ಉಸಿರಾಡುವಂತಾಗಿದೆ ನ್ಯಾಯಾಧಿಕರಣಕ್ಕೆ ಸರ್ಕಾರ ಅಭಿನಂದನೆ ಸಲ್ಲಿಸಿ ಮುಂದಿನ ಹಕ್ಕಿನ ಬಗ್ಗೆ ಪ್ರತಿಪಾದಿಸಕು,default sample_6049.wav,ಲಂಡನ್ನಿನ ಬಸವೇಶ್ವರ ಪೌಂಡೇಷನ್‌ ಅಧ್ಯಕ್ಷ ಹಾಗೂ ಅಲ್ಲಿನ ಮಾಜಿ ಮೇಯರ್‌ ಡಾಕ್ಟರ್ ನೀರಜ್‌ ಪಾಟೀಲ್‌ ಅವರು ಅಲ್ಲಿನ ಕನ್ನಡಿಗ ಸಮುದಾಯದ ಒಕ್ಕೂಟಗಳ ಪರವಾಗಿ ದೇವೇಗೌಡ ಅವರಿಗೆ ಆಹ್ವಾನ ನೀಡುತ್ತಾರೆ,default sample_6050.wav,ಈ ವೇಳೆ ಬಹುತೇಕರು ಮೂತವಿಸರ್ಜನೆ ಮಾಡಿ ಕಾರಿನೊಳಗೆ ಕೂತಿದ್ದರೆ ನತದೃಷ್ಟಸುನಿಲ್‌ಗೌಡ ಹಾಗೂ ಶಶಿಕುಮಾರ್‌ ಕಾರಿನ ಹೊರಗೆ ನಿಂತಿದ್ದರು,default sample_6051.wav,ಚಿಕ್ಕಜಾಜೂರಿನ ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆರ್‌ಸಂಗೀತಾ ಇತ್ತೀಚಿಗೆ ಶಿರಸಿಯಲ್ಲಿ ನಡೆದ ವಿಶೇಷಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿ ತರಳಬಾಳು ಸಂಸ್ಥೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ,default sample_6052.wav,ಮಹಾರಾಷ್ಟ್ರದಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದರು,default sample_6053.wav,ಈ ರೀತಿ ಬಿಡಿ ಬಿಡಿ ಕಾನೂನು ಸಮರದ ಬದಲು ಒಂದಾಗಿ ಹೋರಾಟ ಕೈಗೆತ್ತಿಕೊಳ್ಳುವುದು ಇದಕ್ಕಾಗಿ ಕಾನೂನು ಸಮರ ನಡೆಸುತ್ತಿರುವವರನ್ನು ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ,default sample_6054.wav,ಹೀಗಾಗಿ ಸಿದ್ದ​ರಾ​ಮಯ್ಯ ಮತ್ತೆ ಮು ಮುಖ್ಯ​ಮಂತ್ರಿ​ಯಾ​ಗ​ಬೇಕು ಅದು ಈ ಅವ​ಧಿ​ಯಲ್ಲೇ ಆಗಲಿ ಅಥವಾ ಮುಂದಿನ ಅವ​ಧಿ​ಯಲ್ಲಿ ಬೇಕಾ​ದರೂ ಆಗಲಿ,default sample_6055.wav,ಅವರು ತಮ್ಮ ಟ್ವೀಟ್‌ನಲ್ಲಿ ಪ್ರಿಯ ನರೇಂದ್ರ ಮೋದಿ ಸಾಹಿಬ್ ಮತದಾರರ ಸಂಖ್ಯೆ ಹೆಚ್ಚಿಸುವಂತೆ ಸುಪ್ರಸಿದ್ಧ ಜನರಿಗೆ ನೀವು ಕರೆ ನೀಡಿರುವುದನ್ನು ನೋಡಿ ಖುಷಿಯಾಗುತ್ತದೆ,default sample_6056.wav,ಶ್ರೀರಾಮದೇವಾಲಯ ಕಟ್ಟಲು ಇಪ್ಪತ್ತ್ ಐದು ವರ್ಷ ಬೇಕೆ ನಾವೂ ಇಟ್ಟಿಗೆ ಹೊತ್ತೆವು ನಮ್ಮ ಹಿಂದೆ ವಿಶ್ವ ಹಿಂದೂ ಪರಿಷತ್ ಹಣ ವಸೂಲಿ ಮಾಡಿಕೊಂಡಿತು,default sample_6057.wav,ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಮಗ್ರ ರೀತಿಯಲ್ಲಿ ಆಡಳಿತ ಮಾಡುತ್ತಿದ್ದು,default sample_6058.wav,ಹೀಗಾದಲ್ಲಿ ಮುಂದೆ ಬಿಜೆಪಿ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿಯು ಅನ್ ಹದ್ನೆಂಟು ಸ್ಥಾನಗಳನ್ನು ಗೆದ್ದಿದೆ,default sample_6059.wav,ರೈತರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು,default sample_6060.wav,ವಿವಾಹ ಸಂಬಂಧ ಬೆಳೆಸುವಂತಿಲ್ಲ ಕುಲದೇವರ ದೇವಸ್ಥಾನಗಳ ಕಾರ್ಯಕ್ರಮದಲ್ಲೂ ಭಾಗಿಯಾಗಲು ಅವಕಾಶ ನೀಡಲಾಗುವುದಿಲ್ಲ,default sample_6061.wav,ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುವ ಅಗತ್ಯವಿರುವುದರಿಂದ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ತಾವು ಬಾಂಕ್ವೆಟ್‌ ಹಾಲ್‌ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದರಿಂದ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಮುದ್ರಿಸಿರಲಿಲ್ಲ,default sample_6062.wav,ಇದಕ್ಕೆ ಪೂರಕವಾಗಿ ಸರ್ಕಾರವು ಉಚಿತವಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ,default sample_6063.wav,ಮೇಲ್ವರ್ಗ ಮೀಸಲಿಗೆ ಕಳವಳ ವ್ಯಕ್ತಪಡಿಸಿದ್ದ ಸಿಎಂ ಮೋದಿ ಜಾರಿಗೂ ಮುನ್ನ ಫಲಾನುಭವಿಗಳ ಲೆಕ್ಕ ಬೇಕು ಎಂದಿದ್ದರು ಯುಪಿಎ ಸಮಿತಿಗೆ ಅಭಿಪ್ರಾಯ ಹೇಳಿದ್ದ ಹಾಲಿ ಪ್ರಧಾನಿ ನವದೆಹಲಿ,default sample_6064.wav,ರಕ್ಷಣಾ ಕಾರ್ಯದರ್ಶಿಯು ಅತಿರೇಕದ ಪ್ರತಿಕ್ರಿಯೆ ನೀಡಿದ್ದು ಸಮಸ್ಯೆಯನ್ನು ಪ್ರಧಾನಿ ಕಚೇರಿ ಜತೆ ಮಾತನಾಡಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪರ್ರಿಕರ್‌ ಅವರು ಅಡಿಟಿಪ್ಪಣಿಯಲ್ಲಿ ಹೇಳಿದ್ದಾರೆ,default sample_6065.wav,ರಾಜ್ಯಾದ್ಯಂತ ಹದಿನೈದು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿ ಜನಪದ ಕಲಾವಿದರ ಸ್ಥಿತಿಗತಿ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕುರಿತು ವಿವರವಾದ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ,default sample_6066.wav,ಆದರೆ ಆಯ್ದ ಜನರನ್ನು ರೈತರಲ್ಲದವರನ್ನು ಬೆರಳೆಣಿಕೆ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಸಿದ್ದಾರೆ,default sample_6067.wav,ಗದಗ ಬೀದರ್ರಾಯಚೂರು ಬಿಜಾಪುರ ಸೇರಿದಂತೆ ಹಲವು ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಬಸ್ ಟೆಂಪೋ ಟ್ಯಾಕ್ಸ್ ಸೇರಿದಂತೆ ಮತ್ತಿತರ ವಾಹನಗಳಲ್ಲಿ ಬಂದಿದ್ದರು,default sample_6068.wav,ಸಾಂಸ್ಕೃತಿಕ ಹೋರಾಟವು ಅವರಿಗೆ ದಣಿವು ಹುಟ್ಟಿಸಲಿಲ್ಲ ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ಎಂಬ ಭಾವದೊಂದಿಗೆ ಕಯ್ಯಾರರ ಕಾವ್ಯ ಸ್ಫೂರ್ತಿ ನಮ್ಮ ದೇಶದ ಸ್ವತಂತ್ರ್ಯ,default sample_6069.wav,ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಕಳೆದ ಎಪ್ಪತ್ತು ವರ್ಷಗಳಿಂದ ನೆನೆಗುಂದಿಗೆ ಬಿದ್ದಿದ್ದ ಈ ವಿವಾದ ಈಗ ಬಗೆಹರಿಯುವ ಕಾಲ ಸನ್ನಿತವಾಗಿದೆ,default sample_6070.wav,ಈ ಸೀರೆಯ ಒಂದು ಭಾಗದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಭಾರತೀಯ ವಾಯು ಸಿಬ್ಬಂದಿ ಇರುವುದನ್ನು ಸೀರೆಯಲ್ಲಿ ವಿನ್ಯಾಸಗೊಳಿಸಲಾಗಿದೆ,default sample_6071.wav,ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತು ಆರಂಭಿಕರಾದ ಡಿನಿಶ್ಚಲ್‌ ಹಾಗೂ ಶಿಶಿ ಭವಾನ ಬೇಗನೆ ವಿಕೆಟ್‌ ಕಳೆದುಕೊಂಡರು,default sample_6072.wav,ಪ್ರೌಢಶಾಲಾ ಸಹಶಿಕ್ಷಕರನ್ನು ರಜಾರಹಿತ ನೌಕರರೆಂದು ಪರಿಗಣಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾನಿರತ ಶಿಕ್ಷಕರುಗಳು ಆಗ್ರಹಿಸಿದರು,default sample_6073.wav,ನಾಸಾ ದ ಒಂದು ಸಂಕ್ಷಿಪ್ತ ಇತಿಹಾಸ,default sample_6074.wav,ಮಧ್ಯಾಹ್ನ ಒಂದು ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಸೇವೆಯಲ್ಲಿ ಭಾಗಿಯಾಗಿ ಗಂಧ ಪ್ರಸಾದ ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ,default sample_6075.wav,ಎರಡು ಕೋಟಿಗೂ ಹೆಚ್ಚು ನಷ್ಟವಾಗಿದ್ದು ಎಂದು ಬ್ಯಾಂಕ್‌ನ ವ್ಯವಸ್ಥಾಪಕ ಮೋಹನ್‌ ಕುಮಾರ್‌ ತಿಳಿಸಿದ್ದಾರೆ,default sample_6076.wav,ಕವಿ​ಗೋ​ಷ್ಠಿಗೆ ಉಚಿತ ಪ್ರವೇ​ಶಾ​ವ​ಕಾ​ಶ​ವಿದ್ದು ಮಕ್ಕ​ಳಿಗೆ ಒಂದು ಸ್ವರ​ಚಿತ ಕವನ ವಾಚ​ನಕ್ಕೆ ಅವ​ಕಾ​ಶ​ವಿದೆ,default sample_6077.wav,ನಾವು ಕತೆಗಳಿಂದ ಮಾಡಲ್ಪಟ್ಟಿದ್ದೇವೆ ರಕ್ತಮಾಂಸಗಳಿಂದ ಮಾತ್ರವೇ ಅಲ್ಲ ಕತೆ ಮತ್ತು ಕನಸುಗಳಿಂದ ಕಟ್ಟಲ್ಪಟ್ಟವರು ನಾವು,default sample_6078.wav,ಮಹಾತ್ಮಗಾಂಧಿ ಅವರ ಆಶಯದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸಿರುವ ಸ್ವಚ್ಛ ಭಾರತ್‌ ಯೋಜನೆಯಡಿ ಅಂದು ಶ್ರಮದಾನ ಹಮ್ಮಿಕೊಳ್ಳಲಾಗಿದೆ,default sample_6079.wav,ಅನೇಕ ರಾಜಕಾರಣಿಗಳಂತೆ ಇವರೂ ಅಧಿಕಾರದಲ್ಲಿ ಯಾರು ಇರುತ್ತಾರೋ ಅವರಂತೆ ನಡೆಯುವ ಸೈದ್ಧಾಂತಿಕ ಸಂಬಂಧವನ್ನು ಬೆಳೆಸಿಕೊಂಡರು,default sample_6080.wav,ಮುಖ್ಯವಾಗಿ ಭೈರನಪಾದ ಏತ ನೀರಾವರಿ ಯೋಜನೆಗೆ ಮೊದಲ ಹಾದ್ಯತೆ ನೀಡಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗುವುದು ಎಂದು ಭರವಸೆ ನೀಡಿದರು,default sample_6081.wav,ಏಪ್ರಿಲ್‌ ಡಿಸೆಂಬರ್‌ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಶೇಕಡಾ ಹದ್ನಾಕ ರಷ್ಟುಹೆಚ್ಚಳ ನವದೆಹಲಿ,default sample_6082.wav,ಆ ಬದಲಾವಣೆಯು ಸಹಜವಾಗಿಯೇ ತುಳುನಾಡಿನ ಜನಜೀವನದಲ್ಲಿ ಬದುಕು ಚಿಂತನೆ ವಿಚಾರಗಳಲ್ಲಿ ಅಳವಡಿಕೆಯಾಗುತ್ತಾ ಬೆಳೆದು ಬಂದಿತು,default sample_6083.wav,ನೂರ ಹನ್ನೊಂದು ವರ್ಷಗಳ ಕಾಲ ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿರುವ ಸರಳ ಸಜ್ಜನಿಕ ಮಮತೆ ನಿಸ್ವಾರ್ಥಗಳ ಸಾಕಾರಮೂರ್ತಿ,default sample_6084.wav,ಸಂಶೋಧನೆ ಉತ್ತೇಜನಕ್ಕೆ ಸಂಸ್ಥೆಗಳಿಗೆ ಅಟಲ್‌ ರಾರ‍ಯಂಕಿಂಗ್‌ ಜಾವಡೇಕರ್‌ ನವದೆಹಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಸಂಸ್ಕೃತಿ ಪ್ರವರ್ತಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅಟಲ್‌ ರಾರ‍ಯಂಕಿಂಗ್‌ ನೀಡಲು ನಿರ್ಧರಿಸಲಾಗಿದೆ,default sample_6085.wav,ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯುವ ಸೌರಭ ಕಾರ್ಯಕ್ರಮ ನವಂಬರ್‌ ಇಪ್ಪತ್ನಾಲ್ಕ ರಂದು ಸಂಜೆ ಆರ ಕ್ಕೆ ತಾಲೂಕಿನ ಮರಡ್ಹಳ್ಳಿಯ ಲಕ್ಷಿತ್ರ್ಮೕವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ,default sample_6086.wav,ಕೃಷಿ ತೋಟಗಾರಿಕೆ ಬೆಳೆಗಳು ಪ್ರಾಣಿ ಪಕ್ಷಿಗಳು ವಿಂಡ್‌ ಫ್ಯಾನ್‌ ಭಾರತದ ಸುಪ್ರಸಿದ್ದ ದೇವಾಲಯಗಳ ಮಾದರಿಗಳು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಆಕರ್ಷಣೀಯವಾಗಿದ್ದವು,default sample_6087.wav,ಆಮಂತ್ರಣ ಪತ್ರದಲ್ಲಿ ಅವರ ಹೆಸರಿತ್ತು ಮುಖ್ಯಮಂತ್ರಿಗಳ ಕಾರ್ಯಕ್ರಮ ಪಟ್ಟಿಯಲ್ಲೂ ನಮೂದಾಗಿತ್ತು,default sample_6088.wav,ಕಾರ್ಯಕ್ರಮದಲ್ಲಿ ಕಲರ್ಸ್‌ ಕನ್ನಡ ಕಾರ್ಯಕ್ರಮ ಮುಖ್ಯಸ್ಥ ವಿಕಾಸ ನೇಗಿಲೋಣಿ ಸೆಲ್ಕೋ ಸೋಲಾರ್‌ ಸಮಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಜಗದೀಶ್‌ ಪೈ ಲೇಖಕ ಮೋಹನ್ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು,default sample_6089.wav,ಟಿಪ್ಪು ಜಯಂತಿ ಆಚರಿಸುವ ನಿರ್ಧಾರವೇ ತಪ್ಪು ಕೂಡಲೇ ಆಚರಣೆ ರದ್ದು ಪಡಿಸಿ ರಾಜ್ಯದ ಜನತೆಗೆ ಸರ್ಕಾರದಿಂದಾಗುವ ಅಪಮಾನ ನಿಲ್ಲಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ,default sample_6090.wav,ಇಲ್ಲಿನ ಸೇಂಟ್‌ ನೋಬರ್ಟ್‌ ಐಟಿಐ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ನಡೆದ ಏಡ್ಸ್‌ ತಡೆಗಟ್ಟಲು ಮುಂದಾಳತ್ವ ವಹಿಸೋಣ ವಚನ ಬದ್ಧರಾಗೋಣ,default sample_6091.wav,ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ,default sample_6092.wav,ಮೇಕ್‌ ಇನ್‌ ಇಂಡಿಯಾಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಮೇಕ್‌ ಇನ್‌ ಇಂಡಿಯಾದಲ್ಲಿ ಉತ್ಪಾದಿಸುವ ಸಾಮಗ್ರಿಗಳ ಖರೀದಿಗೆ ರಕ್ಷಣಾ ಇಲಾಖೆ ಮೊದಲ ಆದ್ಯತೆ ನೀಡುತ್ತಿದೆ,default sample_6093.wav,ನಾಸಾ ಮಾಹಿತಿ ಪ್ರಕಾರ ಈ ನೌಕೆಯು ಸೋಲಾರ್‌ ಕರೋನಾದ ಎಂಬತ್ತು ಲಕ್ಷ ಕಿಲೋ ಮೀಟರ್ ಪ್ರದೇಶವನ್ನು ಪ್ರವೇಶಿಸಲಿದೆ ಹಾಗಾಗಿ ಸೂರ್ಯನನ್ನು ಸ್ಪರ್ಶಿಸಿದ ಮೊದಲ ನೌಕೆ ಇದಾಗಿದೆ,default sample_6094.wav,ಹೀಗೆ ತಿರಸ್ಕೃತಗೊಂಡ ಎಲ್ಲ ಅರ್ಜಿದಾರರು ಜುಲೈ ಹನ್ನೆರಡರೊಳಗೆ ತಾವು ವಾಸವಾಗಿರುವ ಜಾಗವನ್ನು ಬಿಟ್ಟು ಹೋಗಬೇಕಾಗಿದೆ ಇದೊಂದು ದಾರುಣ ಕಥೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು,default sample_6095.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_6096.wav,ಖ್ಯಾತನಾಮರ ಉದ್ಯಮ ನಿರ್ವಹಣೆ ಮಾಡುವ ಕ್ವಾನ್‌ ಎಂಬ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿರುವ ಅನಿಬನ್‌ ವಿರುದ್ಧ ನಾಲ್ವರು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು,default sample_6097.wav,ವಾಹನದ ಘಟಕಗಳಿಗೆ ಬಳಸಲಾದ ರಾಚನಿಕ ತೂಕಗಳನ್ನು ಒಳಗೊಂಡಂತೆ ವಾಯುಮಂಡಲದ ಒತ್ತಡ ಹೆಚ್ಚುತ್ತದೆ,default sample_6098.wav,ಪ್ರಾಣ ಹೋದರೂ ಪಕ್ಷ ಬಿಡಲ್ಲ ಗೌರಿಶಂಕರ್‌ ತುಮಕೂರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇರುವವರೆಗೂ ರಾಜಕಾರಣ ಮಾಡುತ್ತೇನೆ ಅವರು ಇಲ್ಲದಿದ್ದಾಗ ನಾವು ರಾಜಕಾರಣ ಮಾಡಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್‌ ಸ್ಪಷ್ಟಪಡಿಸಿದ್ದಾರೆ,default sample_6099.wav,ಹಾಲಿ ಸಂಸದರಿಗೆ ಟಿಕೆಟ್‌ ನೀಡಿಕೆ ವಿಚಾರದ ಬಗ್ಗೆಯೂ ಚರ್ಚೆ ಆಗಿಲ್ಲ ಈ ಬಗ್ಗೆ ಇನ್ನು ಮೇಲೆ ಚರ್ಚೆ ನಡೆಯಬೇಕಿದೆ ಮೊದಲು ಜೆಡಿಎಸ್‌ ನಾಯಕರ ಅಭಿಪ್ರಾಯ ಪಡೆಯಬೇಕಿದೆ ಎಂದು ಅವರು ಹೇಳಿದರು,default sample_6100.wav,ಕಾಂಗ್ರೆಸ್‌ನಿಂದ ಮಾಜಿ ಶಾಸಕ ಸಿಎಂಲಿಂಗಪ್ಪ ಮತ್ತೊಮ್ಮೆ ಉಪಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದರು ಲಿಂಗಪ್ಪ ಅವರನ್ನು ತಿರಸ್ಕರಿಸಿದ ಕ್ಷೇತ್ರದ ಮತದಾರರು ಜೆಡಿಎಸ್‌ ಅಭ್ಯರ್ಥಿ ಕೆ ರಾಜು ಅವರನ್ನು ಗೆಲ್ಲಿಸುವ ಮೂಲಕ ಅವರನ್ನು ಮೊದಲಬಾರಿಗೆ ವಿಧಾನಸೌಧ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು,default sample_6101.wav,ರಾಜ್ಯ ಸರ್ಕಾರದ ಈ ಧೋರಣೆ ಸಹಜವಾಗಿಯೇ ಉತ್ತರ ಕರ್ನಾಟಕದ ಜನತೆ ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ,default sample_6102.wav,ಕೋಟ್‌ ಆಡಿ​ಯೋ​ದ​ಲ್ಲಿ​ದೊಂದು ಯಡಿ​ಯೂ​ರಪ್ಪ ಧ್ವನಿ ಎಂಬು​ದಾಗಿ ಮಕ್ಕ​ಳಿಗೂ ಸಹ ಗೊತ್ತಾ​ಗು​ತ್ತದೆ ಆಡಿಯೋ ಬಗ್ಗೆ ತನಿ​ಖೆ ಸ್ಪೀಕ್ ಸ್ಪೀಕರ್‌ ಆದೇಶಿಸಲು ಹೇಳಿ​ದ್ದಾರೆ,default sample_6103.wav,ಯೋಜನೆಯಲ್ಲಿ ಒಂದು ಬೆಡ್‌ ರೂಂ ಮತ್ತು ಎರಡು ಬೆಡ್‌ ರೂಂನ ವಸತಿಗಳನ್ನು ನಿರ್ಮಿಸಲಾಗುವುದು,default sample_6104.wav,ಹಾಗಾದರೆ ನಾನು ಯಾರು ಈ ಮನಸ್ಸು ಯೋಚನೆಗಳಾಚೆ ಇದೆ ನಾನು ಎಂಬ ಅರಿವು ಅದನ್ನುಅರಿಯುವ ಪ್ರಯತ್ನ ಮಾಡು,default sample_6105.wav,ಜಯಮಾಲಾ ಸುದ್ದಿಗೆ ಫೋಟೋ ನಗರದ ವಾರ್ತಾ ಇಲಾಖೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾಕ್ಟರ್ ಜಯಮಾಲಾ ರಾಮಚಂದ್ರ ಅವರು ಕನ್ನಡೇತರರಿಗೆ ಕನ್ನಡ ಕಲಿಸುವ ನೂತನ ವೆಬ್‌ಸೈಟ್‌ಗೆ ಬುಧವಾರ ಚಾಲನೆ ನೀಡಿದರು,default sample_6106.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಿಬ್ ಲಾಭ,default sample_6107.wav,ಶನಿವಾರ ನಸುಕಿನ ಎರಡು ಗಂಟೆ ಸುಮಾರಿಗೆ ಮುಖೇಶ್‌ ಕುಮಾರ್‌ ತಮ್ಮ ಮನೆಗೆ ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದರು,default sample_6108.wav,ಬಾಕ್ಸ್‌ ಐಟಂಗೆ ಮೈತ್ರಿ ಸರ್ಕಾರ ಸುಭದ್ರ ಜಾರ್ಜ್ ರಾಜ್ಯ ಸರ್ಕಾರವು ಸುಭಿಕ್ಷವಾಗಿದ್ದು ಸರ್ಕಾರಕ್ಕೆ,default sample_6109.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_6110.wav,ಬುಧವಾರ ನಡೆದ ಸಭೆಯಲ್ಲಿ ಚುನಾವಣೆ ವೇಳೆ ಕೈಗೊಳ್ಳಬೇಕಾದ ಬಂದೋಬಸ್ತರ ಕುರಿತು ಚರ್ಚಿಸಲಾಗಿದೆ,default sample_6111.wav,ಹಿಂದೆಯೇ ಪ್ರಾದೇಶಿಕ ಭಾಷೆಯಾಗಿರುವ ರಾಜ್ಯಗಳಲ್ಲಿ ತೃತೀಯ ಭಾಷೆಯಾಗಿ ಇನ್ನೊಂದು ಭಾಷೆಯನ್ನು ಬೋಧಿಸಲಾಗುತ್ತದೆ,default sample_6112.wav,ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧರೊಬ್ಬರೂ ಹುತಾತ್ಮರಾಗಿದ್ದಾರೆ,default sample_6113.wav,ಡಿಎಚ್‍ಓ ಸಮಕ್ಷಮದಲ್ಲಿ ನೌಕರರು ತಮ್ಮ ತಪ್ಪಿನ ಅರಿವು ಮಾಡಿಕೊಂಡು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು,default sample_6114.wav,ಗುಲಾಬಿಯನ್ನು ಧರಿಸುತ್ತಿದ್ದ ವ್ಯಕ್ತಿಗೆ ಅದರ ಉದ್ಯಾನದ ಬಗ್ಗೆ ಮಾತ್ರವೇ ಗೊತ್ತಿತ್ತು ರೈತರು ಅಥವಾ ಕೃಷಿ ಬಗ್ಗೆ ಅಲ್ಲ ಹೀಗಾಗಿಯೇ ದೇಶದ ರೈತ ಸಮುದಾಯ ತೊಂದರೆ ಅನುಭವಿಸುತ್ತಿದೆ ಎಂದು ನೆಹರು ಹೆಸರೆತ್ತದೇ ತರಾಟೆಗೆ ತೆಗೆದುಕೊಂಡರು,default sample_6115.wav,ಇದ​ರಿಂದ ಅತೃಪ್ತಿ ಹೊಂದಿ​ದರೂ ಸಂಗ​ಮೇಶ್‌ ಅವ​ರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಸಮಾ​ಧಾನಪಡಿ​ಸುವ ಪ್ರಯತ್ನ ನಡೆ​ಸ​ಲಾ​ಗಿ​ದೆ,default sample_6116.wav,ಜ್ಯೋತಿ ನಗರದ ಓವೈಯೋ ಸೀಸನ್ಸ್‌ ಇನ್‌ ಸಭಾಂಗಣದಲ್ಲಿ ಭಾನುವಾರ ಬನಶಂಕರಿ ಮಹಿಳಾ ಸಂಘ ಹಮ್ಮಿಕೊಂಡಿದ್ದ ಮಾತೆಯೊಂದಿಗೆ ಗೀತೆ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು,default sample_6117.wav,ಅಲ್ಲದೆ ಕಂಗೆ​ಟ್ಟಿ​ರುವ ಹಾಸನ ಜಿಲ್ಲೆಯ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಿಗೆ ಉತ್ಸಾಹ ತುಂಬಲು ಹಾಸನ ಜಿಲ್ಲಾ ಕಾಂಗ್ರೆಸ್‌ ಬೆಳ​ಗಾವಿ ಅಧಿ​ವೇ​ಶನದ ನಂತರ ಹಾಸ​ನ​ದಲ್ಲಿ ಆಯೋ​ಜಿ​ಸುವ ಕಾರ್ಯ​ಕ​ರ್ತರ ಸಮಾ​ವೇಶದಲ್ಲೂ ಪಾಲ್ಗೊ​ಳ್ಳುವುದಾಗಿ ಅಭಯ ನೀಡಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ,default sample_6118.wav,ಇದಕ್ಕೆ ಆರೋಪಿಗಳಿಂದ ಉತ್ತರ ಬರಲಿಲ್ಲ ಕೊನೆಗೆ ನಿತ್ಯಾನಂದ ಕುರಿತು ಆತನ ಶಿಷ್ಯರನ್ನು ಪೊಲೀಸರು ವಿಚಾರಿಸಿದಾಗ ಅವರು ದೇಶ​ದಲ್ಲಿ ಇಲ್ಲ ಎಂಬ ವಿವ​ರಣೆ ಅವರ ಮಠದ ಸಿಬ್ಬಂದಿ​ಯಿಂದ ದೊರೆ​ಯಿತು ಎನ್ನ​ಲಾ​ಗಿ​ದೆ,default sample_6119.wav,ಕೂಡಲೇ ಅವರ ಕಷ್ಟಕ್ಕೆ ಸ್ಪಂದಿಸಿ ನೌಕರರ ಕ್ಷೇಮಾಭಿವೃದ್ಧಿಗೆ ಅಂತಲೇ ತಮ್ಮ ಕೈಯಿಂದ ಹನ್ನೆರಡು ಲಕ್ಷ ರೂ ಹಣ ನೀಡಿದ್ದಾರೆ,default sample_6120.wav,ಅಹಮ್ಮದ್‌ ನಝೀಂ ಮುಕ್ವೆ ಮಾತನಾಡಿ ಮಿಲಾದುನ್ನಭಿ ಆಚರಣೆಯು ಬರೀ ತಳಿರು ತೋರಣಗಳ ಹಬ್ಬವಾಗದೇ ಪರಸ್ಪರ ಅನ್ಯೋನ್ಯತೆ ಪ್ರೀತಿ ಶಾಂತಿ ನೆಮ್ಮದಿ ಪ್ರೇಮ ತರುವ ಹಬ್ಬವಾಗಿ ನಾವು ಸಮಾಜದಲ್ಲಿ ಆಚರಿಸಬೇಕಿದೆ,default sample_6121.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6122.wav,ವಿವೇಕಾನಂದ ಕಲಾ ಕೇಂದ್ರ ವಿದ್ಯಾಪೀಠದ ವಿವೇಕಾನಂದ ಕಲಾ ಕೇಂದ್ರ ಬ್ಯೂಗಲ್‌ ರಾಕ್‌ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ಡಾಕ್ಟರ್ ಶ್ವೇತಾ ಹರ್ಷ ನೃತ್ಯ ರೂಪಕದ ಮೂಲಕ ಸ್ವಾಮಿ ವಿವೇಕನಂದರ ಬಾಲ್ಯ ಮತ್ತು ಬದುಕಿನ ಸಾಧನೆಗಳನ್ನು ಕಣ್ಮನ ಸೆಳೆಯುವಂತೆ ಕಟ್ಟಿಕೊಟ್ಟರು,default sample_6123.wav,ಒಂದು ಎಕರೆಗೆ ಸಸಿ ಮಡಿ ಕಿತ್ತು ನಾಟಿ ಮಾಡುವುದಕ್ಕೆ ಹನ್ನೆರಡ ರಿಂದ ಹದ್ ಮೂರು ಕೂಲಿ ಕಾರ್ಮಿಕರು ಬೇಕಾಗುತ್ತಾರೆ ಕಳೆ ಕೀಳಲೂ ಕೂಲಿ ಕಾರ್ಮಿಕರು ಬೇಕಾಗುತ್ತದೆ,default sample_6124.wav,ತಮ್ಮ ಕೆಲಸಗಳಿಗಾಗಿ ಬರುವ ಜನರಿಗೆ ಯಾರಲ್ಲಿ ಹೋದರೆ ತಮ್ಮ ಕೆಲಸ ಆಗುತ್ತದೆ ಎಂಬ ಬಗ್ಗೆ ಗೊಂದಲವಾಗುತ್ತದೆ,default sample_6125.wav,ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಣ್ಣ ಗ್ರಾಮಸ್ಥ ಸಣ್ಣಪಾಲಯ್ಯ ತಮ್ಮಯ್ಯ ಮಹಾಂತೇಶ್‌ ಬೊಮ್ಮಯ್ಯ ಸಣ್ಣಮಲ್ಲಯ್ಯ ಉಪಸ್ಥಿತರಿದ್ದರು,default sample_6126.wav,ಸ್ಪೋಟ್ಸ್ ಶೂ ಧರಿಸಿದ ಸ್ಟಾಲಿನ್‌ ರಾಜ್ಯದೆಲ್ಲೆಡೆ ಸುತ್ತುತ್ತ ಚಹಾ ಅಂಗಡಿಗಳಲ್ಲಿ ಯುವಕರ ಜೊತೆ ಸಭೆಗಳನ್ನು ನಡೆಸಿದರು ಕಾಲೇಜು ವಿಶ್ವ ವಿದ್ಧಯಗಳಿಗೆ ಭೇಟಿ ನೀಡಿದರು,default sample_6127.wav,ಸಾವಿರಾರು ಸೈನಿಕರ ಜೊತೆಗೂಡಿ ಬ್ರಹ್ಮಪುತ್ರ ನದಿಯಲ್ಲಿ ಶವಗಳನ್ನು ಹಿಡಿದಿದ್ದೆವು,default sample_6128.wav,ಅಕ್ಕ ಗೆದ್ದುಬಿಟ್ಟರೆ ಎರಡನೇ ಪವರ್‌ ಸೆಂಟರ್‌ ತಯಾರಾಗಬಹುದು ಎನ್ನುವುದು ತೇಜಸ್ವಿಗಿರುವ ಆತಂಕ,default sample_6129.wav,ಬೆಂಗಳೂರು ಪೋಷಣ್ ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6130.wav,ರಾಜ್ಯದಲ್ಲಿ ಕೆಲ ಮಠಗಳು ಜಾತಿಗೆ ಸೀಮಿತವಾಗಿರುವುದು ದುರ್ದೈವದ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ ಶಿವಮೊಗ್ಗ ಶಾಸಕ ಕೆಎಸ್‌ಈಶ್ವರಪ್ಪ ವಿಷಾದ ವ್ಯಕ್ತಪಡಿಸಿದರು,default sample_6131.wav,ಈಗಾಗಲೇ ನಮಗೆ ತಿಳಿದಿರುವಂತೆ ಇದರ ವ್ಯಾಪ್ತಿ ಬಹಳ ವಿಶಾಲವಾಗಿದೆ.,default sample_6132.wav,ಪರಿಶಿಷ್ಟವರ್ಗದ ಕಲ್ಯಾಣಾಧಿಕಾರಿ ಮಾಲತಿ ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ ಪ್ರಭಾರ ಕಂದಾಯಾಧಿಕಾರಿ ಲಿಂಗೇಗೌಡ ಗ್ರಾಮಲೆಕ್ಕಿಗ ರಾಜೇಶ್‌ ಡಿಶ್ರೀನಿವಾಸ್‌ ಮತ್ತಿತರರಿದ್ದರು,default sample_6133.wav,ಸೊನ್ನೆ ಆರು ಐದು ಎರಡು ಒಂದು ಯಶವಂತಪುರ ನಿಜಾಮುದ್ದೀನ್ ರೈಲು ಸಂಚಾರ ಆರಂಭಗೊಂಡಿರುವುದು ಚಿಕ್ಕಬಳ್ಳಾಪುರ ನಿವಾಸಿಗಳಿಗೆ ಇನ್ನು ಮುಂದೆ ದೆಹಲಿ ದೂರವಿಲ್ಲದಂತಾಗಿದೆ,default sample_6134.wav,ಅರಣ್ಯ ಸಮಿತಿ ಮುಂದೆ ಮೂರು ತಲೆಮಾರಿನ ದಾಖಲೆ ನೀಡಲು ಆಗದೇ ಅವರ ಅರ್ಜಿ ತಿರಸ್ಕೃತಗೊಂಡಿವೆ,default sample_6135.wav,ಶುಕ್ರವಾರ ಮಧ್ಯಾಹ್ನ ಇಲ್ಲಿನ ಹದ್ರ್ವಾರಬಾಟಾ ರಸ್ತೆಯಲ್ಲಿರುವ ಟಾಟಾ ಉಕ್ಕು ಘಟಕಕ್ಕೆ ನುಗ್ಗಿದ ಮಾಜಿ ನೌಕರ ಪಾಂಡೆ ಹಿರಿಯ ವ್ಯವಸ್ಥಾಪಕರಾದ ಅರಿಂದಮ್‌ ಪಾಲ್‌ಅವರ ಮೇಲೆ ನಾಲ್ಕುರಿಂದ ಐದು ಗುಂಡುಗಳನ್ನು ಹಾರಿಸಿದ್ದಾರೆ,default sample_6136.wav,ವೈಷ್ಣವಿ ಚಂದ್ರನ್‌ ತೆರೆಯ ಮೇಲೆ ಬಂದ ಹೋಗುವ ಸಮಯ ತುಂಬಾ ಕಡಿಮೆ ಇದ್ದಷ್ಟುಹೊತ್ತು ಮುಖ್ಯ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ,default sample_6137.wav,ಆದರೆ ಜಿಲ್ಲೆಯ ಜನರು ನಷ್ಟಕ್ಕೆ ಒಳಗಾಗುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು,default sample_6138.wav,ಮಲ್ಲಿಕಾರ್ಜುನ ಖರ್ಗೆ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್‌ ಹೇಳಿದ್ದಾರೆ,default sample_6139.wav,ಬಿಜೆಪಿ ನಾಯಕಿಯರಾದ ಭಾರತಿ ಶೆಟ್ಟಿ ಶೃತಿ ಮತ್ತಿತರರು ಇದ್ದಾರೆ,default sample_6140.wav,ರಿಲೀಜ ಪ್ಯಾನೆಲ್‌ ಫೋಟೋ ಚಿತ್ರದುರ್ಗ ತಾಲೂಕು ತಹಶಿಲ್ದಾರ್‌ ಹಾಗೂ ದಂಡಕಾರಿಯಾಗಿ ಟಿಸಿ ಕಾಂತರಾಜ್‌ ಬುಧವಾರ ಅಧಿಕಾರ ಸ್ವೀಕರಿಸಿದ್ದರು ಈ ಸಂದರ್ಭದಲ್ಲಿ ಏಕನಾಥೇಶ್ವರ ದೇವಸ್ಥಾನ ರಿಜೋದ್ಧಾರ ಸಮಿತಿಯವರು ಅಭಿನಂದಿಸಿದ್ದರು,default sample_6141.wav,ಎರಡಕ್ಕೆ ಟಾಪ್‌ ಫೋಟೋ ಸುದ್ದಿ ಮೊಬೈಲ್‌ನಿಂದ ದೂರವಿದ್ದು ಶಿಕ್ಷಣಕ್ಕೆ ಒತ್ತು ನೀಡಿ ಹಿರಿಯೂರು,default sample_6142.wav,ನಾನು ಜೆಡಿಎಸ್‌ ವರಿಷ್ಠ ದೇವೇಗೌಡರ ಅಣತಿಯಂತೆ ನಡೆದುಕೊಳ್ಳುವವನು ನನ್ನ ಮತ್ತು ಕುಮಾರಸ್ವಾಮಿ ಜಗಳ ತಂದಿಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ಜಗಳ ಆಡುವುದಿಲ್ಲ ಎಂದರು,default sample_6143.wav,ಹೆಂಡತಿಯನ್ನು ನಿರ್ಲಕ್ಷ್ಯ ಅಸಡ್ಡೆಯಿಂದ ನೋಡುತ್ತಿದ್ದದ್ದು ಮಕ್ಕಳೆದುರಿಗೂ ಹೀಯಾಳಿಸುತ್ತಿದ್ದದ್ದು ಮಕ್ಕಳಲ್ಲೂ ಅಮ್ಮನ ಬಗ್ಗೆ ಗೌರವ ಬೆಳೆಯದ ಹಾಗೆ ಮಾಡುತ್ತಿದ್ದದ್ದು,default sample_6144.wav,ಯಕೃತ್ ಮತ್ತು ಪ್ಲೀಹಗಳನ್ನು ಪ್ರವೇಶಿಸಿ ರಸ ಕೆಂಪಾಗುತ್ತದೆ,default sample_6145.wav,ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಹೊಂದಿರುವ ವ್ಯಕ್ತಿಯಿಂದ ಬಂದಿರುವ ಆಕ್ಷೇಪಾರ್ಹ,default sample_6146.wav,ಖರ್ಗೆ ವಿರುದ್ಧವಾಗಿ ಕಣಕ್ಕಿಳಿಸುವ ಘೋಷಣೆಯನ್ನೂ ಮೋದಿ ಈ ಸಂದರ್ಭದಲ್ಲಿ ಮಾಡುವ ನಿರೀಕ್ಷೆ ಇದೆ,default sample_6147.wav,ಎಲ್ಲ ಜನಾಂಗ ಒಪ್ಪುವಂತೆ ಕೆಲಸ ಮಾಡಿದರೂ ಸೋಲಲು ಹಲವಾರು ಕಾರಣವಿದ್ದು ಅವುಗಳನ್ನು ನಾವು ಚಿಂತಿಸಬೇಕಿದೆ ಸೋಲಿಗೆ ತೀನಾಶ್ರೀನಿವಾಸ ಅವರೊಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು,default sample_6148.wav,ಸಂಸ್ಥೆ ಕಾರ್ಯದರ್ಶಿ ಎಸ್‌ಎಸ್‌ ಲೀಲಾ ಸೋಮಶೇಖರಯ್ಯ ಸದಸ್ಯ ಅನೂಪ್‌ ಮುಖ್ಯಶಿಕ್ಷಕ ಕೆಎಸ್‌ ವಸಂತ ವಿದ್ಯಾರ್ಥಿಗಳಾದ ಮೇಘನ ಮಾನ್ಯ ನಿರ್ಮಿತ ಅವರು ಮಾತನಾಡಿದರು,default sample_6149.wav,ಭಾನುವಾರ ಸಂಜೆಯಿಂದಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಬೀಸಿದ್ದು ಮಳೆ ಮೋಡ ಆವರಿಸಿತ್ತು ಅಡಿಕೆ ಬೆಳೆಯುವ ರೈತರು ಇನ್ನೇನು ಮಳೆ ಬಂದೇಬಿಟ್ಟಿತು ಎಂದು ಸಂತಸಗೊಳ್ಳುವಷ್ಟರಲ್ಲೇ ಮಳೆ ಮಾಯವಾಗಿತ್ತು,default sample_6150.wav,ಖುಷಿಯನ್ನು ಬಣ್ಣಿಸಲು ನನಗೆ ಸಾಧ್ಯವಿಲ್ಲ ಫೆಡರರ್‌ರನ್ನು ನೋಡುತ್ತಲೇ ಬೆಳೆದ ನನಗೆ ಈ ಗೆಲುವು ಅವಿಸ್ಮರಣೀಯ ಎಂದರು,default sample_6151.wav,ವಾಹನಗಳ ನೋಂದಣಿ ನಿರ್ಬಂಧಿಸಲು ಕಷ್ಟಸಾಧ್ಯ ಎಂದರು ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ನ್ಯೂ ಮುಂಬೈಯಂತೆ ನ್ಯೂ ಬೆಂಗಳೂರು ನಿರ್ಮಾಣ ಮಾಡಿದರೆ ಸಮಸ್ಯೆ ತಗಬಹುದು,default sample_6152.wav,ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ಧತೆ ನಡೆಸಿರುವ ಸುಮಲತಾ ಅಂಬರೀಶ್ ಅವರಿಂದ ಟೆಂಪಲ್ ರನ್ ಪ್ರಾರಂಭವಾಗಿದೆ,default sample_6153.wav,ಆ ಒಂದು ಕ್ಷಣದಲ್ಲಿ ಕೋಟಿಗಟ್ಟಲೆ ಮೈಲು ದೂರದಲ್ಲಿ ನಕ್ಷತ್ರಗಳು ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಮಿನುಗುವ ಸಣ್ಣ ಚುಕ್ಕೆಯಂತೆ ಕಾಣಿಸಿತು,default sample_6154.wav,ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ದೇಶದಲ್ಲಿನ ಕೃಷಿ ನೀತಿ ಬದಲಾಗಬೇಕು,default sample_6155.wav,ದಕ್ಷಿಣ ಆಫ್ರಿಕಾದ ಕುರ್ಗಾ ರಾಷ್ಟ್ರೀಯ ಉದ್ಯಾನವನದ ಬಳಿಯ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಸಾಲುಗಟ್ಟಿನಾಲಕ್ಕು ಸಿಂಹಗಳು ವಾಕಿಂಗ್‌ ಮಾಡಿವೆ,default sample_6156.wav,ಇದೇ ಬಗೆಯ ಪರಿಸ್ಥಿತಿಯಲ್ಲಿ ಕನ್ನಡವು ಸಿಲುಕಿಕೊಂಡಿದೆ ಇಂಗ್ಲೀಷ್ ಹಾಗೂ ಇತರೆ ನುಡಿಗಳ ನಡುವಣ ಸಾಂಸ್ಕೃತಿಕ,default sample_6157.wav,ಜಾಗ ಕಬಳಿಕೆಗೆ ಒಳಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಹೊಸಹಳ್ಳಿ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ,default sample_6158.wav,ಶಾಸಕ ಗೂಳಿಹಟ್ಟಿಶೇಖರ್‌ ಇಪ್ಪತ್ತ್ ಮೂರು ಎಚ್‌ಎಸ್‌ಡಿಒನ್ ಹೊಸದುರ್ಗ ಪಟ್ಟಣದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಶಾಸಕ ಗೂಳಿಹಟ್ಟಿಡಿ ಶೇಖರ್‌ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು,default sample_6159.wav,ನಂತರ ಪುನಃ ಸರಪಳಿ ಎಳೆದು ಹರಿಯಲಾಗ್ ಲಾಗುತ್ತದೆ ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ಹಿಂದೂ ಮುಸ್ಲಿಂ ಎನ್ನದೆ ಸರ್ವ ಧರ್ಮೀಯರು ಆಗಮಿಸುತ್ತಾರೆ ಈ ಜಾತ್ರಾ ಮಹೋತ್ಸವದಲ್ಲಿ ಬೀಸುವ ಕಲ್ಲು ಮಾರಾಟ ವಿಶೇಷವಾಗಿರುತ್ತದೆ,default sample_6160.wav,ಅದ್ಭುತ ಕಾರು ಸೂಪರ್‌ ಟೆಕ್ನಾಲಜಿ ಎಂಜಿ ಮೋಟಾರ್‌ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎನ್ನಲಾದ ಎಸ್‌ಯುವಿಯನ್ನೇ ಹೋಲುವ ಎಸ್‌ಯುವಿಗಳು ಚೀನಾದಲ್ಲಿ ಸೂಪರ್‌ಹಿಟ್‌ ಆಗಿವೆ,default sample_6161.wav,ರಸ್ತೆ ಗಲ್ಲಿ ಪಾದಚಾರಿ ಮಾರ್ಗ ಬೀದಿ ಬದಿ ಸಾರ್ವಜನಿಕ ಉದ್ಯಾನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ವ್ಯಾಪಾರ ಮಾಡುವವರನ್ನು ಬೀದಿ ವ್ಯಾಪಾರಿಗಳು ಎಂದು ಪರಿಗಣಿಸಲಾಗಿದೆ,default sample_6162.wav,ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಬೆಂಗ್ಳೂರು ನಗರ ಶಾಸಕರು ಮತ್ತು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಆರ್‌ಅಶೋಕ್‌ ಈ ವಿಷಯ ತಿಳಿಸಿದರು,default sample_6163.wav,ದೋಷಾರೋಪ ಸಲ್ಲಿಕೆಯಾಗುತ್ತಿದ್ದಂತೆ ಚುನಾವಣೆಗೆ ಸ್ಪರ್ಧೆಯಿಂದ ಅನರ್ಹಗೊಳಿಸಿದರೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ,default sample_6164.wav,ಇದಕ್ಕಾಗಿ ಟಾಟಾ ಸುಮೋ ಎಸ್‌ಯುವಿ ವಾಹನವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ,default sample_6165.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6166.wav,ಉಮೇಶ್‌ ಜಾಧವ್‌ ಅವರು ಮಾರ್ಚ್ ಆರ ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಸಮಾರಂಭದಲ್ಲಿ ಬಿಜೆಪಿ ಸೇರಲು ಸಿದ್ಧವಾಗಿದ್ದಾರೆ,default sample_6167.wav,ನಗುವ ಮಗುವು ಕಲ​ರ​ವ ದೀಪ ದೇವರ ಮುಂದೆ ಬೆಳ​ಗುವ ನಂದಾ ದೀಪ ಈ ದೀಪ​ಗ​ಳಿ​ಲ್ಲದ ಮನೆ​ಗ​ಳಲ್ಲಿ ಸಮೃ​ದ್ಧತೆ ಎಂದಿಗೂ ಇರದು ಎಂದು ಹೇಳಿ​ದರು,default sample_6168.wav,ಚೀನಾದಿಂದ ಭಾರತದ ಮಾರುಕಟ್ಟೆಗೆ ಬರುವ ಚೀನಾದ ಶೇಕಡಾ ಎಂಬತ್ತೈದ ರಷ್ಟು ಪದಾರ್ಥಗಳ ತೆರಿಗೆಗೆ ರಹಿತಕ್ಕೆ ಅವಕಾಶ ಕೊಡಬೇಕು ಎಂದು ಚೀನಾ ಭಾರತವನ್ನು ಕೋರಿದೆ,default sample_6169.wav,ನಂತರದಲ್ಲಿ ಆತ ಹೆಚ್ಚು ಟಿ20 ಪಂದ್ಯಗಳನ್ನು ಆಸ್ಟ್ರೇಲಿಯಕ್ಕಾಗಿ ಆಡಿದ್ದಾರೆ.,default sample_6170.wav,ಪ್ರಮುಖವಾಗಿ ಔಷಧಿ ಸಿಂಪಡಿಕೆ ಯಂತ್ರ ಕೈಗಾಡಿ ಕಳೆಹೊಡೆಯುವ ಮರ ಕಡಿಯುವ ಯಂತ್ರಕ್ಕೆ ಸಹಾಯಧನ ನೀಡಲಾಗುವುದು ರೈತರಿಗೆ ನೆರವಾಗಲು ಪಟ್ಟಣವಲ್ಲದೆ ಕಳಸ ನರಸಿಂಹರಾಜಪುರ ಮೂಡಿಗೆರೆ ಅರಸೀಕೆರೆ ಬಾಳೆಹೊನ್ನೂರು ಶೃಂಗೇರಿ ಮತ್ತು ರಿಪ್ಪನ್‌ಪೇಟೆಗಳಲ್ಲಿ ನಮ್ಮ ಶಾಖೆ ಕಾರ್ಯಾಚರಿಸುತ್ತಿದೆ,default sample_6171.wav,ಒಂದು ವೇಳೆ ಪ್ರಜಾಪ್ರಭುತ್ವ ಸ್ಥಿತಿ ಸುಧಾರಣೆ ಆಗದಿದ್ದರೆ ಮಾಲ್ಡೀವ್ಸ್ ಮೇಲೆ ನಿಷೇಧ ಹೇರುವುದಾಗಿ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳು ಬೆದರಿಕೆ ಒಡ್ಡಿದ್ದವು,default sample_6172.wav,ರಾಜ್ಯ ಸರ್ಕಾರ ಇದ್ದರೂ ಸತ್ತಂತಿದೆ ಬರ ನಿರ್ವಹಣೆ ರೈತರ ಸಾಲ ಮನ್ನಾ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಇದು ಚಾಮರಾಜನಗರ ಜಿಲ್ಲೆಯಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಹರಿಹಾಯ್ದ ಪರಿ,default sample_6173.wav,ಸಿಖ್ಖರ ಹತ್ಯಾಕಾಂಡ ನಡೆಸುವ ಪ್ರತಿಯೊಬ್ಬರಿಗೂ ನೂರು ರೂಪಾಯಿ ಹಾಗೂ ಒಂದೊಂದು ಬಾಟಲಿ ಮದ್ಯ ನೀಡಿ ಪ್ರೋತ್ಸಾಹಿಸಿದ ಆರೋಪ,default sample_6174.wav,ಹಸಿದ ಹೊಟ್ಟೆಗೆ ಜೀವದಾನ ಹೀಗೆ ಇದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮನಗಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದೆ ಕೈಯಲ್ಲಿ ಒಂದು ಕಾಸೂ ಸಹ ಇರಲಿಲ್ಲ,default sample_6175.wav,ಇಂಗ್ಲಿಶು ನುಡಿಗೆ ಇದ್ದಿರಬಹುದಾದ ಆರ್ಥಿಕ ಹಿತಾಸಕ್ತಿಯು ಜಗತ್ತಿನ ಯಾವುದೇ ತಾಯ್ನುಡಿ ಇಲ್ಲವೇ ದೇಶಿ ನುಡಿಗೆ ಇರುವುದಕ್ಕೆ ಸಾಧ್ಯವೇ ಇಲ್ಲ,default sample_6176.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6177.wav,ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ ಹಾಗೂ ಎಲ್ಲ ಈಶಾನ್ಯ ರಾಜ್ಯಗಳಲ್ಲಿಯೂ ಇದೇ ಕ್ರಮ ಜಾರಿಯಾಗಬೇಕಿದೆ,default sample_6178.wav,ದೊಡ್ಡಗವಿ ಬಸಪ್ಪ ಮತ್ತು ತಂಡ ಕಿರಂ ಕಾವ್ಯ ಶಿವರಾತ್ರಿ ಪ್ರಶಸ್ತಿ ಪಡೆದುಕೊಂಡಿದ್ದು ತಂಡಕ್ಕೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೂ ಜರಗಲಿದೆ,default sample_6179.wav,ತಮಗೆ ಬೇಕಾದ ಪಟ್ಟಿಯನ್ನು ಕ್ಲಿಕ್ಕಿಸಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು,default sample_6180.wav,ಈ ವೇಳೆ ಜಿಲ್ಲೆಯ ರೈತ ಮುಖಂಡರಾದ ನಾಗಪ್ಪ ಪಾಲಯ್ಯ ತಿಪ್ಪೇಸ್ವಾಮಿ ನರಸಿಂಹಪ್ಪ ಕೆಂಚಮ್ಮ ಮತ್ತಿತರರಿದ್ದರು,default sample_6181.wav,ಅದರಂತೆ ಅಧ್ಯಕ್ಷ ಸ್ಥಾನ ಹಂಚಿಕೆ ನಡೆಯುವ ಸಾಧ್ಯತೆಗಳಿವೆ,default sample_6182.wav,ಬಜೆಟ್‌ ಭಾಷಣಕ್ಕೂ ಮುನ್ನ ಪತ್ರಕರ್ತರು ಈ ಸುದ್ದಿಯನ್ನು ಪ್ರಸಾರ ಮಾಡಿದ್ದರು ಈ ತಪ್ಪಿಗಾಗಿ ಡಾಲ್ಟನ್‌ ರಾಜೀನಾಮೆ ನೀಡಬೇಕಾಗಿ ಬಂತು,default sample_6183.wav,ಮಾನವತಳಿಶಾಸ್ತ್ರ,default sample_6184.wav,ಇನ್ನು ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್‌ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ,default sample_6185.wav,ಇಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಸಾಂವಿಧಾನಿಕ ಪೀಠ ಮಾರ್ಚ್ ಹದ್ನೈದರೊಳಗೆ ಸಂಧಾನ ಪ್ರಕ್ರಿಯೆಯನ್ನು ಆರಂಭಿಸಿದ್ದರೆ,default sample_6186.wav,ಶಾಸಕ ಜಿಕರುಣಾಕರರೆಡ್ಡಿ ಉದ್ಘಾಟಿಸುವರು ತಾಲೂಕು ಯಾದವ ಸಂಘದ ಅಧ್ಯಕ್ಷ ಎಂಶಿವಮೂರ್ತೆಪ್ಪ ಅಧ್ಯಕ್ಷತೆ ವಹಿಸುವರು,default sample_6187.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6188.wav,ಆಗ ಮಿಲಿಟರಿಗೆ ತೆಗೆದಿರಿಸಿದ್ದ ಹಣದಲ್ಲಿ ಗೋಡೆ ನಿರ್ಮಿಸುತ್ತೇನೆ,default sample_6189.wav,ಕಿರಣ್‌ ಹಂಪಾಪುರ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದು ಧರ್ಮೇಶ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ,default sample_6190.wav,ನಾರಿಕೇಳ ಹವನ ಮಾಡಿಸುವುವರಿಗೆ ಪ್ರತ್ಯೇಕ ಮಹಾ ಸಂಕಲ್ಪ ಮಾಡಿಸಿ ಪ್ರಸಾದ ನೀಡಲಾಗುವುದು ಮಹಾಸಂಕಲ್ಪದಲ್ಲಿ ಭಾಗವಹಿಸುವ ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯ ಹಾಗೂ ಪುರುಷರು ಪಂಚೆ ಶಲ್ಯ ವಸ್ತ್ರ ಧರಿಸಿ ಪಾಲ್ಗೊಳ್ಳಬೇಕು,default sample_6191.wav,ಇಂತಹ ಬಹುದೊಡ್ಡ ಶ್ರೇಯಕ್ಕೆ ಪಾತ್ರನಾಗಿರುವ ಗುಕೇಶ್‌ ಸಾಧನೆ ಹಿಂದಿನ ಪರಿಶ್ರಮ ಪೋಷಕರ ತ್ಯಾಗ,default sample_6192.wav,ಹೀಗಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ನೈಸರ್ಗಿಕ ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ತಂಡ ಹಾಗೂ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದರು,default sample_6193.wav,ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲಿ ಹಿರಿಯ ವ್ಯವಸ್ಥಾಪಕ ದೇವೆಂದ್ರಪ್ಪ ಅವರ ರೈಲ್ವೆ ಸಿಬ್ಬಂದಿಗೆ ಸ್ವಚ್ಛ ಭಾರತ ಅಭಿಯಾನ ಪ್ರತಿಜ್ಞವಿಧಿಯನ್ನು ಭೋಧಿಸಿದರು,default sample_6194.wav,ನಗರದ ಕೇಂದ್ರ ಭಾಗದಲ್ಲಿ ವಾರಾಂತ್ಯದಲ್ಲಿ ಎಕ್ಸ್‌ಫೋ ಆಯೋಜಿಸಿರುವುದರಿಂದ ಹೆಚ್ಚಿನ ಗ್ರಾಹಕರು ಆಗಮಿಸುತ್ತಿದ್ದಾರೆ ಎಂದರು,default sample_6195.wav,ಅದರಂತೆ ಇವರು ಕನ್ನಡದ ಪರವಾಗಿ ಹಾಗೂ ಇಂಗ್ಲಿಶಿನ ವಿರುದ್ಧವಾಗಿ ಕನ್ನಡದಲ್ಲಿಯೇ ಬರೆಯುತ್ತಾರೆ ದಿಟ,default sample_6196.wav,ಇದಕ್ಕೆ ಯಾರು ಜವಾಬ್ದಾರರು ಸಂಪ್ರದಾಯದ ವಕ್ತಾರರೋ ಆಧುನಿಕ ಭಾಷಾಶಾಸ್ತ್ರದ ವಕ್ತಾರರೋ,default sample_6197.wav,ಮೊದಲನೇ ದಿನ ಅಂದರೆ ಮಾರ್ಚ್ ಹತ್ತರಂದು ತಾಲ್ಲೂಕುವಾರು ಲಸಿಕೆ ನೀಡಿದ ಹಾಗೂ ಶೇಕಡ ಪ್ರಮಾಣದ ವಿವರ ಇಂತಿದೆ,default sample_6198.wav,ಅತಿಥಿ ಉಪ​ನ್ಯಾ​ಸ​ಕರು ಡಿಸೆಂಬರ್ಹನ್ನೊಂದರಿಂದ ರಾಜ್ಯಾ​ದ್ಯಂತ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾ​ಟ ನಡೆ​ಸ​ಬೇ​ಕಾದ ಸ್ಥಿತಿ​ಯ​ಲ್ಲಿ​ದ್ದಾರೆ,default sample_6199.wav,ಕನ್ನಡಪ್ರಭ ವಾರ್ತೆ ಬೆಂಗಳೂರು ಆಸ್ತಿ ವಿಚಾರವಾಗಿ ತಂದೆಯ ಕಣ್ಣು ಕಿತ್ತ ಹಿರಿಯ ಪುತ್ರ ಮನೆ ಮಾರಿ ಬಂದಿದ್ದ ಹಣವನ್ನು ನೀಡದ್ದರೂ ಮತ್ತಷ್ಟುಹಣಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ,default sample_6200.wav,ಈ ಸೊಸವೂರು ಹೊಯ್ಸಳರ ಮೂಲಸ್ಥಾನವಾಗಿತ್ತು.,default sample_6201.wav,ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ಚುನಾವಣಾ ಸಮಿತಿ ಸಭೆ ಸೇರಿ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ,default sample_6202.wav,ಅಭಿವೃದ್ಧಿ ಬಗ್ಗೆ ಯೋಚಿಸದೆ ಮುಖ್ಯಮಂತ್ರಿಗಳು ವೈಷಮ್ಯದ ರಾಜಕಾರಣ ಮಾಡುತ್ತಿರುವುದಕ್ಕೆ ಪ್ರೀತಮ್‌ ಗೌಡ ಅವರ ಮನೆ ಮೇಲೆ ನಡೆದಿರುವ ದಾಳಿಯೇ ಸಾಕ್ಷಿ ಎಂದರು,default sample_6203.wav,ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದಲ್ಲಿರುವ ಶಿವಯೋಗಿ ಸಿದ್ದರಾಮೇಶ್ವರ ಸೇವಾ ಸಂಸ್ಥೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಒಂದು ಕೋಟಿ ರು ಅನುದಾನ ನೀಡುರುವುದಕ್ಕೆ ಅಭಿನಂದಿಸುವುದಾಗಿ ಸಂಸ್ಥೆ ಕಾರ್ಯದರ್ಶಿ ಬಿ ತಿಮ್ಮಯ್ಯ ತಿಳಿಸಿದರು,default sample_6204.wav,ವೇದಿಕೆಯಲ್ಲಿ ನಿವೃತ್ ಉಪನ್ಯಾಸಕಿ ಶಾರದಾ ಮೇಟಿ ಉಪನ್ಯಾಸಕಿ ಪಾರ್ವತಿ ಲೆಂಕೆನ್ನವರಸೂಡಿ ದಂಪತಿಗಳು,default sample_6205.wav,ಚಿಕ್ಕಜಾಜೂರು ಮಾಯಕೊಂಡ ನಡುವಿನ ರೈಲ್ವೆ ಹಳಿ ದ್ವಿಗುಣಗೊಳಿಸಿರುವ ಯೋಜನೆ ಹಾಗೂ ಮಂಗಳೂರು ಮತ್ತು ಪಾದೂರಿನಲ್ಲಿ ತುರ್ತು ಪೆಟ್ರೋಲಿಯಂ ಸಂಗ್ರಹಾರಗಳನ್ನು ದೇಶಕ್ಕೆ ಸಮರ್ಪಿಸಿದರು,default sample_6206.wav,ಆಪರೇಷನ್ ಕಮಲದ ಆ‌ಡಿಯೋ ಪ್ರಕರಣದಲ್ಲಿ ಎಲ್ಲರೂ ತಮ್ಮ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಮರಳಿ ತಮ್ಮ ಗೂಡು ಸೇರಿದ್ದರು,default sample_6207.wav,ಡಕಾರ್‌ ರಾರ‍ಯಲಿ ಕನ್ನಡಿಗ ಅರವಿಂದ್‌ಗೆ ನಲವತ್ತ್ ಏಳನೇ ಸ್ಥಾನ ಮರ್ಕೊನಾ,default sample_6208.wav,ಗಾಯಗೊಂಡ ತಾಯಿ ಸಾಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ವಿಷಯ ತಿಳಿದ ಶೃಂಗೇರಿ ಸಿಪಿಐ ಗಂಗಾಧರಪ್ಪ ಸ್ಥಳಕ್ಕೆ ದಾವಿಸಿ ಪರೀಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ,default sample_6209.wav,ಆವರಗೊಳ್ಳ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶಾಸಕರಾದ ಎಸ್‌ಎ ರವಿಂದ್ರನಾಥ ಕೆ ಕರುಣಾಕರ ರೆಡ್ಡಿ ಮಾಡಾಳ ವಿರುಪಾಕ್ಷಪ್ಪ ಎಸ್‌ವಿ ರಾಮಚಂದ್ರ ಮಾತನಾಡಿದರು,default sample_6210.wav,ಈ ಬಗ್ಗೆ ಜಾಗೃತಿ ಇಲ್ಲದಿದ್ದಾಗ ಭ್ರಮೆಗಳಂಥ ಪ್ರಮಾದಗಳು ಸಂಭವಿಸುತ್ತವೆ ಎಂದು ಸಾಹಿತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್‌ ತಾಳ್ಯ ಹೇಳಿದರು,default sample_6211.wav,ಪ್ರಧಾನಿ ಮಂತ್ರಿಯಾಗಿ ವಾಜಪೇಯಿಯವರು ನಿವೃತ್ತರಾಗಿ ಇದೀಗ ಹದಿನಾಲ್ಕು ವರ್ಷಗಳು ವಾಜಪೇಯಿಯವರ ಭಾರತವು ಇಂದಿನ ಭಾರತಕ್ಕಿಂತ ಭಿನ್ನ ಎಂಬುದು ಕಾಣಬಹುದಾಗಿದೆ,default sample_6212.wav,ನಗರದ ಉದ್ಯಾನವನಗಳ ಅಭಿವೃದ್ಧಿ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಪ್ರಯೋಗಾಲಯದ ಅಭಿವೃದ್ಧಿ,default sample_6213.wav,ಅಂತಹ ಮಹಿಳೆಯರಲ್ಲಿ ಬಹುತೇಕರು ಬಾಲಿವುಡ್‌ನವರು ಆದರೆ ಹಿರಿಯರು ಗೌರವಾನ್ವಿತರೂ ಆದ ಕೆಲ ನಟರು ಈ ಬಗ್ಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ,default sample_6214.wav,ಅಮೆರಿಕದ ಮಾಯ ಜನಾಂಗ,default sample_6215.wav,ಇತ್ತೀಚೆಗೆ ಹೈದರಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳ ಬರ ಅಧ್ಯಯನಕ್ಕಾಗಿ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ನಗರದ ಗೊರೆಗೊಂಟೆಪಾಳ್ಯದ ವೃತ್ತದ ಬಳಿ ಸಚಿವರ ವಾಹನವು ನಿಂತಿರುವ ವೇಳೆ ಟವಲ್‌ ಮಾರಿಕೊಂಡು ವ್ಯಾಪಾರ ಮಾಡುತ್ತಿದ್ದ,default sample_6216.wav,ಹಾಗಾಗಿ ಭೂ ಲೋಕದ ಎಲ್ಲ ಜನರು ಶಾಂತಿ ಪ್ರೀತಿ ಸುಖದಿಂದ ಬಾಳಲಿ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾಕ್ಟರ್ ಅಂತೋಣಿಸ್ವಾಮಿ ನುಡಿದರು,default sample_6217.wav,ಆರ್ಥಿಕ ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ ಬ್ಯಾಂಕಿಂಗ್‌ ಉದ್ಯಮವು ಅನೇಕರಿಗೆ ಉಳಿತಾಯ ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ,default sample_6218.wav,ಅಮೆರಿಕ ಮತ್ತು ಚೀನಾ ರಾಷ್ಟ್ರಗಳ ನಡುವೆ ತಾತ್ಕಾಲಿಕ ತೆರಿಗೆ ಕಾಳಗ ನಡೆದಿರುವ ಬೆನ್ನಲ್ಲೇ,default sample_6219.wav,ಸ್ವಾತಂತ್ರ್ಯಯೋಧ ಖಂಡಿಗೆ ಶಂಕರ ಭಟ್ಟರ ಮರಿಮೊಮ್ಮಗನಾದ ಕಾರ್ತಿಕ್‌ ಅವರ ಅಜ್ಜ ಮಂಗಳೂರಿನ ಮೇಯರ್‌ ಕೂಡ ಆಗಿದ್ದರು ಇನ್ನು ಪ್ರಿಯಾಂಕಾ ಪಂಜಾಬ್‌ ಮೂಲದವರು,default sample_6220.wav,ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕಾಗಿದೆ,default sample_6221.wav,ನಂದಿಬೇವೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಣವಿಹಳ್ಳಿ ಗ್ರಾಮದ ನಾಲ್ಕು ಸದಸ್ಯ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಗೆ ಯಾವೊಬ್ಬರೂ ನಾಮ ಪತ್ರ ಸಲ್ಲಿಸದೆ ಬಹಿಷ್ಕರಿಸಿದ್ದಾರೆ,default sample_6222.wav,ನಾವು ಶಿರಹಟ್ಟಿಗೆ ಅಲೆದಾಡುವದು ತಪ್ಪುತ್ತದೆ ಎಂಬ ಆಸೆಯನ್ನು ಇಟ್ಟಿಕೊಂಡಿರುವ ಜನತೆಗೆ ಅಬಕಾರಿ ಇಲಾಖೆಯನ್ನು ಎತ್ತಂಗಡಿ ಮಾಡಿ ಶಾಕ್ ನೀಡಿದ್ದಾರೆ,default sample_6223.wav,ನಿರ್ಜನ ನಿರ್ವಾಹನ ಒಂದೇ ಒಂದು ಟ್ರಕ್‌ ಕಾರು ಸಿಗ್ನಲ್ಲಿನಲ್ಲಿ ತನ್ನ ಸರತಿಗಾಗಿ ಕಾಯುತ್ತ ನಿಂತಿತ್ತು ಇಪ್ಪತ್ತು ಹತ್ತೊಂಭತ್ತು,default sample_6224.wav,ಕಬೀರಾನಂದಸ್ವಾಮಿ ಗಳು ಪ್ರದೇಶದಲ್ಲಿಲ್ಲಿ ಶಾಸಕ ಜಿಎಚ್‌ ತಿಪ್ಪಾರೆಡ್ಡಿ ಕುಡಿಯುವ ನೀರು ಕೊಳವೆಬಾವಿಗೆ ಚಾಲನೆ ನೀಡಿದರು,default sample_6225.wav,ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯರ ಸಾನ್ನಿಧ್ಯದಲ್ಲಿ ಸಭೆ ನಡೆಯಲಿದೆ,default sample_6226.wav,ತರಹೇವಾರಿ ತಪಾಸಣೆಗಾಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲಬೇಕಿಲ್ಲ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್‌ ಸೆಲ್ಪ್ ಬೋರ್ಡಿಂಗ್‌ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ,default sample_6227.wav,ಹೈಕಮಾಂಡ್‌ ಅದನ್ನೆಲ್ಲ ಸರಿಪಡಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು ಜತೆಗೆ ಪಕ್ಷದಲ್ಲಿರುವ ಎಲ್ಲರೂ ಸಚಿವರಾಗಲು ಅರ್ಹರಿದ್ದಾರೆ ಆದರೆ ಎಲ್ಲರನ್ನು ಸಚಿವರನ್ನಾಗಿ ಮಾಡಲು ಹೇಗೆ ಸಾಧ್ಯ,default sample_6228.wav,ಹೀಗಾಗಿ ಇಂಗ್ಲಿಶ ಕಲಿಕೆಗೆ ಅವಶಯವಾದ ಸಂದರ್ಭವನ್ನು ಸೃಷ್ಟಿಸುವಲ್ಲಿ ಈವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ,default sample_6229.wav,ಇದರಿಂದ ವಾಹನ ಸವಾರರು ಪ್ರಯಾಣಿಕರು ಕೆಲ ಕಾಲ ಪರಿತಪಿಸಿದರು ಕೆಲಸ ಮುಗಿಸಿ ಹೊರಟ ದ್ವಿಚಕ್ರವಾಹನ ಸವಾರರು ಮಳೆಯಲ್ಲಿ ತೋಯ್ದುಕೊಂಡೇ ಹೋಗುತ್ತಿದ್ದುದು ಕಂಡುಬಂತು,default sample_6230.wav,ನಂತರ ಮೂವರೂ ಗಣ್ಯರ ಆತ್ಮಕ್ಕೆ ಶಾಂತಿ ಕೋರಿ ಕೆಲ ನಿಮಿಷ ಸಭೆಯಲ್ಲಿ ಮೌನಾಚರಿಸಲಾಯಿತು,default sample_6231.wav,ರುಖಿಯಾ ಏಳು ಒಂದಷ್ಟು ನೀರು ಬಿಸಿ ಮಾಡಿದ್ದೇನೆ ತೆಗೆದುಕೊಂಡು ಹೋಗಿ ಮೈ ಮೇಲೆ ಹಾಕಿಕೊ ಮೈ ಕೈ ನೋವು ಕಮ್ಮಿಯಾಗುತ್ತದೆ,default sample_6232.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6233.wav,ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾಕ್ಟರ್ಗಿರಿಧರ ಕಜೆ ಮತ್ತಿತರರು ಭಾಗವಹಿಸಿದ್ದರು,default sample_6234.wav,ಜತೆಗೆ ಸರ್ಕಾರವು ನೂರಾ ಇಪ್ಪತ್ತು ಅಡಿಯ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಿಸಲು ಉದ್ದೇಶಿಸಿದೆ ಇದಕ್ಕೆ ಕನಿಷ್ಠ ಮೂವತ್ತುನಲ್ವತ್ತು ಅಡಿಯ ಆಳಕ್ಕೆ ಅಡಿಪಾಯ ಹಾಕಬೇಕು,default sample_6235.wav,ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ಈ ಸಂಬಂಧ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಅನಂತ್‌ ಗೀತೆ ಅವರ ಜೊತೆ ಚರ್ಚೆ ನಡೆಸಿದರು,default sample_6236.wav,ಇದರ ಗುರುತಿನ ಜಾಡು ಹಿಡಿದು ಪ್ರಕರಣ ಭೇದಿಸಿದ ಪೊಲೀಸರು ಸ್ಥಳೀಯವಾಗಿ ಸಾಕ್ಷಿಗಳನ್ನು ಕಲೆ ಹಾಕಿರುವುದಲ್ಲಿದೆ ತಮಿಳುನಾಡಿಗೆ ಹೋಗಿಯೂ ತನಿಖೆ ನಡೆಸಿದ್ದಾರೆ,default sample_6237.wav,ಪ್ರಶಸ್ತಿಯನ್ನು ಸಾಣೇಹಳ್ಳಿಯಲ್ಲಿನ ನವೆಂಬರ್ನಾಲ್ಕರಿಂದ ಒಂಬತ್ತ ರವರೆಗೆ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನ ತರಳುಬಾಳು ಜಗದ್ಗುರು ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿಯನ್ನು ಪ್ರದಾನ ಮಾಡುವರು ಎಂದು ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ,default sample_6238.wav,ಯುವಜನ ಆಯೋಗ ರಚನೆಗೆ ಸರ್ಕಾರ ಮುಂದಾಗಲಿ ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಚಾರ್ಯ ಜೆಯಾದವರೆಡ್ಡಿ ಒತ್ತಾಯ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ರಾಜ್ಯದಲ್ಲಿ ಯುವಜನ ಆಯೋಗ ರಚನೆಗೆ ಸರ್ಕಾರ ಮುಂದಾಗಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಜೆಯಾದವರೆಡ್ಡಿ ಒತ್ತಾಯಿಸಿದರು,default sample_6239.wav,ದೇವರಚಿಕ್ಕನಹಳ್ಳಿಯ ಇಪ್ಪತ್ನಾಲ್ಕು ವರ್ಷದ ಸಾಫ್ಟ್‌ವೇರ್‌ ಉದ್ಯೋಗಿ ನೀಡಿದ ದೂರಿನ ಮೇರೆಗೆ ಆನಂದ್‌ ಇಮ್ಯಾನ್ಯೂಯಲ್‌ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ,default sample_6240.wav,ಅವರು ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅಸಮತೋಲನವನ್ನು ವರಿಷ್ಠರು ಸರಿದೂಗಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ,default sample_6241.wav,ನಮ್ಮನ್ನು ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು,default sample_6242.wav,ಖಾಸಗಿ ಕಂಪ​ನಿಗಳೂ ಸಹ ಕ್ರೀಡಾಂಗಣ ​ಪ​ಟು​ಗಳೇ ಉದ್ಯೋಗ ನೀಡುವ ಮೂಲಕ ಕ್ರೀಡೆ​ಯಲ್ಲೂ ಪ್ರೋತ್ಸಾ​ಹಿ​ಸು​ವತ್ತ ಗಮನ ಹರಿ​ಸಲಿ ಎಂದು ಅವರು ಮನವಿ ಮಾಡಿ​ದರು,default sample_6243.wav,ಬಂಡೆಪ್ಪ ಕಾಶೆಂಪೂರ್ ಸಹಕಾರ ಸಚಿವ ಕನ್ನಡಪ್ರಭ ವಾರ್ತೆ ಬೆಂಗಳೂರು ಪಡಿತರ ಆಹಾರ ಪದಾರ್ಥಗಳನ್ನು ವಿತರಿಸುವುದಕ್ಕಾಗಿ ಅನುಸರಿಸುತ್ತಿರುವ ಬಯೋಮೆಟ್ರಿಕ್‌ ಪದ್ಧತಿ ರದ್ದುಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು,default sample_6244.wav,ಬೆಂಗಳೂರು ಮೂಲದ ಹೈಪರ್ ಲೋಕಲ್ ವಿತರಣಾ ಸೇವಾ ಸಂಸ್ಥೆ ಡುನೊಲ್ಪದಲ್ಲಿ ಇದೀಗ ರೆಡ್‌ಮೀ ನೋಟ್ ಸೆವೆನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ,default sample_6245.wav,ಬಾಯಿಂದ ಬಾಯಿಗೆ ಬಂದ ಪದಗಳು ಜಿಲ್ಲೆಯ ಸಿರಿಯಜ್ಜಿ ಸೋಬಾನೆ ಪದಗಳನ್ನು ಹಾಡುತ್ತ ಜನಪದ ಸಂಸ್ಕೃತಿಗೆ ಜೀವಂತಿಗೆ ತುಂಬಿದರು ಜನಪದ ಎಂದರೆ ಜಾಣರ ಪದಗಳು ಎಂದರು,default sample_6246.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6247.wav,ಬೆಕ್ಕಿನಕ್ಮಲಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ ಕೊರವಂಜಿ ಸಮುದಾಯದವರಿಗೆ ಆಕಾಶಕ್ಕೆ ಏಣಿ ಹಾಕುವ ಆಸೆ ಇಲ್ಲ,default sample_6248.wav,ಕುವೆಂಪು ವಿಶ್ವವಿದ್ಯಾಲಯ ನಿರ್ಲಕ್ಷಿಸಿದರೆ ಶುಕ್ರವಾರ ಜಿಲ್ಲಾದ್ಯಂತ ಕಾಲೇಜು ಬಂದ್‌ ಮಾಡಿ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು,default sample_6249.wav,ಕಲ್ಕಟ್ಟೆಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜ್‌ ರಾವ್‌ ಅಧ್ಯಕ್ಷತೆ ವಹಿಸುವರು ಸಾಹಿತಿ ಬೆಳವಾಡಿ ಮಂಜುನಾಥ್‌ ಅಭಿನಂದನಾ ನುಡಿಗಳನ್ನಾಡುವರು,default sample_6250.wav,ಮತದಾರರ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವಂತಹ ಯಾವುದೇ ಕೆಲಸವನ್ನು ಮಾಡಬಾರದು ಎಂದು ತಿಳಿಸಿದರು,default sample_6251.wav,ಇಟ್ಟಿಗುಡಿ ಹನುಮಂತಪ್ಪ ಅವರ ತೋಟದಲ್ಲಿ ಗಂಡು ಚಿರತೆ ಬೋನಿಗೆ ಬಿದ್ದಿದೆ ಡಿಸೆಂಬರ್ ಆರ ರಂದು ಗ್ರಾಮದ ಅಂಬ್ಲಿ ಶಿವರಾಮಪ್ಪ ಅವರ ಕಣದಲ್ಲಿ ಇಡಲಾಗಿದ್ದ ಬೋನಿಗೆ ಗಂಡು ಚಿರತೆಯೊಂದು ಬಿದ್ದಿತ್ತು,default sample_6252.wav,ಬೇರೆ ದೇಶಗಳಲ್ಲಿ ಬಾಂಬು ಹಾಕುವ ರಾಜನೀತಿಯನ್ನು ಇಟ್ಟುಕೊಂಡು ಇಬ್ಬರು ಕುಟುಕಿದ್ದು ನಮ್ಮ ದೇಶದಲ್ಲಿ ಹೈಸ್ಕೂಲು ಹುಡುಗರಿಗಿಂತ ಬಾಂಬುಗಳೇ ಜಾಸ್ತಿ ಚುರುಕಾಗಿವೆ ಅವುಗಳಿಗೆ ಕುವೈತ್ ಎಲ್ಲಿದೆ ಅಂತಾದರೂ ಗೊತ್ತಿದೆ,default sample_6253.wav,ಹೆಚ್ಚು ರಂಧ್ರಯುಕ್ತಗುಣಗಳನ್ನು ಹಾಗೂ ನಿಯತ ರಂಧ್ರ ಗಾತ್ರವನ್ನು ಪಡೆಯಲು ಸಂಬಂಧಿತ ಕಠಿಣತೆಗಳು ಇದರ ಪ್ರಮುಖ ನ್ಯೂನ್ಯತೆಗಳು.,default sample_6254.wav,ಇದೀಗ ಪ್ರತಿಯೊಂದಕ್ಕೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಅಲ್ಲಿನ ಸಿಬ್ಬಂದಿಗೆ ವೇತನವನ್ನೂ ನೀಡುತ್ತಿಲ್ಲ ಪ್ರತಿಯೊಂದಕ್ಕೂ ಆಡಳಿತಾಧಿಕಾರಿ ಮುಂದೆ ಕೈ ಚಾಚುವಂತಾಗಿದೆ,default sample_6255.wav,ಹೀಗಾಗಿ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಇಟ್ಟುಕೊಂಡಿದ್ದಾರೆ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ವ್ಯಂಗ್ಯ ಮಾಡಿದರು,default sample_6256.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_6257.wav,ಅಲ್ಲದೇ 1996 ರ ದೆಹಲಿ ಕಿರಿಯರ ಏಷ್ಯನ್ ಚ್ಯಾಂಪಿಯನ್ಷಿಪ್ ನಲ್ಲಿ ಲಾಂಗ್ ಜಂಪ್ ಪದಕ ಗೆದ್ದರು.,default sample_6258.wav,ಕಾರಿನ ಗಾಜಿನ ಮೇಲೆ ಇಂಧನ ಸೂಚಕ ಸ್ಟಿಕ್ಟ್ ಏಪ್ರಿಲಿಂದ ಕಡ್ಡಾಯ ಪೆಟ್ರೋಲ್‌ ಕಾರಿಗೆ ತಿಳಿ ನೀಲಿ,default sample_6259.wav,ಮುಖಂಡರಾದ ಶಂಕ್ರ ಗಜ್ಜುಗಾನಹಳ್ಳಿ ಬೋರಣ್ಣ ಪ್ರಕಾಶ್‌ ಸಿದ್ಧಿಕ್‌ ಶಂಕರ್ ಮೂರ್ತಿ ಸೂರನಾಯಕ ಪ್ರಭುಸ್ವಾಮಿ ತಿಪ್ಪೇಸ್ವಾಮಿ ಮತ್ತಿತರರಿದ್ದರು,default sample_6260.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6261.wav,ಎಂಬತ್ತು ಸಾವಿರ ಅರ್ಜಿಗಳು ತಿರಸ್ಕೃತ ಬಸ್‌ಪಾಸ್‌ ಅರ್ಜಿಗಳಲ್ಲಿ ಫೋಟೋ ಮಾಹಿತಿ ಕೊರತೆ ಶಾಲೆ ದಾಖಲಾತಿ ವೇಳೆ ಪಾಸ್‌ಗಾಗಿ ಅರ್ಜಿ ಸಲ್ಲಿಸಲು ಸೂಚಿಸಿದ್ದ ಬಿಎಂಟಿಸಿ,default sample_6262.wav,ಆದರೆ ಹೆಚ್ಚಿನ ಯೋಜನೆಗಳನ್ನು ನೇರ ಸಬ್ಸಿಡಿ ಉಚಿತ ಪೂರೈಕೆಗಳ ಮೂಲಕ ರೂಪಿಸುವುದು ಪ್ರಸ್ತುತ ಚಾಲನೆಯಲ್ಲಿ ಇರುವ ಕ್ರಮ,default sample_6263.wav,ಕಾಂಗ್ರೆಸ್‌ ಸ್ಪಷ್ಟಬಹುಮತ ಗಳಿಸುತ್ತದೆ ಇನ್ನು ದಲಿತ ಸಿಎಂ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ವಾಗತ,default sample_6264.wav,ಹಾಗಂತ ತೆಂಗಿಗೇ ನೆರಳು ಮಾಡುವಂಥ ಗಿಡಗಳನ್ನೂ ತೆಂಗಿನ ತೋಟದಲ್ಲಿ ಬೆಳೆಯಬಾರದು ತೆಂಗಿಗೆ ಮೊದಲ ಎರಡು ವರ್ಷ ಮಾತ್ರ ನೆರಳು ಬೇಕು ನಂತರ ಅತ್ಯಂತ ಪ್ರಖರವಾದ ಬಿಸಿಲಿನ ಅವಶ್ಯಕತೆ ಇದೆ,default sample_6265.wav,ಆದರೆ ಸಮೀಪದ ಖಾಂಡ್ಯ ಹೋಬಳಿಯ ದೇವದಾನ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಸರ್ಕಾರದ ಸೂಚನೆ ಮರೆತು ನಾಲ್ಕನೇ ದಿನವಾದ ಗುರುವಾರವೂ ಗ್ರಾಪಂ ಮುಂಭಾಗ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಿದ್ದಾರೆ,default sample_6266.wav,ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ರವಿಶಂಕರ್‌ ಪ್ರಸಾದ್‌ ಮಕ್ಕಳ ಪೋರ್ನೋಗ್ರಫಿಗೆ ಅವಕಾಶ ನೀಡುವ ಅಪ್ಲಿಕೇಶನ್‌,default sample_6267.wav,ನಿರುಪಮ್‌ ಅವರ ಟ್ವೀಟ್‌ ಎರಡು ಸಾವಿರದ ಇನ್ನೂರು ಬಾರಿ ಲೈಕ್‌ ಹಾಗೂ ಆರುನೂರು ಬಾರಿ ರೀಟ್ವೀಟ್‌ ಆಗಿದೆ ಅನಂತರದಲ್ಲಿ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆ,default sample_6268.wav,ಹರಿ ಕಣ್ಣು ತೆರೆದ ಹರೀಪ್ರಿಯಂವದಳ ಧ್ವನಿ ಏನು ಪ್ರಿಯಾ ಓಜೋನ್‌ ಏನಾಯಿತು ಪ್ರಿಯಂವದಳ ಹತ್ತಿರಕ್ಕೆ ಹೋಗುತ್ತಾ ಹರಿ ಕೇಳಿದ,default sample_6269.wav,ಸಹಾಯಕ ಸರಕಾರಿ ಅಭಿಯೋಜನಕ ಸುನೀಲ್‌ ಪಾಟೀಲ್‌ ವಕೀಲರ ಸಂಘದ ಕಾರ್ಯದರ್ಶಿ ಬಿಎಸುರೇಶ್‌ ಇತರರು ಇದ್ದರು,default sample_6270.wav,ಸಿಬ್ಬಂದಿಯ ತಂಡವನ್ನು ರಚಿಸಿ ಸಕಾಲದಲ್ಲಿ ದೂರುಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ,default sample_6271.wav,ನಮ್ಮನ್ನು ಪಾಕಿಸ್ತಾನದಿಂದ ಬಂದವರಂತೆ ನೋಡುತ್ತಾರೆ ಎಂದರು ತಕ್ಷಣ ಜೆಡಿಎಸ್‌ ಸದಸ್ಯ ಶಿವಲಿಂಗೇಗೌಡ ಈ ಹೇಳಿಕೆಗೆ ಅಕ್ಷೇಪ ವ್ಯಕ್ತಪಡಿಸಿದರು,default sample_6272.wav,ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆಗೆ ಬಿಜೆಪಿ ಸೇರಲು ಆಮಿಷ ಒಡ್ಡಿದ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ,default sample_6273.wav,ವಸತಿ ಶಾಲೆಗೆ ಅರ್ಜಿಗಳ ಆಹ್ವಾನ ದಾವಣಗೆರೆ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆದಿಂದ ಎರಡ್ ಸಾವಿರದ ಹತ್ತೊಂಬತ್ತು ಇಪ್ಪತ್ತನೇ ಶೈಕ್ಷಣಿಕ ಸಾಲಿನಲ್ಲಿ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ,default sample_6274.wav,ಇದೇ ವೇಳೆ ಅಪ್ಪಗೆರೆ ತಿಮ್ಮರಾಜು ಹೊರತಂದಿರುವ ಹೊಂದಾಣಿಕೆ ಮತ್ತು ಶಿಕ್ಷಣ ಸುಂದರ ಕೃತಿಗಳನ್ನು ಶಾಸಕ ಬೆ ಬೆಳ್ಳಿ ಪ್ರಕಾಶ್‌ ಬಿಡುಗಡೆ ಮಾಡಿದರು,default sample_6275.wav,ಕೃಷಿ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರ ದೊರಕಲಿದೆ,default sample_6276.wav,ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಕಂದಾಯ ಸಚಿವ ಆರ್‌ವಿದೇಶಪಾಂಡೆ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಎಂಭತ್ತಾರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಬಗ್ಗೆ ತೀರ್ಮಾನಿಸಲಾಯಿತು,default sample_6277.wav,ಆದರೆ ಸೋಮವಾರ ಈ ಹಿಂದೆ ಘೋಷಿಸಿದಂತೆ ಸರ್ಕಾರಿ ರಜೆ ಇರಲಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ,default sample_6278.wav,ಹಸಿರು ಆಂದೋಲನ ರಾಜ್ಯದಲ್ಲಿ ಹಸಿರು ವಲಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಸಿರು ಕರ್ನಾಟಕ ಆಂದೋಲನವನ್ನು ಪ್ರಾರಂಭಿಸಲಾಗಿದೆ,default sample_6279.wav,ಸಿರಿಗೆರೆಯ ದಂತ ವೈದ್ಯಾಧಿಕಾರಿ ಡಾಕ್ಟರ್ ಶೈಲಜ ಮಾತನಾಡಿ ತಂಬಾಕು ಉತ್ಪನ್ನಗಳ ಬಳಕೆಗೆ ಯುವಜನತೆ ಆಕರ್ಷಿತರಾಗಲು ಚಲನಚಿತ್ರ ಧಾರಾವಾಹಿಗಳು ಸೇರಿದಂತೆ ಹಲವು ಮಾಧ್ಯಮಗಳೇ ಬಹುತೇಕ ಕಾರಣವಾಗುತ್ತಿವೆ,default sample_6280.wav,ಇಪ್ಪತ್ತೊಂದು ಕೆಡಿ​ವಿ​ಜಿ ದಾ​ವ​ಣ​ಗೆ​ರೆ​ಯಲ್ಲಿ ಜಿಲ್ಲಾ ಕಸಾಪ ನನ್ನಿ ಪುಸ್ತಕ ಪ್ರಕಾ​ಶನದಿಂದ ಹಮ್ಮಿ​ಕೊಂಡಿದ್ದ ತೇಜಸ್‌ ಜಿಎ​ಲ್‌​ವ​ಡ್ನಾಳ್‌ರ ಮುಗಿಲ ಹೆಗಲ ಮೇಲೆ ಪುಸ್ತಕ ಬಿಡು​ಗಡೆ ಸಮಾ​ರಂಭ ನಡೆಯಿತು,default sample_6281.wav,ಸುದೀಪ್‌ ಕತೆಗೆ ಓಕೆ ಎನ್ನುವುದರ ಜತೆಗೆ ತಾವೇ ನಿರ್ಮಾಣ ಮಾಡುವುದಾಗಿ ಹೇಳಿದ್ದು ಅನೂಪ್‌ ಅವರಲ್ಲಿ ಸಂಭ್ರಮ ಉಂಟು ಮಾಡಿದೆ,default sample_6282.wav,ಹೆಂಡತಿ ಪ್ರೇಯಸಿಯ ನಡುವಿನ ಜಗಳ ಬಿಡಿಸಿ ನ್ಯಾಯ ಕೊಡಿಸಲು ಬಂದವಳು ತಾನೇ ವಿವಾಹವಾಗಿರುವ ಅಚ್ಚರಿಯ ಘಟನೆ ಇದು,default sample_6283.wav,ವಕೀಲಿಕೆ ಆರಂಭಿಸಿದ್ದರು ಸಿವಿಲ್‌ ಸಾಂವಿಧಾನಿಕ ಮತ್ತು ಕಂಪನಿ ವ್ಯಾಜ್ಯ ಮತ್ತು ಸೇವಾ ವಿಷಯಗಳಲ್ಲಿ ಪರಿಣತಿ ಹೊಂದಿದ್ದರು,default sample_6284.wav,ಆಂಕರ್‌ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ ರೇಣುಕಾಚಾರ್ಯ ವರ್ತನೆ ಖಂಡಿಸಿ ತಹಸೀಲ್ದಾರ್‌ ರಾಜ್ಯಪಾಲರಿಗೆ ಮನವಿ ಹೊನ್ನಾಳಿ,default sample_6285.wav,ಶಾಸಕ ತಿಪ್ಪಾರೆಡ್ಡಿ ಸರ್ಕಾರಿ ಮೆಡಿಕಲ್‌ ಕಾಲೇಜು ಹೋರಾಟ ಸಮಿತಿಯಿಂದ ಸರ್ಕಾರಿ ಕಾಲೇಜು ಜಾರಿಗಾಗಿ ಮುಕ್ತ ಸಂವಾದ ಕನ್ನಡಪ್ರಭವಾರ್ತೆ,default sample_6286.wav,ಪಟ್ಟಣದಲ್ಲಿ ಸಾಕಷ್ಟುಜನರು ನಿವೇಶನ ಹೊಂದಿಲ್ಲ ಅವರಿಗೆ ನಿವೇಶನ ಕೊಡುವ ಕೆಲಸ ವಾಗಬೇಕಿದೆ,default sample_6287.wav,ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾಜಿ ಉಪಮುಖ್ಯಮಂತ್ರಿ ಆರ್‌ಅಶೋಕ್‌ ಶಾಸಕ ಶ್ರೀರಾಮುಲು ಸಂಸದ ಪಿಸಿಮೋಹನ್‌ ರವರು ಟಿಪ್ಪು ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ವಿಡಿಯೋ ತೋರಿಸಿ ವ್ಯಂಗ್ಯವಾಡಿದರು,default sample_6288.wav,ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವ್ಯವಸ್ಥಿತ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನಗಳನ್ನು ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗುತ್ತಿದೆ,default sample_6289.wav,ಮುತ್ತರಾಜ್ ಚನ್ನಬಸವಣ್ಣ ಗೋವಿಂದರಾಜು ಮುತವಲ್ಲಿ ಶಂಷುದ್ದೀನ್ ಯುವ ಮುಖಂಡ ಸಮೀಉಲ್ಲಾ ಬಂಡೆ ಕಾರ್ಮಿಕರಾದ ಸಂಜೀವಪ್ಪ,default sample_6290.wav,ಜಗಳ ವಿಕೋಪಕ್ಕೆ ತಿರುಗಿದಾಗ ಆದರ್ಶ ಹಾಗೂ ಮುಕೇಶ್ ಮೇಲೆ ಲಿಂಗನ ಕಡೆಯವರು ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಪರಾರಿಯಾಗಿದ್ದರು,default sample_6291.wav,ಅದೇ ರೀತಿ ಚಿತ್ರರಂಗದ ಗಣ್ಯರು ಹಾಗೂ ಇತರಿಗಾಗಿ ನವೆಂಬರ್ಇಪ್ಪತ್ ಎಂಟರಂದು ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ,default sample_6292.wav,ನಾಗರಭಾವಿ ಗುಡ್ಡದ ಮೇಲಿರುವ ಶಿವದೇವಾಲಯ ಕನಕಪುರ ಮುಖ್ಯರಸ್ತೆಯ ಸಾರಕ್ಕಿ ಗೇಟ್ ಬಳಿಕ ಗಂಗಾಧರೇಶ್ವರ ಸ್ವಾಮಿ ದೇವಾಲಯ,default sample_6293.wav,ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಸಿಡಿಪಿಓ ಓಂಕಾರಪ್ಪ ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾಕ್ಟರ್ ಸಂಜಯ್,default sample_6294.wav,ನಗರದ ಅಂಬೇಡ್ಕರ್‌ ಭವನದಲ್ಲಿ ಜೆಎಚ್‌ ಪಾಟೇಲ್‌ ಪ್ರತಿಷ್ಠಾನ ಹಾಗೂ ಜೆಎಚ್‌ ಪಾಟೇಲ್‌ ಅಭಿಮಾನಿ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಹದ್ನೆಂಟನೇ ವರ್ಷದ ಜೆಎಚ್‌ಪಾಟೇಲ್‌ ನೆನಪು ಮುಂದೇನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,default sample_6295.wav,ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೃಷಿ ಕೈಗಾರಿಕೆ ಸೇರಿದಂತೆ ನಾನಾ ಉದ್ದೇಶಗಳಿಗೆ ನೀಡುವ ಚಿಂತನೆಯಿದೆ ಅದಕ್ಕೆ ಸಾಕಷ್ಟುಹಣದ ಅಗತ್ಯವಿದೆ,default sample_6296.wav,ಹಾಗಾಗಿ ನಿಮ್ಮ ರಕ್ತದ ಗುಂಪನ್ನು ಪರಿಶೀಲಿಸಿ ಕೊಂಡು ರಕ್ತದಾನಕ್ಕೆ ಮುಂದಾಗಿ ಈ ಮೂಲಕ ಸುದೃಢ ದೇಶದ ನಾಗರಿಕರಾಗಲು ಶ್ರಮಿಸಿ ಎಂದು ಕರೆ ನೀಡಿದರು,default sample_6297.wav,ಅವರು ಹೇಳಿದ ತಕ್ಷಣ ಪೊಲೀಸರು ಶೂಟ್‌ ಮಾಡುತ್ತಾರಾ ಅದರ ಬಗ್ಗೆ ವಿಶ್ಲೇಷಣೆ ಮಾಡುವುದು ಸರಿಯಲ್ಲ,default sample_6298.wav,ರೈತರು ಕೂಲಿ ಕಾರ್ಮಿಕರು ಪಡೆದ ಸಾಲ ಪ್ರಾಮಾಣಿಕತೆಯಿಂದ ಬ್ಯಾಂಕಿಗೆ ಕಟ್ಟುತ್ತಿದ್ದಾರೆ ನಿಮ್ಮ ಸಮಸ್ಯೆಗೆ ಬ್ಯಾಂಕಿನ ಅಧಿಕಾರಿಗಳು ಸ್ಪಂದಿಸಲಿದ್ದಾರೆ ಎಂದರು,default sample_6299.wav,ಈ ಗೋಡೆಯ ಮುಂದೆ ನಿಂತು ಪ್ರವಾಸಿಗರು ಪೋಟೋ ತೆಗೆಸಿಕೊಳ್ಳುವುದು ಕಸ ಎಸೆದು ಹೊಗುತ್ತಿರುವುದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ,default sample_6300.wav,ಭಾರತವು ಪಾಕಿಸ್ತಾನಕ್ಕೆ ಪುಲ್ವಾಮಾ ದಾಳಿ ಹಿನ್ನೆಡೆಯಲ್ಲಿ ನೆಚ್ಚಿನ ದೇಶ ಸ್ನಾನಮಾನ ಹಿಂಪಡೆದಿದೆ,default sample_6301.wav,ಅಲ್ಲದೆ ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಕಾರು ಲಾರಿ ಬಸ್‌ ಮಿನಿ ಲಗೇಜ್‌ ಆಟೋಗಳು ಜೆಸಿಬಿಗಳು ಸೇಲ್‌ ಆಗಿವೆ,default sample_6302.wav,ಗಡಿ ಪ್ರದೇಶವಾಗಿದ್ದರಿಂದ ಸದಾಕಾಲ ಯುದ್ಧಕ್ಕೆ ಸನ್ನಿದ್ಧರಾಗಿಯೇ ಇರುತ್ತಿದ್ದೆವು ಗುಡ್‌ ಶೂಟರ್‌ ಕಾರ್ಗಿಲ್‌ ಯುದ್ಧ ಮುಗಿದ ಬಳಿಕ ನಮಗೆ ಜಮ್ಮು ಕಾಶ್ಮೀರದ ತುಂಗುದಾರ ಸೆಕ್ಟರ್‌ಗೆ ನಿಯೋಜಿಸಲಾಯಿತು,default sample_6303.wav,ಪ್ರತಿ ತಿಂಗಳು ಒಂದೊಂದು ಜಿಲ್ಲೆಯ ಹೋಬಳಿಯಲ್ಲಿ ಅಧಿಕಾರಿಗಳೊಂದಿಗೆ ದಿನವಿಡೀ ಉಳಿದು ಸ್ಥಳೀಯ ಸಂಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು,default sample_6304.wav,ಇಂಥ ಹೊಲಸು ಮಾತನಾಡಿರುವ ನಾಲಿಗೆ ಕತ್ತರಿಸಿದರೆ ಐದು ಲಕ್ಷ ರು ಬಹುಮಾನ ಕೊಡುವೆ ಎಂದು ಹೇಳಿದ್ದಾರೆ,default sample_6305.wav,ಹೀಗಾಗಿ ತಕ್ಷಣಕ್ಕೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಷ್ಟೇ ನಮ್ಮ ನಿರ್ಧಾರವಾಗಿತ್ತು,default sample_6306.wav,ರಾಜ್ಯ ಹಾಗೂ ದೇಶ ವಿದೇಶಗಳಿಂದ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಬಣಜಾರ್‌ ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಕಾರಣ ಕುಡಿಯುವ ನೀರು ಶೌಚಾಲಯ ಹಾಗೂ ಸಮರ್ಪಕವಾದ ಊಟದ ವ್ಯವಸ್ಥೆ ಆಗಬೇಕು,default sample_6307.wav,ಸಾವಿರದ ಒಂಬೈನೂರ ಅರವತ್ತ ರಲ್ಲಿ ಒಪೆಕ್‌ ಆರಂಭವಾದ ಬಳಿಕ ಇದೆ ಮೊದಲ ಬಾರಿಗೆ ಸದಸ್ಯ ದೇಶವೊಂದು ಸಂಘಟನೆಯಿಂದ ಹೊರಬಂದಿದೆ,default sample_6308.wav,ಧಾರವಾಡದ ಸಂಗೀತ್ಯ ವಿದ್ಯಾಲಯ ಹಾಗೂ ಪ್ರೌಢಶಾಲೆ ನಡೆಸುತ್ತಿರುವ ಕೆನಡಾ ಮೂಲದ ಅವರ ಸೇವೆಯನ್ನು ಈ ಗೌರವ ನೀಡಲಾಗಿದೆ,default sample_6309.wav,ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ ಬಟ್ಟೆ ಅಕ್ಕಿ ಹಣ್ಣು ತೆಂಗಿನಕಾಯಿ ಹಬ್ಬದ ತಿಂಡಿ ಚಿಲ್ಲರೆ ಹಣ ಕೊಡುತ್ತರೆ,default sample_6310.wav,ಸ್ಟೈಲಿಶ್ ಬ್ಲಾಕ್ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ಡಾಕ್ಟರ್ ಆಕ್ವಾಗಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ,default sample_6311.wav,ಯಾರು ಹೆಚ್ಚು ಸದಸ್ಯತ್ವ ನೋಂದಣಿ ಮಾಡುತ್ತಾರೋ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿರುವ ಹೈಕಮಾಂಡ್‌ ಇನ್ನೂ ಹದಿನೈದು ದಿನ ಸದಸ್ಯತ್ವ ನೋಂದಣಿಗೆ ಅವಧಿ ವಿಸ್ತರಿಸಿದೆ,default sample_6312.wav,ಕಳೆದ ಭಾನುವಾರ ಇತೋಪಿಯಾದಲ್ಲಿ ನಡೆದ ವಿಮಾನಯಾನ ಅಪಘಾತದಲ್ಲಿ ನಾಲ್ವರು ಭಾರತೀಯರೂ ಸೇರಿದಂತೆ ನೂರ ಐವತ್ತೇಳು ಮಂದಿ ಮೃತಪಟ್ಟಿದ್ದರು,default sample_6313.wav,ಪ್ರಪಂಚದಲ್ಲಿಯ ಮಾರುಕಟ್ಟೆ ಬೀದಿಗಳು ಅಂತರ್ಜಾಲಕ್ಕೆ ಅನುಸಂಧಾನಿಸಲ್ಪಟ್ಟಿವೆ ವಿಶವವಿದ್ಯಾಲಯಗಳು ಪ್ರಯೋಗಾಲಯಗಳು ವೈದ್ಯ ಆರೋಗ್ಯ ಸೇವಾಕೇಂದ್ರಗಳು ಬ್ಯಾಂಕು ಸೇವೆಗಳು ಎಲ್ಲಾ ರೀತಿಯ ಸಾರಿಗೆ ಸೌಕರ್ಯಗಳ ಸೇವೆಗಳಿಗೆ ಸಂಬಂಧಿಸಿದ ವಿಶಯಗಳೆಲ್ಲವುಗಳಿಗೆ ಅಂತರ್ಜಾಲವೇ ಆಧಾರ,default sample_6314.wav,ಇಂದು ಅನೇಕ ವಿಧಾನಗಳನ್ನು ಮನೋವೈಜ್ಞಾನಿಕ ಸಂಶೋಧನೆಗಳಲ್ಲಿ ಬಳಸಲಾಗುತ್ತಿದೆ.,default sample_6315.wav,ಶುಕ್ರವಾರ ಮಂಗಳೇಶ್‌ ರಾಮ್‌ಜೀಯಿಂದ ಅರ್ವತ್ತು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ,default sample_6316.wav,ಎಡಿಟೆಡ್‌ ಕಡೂರಿನಲ್ಲಿ ವೆಂಕಟೇಶ್ವರಸ್ವಾಮಿ ಉತ್ಸವ ಶ್ರೀದೇವಿ,default sample_6317.wav,ಠೇವಣಿ ಹೆಚ್ಚಿನ ಪ್ರಮಾಣದಲ್ಲಿ ಜಮೆ ಆದಾಗ ಹೆಚ್ಚೆಚ್ಚು ಸಾಲ ನೀಡಲು ಅನುಕೂಲವಾಗುತ್ತದೆ ಎಂದರು,default sample_6318.wav,ಸ್ವಾತಂತ್ರ್ಯ ಚಳುವಳಿಯಿಂದ ದೇಶದ ಯಾವುದೇ ಒಂದು ಭಾಷೆ ಮಾತ್ರ ಅಧಿಕಾರ ಭಾಷೆಯಾಗಿ ಇರಬೇಕೆಂಬ ಅಭಿಪ್ರಾಯ ಮನ್ನಣೆ ಪಡೆದಿತ್ತು ಹೆಚ್ಚು ಜನರ ಮಾತೃಭಾಷೆ ಹಿಂದಿ ಆಗಿರುವುದರಿಂದ ಹಿಂದಿ ಮುನ್ನೆಡೆಗೆ ಬಂತು,default sample_6319.wav,ಆ ಭೌತಿಕ ವಸ್ತುವಿನ ಮೇಲಾಗುವ ಗುರುತ್ವಾಕರ್ಷಣೆಯ ಅಂತಸ್ಥ ಶಕ್ತಿಯು ಅನೇಕ ಸಂಬಂಧಿತ ಅಂಗಗಳಿಗೂ ಅನ್ವರ್ಥವಾಗಿರುತ್ತದೆ,default sample_6320.wav,ಯುಕೆಜಿ ಕನ್ನಡ ಮತ್ತು ಆಂಗ್ಲ ಮದ್ಯಮದಲ್ಲಿ ಒಂದ ರಿಂದ ಎಂಟನೇ ತರಗತಿಯವರೆಗೆ ಇನ್ನೂರಾ ಮುವತ್ತೈದಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ,default sample_6321.wav,ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಟಿಡಿ ರಾಜೇಗೌಡ ಅವರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಲಿಂಗರಾಜು ಎಸ್‌ಜೆಜಯಶೀಲ್‌ ಇದ್ದರು,default sample_6322.wav,ಇವತ್ತಿನ ಪರಿಸ್ಥಿತಿಗೆ ನೀವೇ ಹೊಣೆಯೇ ಹೊರತು ಸರ್ಕಾರವಲ್ಲ ಎಂಬ ಖಡಕ್‌ ಮಾತು ಹೇಳಿದ್ದಾರೆ ರೈತರೊಂದಿಗೆ ಚರ್ಚಿಸಿ ಮತ್ತು ಕಾರ್ಖಾನೆಯ ವಹಿವಾಟುಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಸಕ್ಕರೆ ಕಾರ್ಖಾನೆ ಮಾಲಿಕರು ಮುಖ್ಯಮಂತ್ರಿಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ,default sample_6323.wav,ಈ ತಂಡದ ಪತ್ತೆಗೆ ದಕ್ಷಿಣ ವಿಭಾಗದ ಡಿಸಿಪಿ ಡಾಕ್ಟರ್ಎಸ್‌ಡಿಶರಣಪ್ಪ ಅವರು ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಕಾಂತರಾಜ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು,default sample_6324.wav,ಗ್ರಾಮದಲ್ಲಿ ಆರು ತಿಂಗಳಿನಿಂದಲೂ ನೀರಿನ ಅಭಾವ ಎದುರಿಸುತ್ತಿದ್ದೇವೆ ಗ್ರಾಮ ಪಂಚಾಯಿತಿಯಿಂದ ಆರು ಏಳು ಕೊಳವೆಬಾವಿ ಕೊರೆಸಿದರೂ ಒಂದು ತಿಂಗಳು ಮಾತ್ರ ನೀರು ಸಿಕ್ಕಿತು,default sample_6325.wav,ಹಾಗೂ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲಿಸುವ ಜತೆಗೆ ವ್ಯತ್ಯಾಸವಾಗಿದ್ದಲ್ಲಿ ಗುಣಮಟ್ಟದ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು,default sample_6326.wav,ಪಾಕ ಲೋಕದಲ್ಲಿ ಮಲೆನಾಡುಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಸಮ್ಮೇಳನದ ಮತ್ತೊಂದು ವಿಶೇಷತೆಯಾಗಿದೆ,default sample_6327.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6328.wav,ಹಾಗಾಗಿ ಅನಿವಾರ್ಯವಾಗಿ ಧರಣಿ ಮತ್ತು ಮೌಲ್ಯಮಾಪನಕ್ಕೆ ಸಾಮೂಹಿಕ ಗೈರು ಹಾಜರಾಗುವ ತೀರ್ಮಾನವನ್ನು ಕೈಗೊಳ್ಳಬೇಕಾಯಿತು ಎಂದು ಅವರು ಹೇಳಿದರು,default sample_6329.wav,ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ತುರ್ತಾಗಿ ಹತೋಟಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು,default sample_6330.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6331.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6332.wav,ಕನ್ನ​ಡ​ಪ್ರಭ ವಾರ್ತೆ ಚಿಕ್ಕಮಗಳೂರು ನಗರದ ರತ್ನಗಿರಿಬೋರೆಯಲ್ಲಿ ಮಕ್ಕಳ ಉದ್ಯಾನವನ ಮೇಲ್ದರ್ಜೆಗೇರಿಸಲು ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಂಕೆಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು,default sample_6333.wav,ನಮ್ಮನ್ನು ಜನರು ಹೇಗೆ ನೋಡುತ್ತಾರೆ ಒಳ್ಳೆಯವರು ಯಾರು ಕೆಟ್ಟವರು ಯಾರು ಎಂಬುದನ್ನು ತಿಳಿದುಕೊಳ್ಳುವುದು ಕಷ್ಟಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು,default sample_6334.wav,ಆದರೆ ಕಾಡಾನೆಗಳು ನಮ್ಮ ಹೊಲ ತೋಟಗಳಿಗೆ ನುಗ್ಗಿ ಪೈರುಗಳನ್ನು ನಾಶ ಪಡಿಸುತ್ತಿದ್ದರೆ ಅದರಿಂದ ಅರಣ್ಯಾಧಿಕಾರಿಗಳು ರೈತರು ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು,default sample_6335.wav,ಅವರು ಹಾಕಿಕೊಟ್ಟಮಾರ್ಗದರ್ಶನದ ಮೇಲೆ ಇಂದು ಕಾಂಗ್ರೆಸ್‌ ಪಕ್ಷವನ್ನು ಸದೃಢವಾಗಿ ಕಟ್ಟಿದೇಶದಲ್ಲಿ ಅಧಿಕಾರಕ್ಕೆ ತರಬೇಕು ಅದೇ ರೀತಿ ಉಕ್ಕಿನ ಮನುಷ್ಯ ಎಂದೆ ಖ್ಯಾತಿಗಳಿಸಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರವರಂತಹ ದೇಶಭಕ್ತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು,default sample_6336.wav,ಈ ಘಟನೆ ಬಳಿಕವೇ ದೆಹಲಿ ಸರ್ಕಾರದ ವಿರುದ್ಧ ಐಎಎಸ್‌ ಅಧಿಕಾರಿಗಳು ಅಸಹಕಾರ ಪ್ರತಿಭಟನೆ ಆರಂಭಿಸಿದ್ದರು,default sample_6337.wav,ಈ ಘಟನೆಗೆ ಸಂಬಂಧಿಸಿದಂತೆ ನಾನಾ ವಿಚಾರಗಳು ಹರಿದಾಡುತ್ತಿವೆ ಅಧಿಕಾರಿಗಳು ಮತ್ತು ಕ್ವಾರಿ ಮಾಲಿಕರ ಸ್ ನಡುವೆ ಘಟನೆಯ ವಿಚಾರವಾಗಿ ವಾಗ್ವಾದ ಸಂಭವಿಸಿದೆ,default sample_6338.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6339.wav,ರಾಜ್ಯ ರಾಷ್ಟ್ರದನ ನುರಿತ ನರ​ರೋಗ ತಜ್ಞರು ನರ​ ಶಸ್ತ್ರಚಿಕಿತ್ಸಾ ತಜ್ಞರ ಅನು​ಭವ ಅನಿ​ಸಿಕೆ ಮಾರ್ಗ​ದರ್ಶನ ಸ್ನಾತ​ಕೋ​ತ್ತರ ವಿದ್ಯಾ​ರ್ಥಿ​ಗ​ಳಿಗೆ ನೆರ​ವಾ​ಗು​ತ್ತವೆ,default sample_6340.wav,ಆದರೂ ಲವರ್ಸ್‌ ಡೇ ಅಂದಾಕ್ಷಣ ಪ್ರತಿಯೊಬ್ಬರಿಗೂ ಅದರದ್ದೇ ಒಂದು ಸುಂದರ ಲೋಕದ ಕಲ್ಪನಾ ಲೋಕ ತೆರೆದುಕೊಳ್ಳುವುದು ಸಹಜ,default sample_6341.wav,ಪ್ರತಿಭಟನೆ ನಡೆಸುತ್ತಿರುವ ಎಐಎಡಿಎಂಕೆ ಸದಸ್ಯರ ಹಿಂದೆ ರಕ್ಷಣಾ ಸಚಿವರು ಅಡಗಿದ್ದಾರೆ ಪ್ರಧಾನಿಗಳು ತಮ್ಮ ಕೋಣೆಯಲ್ಲಿ ಅವಿರುಕೊಂಡಿದ್ದಾರೆ ಎಂದು ಹರಿಹಾಯ್ದರು,default sample_6342.wav,ಹೈನುಗಾರಿಕೆಗೆ ಸಹಕಾರಿಯಾದ ಈ ಯೋಜನೆ ಹಾಗೂ ನರೇಗಾ ಯೋಜನೆಯಡಿ ಕೆಲಸವನ್ನು ಸಹ ನೀಡಲಾಗುವುದು,default sample_6343.wav,ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು,default sample_6344.wav,ಯುವಜನರು ಸಾಧಿಸುವ ಸಂಕಲ್ಪ ಕೈಗೊಂಡರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟದ ಕೆಲಸವಲ್ಲ ಕಾಲಕಾಲಕ್ಕೆ ಮಾರ್ಗದರ್ಶನ ಸಾಧಕರ ಹೆಜ್ಜೆ ಜಾಡು ಅನುಸರಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು,default sample_6345.wav,ಇದರಿಂದಾಗಿ ಹೊಸ ಔಷಧ ಸಂಶೋಧನೆಯಾಯಿತು ಚಿಕಿತ್ಸೆ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಅಂತಿಮ ಹಂತದ ಕ್ಯಾನ್ಸರ್‌ಗೂ ಚಿಕಿತ್ಸೆ ಲಭಿಸುವಂತಾಯಿತು,default sample_6346.wav,ಅದು ಕೊಡಬೇಕಾದ ಹಣ ಈ ಪ್ರಮಾಣಕ್ಕೆ ಸಮನಾಗಿರುತ್ತದೆ.,default sample_6347.wav,ಚೆನ್ನಿಗಪ್ಪ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇಂದು ಸಂಜೆ ಪರಮೇಶ್ವರ್‌ ವಾಪಸ್‌ ಆಗುತ್ತಿದ್ದಾರೆ ಎಂದರು,default sample_6348.wav,ಆದರೆ ಈಗ ಆ ಕಾರಂಜಿಯೂ ತುಕ್ಕು ಹಿಡಿದಿದೆ ಮಳೆಯಿಂದ ಸ್ವಲ್ಪ ಪ್ರಮಾಣದ ನೀರು ನಿಂತಿದೆ ನೀರಿನ ಶುದ್ಧೀಕರಣ ಆಗದೆ ತ್ಯಾಜ್ಯಮಯವಾಗಿದೆ,default sample_6349.wav,ಪೂನಾ ವಿಭಾಗದಲ್ಲಿ ಮಾತ್ರ ಫಸಲಿನ ಸ್ವಲ್ಪ ಭಾಗವನ್ನು ಒಣಗಿಸುತ್ತಾರೆ.,default sample_6350.wav,ತದ ನಂತರ ಆಗಮಿಸಿದ ಸದಸ್ಯರಿಗೆ ಸಭಾಂಗಣಕ್ಕೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದರು,default sample_6351.wav,ಪೇಟೆ ಆಂಜನೇಯಸ್ವಾಮಿ ದೇವಸ್ಥಾನ ಪಾದಗಟ್ಟೆಮೂಲಕ ಕಾಟಪ್ಪನಹಟ್ಟಿಯ ಎರಡೂ ದೇವಸ್ಥಾನಗಳಿಗೆ ಜನರು ಹೆಚ್ಚು ಸಂಚರಿಸುತ್ತಾರೆ,default sample_6352.wav,ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಂಪಿರೇಣುಕಾಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ ಎಸ್ಟಿಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು,default sample_6353.wav,ಸನ್ನಿ ಲಿಯೋನ್‌ ಎಂಬ ಇಪ್ಪತೆಂಟು ವರ್ಷದ ಯುವತಿ ಮೆರಿಟ್‌ ಪಟ್ಟಿಯಲ್ಲಿ ಮೊದಲನೆಯವರಾಗಿದ್ದಾರೆ,default sample_6354.wav,ಇದರನ್ವಯ ಚಲನಚಿತ್ರದ ಕಾಪಿರೈಟ್‌ ಹೊಂದಿರುವ ವ್ಯಕ್ತಿಯ ಲಿಖಿತ ಅನುಮತಿ ಹೊರತಾಗಿ ಚಲನಚಿತ್ರದ ಯಾವುದೇ ನಕಲನ್ನು ಮಾಡುವುದು ಅಪರಾಧ ಎನ್ನಿಸಿಕೊಳ್ಳಲಿದ್ದು,default sample_6355.wav,ಟಿವಿ ಪತ್ರಕರ್ತರಂತೂ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿರುತ್ತಾರೆ ಹೀಗಾಗಿ ರಾತ್ರಿ ವೇಳೆ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ವಾಹನ ಮೇಲೆ ಪ್ರೆಸ್‌ ಸ್ಟಿಕ್ಕರ್‌ ಅಂಟಿಸಲಾಗುತ್ತದೆ,default sample_6356.wav,ಸಿಬಿಐ ನೇಮಕದ ಚಿಂತೆ ಈಗಾಗಲೇ ಮೋದಿ ಸರ್ಕಾರವೇ ನೇಮಿಸಿರುವ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಮತ್ತು ಹೆಚ್ಚುವರಿ ನಿರ್ದೇಶಕ ರಾಕೇಶ್‌ ಅಸ್ಥಾನಾ ನಡುವೆ ಮಹಾಯುದ್ಧವೇ ನಡೆಯುತ್ತಿದೆ,default sample_6357.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6358.wav,ಅವರೇ ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ತರಬೇತುದಾರ ಚೇತನ್‌ ತಿಳಿಸಿದರು,default sample_6359.wav,ಆದರೆ ಈ ಆದೇಶ ಇಲಾಖೆಗೆ ಸೀಮಿತವಾಗಿತ್ತೇ ವಿನಃ ಕೆಲ್ ಕೆಲ ವ್ಯಕ್ತಿಗಳು ಮಾಡಿಕೊಳ್ಳುತ್ತಿರುವ ದುರ್ಬಳಕೆ ತಡೆಯಲು ಉಪಯೋಗಕ್ಕೆ ಬರಲಿಲ್ಲ,default sample_6360.wav,ಒಮ್ಮಿಂದೊಮ್ಮೆಲೇ ಭಾರಿ ಅಲೆಗಳು ಏಳುವುದು ಹಾಗೂ ಏಕಾಏಕಿ ಅಲೆಗಳ ಅಬ್ಬರ ಕಡಿಮೆಯಾಗಿ ಕಮ್ಮಿ ಎತ್ತರದ ಅಲೆಗಳು ಏಳುವ ವ್ಯತ್ಯಾಸ ಕಂಡುಬಂತು,default sample_6361.wav,ಬಾಲಕ ಪವನ್‌ ಶಾಲೆಯಲ್ಲಿ ಗಲಾಟೆ ಮಾಡಿದ ಎಂಬ ಕಾರಣಕ್ಕೆ ಅಲ್ಲಿನ ಕನ್ಯಾಕುಮಾರಿ ಎಂಬ ಶಿಕ್ಷಕಿ ಶಾಲೆಯ ಆ ವಿಭಾಗದ ಎಲ್ಲ ಮಕ್ಕಳಿಗೂ ಶಿಕ್ಷೆ ವಿಧಿಸಿದ್ದಾರೆ,default sample_6362.wav,ಆಸ​ಕ್ತ ಸಂಗೀತಾಸಕ್ತರು ವಿದ್ಯಾರ್ಥಿಗಳು ವಿದ್ಯಾ​ರ್ಥಿ​ನಿ​ಯರು ಯುವ​ಜ​ನರು ಭಾಗವಹಿಸುವಂತೆ ಕದಳಿ ಮಹಿಳಾ ವೇದಿಕೆ ನಗರ ಅಧ್ಯಕ್ಷೆ ಪಲ್ಲವಿ ಪಾಟೀಲ,default sample_6363.wav,ಬ್ರಿಟಿಷರ ಕುಟಿಲ ರಾಜಕಾರಣಕ್ಕೆ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದಾಗಿಸುವ ಐತಿಹಾಸಿಕ ಕೆಲಸವನ್ನು ಕೈಗೆತ್ತಿಕೊಂಡರು,default sample_6364.wav,ಇದೇ ವೇಳೆ ಗುತ್ತಿಗೆ ನೀಡುವ ನಿರ್ಧಾರ ತನ್ನದೇ ಎಂದು ಡಸಾಲ್ಟ್‌ ಕಂಪನಿಯೂ ಸ್ಪಷ್ಟನೆ ನೀಡಿದೆ,default sample_6365.wav,ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕ ನೇಮಕ ವಿಚಾರಕ್ಕೆ ಸಂಬಂಧಿಸಿ ವಿವರವಾಗಿ ಪರಿಶೀಲನೆ ನಡೆಸಿ ಕೇರಳ ಸರ್ಕಾರದ ಜೊತೆ ಮಾತುಕತೆಗೆ ತೀರ್ಮಾನ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾಕ್ಟರ್ಪರಮೇಶ್ವರ್‌ ಹೇಳಿದ್ದಾರೆ,default sample_6366.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6367.wav,ಕೆನರಾ ಬ್ಯಾಂಕ್‌ ಅಫಿಷಿಯಲ್‌ ಯುಟ್ಯೂಬ್‌ ಚಾಲನೆ ಕನ್ನಡಪ್ರಭ ವಾರ್ತೆ ಬೆಂಗಳೂರು ಕೆನರಾ ಬ್ಯಾಂಕ್‌ ತನ್ನ ಉತ್ಪನ್ನಗಳು ಹಾಗೂ ಸೇವೆಯನ್ನು ಪ್ರದರ್ಶಿಸಲು ಕೆನರಾ ಬ್ಯಾಂಕ್‌ ಅಫಿಷಿಯಲ್‌ ಎಂಬ ಯುಟ್ಯೂಬ್‌ ಚಾನಲ್‌ ಆರಂಭಿಸಿದ್ದು ಇದನ್ನು ಯೋಳು ಲಕ್ಷ ಮಂದಿ ವೀಕ್ಷಿಸಿದ್ದಾರೆ,default sample_6368.wav,ರಾಜೀನಾಮೆಗೆ ಒತ್ತಾಯಗಳು ಕೇಳಿಬಂದಾಗ ರೈತರ ಹಿತದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಎರಡ್ ಸಾವಿರದ ಎಂಟ ರಲ್ಲಿ ರಾಜೀನಾಮೆ ನೀಡಿದರು,default sample_6369.wav,ಪ್ರತಿಯೊಬ್ಬರೂ ಆರೋಗ್ಯವಂತರಾಗಲು ನಿತ್ಯ ವಾಕಿಂಗ್‌ಯೋಗ ಶಾರೀರಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು,default sample_6370.wav,ಹಿಂದೂ ವಿರೋಧಿ ಹೇಳಿಕೆ ನೀಡಿದ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ವಾರ್ತಾ ಹಾಗೂ ಸಂಸ್ಕೃತಿ ಸಚಿವ ಫಯ್ಯಾಜುಲ್‌ ಹುಸೇನ್‌ ಚೌಹಾಣ್‌ ಅವರು ರಾಜೀನಾಮೆ ನೀಡಬೇಕು ಎಂದು ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್‌ ಬುಜ್ದ್ದೂರ್ ಸೂಚಿಸಿದ್ದಾರೆ,default sample_6371.wav,ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತ ಅಂಬರೀಶ್ ಅವರ ವಿರುದ್ಧ ಗೆಲುವು ಪಡೆಯುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಚಿತ್ರನಟ ನಿಖಿಲ್ ಕುಮಾರ್ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ,default sample_6372.wav,ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯಹಾಲಸ್ವಾಮೀಜಿ ಅಧ್ಯಕ್ಷತೆವಹಿಸಿ ಮಾತನಾಡಿದರು,default sample_6373.wav,ಇನ್ನು ಮುಂಚೆ ಇದ್ದಂತೆಯೇ ಯಥಾ​ವತ್‌ ಮುಂದು​ವ​ರಿ​ಸ​ಬೇಕು,default sample_6374.wav,ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಡಿಗಳ ಮುಂದೆ ಮಾರಾಟಕ್ಕೆ ಇಟ್ಟಿರುವ ರೈತರ ಟೆಮೆಟೋ ಕನ್ನಡಪ್ರಭವಾರ್ತೆ ಕೋಲಾರ ಪ್ರತಿ ಬಾರಿಯೂ ಬೆಲೆ ಕುಸಿತದಿಂದ ನಷ್ಟಮಾಡಿಕೊಳ್ಳುತ್ತಿದ್ದ ಟೆಮೆಟೋ ಬೆಳೆಗಾರರಿಗೀಗ ಶುಕ್ರದೆಸೆ,default sample_6375.wav,ಈಗಾಗಲೇ ಸರ್ಕಾರ ಮೂವತ್ತೈದು ವಾರ್ಡ್‌ಗಳಿಗೂ ಮೀಸಲಾತಿ ನಿಗದಿಪಡಿಸಿದ್ದು ಕೆಲವು ವಾರ್ಡ್‌ಗಳ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ,default sample_6376.wav,ಅನಂತ್‌ ಅವರು ಅಗಾಧ ನೆನಪಿನ ಶಕ್ತಿ ಹೊಂದಿದ್ದರು ದೇಶದ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ಮಾತನಾಡುವ ಅಧಿಕಾರ ಹೊಂದಿದ್ದರು,default sample_6377.wav,ಮೊದಲ ಪ್ರಾಡೆಕ್ಟ್ ಪ್ರಾಮಿಸಿಂಗ್‌ ಆಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟುಆಧುನಿಕ ತಂತ್ರಜ್ಞಾನಗಳನ್ನು ಈ ಕಾರ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ,default sample_6378.wav,ಗುಂಪು ಕಟ್ಟಿಕೊಂಡು ಓಡಾಡಿಕೊಂಡು ಗಲಾಟೆ ಮಾಡುತ್ತಲೇ ಇರುತ್ತಾರೆ ಅವರ ವಿರುದ್ಧ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿವೆ,default sample_6379.wav,ಮುಕ್ತಾಯ ವ್ಯಾಪಾರದಿಂದ ಆರಂಭವಾದ ಬ್ರಿಟಿಶರ ಆಗಮನ ಹಂತಹಂತವಾಗಿ ಬಲವಾಗುತ್ತಾ ಭಾರತಾದ್ಯಂತ ಆಡಳಿತ ವ್ಯವಸ್ಥೆಯನ್ನು ನೆಲೆಗೊಳಿಸಿಕೊಳ್ಳತೊಡಗಿತು,default sample_6380.wav,ಇನ್ನು ಸಭೆಗೆ ಹಾಜ​ರಾ​ಗಿದ್ದ ಶಾಸ​ಕರು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಸಿಗದಿರುವುದು ಹಾಗೂ ಪಕ್ಷದ ಹಿರಿಯ ನಾಯಕರ ವರ್ತನೆ ಬಗ್ಗೆ ಸಭೆ​ಯಲ್ಲಿ ನೇರಾ​ನೇರ ಆರೋ​ಪ​ಗ​ಳನ್ನು ಮಾಡಿ​ದ್ದಾರೆ,default sample_6381.wav,ದಾವ​ಣಗೆರೆ ಪಾಲಿಕೆ ವ್ಯಾಪ್ತಿಯ ಉದ್ದಿ​ಮೆ​ದಾ​ರರು ಉದ್ದಿಮೆ ಪರವ​ನ್ನಾಗಿ​ಯನ್ನು ನವೀ​ಕ​ರಣ ಮಾಡಿ​ಸ​ಬೇಕು,default sample_6382.wav,ಜಮ್ಮುಕಾಶ್ಮೀರದಲ್ಲಿ ತಮ್ಮ ಕುರಿತು ಸೇನೆಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಗುಮಾನಿ ಮೇರೆಗೆ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆಗೈದಿದ್ದ ಉಗ್ರರು ಭಾನುವಾರವೂ ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ,default sample_6383.wav,ಉತ್ಪನ್ನದ ಮೊತ್ತವನ್ನು ನಿರ್ಬಂಧಿಸುವುದು,default sample_6384.wav,ಇಂಗ್ಲೀಷ್ ನುಡಿಗೆ ಇದ್ದಿರಬಹುದಾದ ಆರ್ಥಿಕ ಹಿತಾಸಕ್ತಿಯು ಜಗತ್ತಿನ ಯಾವುದೇ ತಾಯ್ನುಡಿ ಇಲ್ಲವೇ ದೇಶಿ ನುಡಿಗೆ ಇರುವುದಕ್ಕೆ ಸಾಧ್ಯವೇ ಇಲ್ಲ,default sample_6385.wav,ತೆರಳಿ ತೇವಾಂಶ ಕೊರತೆಯಿಂದ ಮೊಳಕೆಯೊಡೆಯದ ತೊಗರಿ ಬೆಳೆಯನ್ನು ವೀಕ್ಷಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ದಕ್ಷಿಣ ಭಾಗದಲ್ಲಿ ಅತಿವೃಷ್ಟಿಯಾಗಿದೆ,default sample_6386.wav,ಮೃತರ ಅಂತ್ಯ ಸಂಸ್ಕಾರ ಸ್ವ ಗ್ರಾಮ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ,default sample_6387.wav,ಕೋಟ್‌ ಗಡಿನಾಡ ಸಾಂಸ್ಕೃತಿಕ ಉತ್ಸವದ ಮೂಲಕ ಗಡಿ ತಾಲೂಕನ್ನು ರಾಜ್ಯಕ್ಕೆ ಪರಿಚಯಿಸುತ್ತಿರುವ ಶ್ರೀಗಳ ಕಾರ್ಯ ಅವಿಸ್ಮರಣೀಯ,default sample_6388.wav,ಆಸ್ಪತ್ರೆ ವೆಚ್ಚ ಭರಿಸಲು ಕ್ರಮ ಬಾಮಾ ಹರೀಶ್‌ ಕನ್ನಡಪ್ರಭ ವಾರ್ತೆ ಬೆಂಗಳೂರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರಿಗೆ ಚಿತ್ರೋದ್ಯಮ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ,default sample_6389.wav,ಮೂರು ವರ್ಷಗಳಲ್ಲಿ ಕಲಿತದ್ದು ನೂರು ವರ್ಷಗಳವರೆಗೆ ಎಂಬಂತೆ ಎಳವೆಯಲ್ಲಿ ಕಂಠಪಾಠ ಮಾಡಿದ ವಚನಗಳು ಜೀವನ ಪರ್ಯಂತ ನೆನಪಿನಲ್ಲುಳಿಯುತ್ತವೆ ಎಂದು ತಿಳಿಸಿದರು,default sample_6390.wav,ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಮಧುಸೂಧನ್‌ ನರ್ಮದಾರನ್ನು ಸನ್ಮಾನಿಸಲಾಯಿತು,default sample_6391.wav,ಜಿಲ್ಲಾ ಆರೋ​ಗ್ಯಾ​ಧಿ​ಕಾರಿ ಡಾಕ್ಟರ್ತ್ರಿ​ಪು​ಲಾಂಭ ಮಾತ​ನಾಡಿ ತಾಯಿ ಶಿಶು ಮರಣ ಪ್ರಮಾಣ ತಗ್ಗಿ​ಸಲು ಎಲ್ಡು ಸಾವಿರ್ದಾ ಐದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿ​ಮಾನ ಆರಂಭಿ​ಸ​ಲಾ​ಯಿತು,default sample_6392.wav,ಅದನ್ನು ಪಾಲಿಸಿ ಸಭಾ ಮರ್ಯಾ​ದೆ​ಯನ್ನು ಎಲ್ಲರೂ ಕಾಪಾ​ಡ​ಬೇಕು ಟ್ರಸ್ಟ್‌ಗೆ ಅಧ್ಯ​ಕ್ಷ​ನಾಗಿ ಮಾಡು​ವಂತೆ ನಾನೇನು ನಿಮಗೆ ಕೇಳಿ​ದ್ದೆನಾ ಎಂಬು​ದಾಗಿ ಕಿಡಿಕಾರುವ ಮೂಲಕ ಬೇಸರ ವ್ಯಕ್ತ​ಪ​ಡಿ​ಸಿ​ದರು,default sample_6393.wav,ಪ್ರಕ್ರಿಯೆಯಲ್ಲಿ ಅಲ್ಪಸ್ವಲ್ಪ ಲೋಪವಾಗಿದ್ದರೂ ಅಪರಾಧ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ,default sample_6394.wav,ಅವರಿಗೆ ಪತಿ ಮೂವರು ಪುತ್ರರು ಒಬ್ಬ ಪುತ್ರಿ ಇದ್ದಾರೆ ಮೃತರ ಅಂತ್ಯಕ್ರಿಯೆ ಬುಧವಾರ ಶೆಟ್ಟಿಕೊಪ್ಪದ ಕರುಗುಂದ ಸೈಂಟ್‌ ಜಾರ್ಜರ್ ಅರ್ತೋಡ್ಕ್ಸ್‌ ಚಾರ್ಚ್ರ್ ಆವರಣದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ,default sample_6395.wav,ಆದರೆ ಪಾಕಿಸ್ತಾನ ಆ ಹೆಜ್ಜೆ ಇಡದಂತಹ ಅನಿವಾರ‍್ಯ ಸ್ಥಿತಿಯಲ್ಲಿದೆ ಯುದ್ಧ ಸಾರದೇ ಹೋದರೆ ಸ್ವದೇಶಿಗರ ಆಕ್ರೋಶ ವಿದೇಶದಲ್ಲಿ ಮುಖಭಂಗ ಎದುರಿಸಬೇಕು,default sample_6396.wav,ಈಗಾಗಲೇ ನಾನು ರಾಜ್ಯದ ಐದಾರು ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿದ್ದು ಚುನಾವಣೆ ಮುಗಿಯುವವರೆಗೆ ಮನೆಗೆ ಹೋಗದಂತೆ ಅವಿಶ್ರಾಂತವಾಗಿ ದುಡಿಯುವೆ,default sample_6397.wav,ಕುತೂಹಲಕಾರಿ ಸಂಗೀತೆಯೆಂದರೆ ಪರಿಶಿಷ್ಟಜಾತಿ ಎಡಗೈ ಸಮುದಾಯದಿಂದ ಸಚಿವ ಸ್ಥಾನ ಕೇಳುತ್ತಿರುವ ರೂಪಾ ಶಶಿಧರ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ವಿಚಿತ್ರ ಪೈಪೋಟಿಯಿದೆ ಸಂಗೀತೆಯೆಂದರೆ,default sample_6398.wav,ಸುಳ್‌ ಸುದ್ದಿ ವಿದೇಶ ಪ್ರವಾಸ ಕೈಗೊಳ್ಳದೇ ಉಳಿಸಿದ ಹಣವನ್ನು ಕೇರಳ ಕೊಡಗಿಗೆ ನೀಡ್ತಾರೆ ಮೋದಿ,default sample_6399.wav,ಈ ಕಾರಣಕ್ಕೆ ನಾನು ಪ್ರೇಕ್ಷಕರಲ್ಲಿ ಕೇಳಿಕೊಳ್ಳುವಂತೆ ಅಡಚಣೆಗಾಗಿ ಕ್ಷಮಿಸಿ ಎನ್ನುವ ಹೆಸರಿಟ್ಟಿರುವೆ ಎಂಬುದು ನಿರ್ದೇಶಕರ ವಿವರಣೆ,default sample_6400.wav,ಮಾತಾಡಿರೆ ಸೀರೆ ಕಿತ್ತಾಕ್ ಬಿಡ್ತೀನಿ ಎಂದು ಗರ್ಜಿಸಿದ ತಕ್ಷಣ ಸಾವಿತ್ರಮ್ಮ ಮಧ್ಯೆ ಪ್ರವೇಶಿಸಿದಳು,default sample_6401.wav,ಹಾಸಿಗೆಗೆ ಬೆನ್ನು ತಾಗಿಸಿದ್ದೇ ಇನ್ನೇನನ್ನೊ ನೆನೆದು ನಡುಗಿದಳು ಮಧ್ಯಾಹ್ನ ಊಟವಾದ ಮೇಲೆ ತಿರುಗಿ ಅಂಗಡಿಗೆ ಹೊರಡುವಾಗ ಗಂಡ ತನ್ನನ್ನು ಅಡಿಗೆಮನೆಯಲ್ಲೊಬ್ಬಳೇ ಇದ್ದಾಗ ಸಂಧಿಸಿ ಇವತ್ತು ಒಳ್ಳೇ ಖುಶಿಯಲ್ಲಿ ಇದ್ದಂತೆ ತೋರುತ್ತೀಯಲ್ಲ ಜೀವನದಲ್ಲಿ ಈಗ ಹರುಷವೆನಿಸುತ್ತಿದೆಯೇ,default sample_6402.wav,ಸದ್ಯಕ್ಕೆ ಕಾಂಗ್ರಸ್‌ ಪಕ್ಷಕ್ಕೆ ದುಡಿದವರಿಗೆ ಸ್ವಲ್ಪ ಹಿಂದೇಟು ಆಗುವುದು ಖಂಡಿತ ಅದು ರಾಜಕೀಯದ ಒಂದು ಭಾಗ,default sample_6403.wav,ಕಳೆದ ಬಾರಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಎರಡುನೂರು ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು ಈ ವರ್ಷ ಈ ಸಂಖ್ಯೆ ಒಂದು ಸಾವಿರದ ಏಳುನೂರ ಹದಿಮೂರ ಕ್ಕೆ ಏರಿಕೆಯಾಗಿದೆ,default sample_6404.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6405.wav,ಅದೇ ರೀತಿ ಚೀನಾದ ರೈತರನೊಬ್ಬ ಬಾಲ್ಯದ ಕನಸನ್ನು ನನಸಾಗಿಲು ತನ್ನ ಹೊಲದಲ್ಲಿ ನೈಜ ವಿಮಾನದಷ್ಟೇ ದೊಡ್ಡಗಾತ್ರದ ವಿಮಾನದ ಮಾದರಿಯ ಕಟ್ಟಡವನ್ನು ನಿರ್ಮಿಸಿದ್ದಾನೆ,default sample_6406.wav,ಮಂಗಳವಾರ ನಾಗೇನಹಳ್ಳಿಯ ಇಸ್ರೋ ಲೇಔಟ್‌ನಲ್ಲಿ ವಿಮಾನ ಬಿದ್ದ ರಭಸಕ್ಕೆ ಆಕಾಶ ವಿಹಾರ ಬಡಾವಣೆಯ ತೋಟದ ಮನೆಯಲ್ಲಿ ಉಮೇಶ್‌ ಎಂಬುವವರಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಕೋಳಿಗಳು ಸುಟ್ಟು ಹೋಗಿವೆ,default sample_6407.wav,ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಸ್ವಾಸಂತ್ರ್ಯಕ್ಕೆ ಸಾಹಿತಿಗಳು ಬದ್ಧರಾಗಿ ರಾಜಕೀಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು,default sample_6408.wav,ಈ ಸರ್ಕಾರದಿಂದ ಸ್ಥಿರತೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ ಎಂದರು,default sample_6409.wav,ಲೇಸರ್‌ ಉಪಕರಣದ ಬೆರಳುಗಳ ಸಹಾಯದಿಂದ ಕಣಗಳು ಅಣುಗಳು ವೈರಾಣುಗಳು ಹಾಗೂ ಇನ್ನಿತರ ಸಜೀವ ಜೀವಕೋಶಗಳನ್ನು ಹಿಡಿದುಕೊಳ್ಳುವ ಕಡ್ಡಿಯೊಂದನ್ನು ಆಶ್ಕಿನ್‌ ಅವರು ಕಂಡುಹಿಡಿದಿದ್ದರು,default sample_6410.wav,ವಸ್ತು ಮಾರುಕಟ್ಟೆಗಳಲ್ಲಿ ಅಗ್ಗದ ದರದಲ್ಲಿ ಲಭಿಸುತ್ತದೆ.,default sample_6411.wav,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಮಂಜುಳಾ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾಕ್ಟರ್ಸಿಎನ್‌ಮಂಜುನಾಥ್‌,default sample_6412.wav,ಆದರೆ ಇಂತಹ ಪ್ರಮುಖ ಸಭೆಗೆ ನಗರದ ಜನಪ್ರತಿನಿಧಿಗಳನ್ನು ಆಹ್ವಾನಿಸದಿರುವುದು ಬೇಸರ ತಂದಿದೆ ಎಂದಿದ್ದಾರೆ,default sample_6413.wav,ಯಾವ ರಾಜ್ಯದಲ್ಲಿ ಎಷ್ಟುಮೀಸಲಾತಿ ಜಾರಿಯಲ್ಲಿದೆ ಸರ್ಕಾರಿ ನೌಕರಿ ಉನ್ನತ ಸಿಕ್ಷಣ ಮತ್ತು ಇತರೆ ಸೌಭ್ಯ ಪಡೆಯಲು ಕೇಂದ್ರ ಸರ್ಕಾರ ಶೇಕಡಾ ಇಪ್ಪತ್ತೇಳ ರಷ್ಟುಮೀಸಲಾತಿ ನೀಡಿದೆ,default sample_6414.wav,ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇಕಡ ಹತ್ತರಷ್ಟುಮೀಸಲಾತಿಯನ್ನು ಶರವೇಗದಲ್ಲಿ ಜಾರಿಗೆ ತಂದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಡಲು ಮುಂದಾಗಿದೆ,default sample_6415.wav,ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಯೋಗಗಳು ಕಾಣುವಂತಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು,default sample_6416.wav,ಹೀಗಾಗಿ ದೇವೇಗೌಡ ಅವರು ಡ್ಯಾನಿಶ್‌ ಅಲಿಯೊಂದಿಗೆ ಚರ್ಚೆ ನಡೆಸಿ ಸಚಿವ ಮಹೇಶ್‌ ರಾಜೀನಾಮೆಯನ್ನು ಹಿಂಪಡೆಯುವಂತೆ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರ ಮೂಲಕ ಮನವೊಲಿಕೆ ಮಾಡುವಂತೆ ತಿಳಿಸಿದರು ಎನ್ನಲಾಗಿದೆ,default sample_6417.wav,ಸಂಚಾರಿ ನಿಯಮಗಳ ನಿರ್ಲಕ್ಷ್ಯತೆಯಿಂದಾಗಿಯೇ ಅಪಘಾತ ಹಾಗೂ ಪ್ರಾಣಹಾನಿ ಹೆಚ್ಚಾಗುತ್ತಿವೆ,default sample_6418.wav,ಕಾರ್ಲ್ಮಾಕ್ರ್್ಸ ಮತ್ತು ಎಂಗೆಲ್್ಸ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಕಾರ್ಯಕ್ರಮವನ್ನು 1866ರಲ್ಲಿ ಪ್ರಚುರಪಡಿಸಿತು.,default sample_6419.wav,ವಯಸ್ಸು ಐವತ್ತೆಂಟು ಕೈ ಹಿಡಿದ ಪತಿ ಅಗಲಿಕೆಯ ನೋವು ತಂದೆ ಕಳೆದುಕೊಂಡ ಮೊಮ್ಮಕ್ಕಳ ಸಾಕುವ ಹೊಣೆ,default sample_6420.wav,ಇದನ್ನು ಯಾರೂ ಕೇಳಲ್ಲ ಎಂದು ಬೇಸರ ಮಾಡಿಕೊಂಡರು ಎಂದು ಭಾರತಿ ತಿಳಿಸಿದರು,default sample_6421.wav,ಎರಡು ದೇಶಗಳ ಮಧ್ಯೆ ಅತ್ಯಂತ ಅಪಾಯಕಾರಿ ಸನ್ನಿವೇಶವಿದೆ ಇದು ಇಲ್ಲಿಗೇ ಕೊನೆಗೊಳ್ಳಲಿ ಎಂದು ನಾವು ಬಯಸಿದ್ದೇವೆ ಎಂದು ಹೇಳಿದ್ದಾರೆ,default sample_6422.wav,ಹೊಸ ಸೀರೆ ತೊಟ್ಟುಕೊಂಡು ರೆಡಿಯಾದ ಅಮ್ಮನನ್ನು ನೋಡಿ ನೀಲಾ ಅಬ್ಬಾ ನಮ್ಮಮ್ಮ ಎಷ್ಟುಚಂದ ಅಂತ ಮನಸ್ಸಿನಲ್ಲಿಯೇ ಅಂದುಕೊಂಡು ಅಮ್ಮನ ಜೊತೆಯಲ್ಲಿ ಪಕ್ಕದೂರಿನ ಜಾತ್ರೆಗೆ ಹೊರಟಳು,default sample_6423.wav,ಪ್ರಧಾನ ಕಾರ್ಯದರ್ಶಿ ಎಂಗೋಪಾಲ್ ಮಾತನಾಡಿ ಹನುಮಗಿರಿ ಕ್ಷೇತ್ರ ಪುರಾತನ ಕಾಲದಿಂದಲೂ ಹೆಸರು ಪಡೆದಿದೆ,default sample_6424.wav,ಇದರಲ್ಲಿ ಹೇಳಲಾಗದ್ದೇನೋ ಇದೆ ಮತ್ತದು ಥಿಯೇಟರ್‌ನಲ್ಲೇ ಅನಾವರಣಗೊಳ್ಳಲಿದೆ ಎಂಬುದು ಚಿತ್ರದ ಹೆಸರಿನ ಮತ್ತೊಂದು ಅರ್ಥ ಕೊಲೆಯೊಂದರ ಸುತ್ತ ಸಾಗುವ ಥ್ರಿಲ್ಲರ್‌ ಸಿನಿಮಾ,default sample_6425.wav,ಸುಚಿತ್ರ ಕಾವ್ಯ ಪ್ರಕಾಶ್ ಅನ್ನಪೂರ್ಣ ಕಲಾವಿದರ ದಂಡು ಚಿತ್ರದಲ್ಲಿದೆ,default sample_6426.wav,ಶಂಕಿತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಈ ತನಿಖೆ ಮುಂದುವರೆಸಿದರೆ ಕಳುವಾಗಿರುವ ಬಂದೂಕು ವಶಪಡಿಸಿಕೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ,default sample_6427.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6428.wav,ಇವುಗಳಲ್ಲಿ ಸಕ್ಕರೆ ಕಾರ್ಖಾನೆಗಳು ಅತ್ಯಧಿಕ ಪ್ರಮಾಣದಲ್ಲಿರುವ ಬೆಳಗಾವಿ ಬಾಗಲಕೋಟೆ ಮಂಡ್ಯ ಜಿಲ್ಲೆಗಳ ಮೂವತ್ತ್ ಒಂಬತ್ತು ಕಾರ್ಖಾನೆಗಳು ಒಟ್ಟಾರೆ ಆರುನೂರ ಮೂವತ್ತ್ ನಾಲ್ಕು ಕೋಟಿ ಬಾಕಿ ಉಳಿಸಿಕೊಂಡಿವೆ ಇವುಗಳಲ್ಲಿ ಹೆಚ್ಚಿನವು ರಾಜ್ಯದ ಪ್ರಭಾವಿ ರಾಜಕಾರಣಿಗಳದ್ದು ಎಂಬುದು ಗಮನಾರ್ಹ ಸಂಗತಿಯಾಗಿದೆ,default sample_6429.wav,ಅವುಗಳನ್ನು ನಿಯಂತ್ರಿಸುವಾಗ ಕಾದಂಬರಿಕಾರ ಒಂದು ಪದಾರ್ಥದಿಂದ ಮೂರು ಸೂಚನೆಗಳನ್ನು ಹಿಂಡಿಕೊಳ್ಳಬಹುದು.,default sample_6430.wav,ಇಂದು ಜ್ವಾಲಮಾಲಿನಿಗೆ ಬಾಗಿನ ಅರ್ಪಣೆ ನರಸಿಂಹರಾಜಪುರ,default sample_6431.wav,ಸಮಾಜ ಕಲ್ಯಾಣ ಇಲಾಖೆಯಿಂದ ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತನೆಯ ಸಾಲಿನ ಪರಿಶಿಷ್ಟಜಾತಿಯ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ,default sample_6432.wav,೧೯೧೭ ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯ ಭಾನುವಾರದಲ್ಲಿ ನಡೆಸಿದರು.,default sample_6433.wav,ಅಂತಪಾಲರು - ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ಆಡಳಿತಾಧಿಕಾರಿಗಳು.,default sample_6434.wav,ಬೆಂಗಳೂರು ಪೋಷಕರ ಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6435.wav,ಈ ಬಸ್ಸು ಚಿಗಟೇರಿ ಬಾವಿಹಳ್ಳಿ ಕೊಂಗನಹೊಸೂರು ನಂದಿಬೇವೂರು ಕೊಟ್ಟೂರು ಮಾರ್ಗದಲ್ಲಿ ಸಂಚರಿಸುತ್ತದೆ,default sample_6436.wav,ಮನೆಗೆ ಬಂದವಳೇ ತಾಯಿಯನ್ನಪ್ಪಿಕೊಂಡು ಗೊಳೊ ಎಂದು ಅತ್ತಳು ಅಂದಾಯಿ ಒಳ ಬಂದು ಹೋಗಿ ಹೋಗಿ ಎಂತಹ ಮನೆಯವನ್ನಾರಿಸಿಕೊಂಡೆವು ನಾವು ಒಬ್ಬ ಕೂಕೂಲಿಯವನಾಗಿ ಕೊಟ್ಟಿದ್ದರೂ ನನ್ನ ಮಗಳು ಸುಖವಾಗಿರುತ್ತಿದ್ದಳು,default sample_6437.wav,ಸಾಲಮ್ಮ ಸಹ ಮಾರಮ್ಮ ದೇವಸ್ಥಾನದ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ,default sample_6438.wav,ಮಧು ಬಂಗಾರಪ್ಪ ಡೆನ್ಮಾರ್ಕ್ ಹಾಗೂ ಪ್ಯಾರಿಸ್‌ ಪ್ರವಾಸದಲ್ಲಿದ್ದಾರೆ ನಾಮಪತ್ರ ಸಲ್ಲಿಕೆ ಸಂಬಂಧ ಮಾತುಕತೆ ನಡೆಸಬೇಕಾಗಿರುವುದರಿಂದ ವಾಪಸ್‌ ಬನ್ನಿ ಎಂದು ಅವರಿಗೆ ಮಾಹಿತಿ ನೀಡಲಾಗಿದೆ,default sample_6439.wav,ನಿಮ್ಮ ಸ್ವಾರ್ಥ ನಿರ್ಧಾರದಿಂದ ರಾಜ್ಯದ ಜನರಿಗೆ ಆದ ಉದ್ಯೋಗ ನಷ್ಟವನ್ನು ಹೇಗೆ ವಿವರಿಸುವಿರಿ ಆರು ಧಾರವಾಡ ಐಐಟಿ ಸ ಸ್ಥಾಪನೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಐನೂರು ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಿತ್ತು,default sample_6440.wav,ತಾಲೂಕಿನ ಜನರಿಗೆ ದಾವಣಗೆರೆ ಜಿಲ್ಲಾ ಕೇಂದ್ರವಾಗಿದ್ದು ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಬೆಳಗ್ಗೆ ಐದು ಮೂವತ್ತರಿಂದ ಅರ್ಧಗಂಟೆ ಒಂದು ಗಂಟೆಗೆ ಒಂದರಂತೆ ಚನ್ನಗಿರಿಯಿಂದ ದಾವಣಗೆರೆಗೆ ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ,default sample_6441.wav,ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಮತಹಾಕುವಂತೆ ಕರಪತ್ರಗಳನ್ನು ಹಂಚಿದ್ದರು ಎಂದು ನಿಕೇಶ್‌ ಆರೋಪಿಸಿದ್ದರು,default sample_6442.wav,ಆದರೆ ಅದರ ಬಿಡುಗಡೆಯ ತಾಪತ್ರೆಯಗಳು ಖರ್ಚು ವೆಚ್ಚಗಳ ಬಗ್ಗೆ ಆಲೋಚನೆ ಇರಲಿಲ್ಲ ನಮ್ಮ ಚಿತ್ರದಲ್ಲಿ ಹೊಸಬರಾಗಿದ್ದರಿಂದ ಚಿತ್ರಮಂದಿರಗಳು ಕೂಡ ಹೆಚ್ಚಿನ ಮಟ್ಟದಲ್ಲಿ ಸಿಗಲಿಲ್ಲ,default sample_6443.wav,ಬೇಡ ಜಂಗಮ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶದನ್ವಯ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು,default sample_6444.wav,ಈ ವೇಳೆ ಆತನನ್ನು ನೈಸ್‌ ರಸ್ತೆಯ ತುಳಸಿ ಕೆರೆ ಬಳಿ ಅಡ್ಡಗಟ್ಟಿ ದುಷ್ಕರ್ಮಿಗಳು ಈ ಹತ್ಯೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ,default sample_6445.wav,ಸಾಮಾಜಿಕ ಮಾಧ್ಯಮ ಈಗ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಇದು ಇನ್ನೂ ಗ್ರಾಮೀಣ ಭಾಗವನ್ನು ಸಂಪೂರ್ಣವಾಗಿ ತಲುಪಿಲ್ಲ,default sample_6446.wav,ಮಿಡ್ ಹೋದಿರಾಯನಹಳ್ಳ ಪಥ ಪರಿವರ್ತನೆ ಕಾಮಗಾರಿ ಕಳಪೆ ಸುರೇಶ್‌ ಕಿಡಿ ಅವೈಜ್ಞಾನಿಕ ಕಾಲುವೆ ನಿರ್ಮಾಣ ಭೂ ಕುಸಿತ ನೀರೇ ಹರಿಯದ ಕಾಲುವೆ ನಾಲ್ಕು ಪಾಯಿಂಟ್ ಒಂಬತ್ತು ಕಿಲೋ ಮೀಟರ್ ದೂರದ ಕಾಲುವೆ,default sample_6447.wav,ಆದರೆ ತಪ್ಪು ಸರಿಪಡಿಸದೆ ಎರಡ್ ಸಾವಿರದ ಹತ್ತೊಂಬತ್ತರ ಪೆಬ್ರವರಿ ತಿಂಗಳನವರೆಗಿನ ಎರಡನೇ ಕಂತಿನ ಅನುದಾನವನ್ನು ಜುಲೈ ತಿಂಗಳಲ್ಲಿ ಹಂಚಿಕೆ ಮಾಡಿದೆ ಈ ಅನುದಾನ ಕೆಲವು ತಾಲೂಕುಗಳಿಗೆ ಕೇವಲ ಎರಡು ಮೂರು ತಿಂಗಳಿಗಷ್ಟೇ ಸಾಕಾಗಿದೆ,default sample_6448.wav,ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಭದ್ರಾವತಿ ನ್ಯೂಟೌನ್‌ ಎಸ್‌ಎವಿ ಸಂಸ್ಥೆ ವಾರ್ಷಿಕೋತ್ಸವ ಎಸ್‌ಎವಿ ಉತ್ಸವಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಸನ್ನನಾಥ ಸ್ವಾಮೀಜಿ ಚಾಲನೆ ನೀಡಿದರು,default sample_6449.wav,ರಸ್ತೆ ಕುಸಿತದಿಂದ ವಾಹನ ಸಂಚಾರ ಬಹುತೇಕ ಬಂದ್‌ ಆಗಿದ್ದು ಕೇವಲ ದ್ವಿಚಕ್ರ ವಾಹನಗಳಷ್ಟೇ ರಸ್ತೆಯ ಒಂದು ಅಂಚಿನಲ್ಲಿ ಸಂಚರಿಸುತ್ತಿದೆ ಎಂದು ಮಹಾದೇವಪುರ ವಲಯ ಬಿಬಿಎಂಪಿ ಎಇಇ ಮುನಿರೆಡ್ಡಿ ತಿಳಿಸಿದ್ದಾರೆ,default sample_6450.wav,ಭಾಷಾ ತಜ್ಞರು ಅಭ್ಯರ್ಥಿಯನ್ನು ಅಸಮರ್ಥ ಎಂದು ಷರಾ ಬರೆದರೆ ಅಂತಹವರು ಆಯ್ಕೆಯಾಗುವುದಿಲ್ಲ,default sample_6451.wav,ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಮಸ್ಯೆಗಳಿಂದಾಗಿ ನಿರುದ್ಯೋಗಿಗಳು ಆಕ್ರೋಶಗೊಳ್ಳುವಂತಾಗಿದೆ ಎಂದಿದ್ದರು,default sample_6452.wav,ಬ್ಯಾಂಕ್‌ ನೌಕ​ರರ ಸಂಘ​ಟನೆ ಮಾತ್ರ​ವ​ಲ್ಲದೇ ಎಐ​ಟಿ​ಯುಸಿ ಮಟ್ಟ​ದಲ್ಲೂ ಅಸಂಘ​ಟಿತ ಕಾರ್ಮಿಕ ವರ್ಗದ ಪರ ಕೆಲಸ ಮಾಡು​ತ್ತಿ​ದ್ದಾರೆ,default sample_6453.wav,ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಕಾರಿನಿಂದ ಹೊರಬರುತ್ತಿದ್ದವರನ್ನು ಗುರಿಯಾಗಿಸಿ ಚಾಕುವಿನಿಂದ ದಾಳಿಗೆ ಮುಂದಾಗಿದ್ದಾನೆ,default sample_6454.wav,ಅಜ್ಜನ ಈ ವಿಚಿತ್ರ ರೀತಿಯನ್ನು ಕಂಡು ದಿಗಿಲುಗೊಂಡ ಫಾತಿಮಾ ಒಳಗೆ ಹೋಗಿ ಗಂಡನನ್ನು ಎಬ್ಬಿಸಿದಳು ನೀನು ಹೆದರಬೇಡ ಕಾಸೀಮನ ಬಗ್ಗೆ ಏನೋ ಕೆಟ್ಟ ಕನಸು ಬಿದ್ದಿರಬೇಕು,default sample_6455.wav,ಒಂದು ವೇಳೆ ಈಗಾಗಲೇ ಮೀನುಗಾರರು ಸಮುದ್ರದಲ್ಲಿದ್ದರೆ ಅಕ್ಟೊಬರ್ಐದರ ಒಳಗೆ ಕರಾವಳಿಗೆ ಸೇರಿಕೊಳ್ಳಬೇಕು ಎಂದು ಚೆನ್ನೈನ ಹವಾಮಾನ ಇಲಾಖೆ ಉಪಮಹಾನಿರ್ದೇಶಕ ಎಸ್‌,default sample_6456.wav,ಮೋದಿ ವಿರುದ್ಧ ದೂರಿಗೆ ಸುಪ್ರೀಂ ಆದೇಶ ರಫೇಲ್‌ ಡೀಲ್‌ ಡೀಲ್‌ನಲ್ಲಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಹೇಳುತ್ತಿದೆ,default sample_6457.wav,ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು ಪೋಷಕರು ವಿವಾಹ ಮಾಡಿಕೊಡಲು ನಿರಾಕರಿಸಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು,default sample_6458.wav,ಆಸ್ತಿ ದಾಖಲೆಗಳು ಬ್ಯಾಂಕ್‌ ಪಾಸ್‌ಪುಸ್ತಕ ಪಡಿತರ ಚೀಟಿ ಸೇರಿದಂತೆ ಹಲವು ಮಹತ್ವದ ಪ್ರಮಾಣಪತ್ರ ಹಾಗೂ ದಾಖಲೆಗಳು ನಾಶವಾಗಿವೆ,default sample_6459.wav,ಆಂಗ್ಲ ಮಾಧ್ಯಮ ಶಾಲೆ​ಗ​ಳಲ್ಲೂ ಒಂದ ರಿಂದ ಹತ್ತ ನೇ ತರ​ಗ​ತಿ​ವ​ರೆಗೆ ಮಕ್ಕ​ಳಿಗೆ ಕನ್ನ​ಡ​ವನ್ನು ಕಡ್ಡಾ​ಯ​ವಾಗಿ ಕಲಿ​ಸಲು ಸರ್ಕಾರ ವಿಧೇ​ಯಕ ತಂದಿದೆ ಅದನ್ನು ಪರಿ​ಣಾ​ಮ​ಕಾ​ರಿ​ಯಾಗಿ ಅನು​ಷ್ಠಾ​ನ​ಗೊ​ಳಿ​ಸ​ಲಾ​ಗು​ತ್ತಿದೆ,default sample_6460.wav,ಸಣ್‌ ಸುದ್ದಿ ಯುವಕ ನಾಪತ್ತೆ ಸೂಚನೆ ಮೂಡಿಗೆರೆ ಬಾಳೂರು ಹರಟ್ಟಿಗ್ರಾಮದ ಬುದ್ಧಿಮಾಂದ್ಯ ಯುವಕ ಕೃಪ್ಣಮೂರ್ತಿ ಇಪ್ಪತ್ತಾರು ಡಿಸೆಂಬರ್ಇಪ್ಪತ್ತೆರಡರಂದು ಮನೆಯಿಂದ ಕಾಣೆಯಾಗಿದ್ದಾರೆ,default sample_6461.wav,ಮನೆ ಅಂಗಳದಲ್ಲಿ ಪ್ರತೀ ದಿನ ಆಕರ್ಷಕ ರಂಗೊಲಿ ಹಾಕಿ ಹೂಗಳಿಂದ ಅಲಂಕರಿಸುತ್ತಿದ್ದಾರೆ,default sample_6462.wav,ಮಹಿಳೆಯರಿಗೆ ಎಲ್ಲ ಸಮುದಾಯಗಳಲ್ಲೂ ತಾರತಮ್ಯ ಎಸಗಲಾಗುತ್ತಿದೆ ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ ಕ್ರೈಸ್ತ ಸಿಖ್ಖರಲ್ಲೂ ಅದು ನಡೆಯುತ್ತದೆ,default sample_6463.wav,ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಶಾಸಕ ಜಿಎಚ್‌ ತಿಪ್ಪಾರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು,default sample_6464.wav,ಅಂತರರಾಷ್ಟ್ರೀಯ ನ್ಯಾಯಾಲಯ ಎಂದು ಉಲ್ಲೇಖಿಸಲಾಗುತ್ತದೆ.ಇದು ಪ್ರಾಥಮಿಕವಾಗಿ ಯುನೈಟೆಡ್ ನೇಶನ್ಸ್ ನ ನ್ಯಾಯಾಂಗದ ಅಂಗ ಸಂಸ್ಥೆಯಾಗಿದೆ.,default sample_6465.wav,ಕ್ಷೇತ್ರದ ಶಾಸಕ ಎಂಬುದನ್ನು ಮರೆತು ಒಂದೆಡೆ ಸ್ವಪಕ್ಷೀಯ ಸಂಘಟನೆಗಳನ್ನು ಸೇರಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿ ಮತ್ತೊಂದೆಡೆ ಅಹವಾಲು ಸ್ವೀಕರಿಸುವ ದ್ವಿಮುಖ ನೀತಿಯನ್ನು ಶಾಸಕರು ಅನುಸರಿಸಿದ್ದಾರೆ ಎಂದು ಆಪಾದಿಸಿದರು,default sample_6466.wav,ಸಾಲ ನೀಡುವುದೊಂದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಎಂಬುದು ಸರಿಯಲ್ಲ,default sample_6467.wav,ನಂತರ ಎರಡ್ ಸಾವಿರದ ಮೂರ ರಲ್ಲಿ ಮನೆ ಮಾರಾಟ ಮಾಡಿದ್ದರು ಈ ವೇಳೆ ಸಾಕಮ್ಮ ಅವರಿಗೆ ಬದಲಿ ನಿವೇಶನವನ್ನು ಎಂಡಿಎ ನೀಡಿತ್ತು,default sample_6468.wav,ಗುರುವಾರ ಬೆಳಗ್ಗೆ ಜ್ವರ ಮತ್ತಷ್ಟುತೀರ್ವಗೊಂಡಿದ್ದರಿಂದ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿಸ್ತೆ ಪಡೆದುಕೊಂಡು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ,default sample_6469.wav,ಸಗಟು ದರದಲ್ಲಿ ಹಣ್ಣು ತರಕಾರಿಗಳ ಬೆಲೆ ಏರಿಕೆಯಾಗಿಲ್ಲ ಚಿಲ್ಲರೆ ಮಾರಾಟಗಾರರು ಹಬ್ಬದ ನೆಪದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ,default sample_6470.wav,ಐದು ಪಾಯಿಂಟ್ಸೊನ್ನೆ ಮೂರು ಕೋಟಿ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ,default sample_6471.wav,ದಾವಣಗೆರೆ ಕರ್ನಾಟಕ ಸಮರ ಸೇನೆಗೆ ನೂತನವಾಗಿ ಸೇರ್ಪಡೆಯಾದ ಕೆಪಿಸಿಸಿ ಕಾರ್ಯದರ್ಶಿ ಡಿಬಸವರಾಜರನ್ನು ಸಿದ್ದೇಶ್ವರ ಸ್ವಾಮೀಜಿ ಸನ್ಮಾನಿಸಿದರು,default sample_6472.wav,ಪ್ರಾಪಂಚಿಕ ಜ್ಞಾನವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಭಾರತೀಯ ಭಾಷೆಗಳು ಇಂಗ್ಲೀಶ ಭಾಷೆಗೆ ಸರಿಸಾಟಿಯಾಗಿವೆ ಎಂದು ನಿರ್ಧರಿಸಲು ಯಾವಾಗ ಸಾಧ್ಯವಾದೀತು ಎಂದು ಹೇಳುವುದು ಸುಲಭವಲ್ಲ,default sample_6473.wav,ಜಯನಗರದ ಅಕ್ಷಯ ಗೋಲ್ಡ್‌ ಕಂಪನಿ ಹಿಂದೂಸ್ತಾನ್‌ ಗೋಲ್ಡ್‌ ಕಂಪನಿ ಅಟ್ಟಿಕಾ ಗೋಲ್ಡ್‌ ಸುಲ್ತಾನ್‌ ಗೋಲ್ಡ್‌ ಕಂಪನಿಗಳಲ್ಲಿ ಮಾರಾಟ,default sample_6474.wav,ಅದೇ ಅಪಾರ್ಟ್‌ಮೆಂಟ್‌ನಲ್ಲಿ ಅವರ ಪತ್ನಿ ಮನೆಗೆಲಸದಾಳಾಗಿದ್ದು ಖಾಸಗಿ ನೇತ್ರಾಲಯದಲ್ಲಿ ಮಗಳು ಮೋನಿಶಾ ನೌಕರಿಯಲ್ಲಿದ್ದಳು,default sample_6475.wav,ಉಳಿದ ಅತೃಪ್ತರು ಇದೇ ದಾರಿ ಹಿಡಿಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಮಾರಸ್ವಾಮಿ,default sample_6476.wav,ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿದ್ದು ಅದರಂತೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ವಿಶ್ವಾಸವಿದ್ದು ಜನತೆ ಆಶಾಭಾವನೆಯಿಂದ ಜೀವನ ಸಾಗಿಸಬೇಕು,default sample_6477.wav,ನಲ್ಲಿ ಮಾಹಿತಿ ತುಂಬುವ ಪ್ರಕ್ರಿಯೆಯನ್ನು ಸಂಬಂಧಪಟ್ಟಇಲಾಖೆಗಳು ಒಂದು ವಾರದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆಎದಯಾನಂದ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ,default sample_6478.wav,ಕುಕ್ಕೀಸ್‌ ಬಿಡುಗಡೆಗೊಳಿಸಿ ಮಾತನಾಡಿದ ಜಾನ್‌ ಅಬ್ರಾಹಂ ಸೋಫಿಟ್‌ನಂಥ ಆರೋಗ್ಯಕರ ಕುಕ್ಕೀಸ್‌ಗೆ ರಾಯಭಾರಿಯಾಗಿರುವುದು ಹೆಮ್ಮೆ,default sample_6479.wav,ಡಿಕೆಸು ಬಿಜೆಪಿಗೆ ಬನ್ನಿ ಇಲ್ಲವೇ ಜೈಲಿಗೆ ಹೋಗಿ ಎಂಬ ಬೆದರಿಕೆ ವಿರೋಧಿಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಸಂಚು ಇಡಿ ಮೂಲಕ ಶಿವಕುಮಾರ್‌ ಬಂಧಿಸಲು ಹುನ್ನಾರ,default sample_6480.wav,ಎರಡ್ ಸಾವಿರದ ಹದಿನೆಂಟನೇ ಇಸವಿ ಮುಕ್ತಾಯದ ವೇಳೆಗೆ ವಿಶ್ವದ ಐವತ್ತೊಂದು ಪಾಯಿಂಟ್ ಎರಡರಷ್ಟುಪ್ರಮಾಣದ ಜನ ಅಂತರ್ಜಾಲ ಬಳಕೆ ಮಾಡಲಿದ್ದಾರೆ,default sample_6481.wav,ಪಾಕ್‌ನ ಆರ್ಥಿಕಾಭಿವೃದ್ಧಿಗೆ ವಿದೇಶಿ ಆರ್ಥಿಕ ತಜ್ಞರಿಗೆ ಪ್ರಧಾನಿ ಇಮ್ರಾನ್‌ ಮಣೆ ಇಸ್ಲಾಮಾಬಾದ್‌,default sample_6482.wav,ಮಹಾಶಿವರಾತ್ರಿ ನಿಮಿತ್ತ ಶಿವನ ದರ್ಶನಕ್ಕಾಗಿ ನೇರವಾಗಿ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆದ ಗೃಹಸಚಿವ ಎಂಬಿಪಾಟೀಲ್‌ ಅವರಿಗೆ ಸರತಿ ಸಾಲಿನಲ್ಲಿ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ ಘಟನೆ ಸೋಮವಾರ ನಡೆದಿದೆ,default sample_6483.wav,ರಾಜ್ಯ ಸರ್ಕಾರ ಈ ಬಾರಿ ಮಂಡಿಸಿದ ಆಯವ್ಯಯದಲ್ಲಿ ನೌಕಾರರಿಗೆ ಸೌಲಭ್ಯ ಕಲ್ಪಿಸುವ ಕುರಿತು ಪ್ರಸ್ತಾಪವಿಲ್ಲದೇ ಇರುವುದು ಖೇದಕರ,default sample_6484.wav,ಸಿಗಂಧೂರೇಶ್ವರಿ ಕಾಲೇಜಿನ ಮುಖ್ಯಸ್ಥ ಬಿಳೆಗಲ್ಲೂರು ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು,default sample_6485.wav,ಮೂವತ್ತೆಂಟು ವರ್ಷಗಳ ನಂತರ ಅದು ಹೊಸ ತಂತ್ರಜ್ಞಾನದೊಂದಿಗೆ ನವನವೀನ ಬಣ್ಣದೊಂದಿಗೆ ಬೆಳ್ಳಿತೆರೆಗೆ ಬರಲಿದ್ದು ಡಿಜಿಟಲ್‌ ಫಾಮ್ರ್ಯಾಟ್‌ನಲ್ಲಿ ಅದನ್ನು ಬಿಡುಗಡೆ ಮಾಡಲು ಸಕಲ ಸಿದ್ಥತೆಗಳು ನಡೆಯುತ್ತಿವೆ,default sample_6486.wav,ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮ್ ದಾಸ್‌ ಮುಖಂಡರಾದ ಶ್ರೀನಿವಾಸ್‌ ಮಾರುತಿ ಹೊಟ್ಟೆಪ್ಪನಹಳ್ಳಿ ಕಾಂತರಾಜು ಮುಂತಾದವರು ಇದ್ದರು,default sample_6487.wav,ಬಾಲಿವುಡ್‌ ನಟ ಜಾನ್‌ ಅಬ್ರಹಾಂ ಈ ಸೋಫಿಟ್‌ ಪ್ರೊಟೀನ್‌ ಕುಕ್ಕೀಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು,default sample_6488.wav,ಹಾಲಿ ಮತ್ತು ಮಾಜಿ ಶಾಸಕರು ಉಪ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಲ್ಲಿ ಹೆಚ್ಚಿನ ಮತಗಳು ಲಭಿಸುವುದು ಖಚಿತ,default sample_6489.wav,ಇಲ್ಲ ಜನನಿಬಿಡ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಡಗಿ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಭೀಕರ ಘಟನೆ ಜರುಗಿದೆ,default sample_6490.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_6491.wav,ಬಣ್ಣದ ಬಾಬು ಹಾಗೂ ವೀರಭದ್ರಪ್ಪ ಸೂರಗುಪ್ಪೆ ಕೆಳದಿ ಸೀಮೆ ದೀವರ ಕನ್ನಡದ ಸಂವಾದ ನಡೆಸಿದರು ಆಕಾಶವಾಣಿ ಕಲಾವಿದ ಎಚ್‌ಗುರುಮೂರ್ತಿ ತಂಡದವರ ಗೀತಗಾಯನ ಆಯೋಜಿಸಲಾಗಿತ್ತು,default sample_6492.wav,ಇದು ಆಟಗಾರನ ಚಲನವಲನ ಚುರುಕುತನ ಹೀಗೆ ಹಲವು ಮಾಹಿತಿಗಳನ್ನು ಸ್ಯಾಟ್ ಲೈಟ್‌ ಮುಖಾಂತರ ಪ್ರಮುಖ ಸಾಧನಕ್ಕೆ ಸಂದೇಶ ರವಾನಿಸುತ್ತದೆ,default sample_6493.wav,ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ,default sample_6494.wav,ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಮಾತನಾಡಿದ ಅವರು ಮತಯಂತ್ರಗಳನ್ನು ಫುಟ್‌ಬಾಲ್‌ ರೀತಿ ಬಳಸಿಕೊಳ್ಳಲಾಗುತ್ತಿದೆ ದುರುದ್ದೇಶಪೂರಿತ ಅಭಿಯಾನ ನಡೆಯುತ್ತಿದೆ,default sample_6495.wav,ಗ್ರಾಮಗಳಲ್ಲಿ ಶಿಬಿರ ಕೈಗೊಳ್ಳುವ ವಿದ್ಯಾರ್ಥಿಗಳಿಂದ ಮಾತ್ರವೇ ಸಮಾಜಮುಖಿ ಚಿಂತನೆ ಸಾಧ್ಯಎಂದು ಅಭಿಪ್ರಾಯಪಟ್ಟರು,default sample_6496.wav,ಬದಲಾಗಿ ರಾಜ್ಯದಲ್ಲಿರುವ ಇತರ ಸಮಸ್ಯೆಗಳ ಬಗ್ಗೆಯೂ ರಜನೀಕಾಂತ್‌ ಅವರು ಧ್ವನಿಯೆತ್ತುತ್ತಿಲ್ಲ ಎಂದು ಟೀಕಿಸಿದ್ದಾರೆ,default sample_6497.wav,ಆಸಕ್ತ ಮಹಿಳಾ ವಿದ್ಯಾರ್ಥಿಗಳಿಗೆ ಒಟ್ಟಾರೆ ಫೀಸ್‌ನಲ್ಲಿ ಶೇಕಡಾ ನಲವತ್ತ ರಷ್ಟುರಿಯಾಯಿತಿ ನೀಡುವ ಮೂಲಕ ಅವರನ್ನು ಪೋತ್ಸಾಹ ಮಾಡಲಾಗುವುದು ಎಂದು ಎಸ್‌ ನಾರಾಯಣ್‌ ತಿಳಿಸಿದ್ದಾರೆ,default sample_6498.wav,ಭಾರತದಲ್ಲಿ ಇಂಗ್ಲಿಶ್‌ನ್ನು ಹೇಗೆ ಕಲಿಸಬೇಕೆಂಬ ಬಗೆಗೆ ಅಧ್ಯಯನ ನಡೆಸಲು ತರಬೇತು ನೀಡಲು ಹಲವಾರು ಸಂಸ್ಥೆಗಳನ್ನು ಬೆಳೆಸಲಾಗಿದೆ ಈ ಸಂಸ್ಥೆಗಳಲ್ಲಿ ಇಂಗ್ಲಿಶ ಕಲಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ನೀಡಲಾಗುತ್ತದೆ,default sample_6499.wav,ತರೀಕೆರೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುಪ್ರೌಢಶಾಲಾ ವಿಭಾಗ ವಿದ್ಯಾರ್ಥಿನಿಯರು ಶಾಲೆಯ ಉಪ ಪ್ರಾಚಾರ್ಯರ ವರ್ಗಾವಣೆ ವಿರೋಧಿಸಿ ಶಾಲೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು,default sample_6500.wav,ಇಳಿ ಸಂಜೆಯಾಗುತ್ತಿದ್ದಂತೆ ಜನಸಂದಣಿ ಹೆಚ್ಚಾಗತೊಡಗಿತು ತಮ್ಮ ಕೆಲಸಗಳನ್ನು ಮುಗಿಸಿ ಎಂದಿನ ದಿನಗಳಿಗಿಂತ ತುಸು ಬೇಗವೇ ಬಂದವರು ಕಡಲೆಕಾಯಿ ಪರಿಷೆಗೆ ಲಗ್ಗೆ ಹಾಕಿದರು,default sample_6501.wav,ಕಣ್ಣೀರು ಹಾಕಿದ ಶಾಸಕ ಸಿಎನ್ ಬಾಲಕೃಷ್ಣ ಜೆಡಿಎಸ್ ಪ್ರಚಾರದ ಮತ್ತೊಂದು ಸಭೆಯಲ್ಲಿ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಅವರು ಕಣ್ಣೀರು ಹಾಕಿದ ಘಟನೆಯೂ ನಡೆದಿದೆ,default sample_6502.wav,ಇದಕ್ಕೆ ಪರಿಹಾರ ಎಂದರೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಅಹಿಂದ ಸಂಘಟನೆಯನ್ನು ಬಲಪಡಿಸುವುದು ಅನಿರ್ವಾರ್ಯ ಎಂದರು,default sample_6503.wav,ಕೈಗಾರಿಕೋದ್ಯಮಿಗಳು ಭಾಗವಹಿಸಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಬೇಕೆಂದು ಮನವಿ ಮಾಡಿಕೊಂಡರು,default sample_6504.wav,ಆ ಪ್ರಕಾರ ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತು ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು,default sample_6505.wav,ಈವರೆಗೆ ಕೇವಲ ಮಹಿಳಾ ನೌಕರರರಿಗೆ ಸೀಮಿತವಾಗಿದ್ದ ಈ ಸವಲತ್ತು ಈಗ ಪುರುಷ ಪಾಲಕರಿಗೂ ಲಭಿಸಲಿದೆ,default sample_6506.wav,ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅವರ ಗಡೀಪಾರಿಗೆ ನಾನು ಅನುಮತಿಸುತ್ತಿರುವೆ ಎಂದರು ಜೈಲು ಸುರಕ್ಷಿತ ಇದಲ್ಲದೆ ಭಾರತದ ಜೈಲುಗಳಲ್ಲಿ ತನಗೆ ಸುರಕ್ಷತೆ ಇಲ್ಲ,default sample_6507.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_6508.wav,ಆದರೆ ಇಲ್ಲಿ ಚುನಾವಣೆಗೆ ಮೊದಲೇ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಇದು ಒಳ್ಳೆಯ ಬೆಳವಣಿಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ,default sample_6509.wav,ನನ್ನ ಮಟ್ಟದಲ್ಲಿ ಈ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ,default sample_6510.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ್ ಕಚ್ ಮನೋಜ್,default sample_6511.wav,ಆದರೆ ಶೂಟಿಂಗ್‌ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಅನ್ನುವುದು ಶುದ್ಧ ಸುಳ್ಳು,default sample_6512.wav,ಅದು ಸನಾತನ ಧರ್ಮಿಗಳ ಜ್ಞಾನವೃದ್ಧಿಯ ಕಾಲ.,default sample_6513.wav,ಸುಳ್‌ ಸುದ್ದಿ ರುಪಾಯಿ ಕುಸಿತ ತಡೆಗೆ ನೋಟಿನಲ್ಲಿ ಒಂದು ಸೊನ್ನೆ ಹೆಚ್ಚು ಸೇರಿಸಲು ನಿರ್ಧಾರ ಸುಳ್ಳುಸುದ್ದಿ ವಾರ್ತೆ ನವದೆಹಲಿ ಡಾಲರ್‌ ವಿರುದ್ಧ ರುಪಾಯಿ ದಿನೇ ದಿನೇ ಕುಸಿತ ಕಾಣುತ್ತಿದೆ,default sample_6514.wav,ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೊಂದು ವಿದ್ಯಾರ್ಥಿಗಳ ಕೊರತೆ ಅನುಭವಿಸಬೇಕಾಗುತ್ತದೆ,default sample_6515.wav,ರಾ​ಜ​ಶೇ​ಖರ ಕಡ್ಲೆ​ಬಾಳು ಧನಂಜಯ ಎಚ್‌​ಎ​ನ್‌ ​ಶಿ​ವ​ಕು​ಮಾರ ಉತ್ತರ ಪ್ರಧಾನ ಕಾರ್ಯ​ದರ್ಶಿ ಶಿವರಾಜ ಪಾಟೀಲ್‌ ಸಿದ್ದ​ಲಿಂಗಪ್ಪ ಸವಿತಾ ರವಿ​ಕು​ಮಾರ ಇತ​ರರು ಭಾಗ​ವ​ಹಿ​ಸು​ವರು ಎಂದು ಅವರು ಹೇಳಿ​ದರು,default sample_6516.wav,ಇದಕ್ಕೆ ಪ್ರತಿಕ್ರಿಯಿಸಿದ ಭಾಸ್ಕರ್‌ ರಾವ್‌ ಅವರು ಬಹುತೇಕರಿಗೆ ಲಿಂಗ ಸೂಕ್ಷ್ಮತೆ ಕುರಿತು ಅರಿವು ಮೂಡಿಸಲಾಗಿದೆ ಎಂದು ಹೇಳಿದರು,default sample_6517.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_6518.wav,ಅಲ್ಲದೇ ಕೇಂದ್ರ ಸರ್ಕಾರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲಿ ಎಂದು ಮನವಿ ಮಾಡಿದರು ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಅಧ್ಯಾಪಕ ವೃಂದ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು,default sample_6519.wav,ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತದೆ,default sample_6520.wav,ಪ್ರಶ್ನೆ ಪತ್ರಿಕೆಗಳ ಸಂಗ್ರಹ ಕಾರ್ಯವನ್ನು ಡಾಕ್ಟರ್ ಚಿತ್ರಲೇಖಾ ವಿ ಕೃಷ್ಣ ವಿದ್ಯಾರ್ಥಿಗಳಾದ ಕಿಶನ್‌ಬಾಬು ರಂಜಿನಿ ನಾಗಾಭರಣ ರಕ್ಷಿತ್‌ ಕುಮಾರ್‌ ಅವರು ಮಾಡಿದ್ದಾರೆ,default sample_6521.wav,ಪಟ್ಟಣದ ಪುರಪಿತೃಗಳು ಹಾಜರಿದ್ದರು ಮುಜರಾಯಿ ಅಧಿಕಾರಿ ತಹಸೀಲ್ದಾರ್‌ ಆನಂದಪ್ಪ ನಾಯಕ್‌ ಇದ್ದರು,default sample_6522.wav,ಜಾರಕಿಹೊಳಿ ಕುಟುಂಬ ಕಾಂಗ್ರೆಸ್‌ ಬಿಡುವ ಬಗ್ಗೆ ಕನಸು ಮನಸ್ಸಿನಲ್ಲಿಯೂ ಯೋಚನೆ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯೆ,default sample_6523.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6524.wav,ಸರ್ಕಾರದಿಂದ ಬಿಡುಗಡೆ ಆದ ಅನುದಾನದ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿಲ್ಲ,default sample_6525.wav,ಸಮೀಪದ ಎರೇಬೂದಿಹಾಳು ಗ್ರಾಮದಲ್ಲಿ ಭಾರತ್‌ ಪೆಟ್ರೋಲಿಯಂ ಕಾಪೋರ್‍ರೇಷನ್‌ ಕಂಪನಿ ಶನಿವಾರ ಏರ್ಪಡಿಸಿದ್ದ ಕೃಷಿ ಮೇಳ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು,default sample_6526.wav,ಇಪ್ಪತ್ತೈದು ಲಕ್ಷ ಅನುದಾನ ಮೀಸಲಿಡಲಾಗಿದೆ ಅಲ್ಲದೆ ಅಂಬೇಡ್ಕರ್‌ ದಿನಾಚರಣೆ ಮತ್ತು ನಾಡಪ್ರಭು ಕೆಂಪೇಗೌಡ ದಿನಾಚರಣೆ ತಲಾ,default sample_6527.wav,ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು,default sample_6528.wav,ತಾಲೂಕು ಚುನಾವಣಾಧಿಕಾರಿಯಾಗಿ ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಉದಯಕರ ಕಾರ್ಯನಿರ್ವಹಿಸಿದರು ಆಯ್ಕೆಯಾದ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರಗಳನ್ನು ವಿತರಿಸಿದರು,default sample_6529.wav,ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಹೆಬ್ಬೆಟ್ಟು ಮುಖ್ಯಮಂತ್ರಿಯಾಗಿದ್ದಾರೆ ಕಾಂಗ್ರೆಸ್‌ನವರು ಹೇಳಿದ್ದಕ್ಕೆ ಹೆಬ್ಬೆಟ್ಟು ಒತ್ತುವ ಮುಖ್ಯಮಂತ್ರಿಯಾಗಿದ್ದಾರೆ,default sample_6530.wav,ನಿರ್ಮಲಾ ಗರ್ಜನೆ ಸೂಪರ್‌ಹಿಟ್‌ ಅಷ್ಟಕ್ಕೂ ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು,default sample_6531.wav,ಅಲ್ಲದೆ ಮೈಕೆಲ್‌ ಡೀಲ್‌ ಕುದಿಸಲು ಹಲವು ರಾಜಕಾರಣಿಗಳಿಗೆ ಪತ್ರಕರ್ತರಿಗೆ ಮತ್ತು ಅಧಿಕಾರಿಗೆ ಲಂಚ ನೀಡಿದ್ದೇನೆಂದು ಸಿಬಿಐ ಹೇಳಿದೆ,default sample_6532.wav,ಮುರುಘಾ ಪರಂಪರೆ ನಾಡ ಪರಂಪರೆ ಶರಣ ಸಂಸ್ಕೃತಿಯನ್ನು ಗರ್ಭೀಕರಿಸಿಕೊಂಡಿರುವ ಪರಂಪರೆ ನಮ್ಮದು ಬೆಂಗಾಡಾಗಿದ್ದ ನಾಡನ್ನು ಭಕ್ತಿಯ ನಾಡನ್ನಾಗಿ ಮಾಡಿದವರು ಶ್ರೀ ಮುರುಗಿ ಶಾಂತವೀರಸ್ವಾಮಿಗಳು,default sample_6533.wav,ಆದರ್ಶ ಪ್ರಾಮಾಣಿಕ ಮತ್ತು ಕರ್ತವ್ಯ ನಿಷ್ಠ ಶಿಕ್ಷಕರಿಂದ ದೇಶ ಸರ್ವಾಂಗೀಣವಾಗಿ ಬೆಳೆಯಲು ಸಾಧ್ಯ ಎಂದು ಅರಿತ ಅವರು ಪ್ರೋತ್ಸಾಹಿಸುವ ಕೆಲಸ ಮಾಡಿದರು,default sample_6534.wav,ಒಕೆಮೂರಕ್ಕೆ ಲೀಢ್‌ ಶಿಕ್ಷಣ ಪ್ರಬಲವಾದರೆ ದೇಶವೂ ಪ್ರಬಲ ವಿದ್ಯಾರ್ಥಿಗಳು ಕ್ರಿಯಾತ್ಮಕ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ತೋರಬೇಕು,default sample_6535.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6536.wav,ಪೆಟ್ರೋಲ್‌ ಕಣ್ಣಿನೊಳಗೆ ಹೋಗಿದ್ದರಿಂದ ತೀವ್ರ ಕಣ್ಣುರಿಯಿಂದ ಗೂಳಿಹಟ್ಟಿಶೇಖರ್‌ ಬಳಲುತ್ತಿದ್ದಾರೆ,default sample_6537.wav,ಬಂಧಿತರು ಆರೇಳು ವರ್ಷಗಳಿಂದ ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದರು ಈ ಗ್ಯಾಂಗ್‌ನ ಮಾಸ್ಟರ್‌ ಮೈಂಡ್‌ ರಾಜ ಅಲಿಯಾಸ್‌ ಜಪಾನ್‌ ರಾಜ ಆಗಿದ್ದ,default sample_6538.wav,ಕೆಲವು ದಿನಗಳ ಹಿಂದಷ್ಟೇ ತನ್ನ ಅಧಿಕಾರದ ಕೆಳಗಿನ ಹತ್ತಾರು ಪಟ್ಟಣಗಳನ್ನು ಸತತವಾಗಿ ಎರಡು ತಿಂಗಳವರೆಗೆ ತಿರುಗಾಡಿ ಮುಂಬಯಿಗೆ ಹಿಂತಿರುಗಿದ್ದ,default sample_6539.wav,ಸುಳ್‌ಸುದ್ದಿ ಕಾಂಗ್ರೆಸ್‌ ಗೆದ್ದರೆ ಏಪ್ರಿಲ್ಒಂದರ ಬದಲು ಏಪ್ರಿಲ್ಎಂಟು ಮೂರ್ಖರ ದಿನ,default sample_6540.wav,ಮೇಯರ್‌ ಶೋಭಾ ಪಲ್ಲಾ​ಗಟ್ಟೆ ಉಪ ಮೇಯರ್‌ ಕೆಚ​ಮನ್‌ ಸಾಬ್‌ ಪಕ್ಷದ ಮಹಿಳಾ ಜಿಲ್ಲಾ​ಧ್ಯಕ್ಷ ಅನಿ​ತಾ​ಬಾಯಿ ಮಾಲ್ಲ​ತೇಶ,default sample_6541.wav,ಅಂತರಘಟ್ನೆಯ ಶ್ರೀ ದುರ್ಗಾಂಬಾ ಮಹಾ ರಥೋತ್ಸವ ಅಂಗವಾಗಿ ಪಟ್ಟಣದ ಮೇದರ ಬೀದಿಯ ಅಂತರಘಟ್ಟಮ್ಮ ದೇವಿಗೆ ವಿಶೇಷ ಬಾನಾ ಪೂಜೆಯು ಮಂಗಳವಾರ ನಡೆಯಿತು,default sample_6542.wav,ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಇಲಾಖೆಯು ವೇಸ್ಟ್‌ ಡಿ ಕಾಂಪೋಸ್ಟ್‌ ​ಅನ್ನು ಬಾಟಲುಗಳ ಮೂಲಕ ಸಹಾಯಧನದಲ್ಲಿ ವಿತರಿಸುತ್ತಿದೆ,default sample_6543.wav,ಬೆಳಗ್ಗೆ ಹತ್ತರಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಸಮುದಾಯ ಭವನದವರೆಗೆ ಮೆರವಣಿಗೆ ನಡೆಯಲಿದೆ,default sample_6544.wav,ಪ್ರಸ್ಥಭೂಮಿ,default sample_6545.wav,ಉಪಚುನಾವಣೆ ನಡೆಯುತ್ತಿರುವ ಐದು ಕ್ಷೇತ್ರದಲ್ಲಿ ಬಿಜೆಪಿ ಅಬ್ ಅಭ್ಯರ್ಥಿಗಳು ಗೆಲವು ಸಾಧಿಸುವ ವಿಶ್ವಾಸವಿದೆ,default sample_6546.wav,ಲಂಡನ್‌ ನಗರ ವಿಶ್ವದ ಸೇವಾ ಹಬ್‌ ನನ್ನ ನೇತೃತ್ವದಲ್ಲಿ ಬ್ರಿಟನ್ನಿನ ಸ್ಮಾರ್ಟ್ ಅಪ್‌ಗಳ ನಿಯೋಗವನ್ನು ಭಾರತಕ್ಕೆ ಕರೆತಂದು ಮುಂದಿನ ಒಂದು ವಾರದ ಕಾಲ ಮುಂಬೈ ಬೆಂಗಳೂರು ಮತ್ತು ನವದೆಹಲಿಗೆ ಭೇಟಿ ನೀಡುತ್ತಿರುವುದರ ಉದ್ದೇಶವೂ ಅದೇ,default sample_6547.wav,ಪೆಟ್ರೋಲ್‌ ಹಾಗೂ ಸಿಎನ್‌ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣದ ಸ್ಟಿಕ್ಕರ್‌ ಹಾಗೂ ಡೀಸೆಲ್‌ ವಾಹನಗಳಿಗೆ ಕಿತ್ತಳೆ ಬಣ್ಣದ ಸ್ಟಿಕ್ಕರ್‌ಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡುವಂತೆ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ,default sample_6548.wav,ನಂತರ ತಹಸೀಲ್ದಾರ್‌ ರೆಹನ್‌ ಪಾಷಾ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದನ್ವಯ ಪ್ರಸ್ತಕ ಸಾಲಿನಲ್ಲಿ ರಾಜ್ಯಕ್ಕೆ ಎರಡು ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಸಲು ಗುರಿ ನಿಗದಿಪಡಿಶಿದ್ದು,default sample_6549.wav,ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಭಾಷಾ ಸಮುದಾಯ ವಲಸೆ ಹೋಗಿದ್ದರಿಂದ ಕೇರಳಕ್ಕೆ ಬಂದ ಹಣ ಕೇರಳದ ಆಂತರಿಕ ವ್ಯವಹಾರಗಳನ್ನು ಅಭಿವೃದ್ಧಿಗೊಳಿಸಿದೆ,default sample_6550.wav,ನಗರ ಪೊಲೀಸ್‌ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು,default sample_6551.wav,ಮಣ್ಣಿನ ಬಗ್ಗೆ ಒಂದು ಮಂಡಳಿಯಾಗಲೀ ಕಾನೂನಾಗಲೀ ಇಲ್ಲ ಎಂದು ಅವರು ಬಹಳ ಬೇಸರದಿಂದ ನುಡಿಯುತ್ತಿದ್ದರು,default sample_6552.wav,ರಸ್ತೆ ನಡುವೆ ನಿರ್ಲಕ್ಷ್ಯತನದಿಂದ ಲಾರಿಯನ್ನು ನಿಲ್ಲಿಸಲಾಗಿತ್ತು ಅಲ್ಲದೇ ಅದಕ್ಕೆ ಇಂಡಿಕೇಟರ ಕೂಡಾ ಹಾಕಿರಲಿಲ್ಲ,default sample_6553.wav,ಇದಕ್ಕೂ ಮುನ್ನ ಮಾತನಾಡಿದ ರವಿಕುಮಾರ್‌ ರಾಜ್ಯದಲ್ಲಿ ನದಿಗಳು ತುಂಬಿವೆ ಆದರೆ ಕಾಲುವೆಗಳು ಒಣಗಿವೆ ಕೊಳವೆ ಮಾರ್ಗ ಅಳವಡಿಸಿದ್ದರೂ ನೀರು ಹರಿದಿಲ್ಲ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ ನೂರ ಅರವತೈದು ಕೆರೆಗಳನ್ನು ತುಂಬಿಸಲಾಗಿದೆ ಎಂಬ ಉತ್ತರ ಸಂಶಯ ಬರುವಂತಿದೆ ಎಂದರು,default sample_6554.wav,ಮುಕುಲ ರಹೋಟಗಿ ದೂರುದಾರರು ನಲವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದರು ಅವರು ಎಲ್ಲಿಗೂ ಹೋಗಲ್ಲ ಎಂದು ಹೇಳಿದರು,default sample_6555.wav,ಈ ಉಪಕರಣವನ್ನು ಸರ್ಕಾರಕ್ಕೆ ಉಚಿತವಾಗಿ ನೀಡಲು ವಿಜ್ಞಾನಿ ತೀರ್ಮಾನಿಸಿದ್ದಾರೆ,default sample_6556.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6557.wav,ಲೋಕಸಭೆ ಚುನಾವಣೆ ಬಳಿಕವೇ ಮುಂದಿನ ವಿಚಾರ ಮಾತನಾಡುವೆ ಎಂದು ಪೇಜಾ​ವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ,default sample_6558.wav,ಶಿಕ್ಷಣ ಪಡೆಯುವ ಅವಕಾಶ ಮುಕ್ತವಾಗಿದ್ದು ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ,default sample_6559.wav,ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ನಡೆದಿದೆ,default sample_6560.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6561.wav,ಚಾರ್ಶಿಟ್‌ ಈ ನಡುವೆ ಐಆರ್‌ಸಿಟಿಸಿ ಹೋಟೆಲ್‌ಗಳ ಮಂಜೂರತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತಂತೆ ಲಾಲು ಪ್ರಸಾದ್‌ ಯಾದವ್‌ ಅವರ ಪ್ರತ್ನಿ ರಾಬ್ಡಿ ದೇವಿ ಹಾಗೂ ಇನ್ನಿತರ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿ ಮೊದಲ ಆರೋಪಪಟ್ಟಿಸಲ್ಲಿಸಿದೆ,default sample_6562.wav,ಸರ್ಕಾರಿ ಶಾಲೆ​ಗ​ಳಲ್ಲಿ ಅತ್ಯು​ತ್ತಮ ಸಂಪ​ನ್ಮೂಲ ಶಿಕ್ಷ​ಕ​ರಿದ್ದು ವಿದ್ಯಾ​ರ್ಥಿ​ಗಳು ಅಂತ​ಹ​ವರ ಮಾರ್ಗದರ್ಶ​ನ​ದಲ್ಲಿ ಕಲಿ​ಕೆ​ಯ​ಲ್ಲಿ ತೊಡ​ಗ​ಬೇಕು,default sample_6563.wav,ತಾಲೂಕಿನ ಕುಳಗಟ್ಟೆಗ್ರಾಮದಲ್ಲಿ ಬವಣೆಗೆ ಹತ್ತಿರುವ ಬೆಂಕಿಯನ್ನು ನಿಯಂತ್ರಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹುಲ್ಲಿನ ಬವಣೆಗೆ ಹತ್ತಿದ ಬೆಂಕಿ ಪಕ್ಕದ ಕೊಟ್ಟಿಗೆಗೂ ಅವರಿಸಿ ಅದರಲ್ಲಿದ್ದ ಕರು ಬೆಂಕಿಯಿಂದ ಸಂಪೂರ್ಣ ಸುಟ್ಟು ಕರಕಲಾಗಿರುವುದು,default sample_6564.wav,ಮುಂದೆ ಆಗು​ವ ಸಮಸ್ಯೆಗೆ ಜಿಲ್ಲಾ ಆಡ​ಳಿತ ನೇರ ಹೊಣೆ ಹೊರ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿ​ಸಿ​ದರು,default sample_6565.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6566.wav,ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಇಟ್ಟುಕೊಂಡಿದೆ.,default sample_6567.wav,ಇತ್ತಿಚೆಗೆ ನಡೆದ ಮಾವಲಿ ವಲಯ ಮಟ್ಟದ ಮನಮನೆ ಸಂಚಾಲಕತ್ವದ ಯಾಲವಳ್ಳಿ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾವಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ,default sample_6568.wav,ಈ ಸಂಬಂಧ ಮೊಹಮ್ಮದ್‌ ಗೌಸ್‌ ಪಾಶಾ ಇಪ್ಪತ್ಮೂರು ಮತ್ತು ಮೊಹಮ್ಮದ್‌ ಮುಂಬೀನ್‌ ಇಪ್ಪತ್ನಾಲ್ಕು ಎಂಬಿಬ್ಬರನ್ನು ಬಂಧಿಸಿ ಅವರಿಂದ,default sample_6569.wav,ಇವುಗಳ ನಡುವಿರುವ ವ್ಯತ್ಯಾಸಗಳು ಅಲ್ಪಸ್ವಲ್ಪ ಮಾತ್ರ ಸರ್ಕಾರಕ್ಕೆ ಎಷ್ಟು ಖರ್ಚಾದರೂ ಸರಿಯೇ ಅದನ್ನು ಪರಿಗಣಿಸದೆ ಭಾರತೀಯ ಭಾಷೆಗಳ ಮಾಧ್ಯಮದಲ್ಲಿಯೇ ಐರೋಪ್ಯ ಜ್ಞಾನ ಹಾಗೂ ಮೌಲ್ಯಗಳನ್ನು ಜನಸಮುದಾಯಕ್ಕೆ ನೇರವಾಗಿ ಕಲಿಸಬೇಕೆಂಬುದು ಮೂರನೆಯ ಗುಂಪಿನವರ ಅಭಿಪ್ರಾಯವಾಗಿತ್ತು,default sample_6570.wav,ಚಕ್ರವ್ಯೂಹದಿಂದ ಪ್ರೇರಣೆ ಪಡೆದು ನಾಲಕ್ಕು ವೃತ್ತಾಕಾರದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದ್ದು ಮೊದಲ ವೃತ್ತಕ್ಕೆ ಅಮರ ಚಕ್ರ ಎರಡನೇ ವೃತ್ತಕ್ಕೆ ವೀರತಾ ಚಕ್ರ ಮೂರನೇ ವೃತ್ತಕ್ಕೆ ತ್ಯಾಗ ಚಕ್ರ ಮತ್ತು ನಾಲ್ಕನೇ ವೃತ್ತಕ್ಕೆ ರಕ್ಷಕ್‌ ಚಕ್ರ ಎಂದು ಹೆಸರಿಡಲಾಗಿದೆ,default sample_6571.wav,ದುಃಖ ತಾಳಲಾರದೆ ತಾಯಿ ಆನೆ ಮರಿಯಾನೆಯ ಮೃತದೇಹದ ಸಮೀಪವೇ ರೋದಿಸುತ್ತಿದೆ,default sample_6572.wav,ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರರು ದಾಖಲಿಸಿದ ಬೆಳೆಯ ಬೆಳೆ ಸಮೀಕ್ಷೆ ಆಗಿರುವ ಮತ್ತು ಬೆಳೆಗಲ ವಿವರ ನೋಡಬಹುದು,default sample_6573.wav,ಕಿಲೋ ಮೀಟರ್ ನಷ್ಟುದೂರದಿಂದಲೇ ತನ್ನ ಇರುವಿಕೆಯನ್ನು ಘಮದ ಮೂಲಕವೇ ಸೆಳೆಯುವ ತರೀಕೆರೆ ಅವರೇಕಾಯಿಯನ್ನು ಶೇಕಡಾ ನೂರರಷ್ಟು ಜನರು ಇಷ್ಟಪಟ್ಟು ಖರೀದಿಸಿ ಸವಿದು ಬಾಯಿ ಚಪ್ಪರಿಸುತ್ತಾರೆ,default sample_6574.wav,ಅಲ್ಲದೇ ಎಲ್ಲರೂ ನಿಲ್ದಾಣದ ಜೋಡಣೆ ಮತ್ತು ನಿರ್ವಹಣೆಯ ಕಡೆಗೆ ಗಮನ ಹರಿಸಿದ್ದರು.,default sample_6575.wav,ವಕೀಲರಾದ ಇ ಮಹೇಶ್‌ ಜನನ ಮರಣ ನೋಂದಣಿ ಕಾಯ್ದೆ ಬಗ್ಗೆ ಹಾಗೂ ನಾಗೇಂದ್ರ ಪ್ರಸಾದ್‌ ಜೀವನಾಂಶ ಹಕ್ಕುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು,default sample_6576.wav,ಶೀಘ್ರದಲ್ಲೇ ಎಲ್ಲ ಗ್ರಾಮಗಳ ಸರ್ವೇ ಕಾರ್ಯ ನಡೆಸಿ ಖಾಸಗಿ ಎಜೆನ್ಸಿಗಳನ್ನು ನೇಮಿಸಿಕೊಂಡು ಸಂಪೂರ್ಣ ರೂಪುರೇಷೆ ತಯಾರಿಸಿ ವರದಿ ನೀಡಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು,default sample_6577.wav,ಆದರೆ ಈಗ ನೀರು ಕಡಿಮೆಯಾಗಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹನಿ ನೀರಾವರಿ ಮತ್ತು ಸ್ಟ್ರಿಂಕ್ಲರ್‌ಗಳನ್ನು ಅಳವಡಿಸಿರುವುದರಿಂದ ಹೊಂಡ ಗದ್ದೆಗಳಲ್ಲಿ ನೀರು ಇಲ್ಲದಂತಾಗಿದೆ,default sample_6578.wav,ಕೊಪ್ಪ ಶಿವಮೊಗ್ಗ ಹಳೆ ಮುಖ್ಯರಸ್ತೆ ಈ ಪ್ರದೇಶದಲ್ಲಿಯೇ ಹಾದುಹೋಗಿದ್ದು ಹೆಚ್ಚಾಗಿ ವಾಹನಗಳ ಓಡಾಟವಿಲ್ಲದೆ ಸುತ್ತಮುತ್ತ ಎಸ್ಟೇಟ್‌ ಮರಗಿಡಗಳಿಂದ ತುಂಬಿ ಪ್ರಶಾಂತ ವಾತಾವರಣವಿರುವ ಕಾರಣ ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಅನೇಕ ಜನ ವಾಕಿಂಗ್‌ಗಾಗಿ ಬರುತ್ತಿರುತ್ತಾರೆ,default sample_6579.wav,ಜಗಳ ಬಿಡಿಸಲು ಸ್ಥಳದಲ್ಲಿದ್ದ ಜನರು ಮುಂದಾದರೂ ಅವರಿಂದ ತಪ್ಪಿಸಿಕೊಂಡು ಹೊಡೆದಾಡಿಕೊಂಡ ಯುವತಿಯರು ಗೋಕಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಲ್ಲಿ ಮತ್ತು ಸುತ್ತಮುತ್ತಲ ಜನರಿಗೆ ಅಚ್ಚರಿ ಮೂಡಿಸಿದ್ದಾರೆ,default sample_6580.wav,ಶ್ರೀರಾಮದೇವಾಲಯ ಕಟ್ಟಲು ಇಪ್ಪತ್ತೈದು ವರ್ಷ ಬೇಕೆ ನಾವೂ ಇಟ್ಟಿಗೆ ಹೊತ್ತೆವು ನಮ್ಮ ಹಿಂದೆ ವಿಶ್ವ ಹಿಂದೂ ಪರಿಷತ್ ಹಣ ವಸೂಲಿ ಮಾಡಿಕೊಂಡಿತು,default sample_6581.wav,ಭಾನುವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ಕಾರ್ಯಾಗಾರ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾಧಿಕಾರಿ ಕೆಎದಯಾನಂದ್‌,default sample_6582.wav,ಆಸಕ್ತ ಬಾಲಕ ಬಾಲಕಿಯರು ಶೈಕ್ಷಣಿಕ ವರ್ಷದಲ್ಲಿ ಐದನೇ ತರಗತಿ ಸೇರ್ಪಡೆಗೊಳ್ಳಲು ಅರ್ಹರಿಕ್ಕರಿರಬೇಕು ಆಯ್ಕೆಯಾದ ಅಭ್ಯರ್ಥಿಗಳಿಗೆ ಚಿಕ್ಕಮಂಗಳೂರು ಜಿಲ್ಲಾ ಕ್ರೀಡಾಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು,default sample_6583.wav,ಸ್ಥಳೀಯ ಸಂಘ ಸಂಸ್ಥೆಗಳು ನಾಗರಿಕರ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು,default sample_6584.wav,ಈಗಾಗಲೇ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರನ್ನು ಸಮರ್ಥವಾಗಿ ಎದುರಿಸಲು ವೀರಶೈವ ಸಮಾಜದ ಸಂಗಮೇಶ್ವರ್‌ ಅವರಿಂದ ಸಾಧ್ಯ,default sample_6585.wav,ಹೀಗೆ ಕೊಡಬೇಕಾದ ಹಣ ಒದಗಿಸಿಕೊಳ್ಳಲು ಜರ್ಮನಿ ಎತ್ತಿದ ಅಂತಾರಾಷ್ಟ್ರೀಯ ಸಾಲಕ್ಕೆ ನಿಯೋಗಿ ಹಾಗೂ ಧರ್ಮದರ್ಶಿಯಾಗಿ ವರ್ತಿಸಿತು,default sample_6586.wav,ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಗಣಿತ ಕಿಟ್‌ ಉತ್ತರ ಕರ್ನಾಟಕದಲ್ಲಿದ್ದ ಯೋಜನೆ ರಾಜ್ಯಾದ್ಯಂತ ಜಾರಿ ಇಪ್ಪತ್ತೆಂಟು ವಸತಿ ಶಾಲೆ ಮೇಲ್ದರ್ಜೆಗೆ,default sample_6587.wav,ಪಟ್ಟಿಯ ಮಾನದಂಡ ಅಂಕ ಅಂಗೀಕೃತ ಪದ್ಧತಿಯಲ್ಲಿ ಬಳಸಲಾಗುತ್ತದೆ ಮತ್ತು ಗುಣಮಟ್ಟದ ಕೆಲಸ ಎಂದು ಲೆಕ್ಕ ಏನು ಚರ್ಚೆಗೆ ಅವಕಾಶ ಎಂದು,default sample_6588.wav,ಅರಣ್ಯ ಹಕ್ಕು ತೀರ್ಪಿನಿಂದ ಸಾಮಾಜಿಕ ಸಂಘರ್ಷ ಮರಿಯಪ್ಪ ಆತಂಕ ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು ಹತ್ತು ಲಕ್ಷಕ್ಕೂ ಅಧಿಕ ಅರಣ್ಯ ವಾಸಿಗಳನ್ನು ಎತ್ತಂಗಡಿ ಮಾಡುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಗಿರಿಜನ ಮುಖಂಡ ಎಸ್‌ಎ ಮರಿಯಪ್ಪ ತಿಳಿಸಿದ್ದಾರೆ,default sample_6589.wav,ಅನಂತರ ಮಹಾರಾಷ್ಟ್ರ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ ಉಳಿದಂತೆ ಒಡಿಶಾ ದೆಹಳಿ ಮಧ್ಯಪ್ರದೇಸ ಗುಜರಾತ್‌ ಹರಿಯಾಣ ಆಂಧ್ರ ಪ್ರದೇಶಲ್ಲೂ ಕಬ್ಬು ಬೆಳೆಯುತ್ತಾರೆ,default sample_6590.wav,ಸಮಾರಂಭದಲ್ಲಿ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ನಾಗಿದೇವ ಸ್ವಾಮೀಜಿ ಯತೀಶ್ವರ ಶಿವ್ ಶಿವಾಚಾರ್ಯ ಸ್ವಾಮೀಜಿಬಸವರಮಾನಂದ ಸ್ವಾಮೀಜಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಮಂಜುನಾಥ್‌ ಇದ್ದರು,default sample_6591.wav,ಈ ವಿಚಾರದ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಡೆ ತೀರ್ಮಾನಿಸುತ್ತೇನೆ ಎಂದಿದ್ದಾರೆ,default sample_6592.wav,ಅಂಕೋಲೆ ಒಂದು ಔಷಧ ಸಸ್ಯ.,default sample_6593.wav,ಮಳೆಗಾಲದ ಮಧ್ಯಾಹ್ನ ಮಾಡಿದ ನೀರನ್ನು ಹಿಡಿಯೋಕೆ ಕೈ ಜೋಡಿಸುವೆಯಾ ಹುಡುಗೀ,default sample_6594.wav,ಆ ಪೈಕಿ ಮೂವತ್ತು ಪ್ರಯಾಣಿಕರಿಗೆ ರಕ್ತಸ್ರಾವ ತಲೆನೋವಿನಂತಹ ಸಮಸ್ಯೆಗಳು ಎದುರಾಗಿವೆ ಆ ಪೈಕಿ ಐವರು ಪುರುಷ ಪ್ರಯಾಣಿಕರಿಗೆ ಬಾರೋಟ್ರಾಮಾ ಎಂಬ ಸಮಸ್ಯೆ ಎದುರಾಗಿದೆ,default sample_6595.wav,ಗೊರವಿನಕಲ್ಲು ಗ್ರಾಮದ ನೂರಾರು ಮಹಿಳಾ ಕುಟುಂಬಗಳು ಸಾಮೂಹಿಕ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದವು,default sample_6596.wav,ಕೆಲವು ದೇಶಗಳು ಎಪ್ಪತ್ತು ಲಕ್ಷ ರುಗೆಲ್ಲಾ ಪೌರತ್ವ ನೀಡುತ್ತವೆ ವಂಚಕರಿಗೆ ಇದು ದೊಡ್ಡ ಮೊತ್ತವಲ್ಲ ಎಂದು ಮೂಲಗಳು ಹೇಳಿವೆ,default sample_6597.wav,ಈ ಹಿಂದೆ ಕೃಷಿ ರೇಷ್ಮೆ ತೋಟಗಾರಿಕೆ ಪಶುಸಂಗೋಪನೆ ಖಾತೆಗಳು ಒಬ್ಬರೇ ಸಚಿವರ ಹತ್ತಿರ ಇತ್ತು ಈಗ ಒಬ್ಬೊಬ್ಬರ ಹತ್ತಿರ ಒಂದೊಂದು ಖಾತೆ ಇರುವುದು ಕೃಷಿಗೆ ಪೂರಕವಲ್ಲ,default sample_6598.wav,ತಲೆಮರೆಸಿಕೊಂಡಿರುವ ವಂಚಕರ ಪತ್ತೆಗೆ ಸಿಬಿಐ ಜತೆಗೆ ಜಾರಿನಿರ್ದೇಶನಾಲಯ ಬಲೆ ಬೀಸಿತ್ತು,default sample_6599.wav,ಈ ಕುರಿತು ಟ್ವೀಟಂರ್‌ನಲ್ಲಿ ಪ್ರತಿಕ್ರಿಯಿಸಿರುವ ಘೋಷ್‌ ಇದೊಂದು ಅವಿಸ್ಮರಣೀಯ ದಿನ,default sample_6600.wav,ಆಗುತ್ತಾ ಎಂಬುದನ್ನು ಕಾದು ನೋಡೋಣ ಎಂದರು ಹೈದರಾಬಾದ್‌ಕರ್ನಾಟಕ ಮತ್ತು ಉತ್ತರಕರ್ನಾಟಕದ ಭಾಗಗಳಿಗೆ ಸಚಿವ ಸಂಪುಟದಲ್ಲಿ ಕಾಂಗ್ರೆಸ್‌ ಪಕ್ಷ ಆದ್ಯತೆ ನೀಡಿದೆ,default sample_6601.wav,ಸಮಾನತೆ ಹಿನ್ನೆಲೆಯಲ್ಲಿ ಹೇಳುವುದಾದರೆ ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತನ್ನಿ,default sample_6602.wav,ಮಹಿಳೆಯರಿಗೆ ನ್ಯಾಯ ಒದಗಿಸಲು ಕಾನೂನುಗಳು ಮತ್ತು ವೇದಿಕೆಗಳಿವೆ,default sample_6603.wav,ತನ್ಮೂಲಕ ಕಳೆದ ಕೆಲವು ದಿನಗಳಿಂದ ಬಿಜೆಪಿಯ ಸಂಭಾವ್ಯ ಆಪರೇಷನ್‌ ಕಮಲದಿಂದ ತನ್ನ ಶಾಸಕರನ್ನು ಜೋಪಾನ ಮಾಡಲು ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದ್ದ ಕಾಂಗ್ರೆಸ್‌ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟಾಗಿದೆ,default sample_6604.wav,ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ,default sample_6605.wav,ಈ ರೀತಿಯ ಪ್ರಶ್ನೆಯೊಂದು ಜನರ ಮನಸ್ಸಿನಲ್ಲಿ ಬರುವ ಮೊದಲೇ ಸಂಬಂಧಪಟ್ಟಇಲಾಖೆಯವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು,default sample_6606.wav,ಬಳಿಕ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಕಾರಿನಲ್ಲಿ ಸಿಟಿರವಿ ಬೆಂಗಳೂರಿಗೆ ಪ್ರಯಾಣಿಸಿದರು ಸಂಬಂಧಿಕರ ಪ್ರತಿಭಟನೆ,default sample_6607.wav,ಆದ್ದರಿಂದ ಬಿದರಿನ ಏಣಿಗಳನ್ನೇ ಬಳಸಲು ಮತ್ತು ಕೆಲಸದಲ್ಲಿ ಎಚ್ಚರ ವಹಿಸಲು ಈ ಮೂಲಕ ತೋಟದ ಮಾಲೀಕರಲ್ಲಿ ಕೆಲಸಗಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ,default sample_6608.wav,ದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,default sample_6609.wav,ಸುಪ್ರೀಂ ಕೋರ್ಟ್‌ ನಿರ್ಣಯ ತಪ್ಪು ಎಂಬುದನ್ನು ನಾವು ಪೊಲೀಸ್‌ ಅಧಿಕಾರಿಗಳಿಂದ ತಿಳಿಯುವ ಅಗತ್ಯ ನಮಗಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಪರ ವಕೀಲ ಎಎಸ್‌ಜಿ ತುಷಾರ್‌ ವೆಹ್ತಾ ವಿರುದ್ಧ ಸುಪ್ರೀಂ ಕಿಡಿಕಾರಿತು,default sample_6610.wav,ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರರ ಮಾಲೀಕರ ಮತ್ತು ತಂತ್ರಜ್ಞಾನ ಸಂಘದ ರಾಜ್ಯಾಧ್ಯಕ್ಷತೆ ಕೆಎಸ್‌ಪ್ರಸನ್ನಕುಮಾರ ಗೌಡ್ರು ಮಾತನಾಡಿ,default sample_6611.wav,ಶಿಬಿರದ ವಿದ್ಯಾರ್ಥಿಗಳು ಗ್ರಾಮದಲ್ಲಿ ಕಂಡ ಹೊಸತನ್ನು ಕಲಿತು ಜೀವನದಲ್ಲೂ ಅಳವಡಿಸಿಕೊಳ್ಳಬೇಕು,default sample_6612.wav,ಆದರೆ ಗೋಡೆಯ ಮೇಲೆ ಜಾಗವಿರುವಷ್ಟು ಸ್ಥಳದಲ್ಲಿಯೇ ನಿದ್ರಿಸುವ ಚೀಲವನ್ನು ಕಟ್ಟಲಾಗಿರುತ್ತದೆ.,default sample_6613.wav,ಆಸ್ತಿಯನ್ನು ಸಂಪಾದಿಸುವುದರೆಡೆಗೆ ಮಗ್ನರಾಗಿರುವ ಮನುಷ್ಯ ಆರೋಗ್ಯವನ್ನು ನಿರ್ಲಕ್ಷಿಸಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾನೆ ಎಂದು ವಿಷಾದಿಸಿದರು,default sample_6614.wav,ಬೆಳಗ್ಗೆ ಹನ್ನೊಂದಕ್ಕೆ ಮಾಜಿ ಸಚಿವ ಎಸ್‌ಎಸ್‌ಮಲ್ಲಿಕಾರ್ಜುನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಬಲ್ಕಿಷ್‌ ಬಾನು,default sample_6615.wav,ಹೊರಳ್ ಲ್ಕೆಯಲ್ಲಿ ಗುರು ಬಸವಶ್ರೀ ಪ್ರಶಸ್ತಿ ಪುರಸ್ಕಾರದ ಡಾಕ್ಟರ್ಎಎನ್‌ಬಿಸಜ್ಜನ್‌ ಅವರು ಸನ್ಮಾನಿಸಲಾಯಿತು,default sample_6616.wav,ಇದರಿಂದಾಗಿ ಕಾನೂನು ಸಂಬಂಧಿ ಉದ್ದೇಶಗಳಿಗಾಗಿ ಬಿಂಬಗಳು ಸ್ವೀಕಾರಾರ್ಹವಾಗಲು ಸಾಧ್ಯವಾದಂತಾಗುತ್ತದೆ.,default sample_6617.wav,ಪ್ರತಿಯೊಂದು ಪಾತ್ರಘಟನೆಗಳನ್ನು ಅವರು ತನ್ನ ದೃಷ್ಟಿಯಲ್ಲಿ ನೋಡುತ್ತಾ ಪ್ರಶ್ನಿಸುತ್ತಾ ಸಾಗುತ್ತಾನೆ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾನೆ,default sample_6618.wav,ಸೋಂಕಿತರಲ್ಲಿ ಅಪಾಯದ ಚಿಹ್ನೆಗಳು ತೀವ್ರ ಉಸಿರಾಟ ತೊಂದರೆ ಮಕ್ಕಳಲ್ಲಿ ಮೈ ನೀಲಿಯಾಗುವುದು ಅಥವಾ ಅತಿಯಾದ ಸುಸ್ತು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು,default sample_6619.wav,ದಿಟ್ಟತನಕ್ಕೆ ಮತ್ತೊಂದು ಹೆಸರಾದ ಪಂಚಮಸಾಲಿ ಸಮಾಜದ ಮಗಳಾಗಿ ರಾಜಕೀಯದಲ್ಲಿದ್ದೇನೆ ನಾನಿನ್ನೂ ಸಮಾಜದ ಕೂಸು,default sample_6620.wav,ಇದರ ಬೆನ್ನಲ್ಲೇ ಹತ್ಯೆ ಸಂಚಿನ ಜಾಲದ ವ್ಯಕ್ತಿ ಸೆರೆ ಸಿಕ್ಕಿದ್ದು ಈ ಜಾಲದ ಇನ್ನಷ್ಟುಸದಸ್ಯರನ್ನು ಬಂಧಿಸುವ ನಿಟ್ಟಿನಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಲ್ಲಲಾಗುತ್ತಿದೆ,default sample_6621.wav,ಇದರ ಪರಿಣಾಮಗಳ ಬಗ್ಗೆ ಗಂಭೀರವಾಗಿ ಎಚ್ಚರಿಕೆ ವಹಿಸುತ್ತಿಲ್ಲ ಎಂದು ಹೇಳಿದರು ಯುವಜನರಿಗೆ ಅಂತರ್ಜಾಲ ಅತ್ಯಾಸಕ್ತಿಯ ಫಲವಾಗಿ ಸೈರ್ಬ ಅಪರಾಧಿಗಳಿಗೆ ಸಹಾಯವಾಗುತ್ತಿದೆ,default sample_6622.wav,ನನ್ನನ್ನು ಎಂದಿಗೂ ಹೆಸರಿಟ್ಟು ಕರೆಯುತ್ತಿರಲಿಲ್ಲ ವಕೀಲ್‌ ಸಾಬ್‌ ಎಂದು ಕರೆಯುತ್ತಿದ್ದರು ಎಂದು ನೆನಪಿಸಿಕೊಂಡರು ಅನಂತಕುಮಾರ್‌ ಅಕಾಲಿಕ ನಿಧನದಿಂದ ಕೇವಲ ಒಬ್ಬ ಸಂಸದ ಒಬ್ಬ ಸಚಿವನನ್ನು ಮಾತ್ರ ಕಳೆದುಕೊಂಡಿಲ್ಲ,default sample_6623.wav,ಶಿಕ್ಷ​ಕರು ಇತರೆ ಕೆಲ​ಸ​ಗಳು ಹೊರೆ​ಯಿಂದಾಗಿ ತಮ್ಮ ಮೂಲಕ ವೃತ್ತಿ​ಯಾದ ಬೋಧನಾ ಕೆಲ​ಸ​ದಿಂದಲೇ ದೂರ​ವಿದ್ದು ಇತರೆ ಕೆಲಸ ಮಾಡ​ಬೇ​ಕಾದ ದುಸ್ಥಿ​ತಿಗೆ ಸರ್ಕಾ​ರವೇ ನೂಕಿದೆ,default sample_6624.wav,ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರು ಮಠದ ಭಕ್ತರು ಉಪವೀರ ಸಮಾಜ ಬಾಂಧವರು ರಾಜಕೀಯ ಧುರೀಣರು ಆಗಮಿಸಲಿದ್ದು ಎಲ್ಲರಿಗೂ ಎರಡು ದಿನಗಳ ಕಾಲ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ,default sample_6625.wav,ಆ ಆದೇಶವನ್ನು ತಾಲೂಕ್ ಪಂಚಾಯತಿ ಬಾಡಿ ಗಮನಕ್ಕೆ ತಾರದೇ ಚಾಚು ತಪ್ಪದೇ ಪಾಲನೆ ಮಾಡಿ ಸುಖಾಸುಮ್ಮನೆ ತಾಂತ್ರಿಕ ಸಮನ್ವಯಾಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ,default sample_6626.wav,ಮಕ್ಕ​ಳನ್ನು ಆಟದ ಮೈದಾ​ನ​ದಲ್ಲಿ ಆಡಿ​ಸು​ವು​ದಿಲ್ಲ ಬದ​ಲಾಗಿ ಮೊಬೈಲ್‌ ಗೇಮ್‌ ಕಂಪ್ಯೂ​ಟರ್‌ ಗೇಮ್‌ ಮೂಲಕ ಕೋಣೆ​ಯೊ​ಳಗೆ ಕೂಳಿಯು​ವಂತೆ ಮಾಡು​ತ್ತಿ​ರು​ವುದು ಸರಿ​ಯಲ್ಲ,default sample_6627.wav,ಇದೇ ವಿಚಾರವಾಗಿ ದಂಪತಿ ಮಧ್ಯೆ ಗಲಾಟೆಯಾಗಿತ್ತು ಆಗ ಕೆಲವರನ್ನು ಬಿಟ್ಟು ತಮ್ಮ ಮೇಲೆ ಹಲ್ಲೆಗೆ ಪತಿ ಯತ್ನಿಸಿದ್ದರು ಎಂದು ಶಶಿರೇಖಾ ದೂರಿದ್ದಾರೆ,default sample_6628.wav,ಇಂದಿನ ಒತ್ತಡದ ಜೀವನದಿಂದ ಹೊರಬರಲು ಇಂತಹ ಕ್ರೀಡಾಕೂಟದಲ್ಲಿ ಅವರೂ ಭಾಗವಹಿಸುತ್ತಿರುವುದು ಪ್ರಶಂಶನೀಯ,default sample_6629.wav,ಇದನ್ನು ಸಿಬಿಎಸ್‌ಇ ಮಂಡಳಿ ಕೂಡ ಅನುಸರಿಸಲು ಸಲಹೆ ಕೇಳಿತ್ತು ಕೇಂದ್ರ ಕಚೇರಿಯಲ್ಲಿಯೇ ಬೇರುಬಿಟ್ಟಿದ್ದ ಇಲಾಖೆಯ ಸಿಬ್ಬಂದಿಯನ್ನು ಎತ್ತಂಗಡಿ ಮಾಡುವ ಮೂಲಕ ಪರೀಕ್ಷಾ ವಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು,default sample_6630.wav,ಕಾಂಗ್ರೆಸ್‌ ಸೇರ್ಪಡೆಯಾಗುವ ಮುನ್ನ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡಲಾಗುವುದು ಎಂದು ಪಕ್ಷದ ಹೈಕಮಾಂಡ್‌ ಭರವಸೆ ನೀಡಿತ್ತು ಎನ್ನಲಾಗಿದೆ,default sample_6631.wav,ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್‌ ಮಾತನಾಡಿ ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು,default sample_6632.wav,ಸಂಘವನ್ನು ಬಲಗೊಳಿಸುವಲ್ಲಿ ನೋಂದಣಿಯಾಗದೇ ಹೊರಗುಳಿದಿರುವ ಅಕ್ಕಿ ಗಿರಣಿದಾರನ್ನು ಸೇರ್ಪಡೆಗೊಳಿಸಿ ಸಂಘವನ್ನು ಮತ್ತಷ್ಟುಬಲಗೊಳಿಸಲು ಪ್ರಯತ್ನಿಸಲಾಗುವುದು ಎಂದರು,default sample_6633.wav,ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಮುಖಂಡ ನಾಗಲಿಂಗಪ್ಪ ಆರ್‌ಓಬಳೇಶ್‌ ಮಾತನಾಡಿ ಚಿತ್ರದುರ್ಗ ಜಿಲ್ಲೆಗೆ ಜಗಳೂರು ತಾಲೂಕು ಪುನಃ ಸೇರ್ಪಡೆಗಾಗಿ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ,default sample_6634.wav,ಚಿತ್ರದುರ್ಗದಲ್ಲಿ ನಡೆದ ಕೇಂದ್ರದ ಮಾಜಿ ರೈಲ್ವೆ ಸಚಿವ ದಿಸಿಕೆಜಾಫರ್‌ ಷರೀಫ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಎಚ್‌ಹನುಮಂತಪ್ಪ ಪುಷ್ಪನಮನ ಸಲ್ಲಿಸಿದರು,default sample_6635.wav,ತೀರ್ಥಹಳ್ಳಿಯ ಕುಪ್ಪಹಳ್ಳಿಯಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ದೆಹಲಿಯ ಉರ್ದು ಲೇಖಕ ರತನ್‌ ಸಿಂಗ್‌ ಕುವೆಂಪು ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿದರು,default sample_6636.wav,ಈ ಸಭೆಯಲ್ಲಿ ಕಸಾಪದ ಪದಾಧಿಕಾರಿಗಳಾದ ಕೆಸಿದ್ದಲಿಂಗಪ್ಪ ಸಿರಾಜ್‌ ಆಹ್ಮದ್‌ ಎಂಬಿನಾಗರಾಜ್‌ ಮಧು ಶೇಖರನಾಯ್ಕ ಸಿವಿಸುಮತೀಂದ್ರ,default sample_6637.wav,ಆದರೆ ಕಾಲಾನುಕ್ರಮದಲ್ಲಿ ಇವುಗಳಿಗೆ ಮೌಢ್ಯಗಳು ಅಂಟಿಕೊಂಡು ಕರ್ಮ ಪೂರ್ವಜನ್ಮದ ಪಾಪ ದೇವರ ಶಾಪ ಇಂತಹ ವಿಷಯಗಳನ್ನಾಧಾರವಾಗಿಟ್ಟುಕೊಂಡು ಕಂದಾಚಾರ ಕಟ್ಟುಪಾಡುಗಳು ಸೃಷ್ಠಿಯಾದವು,default sample_6638.wav,ಧರ​ಣೇಶ ಸಾದಿಕ್‌ ಹನು​ಮಂತಪ್ಪ ಗುಮ್ಮ​ನೂರು ಕೃಷ್ಣ​ಮೂರ್ತಿ ನಾಗ​ನೂರು ದೇವೇಂದ್ರಪ್ಪ ಪಾಮೇ​ನ​ಹಳ್ಳಿ ಗೌಡ್ರು ಶೇಖ​ರಪ್ಪ ರುದ್ರಪ್ಪ ಗುಡಾಳ್‌ ರಾಜಪ್ಪ,default sample_6639.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_6640.wav,ಲಂಚ ಪಡೆದು ಭಾರತೀಯ ಸೇನಾಪಡೆಯ ಹಲವಾರು ಉನ್ನತ ಅಧಿಕಾರಿಗಳು ಹಾಗೂ ಕಾಂಗ್ರೆಸ್‌ನ ಕೆಲ ಪ್ರಮುಖ ರಾಜಕಾರಣಿಗಳಿಗೆ ನೀಡಿದ್ದಾನೆ ಎಂಬುದೇ ಈ ಹಗರಣದ ತಿರುಳು,default sample_6641.wav,ಡಾಕ್ಟರ್ರಾಘವೇಂದ್ರ ಕನ್ನಡಪ್ರಭವಾರ್ತೆ ಪರಶುರಾಂಪುರ ಗ್ರಾಮೀಣ ಪ್ರದೇಶ ಜನರು ಪ್ರಕೃತಿಯದತ್ತವಾಗಿ ದೊರೆಯುವ ಗಿಡಮೂಲಿಕೆಗಳಿಂದ ಔಷಧಗಳನ್ನು ತಯಾರಿಸಿ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ಡಾಕ್ಟರ್ರಾಘವೇಂದ್ರ ಹೇಳಿದರು,default sample_6642.wav,ವೃತ್ತದಲ್ಲಿ ಒಂದನೇ ನಿರ್ಗಮನವನ್ನು ತೆಗೆದುಕೊಳ್ಳಿ,default sample_6643.wav,ರಾಜಕೀಯ ಕ್ಷೇತ್ರದಲ್ಲಿ ನಮ್ಮನ್ನು ಮತದಾನಕ್ಕೆ ಸೀಮಿತಗೊಳಿಸಿದ್ದಾರೆ ರಾಜಕಾರಣಿಗಳು ನಮ್ಮ ಜನಾಂಗವನ್ನು ಕಡೆಗಣಿಸುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನಾಂಗಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಮತ ಹಾಕಲು ಸಿದ್ಧ,default sample_6644.wav,ಅವರ ಈ ಟೀಕೆ ಸಂಸತ್ತಿನ ಮೇಲ್ಮನವಿಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹದ್ದಾಗಿದೆ ಹಾಗೂ ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಮತ್ತು ತಿಳುವಳಿಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲ ಎನ್ನುವುದನ್ನು ತೋರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ,default sample_6645.wav,ಸುಪ್ರೀಂ ಕೋರ್ಟ್‌ನ ಈ ತೀರ್ಪು ಭಾರತದಲ್ಲಿ ಎಲ್‌ಜಿಬಿಇಟಿ ಸಮುದಾಯದ ಮೂಲಭೂತ ಹಕ್ಕುಗಳು,default sample_6646.wav,ತಮ್ಮ ತಾತ ಹಾಗೂ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಮತ್ತು ತಂದೆ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಸಂಬಂಧವೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಹೇಳಿದರು,default sample_6647.wav,ಸೋತವನ ಮನೆ ಮುಂದೆ ಪಟಾಕಿ ಕಲ್ಲುತೂರಾಟ ರಾಯಚೂರು ಜಿಲ್ಲೆ ಸಿಂಧನೂರು ನಗರಸಭೆಗೆ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿ ಸಣ್ಣ ವೀರಭದ್ರಪ್ಪ ಬೆಂಬಲಿಗರು ಕಾಂಗ್ರೆಸ್‌ ಮುಖಂಡ ದೊಡ್ಡನಗೌಡ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿದಾಗ ಕಲ್ಲು ತೂರಾಟ ನಡೆದು ಹಲವರಿಗೆ ಗಾಯಗಳಾಗಿವೆ,default sample_6648.wav,ಅದೇ ರೀತಿ ಧರ್ಮ ಭಕ್ತಿ ಆಚಾರ ವಿಚಾರಗಳ ಬಗ್ಗೆ ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ,default sample_6649.wav,ಚಿಕ್ಕಬಳ್ಳಾಪುರ ತಾಲ್ಲೂಕಿನ ದಕ್ಷಿಣ ಕಾಶಿ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಮಾಜಿ ಸಚಿವ ಟಿಬಿ ಜಯಚಂದ್ರ ದಂಪತಿಗಳು ಆಗಮಿಸಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,default sample_6650.wav,ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಇಬ್ಬರು ಪುರುಷ ಗಾರ್ಡ್‌ಗಳ ಜೊತೆ ಕಾಡಿಗೆ ಹೋಗಿದ್ದರು,default sample_6651.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6652.wav,ಆಧ್ಯಾತ್ಮ ನಂಬಿಕೆಯಿಂದ ಜೀವನ ಸಾಗುತ್ತಿದ್ದೇನೆ ಆಧ್ಯಾತ್ಮದೊಂದಿಗೆ ಆತ್ಮಬಲ ಬೆಳೆಸಿಕೊಂಡು ಉತ್ತಮ ಆಲೋಚನೆ ಮಾಡಿದಲ್ಲಿ ಸಾಧನೆ ಸಾಧ್ಯ ಎಂದರು,default sample_6653.wav,ಬೇಸ್‌ಲೈನ್‌ ಸರ್ವೆಯಲ್ಲಿ ಸೇರ್ಪಡೆಯಾಗಿರುವವರಿಗೂ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ ಮತ್ತು ಶೌಚಾಲಯ ನಿರ್ಮಾಣ ಮಾಡಿಕೊಂಡಿರುವರು ಕೂಡ ಬಯಲು ಪ್ರದೇಶಗಳಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ರಾಜ್ಯದ ಕೆಲವೆಡೆಗೆ ಬಯಲು ಬಹಿರ್ದೆಸೆ ಪ್ರಕರಣಗಳು ನಡೆಯುತ್ತಿವೆ,default sample_6654.wav,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಸೋಲಿಸಿ ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅಗತ್ಯವಾದ ಚುನಾವಣೆ ರಣತಂತ್ರಗಳನ್ನು ಇಂದಿನ ಕಾರ್ಯಕರಿಣಿಯಲ್ಲಿ ರೂಪಿಸಲಾಗಿತ್ತು,default sample_6655.wav,ನಾನು ಜೈಲಿನಲ್ಲಿದ್ದಾಗ ಕೆಲವು ವೈಯಕ್ತಿಕ ಸಂಗತಿಗಳು ಹೊರಗೆ ಬಂದಿವೆ ನಾಗರತ್ನ ಮೊದಲ ಪತ್ನಿ ದೂರು ಕೊಟ್ಟಿರುವುದು ಗೊತ್ತಿದೆ,default sample_6656.wav,ಯಾವಾಗ ಆಧು​ನಿ​ಕ ಕೃಷಿ ಪದ್ಧತಿ ಹೆಸ​ರಿ​ನಲ್ಲಿ ರಾಸಾ​ಯ​ನಿಕ ಬಳಕೆ ಹೆಚ್ಚಾ​ಯಿತೋ ಭೂಮಿಯ ಒಡಲೂ ಬಂಜ​ರಾ​ಗ​ತೊ​ಡ​ಗಿತು,default sample_6657.wav,ವಿಚಾರಣೆ ಮುಗಿದ ಬಳಿಕ ಕಚೇರಿಯಿಂದ ಹೊರಬಂದ ಅವರು ಮಾಧ್ಯಮಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಕೇವಲ ಕೈಮುಗಿದು ಸ್ಥಳದಿಂದ ತೆರಳಿದರು,default sample_6658.wav,ಸಿನಿಮಾ ನೋಡಿದ್ದರೆ ಕಷ್ಟವಾಗುತ್ತಿತ್ತೋ ಏನೋ ಅದರಿಂದ ಬಚಾವ್‌ ಆದರೂ ಮೂಲ ಪಾತ್ರಕ್ಕಿಂತ ಚೆನ್ನಾಗಿ ಅಭಿನಯಿಸಬೇಕು ಎನ್ನುವ ಸವಾಲು ಇದ್ದೇ ಇರುತ್ತದೆ,default sample_6659.wav,ಮಧ್ಯಮ ವರ್ಗ ರೈತರು ಕೃಷಿ ಕೂಲಿ ಕಾರ್ಮಿ​ಕರ ಕುರಿ​ತಂತೆ ಕಣ್ಣೆ​ತ್ತಿಯೂ ನೋಡು​ತ್ತಿಲ್ಲ ತೈಲ ಅನಿಲ ಬೆಲೆ ಅಗತ್ಯ ವಸ್ತು​ಗಳ ಬೆಲೆ ಹೆಚ್ಚು​ತ್ತ​ಲೇ ಇದೆ,default sample_6660.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_6661.wav,ಸಿಎಂ ಹುದ್ದೆ ಕೈತಪ್ಪಿರೋ ವಿಚಾರವಾಗಿ ಇತ್ತೀಚೆಗೆ ಡಿಸಿಎಂ ಪರಮೇಶ್ವರ್‌ ನೀಡಿರುವ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು ಪರಮೇಶ್ವರ್‌ ಹೇಳಿಕೆ ಬಗ್ಗೆ ನನಗೆ ವಿವರ ಮಾಹಿತಿ ಇಲ್ಲ,default sample_6662.wav,ಈಗಿನ ಎಜುಕೇಷನ್‌ ಸುತ್ತ ಈ ಸಿನಿಮಾ ಸಾಗುತ್ತದೆ ಮಕ್ಕಳಿಗೆ ನಾವು ಕೊಡಲು ಹೊರಟಿರುವ ಶಿಕ್ಷಣ ಯಾವ ರೀತಿ ಮಗು ಕಲಿಯಬೇಕಾದ ಪಾಠ ಮಧ್ಯಮ ವರ್ಗದ ಜನರ ಆಯ್ಕೆಗಳು,default sample_6663.wav,ಚಂದ್ರೇಗೌಡ ಶಾಸಕರಾಗಿದ್ದಾಗ ಎರಡು ಸಾವಿರ ಜನರಿಗೆ ಆಶ್ರಯ ನಿವೇಶನ ನೀಡಿದ್ದರು ಎಂದರು ರಾಜೇಗೌಡರು ಈಗಾಗಲೇ ತೊಂಬತ್ನಾಲ್ಕು ಸಿ ಅಡಿ ಇನ್ನೂರು ಜನರಿಗೆ ಹಕ್ಕುಪತ್ರ ನೀಡಿದ್ದಾರೆ,default sample_6664.wav,ಧರ್ಮಕರ್ತರ ಧರ್ಮಪತ್ನಿ ರಾಜಲಕ್ಷ್ಮೀ ಬಿ ಜೋಷಿ ರಾಮನಾರಾಯಣ ಜೋಷಿ ರಾಜಗೋಪಾಲ್‌ ಜೋಷಿ ಗಿರಿಜಾ ಶಂಕರ್‌ ಜೋಷಿ ಹಾಗೂ ವೆಂಕಟಸುಬ್ಬಾ ಜೋಷಿ ಉಪಸ್ಥಿತರಿದ್ದರು,default sample_6665.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6666.wav,ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ಕಲಾವಿದರಾಗಿ ಕೆಲಸ ಮಾಡಿದ ಕಲಾವಿದ ಈಗ ಅವರು ತಾವೇ ಒಂದು ಸಿನಿಮಾ ನಿರ್ಮಿಸಿ ತೆರೆಗೆ ತರುತ್ತಿದ್ದಾರೆ,default sample_6667.wav,ನಿಗಮಗಳ ಆದಾಯಕ್ಕೆ ಕತ್ತರಿ ನಾಲಕ್ಕು ಸಾರಿಗೆ ನಿಗಮಗಳಿಗೆ ಬಸ್ಸುಗಳಲ್ಲಿನ ಜಾಹೀರಾತು ಪ್ರದರ್ಶನದಿಂದಲೂ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ,default sample_6668.wav,ಸಾಮ್ರಾಜ್ಯದ ಬಗ್ಗೆ ಚೀನೀಯರಲ್ಲಿ ಸದ್ಭಾವನೆ ಮೂಡುವುದನ್ನು ಖಾತ್ರಿಪಡಿಸಿಕೊಳ್ಳಲೂ ಇಂಗ್ಲೀಷ್ ಜ್ಞಾನಪ್ರಸಾರವಷ್ಟೇ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ,default sample_6669.wav,ಪೂರ್ವಾನುಭವದ ಪ್ರಕಾರ ಈ ಪ್ರಶ್ನೆಗಳು ಒಂದಕ್ಕೊಂದು ಜಂಟಿ ಬಿದ್ದು ತನ್ನ ಪೂರ್ವಾಪರದ ಕರುಳನ್ನೆಲ್ಲ ಬಗೆದುಬಿಡುತ್ತವೆ ಇಂಡಿಯನ್‌ ಮನಸ್ಥಿತಿಯಿಂದ ಕೇಳುವ ಪ್ರಶ್ನೆಗಳಿಗೆ ಅಮೇರಿಕನ್ನಾಗಿ ಉತ್ತರಿಸುವುದು ಹಿಂಸೆಯ ಕ್ರಿಯೆ,default sample_6670.wav,ಕೆಲವೊಮ್ಮೆ ಮೀನುಗಾರರಿಲ್ಲದಿದ್ದರೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ತಾಲೂಕುಪಂಚಾಯತಿ ಆವರಣದಲ್ಲಿದ್ದ ಯಾಂತ್ರೀಕಕೃತ ದೋಣಿಯನ್ನು ತಾಲೂಕುಪಂಚಾಯತಿ ಆಡಳಿತ ಮಂಡಳಿಯವರು ಭಕ್ತರ ಅನುಕೂಲಕ್ಕಾಗಿ ನೀಡಿದ್ದಾರೆ,default sample_6671.wav,ಯುಎಇ ಸರ್ಕಾರ ಇತ್ತೀಚೆಗೆ ಮಿಶೆಲನನ್ನು ಭಾರತಕ್ಕೆ ಗಡಿಪಾರು ಮಾಡಿತ್ತು ಬಳಿಕ ಆತನನ್ನು ಅಗಸ್ಟಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತೀರ್ವ ವಿಚಾರಣೆಗೆ ಗುರುಪಡಿಸಿದರು,default sample_6672.wav,ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ ಬಹರೇನ್‌ ಕನ್ನಡ ಸಂಘದ ಬಗ್ಗೆ ಕೇಳಿದ್ದೆ,default sample_6673.wav,ಬಜರಂಗ ದಳದ ತಾಲೂಕು ಅಧ್ಯಕ್ಷ ಹನುಮಂತ ಮುಖಂಡರಾದ ಚಿಕ್ಕೇರಿ ಬಸಪ್ಪ ಎಚ್‌ಎಂಜಗದೀಶ್‌ ಸುರೇಂದ್ರ ಮಾಂಚಾಲಿ ಪಟ್ನಾಮದ ನಾಗರಾಜ ಪಟಗಿ ಶಶಿಕಾಂತ ಗಿಡ್ಡಹಳ್ಳಿ ನಾಗರಾಜ ರಾಮಾಂಜನಿ ಟಿಮನೋಜ ಅಶೋಕ ಆದಿ ಸ್ವಪ್ನಾ ಮಲ್ಲಿಕಾರ್ಜುನ ಪ್ರಿಯಾಂಕ ಮಾರುತಿ ರೇಖಾ ಕೆಂಚಮ್ಮ ಇತರರಿದ್ದರು,default sample_6674.wav,ರಾಜರಾಜೇಶ್ವರಿ ನಗರ ಬಿಇಎಂಎಲ್ ಬಡಾವಣೆಯಲ್ಲಿರುವ ಕಾಲಭೈರವೇಶ್ವರಸ್ವಾಮಿ ದೇವಾಲಯ ಮಲ್ಲೇಶ್ವರ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿರುವ ಶ್ರೀಕಂಠೇಶ್ವರ ದೇವಾಲಯ,default sample_6675.wav,ಪಟ್ಟಣದಲ್ಲಿರುವ ಇಪ್ಪತ್ತು ಔಷಧಿ ಅಂಗಡಿಗಳು ತಾಲೂಕಿನ ಇತರೆ ಗ್ರಾಮಾಂತರ ಪ್ರದೇಶಗಳಲ್ಲಿ ಅರವತ್ತು ಔಷಧಿ ಅಂಗಡಿಗಳನ್ನು ಬಂದು ಮಾಡಿ ದಾವಣಗೆರೆಯ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದ್ದಾಗಿ ತಾಲೂಕು ಔಷಧಿ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ್‌ ಕಾರ್ಯದರ್ಶಿ ಅಶೋಕ್‌ ಸುಮತಿ ತಿಳಿಸಿದ್ದಾರೆ,default sample_6676.wav,ಆದರೂ ಪ್ರಯೋಜನವಾಗಿಲ್ಲ ಆದ್ದರಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಆಗ್ರಹಿಸಿದರು,default sample_6677.wav,ಕಾಮಾಕ್ಷಿಪಾಳ್ಯ ಸಮೀಪದ ವೃಷಾಭವಂತಿ ನಗರ ಮೂರನೇ ಮುಖ್ಯರಸ್ತೆಯ ಮಂಜುನಾಥ್ ಆಲಿಯಾಸ್‌ ಮಿರ್ ಕಲ್‌ ಮಂಜುನಾಥ್‌ ಮನೆ ಮೇಲೆ ಇನ್ಸ್‌ಪೆಕ್ಟರ್‌ಗಳಾದ ಮಲ್ಲಿಕಾರ್ಜುನ್‌ ಹಾಗೂ ಕೆಪ್ರ ಪ್ರಕಾಶ್‌ ನೈಋತ್ಯದ ತಂಡ ದಾಳಿ ನಡೆಸಿದೆ,default sample_6678.wav,ಅವರ ಪಕ್ಕದಲ್ಲಿ ಹರಿತವಾದ ಚಾಕು ಸಹ ಇದ್ದದನ್ನು ಕಂಡು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದರು,default sample_6679.wav,ಜತೆಗೆ ಎಲ್ಲಾ ಸಂಸದರು ಶಾಸಕರು ಹಾಗೂ ಎಂಎಲ್‌ಸಿಗಳ ಎರಡು ತಿಂಗಳ ವೇತನ ಕಡಿತಗೊಳಿಸಲು ಆದೇಶಿಸಿದರು,default sample_6680.wav,ಮೂವತ್ತೆಂಟನೇ ವಾರ್ಷಿಕೋತ್ಸವದ ಪ್ರಯುಕ್ತ ನಟಕೋತ್ಸವ ಸಂಸ್ಕೃತಿಕ ಕಲಾ ಮೇಳ,default sample_6681.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6682.wav,ಅಂದಹಾಗೆ ಮಂಜುನಾಥ್‌ ಅವರು ಹೈನುಗಾರಿಕೆ ಮಾಡಿಕೊಂಡಿದ್ದವರು ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜ ಸೇವಕ ಎನಿಸಿಕೊಂಡರು,default sample_6683.wav,ಪುದುಚೇರಿ ಮತ್ತು ಅಂಡಮಾನ್‌ ನಿಕೋಬಾರ್‌ಗೆ ಸಹ ಪ್ರಭಾರಿಯನ್ನಾಗಿ ನೇಮಿಸಲಾಗಿದೆ ಈ ರಾಜ್ಯಗಳ ಬಿಜೆಪಿ ಚುನಾವಣೆ ಉಸ್ತುವಾರಿಯನ್ನು ಕೇಂದ್ರ ಸಚಿವ ಪಿಯೂಷ್‌ ಗೊಯೆಲ್ ನಿರ್ವಹಿಸಲಿದ್ದಾರೆ,default sample_6684.wav,ಈ ಕುರಿತು ಹೈಕೋರ್ಟ್‌ನಲ್ಲಿ ಪಿಐಎಲ್‌ ಕೂಡ ದಾಖಲಾಗುವಂತಾಗಿತ್ತು ಈ ಎಲ್ಲ ಕಾರಣಗಳಿಂದಾಗಿ ಪ್ರಶಸ್ತಿಯ ಘನತೆಗೆ ಕುಂದು ಬರುವಂತಾಗಿತ್ತು,default sample_6685.wav,ಸ್ಟಾರ್ಟ್ ಆದರೆ ಗಂಗಾಧರ ಶೆಟ್ಟಿಮಾತ್ರ ತಮ್ಮ ಮನೆಯಲ್ಲಿ ನಾಗಪ್ರತಿಮೆ ಸಿಕ್ಕಿದ್ದು ಸತ್ಯ,default sample_6686.wav,ಇಲ್ಲಿನ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ತಾಲೂಕಿನಾದ್ಯಂತ ಪದ್ಮಸಾಲಿ ಸಮುದಾಯದ ಸಂಘಟನೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ,default sample_6687.wav,ಈಗ ಮತ್ತೆ ಅಂಬರೀಷ್‌ ಪತ್ನಿ ಸುಮಲತಾ ಅಂಬಿ ಬಾಡಿಗೆ ಪಡೆದ ಮನೆಯನ್ನೇ ಬಾಡಿಗೆ ಪಡೆದು ಚುನಾವಣೆ ಕಚೇರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ,default sample_6688.wav,ಶ್ರದ್ಧಾ ಹವ್ಯಕ ಭಜನಾ ಮಂಡಳಿಯ ಅಧ್ಯಕ್ಷೆ ಗಿರಿಜಾ ರಾಮಚಂದ್ರ ಮಾತನಾಡಿ ಈ ಬಾರಿ ಆಹ್ವಾನ ನೀಡಿದವರ ಮನೆಗೆ ಮಾತ್ರ ಭೇಟಿ ನೀಡಲು ಸಾಧ್ಯವಾಗಿತ್ತು,default sample_6689.wav,ಉತ್ತಮ ಆಟದ ಮೈದಾನ ಸುಸಜ್ಜಿತ ರಂಗಮಂದಿರ ಶಾಲಾ ಆವರಣದಲ್ಲಿ ಉತ್ತಮ ಕೈತೋಟ ಮಾಡಲಾಗಿದೆ,default sample_6690.wav,ಯುನಿಸೆಫ್‌ನ ರಾಜಭಾರಿಯಾಗಿರುವ ಪ್ರಿಯಾಂಕಾ ಈ ರೀತಿ ನಡೆದುಕೊಳ್ಳುವುದು ತಪ್ಪು,default sample_6691.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ್,default sample_6692.wav,ಇಂಗ್ಲಿಶ್‌ ಅನ್ನು ಭಾರತದ ನುಡಿಗಳಲ್ಲೊಂದು ಎಂದು ಪರಿಗಣಿಸುವುದೆಂದರೆ ಹತ್ತರ ಜೊತೆಗೆ ಹನ್ನೊಂದು ಎಂಬ ನಿಲುವಿಗೆ ಸಾಟಿಯಾಗಿ ಈ ಧೋರಣೆಯನ್ನು ನೋಡಲು ಆಗುವುದಿಲ್ಲ,default sample_6693.wav,ವೃತ್ತಿ ಮತ್ತು ವ್ಯಕ್ತಿಗತ ಜೀವನ ಸಾಕಷ್ಟುರೋಚಕತೆಯಿಂದ ಕೂಡಿದ್ದು ಇಂಥ ವ್ಯಕ್ತಿಯ ಜೀವವನ್ನು ಆಧರಿಸಿ ಕ್ರಿಶ್‌ ನಿರ್ದರಿಸುತ್ತಿರುವ ಎನ್‌ಟಿಆರ್‌ ಕಥನಾಯಕಡು ಸಿನಿಮಾ ಕನ್ನಡಕ್ಕೆ ಡಬ್‌ ಆಗುತ್ತಿದೆ,default sample_6694.wav,ಹಾಗಾಗಿ ಅಧಿಕಾರದ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಪಾಲುದಾರರೇ ಹೊರತು ಕೇಂದ್ರಕ್ಕಿಂತ ಕಡಿಮೆ ಅಧಿಕಾರ ಹೊಂದಿರುವುದಿಲ್ಲ ಸೀತಾರಾಮನ್‌ ಅವರೇ,default sample_6695.wav,ಫ್ರಿಕಾ ವಿರುದ್ಧ ಲಂಕಾಕ್ಕೆ ಜಯ ಕೊಲಂಬೊ ದಿನೇಶ್‌ ಚಾಂಡಿಮಲ್‌ ಮತ್ತು ಧನಂಜಯ ಡಿಸಿಲ್ವಾ ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದಿಂದ ಶ್ರೀಲಂಕಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟಿ ಟ್ವೆಂಟಿ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿದೆ,default sample_6696.wav,ಸಭೆಗೆ ಗ್ರಾಮ ಪಂಚಾತಿಯ ಒಟ್ಟು ಎಂಟು ಸದಸ್ಯರು ಹಾಜರಿದ್ದರು ಅಧ್ಯಕ್ಷ ಯಶೋಧಾಬಾಯಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕೈ ಎತ್ತುವುದರ ಮೂಲಕ ಬಹುಮತ ಸಾಬೀತುಪಡಿಸಿದರು,default sample_6697.wav,ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಲ್ವತ್ತು ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ದಾಳಿ,default sample_6698.wav,ಕಾರ್ಯಕ್ರಮದಲ್ಲಿ ಭವರಲಾಲ್‌ ಆರ್ಯ ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ,default sample_6699.wav,ಆದರೆ ಸಾಲ​ಮ​ನ್ನಾದ ಒತ್ತಡ ತೀವ್ರ​ವಿ​ರುವ ಕಾರಣ ಈ ಯೋಜ​ನೆ​ಗ​ಳಿಗೆ ಮರು ಚಾಲನೆ ನೀಡುವ ಸ್ಥಿತಿ ಇಲ್ಲ ಎಂದೇ ಕಾಂಗ್ರೆಸ್‌ ನಾಯ​ಕರು ವ್ಯಾಖ್ಯಾ​ನಿ​ಸು​ತ್ತಾ​ರೆ,default sample_6700.wav,ಅದನ್ನು ಹೇಗೆ ತಯಾರಿಸಿದೆ ಎಂದು ಸ್ನೇಹಿತರು ಕೇಳಿದಾಗ ತನ್ನ ಅಜ್ಜಿಯ ಭಸ್ಮವನ್ನು ಸಕ್ಕರೆಯ ಜೊತೆ ಬೆರೆಸಿ ಕುಕೀಸ್‌ಗಳನ್ನು ತಯಾರಿಸಿದ್ದಾಗಿ ಹೇಳಿದ್ದಾರೆ ಅದೃಷ್ಟವಶಾತ್‌ ಕುಕೀಸ್‌ ತಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗಿಲ್ಲ,default sample_6701.wav,ಇದರಲ್ಲಿ ಇಬ್ಬರು ಈ ಈಗಾಗಲೇ ದೃಷ್ಟಿಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ,default sample_6702.wav,ಈ ಹಿನ್ನೆಲೆಯೆಲ್ಲಿ ದೇಗುಲ ಪ್ರವೇಶಕ್ಕೆ ಆಗಮಿಸಿದ ಹಲವರನ್ನು ಅಯ್ಯಪ್ಪ ಭಕ್ತರು ಮಾರ್ಗಮಧ್ಯದಲ್ಲೇ ತಡೆದು ಹಿಂದಕ್ಕೆ ಕಳುಹಿಸಿದರು,default sample_6703.wav,ಬುಧವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಗುತ್ತಿಗೆದಾರರಿಗೆ ಎಸಿಬಿ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಈ ವೇಳೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಲಾಗುವುದು,default sample_6704.wav,ಕೋಟ್ಸ್‌ ಪಕ್ಷ ಸಂಘಟನೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿರಬಹುದು ಅದು ಅವರ ಪಕ್ಷದ ಆಂತರಿಕ ವಿಚಾರ ಬಿಎಸ್‌ಪಿ ನಾಯಕರು ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ,default sample_6705.wav,ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಎಸ್‌ಪಿ ಮೂವತ್ತ್ ಐದು ಸ್ಥಾನದಲ್ಲಿ ಹಾಗೂ ಜನತಾ ಕಾಂಗ್ರೆಸ್‌ ಐವತ್ತ್ ಐದು ಸ್ಥಾನದಲ್ಲಿ ಸ್ಪರ್ಧೆ ಮಾಡಲಿವೆ ಎಂದು ಜೋಗಿ ಅವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಯಾವತಿ ಅವರು ಗುರುವಾರ ಪ್ರಕಟಿಸಿದರು,default sample_6706.wav,ಈ ಮೂರು ಹಂತಗಳಲ್ಲೂ ಒಂದೇ ಭಾಷೆಯನ್ನು ಬಳಸಬೇಕು ಎಂಬುದು ಶೈಕ್ಷಣಿಕ ತತ್ತ್ವ ಆ ಭಾಷೆ ಮಗುವಿನ ಮೊದಲ ಭಾಷೆಯಾಗಬೇಕು ಎಂದು ಸಾಮಾನ್ಯವಾಗಿ ವಾದಿಸಲಾಗುತ್ತದೆ,default sample_6707.wav,ಸಳ ಕೊಂದಿದ್ದು ಹುಲಿಯನ್ನು ಸಿಂಹವನ್ನಲ್ಲ ಮಲ್ಲಿಕಾರ್ಜುನಪ್ಪ ತರೀಕೆರೆ ಹುಲಿಯನ್ನು ಕೊಲ್ಲುತ್ತಿರುವ ಸಳನ ಶಿಲ್ಪವೇ ಹೊಯ್ಸಳ ರಾಜ್ಯ ಲಾಂಛವಾಗಿದೆ ಎಂದು ಕನ್ನಡ ಜಾಗೃತಿ ಕೇಂದ್ರ ಸಂಚಾಲಕರಾದ ಆ ದಾವಣಗೆರೆ ಎಸ್‌ಮಲ್ಲಿಕಾರ್ಜುನಪ್ಪ ಹೇಳಿದ್ದಾರೆ,default sample_6708.wav,ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಫೋಟೋಚಂದ್ರಶೇಖರ್‌,default sample_6709.wav,ಯಾರು ಹಾಜರಾಗುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ,default sample_6710.wav,ತಂತ್ರ ವಶೀಕರಣ ಪವಾಡವನ್ನು ನಿಜವಾಗಿಯೂ ಗುರುಗಳು ಒಪ್ಪುವುದಿಲ್ಲ ಪ್ರಜ್ಞೆಯನ್ನು ಚೇತನಗೊಳಿಸಬೇಕು,default sample_6711.wav,ಇದು ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌ ಹಾಗೂ ನ್ಯಾ ಸಂಜಯ್‌ ಕಿಶನ್‌ ಕೌಲ್‌ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು ಪೂರ್ಣ ಪ್ರಮಾಣದ ವಿಚಾರಣೆಗೆ ಈ ಪೀಠವು ತ್ರಿಸದಸ್ಯ ಪೀಠ ರಚಿಸುವ ನಿರೀಕ್ಷೆಯಿದೆ,default sample_6712.wav,ನಾಳೆ ಹೊಸ ನೋಟು ನಾಣ್ಯ ವಿನಿಮಯ ದಾವಣಗೆರೆ ಕೆನರಾ ಬ್ಯಾಂಕ್‌ ಕ್ಷೇತ್ರೀಯ ಕಚೇರಿಯಿಂದ ಹೊಸ ನೋಟು,default sample_6713.wav,ಸುತ್ತೂರು ಮತ್ತು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ,default sample_6714.wav,ಕಾನೂನು ಪ್ರಕಾರ ಅನುಮತಿ ಪಡೆದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಇದಕ್ಕೆ ಅಮೆರಿಕಾದಲ್ಲಿಯೂ ಬೇಡಿಕೆ ಇದೆ ಎಂದು ತಿಳಿಸಿದರು,default sample_6715.wav,ಮೂಲತಃ ಬಸವನ ಬಾಗೇವಾಡಿಯವರಾದ ರೇವಣಸಿದ್ದಪ್ಪಗೌಡ ಪಾಟೀಲ್‌ ಮುಂಬೈ ಹಾಗೂ ಇಂಗ್ಲೆಂಡ್‌ಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ಹುಬ್ಬಳ್ಳಿಯ ಸಹಕಾರಿ ಆಸ್ಪತ್ರೆಯಲ್ಲಿ ವೃತ್ತಿಜೀವನ ಆರಂಭಿಸಿದರು,default sample_6716.wav,ಬಾದಾಮಿಯ ಚಾಲುಕ್ಯರು,default sample_6717.wav,ಸಂಘದ ಅಭಿವೃದ್ದಿಗೆ ಅಧ್ಯಕ್ಷರಿಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ,default sample_6718.wav,ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಅಗತ್ಯಗಾಗಿ ರಾಮನಗರ ಜಿಲ್ಲೆಯ ಹಾರೋಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕು ಮಾಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು,default sample_6719.wav,ಇದು ವಿಫಲವಾದ ಪಂಪ್ ಗಳ ತಯಾರಕವಾಗಿದೆ.,default sample_6720.wav,ಶಾಶಕ ಟಿಡಿರಾಜೇಗೌಡ ಅಧ್ಯಕ್ಷರ ನುಡಿಯಲ್ಲಿ ಮನುಷ್ಯನ ಮುಂದೆ ಒಂದು ಗುರಿಯಿದ್ದು ಹಿಂದೆ ಸಲಹೆ ನೀಡುವ ಗುರು ಇರಬೇಕು,default sample_6721.wav,ಕಡ್ಡಾಯ ರಜೆ ಮೇಲಿರುವ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ವಿರುದ್ಧ ರಾಕೇಶ್‌ ಅಸ್ಥಾನಾ ಅವರು ಆಗಸ್ಟ್ಇಪ್ಪತ್ನಾಲ್ಕರಂದು ಸಿವಿಸಿಗೆ ಮಾಡಿದ್ದ ಭ್ರಷ್ಟಾಚಾರದ ಆರೋಪ ಸಂಬಂಧ ಎರಡು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು,default sample_6722.wav,ವಿಠ್ಠಲ್‌ ಹೆಗ್ಡೆ ಆತಂಕ ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು ಮಳೆನಾಡಿಗೆ ಮರಣಶಾಸನ ಎನ್ನಲಾದ ಕಸ್ತೂರಿ ರಂಗನ್‌ ವರದಿ ಜಾರಿ ವಿರೋಧಿಸಿ ಶನಿವಾರ ಸಮಿತಿ ಕರೆ ನೀಡಿದ್ದ ಬಾಳೆಹೊನ್ನೂರು ಬಂದ್‌ಗೆ ಸಂಪೂರ್ಣ ಯಶಸ್ವಿಯಾಯಿತು,default sample_6723.wav,ಅದಕ್ಕೆ ಪ್ರತಿಫಲವಾಗಿ ವೃದ್ಧೆಗೆ ತುಸು ಹಣ ನೀಡುತ್ತಿದ್ದ ದಿನೇ ದಿನೇ ಹಣದಾಸೆಗೆ ನೀಲಮ್ಮ ಆರೋಪಿ ಕೊಟ್ಟಚಿನ್ನಾಭರಣವನ್ನು ಮಾರಾಟ ಮಾಡುತ್ತಿದ್ದ,default sample_6724.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6725.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6726.wav,ಒಂದು ರಾಜಕೀಯ ಅಭದ್ರತೆ ಮತ್ತು ಅಡಚಣೆಗಳ ನಿವಾರಣೆಗೆ ರಚನಾತ್ಮಕ ಮಾರ್ಗಗಳಿಲ್ಲದಿರುವುದು.,default sample_6727.wav,ಸಂಗ್ರಹ ವಾಗಿರುವ ಹಣವನ್ನು ಮಂಡ್ಯ ಜಿಲ್ಲೆಯ ವೀರ ಹುತಾತ್ಮಯೋಧ ಗುರು ಅವರ ಕಟುಂಬಕ್ಕೆ ಸಲ್ಲಿಸುವ ಕುರಿತು ಯೋಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹನುಮಂತಪ್ಪ ಹೇಳಿದರು,default sample_6728.wav,ಬಾಲೆಹೊಸೂರಿನ ವಾರ್ಡ್‌ ನಂಬರ್ ಎರಡು ದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಈ ಸಂದರ್ಭದಲ್ಲಿ ಹದಿನೆಂಟು ಚಿಕ್ಕ ಮಕ್ಕಳು ಅಂಗನವಾಡಿಯಲ್ಲಿದ್ದರು,default sample_6729.wav,ಆದಾಗ್ಯೂ ತಮ್ಮ ನಿವಾಸಕ್ಕೆ ಆಗಮಿಸುತ್ತಿರುವ ತಮ್ಮ ಅಭಿಮಾನಿಗಳಿಗೆ ಪೊಲೀಸರು ಕಿರುಕುಳ ನೀಡುವುದನ್ನು ನಿಲ್ಲಿಸುವವರೆಗೂ ತಮ್ಮ ವೈದ್ಯಕೀಯ ಚಿಕಿತ್ಸೆಗೆ ಮುಂದಾಗುವುದಿಲ್ಲ ಎಂದು ಹಾರ್ದಿಕ್‌ ಹೇಳಿದ್ದಾರೆ,default sample_6730.wav,ಕೇಂದ್ರದಲ್ಲಿ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮುಖಂಡರ ಕನಸು ನುಚ್ಚು ನೂರಾಗಿದೆ ಮಹಾ ಘಟಬಂಧನ್‌ ಮೂಲಕ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದವರು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗು​ತ್ತಿ​ದ್ದಾ​ರೆ,default sample_6731.wav,ಉಪ ಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ್‌ ಸಲಹೆ ಮೇರೆಗೆ ಸಿದ್ಧಗಂಗಾ ಶ್ರೀಗಳ ಹೆಸರು ಶಾಶ್ವತವಾಗಿ ಉಳಿಯಲು ಸರ್ಕಾರದ ಯಾವುದಾದರೊಂದು ಯೋಜನೆಗೆ ಶ್ರೀಗಳನ್ನು ಹೆಸರು ನಾಮಕರಣ ಮಾಡುವ ಉದ್ದೇಶವಿದೆ,default sample_6732.wav,ನಾನು ಅಂತಹ ಸಂಸ್ಕೃತಿಯಿಂದ ಬಂದವನಲ್ಲ ಯಡಿಯೂರಪ್ಪ ಆರೋಪದಲ್ಲಿ ಹುರುಳಿಲ್ಲ,default sample_6733.wav,ಈ ರೀತಿ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಹರಿಸುವ ಬದಲು ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ,default sample_6734.wav,ಸರ್ವ ಸದಸ್ಯರು ಭಾಗವಹಿಸುವಂತೆ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ,default sample_6735.wav,ಪಾಕ್‌ ಉಗ್ರ ತಾಣಗಳ ಮೇಲಿನ ಭಾರತೀಯ ವಾಯುಪಡೆಯ ದಾಳಿಯನ್ನು ಮೆಚ್ಚಿ ಜೈಹಿಂದ್‌ ಎಂಬ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಪಾಕಿಸ್ತಾನಿಯರು ಆಕ್ರೋಶಗೊಂಡಿದ್ದಾರೆ,default sample_6736.wav,ಹಾಡುಗಳು ಚೆನ್ನಾಗಿ ಬಂದಿವೆ ಇದರ ಕ್ರೆಡಿಟ್ಟು ಸಂಗೀತ ನಿರ್ದೇಶಕ ಅನಿಲ್‌ ಸಿ ಜೆ ಅವರಿಗೆ ಸೇರಬೇಕು ಎನ್ನುವ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಚಿತ್ರಕ್ಕೆ ತಮ್ಮದೇ ಸ್ಟೈಲಿನಲ್ಲಿ ಶುಭ ಹಾರೈಸಿದರು,default sample_6737.wav,ಎರಡ್ ಸಾವಿರದ ಹದಿನೆಂಟ ರಲ್ಲಿ ಸ್ವಿಜರ್‌ಲೆಂಡ್‌ನಲ್ಲಿ ನಡೆದಿದ್ದ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಎಸೋ ಈ ಸಾಧನೆ ಮಾಡಿದ ಭಾರತದ ಮೊದಲ ಸೈಕ್ಲಿಂಗ್‌ ಪಟು ಎನ್ನುವ ದಾಖಲೆ ಬರೆದಿದ್ದರು,default sample_6738.wav,ಮಿನಿ ಮೇಲೆ ಡೀಸಿ ಸಮ್ಮಿಶ್ರ ಸರ್ಕಾರದಿಂದ ಉತ್ತರ ಕನ್ನಡ ಗೆ ಅನ್ಯಾಯ ಸತ್ಯ ಸರ್ಕಾರದ ವಿರುದ್ಧ ಎಸ್ಸಾರ್ಪಿ ಬಹಿರಂಗ ಅತೃಪ್ತಿ ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಸಿಗಬೇಕಾದ ಮಾನ್ಯತೆ ದೊರೆಯುತ್ತಿಲ್ಲ,default sample_6739.wav,ದಾ​ವ​ಣ​ಗೆರೆ ತಾಲೂಕು ಹುಲಿ​ಕಟ್ಟೆಗ್ರಾಮ​ದಲ್ಲಿ ನಡೆದ ಆಯುರ್ವೇದ ಚಿಕಿ​ತ್ಸಾ ಶಿಬಿರ ಉದ್ಘಾ​ಟಿಸಲಾಯಿತು,default sample_6740.wav,ಉತ್ತಮ ಫಲಿತಾಂಶ ಪಡೆಯಬೇಕು ನಿಜ ಹಾಗೆಂದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ,default sample_6741.wav,ಶಿವಕುಮಾರ್‌ ತಿಪ್ಪೇಸ್ವಾಮಿ ರಂಗಸ್ವಾಮಿ ಚಿಕ್ಕಮ್ಮನಹಟ್ಟಿಕಾಟಪ್ಪ ಬಾಲಪ್ಪ ಮಹಾಲಿಂಗಪ್ಪ ಬಾಲರಾಜ್‌ ವೆಂಟಕೇಶ್‌ ಚಿಕ್ಕಣ್ಣ ಸೇರಿದಂತೆ ಮತ್ತಿತರಿದ್ದರು,default sample_6742.wav,ಕನ್ನಡ ಪರ ಹೋರಾ​ಟ​ಗಾರ ಪಾಲಿಕೆ ಮಾಜಿ ಸದಸ್ಯ ಕೆಜಿ​ಶಿ​ವ​ಕು​ಮಾರ ಮಾತ​ನಾಡಿ ಜಿಲ್ಲಾ ಕೇಂದ್ರ​ದಲ್ಲಿ ನೂರಾರು ಪಾಕ್‌​ರ್‍ಗಳಿದ್ದು ಅವು​ಗ​ಳನ್ನು ವ್ಯವ​ಸ್ಥಿ​ತ​ವಾಗಿ ನಿರ್ವ​ಹಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊ​ಳ್ಳ​ಬೇಕು,default sample_6743.wav,ತಾಲೂಕಿನ ಹರಳಹಳ್ಳಿಯಲ್ಲಿ ಮಂಗಳವಾರ ಅವರು ಇಪ್ಪತ್ತ್ ಐದು ಪಾಯಿಂಟ್ ಆರು ಲಕ್ಷ ವೆಚ್ಚದ ಪಶು ವೈದ್ಯ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು,default sample_6744.wav,ಊರಿನ ಸಭೆ ಸಮಾರಂಭದಲ್ಲಿ ಭಾಗವಹಿಸಲು ನಮಗೆ ಹೇಳಿಸಬೇಕು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಲು ಬಿಡಬೇಕು,default sample_6745.wav,ಕಡೂರು ಸರ್ಕಾರಿ ಬಾಲಕಿಯರ ಕಾಲೇಜು ವತಿಯಿಂದ ಶಾಸಕ ಬೆಳ್ಳಿ ಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು ಕಾಲೇಜು ಸಮಿತಿ ಸದಸ್ಯರು ಅಧ್ಯಾಪಕರು ಮತ್ತಿತರರು ಇದ್ದರು,default sample_6746.wav,ಈಗಾಗಲೇ ಎರಡು ಸಾವಿರದಾ ಹದ್ನೆಂಟುಹತ್ತೊಂಬತ್ತನೇ ಸಾಲಿನ ಸೈಕಲ್‌ ವಿತರಣೆ ಪ್ರಕ್ರಿಯೆಯೂ ನಡೆಯುತ್ತಿತ್ತು ಐದು ಪಾಯಿಂಟ್ಐದು ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡಲಾಗಿದೆ,default sample_6747.wav,ಜೊತೆಗೆ ದಂಡುಪಾಳ್ಯ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಕ್ರೈಂ ರೇಟ್‌ ಹೆಚ್ಚಾಗಿತ್ತು ಎಂದು ಹೇಳುವ ಪೊಲೀಸರು ಅಂತಹ ಚಿತ್ರವನ್ನು ಏಕೆ ನಿರ್ಬಂಧಿಸಿಲ್ಲ ಎಂದು ಪ್ರಶ್ನಿಸಿದರು,default sample_6748.wav,ಜೋಡಿ ಬನ್ನಿ ಮಹಾಂಕಾಳಿ ಮತ್ತು ಗುರಿ ಕೊಟರೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ದೇವನಗಿರಿ ದಸರಾ ಸಾಂಸ್ಕೃತಿಕ ಉಸ್ತವ ಅಕ್ಟೊಬರ್ಹತ್ತುರಿಂದ ಹತ್ತೊಂಬತ್ತುರವರೆಗೆ ಇಲ್ಲಿನ ನಿಟ್ಟುವಳ್ಳಿ ಶ್ರೀಗುರು ಕೊಟರೇಶ್ವರ ಬಡಾವಣೆ ಸಿದ್ದೇಶ್ವರ ಮಿಲ್‌ ಆವರ್ಣದ ದೇವಸ್ಥಾನದಲ್ಲಿ ನಡೆಯಲಿದೆ,default sample_6749.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಯುಗಾ ಷಟ್ಪದಿಯ,default sample_6750.wav,ಮಲ್ಲಿಕಾರ್ಜುನ್‌ ಮೇಲ್ವಿಚಾರಕರು ಬಿಆರ್‌ಡಿಸಿಸಿ ಬ್ಯಾಂಕ್‌ ದೊಡ್ಡಬಳ್ಳಾಪುರ ಬೆಳೆ ಸಾಲಮನ್ನಾ ಯೋಜನೆ ಜಾರಿಗೆ ಸರ್ಕಾರ ವಹಿಸಿದ್ದ ಸಿದ್ಧತಾ ಕಾರ‍್ಯಗಳು ತಾಲೂಕಿನಲ್ಲಿ ಪೂರ್ಣಗೊಂಡಿವೆ,default sample_6751.wav,ತರ​ಳ​ಬಾಳು ಪ್ರೌಢ​ಶಾ​ಲೆ ಗೋಲ್ಡನ್‌ ಪಬ್ಲಿಕ್‌ ಶಾಲೆಯ ಮಕ್ಕಳು ಕನ್ನಡ ನಾಡು ನೆಲ ಜಲ ಭಾಷೆ ಪರಿ​ಸರ ಕುರಿ​ತಂತೆ ನೃತ್ಯ ರೂಪಕ ಪ್ರದ​ರ್ಶಿ​ಸಿ​ದರು,default sample_6752.wav,ಪಟ್ಟಣದ ದೇವಿರಮ್ಮ ಬನದಿಂದ ವಿಶ್ವಕರ್ಮ ಗುರುವಿನ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು,default sample_6753.wav,ಭಾನುವಾರ ಇಲ್ಲಿನ ಫುಟ್ಬಾಲ್‌ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಣಸಲಿದೆ,default sample_6754.wav,ಕುಲ​ಪತಿ ಡಾಕ್ಟರ್ ಪ್ರಮೋದ್ ಗಾಯಿ ಸಹ ಒಪ್ಪಿಗೆ ಸೂಚಿ​ಸಿದ್ದು ಸಾಧ್ಯ​ವಾ​ದರೆ ಉಚಿತ ಶಿಕ್ಷ​ಣ​ದೊಂದಿಗೆ ಮಂಗ​ಳ​ಮುಖಿ ಅಧ್ಯ​ಯನ ಕೇಂದ್ರ ಸಹ ಆರಂಭಿ​ಸುವ ಚಿಂತನೆ ಸಹ ನಡೆ​ದಿದೆ,default sample_6755.wav,ಕಾಂಗ್ರೆಸ್‌ ಜೆಡಿಎಸ್‌ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಎಸ್‌ಮಧು ಬಂಗಾರಪ್ಪ ಇತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ,default sample_6756.wav,ಇದರ ಹೊರತಾಗಿಯೂ ಹೈಕಮಾಂಡ್‌ ಎಲ್ಲ ತೀರ್ಮಾನಗಳಿಗೆ ಬದ್ಧವಾಗಿರುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು,default sample_6757.wav,ಆದರೆ ನಿಜಕ್ಕೂ ಮಂಡ್‌ಸೌರ್‌ ಅತ್ಯಾಚಾರ ಆರೋಪಿಯನ್ನು ಬಿಡುಗಡೆ ಮಾಡುವಂತೆ ಮುಸ್ಲಿಮರು ರಾಯಲಿ ಕೈಗೊಂಡಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ,default sample_6758.wav,ಬ್ಯಾಂಕ್‌ ಗಳಲ್ಲಿ ಹಣಕಾಸು ವಹಿವಾಟಿಗೆ ಇಲ್ಲಸಲ್ಲದ ನಿಯಮಗಳನ್ನು ತರಲಾಯಿತು ಇದು ಜನರ ಆನೇಕ ರೀತಿಯ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಯಿತು ಎಂದು ಟೀಕಾ ಪ್ರಹಾರ ನಡೆಸಿದರು,default sample_6759.wav,ಇನ್ನಿಬ್ಬರಾದ ವರವರರಾವ್‌ ಹಾಗೂ ಗೌತಮ್‌ ನವಲಖ ಜಾಮೀನಿನ ಮೇಲೆ ಹೊರಗಿದ್ದಾರೆ,default sample_6760.wav,ಇಂದಿನ ವಿದ್ಯಾರ್ಥಿಗಳು ಓದಿನಲ್ಲಿ ತುಂಬಾ ಬುದ್ಧಿವಂತರಾದರೂ ನೈತಿಕವಾಗಿ ಕುಸಿಯುತ್ತಿದ್ದಾರೆ ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕಾದರೆ ಶಿಕ್ಷಕರೂ ಸುಸಂಸ್ಕೃತರಾಗಬೇಕು,default sample_6761.wav,ಮೊದಲನೇಯದಾಗಿ ಇದು ಕಾದಂಬರಿ ಆಧಾರಿತ ಸಿನಿಮಾ ಎರಡನೇಯದು ಅನೂಪ್‌ ಸೀಳಿನ್‌ ಓ ಕಮಲಿ ಹಾಡು ವೈರಲ್‌ ಆಗಿರೋದು,default sample_6762.wav,ಪಕ್ಷೇತರ ಸದಸ್ಯರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಾಸ್ಸು ಪಡೆದ ನಂತರ ಒಂದಿಷ್ಟುಗೊಂದಲ ಹಾಗೂ ಅಸ್ಪಷ್ಟವಾತಾವರಣವಿದೆ ಆಪರೇಷನ್‌ ಕಮಲ ಯಶಸ್ವಿಯಾದಲ್ಲಿ ಮಾತ್ರ ಜೆಡಿಎಸ್‌ ತನ್ನ ಕಾರ್ಯಾಚರಣೆ ಆರಂಭಿಸಬಹುದು,default sample_6763.wav,ಸಮಾ​ಜದ ಹೆಸ​ರಿ​ನಲ್ಲಿ ಹಣ ಪಡೆದು ತಮ್ಮ ಸ್ವಂತಕ್ಕೆ ಉಪ​ಯೋ​ಗಿ​ಸಿ​ಕೊಂಡ​ವ​ರಾ​ಗಿ​ದ್ದಾರೆ,default sample_6764.wav,ಪ್ರವಾದಿ ಮಹಮದ್‌ ಅವರ ಜೀವನ ಮತ್ತು ಸಂದೇಶವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು,default sample_6765.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_6766.wav,ತರಕಾರಿ ಬೆಲೆಯಲ್ಲಿ ಸ್ಥಿರತೆ ಶಿವರಾತ್ರಿಯಲ್ಲಿ ಶಿವಭಕ್ತರು ಉಪವಾಸವಿರುತ್ತಾರೆ ಹೀಗಾಗಿ ಉಪವಾಸವುಳ್ಳವರು ಫಲಹಾರ ಸೇವಿಸದಿರುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ,default sample_6767.wav,ನೂರೈವತ್ತು ಮೀಟರ್‌ಗಳಲ್ಲಿ,default sample_6768.wav,ಹೀಗೆಂದು ಪಕ್ಷ ನೀಡಿದ ಸರಣಿ ನೋಟಿಸ್‌ ಹಾಗೂ ವಿಪ್‌ಗೂ ಜಗ್ಗದೆ ಬುಧವಾರ ಆರಂಭ​ಗೊಂಡ ಜಂಟಿ ಅಧಿ​ವೇ​ಶ​ನಕ್ಕೆ ಗೈರುಹಾಜ​ರಾದ ಕಾಂಗ್ರೆಸ್‌ ಪಕ್ಷದ ಅತೃಪ್ತ ಶಾಸ​ಕ​ರಿಗೆ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ನೀಡಿ​ರುವ ಅಂತಿಮ ಎಚ್ಚ​ರಿ​ಕೆ​ಯಿ​ದು,default sample_6769.wav,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪರಶುರಾಮಪ್ಪ ಸಂಶೋಧಕ ರಾಜಶೇಖರಪ್ಪ ಮಾತನಾಡಿದರು,default sample_6770.wav,ಮಹಿಳೆಯರು ಮತದಾನ ಮಾಡುವಾಗ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು,default sample_6771.wav,ಕೋಟ್‌ ಶಾಸಕ ಕೆಬಿ ಅಶೋಕನಾಯ್ಕ ವಿರುದ್ಧ ಸಭಾಧ್ಯಕ್ಷರಿಗೆ ದೂರು ದಾಖಲಿಸುವುದಾಗಿ ಜೆಡಿಎಸ್‌ ಮುಖಂಡರು ಹೇಳಿದ್ದಾರೆ,default sample_6772.wav,ಮಿಡಲ್ ಒಕೆವಿಶ್ವಕರ್ಮ ಹೃದ್ರ ಶ್ರೀಮಂತಿಕೆಯ ಜನಾಂಗ ಪ್ರಾಣೇಶ್‌ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಟಿಸಿದ ವಿಪ ಸದಸ್ಯ ಮೂಡಿಗೆರೆ,default sample_6773.wav,ಈ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆ ಲೋಕಾರ್ಪಣೆಗಾಗಿಯೇ ಹುಬ್ಳಿಯಲ್ಲಿ ಮಾಡಿದಂತೆ ಕಲ್ಬುರ್ಗಿಯಲ್ಲೂ ಪ್ರಸ್ತೈಕ ವೇದಿಕೆ ನಿರ್ಮಿಸಲಾಗಿದೆ,default sample_6774.wav,ಕೌಶಿಕ್‌ ತಿಲಕ್‌ ಆಕಾಂಕ್ಷ ಮೇಘನ ನೇಹ ಶೇಖರ್‌ಕೋಟಿ ಪ್ರೀತು ಪಿಸಜ್ಜನ್‌ ಹರ್ಷಸಂಕೋಲ್‌ ದ್ವಿತೀಯ ಸ್ಥಾನವನ್ನು ಪಡೆದರು ದಿವ್ಯ ಚಿನ್ಮಯ ಪ್ರಜ್ವಲ್‌ ಹೃತ್ವಿಕ್‌ ತೃತೀಯ ಸ್ಥಾನವನ್ನು ಪಡೆದರು,default sample_6775.wav,ಶರವಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಒಂದು ಲಕ್ಷ ಲಡ್ಡು ತಯಾರಿಸಿ ಮುಜರಾಯಿ ಇಲಾಖೆ ದೇವಾಲಯಗಳು ಹಾಗೂ ವೆಂಕಟೇಶ್ವರ ದೇವಾಲಯಗಳಿಗೆ ವಿತರಿಸಲಾಯಿತು,default sample_6776.wav,ಐದು ಸಾವಿರದ ಆರುನೂರು ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಲ್ಲಿ ಹತ್ತು ಲಕ್ಷ ಮಂದಿ ನೆಲೆಸಿದ್ದಾರೆ ಅವರೆಲ್ಲರಿಗೂ ಪುನಾವಸತಿ ಕಲ್ಪಿಸುವುದು ಮೊದಲ ಸವಾಲಾದರೆ ಎಲ್ಲೆಂದರಲ್ಲಿ ನಿಂತಿರುವ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳಬೆ ಕೊಳ್ಳಬೇಕಾದ ಸ್ಥಿತಿಯೂ ಸೃಷ್ಟಿಯಾಗಿದೆ,default sample_6777.wav,ಪಾದಯಾತ್ರೆಯಲ್ಲಿ ಸಿಮೋನ್ಸ್ಆಂಥೋನಿ ಆಂಡ್ರೋಸ್‌ ಮರಿಯಮ್ಮ ಆರೋಗ್ಯ ಮೇರಿ ಲೋದ್ರ್ ಮೇರಿ ಸಾಲೋನ್‌ ಮತ್ತಿ​ತ​ರು ಪಾಲ್ಗೊಂಡಿ​ದ್ದ​ರು,default sample_6778.wav,ಅದರಿಂದ ಬರುವ ಆದಾಯದ ಬಗ್ಗೆ ವಿಷಯ ತಿಳಿದುಕೊಳ್ಳಲಾಗಿದೆ,default sample_6779.wav,ಶಂಕರ್‌ ಕೋಟ್‌ ಇಷ್ಟುದಿನಗಳ ಕಾಲ ಕೊಟ್ಟಖಾತೆಯನ್ನು ಸಾಧ್ಯವಾದಷ್ಟುಸಮರ್ಥವಾಗಿ ನೀರ್ ನಿಭಾಯಿಸಿದ ತೃಪ್ತಿ ಇದೆ ಮುಂದಿನ ರಾಜಕೀಯ ಬೆಳವಣಿಗೆಯನ್ನು ನೋಡಿಕೊಂಡು ನನ್ನ ನಿರ್ಧಾರ ಪ್ರಕಟಿಸಲಾಗುವುದು,default sample_6780.wav,ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಲವತ್ತೈದು ನಿಮಿಷ ಮಳೆಯಾಗಿದೆ ಚಿಕ್ಕಮಗಳೂರು ತರೀಕೆರೆ ಕಡೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ,default sample_6781.wav,ಹನ್ನೆರಡ ರಂದು ಸಂಜೆ ನಾಲ್ಕು ಮೂವತ್ತಕ್ಕೆ ಗೀತಾ ಮತ್ತು ಪ್ರೀತಮ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಧ್ಯಕ್ಷತೆ ಚಿತ್ರ ನಿರ್ಮಾಪಕ ಎರಾಧಾಕೃಷ್ಣ ರಾಜು,default sample_6782.wav,ಜಮೀಲ ಹೊಸ ಅತ್ತಿಗೆಯನ್ನು ನೋಡಲು ಬಂದಳು ಸುಂದರಿಯಾಗಿ ಇನ್ನೂ ಚಿಕ್ಕ ಪ್ರಾಯದವಳಂತೆ ಕಾಣುತ್ತಿದ್ದ ಅತ್ತಿಗೆ ಮಕ್ಕಳೂ ಕೂಡಾ ತುಂಬಾ ಮುದ್ದಾಗಿದ್ದವು,default sample_6783.wav,ತಿಪ್ಪೆ​ಯನ್ನು ಹರಡಿ ದುರ್ವಾ​ಸನೆ ರೋಗ​ಗ​ಳನ್ನು ಹರ​ಡು​ತ್ತಾ ಮತ್ತಷ್ಟುಸಮಸ್ಯೆ ಉಲ್ಭ​ಣಿ​ಸಲು ಜನರ ಆ​ರೋ​ಗ್ಯದ ಮೇಲೆ ವೈತಿ​ರಿಕ್ತ ಪರಿಣಾಮ ಉಂಟಾ​ಗಲು ಹಂದಿ​ಗಳೂ ಸಾಕಷ್ಟುಕಾರ​ಣ​ವಾ​ಗು​ತ್ತಿ,default sample_6784.wav,ಈ ಕೃತ್ಯವು ಕೇವಲ ಮೂರು ನಿಮಿಷದಲ್ಲೇ ನಡೆದಿದೆ ಈಗಾಗಿ ತಕ್ಷಣದ ಪ್ರಚೋದನೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ,default sample_6785.wav,ನೈತಿಕತೆ ಮಾನವೀಯತೆಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗಿದೆ ಎಂದು ವಿಟ್ಲದ ಶಂಕರ್ ಷಾರಡ್ಕರ್ ಅಭಿಪ್ರಾಯ ಪಟ್ಟಿದ್ದಾರೆ,default sample_6786.wav,ಸುಮಾರು ಅರವತ್ತ್ ಐದು ಕಾಲೇಜುಗಳಿಂದ ಎಂಟುನೂರು ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವರು ಎಂದು ಕಾಲೇಜಿನ ಪ್ರಾಚಾರ್ಯ ಡಾಕ್ಟರ್ ಎಸ್‌ಬಿ ಮುರುಗೇಶ ತಿಳಿಸಿದ್ದಾರೆ,default sample_6787.wav,ನಾನು ಮೂರು ತಿಂಗಳು ಮನೆಯಲ್ಲಿ ಆರಾಮಾಗಿದ್ದು ನನ್ನ ಹಿಂದಿನ ಕರ್ಮಭೂಮಿ ಗೋಕಾಕ್ ಗೆ ತೆರಳಲು ಅನುವು ಮಾಡಿಕೊಡಿ ಎಂದು ಸುದ್ದಿಗಾರರ ಎದುರು ವೈದ್ಯ ನಿತೀನ್ ವಾಸನದ ಅವಲತ್ತುಕೊಂಡರು,default sample_6788.wav,ಕಾಂಗ್ರೆಸ್ ನ ಮಾಜಿ ಸಚಿವ ಬಸವರಾಜ ಶಿವಣ್ಣನವರ ಗದಗದ ಮಾಜಿ ಶಾಸಕ,default sample_6789.wav,ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಎಸ್ಪಿ ಕಿಶೋರ್‌ ಗ್ರಾಮಲೆಕ್ಕಾಧಿಕಾರಿ ಸಾಹೇಬ್‌ ಪಟೇಲ್‌ ಮೇಲೆ ಟಿಪ್ಪರ್‌ ಹರಿದ ಪರಿಣಾಮ ಎರಡು ಕಾಲಿಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ,default sample_6790.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6791.wav,ಈಗ ಉಕುಟ ಊಟ ವಿಶ್ವಕಪ್ಪಿನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6792.wav,ದಾಳಿಗೆ ಬಳಸಿದ ಗ್ರೆನೇಡ್‌ ಪಾಕಿಸ್ತಾನದ ಸೇನಾ ಕಾರ್ಖಾನೆಯಲ್ಲಿ ಉತ್ಪಾಸಿದಿಸಿದ್ದು ಎಂದು ಹೇಳಿದ್ದಾರೆ,default sample_6793.wav,ಇದೇ ವೇಳೆ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು,default sample_6794.wav,ವಿಶೇಷವೆಂದರೆ ಇದರ ಲಾಭದ ಫಲ ಒಂದೆರಡು ಕಿಸೆಗೆ ಹೋಗದೆ ಲಕ್ಷಾಂತರ ಜನರು ಪಡೆದುಕೊಳ್ಳುತ್ತಾರೆ,default sample_6795.wav,ವಿವಾಹವಾಗಲು ನಿರ್ಧರಿಸಿದ್ದ ಟೆಕ್ಕಿಗಳು ಕಳೆದ ಒಂದು ವರ್ಷದಿಂದ ದೊಡ್ಡ ತೊಗೂರಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಲಿವೀಂಗ್‌ ಟುಗೇದರ್‌ನಲ್ಲಿದ್ದರು ಮೃತ ಚಂದ್ರಶೇಖರ್‌ ನಾನೇ ಸಾವಿಗೆ ಕಾರಣ,default sample_6796.wav,ಬಂಧಿತ ಆರೋಪಿ ಬಳಿಯಿದ್ದ ರೂಪಾಯಿ ಸಾವಿರದ ಮುನ್ನೂರ ಅರವತ್ತ್ ನಾಲ್ಕು ಮೌಲ್ಯದ ತೊಂಬತ್ತು ಎಂಎಲ್‌ ಅಳತೆಯ ನಲವತ್ತೈದು ಪೌಚ್‌ ರೂಪಾಯಿ ಐನೂರ ಮೂವತ್ತೆಂಟು ಮೌಲ್ಯದ ಇಪ್ಪತ್ತೆರಡು ಪೌಚ್‌ಗಳನ್ನು ಜಫ್ತು ಮಾಡಿಕೊಂಡಿದ್ದಾರೆ ಹಲುವಾಗಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_6797.wav,ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು ನನ್ನ ಹುಲಿ ಅವತಾರ ಮುಗಿದು ಬಹಳ ಕಾಲವಾಗಿದೆ,default sample_6798.wav,ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಸರ್ಕಾರವು ಸೆಪ್ಟೆಂಬರ್ ಆರರಂದು ಹೊರಡಿಸಿದ್ದ ಮೀಸಲು ಪಟ್ಟಿಯನ್ನು ಸರ್ಕಾರ ಹಿಂಡೆದಿರುವುದರಿಂದ ಅರ್ಜಿಯ ವಿಚಾರಣೆ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು,default sample_6799.wav,ಕೆಲವು ಮಕ್ಕಳು ಪೊಕ್ಸೋ ದೌರ್ಜನ್ಯಕ್ಕೆ ಒಳಪಟ್ಟಿರುತ್ತಾರೆ ಇದನ್ನು ತಂದೆ ತಾಯಿಗಳ ಹತ್ತಿರ ಹೇಳಲು ಮುಜಗರಪಡುತ್ತಾರೆ,default sample_6800.wav,ಪಂದ್ಯಾವಳಿಯಲ್ಲಿ ಮಹೇಶ್‌ ನಾಯಕತ್ವದ ಜೈ ಕರ್ನಾಟಕ ತಂಡ ಪ್ರಥಮ ನವೀನ್‌ ನಾಯಕತ್ವದ ಅಣ್ತಮ್ಮ ತಂಡ ದ್ವಿತೀಯ ತಂಬಿ ನೇತೃತ್ವದ ಗೆಳೆಯರ ಬಳಗ ತೃತೀಯ ಸ್ಥಾನ ಪಡೆಯಿತು,default sample_6801.wav,ಬಾಗಲಕೋಟೆಯ ನವನಗರ ಕಲಾಮಂದಿರಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಜಿಲ್ಲೆಯ ರೈತರಿಗೆ ಋುಣಮುಕ್ತ ಪತ್ರ ವಿತರಣೆ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ,default sample_6802.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6803.wav,ಸ್ವಾರಸ್ಯಕರ ವಿಷಯವೆಂದರೆ ತಪ್ಪು ಮಾಡುವಾಗ ಹೆಚ್ಚಿನ ಜನರಲ್ಲಿ ಇದು ತಪ್ಪು ಎಂಬ ಅರಿವು ಇದ್ದೇ ಇರುತ್ತದೆ ಎನ್ನುವುದು,default sample_6804.wav,ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾಕ್ಟರ್ಅನ್ಸಾ ಅಹಮದ್‌ ಮಾತನಾಡಿ ಆರೋಗ್ಯವಂತ ಬದುಕಿಗೆ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಹಾಗೂ ಪರಿಸರದ ವಿನಾಶದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು,default sample_6805.wav,ಈಗಾಗಲೇ ಸಾವಿರಾರು ರೈತರು ಸಾಲ ಮಾಡಿ ಹತ್ತಾರು ವರ್ಷಗಳಿಂದ ಬೆಳೆಯುತ್ತಿರುವ ಬೆಳೆಗಳಿಗೆ ನೀರು ಬಿಡಲು ನಾಲೆಯಲ್ಲಿ ನೀರಿಲ್ಲದಂತಾಗಿದೆ,default sample_6806.wav,ಕೆಸಂಗೀತಾ ಆಶಾ ಸುಶೀಲಿಯಾ ಶೈಲಾ ಯುಜಿನ್ ಸೈಮನ್ ಇದ್ದರು,default sample_6807.wav,ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರನ್ನು ಭೇಟಿಯಾಗಿದ್ದ ಲಕ್ಷ್ಮಿ ಹೆಬ್ಬಾಳಕರ ಅವರು ಕೆಲಕಾಲ ಮಾತುಕತೆ ನಡೆಸಿದ್ದರು ಇದರ ಬೆನ್ನಲ್ಲೇ ಹೆಬ್ಬಾಳಕರ ಅವರು ರಮೇಶ್‌ ಜಾರಕಿಹೊಳಿ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು,default sample_6808.wav,ನಗ​ರ​ದ ತಮ್ಮ ನಿವಾ​ಸ​ದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು ಸಚಿವ ಸಂಪುಟ ವಿಸ್ತ​ರ​ಣೆ​ಯಲ್ಲಿ ವೀರ​ಶೈವ ಲಿಂಗಾ​ಯತ ಸಮು​ದಾ​ಯ​ವನ್ನು ಕಡೆ​ಗ​ಣಿ​ಸಿ​ದರೆ ಮುಂದ ಅನು​ಭ​ವಿ​ಸು​ತ್ತಾ​ರಷ್ಟೇ ಎಂದು ಕಾಂಗ್ರೆಸ್‌ ಹೈಕ​ಮಾಂಡ್‌ಗೆ ಸೂಚ್ಯ​ವಾಗಿ ಎಚ್ಚ​ರಿ​ಸಿ​ದರು,default sample_6809.wav,ಈಗಾ​ಗಲೇ ಗೆಳತಿ ಚಿಕಿಸ್ತಾ ವಿಶೇಷ ಘಟ​ಕ​ದಲ್ಲಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ಸಿಬ್ಬಂದಿ​ಗ​ಳನ್ನು ನೂತ​ನ ಕೇಂದ್ರಕ್ಕೆ ಸ್ಥಳಾಂತ​ರಿ​ಸ​ಲಾ​ಗು​ವುದು ಎಂದು ವಿಜ​ಯ​ಕು​ಮಾರ ಮಾಹಿತಿ ನೀಡಿ​ದರು,default sample_6810.wav,ಆದ್ದರಿಂದ ಜನವಸತಿಗೆ ಮಾರಕವಾಗಲಿರುವ ಈ ವರದಿ ಜಾರಿಯಾಗದಂತೆ ತಡೆಯಾಜ್ಞೆ ತಂದು ಹೋರಾಟ ಮಾಡಬೇಕಿದೆ,default sample_6811.wav,ಪ್ರ ಪರಿ​ಸ್ಥಿತಿ ​ಸಂಪೂರ್ಣ ಹತೋ​ಟಿ​ಗೆ ಕನ್ನಡಪ್ರಭವಾರ್ತೆ ಶಿವಮೊಗ್ಗ ಯುವ​ತಿ​ಯೊಂದಿಗೆ ಅಸ​ಭ್ಯ​ವಾಗಿ ವರ್ತಿ​ಸಿದ್ದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಗುಂಪು​ ಘ​ರ್ಷ​ಣಕ್ಕೆ ಲಾಠಿ ಚಾರ್ಜ್ ನಡೆದ ಉಂಟಾ​ಗಿದ್ದ ಉದ್ವಿಗ ಸ್ಥಿತಿ ಭಾನು​ವಾ​ರ ಸಂಪೂರ್ಣ ಹತೋ​ಟಿ​ಗೆ ಬಂದಿದೆ,default sample_6812.wav,ಸರ್ಕಾರದ ಮುಖ್ಯಮಂತ್ರಿಗಳ ಕಾರ್ಯಭಾರ ತೃಪ್ತಿಕರವಾಗಿಲ್ಲ ಸೂಪರ್‌ ಸಿಎಂ ರೇವಣ್ಣ ಸರ್ಕಾರದ ಸಂಪೂರ್ಣ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂದರು,default sample_6813.wav,ಕಷ್ಟ​ಪಟ್ಟು ವಿದ್ಯಾ​ಭಾಸ ಮಾಡಿ ಸರ್ಕಾ​ರದ ಆಯ್ಕೆ ಸಮಿ​ತಿ​ಯಿಂದ ಸೇರ್ಪ​ಡೆ​ಯಾದ ಕೆಸಿ​ಇ​ಟಿಯ ಬಡ ವಿದ್ಯಾ​ರ್ಥಿ​ಗಳು ಜಿಲ್ಲಾ​ಸ್ಪ​ತ್ರೆ​ಗ​ಳಲ್ಲಿ ಸೇವೆ ಸಲ್ಲಿ​ಸು​ತ್ತಿದ್ದಾರೆ,default sample_6814.wav,ಬಳ್ಳಾರಿ ಲೋಕಶಭಾ ಕ್ಷೇತ್ರಕ್ಕೆ ಮಾಜಿ ಸಂಸದೆ ಜೆಶಾಂತಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಶ್ರೀಕಾಂತ್‌ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ,default sample_6815.wav,ಮನೆಯ ದನಗಳ ಕೊಟ್ಟಿಗೆಯ ಮಾಡುವ ಮೇಲೂ ಸೊರೆಕಾಯಿ ಕರಿಕುಂಬಳ ಹಾಲುಗುಂಬಳ ಬಳ್ಳಿಗಳುಚಮುರ್ಚಮುರ್ಯಾರ ಮೆಟ್ಟಿನ ಸದ್ದುಯಾವ ಈ ದಾರಿಹಾವು ಕಂಡು ಹೆದರಿದ ದಾರಿಯ ಕೊನೆ ಅಲ್ಲವೇ,default sample_6816.wav,ನಾವು ಕಾಂಗ್ರೆಸ್‌ ಕಾರ್ಯಕರ್ತರು ಪ್ರಿಯಾಂಕಾ ಸೇನಾ ಹಿಂದಿನಿಂದಲೂ ಅಸ್ತಿತ್ವದಲ್ಲಿಇದೆ ಎಂದು ಸೇ ಸದಸ್ಯನೊಬ್ಬ ತಿಳಿಸಿದ್ದಾನೆ,default sample_6817.wav,ವಿಚಾರಣೆಗೆ ಹಾಜರಾಗುವಾಗ ಮೃತ ಬಾಲಕ ಪ್ರವೀಣ್‌ ಪ್ರಕರಣದಲ್ಲಿ ಕೈಗೊಂಡ ಪರಿಹಾರ ಕ್ರಮಗಳೇನು,default sample_6818.wav,ಸಭೆಯಲ್ಲಿ ಯೋಜನೆಯ ರೂಪುರೇಷೆ ಕುರಿತು ಕೂಲಂಕುಷವಾಗಿ ಚರ್ಚೆ ನಡೆಸಲಾಯಿತು,default sample_6819.wav,ನನ್ನೊಂದಿಗೆ ಸ್ವಲ್ಪ ಸಮಯ ಚರ್ಚೆ ನಡೆಸಿದ್ದು ಶೃಂಗೇರಿ ಕ್ಷೇತ್ರ ಮಲೆನಾಡು ಭಾಗಗಳಲ್ಲಿನ ಅತಿವೃಷ್ಟಿಕುರಿತು ಮಾಹಿತಿ ಪಡೆದು,default sample_6820.wav,ಹಿಮಾ ದಾಸ್‌ ಜಾತಿ ಆದಾರದ ಮೇಲೆ ಕ್ರೀಡೆಗೆ ಹೋಗಿಲ್ಲ ಅವಳು ಭಾರತ ದೇಶದಿಂದ ಸ್ಪರ್ಧಿಸಿದ್ದಾಳೆ ಇದನ್ನು ಜಾತಿ ಹುಡುಕುವ ಮನಸ್ಸುಗಳು ಮೊದಲು ಅರ್ಥಮಾಡಿಕೊಳ್ಳಬೇಕು,default sample_6821.wav,ತರುವಾಯ ರಾಜೇಶ್ವರಿ ಅವರು ಡಿಸೆಂಬರ್ಹದ್ನೇಳ ರಂದು ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದು,default sample_6822.wav,ಘಟನೆಯಲ್ಲಿ ಮೃತಪಟ್ಟವರನ್ನು ಕೂಲಿ ಕಾರ್ಮಿಕ ಬಸವರಾಜು ಲೋಕೇಶ್‌ ಮೂವತ್ತ್ ಎಂಟು ಎನ್ನಲಾಗಿದೆ ಗಾಯಗೊಂಡವರು ಬಾಗಲಕೋಟೆ ಮೂಲದವರು,default sample_6823.wav,ಹೀಗಾಗಿ ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಗೊಂಡರು ಇಪ್ಪತ್ಮೂರು ನಿಮಿಷದಲ್ಲಿ ಮುಗಿದ ಆಯ್ಕೆ,default sample_6824.wav,ಮಂಗಳವಾರ ವಿವಿಧ ಪೂಜೆಗಳು ನಡೆಯಲಿದ್ದು ಬುಧವಾರ ಮಧ್ಯಾಹ್ನ ಹನ್ನೆರಡ ಕ್ಕೆ ಶ್ರೀ ವೀರಾಂಜನೇಯ ಸ್ವಾಮಿ ಮಹಾರಥೋತ್ಸವಕ್ಕೆ ಶ್ರೀ ಕ್ಷೇತ್ರ ಸಿಗಂದೂರು ಚಾಮುಂಡೇಶ್ವರಿ ಧರ್ಮದರ್ಶಿ ರಾಮಪ್ಪ ಚಾಲನೆ ನೀಡಲಿದ್ದಾರೆ,default sample_6825.wav,ಸದ್ಯಕ್ಕೆ ಕೆಲವೇ ಪ್ರಮುಖ ಕೇಂದ್ರಗಳಿಗೆ ಸೀಮಿತವಾಗಿದೆ.,default sample_6826.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಿಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6827.wav,ಶಿಕ್ಷಕರ ಶಿಕ್ಷಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗು ಪದವಿನಿಮಿತ್ತ ಸಹನಿರ್ದೇಶಕ ಎಂರೇವಣಸಿದ್ದಪ್ಪ ಮಾತನಾಡಿ,default sample_6828.wav,ಮೋದಿಯಂತಹ ಚಾಯ್‌ವಾಲಾಗಳು ಪ್ರಧಾನಿ ಆಗಿದ್ದಕ್ಕೆ ನೆಹರು ಅವರು ಪ್ರಜಾತಂತ್ರ ಉಳಿಸಿದ್ದು ಕಾರಣ ಎಂಬ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಅವರು ಹೇಳಿಕೆಯನ್ನು ಉಲ್ಲೇಖಿಸಿದರು,default sample_6829.wav,ಎಸ್‌ಎಸ್‌ಎಲ್‌ಸಿ ಪಿಯುಸಿಯಲ್ಲಿ ಸಾಮಾನ್ಯ ಅಂಕಗಳಿಸಿದ ವಿದ್ಯಾರ್ಥಿ ಛಲವನ್ನು ಬೆಳೆಸಿಕೊಂಡಲ್ಲಿ ಐಎಎಸ್‌ ಕೆಎಎಸ್‌ ಸ್ಪರ್ಧಾತಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ,default sample_6830.wav,ಕೋಟ್‌ ಮನೆಯ ಮುಂದೆ ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್‌ ಹಾಕಿರುತ್ತಾರೆ ಅದೇ ರೀತಿ ಕಾಂಗ್ರೆಸ್‌ನವರೊಂದಿ​ಗೆ ಜೆಡಿಎಸ್‌ ಇದೆ,default sample_6831.wav,ಕಳೆದ ಹಾಗೂ ಈ ಬಾರಿ ಬೆಂಗಳೂರಿನಿಂದ ಎತ್ತಂಗಡಿಯಾಗಲು ಏನು ಕಾರಣ ಎಂಬುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ,default sample_6832.wav,ಇಂಗ್ಲಿಶು ದೇಶೀ ನುಡಿಯಲ್ಲದಿದ್ದರೂ ಹಿಂದಿಯೊಂದಿಗೆ ಇದು ಸಹವರ್ತಿ ಆಡಳಿತ ನುಡಿಗಾಗಿ ಅಸ್ತಿತ್ವಕ್ಕೆ ಬಂತು,default sample_6833.wav,ಎಸ್‌ಡಿಎಂಸಿ ಉಪಾಧ್ಯಕ್ಷ ಕುರಿಯಾಕೋಸ್‌ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್‌ಎಂಮಧುಕುಮಾರ್‌ ಸಂಘದ ಉಪಾಧ್ಯಕ್ಷ ಜಯರಾಂ,default sample_6834.wav,ಆದುದರಿಂದ ರಬ್ಬರ್ ದ್ರಾವಣವನ್ನು ಚರ್ಮ ಮುಂತಾದುವುಗಳನ್ನು ಅಂಟಿಸಲು ಉಪಯೋಗಿಸುತ್ತಾರೆ.,default sample_6835.wav,ಮಂಡ್ಯ ಬಿಟ್ಟು ಬೇರೆಡೆಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ,default sample_6836.wav,ಜ್ಞಾನ ಟಪಾಲು ಠೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_6837.wav,ಒಕ್ಕೂ​ಟದ ರವಿ ಶಿವ​ಕು​ಮಾರ ವನದಾ ಮಹ​ಲಿಂಗಯ್ಯ ಶ್ರೀನಿ​ವಾಸ ವೀಣಾ ಮಂಜು​ನಾಥ್ ಅನಿತಾ ನೇತ್ರಾ​ವತಿ ಇತ​ರರು ಇದ್ದರು,default sample_6838.wav,ತಾಲೂಕಿನ ಮಜ್ಜೂರ ಹಳ್ಳ ತುಂಬಿ ಹರಿದು ಸೇತುವೆ ಮುಳುಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ ಲಕ್ಷ್ಮೇಶ್ವರಗದಗ ಪಾಳಾಬಾದಾಮಿ ಹೆದ್ದಾರಿಗಳಲ್ಲಿ ಒಂದು ಗಂಟೆ ಕಾಲ ಸಂಚಾರ ಆ ಅಸ್ತವ್ಯಸ್ತಗೊಂಡಿತ್ತು,default sample_6839.wav,ಹುಟ್ಟು ಸಾವಿನ ನಡುವಿನ ಜೀವನವನ್ನು ನೆಮ್ಮದಿಯಿಂದ ಸಾಗಿಸಲು ಪ್ರತಿಯೊಬ್ಬರೂ ಕಾನೂನಿನ ಅರಿವು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌ಆರ್‌ ದಿಂಡಲಕೊಪ್ಪ ತಿಳಿಸಿದರು,default sample_6840.wav,ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾ​ಧೀಶರಾದ ಅನುಪಮ ಲಕ್ಷ್ಮೇ ಉದ್ಘಾಟಿಸಿದರು,default sample_6841.wav,ಇಂತಹ ಸನ್ನಿವೇಶದಲ್ಲಿ ಕನ್ನಡ ಮತ್ತು ಇಂತಹ ಬೇರ್ಯಾವುದೇ ನುಡಿಗಳು ಅಸಮರ್ಪಕ ನುಡಿಗಳಾಗಿ ಬಿಂಬಿತವಾದವು,default sample_6842.wav,ನ್ಯಾಯವಾದಿಗಳ ಸಂಘ ಹಾಗೂ ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪಟ್ಟಣದ ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನವೆಂಬರ್ ಇಪ್ಪತ್ತ್ ಆರು ಸೋಮವಾರ ಸಂವಿಧಾನ ದಿನಾಚಾರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,default sample_6843.wav,ಹತ್ತಾರು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ ಬರೀ ರಾಜ್ಯವಲ್ಲದೆ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡ ತಮ್ಮನ್ನು ಸಮ್ಮೇಳನದಲ್ಲಿ ಯಾವುದಕ್ಕೂ ಬಳಸಿಕೊಂಡಿಲ್ಲ,default sample_6844.wav,ಸ್ಪಷ್ಟವಾಗಿ ಅಧಿನಿಯಮ 36 ರಲ್ಲಿ ನ್ಯಾಯಾಂಗದ ಕಾರ್ಯಕ್ಷೇತ್ರದ ವ್ಯಾಪ್ತಿಯ ಬಗ್ಗೆ ವಿವರಿಸಲಾಗಿದ್ದು ಮಾರ್ಗಸೂಚಿಗನುಗುಣವಾಗಿ ಪ್ರತಿಕ್ರಿಯುಸುವ ರಾಜ್ಯಗಳ ಬಗ್ಗೆ ಅದರ ಸೂಕ್ತ ಅಹರತೆಯ ಮೇರೆಗೆ ನಿರ್ಧರಿಸಲಾಗುತ್ತದೆ.,default sample_6845.wav,ಚಳ್ಳಕೆರೆ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕಿನ ಸ್ಲಂ ಮೋರ್ಚಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು,default sample_6846.wav,ಇಂಥ ಉತ್ಪನ್ನಗಳ ಮೇಲೆ ಕಂಪನಿ ಹೆಸರು ವಿಳಾಸ ಆಹಾರಕ್ಕೆ ಬಳಸಿರುವ ಉತ್ಪನ್ನಗಳು ಪ್ರಮಾನೆ ಹಾಗೂ ಮಾರುಕಟ್ಟೆದರಪಟ್ಟಿಇರುತ್ತವೆ,default sample_6847.wav,ಘಟನೆಯಲ್ಲಿ ಎಪ್ಪತ್ತ ಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥಗೊಂಡಿದ್ದು ಇವರಲ್ಲಿ ಏಳು ಮಂದಿ ಸ್ಥಿತಿ ಗಂಭೀರವಾಗಿದೆ,default sample_6848.wav,ಅಂದು ದೊಡ್ಡಗಣಪತಿ ಹಾಗೂ ಬಸವಣ್ಣ ದರ್ಶನಕ್ಕೆ ಬರುವ ಭಕ್ತಾದಿಗಳಿಗೆಲ್ಲ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ,default sample_6849.wav,ಈ ವಿಧೇಯಕಕ್ಕೆ ರಾಷ್ಟ್ರಪತಿಗಳೂ ಸಹ ಅಂಗೀಕಾರ ಹಾಕಿದ್ದರು ಆದರೂ ಸುಪ್ರೀಂಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿ ಪ್ರಕರಣ ವಿಚಾರಣೆ ನಡೆಸುತ್ತಿದ್ದರಿಂದ ವಿಧೇಯಕ ಜಾರಿ ಮಾಡದಂತೆ ತಡೆಯಾಜ್ಞೆ ನೀಡಿದೆ,default sample_6850.wav,ಕನಿಷ್ಠ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಕ್ಕೊಳಗಾಗಿರುವ ಸಣ್ಣ ರೈತರಿಗೆ ಕನಿಷ್ಠ ಪರಿಹಾರ ಒದಗಿಸಲು ರೈತ ಸುರಕ್ಷಾ ಮಾರ್ಗ ಮುಂದಾಗಿದೆ,default sample_6851.wav,ರಾತ್ರಿ ಗಸ್ತು ಹೆಚ್ಚಿಸುವುದರಿಂದ ಕಳ್ಳತನ ಪ್ರಕರಣ ಕಡಿಮೆಯಾಗುವುದಲ್ಲದೆ ಪ್ರವಾಸಿಗರು ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಅನುಕೂಲವಾಗುತ್ತದೆ,default sample_6852.wav,ವೈದ್ಯರಾದ ಡಾಕ್ಟರ್ಜಗದೀಶ್‌ ಅವರು ಸರಿಯಾಗಿ ಬರುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು,default sample_6853.wav,ಪೋಟೋ ಇಪ್ಪತ್ತೆಂಟುಸಿಎಲ್‌ಕೆಐದು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳ ತೆರವು ಮಾಡುವಂತೆ ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಮನವಿ ಮಾಡಿದರು,default sample_6854.wav,ಜಿಲ್ಲೆಯ ರಾಜ​ನ​ಹಳ್ಳಿ ವಾಲ್ಮೀಕಿ ಗುರು ಪೀಠ​ದಲ್ಲಿ ಶನಿ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ ಚುನಾ​ವಣೆ​ಯಲ್ಲಿ ಜನ​ರಿಂದ ತಿರ​ಸ್ಕೃ​ತ​ಗೊಂಡ ಕಾಂಗ್ರೆ​ಸ್‌ಜೆಡಿ​ಎಸ್‌ ಪಕ್ಷ​ಗಳು ಮೈತ್ರಿ ಸರ್ಕಾರ ಮಾಡಿವೆ,default sample_6855.wav,ಒಟ್ಟು ಐದು ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಮೂವತ್ತೈದು ರಾಜ್ಯಗಳ ಪುರುಷ ತಂಡ ಹಾಗೂ ಮೂವತ್ತು ರಾಜ್ಯದ ಮಹಿಳಾ ತಂಡಗಳು ಭಾಗವಹಿಸಿವೆ,default sample_6856.wav,ಇವತ್ತು ನಿನಗೆ ಒಂದು ಪೈಸಾ ಕೂಡ ಕೊಡುವುದಿಲ್ಲ ಎನ್ನುತ್ತಾ ಆತನ ಕೆನ್ನೆಗೆ ಒಂದೇಟು ಬಾರಿಸಿದಳು ಹುಡುಗ ಅಳುಮುಖ ಮಾಡಿಕೊಂಡು ಪೈಸಾ ಕೊಡದಿದ್ದರೆ ಎಲ್ಲವನ್ನೂ ಯಜಮಾನಿಗೆ ತಿಳಿಸುವೆ ಎಂದು ಗೊಣಗಿಕೊಳ್ಳುತ್ತಾ ಚಾಪೆ ಹಾಸತೊಡಗಿದನು,default sample_6857.wav,ನಿಖಿಲ್ ಕುಮಾರಸ್ವಾಮಿ ಅವರ ಜಾತಕವನ್ನು ಪರಿಶೀಲಿಸಿರುವ ದ್ವಾರಕನಾಥ್ ಸದ್ಯಕ್ಕೆ ರಾಜಕೀಯ ಜೀವನ ಕಷ್ಟ ಇದೆ ಮಾರ್ಚ್ ಇಪ್ಪತ್ತೊಂಬತ್ತರ ನಂತರ ಗ್ರಹಗತಿಗಳಲ್ಲಿ ಬದಲಾವಣೆಯಾಗಲಿದೆ,default sample_6858.wav,ನಿರ್ದಿಷ್ಟ ಗ್ರಾಹಕಗಳನ್ನು ಉದ್ದೇಶಿತ ಅಂಗದಲ್ಲಿ ಬಂಧಿಸಿಡುವ ಮೂಲಕ ಹಾರ್ಮೋನುಗಳು ಕಾರ್ಯನಿರ್ವಹಿಸುತ್ತವೆ.,default sample_6859.wav,ನಾವೆಲ್ಲರೂ ಈ ಹಬ್ಬಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಏಕತೆ ಸಮಗ್ರತೆಗೆ ಶ್ರಮಿಸಬೇಕು ಎಂದರು,default sample_6860.wav,ಜತೆಗೆ ಸರ್ಕಾರದ ವತಿಯಿಂದಲೇ ಋುಣಮುಕ್ತ ಪ್ರಮಾಣಪತ್ರ ನೀಡಲಾಗುವುದು ಎಂದು ಘೋಷಿಸಿದರು,default sample_6861.wav,ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ.,default sample_6862.wav,ಅಲ್ಲಿ ಮೊದಲ ಸರ್ಟಿಫಿಕೇಟ್‌ ಪಡೆದ ನಂತರವಷ್ಟೇ ಸಮಾಜದ ಮುಂದೆ ಇಡುವ ಸಂಪ್ರದಾಯವಿದೆ,default sample_6863.wav,ಆಗ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿಗಳು ನೀವು ದೇವಾಲಯಕ್ಕೆ ದೇಣಿಗೆ ನೀಡುತ್ತೀರೋ ಅಥವಾ ನಿಶ್ಚಿತ ಠೇವಣಿ ಇರಿಸುತ್ತೀರೋ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು,default sample_6864.wav,ಅಧ್ಯಕ್ಷರಾಗಿ ಕುಂಬಳೂರು ವೈವಿರುಪಾಕ್ಷಪ್ಪ ಉಪಾಧ್ಯಕ್ಷ ಹಾಲೇಕಲ್ಲು ಎಸ್‌ಟಿಅರವಿಂದ ಕೆಸಿದ್ದಪ್ಪ ಉದ್ಗಟ್ಟಿ ಪ್ರಧಾನ ಕಾರ್ಯದರ್ಶಿ ಎಚ್‌ಎಸ್‌ಪ್ರಕಾಶ ಮಳಲ್ಕೆರೆ ಖಜಾಂಚಿ ಅಣ್ಣೇಶ ಐರಣಿ ಅವಿರೋಧವಾಗಿ ಆಯ್ಕೆಯಾದರು,default sample_6865.wav,ಅಬಿಮಾನದಿಂದ ಹೇಳಿದರು ನೀನು ಮಾಡಿದ್ದು ಸರಿ ಮಗಳೇ ಅಂದರು ತಾಯಿ ಕಣ್ಣಲ್ಲಿ ಸಣ್ಣಗೆ ನೀರಿತ್ತು,default sample_6866.wav,ಎನ್‌ಪಿಎಸ್‌ ನೌಕರರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜನ ಬಡಿಗೇರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್‌ಬಸವರಾಜ್‌ ತಾಲೂಕ್ ಸಂಚಾಲಕ ಬಿನಾಗೇಶ್‌ನಾಮದೇವ್‌ ಸುದೀಪ್‌ ಇತರರು ಇದ್ದರು,default sample_6867.wav,ಮಂಗಳವಾರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಕುರಿತು ರಕ್ಷಿತ್‌ ಶೆಟ್ಟಿಬರೆದ ಸಾಲುಗಳು ಇಲ್ಲಿವೆ,default sample_6868.wav,ಮಕ್ಕಳ ಬ್ಯಾಗ್‌ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ವಾರದಲ್ಲಿ ಒಂದು ದಿನ ಬ್ಯಾಗ್‌ ರಹಿತ ಆಚರಿಸಲು ಆಲೋಚಿಸಿರುವುದು ಅಭಿನಂದನಾರ್ಹ,default sample_6869.wav,ನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎನ್‌ಜಿಒಗಳು ವಿವಿಧ ಕ್ಷೇತ್ರಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿವೆ ಅವುಗಳೆಲ್ಲವೂ ಮೊದಲು ನಾಗರಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು,default sample_6870.wav,ಇಸ್ರೇಲ್ ಮಾದರಿ ಕೃಷಿ ಅನುಷ್ಠಾನಕ್ಕಾಗಿ ನೂರಾ ನಲ್ವತ್ತೆಂಟು ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಸಾವಯದ ಕೃಷಿ ಅನುಷ್ಠಾನಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ,default sample_6871.wav,ಆದರೆ ಎರಡ್ ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಅತಿದೊಡ್ಡ ರಾಜ್ಯದ ಉತ್ತರಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ,default sample_6872.wav,ಜೊತೆಗೆ ಇಂಥ ಬೇಡಿಕೆಯಿಂದ ಆರ್‌ಬಿಐನ ಸ್ವಾಯತ್ತೆಗೆ ಯಾವುದೇ ಧಕ್ಕೆ ಇಲ್ಲ ಎಂದು ಆಜ್‌ತಕ್‌ ಶೃಂಗದಲ್ಲಿ ಜೇಟ್ಲಿ ಹೇಳಿದ್ದಾರೆ,default sample_6873.wav,ಐವತ್ತ್ ನಾಲ್ಕು ಕೆಜಿ ವಿಭಾಗದ ಫೈನಲ್‌ನಲ್ಲಿ ಮೀರಾ ಕುಮಾರಿ ಫಿಲಿಪೈನ್ಸ್‌ನ ಐರಾ ವಿಲೇಜಸ್‌ ಎದುರು ಮೂರು ಎರಡು ಬೌಟ್‌ಗಳಲ್ಲಿ ಗೆಲುವು ಪಡೆದರು ಮಂಜು ರಾಣಿ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರೆ ಬಸುಮಟ್ರಿ ನೀರಜ್‌ ಹಾಗೂ ಲೊವ್ಲಿನಾ ಕಂಚು ಗೆದ್ದರು,default sample_6874.wav,ಮಠಗಳಿಗೆ ತಮ್ಮ ಸಹೋದರ ಅಥವಾ ಸಹೋದರಿಯ ಪುತ್ರನನ್ನು ತಮ್ಮ ಉತ್ತರಾಧಿಕಾರಿಯೆಂದು ನೇಮಕ ಮಾಡುತ್ತಾರೆ ಇಂತಹ ಕ್ರಮಗಳಿಂದಾಗಿ ಒಂದು ಮಠವು ಸಾಮಾಜಿಕ ಸಂಬಂಧವನ್ನು ಕಳಚಿಕೊಂಡು ವೈಯಕ್ತಿಕ ಆಸ್ತಿಯಾಗಿ ಪರಿಣಮಿಸುತ್ತದೆ,default sample_6875.wav,ಒಂದು ಹಂತದಲ್ಲಿ ಕಾಯಂ ಸಭಾಪತಿ ಮಾಡದಿದ್ದರೆ ಹಂಗಾಮಿ ಸಭಾಪತಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು ಎನ್ನಲಾಗಿದೆ,default sample_6876.wav,ಪ್ರತಿ ಹಳ್ಳಿಗಳಿಗೂ ಪರಮಾತ್ಮನ ಸಂದೇಶವನ್ನು ತಲುಪಿಸುವ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ ಭಗವಂತನ ಕಡೆಗೆ ನಮ್ಮ ಗಮನವನ್ನು ಹರಿಸಬೇಕು,default sample_6877.wav,ಮೃತರು ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದವರು ಲಾರಿ ಚಾಲಕನ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣ ಎನ್ನಲಾಗಿದೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,default sample_6878.wav,ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಂಜುಮಾನ್‌ ಇಸ್ಲಾಹುಲ್‌ ಮುಸ್ಲಿಂಮೀನ್‌ ಸಂಘಟನೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಸೀದಿ ಸಮಿತಿಯ ಇಬ್ಬರು ಸದಸ್ಯರು ಹಾಗೂ ಮುಸ್ಲಿಂ ಸಮಾಜದ ಪ್ರಮುಖರು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರು,default sample_6879.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6880.wav,ಆದರೆ ಈಗ ಎಲ್ಲ ಕಡೆ ರಸ್ತೆ ಎತ್ತರವಾಗಿರುವುದರಿಂದ ಒಂದು ಕಡೆ ನಿರ್ಮಾಣ ಮಾಡಿರುವ ಸೇತುವೆ ಮೂಲಕ ನೀರು ಹೋಗಬೇಕಿರುವುದರಿಂದ ನೀರಿನ ರಭಸ ಹೆಚ್ಚಾಗಿದೆ,default sample_6881.wav,ಪಟ್ಟಣದ ಸ್ ವೇದಾ ನಗರದ ಮುರುಗೇಶ್‌ ಎಂಬುವವರ ಮನೆಯಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ,default sample_6882.wav,ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹಾವುಗಳು ಮುಂಗುಸು ಗಳು ನಾಯಿಗಳು ಬೆಕ್ಕುಗಳ ಹೇಳಿಕೆ ನೀಡಿ ತಪ್ಪು ಮಾಡಿದರು ಈಗ ಆ ಹಾವುಗಳು ಮತ್ತಿತವುಗಳಿಗೆ ಜನರು ಒಪ್ಪಿಗೆಯನ್ನು ನೀಡಿದ್ದಾರೆ,default sample_6883.wav,ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟಿರುವುದು ವಿದ್ಯಾಸಂಸ್ಥೆ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ,default sample_6884.wav,ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ ನೂರ ಎಂಟು ಮಹಿಳೆಯರನ್ನು ಕಣಕ್ಕಿಳಿಸಲು ಆಮ್ ಆದ್ಮಿ ಪಾರ್ಟಿ ಎಎಪಿನಿರ್ಧರಿಸಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಲವಿಕಾ ಗುಬ್ಬಿವಾಣಿ ತಿಳಿಸಿದರು,default sample_6885.wav,ಆದರೆ ಕಳೆದ ಚುನಾವಣೆಯಲ್ಲಿ ಇದನ್ನು ವೀರಶೈವ ಮತ್ತು ಲಿಂಗಾಯತರ ಓಲೈಕೆಗೆ ನಡೆದ ಚುನಾವಣಾ ಗಿಮಿಕ್‌ ಎಂದು ಟೀಕಿಸಲಾಯಿತು ಇದು ಶುದ್ಧ ಹೋರಾಟ ಗುರಿ ಮುಟ್ಟುವವರೆಗೂ ನಿಲ್ಲುವುದಿಲ್ಲ,default sample_6886.wav,ಯಾವುದೇ ಇಲಾಖೆ ಅಧಿಕಾರಿಗಳು ಅಂದಿನ ಸಿಬ್ಬಂದಿಯನ್ನು ಸಭೆಗೆ ನಿಯೋಜಿಸದೇ ಖುದ್ದು ಹಾಜರಾಗಬೇಕು,default sample_6887.wav,ಭುವನೇಂದ್ರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನಪರಿಷತ್‌ ಶಾಲಾ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಇಪ್ಪತ್ತ್ ಆರ ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು,default sample_6888.wav,ಆದಿಚುಂಚನಗಿರಿ ಸ್ವಾಮಿಗಳು ಕೂಡ ಹೇಳಿದ್ದಾರೆ ಆದ್ದರಿಂದ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಒತ್ತಾಯಿಸಿದರು,default sample_6889.wav,ಈ ಆವಿಷ್ಕಾರಗಳು ಶಕ್ತಿ ಉತ್ಪಾದನೆಯ ಬಗೆಗಿನ ನಮ್ಮ ಜ್ಞಾನವನ್ನು ಬೆಳೆಸುತ್ತವೆ.,default sample_6890.wav,ರಸ್ತೆಯಲ್ಲಿ ಹೋಗುತ್ತಿದ್ದ ರಾಜೇಶ್ವರಿ ಎನ್ನುವವರ ಬಂಗಾರದ ಸರವನ್ನು ಬೈಕ್‌ನಲ್ಲಿ ಬಂದ ಕಳ್ಳರು ಅಪಹರಿಸಿದ ಮತ್ತೊಂದು ಘಟನೆ ನಡೆದಿದೆ ಎರಡೂ ಪ್ರಕರಣಗಳು ತರೀಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ,default sample_6891.wav,ಆದೇಶದ ಪ್ರಕಾರ ಅರಣ್ಯ ಸಿಬ್ಬಂದಿ ಮರಣ ಹೊಂದಿದಲ್ಲಿ ಇಪ್ಪತ್ತು ಲಕ್ಷ ರು ಶಾಶ್ವತ ಅಂಗವೈಕಲ್ಯತೆಗೆ ಹತ್ತು ಲಕ್ಷ ರು ಹಾಗೂ ಗಂಭೀರ ಸ್ವರೂಪದಲ್ಲಿ ಗಾಯಗೊಂಡಲ್ಲಿ ಎರಡು ಲಕ್ಷ ರು ಪರಿಹಾರ ದೊರೆಯಲಿದೆ,default sample_6892.wav,ಇಲ್ಲಿನ ದುಧ್ವಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡುಕೋಳಿ ಕಾಡು ಹಂದಿ ಮತ್ತು ಸಾಂಬಾರ್ ಜಿಂಕೆ ಬೇಟೆಯಾಡಿರುವ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ,default sample_6893.wav,ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿಗಳನ್ನು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ಇದೆ ಅನೇಕವು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಅಳಿದುಳಿದವು ಅಲ್ಲಲ್ಲಿ ಅನಾಥವಾಗಿ ಓಡಿಕೊಂಡಿವೆ,default sample_6894.wav,ಪಟೇಲ್‌ ಸಮುದಾಯಕ್ಕೆ ಉದ್ಯೋಗ ಶಿಕ್ಷಣ ಮೀಸಲು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು,default sample_6895.wav,ನಗರದ ಮುರುಘಾ ಮಠದ ಅನುಭವ ಮಂಟಪದ ಫಗುಹಳಕಟ್ಟಿವೇದಿಕೆಯಲ್ಲಿ ಜನಪದ ಸಂಸ್ಕೃತಿ ಮತ್ತು ಜೀವನ ಮೌಲ್ಯ ಕುರಿತಾದ ಜಾನಪದ ಕಲರವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಇಂದು ಸಾಂಸ್ಕೃತಿಕವಾದ ಜಗತ್ತು ಅನಾವರಣಗೊಳ್ಳಬೇಕಿದೆ,default sample_6896.wav,ವಂದನ ಎಚ್‌ಲಾವಣ್ಯ ಎಸ್‌ ಗಾನ ಎನ್‌ ಕಾವ್ಯ ಜಿಆರ್‌ ಸಂಗೀತಕಲೋತ್ಸವ ವಿಭಾಗದಲ್ಲಿ ದ್ವಿತೀಯ ಸ್ಥಾನ ಬನಶ್ರೀ ಡಿಸಿ ಸುಮತಿ ಎಚ್‌ ಸಿಂಚನ,default sample_6897.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_6898.wav,ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಸಂಬಂಧಪಟ್ಟಂತೆ ಆನೆ ಕಾರಿಡಾರ್‌ ಅಥವಾ ಆನೆ ಪಾರ್ಕ್ ರಚಿಸಲು ಕ್ರಮ ಕೈಗೊಳ್ಳಬೇಕು,default sample_6899.wav,ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ಒಣಗಿ ಹೋಗಿದೆ ಜಿಲ್ಲೆಯ ಏಳೂ ತಾಲೂಕುಗಳಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟಿವೆ,default sample_6900.wav,ನೈಸ​ರ್ಗಿಕ ವಿಕೋ​ಪದಿಂದ ಸಂದ​ರ್ಭ​ದಲ್ಲಿ ಸಂತ್ರಸ್ತರನ್ನು ತ್ವರಿ​ತ​ವಾಗಿ ಸುರ​ಕ್ಷಿತ ಪ್ರದೇ​ಶಕ್ಕೆ ರವಾ​ನಿ​ಸಲು ಅಗ​ತ್ಯ​ವಾದ ಮೂಲ ಸೌಕರ್ಯ ಹಾಗೂ ಕಾಯಂ ಸೈಕ್ಲೋನ್‌ ಶೆಲ್ಟ​ರ್‌​ಗ​ಳನ್ನು ನಿರ್ಮಿ​ಸ​ಲಾಗುತ್ತಿದೆ,default sample_6901.wav,ಸುಮಾರು ತೊಂಬತ್ತ ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಟಾಯ್ಲೆಟ್‌ ಬಳಸಲು ಸಾರ್ವಜನಿಕರು ದುಡ್ಡು ಕೊಡಬೇಕಾಗಿಲ್ಲ,default sample_6902.wav,ಕಳೆದ ಐವತ್ತು ವರ್ಷಗಳಿಂದ ಶಾಂತವಾಗಿದ್ದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಆರಗ ಜ್ಞಾನೇಂದ್ರ ರಾಜಕೀಯಕ್ಕೆ ಇಳಿದ ಮೇಲೆ ಕೋಮು ಗಲಭೆಗಳು ಹೆಚ್ಚಾಗುತ್ತಿವೆ,default sample_6903.wav,ಮುಖಂಡ ಗುರುರಾಜ ಜಗತಾಪ್‌ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂಬಿಚನ್ನವೀರಪ್ಪ ಪುರಸಭಾ ಸದಸ್ಯ ವಸಂತಗೌಡ ಪರಶುರಾಮ ಚಾರ್ಗಲ್,default sample_6904.wav,ಬಿಜೆಪಿ ಅಭ್ಯರ್ಥಿ ಬಿಜೆಪಿ ಸುಮಲತಾ ರವರನ್ನು ಪಕ್ಷಕ್ಕೆ ಸೆಲೆದು ಅವರನ್ನೇ ಮಂಡ್ಯದಿಂದ ಕಣಕ್ಕಿಳಿಸುವ ಪ್ರಯತ್ನ ನಡೆಸಿತ್ತು,default sample_6905.wav,ಅಲ್ಲಿ ಕೋಚ್‌ ಎಂಎಸ್‌ಭಾಸ್ಕರ್‌ ಗುಕೇಶ್‌ ಪ್ರತಿಭೆಗೆ ನೀರೆರೆದರು ಪೋಷಕರ ಪ್ರೋತ್ಸಾಹ ಗುಕೇಶ್‌ ತಂದೆತಾಯಿ ಇಬ್ಬರೂ ವೈದ್ಯರು,default sample_6906.wav,ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯಾಗಿದ್ದಾನೆ,default sample_6907.wav,ಪ್ರಸ್ಥಭೂಮಿ,default sample_6908.wav,ಇದಕ್ಕೆ ನಿಮ್ಮ ಬೇಜವಬ್ದಾರಿತನವೇ ಕಾರಣವೆಂದು ಹೇಳಿದ್ದು ಹೌದು ಎಂದು ಚನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ ಆದರೆ ಇದಕ್ಕೆ ಆದರೆ ಇಷ್ಟಕ್ಕೆ ನನ್ನ ವಿರುದ್ದ ಆಯುಕ್ತರು ಪೊಲೀಸ್‌ ದೂರು ಕೊಡುವುದಾದರೆ,default sample_6909.wav,ವಿಜಯ ಪ್ರಕಾಶ್‌ ರೋಹಿಣಿ ನರಸಿಂಹಮೂರ್ತಿ ವೀರಗೀತೆ ಹಾಡಿದರು ಕಲಾವಿದರಾಗಿ ಎಸ್‌ಎಲ್‌ ರಾಧಾಕೃಷ್ಣ ಗಮಕ ಪದ್ಯಗಳನ್ನು ವಾಚಿಸಿದರು ಜಿಲ್ಲಾ ಗಮಕ ಕಲಾ ಪರಿಷತ್‌ ಅಧ್ಯಕ್ಷ ರಾಮಸುಬ್ರಾಯ ಶೇಟ್‌ ಗಮಕ ಪದ್ಯಗಳನ್ನು ವ್ಯಾಖ್ಯಾನಿಸಿದರು,default sample_6910.wav,ಲೀಡ್‌ ಒಕೆ ಗಾಜಿನ ಮನೆಗೆ ಶಾಮ​ನೂರು ಹೆಸರು ಬೇಡ ದಾರ್ಶ​ನಿ​ಕರು ಹೋರಾ​ಟ​ಗಾ​ರರ ಹೆಸ​ರು ಇ​ಡು​ವಂತೆ ಸಂಘಸಂಸ್ಥೆ,default sample_6911.wav,ಸ್ವತಂತ್ರ ಹೋರಾಟದಲ್ಲಿ ಹಲವು ಬಾರಿ ಸೆರೆಮನೆ ವಾಸ ಸಹ ಅನುಭವಿಸಿದರು ಕಲಾಂರು ಭಾರತೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿಯಾ ಕಾರ್ಯ ನಿರ್ವಹಿಸಿದರು ಎಂದು ತಿಳಿಸಿದರು,default sample_6912.wav,ಮಸೂದ್ ಅಜರ್ ಮೃತಪಟ್ಟಿದ್ದಾನೆಂಬ ಕೆಲ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು,default sample_6913.wav,ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ ನೌಕರರು ಮುಷ್ಕರದಲ್ಲಿ ಭಾಗಿಯಾದ ಕಾರಣ ವಹಿವಾಟುಗಳು ಸ್ಥಗಿತಗೊಂಡಿದ್ದು ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು,default sample_6914.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6915.wav,ಆದಾದ ನಂತರ ದೇಶದ ಹಿತದೃಷ್ಟಿಯಿಂದ ಏನು ಮಾಡಬೇಕೆಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ,default sample_6916.wav,ಯುವಕರು ತುಂಬಾ ಉತ್ಸಾಹದಿಂದ ನಮ್ಮ ಜೊತೆ ಸೇರಿದರು ಈ ನಿಟ್ಟಿನಲ್ಲಿ ಸಮುದಾಯ ಬೆಳೆಯುತ್ತಾ ಸಾಗಿತು ನಾಟಕಗಳು ಬೆಂಗಳೂರಿನ ಆಚೆ ತಲುಪಿದವು,default sample_6917.wav,ಅಲ್ಲದೆ ಸ್ವತಃ ಸಚಿವ ಎಚ್‌ಡಿರೇವಣ್ಣ ಮತ್ತು ಜೆಡಿಎಸ್‌ ವರಿಷ್ಠ ಎಚ್‌ಡಿದೇವೇಗೌಡ ಅವರು ವರ್ಗಾವಣೆಯನ್ನು ವಿರೋಧಿಸಿ ರೋಹಿಣಿ ಸಿಂಧೂರಿ ಬೆಂಬಲಕ್ಕೆ ನಿಂತಿದ್ದರು,default sample_6918.wav,ಉಗ್ರರ ಕೃತ್ಯದ ವಿರುದ್ಧ ದೇಶದ ಜನರು ತೋರಿಸಿರುವ ಬೆಂಬಲದಿಂದಾಗಿ ಭಯೋತ್ಪಾದನೆ ವಿರುದ್ಧ ಎಲ್ಲರೂ ಜೊತೆಯಾಗಿ ಹೋರಾಟ ಮಾಡುತ್ತೇವೆ ಎಂದು ಮನೋಸ್ಥೈರ್ಯ ಸೈನಿಕರಲ್ಲಿ ಬಂದಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು,default sample_6919.wav,ಹಾಗಾಗಿ ಇಂಗ್ಲಿಶ ಹಲವರು ಹೇಳುವಂತೆ ಸ್ವರ್ಗಕ್ಕೆ ದಾರಿಯಾಗುವುದಿಲ್ಲ ಅಪರಿಮಿತ ಅವಕಾಶಗಳ ಸ್ವರ್ಗಕ್ಕೆ ಇಂಗ್ಲಿಶ ಹಾದಿಯೇ ಸರಿ ಎಂಬುದಾಗಲೀ ಅಥವಾ ಇಂಗ್ಲಿಶಿಗೆ ಜೋತುಬೀಳುವುದರಿಂದ ಸಂಸ್ಕೃತಿಯನ್ನು ಕಳೆದುಕೊಂಡು ಸ್ವರ್ಗಸ್ಥರಾಗುವುದೂ ಇಲ್ಲ,default sample_6920.wav,ಸರ್ದಾರ್‌ ಪ್ರತಿಮೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ ಮೂವತ್ತೊಂದ ರಂದು ಉದ್ಘಾಟಿಸಿದ್ದರು,default sample_6921.wav,ಸಂಬಂಧಪಟ್ಟಇಲಾಖೆಗಳಿಂದ ಮಾಹಿತಿ ಪಡೆದು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬಹುದು,default sample_6922.wav,ಸಾಮಾನ್ಯವಾಗಿ ಶ್ರೀಮಂತರ ಅಟ್ಟಹಾಸಗಳಲ್ಲಿ ನೊಂದು ಬೆಂದ ಅಸಹಾಯಕರಿಗೆ ಪೊಲೀಸು ಮತ್ತು ಕೋರ್ಟ್‌ಗಳೇ ಭರವಸೆಯ ಬೆಳಕು,default sample_6923.wav,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಸ್ ಕೋಸ್‌ ಮಾತನಾಡಿ ಕಂದಾಯ ವಸೂಲಿಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ ಹೊಸ ವಾಣಿಜ್ಯ ಕಟ್ಟಡ ಕಟ್ಟಿದರೆ ಬಾಡಿಗೆ ಮೂಲಕ ಆದಾಯ ಜಾಸ್ತಿ ಬರಲಿದೆ ಎಂದರು,default sample_6924.wav,ಏಕೆಂದರೆ ರೈತರ ಬೆಳೆಗೆ ಸೂರ್ಯನ ಬೆಳಕು ಅತ್ಯವಶ್ಯಕ ಸೂರ್ಯನ ಬೆಳಕು ಹೊಲದ ಸಸಿಗಳ ಮೇಲೆ ಅಥವಾ ತೋಟಗಾರಿಕೆ ಬೆಳೆಗಳ ಗಿಡದ ಮೇಲೆ ಚೆನ್ನಾಗಿ ಬೀಳುತ್ತಿದ್ದರಷ್ಟೇ ಫಸಲು ಚೆನ್ನಾಗಿ ಬರುತ್ತದೆ,default sample_6925.wav,ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಕ್ರಿಯೆ ಜರುಗಲಿದೆ,default sample_6926.wav,ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ.,default sample_6927.wav,ಅಭಿನಂದನಾ ಸಮಾರಂಭದಲ್ಲಿ ಕೆಬಿ ಸೋಮೇಶ್‌ ಮಾತನಾಡಿ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಉತ್ತಮ ಸೇವೆ ಹಾಗೂ ಸೊಸೈಟಿ ಅಭಿವೃದ್ಧಿ ಪರಿಗಣಿಸಿ ಈ ಬಾರಿ ಮತ್ತೆ ಹಿಂದಿನ ನಿರ್ದೇಶಕರನ್ನೇ ಮರುಆಯ್ಕೆ ನಡೆದಿದೆ,default sample_6928.wav,ಹಿಮದ ರೂಪದಲ್ಲಿರುವ ನೀರು ಪ್ರಮುಖವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುತ್ತದೆ.,default sample_6929.wav,ನವಕರ್ನಾಟಕ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್.,default sample_6930.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಜುಗಾ ಷಟ್ಪದಿಯ,default sample_6931.wav,ವೇಲಾಯುಧಂನ ಮನೆಯ ಬಾಗಿಲು ತೆರೆದೇ ಇತ್ತು ಅವನ ಮನೆಯಲ್ಲಿ ಒಂದರ ನಂತರ ಒಂದರಂತೆ ಒಟ್ಟು ಮೂರು ಕೋಣೆಗಳಿದ್ದವು ವೇಲಾಯುಧಂನನ್ನು ಎರಡನೇ ಕೋಣೆಯಲ್ಲಿ ಮಲಗಿಸಿದ್ದರು,default sample_6932.wav,ಹಾಡುಗಳು ಹಿಟ್‌ ಆದರೆ ಸಿನಿಮಾ ಯಶಸ್ಸು ಕಾಣುತ್ತದೆ ಎರಡು ಹಾಡು ಸಕ್ಸಸ್‌ ಆಗಿವೆ,default sample_6933.wav,ಭಾರತದ ದ್ವಿತೀಯ ಚಂದ್ರಗ್ರಹ ಯಾತ್ರೆ ಮುಂದಿನ ವರ್ಷ ನಡೆಯಲಿದ್ದು ಯಾತ್ರಾ ನೌಕೆಗೆ ವಿಕ್ರಮ್‌ ಎಂದು ಹೆಸರಿಡಲಾಗಿದೆ,default sample_6934.wav,ಇದರಿಂದ ಮೀಸಲಾತಿ ದೊರಕದೆ ಬಹುತೇಕ ಅಭ್ಯರ್ಥಿಗಳು ತೊಂದರೆ ಅನುಭವಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು,default sample_6935.wav,ಗೌಡ ಸನ್ಸ್‌ರಿಂದ ಭಾರೀ ಭೂಕಬಳಿಕೆ ಬಿಎಸ್‌ವೈ ಪರ ಬಿಜೆಪಿ ಬ್ಯಾಟಿಂಗ್‌ ಯಡಿಯೂರಪ್ಪ ಎಲ್ಲ ಕೇಸಲ್ಲಿ ಖುಲಾಸೆ ಎಚ್‌ಡಿಕೆ ಜಾಮೀನಿನಲ್ಲಿ ಹೊರಗಿದ್ದಾರೆ ಕನ್ನಡಪ್ರಭ ವಾರ್ತೆ ಬೆಂಗಳೂರು ಯಡಿಯೂರಪ್ಪ ಪರ್ಸೆಂಟೇಜ್‌ ಜನಕ,default sample_6936.wav,ಎಡಿಟ್‌ ವೈದ್ಯ​ಕೀಯ ಸಮ್ಮೇ​ಳ​ನ ವಿದ್ಯಾ​ರ್ಥಿ​ಗ​ಳಿಗೆ ಸಹ​ಕಾರಿ ನ್ಯೂರೋ​ಸೈ​ನ್ಸಸ್‌ ಒಂಬತ್ತನೇ ವಾರ್ಷಿ​ಕೋ​ತ್ಸ​ವ ಉದ್ಘಾಟಿಸಿದ ಶಾಸಕ ಡಾಕ್ಟರ್ ಶಾ​ಮ​ನೂ​ರು ಭವಿ​ಷ್ಯದ ವೃತ್ತಿ ಜೀವ​ನಕ್ಕೆ ಅನು​ಭ​ವಿ​ಗಳ ಮಾತು ಅಗತ್ಯ,default sample_6937.wav,ಕಾರ್ಯಕ್ರಮಕ್ಕೆ ಹೋಗದಂತೆ ನನ್ನನ್ನು ಯಾರೂ ತಡೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು,default sample_6938.wav,ಹದಿನೈದು ದಿನದ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದ ಬಸವರಾಜಪ್ಪ ಅವರ ಶವ ಗುರವಾರ ಸಮೀಪದ ಹಿರೇಕೇರೂರು ತಾಲೂಕಿನ ಕೂಡಮಗ್ಗಿ ಗ್ರಾಮದ ಖಾಸಗಿ ಜಮೀನಿನಲ್ಲಿ ಗುರುವಾರ ಪತ್ತೆಯಾಗಿದೆ,default sample_6939.wav,ದೇಶೀಯ ಮತ್ತು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನಿ ಮುಂದಿನ ವರ್ಷ ಉತ್ತಮ ಸಾಧನೆ ತೋರಲಿದೆ ಎಂದು ಒಪ್ಟೋ ಸರ್ಕ್ಯೂಟ್ ಇಂಡಿಯಾದ ಅಧ್ಯಕ್ಷ ವಿನೋದ್ ರಾಮ್ ನಾನಿ ತಿಳಿಸಿದ್ದಾರೆ,default sample_6940.wav,ಕಡೂರು ಪಟ್ನಾದ ಟೌನ್‌ ಕೋ ಅಪರೇಟಿವ್‌ ಸೊಸೈಟಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಲಾಯಿತು,default sample_6941.wav,ಎಸ್‌ಸಿಎಸ್ಟಿ ಜನಾಂಗದ ಯೋಜನೆಗಳ ಫಲಾನುಭವಿಗಳಿಗೆ ಆದಾಯ ಮಿತಿಯನ್ನು ಹತ್ತು ಲಕ್ಷಕ್ಕೆ ಏರಿಸುವುದು,default sample_6942.wav,ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸದಾ ಚೈತನ್ಯ ಶೀಲರಾಗಿರಬಹುದು ಎಂದು ಬಾಪೂಜಿ ಗ್ರಾಮಾಂತರ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್‌ಕೆಂಚಪ್ಪ ಹೇಳಿದರು,default sample_6943.wav,ಇದೇ ರೀತಿ ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ನಿವೃತ್ತ ಡಿಜಿಪಿ ಓಂಪ್ರಕಾಶ್‌,default sample_6944.wav,ಅದೇ ರೀತಿ ಸಮಾ​ಜ​ವನ್ನು ಎಸ್‌​ಟಿಗೆ ಸೇರಿ​ಸುವ ಮೂಲಕ ಸ್ಪಂದಿ​ಸು​ವಂತೆ ಅವರು ಆಗ್ರ​ಹಿ​ಸಿ​ದರು,default sample_6945.wav,ಇಪ್ಪತ್ತೈದರ ಬೆಳಗ್ಗೆ ಮಹಾರಾಜರ ಜಯಂತ್ಯೋತ್ಸವ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿವೆ,default sample_6946.wav,ಪ್ರಕರಣದಲ್ಲಿ ಐವರೂ ದೋಷಿಗಳು ಎಂದು ನ ಮೂವತ್ತರಂದು ಕೋರ್ಟ್‌ ತೀರ್ಪು ನೀಡಿತ್ತು ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿತು,default sample_6947.wav,ಮಕ್ಕಳು ವಯೋ​ವೃ​ದ್ಧರು ಹಾಗೂ ಮಹಿ​ಳೆ​ಯರ ಮೇಲೂ ಹಂದಿ​ಗಳು ದಾಳಿ ನಡೆ​ಸಿ​ರುವ ನಿದ​ರ್ಶ​ನ​ಗ​ಳಿವೆ,default sample_6948.wav,ನಲವತ್ತ್ ಐದು ದೇಶ ಏಷ್ಯಾ ಒಲಿಂಪಿಕ್‌ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಎಲ್ಲಾ ನಲವತ್ತ್ ಐದು ದೇಶಗಳು ಸ್ಪರ್ಧಿಸುತ್ತಿವೆ,default sample_6949.wav,ರಾಜ್ಯದಿಂದ ಈಗಾಗಲೇ ಸಾವಿರಾರು ಆಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಾತಿಯೂ ಇಲ್ಲದೆ ಕೆಲಸವೂ ಇಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ,default sample_6950.wav,ಕನ್ನಡ ಪರ ಸಂಘಟನೆಗಳು ಕನ್ನಡಾಭಿಮಾನಿಗಳು ಈ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದು ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ನವೆಂಬರ್‌ ಮೊದಲ ವಾರ ಕನ್ನಡ ಚಿತ್ರ ಪ್ರದರ್ಶಿಸಿ ನಂತರ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ,default sample_6951.wav,ಆ ವೇಳೆ ದಾರಿ ತಪ್ಪಿ ಅವರು ರಾಜಭವನ ಹಿಂಬಾಗಿಲ ಮೂಲಕ ಒಳ ಪ್ರವೇಶಿಸಿದರು,default sample_6952.wav,ಹಾಗಾಗಿ ದ್ರಾವಣದ ಕೊರತೆ ನೀಗಲಿಲ್ಲ ಲಕ್ಷಾಂತರ ಮಕ್ಕಳು ವಂಚಿತ,default sample_6953.wav,ಲೋಕಸಭಾ ಚುನಾವಣೆ ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು,default sample_6954.wav,ಖರ್ಚುಮಾಡುವ ಮುಖ್ಯಮಂತ್ರಿಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತಿರುವುದಾಗಿ ಭಾಷಣ ಮಾಡುವುದ್ಯಾಕೆ,default sample_6955.wav,ವಕೀಲರ ಅಮೃತೇಶ್‌ ವಾದಿಸಿ ಬಿಎಂಟಿಸಿ ಅಧೀನದ ಟಿಟಿಎಂಸಿಗಳಲ್ಲಿ ವಾಹನ ನಿಲುಗಡೆಗೆ ಕರೆದಿರುವ ಟೆಂಡರ್‌ನಲ್ಲಿ ಹಿಂದಿನ ಪಾರ್ಕಿಂಗ್‌ ಶುಲ್ಕಕ್ಕಿಂತ ಶೇಕಡಾ ನೂರು ಹೆಚ್ಚಳ ಮಾಡಲಾಗಿದೆ,default sample_6956.wav,ಜತೆಗೆ ನಾರಾಯಣರಾವ್‌ ಮಹೇಶ್‌ ಕುಮಟಳ್ಳಿ ಶ್ರೀಮಂತ ಪಾಟೀಲ್‌ ರಹೀಂ ಖಾನ್‌ಗೂ ಸಹ ಪಕ್ಷದ ಬಗ್ಗೆ ಅಸಮಾಧಾನ ಇದೆ ಎನ್ನಲಾಗಿದೆ,default sample_6957.wav,ಹಿಂದಿಯಲ್ಲಿ ನೀಚೆ ಎಂದರೆ ಕೆಳಜಾತಿಯವ ಎಂಬ ಅರ್ಥ ಇದ್ದು ಅಯ್ಯರ್‌ ಹೇಳಿಕೆಯ ಲಾಭವನ್ನು ಪಡೆದಿದ್ದ ಬಿಜೆಪಿ ಗುಜರಾತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು,default sample_6958.wav,ಸಿಮೆಂಟ್ ಕಟ್ಟಡವನ್ನು ಕೆಡಹುವ ಕೆಲಸ ಬಹುಕಾಲ ಹಿಡಿಯುವುವೆಂಬುದು ಕಾರಣ ಸ್ಫೋಟಿಸಲು ನಿರ್ಧರಿಸಲಾಯಿತು ಎಂದೂ ಕಲೆಕ್ಟರ್ ಹೇಳಿದ್ದಾರೆ,default sample_6959.wav,ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ರವೀಶ್‌ಕುಮಾರ್‌ ಶಾಸಕಾಂಗ ಕಾರ್ಯಾಂಗ ವ್ಯವಸ್ಥೆಗಿಂತ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಪ್ರಮುಖವಾಗಿದೆ,default sample_6960.wav,ಕನಸು ನನಸು ಮೊದಲ ಚಿತ್ರ ಶ್ರೀನಾಥ ಮಂಜುಳಾ ಜೋಡಿಯ ಪ್ರಣಯರಾಜ ರೆಬೆಲ್‌ ಸ್ಟಾರ್ ಅಂಬರೀಶ್‌ ಅಭಿನಯದ ಕನಸು ನನಸು ಈ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರಗಳು,default sample_6961.wav,ಅದು ಮನೆಯ ಒಂದು ಭಾಗದ ಮಣ್ಣಿನ ಗೋಡೆಗೆ ಸಂಪೂರ್ಣ ಹಾನಿ ಮಾಡಿದ್ದು ಪ್ರಕಾಶ್ ಸಹಿತ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ,default sample_6962.wav,ಕಾಂಗ್ರೆಸ್‌ ಗೂಂಡಾಗಳು ಅಮಾಯಕರ ಮೇಲೆ ಹಲ್ಲೆ ನಡೆಸಿ ಭಯದ ವಾತಾವರಣ ನಿರ್ಮಿಸಿದ್ದಾರೆ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಗೂಂಡಾ ಸರ್ಕಾರವನ್ನು ಹೊಡೆದು ಓಡಿಸಬೇಕಿದೆ,default sample_6963.wav,ಹಾಗಾಗಿ ಸುಮಲತಾರವರ ನಡೆ ಈಗ ಕುತೂಹಲ ಕೆರಳಿಸಿದೆ,default sample_6964.wav,ಪರ್ವಾಗಿಲ್ಲ ಪ್ರಾಧ್ಯಾಪಕ ಡಾಕ್ಟರ್ಗುಡದೇಶಪ್ಪ ಮಾತನಾಡಿ ಅಂಬೇಡ್ಕರ್‌ ಸಂವಿಧಾನ ನೀಡುವ ಮೂಲಕ ಶೋಷಿತರ ಬಾಳಿಗೆ ಬೆಳಕಾದರೆ ಕನಕದಾಸರು ಸಮಾಜದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಸೆಟೆದು ನಿಂತರು,default sample_6965.wav,ಹನ್ನೆರಡು ವಿಧೇಯಕಗಳನ್ನು ಮಂಡಿಸಿ ಅವುಗಳಲ್ಲಿ ಎಂಟು ವಿಧೇಯಕಗಳನ್ನು ಅಂಗೀಕರಿಸಲಾಗಿದೆ,default sample_6966.wav,ಪಿವಿಸಿ ಸಿಂಥೆಟಿಕ್‌ ಪ್ಲಾಸ್ಟಿಕ್‌ ಹಾಗೂ ಕ್ಲೋರಿನೆಟೆಡ್‌ ಪ್ಲಾಸ್ಟಿಕ್‌ ಸೇರಿದಂತೆ ಯಾವುದೇ ರೀತಿಯ ಪ್ಲಾಸ್ಟಿಕ್‌ ಬ್ಯಾನರ್‌ಗಳನ್ನು ಹೋರ್ಡಿಂಗ್ಸ್‌ಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸದಂತೆ ನಿಷೇಧ ಹೇರಬೇಕು ಎಂದು ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು,default sample_6967.wav,ಸಾವಿರದ ಒಂಬೈನೂರ ಎಂಬತ್ತ್ ಮೂರರಲ್ಲಿ ಜನತಾಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕೆಪಿ ಶಾಂತಮೂರ್ತಿ ಎರಡೆಲೆ ಗುರುತಿನಲ್ಲಿ ಸ್ಪರ್ಧಿಸಿ ಸೋತರು,default sample_6968.wav,ಬಿಜೆಪಿಜನಸಂಘಕ್ಕೆ ಕೊಡುಗೆ ನೀಡಿರುವ ಕಲಬುರಗಿ ಕಾಯಕರ್ತರಿಗೂ ಪ್ರಧಾನಿ ಮೋದಿ ನಮಿಸಿದರು,default sample_6969.wav,ಪಿಡಿಓ ಶಾಂತಿ ಮಾತನಾಡಿ ನನಗೂ ಈ ಗ್ರಾಮಕ್ಕೂ ಉತ್ತಮ ಬಾಂಧವ್ಯವಿದೆ,default sample_6970.wav,ತಿನ್ನದಿದ್ದರೆ ಯಾರಿಗೆ ಇದೆಲ್ಲ ಮಾಡುವುದು ಎಂದು ಮಂತ್ರಾಕ್ಷತೆಯ ದೀರ್ಘವೇಳೆ ಪ್ರಾರಂಭ ಇದು ನನಗೆ ಮಾತ್ರ ಅಲ್ಪ ಮನೆಯವರಿಗೆಲ್ಲಾ ಅನ್ವಯವಾಗುತ್ತದೆ,default sample_6971.wav,ಏತನ್ಮಧ್ಯೆ ಸಂಪುಟ ವಿಸ್ತ​ರಣೆ ಮುಂದೂ​ಡಿಕೆ ಬಗ್ಗೆ ಅಸಮಾಧಾನ ವ್ಯಕ್ತ​ಪ​ಡಿ​ಸಿದ ಕಂಪ್ಲಿ ಶಾಸಕ ಗಣೇಶ ಅವರು ಇಪ್ಪತ್ತ್ ಎರಡು ಕ್ಕೆ ಮಹೂರ್ತ ಎಂಬು​ದೆಲ್ಲ ಕಣ್ಣೊ​ರೆ​ಸುವ ತಂತ್ರ,default sample_6972.wav,ಕಲಾ ತಂಡಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು ರಾಜ್ಯಾಧ್ಯಕ್ಷ ಶ್ರೀನಿವಾಸ್‌ ಉಪಾಧ್ಯಕ್ಷ ಹರಿಕೃಷ್ಣಯಾದವ್‌ ಮಂಜುನಾಥ್‌ ಸುಧಕರ್‌ ಅಟೋ ಶ್ರೀನಿವಾಸ್‌ ಹೂಡಿ ಚಿನ್ನಿ ಶಿವು ಮತ್ತಿತ್ತರು ಉಪಸ್ಥಿತರಿದ್ದರು,default sample_6973.wav,ಇದೀಗ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ತಿಳಿಸಿದ್ದು ಇದನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು,default sample_6974.wav,ಇಷ್ಟೆಲ್ಲ ಹೇಳಿದರೂ ಇಂಗ್ಲಿಶ್‌ನ್ನು ಸಂಪೂರ್ಣವಾಗಿ ಕಲಿಯಬೇಕೆಂದು ಬಯಸುವವರನ್ನು ಅವಕಾಶವಂಚಿತರನ್ನಾಗಿ ಮಾಡಬೇಕಾಗಿಲ್ಲ,default sample_6975.wav,ನಗರದ ಹಳೆ ಕಾರಾಗೃಹ ಆವರಣ ಅಲ್ಲಮಪ್ರಭು ಬಯಲುದಲ್ಲಿ ಜನವರಿ ನಾಲ್ಕರಿಂದ ಹತ್ತರವರೆಗೆ ಹಮ್ಮಿಕೊಂಡಿರುವ ಶ್ರೀ ಶಿವರಾತ್ರೀಶ್ವರ ಶಿವ ಯೋಗಿಗಳ ಸಾವಿರದ ಐವತ್ತೊಂಬತ್ತನೇ ಜಯಂತಿ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ,default sample_6976.wav,ವಾಯುಭಾರ ಕುಸಿದಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಈಗಾಗಲೇ ಬಿರುಸಿನ ಮಳೆಯಾಗುತ್ತಿದೆ ಮಲ್ಪೆ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದೆ,default sample_6977.wav,ಟಿಪ್ಪು ಜಯಂತಿ ವಿರೋಧ ಪ್ರತಿಭಟನೆಯಲ್ಲಿ ತಾವು ಪಾಲ್ಗೊಳ್ಳದ ಬಗ್ಗೆ ಎದ್ದಿರುವ ಊಹಾಪೋಹ ಪ್ರಸ್ತಾಪಿಸಿದ ಅವರು ದಸರಾ ಬೆನ್ನಲ್ಲೇ ದೀಪಾವಳಿ ಬಂತು ನವರಾತ್ರಿ ಉಪವಾಸವಾದ್ದರಿಂದ ನನ್ನ ಮಗಳು ಅಜ್ಜಿ ಮನೆಗೆ ಹೋಗಬೇಕೆಂದು ಒತ್ತಾಯಿಸಿದಳು,default sample_6978.wav,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಸನ್ನಿಧ್ಯ ವಹಿಸಿ ಮಾತನಾಡಿದರು,default sample_6979.wav,ಇಲ್ಲಿ ಭಾನುವಾರ ನಡೆದ ಎರಡ್ ಸಾವಿರದ ಇಪ್ಪತ್ತರ ಎಎಫ್‌ಸಿ ಒಲಿಂಪಿಕ್‌ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧ ಏಳು ಒಂದು ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ,default sample_6980.wav,ಅವರು ವಾರ್ಡ್‌ನಲ್ಲಿ ಕಸದ ಗುತ್ತಿಗೆ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಸಕರೇ ಬಯಲು ಮಾಡಿದ್ದಾರೆ,default sample_6981.wav,ರಾಮನಿಗೂ ಹನುಮಂತನಿಗೂ ಹೆಚ್ಚು ಸ್ಥಿರವಾದ ಒಂದು ಸ್ನೇಹದ ನಯದ ಬಾಂಧವ್ಯ ಕಟ್ಟಿನಿಲ್ಲುತ್ತದೆ ಪರಸ್ಪರವಾಗಿ ಅವರು ನಚ್ಚಿನವರಾಗುತ್ತಾರೆ,default sample_6982.wav,ಒಂದೆಡೆ ಶಾಸಕಿ ಪೂರ್ಣಿಮಾ ಅವರ ಕಾರೇ ಅಪಘಾತ ಮಾಡಿದರೂ ಗಾಯಾಳುವನ್ನು ಆಟೋದಲ್ಲಿ ಸಾಗಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದ್ದರೆ ಸುದ್ದಿಯ ಮಾಹಿತಿ ಪಡೆಯಲು ಪೊಲೀಸರನ್ನು ಸಂಪರ್ಕಿಸಿದರೆ ಸಂಜೆಯವರೆಗೂ ಎಫ್‌ಐಆರ್‌ ದಾಖಲಾಗಿಲ್ಲವೆಂಬ ಸಿದ್ಧ ಉತ್ತರ ಕೇಳಿ ಬಂದಿದೆ,default sample_6983.wav,ಮ್ಯಾಕರಲ್ ಮೀನುಗಳನ್ನು ಹೋಲು,default sample_6984.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_6985.wav,ತೀವ್ರವಾಗಿ ಗಾಯಗೊಂಡಿರುವ ದರ್ಶನ್‌ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಪರಾರಿಯಾಗಿರುವ ಅವಿನ್‌ನನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಜರುಗಿಸಿದ್ದಾರೆ ಈ ಕುರಿತು ಪ್ರಕರಣ ದಾಖಲಾಗಿದೆ,default sample_6986.wav,ಆಗ ಬೇಕಾಗಿದ್ದ ಟಿಪ್ಪು ಜಯಂತಿ ಈಗ ಏಕೆ ಬೇಕಿಲ್ಲ ಜ ಜಹೀರ್ ಅಹಮದ್‌ ಖಾನ್‌ ಸಚಿವ ಕನ್ನಡಪ್ರಭ ವಾರ್ತೆ ಬೆಂಗಳೂರು ಅನಗತ್ಯವಾಗಿ ಟಿಪ್ಪು ಜಯಂತಿಯನ್ನು ಬಿಜೆಪಿ ವಿವಾದ ಮಾಡುತ್ತಿದ್ದು,default sample_6987.wav,ರಷ್ಯಾದ ಸೈನ್ಸ್ ಪವರ್ ಪ್ಲ್ಯಾಟ್ ಫಾರ್ಮ್ ಅನ್ನು ರದ್ದುಪಡಿಸಿದ ಕಾರಣ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್,default sample_6988.wav,ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಇಪ್ಪತ್ತೆರಡು ಜನ ಗಣ್ಯರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ನೀಡಲಾಯಿತು,default sample_6989.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_6990.wav,ಮುಂಬೈನಲ್ಲಿ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಸಿನಿಮಾ ತಯಾರಕರ ಗುಂಪೊಂದು ತಮ್ಮನ್ನು ರಾಷ್ಟ್ರವಿರೋದಗಳು ಎಂದು ಹಣೆಪಟ್ಟಿಕಟ್ಟುವ ಭಯವಿದೆ ಎಂದು ಹೇಳಿದರು,default sample_6991.wav,ಯೂತ್‌ ಒಲಿಂಪಿಕ್‌ ಗೇಮ್ಸ್‌ ಬೆಳ್ಳಿ ವಿಜೇತೆ ಸಲೀಮಾ ಮತ್ತು ಲಾಲ್ರೆಮ್ಸಿಯಾಮಿ ಅವರನ್ನೊಳಗೊಂಡ ಮೂವತ್ತ್ ಮೂರು ಸಂಭಾವ್ಯ ಆಟಗಾರ್ತಿಯರ ಭಾರತ ಹಾಕಿ ತಂಡ ಶುಕ್ರವಾರದಿಂದ ಬೆಂಗಳೂರು ಸಾಯ್‌ ಕೇಂದ್ರದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲಿದೆ,default sample_6992.wav,ಅಂತಿಮವಾಗಿ 36 ಅಧಿನಿಯಮವು ಪರ್ಮನಂಟ್ ಕೋರ್ಟ್ ಆಫ್ ಇಂಟರ್ ನ್ಯಾಶನಲ್ ಜಸ್ಟಿಸ್ ಶಾಸನಬದ್ದ ನಿಯಮಗಳಡಿ ತನ್ನ ಘೋಷಣೆಯನ್ನು ಪುನರ್ ಪರಿಶೀಲಿಸಿತು.,default sample_6993.wav,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ ಗಣೇಶ್‌ ಮಾತನಾಡಿ ಧರ್ಮಸ್ಥಳ ಸಂ ಸಂಸ್ಥೆಯ ಸ್ವಸಹಾಯ ಸಂಘಗಳಿಗೆ,default sample_6994.wav,ನಮ್ಮ ಗುರಿ ಏನಿದ್ದರೂ ಹಿಂದೂ ರಾಷ್ಟ್ರ ನಿರ್ಮಾಣ ಹಾಗೂ ಯೋಗದ ಮೂಲಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯನ್ನು ಭಿತ್ತುವುದೇ ಆಗಿದೆ ಎಂದು ಬಾಬಾ ನುಡಿದರು,default sample_6995.wav,ಹಿಂದಿನ ಸಾಲಿನಂತೆ ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಮೈತ್ರಿ ಪಕ್ಷಗಳು ಆಡಳಿತ ನಡೆಸುವುದು ಸ್ಪಷ್ಟವಾಗಿದೆ,default sample_6996.wav,ಅಂತರ್ಜಾಲ ಯೋಗ ತರಬೇತಿ ಉದ್ಘಾಟನೆಯನ್ನು ಕೆಪಿಸಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೆರವೇರಿಸಲಿದ್ದು,default sample_6997.wav,ಕಾನ್‌ಸ್ಟೇಬಲ್‌ ಆಗಿದ್ದ ಮೂರ್ತಿ ವಿಷ್ಣುಮೂರ್ತಿ ಸಾವ್ರ್ದಾ ಒಂಬೈನೂರಾ ಎಂಬತ್ತೆಂಟರಲ್ಲಿ ಈಶಾನ್ಯ ಗಡಿ ರೈಲ್ವೆ ಲೋಡಿಂಗ್‌ ವಿಭಾಗದಲ್ಲಿ ಆರ್‌ಪಿಎಫ್‌ ಕಾನ್ ಸ್ಟೇಬಲ್‌ ಆಗಿ ಸೇರಿದ್ದರು,default sample_6998.wav,ಗೌಡ ಸಮರ್ಥನೆ ಕಬ್ಬು ಸುದ್ದಿ ಧಾರವಾಡ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಕಾರ್ಯ ಒತ್ತಡ ದಿದಾಗೆ ಬೆಳಗಾವಿಗೆ ಹೋಗದೇ ಇರಬಹುದು,default sample_6999.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_7000.wav,ಶಿವಮೊಗ್ಗ ಜಿಲ್ಲೆಯ ಎರಡ್ ಸಾವಿರದ ಹತ್ತೊಂಬತ್ತು ಇಪ್ಪತ್ತು ನೇ ಸಾಲಿನಲ್ಲಿನ ಎಂಟ್ ಸಾವಿರದ ಐವತ್ತ್ ನಾಲ್ಕು ಕೋಟಿ ರು ಸಂಭಾವ್ಯ ಸಾಲ ಯೋಜನೆ ಬಿಡುಗಡೆ ಮಾಡಲಾಯಿತು,default sample_7001.wav,ಟಿಂಟ್‌ ಬಾಕ್ಸ್ ಓಕೆಇಪ್ಪತ್ ನಾಲಕ್ಕರಂದು ಐತಿಹಾಸಿಕ ರಾಮಗಿರಿ ಕಾರ್ತೀಕ ಲಕ್ಷದೀಪೋತ್ಸವ ಕನ್ನಡಪ್ರಭವಾರ್ತೆ ಹೊಳಲಕೆರೆ,default sample_7002.wav,ಒಂಬತ್ತುಬಿಇಎಲ್‌ಮೂವತ್ತೆರಡುಮೂವತ್ಮೂರು ಜೆಡಿಎಸ್‌ ಕರುನಾಡು ಎಂಬ ಫೇಸ್‌ಬುಕ್‌ ಖಾತೆ ಮೂಲಕ ರೈತ ಸಂಘದ ಸದಸ್ಯೆ ಜಯಶ್ರೀ ಗುರವಣ್ಣರ ವಿರುದ್ಧ ಹರಿಬಿಡಲಾಗಿರುವ ಸಂದೇಶ,default sample_7003.wav,ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್‌ ಹನುಮಂತಯ್ಯ ಅವರು ಮೂವತ್ತೆಂಟನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿನ ಅವರ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಷಯ ತಿಳಿಸಿದರು,default sample_7004.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7005.wav,ಸಾಹಿತ್ಯ ಸಮ್ಮೇಳನಗಳು ನಮ್ಮ ಹೃದಯದ ಕವಾಟವನ್ನು ತೆರೆಯುವಂತಾಗಬೇಕು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಸಾಮಿಪ್ಯ,default sample_7006.wav,ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಿಂಹವನ ನಿವಾಸಿ ಸುಂದರ ನಾಯ್ಕ ಅವರ ಪುತ್ರ ಶಿವಪ್ರಸಾದ್ ನಾಯ್ಕ ಅವರ ಪತ್ನಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡವರು,default sample_7007.wav,ಬಿ ತಿಪ್ಪೇಸ್ವಾಮಿ ಚಳ್ಳಕೆರೆ ತಾಲುಕು ಚನ್ನಬಸಯ್ಯನಹಟ್ಟಿಗ್ರಾಮದ ದಿ ಬೋರಯ್ಯ ಜಿ ಒ ಹಾಗೂ ಸಿದ್ದಮ್ಮ ದಂಪತಿ ಪುತ್ರರಾಗಿದ್ದಾರೆ,default sample_7008.wav,ಯಾರು ಆ ಬಿಜೆಪಿ ಶಾಸಕರು ಎಂದು ಸ್ವಲ್ಪ ಅಗೆಯಲು ಹೊರಟರೆ ಶಿವನಗೌಡ ನಾಯಕ ಸೋಮಶೇಖರ ರೆಡ್ಡಿ ಪೂರ್ಣಿಮಾ ಶ್ರೀನಿವಾಸ್‌ ಅವರ ಹೆಸರುಗಳು ಕಿವಿಗೆ ಬೀಳುತ್ತವೆ,default sample_7009.wav,ಇಂದಿರಾ ಕೊಪ್ಪದ ವಂದಿಸಿದರು ಸುಮಾರು ನೂರೈವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು,default sample_7010.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7011.wav,ಶಾಲೆಯಿನ್ನ ಒಂದರಿಂದ ಯೋಳನೇ ತರಗತಿ ಮಕ್ಕಳ ವಿಶ್ ವಿಷಯಾವಾರು ಮಕ್ಕಳ ಕಲಿಕೆ ಓದು ಬರಹ ಮತ್ತು ಲೆಕ್ಕ ಅಭ್ಯಾಸ ಪುಸ್ತಕ ದಿನಚಾರಗಳನ್ನು ವಿಸ್ ವೀಕ್ಷಣೆ ಮಾಡಿತು,default sample_7012.wav,ಆದರೆ ಇತರರು ತನ್ನಂತೆಯೇ ಎಂದು ಕಾಣುವ ಮನೋಭಾವನೆಯ ಕೊರತೆ ಇದೆ ಎಂದರು ಗದಗಿನ ರಾಮಾಕೃಷ್ಣಾಶ್ರಮ ಮಠದ ನಿರ್ಭಯಾನಂದ ಸ್ವಾಮೀಜಿ ಅವರು ನನಗೆ ಮರುಜನ್ಮ ನೀಡಿದವರು,default sample_7013.wav,ಸರ್ಕಾರ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಪ್ರಥಮ ಹಿಂದೂ ಕೋರ್ಟ್‌ ಆರಂಭಿಸಿದೆವು ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್‌ ಅಶೋಕ್‌ ಶರ್ಮಾ ಹೇಳಿದ್ದಾರೆ,default sample_7014.wav,ಈ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಪಾಲ್ಗೊಳ್ಳುತ್ತಿರುವುದು ವಿಶೇಷ,default sample_7015.wav,ಮತ್ತೆ ಮೂರು ಮೃತದೇಹ ಪತ್ತೆ ಮಳೆ ನಿಂತ ಮೇಲೆ ಅನಾಹುತ ಅನಾವರಣ ಮಣ್ಣಲ್ಲಿ ಹೂತವರೆಷ್ಟೋ,default sample_7016.wav,ಕೆಲವು ಮೂಲಗಳು ಮಂಗಳವಾರ ವಾಜಪೇಯಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿವೆಯಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ,default sample_7017.wav,ಆದರೆ ಇಂಥ ಹರಾಜು ಪ್ರಕ್ರಿಯೆ ಭಾರತದಲ್ಲಿ ಅಪರೂಪ ಆದರೆ ಇದೇ ಮೊದಲ ಬಾರಿಗೆ ಭಾರತದ ಅಷ್ಟು ಗುರು ಎಂಬ ಹರಾಜು ಸಂಸ್ಥೆ ಮುಂಬೈನಲ್ಲಿ ದೇಶದ ಮೊದಲ ಕ್ಲಾಸಿಕ್‌ ಹಾಗೂ ವಿಂಟೇಜ್‌ ಕಾರುಗಳ ಮಾರಾಟ ಮೇಳ ಆಯೋಜಿಸಲಿದೆ,default sample_7018.wav,ಅಪರಾಧ ಮಾಡು ವುದು ಮಾತ್ರವಲ್ಲ ಅದಕ್ಕೆ ಕುಮ್ಮಕ್ಕು ಕೊಡುವುದು ಸಹ ಅಪರಾಧವಾಗುತ್ತದೆ,default sample_7019.wav,ವಿನಯ್‌ ಕುಮಾರ್‌ ನೇತೃತ್ವದಲ್ಲಿ ಕರ್ನಾಟಕ ತಂಡ ಮೊದಲಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು ಹೀಗಾಗಿ ವಿನಯ್‌ ಬದಲಿಗೆ ಮನೀಶ್‌ಗೆ ನಾಯಕತ್ವ ನೀಡಲಾಗಿತ್ತು,default sample_7020.wav,ಪ್ರಾಥಮಿಕ ಶಿಕ್ಷಣವನ್ನು ಕೊರ್ತೊಡೆ ಶಾಲೆಯಲ್ಲಿ ಅವರು ಪೂರ್ಣಗೊಳಿಸಿದರು.,default sample_7021.wav,ಆದರೆ ಇಲ್ಲೊಂದು ಗ್ರಾಮವನ್ನು ಮದ್ಯಮುಕ್ತ ಗ್ರಾಮವೆಂದು ಘೋಷಣೆ ಮಾಡಿ ಮದ್ಯ ಮಾರಿದರೆ ಪಾಯಿಂಟ್ ಐವತುಸಾವಿರ ಸಾವಿರ ದಂಡ,default sample_7022.wav,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ ಒಬ್ಬ ವಿಮರ್ಶಕನಿಗೆ ಮೂರನೇ ಕಣ್ಣಿರಬೇಕು ಮೂರನೇ ಕಣ್ಣಿಲ್ಲದ ವಿಮರ್ಶೆ ಜಡತ್ವಕ್ಕೆ ಕಾರಣವಾಗುತ್ತದೆ,default sample_7023.wav,ಸಧ್ಯ ಯುರೋಪ್‌ ಪ್ರವಾಸದಲ್ಲಿ ಇರುವ ಮಧು ಬಂಗಾರಪ್ಪ ಟಿಕೆಟ್‌ ಖಚಿತವಾದರೆ ತಕ್ಷಣ ಮರಳಿ ಬರಲಿದ್ದಾರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಕೇವಲ ಎರಡು ಸಾವಿರ ಮತ ಕಡಿಮೆ ಪಡೆದಿದ್ದೇವೆ,default sample_7024.wav,ಮಾದಕ ವಸ್ತು ಮಾರಾಟ ಯತ್ನ ಬಂಧನ ಕನ್ನಡಪ್ರಭ ವಾರ್ತೆ ಬೆಂಗಳೂರು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ,default sample_7025.wav,ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಶಾಸಕ ಎಂಪಿ ರೇಣುಕಾಚಾರ್ಯ ಮನವಿ ಸಲ್ಲಿಸಿದರು,default sample_7026.wav,ಇದರಿಂದ ಸೋಮುವಿಗೆ ಭಯವಾಗಿ ರಾಮು ಶಾಮುವಿನ ಬಳಿ ಹೇಳಿದಾಗ ನೀನು ಸುಳ್ಳು ಹೇಳುತ್ತಿದ್ದೀಯಾ ಸುಮ್ಮನೆ ಬಾರೋ ಕಲ್ಲು ನಮಗೆ ಬೀಳದೆ ನಿನಗೊಬ್ಬನಿಗೆ ಬೀಳುತ್ತದಾ ಎಂದು ಹೇಳಿ ನಡಿಗೆಯನ್ನು ಮುಂದುವರೆಸಿರುತ್ತಾರೆ,default sample_7027.wav,ಯೂರೋಪ್‌ ದೇಶಗಳ ಕೆಲವು ದೃಶ್ಯಗಳನ್ನು ಹಿಂದಿ ಸಿನಿಮಾಗಳಲ್ಲಿ ನೋಡಿದ ಬಳಿಕ ಹಲವು ಇತರೆ ಭಾಷೆಗಳ ಚಿತ್ರಗಳ ನಿರ್ಮಾಪಕರು ನಿರ್ದೇಶಕರು ಆ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಮುಂದಾಗುತ್ತಿರುವುದನ್ನು ಕಂಡಿದ್ದೇವೆ,default sample_7028.wav,ಇದೀಗ ಅವರು ವಾಸಿಸುತ್ತಿರುವ ಮನೆಗೆ ಹಕ್ಕುಪತ್ರ ಸಿಗದೆ ಇರುವುದರಿಂದ ಅವರು ಅತಂತ್ರರಾಗಿದ್ದಾರೆ ಎಂದು ಹೇಳಿದರು,default sample_7029.wav,ಕುಡ್ಲೂರು ಗ್ರಾಮದಲ್ಲಿ ಅನೇಕ ಕೆಲಸ ಕಾರ್ಯಗಳು ಕಾಮಗಾರಿಗಳು ಯಾವುದು ಸರಿಯಾಗಿ ಸಾಗುತ್ತಿಲ್ಲ ಕುಡ್ಲೂರು ಕೊರಟೀಕೆರೆ ಮುಖ್ಯರಸ್ತೆ ಬಹಳಷ್ಟುಹಾಳಾಗಿದ್ದು ಇಲ್ಲಿ ಸುಮಾರು ಎಂಟು ಖಾಸಗಿ ಶಾಲಾ ವಾಹನಗಳು ದಿನಕ್ಕೆ ಎಂಟು ಬಾರಿ ಸರ್ಕಾರಿ ಬಸ್ಸುಗಳು ಸಂಚಳಿಸಲು ಇದೇ ರಸ್ತೆಯನ್ನು ಅವಲಂಬಿಸಿದೆ,default sample_7030.wav,ಸಮೀಪದ ಖಾಂಡ್ಯ ಹೋಬಳಿ ಹುಯಿಲ್ಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಕ್ಕರಣೆ ಶಾಲೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು ಆರು ಮಂದಿ ಆರೋಪಿಗಳನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ,default sample_7031.wav,ಶಿವಮೊಗ್ಗ ಉಡುಪಿ ದಕ್ಷಿಣ್ ಕನ್ನಡ ಸುತ್ತಮುತ್ತ ಜಿಲ್ಲೆಗಳ ಪೊಲೀಸರಿಗೆ ಬೇಕಾದ ಹಿನ್ನೆಲೆಯಲ್ಲಿ ಹೆಚ್ಚಿನ ಕಾವಲು ಹಾಕಲಾಗಿತ್ತು,default sample_7032.wav,ಆಳ ಕೇವಲ ಮುಕ್ಕಾಲು ಅಡಿ ಇದ್ದರೂ ಸಾಕು ಆ ತೆಗ್ಗಿನಲ್ಲಿ ಎರಡು ಬುಟ್ಟಿಯಷ್ಟುಉತ್ತಮ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಹಾಕಿ,default sample_7033.wav,ಈ ನಿಟ್ಟಿನಲ್ಲಿ ಆಲ್ದೂರಿನಲ್ಲೂ ಇವರು ತಮ್ಮ ಕರ್ತವ್ಯ ಪಾಲನೆಯಲ್ಲಿ ಯಶಸ್ವಿಯಾಗಿ ಮುಂದುವರಿಸಲಿ ಎಂದು ಆಶಿಸಿದರು,default sample_7034.wav,ಭಾರತ ಮಹಿಳಾ ಟಿಟ್ವೆಂಟಿ ಕ್ರಿಕೆಟ್‌ ತಂಡದಲ್ಲಿ ಹೊಸದಾಗಿ ಸ್ಥಾನ ಪಡೆದಿರುವ ದೆಹಲಿ ಆಟಗಾರ್ತಿ ಪ್ರಿಯಾ ಪೂನಿಯಾ ತಮ್ಮದೇ ಸ್ವಂತ ಕ್ರಿಕೆಟ್‌ ಮೈದಾನ ಹೊಂದಿದ್ದಾರೆ ಎಂದರೆ ನಂಬಲು ಕಷ್ಟವಾಗಬಹುದು,default sample_7035.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7036.wav,ಈ ಹಿಂದೆ ಅವುಗಳನ್ನು ಹಿಡಿಸಿ ಹೊರಸಾಗಿಸಲು ಬಳ್ಳಾರಿ ಮೂಲದವರಿಗೆ ಪುರಸಭೆಯಿಂದ ಗುತ್ತಿಗೆ ನೀಡಲಾಗಿತ್ತು ಅವರು ಹಿಡಿದ ಹಂದಿಗಳನ್ನು ಹಂದಿ ಮಾಲೀಕರು ಜಗಳವಾಡಿ ಬಿಡಿಸಿಕೊಂಡು ಹೋದ ಘಟನೆಗಳೂ ನಡೆದಿತ್ತು,default sample_7037.wav,ಕಳೆದ ವರ್ಷ ಮಾಚ್‌ರ್‍ನಲ್ಲಿ ಗುಜರಾತಿನ ಪೋರಬಂದರ್‌ನಲ್ಲಿ ನಡೆದ ಜಾತ್ರೆಯೊಂದರಲ್ಲಿ ಅವರು ಶ್ರೀಕೃಷ್ಣನ ಕಾಲದಲ್ಲಿ ಪ್ರತ್ಯೇಕವಾದ ಅರುಣಾಚಲಪ್ರದೇಶ ಅಸ್ಸಾಂ ಅಥವಾ ಮಣಿಪುರಗಳಿರಲಿಲ್ಲ,default sample_7038.wav,ಮೀನು ಹಿಡಿಯಲೆಂದು ಹೋಗಿ ಕಾಣೆಯಾದ ಬಾಲಕನ ರಕ್ಷಣೆ ಕಾರ್ಯಾಚರಣೆ ಕೈಗೊಂಡಿದ್ದ ಮಲೇಷ್ಯಾದ ಆರು ಮಂದಿ ರಕ್ಷಣಾ ಮುಳುಗು ತಜ್ಞರು ನೀರು ಪಾಲಾಗಿದ್ದಾರೆ,default sample_7039.wav,ಈವರೆಗೂ ಬಹುಮಾನ ಗೆಲ್ಲಬಹುದಾದ ಈ ಸ್ಪರ್ಧೆಯಲ್ಲಿ ಬಿನೀತಾ ಕೊನೆಯ ಪ್ರಶ್ನೆಗೆ ಎಚ್ಚರಿಕೆಯಿಂದ ಉತ್ತರ ನೀಡುವಂತೆ ಬಚ್ಚನ್‌ ಸೂಚಿಸುವುದು ಮತ್ತು ಒಂದು ಕೋಟಿ ರು ಗೆದ್ದಿರುವುದಕ್ಕೆ ಅಭಿನಂದಿಸಿರುವ ವೀಡಿಯೊ ವೈರಲ್‌ ಆಗಿದೆ,default sample_7040.wav,ಇದೇ ವೇಳೆ ಅವರು ಶ್ರೀಮಠದ ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಯವರನ್ನು ಮಠದ ಪರವಾಗಿ ಸನ್ಮಾನಿಸಲಾಯಿತು,default sample_7041.wav,ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡಗಳ ನಾಯಕರಿಗೆ ನಾಣ್ಯ ಚಿಮ್ಮಿಸುವ ಮೂಲಕ ಬ್ಯಾಟಿಂಗ್‌,default sample_7042.wav,ಇಂತಹ ನಿಲುವುಗಳನ್ನು ತಾಳುವುದಕ್ಕೆ ಅತ್ಯಂತ ನಿಚ್ಚಳವಾದ ಗುರಿಗಳನ್ನು ವಸಾಹತು ವ್ಯವಸ್ಥೆಯ ಕಾರ್ಯ ಯೋಜನೆಯಲ್ಲಿಯೇ ಕಾಣಬಹುದು,default sample_7043.wav,ಒಕೆಅಕ್ರಮ ಮದ್ಯ ಮಾರಾಟ ಇಬ್ಬರ ಬಂಧನ ಹರಪನಹಳ್ಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ,default sample_7044.wav,ಬಡತನ ಬಾದಿಸುತ್ತಿದ್ದರೂ ಗಂಡಹೆಂಡರ ಪ್ರೀತಿಗೆ ಬಡತನವಿರಲಿಲ್ಲ ಅಡವಿಯಲ್ಲಿ ದೊರೆಯುವ ಹಣ್ಣು ಹಂಪಲು ಕಾಡುಮಲ್ಲಿಗೆ ಹೂವುಗಳನ್ನು ಹೆಂಡತಿಗೆ ತಂದು ಕೊಡುತ್ತಿದ್ದ,default sample_7045.wav,ವಿವಿಧ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳ ಹೆಸರಲ್ಲಿ ಅಪರಾಧ ಜಗತ್ತು ಹೇಗೆ ತನ್ನ ಕರಾಳಬಾಹುವನ್ನು ಚಾಚಿ ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ವರದಿ ಪ್ರಸ್ತಾಪಿಸಿತ್ತು,default sample_7046.wav,ಇದರೊಂದಿಗೆ ಹೈನುಗಾರಿಕೆಯು ಪ್ರಮುಖ ಉದ್ಯೋಗವಾಗಿದೆ,default sample_7047.wav,ಕರ್ನಾಟಕ ಯಕ್ಷಗಾನ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ನೂತನ ಯೋಜನೆ ಹಮ್ಮಿಕೊಂಡಿದೆ,default sample_7048.wav,ಬಿಜೆಪಿ ಜಿಲ್ಲಾ​ಧ್ಯಕ್ಷ ಯಶ​ವಂತ​ರಾವ್‌ ಯಾರನ್ನೋ ಮೆಚ್ಚಿ​ಸು​ವು​ದ​ಕ್ಕೆಂದು ತಮ್ಮ ಬೇಳೆ ಬೇಯಿ​ಸಿ​ಕೊ​ಳ್ಳಲು ಸುಮ್ಮನೇ ಪೇಪರ್‌ ಟೈಗ​ರ್‌​ಗ​ಳಂತೆ ವರ್ತಿ​ಸು​ತ್ತಿ​ದ್ದಾರೆ ಎಂದು ದಿನೇಶ್‌ ಶೆಟ್ಟಿಪತ್ರಿಕಾ ಹೇಳಿ​ಕೆ​ಯಲ್ಲಿ ಟೀಕಿ​ಸಿ​ದ್ದಾರೆ,default sample_7049.wav,ಸಾಹಿತಿಗಳಲ್ಲಿ ಸಾಕಷ್ಟುಜನ ಬಡವರಿದ್ದಾರೆ ಆದಕಾರಣ ಸಾಹಿತ್ಯ ಪರಿಷತ್‌ ಬಡ ಸಾಹಿತಿಗಳಿಗೆ ನೆರವು ನೀಡಲು ಸಹಾಯ ಧನ ಸ್ಥಾಪಿಸಬೇಕು ಎಂದು ಆಗ್ರಹಿಸಿದ ಅವರು ರಾಜಕಾರಣ ಹಾಗೂ ಸಾಹಿತಿಗಳು ಬರೆಯಬೇಕು,default sample_7050.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ ಶಕ್ತಿ ಯುಗಾ ಪಟ್ಟದಿಯ,default sample_7051.wav,ದುಡ್ಡು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ವರ್ಗಾವಣೆಯಲ್ಲಿ ಲೂಟಿ ಮಾಡಿದ ಹಣದ ಪಾಲಿನ ವಿಚಾರದಲ್ಲಿ ಹೊಡೆದಾಟ ಅಧಿಕಾರದ ಲಾಲಸೆ ಹಾಗೂ ಎಲ್ಲರಿಗೂ ಮಂತ್ರಿಯಾಗಬೇಕೆಂಬ ಅಭಿಲಾಷೆಯಿಂದಾಗಿ ಗುಂಪುಗಾರಿಕೆ ಶುರುವಾಗಿದೆ,default sample_7052.wav,ದೇವಸ್ಥಾನದ ವ್ಯವಸ್ಥಾಪಕ ಎಎನ್‌ಸುಬ್ರಾಯಗೌಡ ತುಪ್ಪೂರು ಮಂಜುನಾಥ್‌ ದಿನೇಶ್‌ ನಾರಾಯಣಶೆಟ್ಟಿ ಮಾಲತೇಶ್‌ ಸೇರಿದಂತೆ ಗಣ್ಯರು ಭಾಗವಹಿಸಿದ್ದರು,default sample_7053.wav,ಅಲ್ಲದೆ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದರು,default sample_7054.wav,ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು,default sample_7055.wav,ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗ ಜಾಗೃತ ಸಮಿತಿ ಸಭೆಯಲ್ಲಿ ತಹಶೀಲ್ದಾರ್‌ ತುಷಾರ ಬಿಹೊಸೂರು ಮಾತನಾಡಿದರು,default sample_7056.wav,ಈ ಬಗ್ಗೆ ಅಂದು ಮುಖ್ಯ ಕಾರ್ಯದರ್ಶಿ ಆಗಿದ್ದ ಎಸ್‌ವಿ ರಂಗನಾಥ್‌ ಅವರೊಡನೆ ಸಹ ಮಾತನಾಡಲಾಗಿತ್ತು,default sample_7057.wav,ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾಕ್ಟರ್ ಅಶೋಕ ಡಿ ರೇವಣಕರ್‌ ಮಾತನಾಡಿ ಭಾರತದಲ್ಲಿ ಕುಸ್ತಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತಿವೆ ರಾಮಾಯಣ ಮಹಾಭಾರತ ಕಾಲದಿಂದಲೂ ಕುಸ್ತಿ ಕ್ರೀಡೆ ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ನಮಗೆ ದಾಖಲೆ ಸಿಗುತ್ತದೆ,default sample_7058.wav,ಇನ್ನು ಕಲೆ ಸಂಸ್ಕೃತಿಯ ಪ್ರಕಾರಗಳ ಪ್ರದರ್ಶನಕ್ಕೂ ನೀತಿ ಸಂಹಿತೆ ಅಡ್ಡಿಯಾಗುತ್ತದೆ,default sample_7059.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝುಗಾ ಷಟ್ಪದಿಯ,default sample_7060.wav,ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ ಕುಂಬಾರಬಂಡಯ್ಯ ಒಕ್ಕಲಿಗರ ಮುದ್ದಣ್ಣ ಮತ್ತಿತರರನ್ನು ಅವರು ಉದಾಹರಿಸಿದ್ದಾರೆ ಇವೆಲ್ಲಕ್ಕಿಂತ ಮುಕುಟಪ್ರಾಯ ಅಭಿಪ್ರಾಯ ಡಾಕ್ಟರ್ದೇಜಗೌ ಅವರದ್ದು,default sample_7061.wav,ಎಡಿಟೆಡ್‌ ಸರ್ಕಾರಿ ಬಸ್‌ ಬಳಸದೇ ಪೂರ್ಣಪ್ರಜ್ಞ ಶಾಲೆ ಆದೇಶ ಉಲ್ಲಂಘನೆ ಇಲಾಖೆ ಸುತ್ತೋಲೆ ಹೊರಡಿಸಿದ್ದ ಮರುದಿನವೇ ಖಾಸಗಿ ಬಸ್‌ ಬಳಸಿ ಶಾಲಾ ಪ್ರವಾಸ ದುರ್ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಸಾವು ಕಂಡಿದ್ದು,default sample_7062.wav,ಜಿಲ್ಲೆಯ ಬಯಲುಸೀಮೆ ಜನರು ಮತ್ತು ರೈತರ ನೀರಿನ ಬಣವೆಯನ್ನು ತಾವು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ,default sample_7063.wav,ಡಿಎಂಕೆಯಲ್ಲಿ ಪ್ರಮುಖ ಸ್ಥಾನ ನಿಭಾಯಿಸಲು ಅಳಗಿರಿ ಯತ್ನಿಸುತ್ತಿರುವ ನಡುವೆ ಸ್ಟಾಲಿನ್‌ ಹೇಳಿಕೆ ಹೊರಬಿದ್ದಿದೆ,default sample_7064.wav,ಸುಪ್ರಿಂಗೆ ಸಿಬಿಐ ಬಾಸ್‌ ನವದೆಹಲಿ ನನ್ನನ್ನು ಎರಡು ವರ್ಷಗಳ ನಿಶ್ಚಿತ ಅವಧಿಗೆ ನೇಮಕ ಮಾಡಲಾಗಿದೆ,default sample_7065.wav,ಆದರೆ ರಾಹಲ್‌ಗಾಂಧಿ ಇಂದು ಚೆನ್ನೈಗೆ ತೆರಳಿದ್ದರಿಂದ ರಾಹುಲ್ ಮತ್ತು ಡ್ಯಾನಿಶ್ ಆಲಿ ಭೇಟಿ ಸಾಧ್ಯವಾಗಲಿಲ್ಲ ಹಾಗಾಗಿ ಸೀಟು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಸಿಕ್ಕಿಲ್ಲ,default sample_7066.wav,ರಾಮಾಯಣ ಮಹಾಭಾರತದ ಪಾತ್ರಗಳು ಮಹತ್ವ ಸರಿಯಾಗಿ ಅರಿತರೆ ನಮ್ಮಲ್ಲಿನ ಅರಿಷಡ್ವರ್ಗಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ,default sample_7067.wav,ಕುಷ್ಠ ರೋಗದ ಬಗ್ಗೆ ಜನರು ತಿಳುವಳಿಕೆ ಹೊಂದಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಭಾರತ ಕುಷ್ಠರೋಗ ಮುಕ್ತವಾಗಲಿದೆ ಕುಷ್ಠರೋಗ ಅನುವಂಶೀಯ ಕಾಯಿಲೆಯಲ್ಲ,default sample_7068.wav,ಕೌಟುಂಬಿಕ ಸಮಸ್ಯೆ ಆರ್ಥಿಕ ಸಂಕ​ಷ್ಟ​ದಿಂದ ಓದಿಗೆ ತಿಲಾಂಜಲಿ ಇಟ್ಟು ಕೆಲಸ ಮಾಡುತ್ತಾ ಬಂದ ಚಾಲ​ಕರೇ ಹಲವ ಇದ್ದಾರೆ ಹೀಗೆ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದ ಚಾಲ​ಕ​ರಿ​ಗಾಗಿಯೇ ಸಂಘದ ಪ್ರಯತ್ನದಿಂದ ಎಂಟನೇ ತರಗತಿ ಪರೀ​ಕ್ಷೆ​ಯನ್ನು ನಡೆ​ಸ​ಲಾ​ಗು​ತ್ತಿದೆ,default sample_7069.wav,ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಸ್ವರೂಪ ರಾಣಿ ನಾಟಕ ಅಕಾಡೆಮಿಯ ಎಸ್‌ಕೆಸೂರಯ್ಯ ವೀರಶೈವ ಮಹಿಳಾ ಸಮಾಜದ ಕಾರ್ಯದರ್ಶಿ ಮಂಜುಳಾ ಭಾಗವಹಿಸಿಲಿದ್ದಾರೆ,default sample_7070.wav,ಸಾಲ ಮನ್ನಾ ಘೋಷಣೆ ಬಳಿಕ ಈ ನಾಲ್ಕೂ ರಾಜ್ಯಗಳಲ್ಲಿ ಕೃಷಿ ಸಾಲ ವಿತರಣೆ ನಿಧಾನವಾಗಿದೆ ಎಂದು ಆಂಗ್ಲದೈನಿಕವೊಂದು ಪ್ರಕಟಿಸಿರುವ ವರದಿಯಲ್ಲಿ ವಿವರಿಸಲಾಗಿದೆ,default sample_7071.wav,ಆದರೆ ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು,default sample_7072.wav,ರೌಡಿ ಲಕ್ಷ್ಮಣ ವಾಸಿಸುತ್ತಿದ್ದ ಮರಿಯಪ್ಪನಪಾಳ್ಯದ ಬಳಿಯೇ ಪೋಷಕರೊಂದಿಗೆ ನೆಲೆಸಿದ್ದಳು ಅವರ ತಾಯಿ ಸ್ಥಳೀಯ ಜೆಡಿಎಸ್ ಘಟಕದ ಅಧ್ಯಕ್ಷರಾಗಿದ್ದಾರೆ,default sample_7073.wav,ಜಗಳೂರು ಪಟ್ಟಣದ ಅಶ್ವಥ್‌ನಗರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ದಾವಣಗೆರೆ,default sample_7074.wav,ಒಕೆಎರಡಕ್ಕೆ ಲೀಡ್‌ಮತದಾನ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಪಡ್ ನಡೆದ ಮತದಾ,default sample_7075.wav,ಮುರುಘಾ ಮಠದ ಜೊತೆಗಿನ ಭಿನ್ನಾಭಿಪ್ರಾಯವನ್ನು ಸೌರ್ದುಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು ಭೋವಿ ಗುರುಪೀಠದ ಇಮ್ಮಡಿ ಸಿದ್ದ ರಾಮೇಶ್ವರ ಸ್ವಾಮೀಜಿ ಮಾತನಾಡಿ ಬಸವತತ್ವದ ಪರಂಪರೆಯಲ್ಲೇ ಮುಂದುವರಿಯುವ ಅಪೇಕ್ಷೆ ನಮ್ಮದು,default sample_7076.wav,ತಾಲೂಕಿನಲ್ಲಿ ಇಪ್ಪತ್ತ ರಿಂದ ಮೂವತ್ತು ಎಕರೆಯಷ್ಟು ರೇಷ್ಮೆಕೃಷಿ ಮಾಡಲಾಗುತ್ತಿತ್ತು ಆದರೆ ಈಗ ಐನೂರು ಎಕರೆಯಷ್ಟುವಿಸ್ತಾರವಾಗಿದೆ ರೇಷ್ಮೆ ಹಿಂದಿನಷ್ಟುಕಷ್ಟವಿಲ್ಲ,default sample_7077.wav,ಜಿಲ್ಲಾಡಳಿತ ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾಲಿಕೆ ಜಿಲ್ಲಾ ಕುರುಬರ ಸಂಘದಿಂದ ದಾನಶ್ರೇಷ್ಠ ಸಂತಕವಿ ಶ್ರೀ ಕನಕ ದಾಸರ ಜಯಂತಿಯನ್ನು ನ ಇಪ್ಪತ್ತಾರರಂದು ಇಲ್ಲಿನ ಪಿಬಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದೆ,default sample_7078.wav,ಮತ್ತೊಂದರ ದೆಹಲಿಗೆ ಕಳುಹಿಸಬೇಕು ಎಂದು ಅಬ್ಬರಿಸಿದ್ದಾರೆ ಈ ನಡುವೆ ಮಾನಸಿಕ ಪೂಜೆಯ ನಿಮಿತ್ತ ಅಕ್ಟೊಬರ್ಹದ್ನೇಳರ ಬುದುವಾರ ದೇಗುಲದ ಬಾಗಿಲು ತೆರೆಯಲಿದೆ,default sample_7079.wav,ವರ್ಷವೆಲ್ಲಾ ನೀರೆರೆದು ಕಷ್ಟಪಟ್ಟು ಬೆಳೆಸಿದ ಫಲ ಬಿಡುವ ಮರಗಳನ್ನು ಆನೆಗಳು ತುಳಿದು ನಾಶಪಡಿಸಿದೆ ಆರಣ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,default sample_7080.wav,ಸಭೆಯಲ್ಲಿ ರಾಷ್ಟ್ರದ ಇಪ್ಪತ್ತು ರಾಜ್ಯಗಳ ಜೆಡಿಎಸ್‌ ಘಟಕಗಳ ಅಧ್ಯಕ್ಷರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ,default sample_7081.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7082.wav,ಮೂರು ತಿಂಗಳ ಬಳಿಕ ತಂಡದ ಪ್ರಧಾನ ಕೋಚ್‌ ಡೇನಿಯಲ್‌ ವಜಾಗೊಳಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ,default sample_7083.wav,ಮರಳು ಮಿಶ್ರಿತ ಎರೆಭೂಮಿ,default sample_7084.wav,ಐಟಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಸೇರಿ ಎಲ್ಲಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಕಾಂಗ್ರೆಸ್‌ ವಿರುದ್ಧ ಬಳಸಿಕೊಳ್ಳುತ್ತಿದೆ,default sample_7085.wav,ಸೀರಿಯಲ್‌ ಸಂಖ್ಯೆಯನ್ನು ಹುಡುಕಿ ಎಪಿಕ್‌ ಕಾರ್ಡ್‌ನಲ್ಲಿನ ಸಂಖ್ಯೆಯನ್ನು ದಾಖಲಿಸಿ ಮತದಾರರ ಪಟ್ಟಿಗೆ ನೇರವಾಗಿ ಸೇರ್ಪಡೆಗೊಳ್ಳಬಹುದಾಗಿದೆ ಎಂದು ತಿಳಿಸಿದರು,default sample_7086.wav,ಆದ್ದರಿಂದಲೇ ಶರೀರಕ್ರಿಯಾವಿಜ್ಞಾನವನ್ನು ನೋಡಬೇಕು.,default sample_7087.wav,ಗದುಗಿನ ತೋಂಟದಾರಯ ಸ್ವಾಮೀಜಿ ಸ್ವತಂತ್ರ್ಯ ಪೂರ್ವದಿಂದಲೂ ಕನ್ನಡ ಸಾಹಿತ್ಯ ವಚನ ಸಾಹಿತ್ಯ ಪ್ರಚಾರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು ಬಸವ ತತ್ವವನ್ನು ಪ್ರತಿಪಾದಿಸಿದಿವರು,default sample_7088.wav,ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ನಿರ್ಮಾಣ ಕುರಿತು ಹದ್ನೈದು ದಿನದೊಳಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು,default sample_7089.wav,ಅರಸೀಕೆರೆ ರೈತ ಸಿದ್ದಪ್ಪ ತಿಮ್ಲಾಪುರದ ಬೇವಿನಹಳ್ಳಿ ಹನುಮಂತಪ್ಪ ನಾಗಪ್ಪ ಹನುಮವ್ವ ಎಂಬುವವರು ತಲಾ ಎರಡು ಟ್ರಾಕ್ಟರ್‌ ಹಾಗೂ ತಲವಾಗಲು ಚಂದ್ರಪ್ಪ ಅವರ ಒಂದು ಲೋಡ್‌ ರಾಗಿ ಫಸಲನ್ನು ಕಟಾವು ಮಾಡಿ ತಿಮ್ಲಾಪುರ ಗ್ರಾಮದ ಹೊರ ವಲಯದ ಖಣದಲ್ಲಿ ಬಣವೆ ಹಾಕಲಾಗಿತ್ತು,default sample_7090.wav,ಕಡೂರು ತಾಲೂಕು ಯಗಟಿ ಠಾಣೆಯಲ್ಲಿ ರಾಷ್ಟ್ರಮಟ್ಟದ ಹೈ ಜಂಪ್‌ ಸ್ವರ್ಧೆಗೆ ಆಯ್ಕೆಯಾಗಿರುವ ಚೌಳಹಿರಿಯೂರಿನ ವಿದ್ಯಾರ್ಥಿನಿ ಸಿವಿನಿಸರ್ಗರನ್ನು ಸಿಬ್ಬಂದಿ ಸನ್ಮಾನಿಸಿದರು,default sample_7091.wav,ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯನಾಗಿ ಆಯ್ಕೆಯಾದ ನಾನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ನಗರದ ಐದನೇ ವಾರ್ಡ್‌ ಸದಸ್ಯ ಟಿಮಲ್ಲಿಕಾರ್ಜುನ ತಿಳಿಸಿದರು,default sample_7092.wav,ಆದರೆ ಒಟ್ಟು ವಿದ್ಯಾರ್ಥಿ ಸಮುದಾಯದಲ್ಲಿ ಇವರ ಸಂಖ್ಯೆ ಕಡಿಮೆಯಾಗಿರುವುದರಿಂದ ಇವರಿಗೆ ಹೆಚ್ಚಿನ ಪ್ರಾತಿನಿಧ್ಯವಿರುವುದಿಲ್ಲ ಅಧಿಕ ಸಂಖ್ಯಾತ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದಿರುತ್ತಾರೆ,default sample_7093.wav,ಅರೆಸೇನಾ ತುಕಡಿ ಸಿವಿಲ್‌ ಹಾಗೂ ಜಿಲ್ಲಾ ಸಶಸ್ತ್ರಮೀಸಲು ಪಡೆ ಪಥಸಂಚಲನದಲ್ಲಿ ಸಾಗಿದವು ಜಿಲ್ಲಾ ರಕ್ಷಣಾಧಿಕಾರಿ ಡಾಕ್ಟರ್ ಅರುಣ್‌ ಕೆ ಹೆಚ್ಚುವರಿ ರಕ್ಷಣಾಧಿಕಾರಿ ಆರ್‌ಎಲ್‌ಅರಸಿದ್ದಿ ಡಿವೈಎಸ್ಪಿ ಸಂತೋಷ್‌ ಭಾಗವಹಿಸಿದ್ದರು,default sample_7094.wav,ಮಾಜಿ ಮುಖ್ಯಮಂತ್ರಿ ಡಿದೇವರಾಜ ಅರಸು ಅವರ ನಂತರ ಅದೇ ತರದ ಮುಖ್ಯಮಂತ್ರಿಯನ್ನು ನೋಡಿದ್ದು ನಾನು ಸಿದ್ದರಾಮಯ್ಯ ಅವರಲ್ಲಿ,default sample_7095.wav,ಆಪರೇಷನ್‌ ಕಮಲ ವಿಚಾರದಲ್ಲಿ ನೀವು ಇಷ್ಟೊಂದು ಆತಂಕಪಡುವ ಅಗತ್ಯವಿರಲಿಲ್ಲ ಆಪರೇಷನ್‌ ಕಮಲ ಬಗ್ಗೆ ತುಂಬಾ ಆತಂಕ ಉಂಟಾಗಿದ್ದರಿಂದಲೇ ನೀವು ಈ ರೀತಿಯ ಹೇಳಿಕೆ ನೀಡಿದ್ದೀರಿ,default sample_7096.wav,ಸಿದ್ದು ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್‌ ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ತುಳಿಯಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್‌ಡಿರೇವಣ್ಣ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ,default sample_7097.wav,ಈ ಪರ್ವತ ಸಾಲಿನಲ್ಲಿ ಜಲಜಶಿಲೆಗಳು ಹೆಚ್ಚು ಮೈದಳೆದಿವೆ.,default sample_7098.wav,ಹೆಚ್ಎನ್ಲತಾ ಡಕಣಾಚಾರಿ ಎನ್ಹೆಚ್ಕರಿಯಮ್ಮ ಮಹಮದ್ ಜಾಕೀರ್ ಹುಸೇನ್ ಸುಕೃತಿ ಮತ್ತಿತರುರು ಉಪಸ್ಥಿತ್ತರಿದ್ದರು,default sample_7099.wav,ನೂರು ಅಡಿಗಳಲ್ಲಿ,default sample_7100.wav,ಟಾಪ್‌ ಕನಸು ಸಂಸ್ಥೆ ನೆಹರು ಯುವ ಕೇಂದ್ರದಿಂದ ಏಕತಾ ದಿನಾಚರಣೆ ದಾವಣಗೆರೆ,default sample_7101.wav,ಉದಾಹರಣೆಗೆ ಎರಡು ತಂಡಗಳು ಪರಸ್ಪರ ಎದುರುಬದರಾಗಿ ಸಂಧಿಸಿ ಮುಂದೆ ಹೋಗಬಾರದು.,default sample_7102.wav,ಬಾಲಕೋಟ್ ನಲ್ಲಿ ನಡೆದ ವಾಯು ದಾಳಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆಗಳನ್ನು ಕೇಳುವ ಮೂಲಕ ಪಕ್ಷದ ತಳ ಮಟ್ಟದ ಕಾರ್ಯಕರ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ,default sample_7103.wav,ಅನಂದಪದ್ಮನಾಭ ಧಾರವಾಡ ರವಿ ಮತ್ತು ರಂಗಕರ್ಮಿ ನಿವಾಸ ಕಪ್ಪಣ್ಣ ಅವರು ಕೆಎಸ್‌ನ ಅವರ ಗೀತೆಗಳನ್ನು ರಥಯಾತ್ರೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ,default sample_7104.wav,ಇನ್ನೂರು ಅಡಿಗಳಲ್ಲಿ,default sample_7105.wav,ಅವರನ್ನು ನ್ಯಾಯದೆದುರು ನಿಲ್ಲಿಸಲು ಅವಕಾಶಕ್ಕಾಗಿ ಕಾಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ,default sample_7106.wav,ಉಪಮುಖ್ಯಮಂತ್ರಿಗಳೂ ಹರಾಜಿನಲ್ಲಿ ಪಾಲ್ಗೊಳ್ಳಲು ಉತ್ಸುಕರಾದರು ಮಾಜಿ ಶಾಸಕ ಸತೀಶ ಸೈಲ್‌ ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಸಾಥ್‌ ನೀಡಿದರು,default sample_7107.wav,ನಗರಸಭೆಯ ಪ್ರಸ್ತುತ ಅವಧಿ ​ಮುಕ್ತಾಯಗೊಳ್ಳಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲಿಯೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಕಂಡು ಬರುತ್ತಿದೆ,default sample_7108.wav,ದೇಶದಲ್ಲಿ ಪ್ರತಿಪಕ್ಷಗಳು ಮಹಾಗಠಬಂಧನ್‌ಗೆ ಪ್ರಯತ್ನ ನಡೆಸುತ್ತಿದೆ ಈ ಮೈತ್ರಿಯನ್ನು ಬಿಜೆಪಿ ಲಘುವಾಗಿ ಪರಿಗಣಿಸಬಾರದು,default sample_7109.wav,ಪಬ್ಲಿಕ್‌ ಶಾಲೆ ಮುಖ್ಯ ಶಿಕ್ಷಕ ಎಂಮಲ್ಲಿಕಾರ್ಜುನ ಶಾಲೆಗೆ ಪ್ರತ್ಯೇಕ ಕುಡಿಯುವ ನೀರು ಬಾಲಕಿಯರಿಗೆ ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯ ಕ್ರೀಡಾಂಗಣ ಮಿನಿ ಪಾರ್ಕ್ ನಿರ್ಮಾಣಕ್ಕೆ ಮನವಿ ನೀಡಿದರು,default sample_7110.wav,ಈ ಎಲ್ಲ ಪಕ್ಷಗಳು ಮೂರು ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ,default sample_7111.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7112.wav,ಪೌಷ್ಟಿಕ ಪೇಯ ಧ್ಯಾನದೊಂದಿಗೆ ತರ್ ತರಬೇತಿ ಶುರುವಾಗಲಿದ್ದು ಕಂಕಣದೊಂದಿಗೆ ಹಾಗೂ ಹೊರಗೆ ಕಠಿಣ ಅಭ್ಯಾಸ ನಡೆಸಲಿದ್ದಾರೆ,default sample_7113.wav,ಸಂಘಟನಾ ಕಾರ್ಯದರ್ಶಿ ರುದ್ರೇಶ್‌ ಮಾದಾಪುರ ರವಿಕುಮಾರ್ ಮಾದನಬಾವಿ ಖಜಾಂಚಿ ಕೇಸರಪ್ಪ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,default sample_7114.wav,ಚುನಾವಣೆ ಸ್ಪರ್ಧೆಗೆ ಕನಿಷ್ಠ ಶಿಕ್ಷಣ ನಿಗದಿ ಯಾವಾಗ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಗ್ರಾಮ ಪಂಚಾಯಿತಿ,default sample_7115.wav,ನಾಗವಾರ ರಿಂಗ್‌ ರಸ್ತೆಯಲ್ಲೂ ಕೂಡ ಟ್ರಾಫಿಕ್‌ ಸಮಸ್ಯೆ ಎದುರಾದಾಗ ಇಳಿದು ಟೆಂಡ್ರ ಶ್ರುರು ರಸ್ತೆ ಪರಿಶೀಲನೆ ನಡೆಸಿದರು,default sample_7116.wav,ಇಲಿಯದು ಅತಿ ಚಿಕ್ಕ ಅಂಡ.,default sample_7117.wav,ಕಾಂಗ್ರೆಸ್‌ ಮುಖಂಡರಾದ ಬೇಲೂರು ಅಂಜಪ್ಪ ಟಿಎಚ್‌ಎಂವಿರೂಪಾಕ್ಷಯ್ಯ ಎಂರಾಜಶೇಖರ ಎಂವಿಅಂಜಿನಪ್ಪ ವೆಂಕಟೇಶ್ ಕೆಎಂಬಸವರಾಜಯ್ಯ ಹಲಗೇರಿ ಮಂಜಣ್ಣ ಡಿರೆಹಮಾನಸಾಬ್‌ ಮುತ್ತಗಿ ಬಣ್ಣ ಚಂದ್ರಗೌಡ ಅಗ್ರಹಾರ್ ಆಶೋಕ ಪುಷ್ಪ ದಿವಾಕರ,default sample_7118.wav,ಹಾಸನ ಬೆಂಗಳೂರು ವಿಜಾಪುರ ಹುಬ್ಭಳ್ಳಿ ಧಾರವಾಡ ಶಿವಮೊಗ್ಗ ಮಂಡ್ಯ ಸೇರಿದಂತೆ ಅನೇಕ ಕಡೆ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಈ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು,default sample_7119.wav,ಅವರನ್ನು ನಾನು ಯಾವುದೇ ಷರತ್ತುಗಳಿಲ್ಲದೆ ಬೆಂಬಲಿಸುತ್ತೇನೆ ನಟಿಯಾಗಿ ನನ್ನ ಹದ್ಮೂರು ವರ್ಷದ ಅನುಭವದಲ್ಲಿ ನನಗೆ ಇದು ಹಲವಾರು ಬಾರಿ ಅನುಭವಕ್ಕೆ ಬಂದಿದ್ದು ಬಹಳ ಕಷ್ಟಆಗಿದೆ,default sample_7120.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7121.wav,ಅಲ್ಲದೆ ನಾರಾಯಣಪುರ ಬಲದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಬಾರದಿರುವುದರಿಂದಲೂ ಬೆಳೆ ಬೆಳೆಯಲು ಸಮಸ್ಯೆಯಾಗಿದೆ,default sample_7122.wav,ವಿದ್ಯೆ ಪ್ರಗತಿಯ ಸಂಕೇತ ಮಾನವ ಶಿಕ್ಷಣ ಕಲಿತಂತೆಲ್ಲ ಜಾಗೃತನಾಗಿ ತನ್ನ ಹಕ್ಕುಗಳನ್ನು ಅರಿತು ಚಲಾಯಿಸುವ ಅನ್ಯಾಯವಾದಾಗ ಪ್ರತಿಭಟಿಸುವ ವ್ಯಕ್ತಿ ಪ್ರಕ್ರಿಯೆಗೆ ಇಳಿಯುತ್ತಾನೆ,default sample_7123.wav,ಹಾಗಾಗಿ ಅವರು ಸರ್ಕಾರದ ಮೇಲೆ ಒತ್ತಾಯ ಹೇರುತ್ತಿದ್ದಾರೆ ಆದರೆ ನಮ್ಮ ಸರ್ಕಾರ ನಮ್ಮ ದೇಶಕ್ಕೆ ಏನು ಹೆ ಒಳ್ಳೆಯದೋ ಅಷ್ಟನ್ನೇ ಮಾಡಿದರೆ ಸಾಕು,default sample_7124.wav,ಮತಗಟ್ಟೆಗೆ ಬಂದ ಕುಟುಂಬದ ಸದಸ್ಯರು ಮತದಾನ ಮಾಡುವಾಗ ಹರಿದು ಹಂಚಿಹೋಗುವಂತಾಗಿದೆ ಈ ಬಗ್ಗೆ ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,default sample_7125.wav,ರಾಜ್ಯದ ಕೋಚ್‌ಗಳಿಗೆ ಪ್ರಶಸ್ತಿ ಕರ್ನಾಟಕದ ಅಥ್ಲೆಟಿಕ್ಸ್‌ ಕೋಚ್‌ ವಿಆರ್‌ಬೀಡು ಹಾಗೂ ಬಾಕ್ಸಿಂಗ್‌ ಕೋಚ್‌ ಸಿಎ ಕುಟ್ಟಪ್ಪಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ರಾಷ್ಟ್ರಪತಿ,default sample_7126.wav,ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಶಾಲೆಗೆ ಭೇಟಿ ನೀಡಿ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಿಸಬೇಕು ಎಂದು ತಿಳಿಸಿದರು,default sample_7127.wav,ದೂರು ದಾಖಲಾದದ್ದೂ ಸಂಜೆ ಘಟನೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಜರುಗಿದರೂ ದೂರು ದಾಖಲಾಗಲು ಸಂಜೆ ನಾಲಕ್ಕು ಗಂಟೆಯಾಗಿರುವುದು ಏಕೆ ಎಂಬ ಸಾರ್ವಜನಿಕ ಪ್ರಶ್ನೆ ಎದ್ದು ಕೂತಿದೆ,default sample_7128.wav,ಮಠದಲ್ಲಿ ಪ್ರತಿದಿನ ಒಂಬತ್ತು ಸಾವಿರ ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಡೆಯುತ್ತಿದೆ ಶ್ರೀಗಳು ಭಿಕ್ಷೆ ಎತ್ತಿ ಪ್ರಾರಂಭಿಸಿದ ಸಂಸ್ಥೆ ಇಂದು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ,default sample_7129.wav,ತಪ್ಪು ಗ್ರಹಿಕೆಯಿಂದ ದೂರು ನೀಡಿರುವುದು ಕಂಡು ಬಂದಿದ್ದು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿ ಸಲ್ಲಿಸಲಾಗಿದೆ,default sample_7130.wav,ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಸಲುವಾಗಿ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳದ ಚತುಷ್ಪಥ ರಸ್ತೆಯ ಮೊದಲ ಹಂತ,default sample_7131.wav,ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದು ಜನರೇ ಗುಳೇ ಹೋಗದಂತೆ ನೋಡಿಕೊಂಡು ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಒದಗಿಸಬೇಕು,default sample_7132.wav,ವಿದ್ವಾನ್‌ ಟಿಎಸ್‌ಮಣಿ ವಿದ್ವಾನ್‌ ಆರ್‌ಎರಮಾಮಣಿ ನಗರಸಭೆ ಮಾಜಿ ಅಧ್ಯಕ್ಷ ಟಿಡಿಮೇಘರಾಜ್‌ ಉಪಸ್ಥಿತರಿದ್ದರು ತ್ರಿಧಾತ್‌ ಎಸ್‌ ಸ್ಯಾಕ್ಸೋಫೋನ್‌ ನುಡಿಸುವ ಮೂಲಕ ಪ್ರಾರ್ಧಿಸಿದರು,default sample_7133.wav,ಮದುವೆಗೆ ಕೆಲ ದಿನಗಳ ಮುನ್ನವಷ್ಟೇ ಮಾರ್ಕೆಲ್‌ ಹೃದಯ ಶಸ್ತ್ರಚಿಕಿಸ್ತೆಗೆ ಗುರಿಯಾದ ಕಾರಣ ಅವರು ಮಗಳ ಮದುವೆಗೂ ಭಾಗಿಯಾಗಲು ಸಾಧ್ಯವಿರಲಿಲ್ಲ,default sample_7134.wav,ಆದರೆ ಇದರಿಂದ ಅಧಿಕಾರಿಗಳ ಭರವಸೆ ಮಾತ್ರ ಸಿಕ್ಕಿತೇ ಹೊರತು ಯಾವ ಲಾಭವೂ ಆಗಲಿಲ್ಲ,default sample_7135.wav,ಹಿಂದುಳಿದ ವರ್ಗಗಳಿಗೆ ಶೇಕಡಾ ಐವತ್ತರಷ್ಟು ಮಾತ್ರ ಮೀಸಲಾತಿ ಎಂಬ ಸುಪ್ರೀಂಕೋರ್ಟಿನ ಮಿತಿಯನ್ನು ಇಡಬ್ಲ್ಯುಎಸ್ ಮೀಸಲಾತಿ ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಎನ್‌ಡಿಎ ಸರ್ಕಾರ ಆಶ್ವಾಸನೆ ನೀಡಿದೆ,default sample_7136.wav,ಮುಂದಿನ ಹಂತದಲ್ಲಿ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು ಸುಮಾರು ಅರವತ್ತು ಲಕ್ಷ ವೆಚ್ಚದಲ್ಲಿ ನಗರಸಭೆ ಆಯುಕ್ತರ ವಸತಿ ನಿಲಯ ನಿರ್ಮಿಸಿದ್ದು ಇಂದು ಉದ್ಘಾಟನೆ ಮಾಡಲಾಗಿದೆ,default sample_7137.wav,ಪಟ್ಟಣದ ಅಶೋಕ ರಂಗ ಮಂದಿರದಲ್ಲಿ ಮುರಾರ್ಜಿ ಕಲಾ ಬಳಗ ಹಾಗೂ ರಾಜ್ಯ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಮೆಲ್ಲುಸಿರೆ ಸವಿಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,default sample_7138.wav,ವರಕವಿ ಡಾಕ್ಟರ್ ದರಾ ಬೇಂದ್ರೆ ರಾಷ್ಟ್ರಕವಿ ಕುವೆಂಪು ಡಾಕ್ಟರ್ ಜಿಎಸ್ ಶಿವರುದ್ರಪ್ಪ ನಾಡೋಜ ಚನ್ನವೀರ ಕಣವಿ,default sample_7139.wav,ಪ್ರಕೃತಿಯೇ ಪರಬ್ರಹ್ಮನೆಂದು ವಾದಿಸುವವರೂ ಹೀಗೆ ಹೇಳುತ್ತಾರೆ.,default sample_7140.wav,ಇದೊಂದು ಅಂತಲ್ಲ ಶಿಲ್ಪಾ ಶೆಟ್ಟಿನೂರಾರು ಇಂಡೋ ವೆಸ್ಟನ್‌ ಮಾದರಿಯ ಸೀರೆ ಉಟ್ಟು ಮೆರೆದಿದ್ದಾರೆ,default sample_7141.wav,ಬಾಕ್ಸ್‌ ಶಬರಿಮಲೆ ಪ್ರವೇಶ ತೀರ್ಪು ಮಹಿಳೆಯರೂ ವಿರೋಧಿಸಿದ್ದರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು,default sample_7142.wav,ಬಡವರು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳನ್ನು ನೋಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಇಲ್ಲಿ ದುಡ್ಡಿದ್ದರಷ್ಟೇ ದುನಿಯಾ,default sample_7143.wav,ತ್ರೈಮಾಸಿಕ ಪತ್ರಿಕೆಯಾಗಿರುವ ವಿಪ್ರಧ್ವನಿಯಲ್ಲಿ ಬ್ರಾಹ್ಮಣ ಸಮಾಜ ಭಾಂದವರು ಪ್ರತಿಕ್ರಿಯೆ ಲೇಖನಗಳನ್ನು ಬರೆಯಬಹುದಾಗಿದೆ,default sample_7144.wav,ಅಲ್ಲದೆ,default sample_7145.wav,ಮಲ್ಲೇಶ್ವರ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು,default sample_7146.wav,ರಿಲೀಜ್‌ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕನ್ನಡಪ್ರಭ ವಾರ್ತೆ ತ್ಯಾಗರ್ತಿ ಸಾಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕಾಣಿಸಿಕೊಂಡಿದ್ದು ಅಲ್ಲಿನ ಗ್ರಾಮಸ್ಥರು ರೈತಾಪಿ ಜನರಿಗೆ ಆತಂಕ ಎದುರಾಗಿದೆ,default sample_7147.wav,ನಟ ದರ್ಶನ್‌ ತುಗುದೀಪ ಜನ್ಮದಿನದ ಅಂಗವಾಗಿ ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳಿಗೆ ಅಖಿಲ ಕರ್ನಾಟಕ ದರ್ಶನ್‌ ತುಗುದೀಪ ಅಭಿಮಾನಿಗಳ ಸಂಘದಿಂದ ಅಕ್ಕಿ ಎಣ್ಣೆ ಇತರೆ ಆಹಾರ ವಸ್ತುಗಳನ್ನು ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು,default sample_7148.wav,ಬೆಂಗಳೂರಿನ ಸಂಗೀತ ನಿರ್ದೇಶಕ ಬಿವಿಶ್ರೀನಿವಾಸ ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಅಧ್ಯಕ್ಷ ಕೆಎಚ್‌ಮಂಜುನಾಥ,default sample_7149.wav,ಇದಕ್ಕೆ ಸ್ವಿಜರ್ಲೆಂಡ್‌ನ ತೆರಿಗೆ ಅಧಿಕಾರಿಗಳು ಸಮ್ಮತಿಸಿದ್ದಾರೆ ಇದು ಸ್ವಿಜರ್ಲೆಂಡ್‌ನಲ್ಲಿ ಕಪ್ಪುಹಣ ಇಡುವವರಿಗೆ ದೊಡ್ಡ ಎಚ್ಚರಿಕೆ ಎಂದು ವಿಶ್ಲೇಷಿಸಲಾಗಿದೆ,default sample_7150.wav,ಆಕ್ಷೇಪಕ್ಕೆ ಮೂವತ್ತು ದಿನ ಕಾಲಾವಕಾಶ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ಹಾತಾಂಬ್ತೂರ ನೂರ ಎಂಬತ್ತ್ ಎಂಟುಕಲಂ ಎರಡು ಇಪ್ಪತ್ತ್ ಐದು ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್‌ ಕ್ಯಾಬ್ಸ್‌ ಟ್ಯಾಕ್ಸಿ ವಾಹನಗಳಲ್ಲಿ ಚೈಲ್ಡ್‌ ಸೇಫ್ಟಿಲಾಕ್‌ ವ್ಯವಸ್ಥೆಯನ್ನು ನಿಷ್ಕಿ್ರೕಯಗೊಳಿಸಬೇಕು,default sample_7151.wav,ಹರಿಹರನ್‌ ಪರ ವಕೀಲರು ಈಗಾಗಲೇ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಿದ್ದಾರೆ ಅವರ ವಾದ ಆಲಿಸಿದ ನಂತರ ಆದೇಶ ಪ್ರಕಟಿಸಲಾಗುವುದು ಎಂದು ಅಭಿಪ್ರಾಯಪಟ್ಟರು,default sample_7152.wav,ಭಾರತದ ಮಹಿಳಾ ಕ್ರಿಕೆಟ್‌ ತಂಡದ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಾಸ್‌ ಮಂಗಳವಾರ ಪ್ರಕಟಗೊಂಡ ಐಸಿಸಿ ಟಿಟ್ವೆಂಟಿ ಬ್ಯಾಟರ್‌ಗಳ ನೂತನ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಗಳ ಏರಿಕೆ ಕಂಡು ಎರಡನೇ ಸ್ಥಾನ ಪಡೆದಿದ್ದಾರೆ,default sample_7153.wav,ಸ್ನೇಹ​ಸ್ಪೂರ್ತಿ ಕಲಾ ತಂಡ ರಾಜ್ಯಾ​ದ್ಯಂತ ಆರ್ಕೆಸ್ಟ್ರಾ ಮೂಲಕ ನಮ್ಮಂತಿ​ರು​ವ​ವ​ರನ್ನು ಒಗ್ಗೂಡಿ​ಸು​ವ ಪ್ರಯತ್ನ ನಡೆ​ಸಿದ್ದು,default sample_7154.wav,ಇಪ್ಪತ್ನಾಲ್ಕು ಸಕ್ಕರೆ ಕಾರ್ಖಾನೆಗಳಿದ್ದು ಕಳೆದ ಐದು ವರ್ಷದಿಂದ ಇವ ಈವರೆಗೆ ರೈತರಿಗೆ ಒಟ್ಟು ನೂರಾ ಎಂಬತೈದು ಪಾಯಿಂಟ್ಆರು ಕೋಟಿ ಕಬ್ಬಿನ ಬಾಕಿ ಬಿಲ್‌ ಉಳಿದಿದೆ,default sample_7155.wav,ಪುಷ್ಪಾ ವಾಲಿ ಟಿಂಕರ್‌ ಮಂಜಣ್ಣ ರಾಮ​ಕು​ಮಾರ ಸೇರಿ​ದಂತೆ ಅನೇ​ಕರು ಅಭಿ​ಯಾ​ನಕ್ಕೆ ಸಾಥ್‌ ನೀಡಿ​ದರು,default sample_7156.wav,ಕೋಟ್‌ ರಾಜ್ಯದಲ್ಲಿ ರೈತರಿಗೆ ಆಕ್ಸಿಸ್‌ ಬ್ಯಾಂಕ್‌ ಸಾಲ ನೀಡುವ ಮೊದಲು ಇತರೆ ಬ್ಯಾಂಕ್‌ಗಳ ರೀತಿಯಲ್ಲಿ ಮಾನದಂಡಗಳನ್ನು ಸ್ಪಷಪಡಿಸಬೇಕು,default sample_7157.wav,ಕಡೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು ಶಾಸಕ ಬೆಳ್ಳಿ ಪ್ರಕಾಶ್‌ ಮತ್ತಿತರು ಇದ್ದರು,default sample_7158.wav,ಜ್ಯೋತಿಂದರ ಜತೆ ಬಂಧನಕ್ಕೊಳಗಾಗಿರುವ ಮಹೇಶ್‌ ವಿರಾಜ್ದಾರ್‌ ಮಾಜಿ ನೌಕಾ ಯೋಧ ಅವರು ನಾಲಕ್ಕು ವರ್ಷಗಳ ಹಿಂದೆಯೇ ಕೋರ್ಟ್‌ ಮಾರ್ಷಲ್‌ಗೊಂಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ,default sample_7159.wav,ನಮ್ಮ ಸಮೂಹಗಳ ಗುರುತಿನ ಸೂಚಕ ಹಾಗೂ ನಮ್ಮ ಬದುಕಿನ ಬಹುತೇಕ ತಿಳಿವನ್ನು ಗಳಿಸುವುದಕ್ಕೆ ಇರಬಹುದಾದ ಒಂದೇ ಒಂದು ಅಸ್ತ್ರವೆಂದರೆ ಅದು ನುಡಿ ಮಾತ್ರ,default sample_7160.wav,ಶಿವಮೊಗ್ಗ ಮಾರ್ಗವಾಗಿ ಹೊರಟು ಗೋವಾದ ಪೂಂಚ್ ಗಡಿಯಲ್ಲಿ ಪೋರ್ಚುಗೀಸರಿಂದ ಲಾಟಿ ಏಟನ್ನು ತಿಂದು ಕೊನೆಗೂ ಭಾರತದ ಬಾವುಟವನ್ನು ಸಹ ಹೋರಾಟಗಾರರೊಂದಿಗೆ ಹಾರಿಸುವಲ್ಲಿ ಯಶಸ್ವಿಯಾದರು,default sample_7161.wav,ಐಪಿಎಸ್‌ ರೂಪಾಎರಡು ವರ್ಷದಲ್ಲಿ ಮೂರು ಕಡೆ ವರ್ಗ ಕನ್ನಡಪ್ರಭ ವಾರ್ತೆ ಬೆಂಗಳೂರು ಐಪಿಎಸ್‌ ಅಧಿಕಾರಿಯಾಗಿರುವ ಡಿ ರೂಪಾ ಅವರನ್ನು ಕಳೆದ ಎರಡು ವರ್ಷದಲ್ಲಿ ಮೂರು ಕಡೆಗೆ ವರ್ಗ ಮಾಡಲಾಗಿದೆ,default sample_7162.wav,ಈ ಆದೇಶಗಳನ್ನು ಪ್ರಶ್ನಿಸಿ ಅಪಘಾತಕ್ಕೀಡಾದವರ ಕುಟುಂಬದವರ್ ಸದಸ್ಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು,default sample_7163.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7164.wav,ಭಾರತೀಯ ವನ್ಯಜೀವಿ ಕಾಯ್ದೆ ಸಾವ್ರದ ಒಂಬೈನೂರಾ ಎಪ್ಪತ್ತಾ ಎರಡರ ಶೆಡ್ಯೂಲ್‌ ಮೂರರ ಪ್ರಕಾರ ಗಿಳಿ ಕೋತಿಗಳನ್ನು ಹಿಂಸಿಸಬಾರದು ಹಿಂಸಿಸಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ,default sample_7165.wav,ಲೇವಾದೇವಿದಾರರಿಂದ ಕಿರುಕುಳವಾಗುತ್ತಿರುವ ಕುರಿತು ಜಿಲ್ಲಾ ಎಸ್ಪಿಬಿಗೆ ದೂರು ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಬಂಡೆಪ್ಪ ಕಾಶೆಂಪೂರ ಸಹಕಾರ ಸಚಿವ,default sample_7166.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7167.wav,ಏಕಸ್ವಾಮ್ಯವುಳ್ಳ ಉದ್ಯಮಿಗಳು ಉದ್ದೇಶಿಸುವಂತೆ ಪೈಪೋಟಿ ಇರುವಲ್ಲಿ ಹೊಸ ಉದ್ಯಮಿಗಳ ಪ್ರವೇಶದಿಂದ ಮತ್ತು ಉತ್ಪಾದನೆ ಹೆಚ್ಚುವುದರಿಂದ ಬೆಲೆಗಳು ಇಳಿದು ಲಾಭಗಳಿಕೆ ಕಡಿಮೆಯಾಗುವುದನ್ನು ತಡೆಯುವುದು.,default sample_7168.wav,ನಮಗೆ ಕಾಣುವ ವಾಯುವನ್ನು ಅಧಿಷ್ಠಾನವಾಗಿ ಉಳ್ಳ ಈ ದೇವತೆಯನ್ನು ವೇದಗಳಲ್ಲಿ ಸ್ತುತಿಸಿದ್ದಾರೆ.,default sample_7169.wav,ಅವರ ಜಿಲ್ಲೆಯ ಸೇವೆಯ ವೇಳೆಯಲ್ಲಿ ಪೊಲೀಸ್‌ ಇಲಾಖೆ ಬಗ್ಗೆ ಜನರಿಗೆ ಇದ್ದ ಭಯ ಸಂಶಯ ಅನುಮಾನಗಳನ್ನು ಹೋಗಲಾಡಿಸಿ ಠಾಣೆಗಳನ್ನು ಜನಸ್ನೇಹಿಯಾಗಿ ಪರಿವರ್ತಿಸಿದ್ದರು,default sample_7170.wav,ಆದರೆ ಅಂತಿಮ ತೀರ್ಮಾನವನ್ನು ಪಕ್ಷದ ವಸಿಷ್ಠರು ಹೆಗಲಿಗೆ ವಹಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ,default sample_7171.wav,ಎಲ್ಲ ಕಡೆ ಹರಡಿದ್ದ ಭಯಂಕರ ನಿದ್ರಾವಾತರೋಗವನ್ನು ತಡೆಗಟ್ಟಲಾಗಿದೆ.,default sample_7172.wav,ಸದ್ಯ ಮಹಿಳೆಯರು ಲಿಂಗಾಧಾರಿತ ಪುರುಷ ಪ್ರಧಾನ ಮತ್ತು ಸಾಂಪ್ರದಾಯಿಕ ಅಲಿಖಿತ ಕಾನೂನುಗಳ ವಿರುದ್ಧ ಸವಾಲೆಸೆಯುವ ಕಾಲ ಬಂದಿದೆ,default sample_7173.wav,ಇಲ್ಲವಾದರೆ ಹೊಸ ಪದಗಳನ್ನು ಸೃಷ್ಟಿಸಬಹುದು ಆದರೆ ತೆಲುಗಿನಲ್ಲಿ ಈ ಎರಡು ಅಂಶಗಳಿಗೆ ವಿರುದ್ಧವಾಗಿ ನಡೆದಿದೆ,default sample_7174.wav,ಎರಡ್ ಸಾವಿರದ ಹದಿನಾಲ್ಕ ರಲ್ಲಿ ಲೋಕಸಭೆಗೆ ಏಫ್ರಿಲ್ ಏಳ ರಿಂದ ಮೇ ಹನ್ನೆರಡರ ನಡುವೆ ಒಂಬತ್ತು ದಿನಗಳ ಕಾಲ ಮತದಾನ ನಡೆದಿತ್ತು ಮೇ ಹದ್ನಾರ ರಂದು ಮತ ಎಣಿಕೆ ನಡೆದಿತ್ತು,default sample_7175.wav,ಇದಾದ ನಂತರ ಉಗ್ರರ ಇರುವಿಕೆ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಎನ್‌ಟಿಆರ್‌ಒ ಕೂಡ ಈ ನೆಲೆಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿತ್ತು,default sample_7176.wav,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ವಿವಿಧ ಇಲಾ​ಖೆ​ಗಳು ಕಾರ್ಯ​ಕ್ರ​ಮಕ್ಕೆ ಅಗತ್ಯ ಸಿದ್ಧತೆ ಮಾಡಿ​ಕೊ​ಳ್ಳ​ಬೇಕೆಂದು ತಿಳಿಸಿ​ದರು,default sample_7177.wav,ಕಳೆದ ಹಲವಾರು ದಶಕಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಸರ್ಕಾರ ಒಮ್ಮೆಯೂ ಈ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ,default sample_7178.wav,ಅಲ್ಲದೇ ಅಂದು ಅಂಗಡಿಯಲ್ಲಿ ಇದ್ದದ್ದು ನಾನು ಮತ್ತು ನನ್ನ ಎರಡು ವರ್ಷದ ಮಗು ನನ್ನ ಪತಿ ಜಗದೀಶ್‌ಗೆ ಕಾಲ್‌ ಮಾಡುತ್ತಿದ್ದರೂ ಅವರು ಡ್ರೈವ್‌ ಮಾಡುತ್ತಿದ್ದರಿಂದ ರಿಸೀವ್‌ ಮಾಡಿರಲಿಲ್ಲ,default sample_7179.wav,ಸಿಡಿಪಿಒ ಜ್ಯೋತಿಲಕ್ಷ್ಮೇ ಶಾಲೆ ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು ಸಂಸ್ಥೆ ಕಾರ್ಯದರ್ಶಿ ಟಿಜಿಶಶಾಂಕ ಸ್ವಾಗತಿಸಿದರು,default sample_7180.wav,ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಇಸ್ಫೋಸಿಸ್‌ ಫೌಂಡೇಶ್‌ನಲ್ಲಿ ಕೆಲಸ ನಿರ್ವಹಿಸುವ ನಿವೃತ್ತ ಸೇನಾಧಿಕಾರಿ ಎಂರಮೇಶ್‌ ಎಂಬುವವರು ಕೃಷ್ಣ ಎಂಬಾತನ ವಿರುದ್ಧ ದೂರು ನೀಡಿದ್ದಾರೆ,default sample_7181.wav,ಇದೇ ವೇಳೆ ಪ್ರವಾಸ ಕೈಗೊಂಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಿಟ್‌ ಬ್ಯಾಗ್‌ ನೀಡಲಾಯಿತು,default sample_7182.wav,ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಪಾಲಿಕೆ ಆವರಣದಲ್ಲಿ ಕನ್ನಡದ ಧ್ವಜಾರೋಹಣ ಮಾಡಿದರು,default sample_7183.wav,ಮುಂದಿನ ದಿನಗಳಲ್ಲಾದರೂ ಅಂಬೇಡ್ಕರ್‌ ಅವರ ಆದರ್ಶಗಳ ಮೂಲಕವೇ ಅಧಿಕಾರ ಪಡೆದವರು ಸಮುದಾಯದ ಏಳಿಗೆಯ ಕುರಿತು ಚಿಂತನೆ ನಡೆಸುವುದು ಅವಶ್ಯಕ ಎಂದರು,default sample_7184.wav,ಬಲಕ್ಕೆ ತಿರುಗಿ,default sample_7185.wav,ನೇಪಾಳದಿಂದ ಮಾಧ್ಯಮಗಳಿಗೆ ದೂರವಾಣಿ ಮೂಲಕ ಮಾತನಾಡಿರುವ ಅವರು ಹುಮ್ಲಾ ಜಿಲ್ಲೆಯ ಸಿಮಿಕೋಟ್‌ನಲ್ಲಿ ಐದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ,default sample_7186.wav,ಮೈಸೂರಿನ ಸಂಸದ ಪ್ರತಾಪ್ ಸಿಂಹ ಬಾಗಲಕೋಟೆಯ ಸಂಸದ ಗದ್ದಿಗೌಡರ್,default sample_7187.wav,ಕ್ರಿಯಾಶೀಲವಾಗಿ ಪರಿಗಣಿಸಬೇಕಾದ ಇನ್ನೊಂದು ಅಂಶವೆಂದರೆ ಇಂದು ತನ್ನ ಸಮಾಜಕಲ್ಯಾಣದ ಜವಾಬ್ದಾರಿಯಿಂದ ರಾಜ್ಯವು ವಾಪಸ್ಸಾಗಲು ಸನ್ನಿಹಿತ ಕಾಲವಾಗಿದೆ,default sample_7188.wav,ಶಾಂತದುರ್ಗಾ ದೇವಾಲಯ,default sample_7189.wav,ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯದರ್ಶಿ ತಿಳಿಸಿದ್ದಾರೆ,default sample_7190.wav,ಛಲವಾದಿ ಪಾಳ್ಯದ ಬಳಿ ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿ ಮಾಡಲಾಗುತ್ತಿತ್ತು ಈ ವೇಳೆ ಮಳೆ ಬಂದಿದ್ದರಿಂದ ಮನೆಗಳಿಗೆ ನೀರು ತುಂಬಿಕೊಂಡಿದೆ,default sample_7191.wav,ಜೆಪಿನ್‌ ಜಾಯ್‌ ಜೆಸಿಐ ತುಮಕೂರು ಮೆಟ್ರೋಗೆ ಸೇರಿ ಎರಡ್ ಸಾವಿರದ ಹನ್ನೆರಡರಿಂದ ಎರಡ್ ಸಾವಿರದ ಹದಿನಾಲ್ಕರ ವರೆಗೆ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು,default sample_7192.wav,ಚನ್ನಕೇಶವ ನಗರದ ಪರಪ್ಪನ ಅಗ್ರಹಾರ ರಸ್ತೆಯ ಮೊದಲ ತಿರುವಿನ ನಿವಾಸಿ ಜಿನಾಗರಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ಸುನಿಲ್‌ ದತ್‌ ಯಾದವ್‌ ಅವರಿಂದ್ದ ಏಕಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ,default sample_7193.wav,ಹಲವು ದಿನಗಳಿಂದ ಪೊಲೀಸರಿಗೆ ವಾರದ ರಜೆ ಕಡ್ಡಾಯವಾಗಿ ನೀಡುವಂತೆ ಸರ್ಕಾರವೇ ಸೂಚಿಸಿದ್ದರು ಸಹ ಅಧಿಕಾರಿಗಳು ಸಾಬೂಬು ಹೇಳಿ ಜಾರಿಗೆ ತಂದಿರಲಿಲ್ಲ,default sample_7194.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7195.wav,ಕೊಬ್ಬರಿ ಎಣ್ಣೆಯು ಖಾದ್ಯ ತೈಲದಲ್ಲೇ ಅತೀ ಕಳಪೆ ಕೊಬ್ಬರಿ ಎಣ್ಣೆಯು ಶುದ್ಧ ವಿಷಎಂದು ಮಿಚೆಲ್ಸ್‌ ಹೇಳುತ್ತಾರೆ ಶುದ್ಧ ವಿಷಎಂಬುದನ್ನು ಅವರು ಮೂರು ಬಾರಿ ಹೇಳುತ್ತಾರೆ,default sample_7196.wav,ತನಿಖೆ ಅನಗತ್ಯ ವಿಳಂಬ ರಫೇಲ್‌ನಲ್ಲಿ ಪ್ರಧಾನಿ ಪಾತ್ರ ಸಾಬೀತು ಮೋದಿ ರಕ್ಷಿಸಲು ರಕ್ಷಣಾ ಸಚಿವಾಲಯದ ನಾಟಕ,default sample_7197.wav,ವಿಶ್ವನಾಥ್ ಧಾಮದ ಯೋಜನೆ ಬಹುಕಾಲದಿಂದ ತಮ್ಮ ತಲೆಯಲ್ಲಿತ್ತು ಎಂದ ಅವರು ಅಂದಗೊಳಿಸುವ ಯೋಜನೆಯಡಿ ನಿರ್ಲಕ್ಷ್ಯಕ್ಕೀಡಾಗಿದ್ದ ನಲ್ವತ್ತು ದೇಗುಲಗಳೂ ಈಗ ಮುಕ್ತಿಕಾಣಲಿವೆ ಎಂದರು,default sample_7198.wav,ಜೊತೆಗೆ ನೂತನ ಕಾಯಿದೆಯಲ್ಲಿ ಟವರ್ ಅಳವಡಿಸುವ ಕಟ್ಟಡದ ಭದ್ರತೆ ನೋಂದಾಣಿ ರೂಪರೇಷೆಯನ್ನು ಪರಿಶೀಲಿಸಲು ಬಿಲ್ಡಿಂಗ್‌ ಪ್ಲಾನ್‌ ಆಕ್ಯುಪೇಷನ್‌ ಸರ್ಟಿಫಿಕೇಟ್ ಅನ್ನು ಸಂಬಂಧಪಟ್ಟಎಂಜಿನಿಯರ್‌ಗಳಿಂದ ಪಡೆಯಬೇಕು,default sample_7199.wav,ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಕೇಕ್‌ ಕತ್ತರಿಸಿ ಯಶ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ,default sample_7200.wav,ಜೆಡಿಜೆಪಿ ಕಾನೂನು ಮತ್ತು ಸುವ್ಯವಸ್ಥೆ ಕಮಲ್‌ಪಂತ್‌ ಅವರು ದತ್ತಪೀಠಕ್ಕೆ ಭೇಟಿ ನೀಡಿ ಪರಿಶೀಲಿಶಿದರು,default sample_7201.wav,ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್‌ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು,default sample_7202.wav,ಆರ್‌ಬಿಐ ನೂತನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ,default sample_7203.wav,ಆದರೆ ಇಂದು ಕಣ್ಣಾರೆ ಕಾಣುತ್ತಿದ್ದೇನೆ ವಿದೇಶದಲ್ಲಿ ನೆಲೆಸಿದರೂ ಕನ್ನಡದ ಏಳಿಗೆಗಾಗಿ ದುಡಿಯುತ್ತಿದ್ದೀರಿ ಕನ್ನಡದ ಕಲೆ ಸಂಸ್ಕೃತಿ ಬೆಳೆಯುತ್ತಿರುವುದು ನಿಮಗೆ ಧನ್ಯವಾದಗಳು,default sample_7204.wav,ಕೇರಳದಲ್ಲಿ ನಿಪಾ ಈಗಾಗಲೇ ಹನ್ನೊಂದು ಜೀವಗಳನ್ನು ಬಲಿತೆಗೆದುಕೊಂಡಿದೆ ಈ ಹಿನ್ನೆಲೆಯಲ್ಲಿ ನೆರೆಯ ಕರ್ನಾಟಕದಲ್ಲಿ ನಿಪಾ ಸೋಂಕಿನ ಬಗ್ಗೆ ದಕ್ಷೀಣ ಕನ್ನಡ ಜಿಲ್ಲಾಡಳಿತ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ,default sample_7205.wav,ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ ಎರಡು ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ,default sample_7206.wav,ಜನಪ್ರತಿನಿಧಿಗಳ ನ್ಯಾಯಾಲಯ ಸ್ಥಾಪನೆಯಾದ ಬಳಿಕ ಪ್ರಕರಣ ಇಲ್ಲಿ ವರ್ಗಾವಣೆಗೊಂಡಿತ್ತು,default sample_7207.wav,ಬೆಂಗಳೂರಿನ ವಿಬ್‌ ಗಯಾರ್‌ ಶಾಲೆಯಲ್ಲಿ ಐದನೇ ಕ್ಲಾಸ್‌ ಓದುತ್ತಿರುವ ಸೃಷ್ಟಿಬಹಳ ಕಿರಿಯ ವಯಸ್ಸಿನಲ್ಲೇ ಅಂದರೆ ನಾಲ್ಕರ ಹರೆಯದಲ್ಲೇ ಸ್ಟೇಜ್‌ ಹತ್ತಿ ಪ್ರದರ್ಶನ ನೀಡಿದ ಧೀರೆ ದೂರದರ್ಶನ ಹಾಗೂ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾಳೆ,default sample_7208.wav,ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಭಷ್ಟಾಚಾರ ಮುಂತಾದ ನ್ಯೂನತೆಗಳು ಕಂಡುಬರುತ್ತಿವೆ ಎಂಬ ಕಾರಣದಿಂದಾಗಿ ಮಾಹಿತಿ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸಲಾಗಿದೆ,default sample_7209.wav,ಲಕ್ಷ್ಮೀ ಇಂಡ​ಸ್ಟ್ರೀಸ್‌ ಸಹ​ಯೋ​ಗ​ದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಸುಸ್ಥಿರ ಕೃಷಿ ವಿಚಾರ ಸಂರ್ಕಿ​ಣ​ದಲ್ಲಿ ಮಾತ​ನಾ​ಡಿದ ಅವರು,default sample_7210.wav,ಅದಕ್ಕೂ ಮೊದಲು ಮಾತನಾಡಿದ ಸಾಹಿತಿ ಡಾಕ್ಟರ್ಕೆಮುರುಳಸಿದ್ದಪ್ಪ ಅವರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು,default sample_7211.wav,ಎರಡನೆಯದು ಕ್ಯಾಪ್ರಿ ಅಂಜೂರ,default sample_7212.wav,ಆದರೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ ಜೆಡಿಎಸ್‌ನ ಇಪ್ಪತ್ತೈದರಿಂದ ಮೂವತ್ತು ಶಾಸಕರಿಗೆ ತಲಾ ಹತ್ತು ಕೋಟಿ ರುಪಾಯಿ ಹಣ ಜೊತೆಗೆ ಮಂತ್ರಿ ಸ್ಥಾನ ಹಾಗೂ ಮುಂದಿನ ಚುನಾವಣಾ ಖರ್ಚು ಭರಿಸುವ ಆಮಿಷ ಒಡ್ಡಿದ್ದಾರೆ,default sample_7213.wav,ಬಳ್ಳಾರಿ ಜೈಲ್‌ನ ಹದ್ನೈದು ಕೈದಿಗಳು ಸೇರಿದಂತೆ ರಾಜ್ಯದ ಬೆಂಗಳೂರು ಬೆಳಗಾವಿ ವಿಜಯಪುರ ಮೈಸೂರು ಧಾರವಾಡ,default sample_7214.wav,ದುರಂತ ಸಂಭವಿಸಿದ ನಂತರ ಪೊಲೀಸರು ತಮ್ಮ ಠಾಣ ವ್ಯಾಪ್ತಿಯ ಇತರೆ ಗೋದಾಮುಗಳನ್ನು ಬಾಡಿಗೆ ಪಡೆದಿರುವ ಕಂಪನಿಗಳ ಮಾಲಿಕರಿಗೆ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಅಧ್ಯತೆ ನೀಡುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ,default sample_7215.wav,ಕನ್ನಡ ಮತ್ತು ಸಂಸ್ಕೃತಿ ಸಹಾ​ಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಜವಳಿ ಇಲಾಖೆ ಸಫಾರೆ ಶ್ರೀನಿವಾಸ ಮೀನುಗಾರಿಕೆ ಇಲಾಖೆ ಡಿಡಿ ಉಮೇಶ,default sample_7216.wav,ಇವತ್ತಿನ ಕಾಲದಲ್ಲಿ ಪ್ರತಿ ಯೊಬ್ಬನ ಪ್ರಗತಿಗೆ ಅನುಕೂಲ ಮಾಡಿಕೊಡುವ ನುಡಿಯಾಗಿ ಇಂಗ್ಲಿಶು ಮುಂದೆ ಬರುತ್ತಿದೆ ಅಂತಾರಾಷ್ಟ್ರೀಯ ನುಡಿಯಾಗಿರುವ ಆರ್ಥಿಕ ಸಂಪನ್ಮೂಲಗಳ ಮೂಲ ನುಡಿಯಾಗಿರುವ ಈ ಇಂಗ್ಲಿಶು ಇವತ್ತು ಸಾವಿರಾರು ಚಿಕ್ಕಪುಟ್ಟ ನುಡಿಗಳಿಗೆ ಸವಾಲಾಗಿದೆ,default sample_7217.wav,ತನಿಖೆ ವೇಳೆ ಅವ್ಯವಹಾರ ಸಾಬೀತಾಗಿದ್ದು ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ,default sample_7218.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7219.wav,ಕೂಡಲೇ ಶಾಲಾ ಶಿಕ್ಷಕರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿದ್ದಾರೆ,default sample_7220.wav,ಇವತ್ತಿನಂತೆ ದೇಶವೇ ಕಾಣುವಂತೆ ಮಠವಿರಲಿಲ್ಲ ಶ್ರೀಗಳ ಬೆವರಿನ ಹನಿಗಳೂ ಮಠದ ಮಣ್ಣಿನಂತೆ ಹುರುಳುಗಟ್ಟಿವೆ ಎತ್ತಿನ ಬಂಡಿ ಜಟಕಾ ಗಾಡಿಯಲ್ಲಿ ಊರೂರು ಸುತ್ತಾಡಿ ಜೋಳಿಗೆ ತುಂಬಿಕೊಂಡು ಬಂದು ಮಕ್ಕಳನ್ನು ಪೂರೆದು ಶ್ರೀಗಳಿಗೆ ಬೆಂಝ್‌ ಕಾರಿನ ಪಯಣ ಹಿತವೆನಿಸಲಿಲ್ಲ,default sample_7221.wav,ಶಿಕ್ಷಣದ ಸಂದರ್ಭದಲ್ಲಿ ಇಂಗ್ಲಿಶಿನ ಪ್ರಾಬಲ್ಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ ಆದರೆ ದೇಶೀ ನುಡಿಗಳ ಅಸ್ತಿತ್ವವನ್ನು ಮಾತ್ರ ಈ ತೀವ್ರತೆಯು ಕಡೆಗಣಿಸುವುದಿಲ್ಲ,default sample_7222.wav,ಹಂಬಲವಿರಬೇಕು ಎಂದು ಹಿರಿಯ ಕಲಾವಿದ ಪಿಟಿ ತಿಪ್ಪೇಸ್ವಾಮಿ ಹೇಳಿದನು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,default sample_7223.wav,ಮಂಡಲಾಧ್ಯಕ್ಷ ಟಿರೇವಣ್ಣ ಮಾತನಾಡಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದಾಗಿ ಹಿಂದೆಂದೂ ಕಂಡರಿಯದಷ್ಟುಅಭಿವೃದ್ಧಿಯತ್ತ ದೇಶ ಸಾಗುತ್ತಿದೆ,default sample_7224.wav,ತಂದೆ ಜೋಸೆಫ್‌ ಜೋಸೆಫ್‌ ಫರ್ನಾಂಡಿಸ್‌ ಜಾರ್ಜ್ ಅವರನ್ನು ಪಾದ್ರಿ ಮಾಡಲು ಬಯಸಿದ್ದರು ಜಾರ್ಜ್ ಅವರನ್ನು ಸೇರಿಸಿದ್ದರು,default sample_7225.wav,ಅವರ ಚಿಂತನೆಗಳಲ್ಲಿ ಜಗತ್ತಿನ ಹಲವಾರು ಸಮಸ್ಯೆಗಳಿಗೆ ಪರಿಹಾರವಿದೆ,default sample_7226.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಟದಿಯ,default sample_7227.wav,ಬ್ಲೂಟೂತ್‌ ಮೂಲಕ ಯಾವುದೇ ಕಾಲ್‌ ಕನೆಕ್ಟ್ ಮಾಡಿಕೊಂಡು ಮಾತನಾಡಬಹುದು ಹಾಡು ಕೇಳಬಹುದು,default sample_7228.wav,ಪಟ್ಟಣ ಪಂಚಾಯಿತಿ ಅಧ್ಯಕ್ಷ ಸವಿತಾ ಬಸವರಾಜ್‌ ಬಿಇಒ ಬಿಎಸ್‌ ಜಗದೀಶ್ವರ್‌ ಅಧಿಕಾರಿಗಳಾದ ಕೆಂಗೇಗೌಡ ಅಂಜನ್‌ಕುಮಾರ್‌,default sample_7229.wav,ಯಾವುದೇ ಕಾರಣಕ್ಕೂ ವ್ಯಾಸಂಗವನ್ನು ಮೊಟಕುಗೊಳಿಸಬಾರದು ಹಾಗೂ ವಿದ್ಯಾರ್ಥಿಗಳು ತಮ್ಮ ಫಲಿತಾಂಶದಲ್ಲಿ ಹೆಚ್ಚು ಅಂಕ ಬರಲಿಲ್ಲ ಎಂದು ಆತ್ಮಹತ್ಯೆಯಂತಹ ಕ್ರೂರ ಕೃತ್ಯಕ್ಕೆ ಒಳಗಾಗಬಾರದು,default sample_7230.wav,ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ರಿಜಿಸ್ಟ್ರಾರ್‌ರುಗಳು ಮತ್ತು ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,default sample_7231.wav,ವಾರಂಟ್‌ ಜಾರಿ​ಗೊ​ಳಿ​ಸಿದ್ದ ಎಕ್ಸಿಸ್‌ ಬ್ಯಾಂಕ್‌ ಇದೀಗ ದಾವಣ​ಗೆ​ರೆಯ ರೈತ​ನೊ​ಬ್ಬ​ನಿಗೆ ಬಂಧನದ ವಾರೆಂಟ್‌ ಹೊರವ​ಡಿ​ಸುವ ಮೂಲಕ ಅನ್ನ​ದಾತ ಕೆಂಗ​ಣ್ಣಿಗೆ ಗುರಿ​ಯಾ​ಗಿದೆ,default sample_7232.wav,ಈ ಎಲ್ಲಾ ಬೇಡಿ​ಕೆ​ಗ​ಳನ್ನು ಈಡೇ​ರಿ​ಸು​ವಂತೆ ಒತ್ತಾ​ಯಿಸಿ ಸಾಂಕೇ​ತಿಕ ಪ್ರತಿ​ಭ​ಟನೆ ನಡೆ​ಸು​ತ್ತಿದ್ದು ಫೆಬ್ರವರಿ ಹದಿನೆಂಟರಿಂದ ಇಲ್ಲಿನ ಬಿಎ​ಸ್ಸೆ​ನ್ನೆಲ್‌ ಕಚೇರಿ ಎದುರು ಪ್ರತಿ​ಭ​ಟನಾ ಧರಣಿ ನಡೆ​ಸ​ಲಿ​ದ್ದೇವೆ ಎಂದು ತಿಳಿಸಿ​ದ್ದರು,default sample_7233.wav,ಅಚ್ಛೇ ದಿನ್‌ ಬರಲ್ಲ ಎಂದು ಖಚಿತಗೊಂಡ ಕಾರಣ ಕಾಂಗ್ರೆಸ್‌ ಸೇರಿದೆ ಎಂದಿದ್ದಾರೆ ಕಳೆದ ತಿಂಗಳೇ ನಾನು ಕಾಂಗ್ರೆಸ್‌ ಸೇರಿದೆ,default sample_7234.wav,ಈ ಕ್ರೀಡಾಪಟುಗಳಿಗೆ ಕುಬೇರ ನಾಯ್ಕ ತರಬೇತಿ ನೀಡಿದ್ದು ಕ್ರೀಡಾಪಟುಗಳಿಗೆ ಕರಾಟೆ ಕೇಸರಿ ಅಸೋಸಿಯೇಷನ್‌ ಅಭಿನಂದಿಸಿದೆ,default sample_7235.wav,ವಿರೇಶ್‌ ಅವರು ಬುಡಕಟ್ಟು ವೈದ್ಯ ಪದ್ಧತಿ ಒಂದು ಸಮಾಜಶಾಸ್ತ್ರಿಯ ಅಧ್ಯಯನ ಕುರಿತು ಮಂಡಿಸಿದ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ,default sample_7236.wav,ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಪೆರಿಫೆರಲ್ ರಿಂಗ್ ರಸ್ತೆಯನ್ನು ಅದರ ನಿರ್ವಹಣಾ ವೆಚ್ಚ ಒಳಗೊಂಡಂತೆ ಹದಿನೇಳು ಸಾವಿರದ ಇನ್ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು,default sample_7237.wav,ಜಿಪಂ ಮಾಜಿ ಅಧ್ಯಕ್ಷ ಕೆಎಂ ಕೆಂಪರಾಜ್‌ ಲಬಾಬಿನ್‌ ಮಸೀದಿ ಸುನ್ನತ್‌ ಜಮಾ ಅಧ್ಯಕ್ಷ ಮೆಹಬೂಬ್‌ ಖಾನ್‌ ಕಾರ್ಯದರ್ಶಿ ಸಾದತ್‌ ಹುಸೇನ್‌ ಪುರಸಭಾ ಸದಸ್ಯ ಎನ್‌,default sample_7238.wav,ಕಾರ್ಯಕರ್ತರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು,default sample_7239.wav,ಪತ್ರಿಕೆಯೊಂದಿಗೆ ಮಾತನಾಡಿ ರಾಜವೀರ ಮದಕರಿ ನಾಯಕ್ ಚಲನಚಿತ್ರದಲ್ಲಿ ಚಿತ್ರನಟ ನಾಯಕ್ ಜನಾಂಗದ ಸುದೀಪ್‌ ಅವರೇ ನಾಯಕರಾಗಬೇಕೆನ್ನುವ ಕೆಲವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು,default sample_7240.wav,ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿರುವ ಅರವತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಜ್ರಮಹೋತ್ಸವ ಸಮಾರಂಭ ಸೆಪ್ಟೆಂಬರ್ ಇಪ್ಪತ್ತಾರರಂದು ಸಂಜೆ ಏಳಕ್ಕೆ ನಡೆಯಲಿದೆ,default sample_7241.wav,ಭೂಮಿಯೊಳಗೆ ಅಂತರ್ಜಲವಿರುವ ಮಟ್ಟವೇ ಸಂತೃಪ್ತವಲಯ,default sample_7242.wav,ವಿದ್ಯಾರ್ಥಿಗಳನ್ನೂ ಯುವಜನರನ್ನೂ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ ವಯಸ್ಸಾದ ಹಿರಿಯರೂ ಅಲ್ಲಿರಲಿ ಮಹಿಳೆಯರಿಗೆ ಪ್ರಾಧಾನ್ಯವಿರಲಿ,default sample_7243.wav,ಮನೆ ಮುಂದಿನ ತುಳಸಿ ಕಟ್ಟೆಯನ್ನು ವಿವಿಧ ಬಣ್ಣ ರಂಗೋಲಿ ವಿದ್ಯುತ್‌ ಮಿನಿ ದೀಪಗಳಿಂದ ಬೆಟ್ಟದ ನಲ್ಲಿಕಾಯಿ ಗಿಡಗಳಿಂದ ಶೃಂಗರಿಸಿ,default sample_7244.wav,ಆದರೆ ಮಧ್ಯದಲ್ಲಿ ಕೆಲವು ನಕಲಿ ಹೋರಾಟಗಾರರ ಹೆಸರುಗಳನ್ನು ರಾಮ ರೆಡ್ಡಿ ಎಂಬುವವರ ಗುಂಪು ಶಿಫಾರಸ್ಸು ಮಾಡಲು ಪ್ರಾರಂಭಿಸಿ ಗೊಂದಲವೆಬ್ಬಿಸಿದ್ದರಿಂದ ಸರ್ಕಾರ ಎಲ್ಲಾ ಚಳುವಳಿಗಾರರಿಗೂ ತಾತ್ಕಾಲಿಕವಾಗಿ ಪಿಂಚಣಿಯನ್ನು ಸ್ಥಗಿತಗೊಳಿಸಿತು,default sample_7245.wav,ಟ್ಯಾಂಕರ್‌ನ ಎರಡೂ ಬದಿ ಸುಮಾರು ಮೂರು ಅಡಿಯಷ್ಟುಒಡೆದು ರಾತ್ರಿಪೂರ್ಣ ಅನಿಲ ಸೊರಿಕೆಯಾಗಿದೆ,default sample_7246.wav,ಬಿಜೆಪಿ ಗ್ರಾಮೀಣ ಭಾಗದಲ್ಲಿ ಬಲವಾಗಿ ಬೇರೂರಿದೆ ಸ್ಲಂ ಕೆಳವರ್ಗಗಳಲ್ಲಿ ಸಾಕಷ್ಟುಬಿಜೆಪಿ ನಾಯಕರು ಬೆಂಬಲಿಗರೂ ಇದ್ದು ಎಲ್ಲ ವರ್ಗದ ಮತಗಳನ್ನು ಸೆಳೆಯುತ್ತಾ ಬೆಳೆದು ನಿಂತಿದೆ,default sample_7247.wav,ದೇವರ ಸ್ವರೂಪದಲ್ಲಿ ದಾಸೋಹ ಹಾಗೂ ವಿದ್ಯಾದಾನವನ್ನು ಜಗತ್ತಿನಾದ್ಯಂತ ಪಸರಿಸಿದ ಮಹಾನ್‌ ಸಂತ ಸಿದ್ಧಗಂಗಾ ಶ್ರೀಗಳು ಈಗ ನಮ್ಮೊಂದಿಗೆ ದೇಹಸ್ವರೂಪದಲ್ಲಿ ಇಲ್ಲ,default sample_7248.wav,ನಮ್ಮಿಬ್ಬರ ಪ್ರೀತಿ ವಿಷಯಕ್ಕೆ ನಮ್ಮ ತಾಯಿ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಲಿಲ್ಲ ಸಂತೋಷವಾಗಿ ಒಪ್ಪಿಕೊಂಡರು ಎಂದು ಹೇಳಿದ್ದಾರೆ,default sample_7249.wav,ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಎಂಕರಿಬಸಯ್ಯ ಅವರ ಪದಗ್ರಹಣ ಸಮಾರಂಭವನ್ನು ಶಾಸಕ ಎಂಪಿರೇಣುಕಾಚಾರ್ಯ ಉದ್ಘಾಟಿಸಿದರು ಹಿರೇಕಲ್ಮಠದ ಶ್ರಿಗಳು ಸಾನ್ನಿಧ್ಯ ವಹಿಸಿದ್ದರು,default sample_7250.wav,ಈ ಮೊದಲು ಈ ಸ್ಥಾನದಲ್ಲಿದ್ದ ಮುತ್ತುರಾಜ್‌ ಅವರು ಮೈಸೂರಿಗೆ ವರ್ಗಾವಣೆಗೊಂಡಿದ್ದು ಅವರ ಸ್ಥಾನದಲ್ಲಿ ಡಾಕ್ಟರ್ ಶೇಖರ್‌ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು ಡಾಕ್ಟರ್ ಶೇಖರ್‌ ಅವರು ಈ ಮೊದಲು ಎಸಿಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು,default sample_7251.wav,ಕೇರಳಕ್ಕೆ ಒಂದು ತಿಂಗಳ ಸಂಬಳ ಹಾಗೂ ಕೊಡಗು ಜಿಲ್ಲೆಗೆ ಒಂದು ತಿಂಗಳ ನೀಡುತ್ತೇನೆ ಪ್ರವಾಹ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳ ಜತೆಗೆ ಹಣಕಾಸಿನ ನೆರವು ನೀಡಿದರೆ ತುಂಬಾ ಅನುಕೂಲವಾಗಲಿದೆ,default sample_7252.wav,ಹರೀಶ್‌ ಶೆಟ್ಟಿ ಎನ್ನುವವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಪ್ರಕಾಶ ಶೆಟ್ಟಿಎಂಬಾತ ತನ್ನ ಕಾರ್ಡ್‌ ಅನ್ನು ಪಿಒಎಸ್‌ ಯಂತ್ರದಲ್ಲಿ ಸ್ವೈಪ್‌ ಮಾಡದೇ ಇದ್ದರೂ ಹಣ ಕಡಿತವಾಗಿದ್ದನ್ನು ಮರಾಠಿಯಲ್ಲಿ ವಿವರಿಸುತ್ತಾನೆ,default sample_7253.wav,ಸುಶ್ರುತಸಂಹಿತೆ,default sample_7254.wav,ಯತ್ನಾಳ ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಾನೇ ಪತನವಾಗುತ್ತದೆ,default sample_7255.wav,ಕಳೆದೊಂದು ವಾರದಿಂದ ಕೊಡಗು ದಕ್ಷಿಣ ಕನ್ನಡ ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರ್ಭಟಿಸಿದ್ದ ಮಳೆ ಗುರುವಾರ ಬಹುತೇಕ ಕ್ಷೀಣವಾಗಿದೆ,default sample_7256.wav,ಶನಿವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾನ ಸ್ವೀಕರಿಸಿದ ಇಮ್ರಾನ್‌ ಖಾನ್‌ ಇಪ್ಪತ್ತೊಂದು ಸಚಿವರ ನೂತನ ಸಚಿವ ಸಂಪುಟ ಪ್ರಕಟಿಸಿದ್ದಾರೆ,default sample_7257.wav,ಇರಾನ್‌ನಿಂದ ಚೀನಾ ಸಹ ಯಥೇಚ್ಛವಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರ ಮೇಲೆ ನಿರ್ಬಂಧ ಹೇರಬೇಕೆ ಅಥವಾ ವಿನಾಯ್ತಿ ನೀಡಬೇಕೆ ಎಂಬುದರ ಕುರಿತು ಎರಡೂ ರಾಷ್ಟ್ರಗಳ ಮಾತುಕತೆ ನಡೆಯುತ್ತಿದೆ,default sample_7258.wav,ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಸೇರಿ ಹದ್ನಾರು ಎಂಎಲ್‌ಎ ಹಾಗೂ ಇಬ್ಬರು ಸಮಾಜದ ಎಂಪಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಗುವುದು,default sample_7259.wav,ಆ ವೇಳೆ ಪ್ರತಿ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗಿದೆ ಒಟ್ಟಾರೆ ವಿದ್ಯಾರ್ಥಿಗಳಿಗೆ ಈವರೆಗೆ ಲ್ಯಾಪ್‌ಟಾಪ್‌ ನೀಡಲಾಗಿದೆ,default sample_7260.wav,ಅಲ್ಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರಧಾನಮಂತ್ರಿಯನ್ನು ಒತ್ತಾಯಿಸುತ್ತೇವೆ ಈಗಾಗಲೇ ಸುಪ್ರೀಂ ಕೋರ್ಟು ರಾಮ ಮಂದಿರ ನಿರ್ಮಾಣ ನಮ್ಮ ಆದ್ಯತೆಯಲ್ಲ ಎಂದು ತಿಳಿಸಿದೆ,default sample_7261.wav,ಪುರುಷರು ದೋತ್ರ ಉಡುತ್ತಾರೆ,default sample_7262.wav,ಈ ಬಗ್ಗೆ ಸಂಶೋಧನೆಯಿಂದ ಮತ್ತಷ್ಟು ಮಾಹಿತಿ ಹೊರ ಬರಬೇಕಾಗಿದೆ ಎನ್ನುವ ಸಂಗತಿಯನ್ನು ಬಹಿರಂಗ ಪಡಿಸಲಾಗಿದೆ,default sample_7263.wav,ನೇರಳೆಮರ ನಿತ್ಯ ಹಸಿರು ಸೂಸುವುದು ಜಕರಾಂಡಮರ ಮನಮೋಹಕ ಹೂವುಗಳನ್ನು ಬಿಡುವುದು ಹೊಳೆದಾಸವಾಳಮರ ಬಹುಬೆಲೆ ಬಾಳುವುದು,default sample_7264.wav,ಮಲ್ಲೇಶ್ ಡಾಕ್ಟರ್ ಚಂದ್ರಶೇಖರ್ ಪ್ರಸನ್ನ ಅಲ್ಲಾ ಭಕಾಷ್ ಕಮಲ್ ನಿಸಾರ್ ಅಹಮದ್ ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆಈಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು,default sample_7265.wav,ಇಸ್ರೆಲ್‌ ಮಾಧರಿಯ ನೀರಾವರಿ ಯೋಜನೆಗಳಿಂದಲೂ ವಂಚಿತವಾಗಿದೆ ಮಾಜಿ ಶಾಸಕ ಎಚ್‌ಪಿರಾಜೇಶ್‌ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ,default sample_7266.wav,ಎರಡ್ ಸಾವಿರ್ದಾ ಹತ್ತೊಂಬತ್ತರ ಲೋಕಸಭಾ ಚುನಾವಣೆ ಗೆಲ್ಲಲು ನಾನಾ ತಂತ್ರ ರೂಪಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ಪಕ್ಷದ ರಣತಂತ್ರ ರೂಪಿಸಲು,default sample_7267.wav,ಸ್ವಯಂಪ್ರೇರಿತವಾಗಿ ಜನ ಬರುತ್ತಿರುವುದು ನನಗೆ ಖುಷಿ ತಂದಿದೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವುದರಿಂದ ನೆಮ್ಮದಿ ಸಿಕ್ಕಿದೆ,default sample_7268.wav,ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನ ಜಿಲ್ಲಾ ಸಮಿತಿಯಿಂದ ಅಸಂಘಟಿತ ವಲಯದ ಮಹಿಳೆಯರಿಗೆ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ ಅಕ್ಟೋಬರ್ ಹತ್ತರಂದು ಇಲ್ಲಿನ ರೋಟರಿ ಬಾಲಭವನದಲ್ಲಿ ನಡೆಯಲಿದೆ,default sample_7269.wav,ಸಿದ್ಗಂಗಾ ಮಠ​ವನ್ನು ವಿಶ್ವ ಮಟ್ಟ​ದಲ್ಲಿ ಗುರು​ತಿ​ಸು​ವಂತೆ ಮಾಡು​ವ​ಲ್ಲೂ ಶ್ರೀಗಳ ಜೀವ​ನದ ಪ್ರತಿಕ್ಷಣವೂ ಮೀಸ​ಲಾ​ಗಿದೆ ಎಂದು ಸ್ಮರಿ​ಸಿ​ದರು,default sample_7270.wav,ಭಾನುವಾರ ಎರಡನೇ ಹಂತದ ಮತದಾನ ನಡೆಯಿತು ಬಳಿಕ ಎರಡೂ ಹಂತದ ಮತದಾನ ಮತ ಎಣಿಕೆ ಕಾರ್ಯ ಜರುಗಿತು ಎಸ್‌ಶ್ರೀಧರಮೂರ್ತಿ ಅವರು ಮುಖ್ಯಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಶಿದರು,default sample_7271.wav,ಹೆಬ್ಬೆಟ್ಟು ಗುರುತು ನೀಡಿದ ನಂತರ ಆ ಕುಟಂಬದ ಎಲ್ಲ ಮಾಹಿತಿಗಳು ಆನ್‌ಲೈನ್‌ನಲ್ಲಿ ಓಪನ್‌ ಆಗಲಿವೆ ಈ ವ್ಯವಸ್ಥೆಗೆ ಇಂಟರ್‌ನೆಟ್‌ ಕಡ್ಡಾಯವಾಗಿದೆ,default sample_7272.wav,ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಪ್ರಭಾರಿ ಅಧ್ಯಕ್ಷ ಟಿಜಿಅಶೋಕ್‌ಕುಮಾರ್‌ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಶ್ರಮ ನಿಜಕ್ಕೂ ಸ್ತುತ್ಯಾರ್ಹ,default sample_7273.wav,ಇವರು ಮಳೆಯನ್ನು ಸುರಿಸುತ್ತಾರೆ.,default sample_7274.wav,ಕಾಂಗ್ರೆಸ್‌ ಪಕ್ಷದಲ್ಲಿಯೂ ಇದೇ ಚಿಂತನೆ ಇರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಸಹ ಇದೇ ಕ್ರಮ ಅನುಸರಿಸುವುದರಿಂದ ಪಕ್ಷದಲ್ಲಿನ ಭಿನ್ನಮತಕ್ಕೆ ಕಡಿವಾಣ ಹಾಕಲು ಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ,default sample_7275.wav,ಬಾಕಿ ವಸೂ​ಲಿಗೆ ಕ್ರಮ ಕೈಗೊಂಡಿದ್ದು ಹೊಸ​ದಾಗಿ ಡಿಜಿ​ಟಲ್‌ ಬೋರ್ಡ್‌ಗೆ ಅವ​ಕಾಶ ನೀಡಿಲ್ಲ ಈಗಿ​ರುವ ಡಿಜಿ​ಟಲ್‌ ಬೋಡ್‌​ರ್‍ಗಳಿಂದ ಸಂಚಾರ ವ್ಯವ​ಸ್ಥೆ​ಗೆ ಸಮ​ಸ್ಯೆ​ಯಾ​ಗು​ತ್ತಿದ್ದು,default sample_7276.wav,ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರೊಡಗೂಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ,default sample_7277.wav,ಒಟ್ಟಿಗೆ ತನಿಖೆಗೆ ಕ್ರಮ ಸಾರಿಗೆ ಸಂಸ್ಥೆಯಲ್ಲಿ ಕಂಪ್ಯೂಟರ್‌ ಖರೀದಿ ಸೀಟುಗಳ ರೆಕ್ಸಿನ್‌ ಖರೀದಿ ಸೇರಿದಂತೆ ನಡೆದಿದೆ ಎನ್ನಲಾದ ಎಲ್ಲ ಹಗರಣಗಳನ್ನು ಒಟ್ಟಿಗೆ ಸೇರಿಸಿ ತನಿಖೆ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು,default sample_7278.wav,ಅದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ವಿದ್ಯುದ್ಮಾನ ಸಾಕ್ಷ್ಯಗಳ ಸಂರಕ್ಷಣೆಗೆ ಅನುಸರಿಸಬೇಕಾದ ಮಾನದಂಡಗಳನ್ನು ರೂಪಿಸಿದೆ,default sample_7279.wav,ಉಂ ನಂತರ ಬ್ಯಾಂಕ್‌ಗಳನ್ನು ಗುರುತಿಸಿ ಕಳವು ಕೃತ್ಯಕ್ಕೆ ಇಳಿಯುತ್ತಿತ್ತು,default sample_7280.wav,ತಮ್ಮ ಸರ್ಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿಗಳು ಆ ಶಾಸಕರ ಬೇಕು ಬೇಡಗಳನ್ನು ಆಲಿಸಿ ಅಸ್ತು ಎನ್ನುವ ಮೂಲಕ ಅಭಯ ನೀಡಿದರು ಎಂದು ತಿಳಿದು ಬಂದಿದೆ,default sample_7281.wav,ಪರಿಷ್ಕರಣೆ ಕಾರ್ಯ ವ್ಯವಸ್ಥಿತವಾಗಿ ನಡೆಯಲು ಅಗತ್ಯ ಸರ್ಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಕೆಎನ್ದಯಾನಂದ್‌ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರಲ್ಲಿ ವಿನಂತಿಸಿದ್ದಾರೆ,default sample_7282.wav,ಈ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಧಾನಿ ಮೋದಿ,default sample_7283.wav,ಉಳಿದಂತೆ ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ವಿರುದ್ಧ ಕೋಕಾ ಕಾಯ್ದೆ ಹಾಕಲು ಚರ್ಚೆ ನಡೆದಿದೆ ಎಂದು ಸಿಸಿಬಿ ಆಯುಕ್ತ ಅಲೋಕ್‌ ಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದರು,default sample_7284.wav,ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯವನ್ನು ಮೊದಲೇ ತಿಳಿಸಬೇಕು ಕನಿಷ್ಠ ಪ್ರವಾಸದ ವ್ಯವಸ್ಥೆಯನ್ನು ಮಾಡಿಲ್ಲ,default sample_7285.wav,ಆದರೆ ಜನರು ಆಪಾದನೆಗೆ ಒಳಗಾದವರ ಭವಿಷ್ಯದ ಕತೆ ಏನು ಎಂಬ ಬಗ್ಗೆ ಯೋಚಿಸುತ್ತಿದ್ದಾರೆ,default sample_7286.wav,ಗಲಿಬಿಲಿಗೊಂಡ ನಾನು ನೆಟ್ಟಗೆ ನಿಂತು ಏನೋ ಹೇಳಲು ಹೋಗಿ ತೊದಲಿದೆ ನಗುತ್ತಾ ಸ್ವಾಮೀಜಿ ಏನು ಬೇಕಪ್ಪಾ ಅಂದರು ನಗೋಕೆ ಶುರುಮಾಡಿದ ನನಗೆ ನಾನು ಚಿಕಿತ್ಸಾಲಯಕ್ಕೆ ಯಾಕೆ ಹೋಗಿದ್ದೆ ಅನ್ನೋದೆ ಮರೆತು ಹೋಗಿತ್ತು,default sample_7287.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7288.wav,ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲೀಕರ ಮತ್ತು ತಂತ್ರಜ್ಞಾನ ಸಂಘದ ರಾಜ್ಯಾಧ್ಯಕ್ಷ ಕೆಎಸ್‌ಪ್ರಸನ್ನಕುಮಾರ ಗೌಡ್ರು ಮಾತನಾಡಿ ಹತ್ತು ವರ್ಷಗಳ ಹಿಂದೆ ಈ ಸಂಘ ಸ್ಥಾಪನೆಯಾಗಿದ್ದು ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಸುಮಾರು ನೂರ್ಮೂವತ್ತು ಶಾಖಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಸುಮಾರು ನಾಲ್ಕು ಲಕ್ಷ ಜನ ಸದಸ್ಯರನ್ನು ಹೊಂದಿದೆ ಎಂದರು,default sample_7289.wav,ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿಯರವರಿಗೆ ಕಾಮನ್ ಸೆನ್ಸ್ ಇಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ಯಡಿಯೂರಪ್ಪನವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು,default sample_7290.wav,ಈ ವ್ಯವಹಾರ ಶಿಕ್ಷಣ ವಂತರಿಗೆ ಮಾತ್ರ ಸಾಧ್ಯ ಅವಿದ್ಯಾವಂತರಿಗೆ ಇದು ಸೂಕ್ತವಲ್ಲ.,default sample_7291.wav,ಲೆನಿನ್‌ ಕುರುಪ್ಪನ್‌ ಮತ್ತು ಆರತಿ ರಾವ್‌ ತಮ್ಮನ್ನು ಚಿತ್ರೀಕರಿಸದಂತೆ ಹೇಳಿ ವಿಡಿಯೋ ಡಿಲೀಟ್‌ ಮಾಡಲು ಸಚಿನ್‌ಗೆ ಹೇಳಿದ್ದಾರೆ,default sample_7292.wav,ಯುದ್ಧ ಮುಗಿದು ಸುಮಾರು ಒಂದು ವರ್ಷದ ನಂತರ ರಾಣಿಗಂಜ್ ಬಸ್ ಸ್ಟಾಪ್‍ನಲ್ಲಿ ಶಂಕರನೇ ಒಮ್ಮೆ ಸೈಯದ್‍ರ ಗುರುತು ಹಿಡಿದು ಮಾತನಾಡಿಸಿದ್ದ,default sample_7293.wav,ಹೀಗಾಗಿ ಇಮ್ರಾನ್‌ ಖಾನ್‌ ಅಂದು ಸಂಸತ್ತಿನಲ್ಲಿ ಮಾಡಿದ ಅದ್ಭುತ ಭಾಷಣವನ್ನು ಬರೆದುಕೊಟ್ಟಸೇನಾಪಡೆ ಮುಖ್ಯಸ್ಥ ಬಾಜ್ವಾಗೆ ಈ ಪ್ರಶಸ್ತಿ ನೀಡುವಂತೆ ಸಾಹಿತಿಗಳು ಒತ್ತಾಯಿಸಿದ್ದಾರೆ ಈ ಕುರಿತು ಸುಳ್‌ಸುದ್ದಿ ಸಂಸ್ಥೆಗೂ ಮನವಿ ಬಂದಿದೆ,default sample_7294.wav,ಮುಖ್ಯಮಂತ್ರಿಗಳು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು ಜಿಲ್ಲೆಯಲ್ಲಿ ನಾಟಕ ಪ್ರದರ್ಶನ ಅರ್ಥಪೂರ್ಣವಾಗಿ ನಡೆಯಬೇಕು,default sample_7295.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7296.wav,ಮೊದಲ ಪತ್ನಿ ತನ್ನನ್ನು ಪ್ರತಿ ಹಂತದಲ್ಲಿಯೂ ಅನುಮಾನದಿಂದ ನೋಡುತ್ತಾರೆ,default sample_7297.wav,ಮೌಢ್ಯತೆ ಮತ್ತು ಕಂದಾಚಾರದ ಕರಿನೆರಳಿನಲ್ಲಿ ಬದುಕುತ್ತಿದ್ದ ಜನರ ಬದುಕಿಗೆ ಧಾರ್ಮಿಕ ಜ್ಯೋತಿಯ ಮೂಲಕ ಜಾಗೃತಿ ಮೂಡಿಸಿದ ಅನೇಕ ಮಹಾನೀಯರು ನಮ್ಮಲ್ಲಿದ್ದಾರೆ ಎಂದು ಧಾರ್ಮಿಕ ಚಿಂತಕ ಅನಂತರಾಮ್‌ ಗೌತಮ್‌ ಹೇಳಿದ್ದರು,default sample_7298.wav,ಒಂದು ವೇಳೆ ಸರ್ಕಾರವು ಕಾರು ಮಾಲಿಕರಿಗೆ ಉಂಟಾಗಿರುವ ನಷ್ಟಭರಿಸುವುದಕ್ಕೆ ಮುಂದಾಗಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ,default sample_7299.wav,ಈ ಸಂದರ್ಭದಲ್ಲಿ ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿ ಚೆನ್ನಗಿರಿಯ ತಾಲೂಕ್ ಪಂಚಾಯತ್ ಸಹಾಯಕ ಎಂಜಿನಿಯರ್‌ ಎನ್‌ವೆಂಕಟೇಶ್‌ರನ್ನು ಸನ್ಮಾನಿಸಲಾಯಿತು,default sample_7300.wav,ಈ ಹಿನ್ನೆಲೆಯಲ್ಲಿ ಸಮಿತಿಯು ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿ ಬಂಡಿಪುರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ರಚಿಸಿ ವಾಹನಗಳ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಹೇಳಿದೆ,default sample_7301.wav,ಉನ್ನತ ಶಿಕ್ಷಣ ಸಚಿವರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ತಮ್ಮ ಅನುಭವದ ಹಿನ್ನೆಲೆಯಲ್ಲಿ ಹಾಲಿ ಉನ್ನತ ಶಿಕ್ಷಣದ ಗುಣಮಟ್ಟಉತ್ತಮಪಡಿಸಬೇಕು ಎಂಬ ಕಾಳಜಿ ಹಿನ್ನೆಲೆಯಲ್ಲಿ ಪರಮೇಶ್ವರ್‌ ಈ ಪತ್ರ ಬರೆದಿದ್ದು,default sample_7302.wav,ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು ರೈತರನ್ನು ಅನುತ್ಪಾದಕ ಆಸ್ತಿಯಿಂದ ಮುಕ್ತರನ್ನಾಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುವುದಾಗಿ ಇದೇ ವೇಳೆ ದೇವೇಗೌಡ ಹೇಳಿದರು,default sample_7303.wav,ಮಂದಿರ ಮಸೀದಿ ವಿಚಾರವಾಗಿ ಯಾರಿಗಾದರೂ ಸಮಸ್ಯೆ ಇದ್ದರೆ ಅಂಥವರು ದೆಹಲಿಗೋ ಅಥವಾ ಉತ್ತರಪ್ರದೇಶ ರಾಜಧಾನಿ ಲಖನೌಗೋ ಹೋಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳಬೇಕು,default sample_7304.wav,ಕಾಂಗ್ರೆಸ್‌ನ ನಂಬಲರ್ಹ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ನಡೆದರೆ ಆರು ಸ್ಥಾನಗಳನ್ನು ಭರ್ತಿ ಮಾಡಕೊಳ್ಳುವ ಉದ್ದೇಶ ಪಕ್ಷದ ನಾಯಕರಿಗೆ ಇದೆ,default sample_7305.wav,ಆರೊಪಿಗಳಾದ ವೆಂಕಟೇಶ ಬಾಳೆಗದ್ದ ಬಾಳೆಹೊನ್ನೂರು ಶಿವಕುರ್ಮಾ ಕುಂಬರಡಿ ಮತ್ತೋರ್ವ ಹುಲ್ಲೇಮನೆ ಕುಂದೂರಿನ ಎಂಬವರನ್ನು ಬಂಧಿಸಿ ಎರಡು ಹುಲಿ ಉಗುರು ಎರಡು ಜಿಂಕೆ ಕೋಡು ಮತ್ತು ಆಮೆಯನ್ನು ವಶಪಡಿಸಿಕೊಳ್ಳಲಾಗಿದೆ,default sample_7306.wav,ಕಾಂಗ್ರೆಸ್‌ನಿಂದ ಟಿಕೇಟ್ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದ ಅಂಬರೀಷ್ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೇಟ್ ನಿರಾಕರಿಸುವ ಮೂಲಕ ಮೈತ್ರಿ ಒಪ್ಪಂದದಂತೆ ಜೆಡಿಎಸ್ ಅಭ್ಯರ್ಥಿಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ನಿಗದಿಪಡಿಸಲಾಗಿದೆ,default sample_7307.wav,ಸಚಿವರು ತಮ್ಮ ಜಿಲ್ಲೆಗಳಲ್ಲಿ ಬರಗಾಲ ಕಾಮಗಾರಿಗಳ ಬಗ್ಗೆ ಯೋಚಿಸುತ್ತಿಲ್ಲ ಕಾಂಗ್ರೆಸ್‌ ಮುಖಂಡರು ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಮುಳುಗಿದ್ದಾರೆ,default sample_7308.wav,ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,default sample_7309.wav,ಪಟ್ಟಣದ ನಟರಾಜ ಕಲಾ ಭವನದಲ್ಲಿ ಆಯೋಜಿಸಿದ್ದ ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಮಾತನಾಡಿದರು,default sample_7310.wav,ಹೀಗಾಗಿ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲು ಹಾದಿ ಸುಗಮವಾಗಿದೆ,default sample_7311.wav,ಬಡವರ ಆಕಾಂಕ್ಸೆಗಳೆಡೆಗೆ ನರೇಂದ್ರ ಭಾಯಿ ಸಂವೇದನೆಯುಳ್ಳವರಾದ ಕಾರಣಕ್ಕಾಗಿಯೇ ಬಡತನ ನಿರ್ಮೂಲನೆಗೆ ಐತಿಹಾಸಿಕ ಉಪಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು,default sample_7312.wav,ಇದರಿಂದ ಎರಡು ರೀತಿಯ ಲಾಭಗಳುಂಟು.,default sample_7313.wav,ದುಂದುವೆಚ್ಚ ಮಾಡದೆ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಸಲಹೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಎಂಪಿ ಕುಮಾರಸ್ವಾಮಿ,default sample_7314.wav,ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್‌ ನೇತ್ರತಜ್ಞ ಡಾಕ್ಟರ್ ಗಜಾನನ ಶಿರೋಡಕರ್‌ ಸಮಾಜ ಸೇವಕ ಚಂದ್ರಶೇಖರ್‌ ಭಟ್‌ ಹಂದಿಗೋಡು ಅವರನ್ನು ಸನ್ಮಾನಿಸಲಾಗುತ್ತದೆ ಎಂದರು,default sample_7315.wav,ಹಳೇ ತರಕಾರಿ ಮಾರುಕಟ್ಟೆನಗರದ ಹೃದಯ ಭಾಗದಲ್ಲಿದ್ದು ವಾಣಿಜ್ಯ ಕಟ್ಟಡದ ನಿರ್ಮಾಣದಿಂದ ನಗರಸಭೆ ಆದಾಯ ಹೆಚ್ಚಾಗಲಿದೆ,default sample_7316.wav,ಸಾಕಷ್ಟು ಸಮಯಾವಕಾಶ ಇರುವುದರಿಂದ ಯಾವುದೇ ದಿನದಲ್ಲಿ ರೈತರು ಬ್ಯಾಂಕ್‌ಗಳಿಗೆ ಭೇಟಿ ನೀಡಬಹುದು,default sample_7317.wav,ಆದರೆ ಕಾಂಗ್ರೆಸ್‌ ಮಾಡಿದ್ದು ಅದನ್ನು ಬದಲಿಸಿ ಐದು ವರ್ಷದಲ್ಲಿ ಕ್ರೈಂ ಕ್ಯಾಪಿಟಲ್‌ ಎಂಬ ಹೆಸರು ಬರುವಂತೆ ಮಾಡಿದೆ,default sample_7318.wav,ಎರಡ್ ಸಾವಿರದ ಹದಿನೆಂಟು ಹತ್ತೊಂಬತ್ತ ನೇ ಸಾಲಿನಲ್ಲಿ ರಾಸಾಯನಿಕ ಕ್ಷೇತ್ರ ಅತಿ ಹೆಚ್ಚು ಅಂದರೆ ಆರು ಪಾಯಿಂಟ್ ಏಳು ಬಿಲಿಯನ್ ಪಡೆದುಕೊಂಡಿದ್ದು,default sample_7319.wav,ಭದ್ರಾವತಿಯ ವೀಣಾ ಎಎಲ್‌ ಕಾರ್ಖಾನೆ ಪುನಃಶ್ಚೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಸಚಿವರ ಜೊತೆ ಚರ್ಚಿಸಿದ್ದು ತಕ್ಷಣಕ್ಕೆ ಕಾರ್ಖಾನೆಯ ಪುನಶ್ಚೇತನಕ್ಕೆ ಐನೂರು ಕೋಟಿ ಹೂಡಿಕೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು,default sample_7320.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7321.wav,ಗುತ್ತಿಗೆ ಪಡೆದಿರುವ ಕಂಪನಿಯಿಂದ ಅಧಿಕಾರಿಗಳು ಲಂಚ ಪಡೆದಿರಬಹುದು ಎಂದು ಸಾರಿಗೆ ಸಚಿವ ಡಿಸಿತಮ್ಮಣ್ಣ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿರುವುದು ಅಧಿಕಾರಿಗಳು ಮತ್ತು ಸಚಿವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ,default sample_7322.wav,ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು ಬಸ್ ಚಾಲಕ ವೆಂಕಟಸ್ವಾಮಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ,default sample_7323.wav,ತಂದೇನೇ ಮಗಳ ಜೊತೆಗೆ ಮಲಗ್ಬೇಕು ಅಂತ ಬಯ್ಸೋದೆಲ್ಲಾದ್ರೂ ಉಂಟಾ ನೀವೇ ಯೋಚ್ನೆ ಮಾಡಿ ಪೂಜಾರಪ್ಪ ಮೊದ್ಲು ರೇಗಾಡಿದ್ರೂ ಕಡೆಗೆ ಈ ಮದ್ವೇಗೆ ಯಾಕ್ ಒಪ್ಕೊಂಡಿದ್ದು ಹೇಳಿ,default sample_7324.wav,ಈ ದೇಶದಲ್ಲಿ ಜಾತ್ಯತೀತವಾಗಿ ಸಮಾನತೆಗಾಗಿ ಹೋರಾಡಿದ ಏಕೈಕ ವ್ಯಕ್ತಿಯೆಂದರೆ ಅವರು ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಬೇಕು,default sample_7325.wav,ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು ಸದಸ್ಯೆ ರೇಣುಕಾ ಉಮೇಶ್‌ ಮಾತನಾಡಿ ಕೃಷಿ ಅಭಿಯಾನ ಕಾರ್ಯಕ್ರಮಗಳು ಎಲ್ಲ ಹೋಬಳಿ ಕೇಂದ್ರಗಳಲ್ಲಿ ನಡೆಯಬೇಕು,default sample_7326.wav,ಈ ಹಿನ್ನೆಲೆಯಲ್ಲಿ ಪಿಡಿಒನನ್ನು ಬಂಧಿಸಲಾಗಿದೆ ಕಿಂಗ್‌ಪಿನ್‌ ಶಿವಕುಮಾರಯ್ಯ ಇನ್ನೂರು ಅಭ್ಯರ್ಥಿಗಳನ್ನು ಸಂಪರ್ಕ ಮಾಡಿ ಪ್ರಶ್ನೆ ಪತ್ರಿಕೆ ಕೊಡಲು ಆರರಿಂದ ಎಂಟು ಲಕ್ಷ ನಿಗದಿ ಮಾಡಿದ್ದ,default sample_7327.wav,ದಾನಿಗಳು ಸಹಕರಿಸಿದಲ್ಲಿ ಶ್ರೀ ಕೃಷ್ಣ ಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ಅವರು ತಿಳಿಸಿದರು ಉಸವ ಸಮಿತಿ ಅಧ್ಯಕ್ಷ ನಾಮದೇವ ಪಿಸೆ,default sample_7328.wav,ಸಂಸ್ಥೆಯ ಸುದ್ದಿ ನೀಡುವಾಗ ಪ್ರಮುಖ ಅಂಶ ಹಾಗೂ ಅವಿಷ್ಕಾರಗಳಿಗೆ ಪ್ರಾಥಮಿಕ ಆದ್ಯತೆಯನ್ನು ನೀಡುತ್ತದೆ,default sample_7329.wav,ಶಿರೂರು ಮಠದ ಸ್ವಾಮೀಜಿ ಬಲಿಯಾಗಿದ್ದಾರೆ ಅವರ ನಿಧನದ ನಂತರ ಈಗ ಬಾಲಸನ್ಯಾಸ ಪದ್ಧತಿ ಕೈಬಿಡುವ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ,default sample_7330.wav,ಇದರ ಸವಿನೆನಪಿಗಾಗಿ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಈ ಶಿಬಿರ ಹಮ್ಮಿಕೊಂಡಿದ್ದು ಕುವೆಂಪು ವಿವಿ ಕುಲಪತಿ ಪ್ರೊಫೆಸರ್ ಜೋಗನ್‌ ಶಂಕರ್‌ ಉದ್ಘಾಟಿಸಲಿದ್ದಾರೆ ಎಂದರು,default sample_7331.wav,ರಫೇಲ್‌ ಸರ್ಕಾರದಿಂದ ಖರೀದಿ ಪ್ರಕ್ರಿಯೆ ದಾಖಲೆ ಬಹಿರಂಗ ಯುಪಿಎ ಅವಧಿಯ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ ಸುಪ್ರೀಂ ಕೋರ್ಟ್‌ಗೆ ವಿವರ ಸಲ್ಲಿಕೆ ಆದರೆ ವೆಚ್ಚದ ವಿವರ ಗೌಪ್ಯವಾಗಿಟ್ಟಸರ್ಕಾರ,default sample_7332.wav,ಹಿಂಗೆ ಮಹಿಳೆಯರು ದಿಟ್ಟತನದಿಂದ ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಕೇಂದ್ರದ ವಿದೇಶಾಂಗ ವಿಭಾಗದ ರಾಜ್ಯ ಸಚಿವ ಎಂಜೆ ಅಕ್ಬರ್‌ ಅವರ ಮೇಲೂ ಆರೋಪ ಮಾಡಲಾಗುತ್ತಿದೆ,default sample_7333.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7334.wav,ನಾಲ್ನೂರು ಅಡಿಗಳಲ್ಲಿ,default sample_7335.wav,ಅದು ಪ್ಲಸ್‌ ಆಯಿತು ಹಾಗಾಗಿ ಆ ಪಾತ್ರವನ್ನು ಎಂಜಾಯ್‌ ಮಾಡುತ್ತಲೇ ಅಭಿನಯಿಸಿದೆ ಅದು ಪಾತ್ರಕ್ಕೆ ನೈಜವಾಗಿಯೇ ಬಂತು ನಿಖಿಲ್‌ ಕುಮಾರಸ್ವಾಮಿ ತುಂಬಾ ಬದ್ಧತೆವುಳ್ಳ ನಟ,default sample_7336.wav,ಈ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳ ಮೇಲೆ ಗರಂ ಆದ ರಮೇಶ್‌ ಜಾರಕಿಹೊಳಿ ನನ್ನನ್ನು ಹಾಳು ಮಾಡಿದ್ದು ದೃಶ್ಯ ಮಾಧ್ಯಮದವರು ಎಂದು ನೇರವಾಗಿ ಮಾಧ್ಯಮದವರ ವಿರುದ್ಧ ಗುಡುಗಿದರು,default sample_7337.wav,ಸಿಬಿಐ ಎಫ್‌ಐಆರ್‌ ದಾಖಲು ಕನ್ನಡಪ್ರಭ ವಾರ್ತೆ ಬೆಂಗಳೂರು ಹನ್ನೊಂದು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ಅಜಿತಾಬ್‌ ಸಿನ್ಹಾ ಪತ್ತೆಗೆ ಕೇಂದ್ರ ತನಿಖಾ ದಳ ತನಿಖೆ ಆರಂಭಿಸಿದೆ,default sample_7338.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7339.wav,ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೇಹಗಳು ಸ್ಫೋಟದ ತೀವ್ರತೆ ಯಾವ ಪರಿ ಇತ್ತೆಂದರೆ ಯೋಧರ ದೇಹಗಳು ಮಾಂಸದ ತುಣುಕುಗಳಾಗಿ ಎಲ್ಲೆಂದರಲ್ಲಿ ಬಿದ್ದಿದ್ದವು,default sample_7340.wav,ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ದತ್ತಪೀಠಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತಮಾಲಾಧಾರಿಗಳು ಆಗಮಿಸಿ ಸರತಿ ಸಾಲಿನಲ್ಲಿ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು,default sample_7341.wav,ಬಸವೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಂಕರಪ್ಪ ರುಡ್‌ಸೆಟ್‌ಸಂಸ್ಥೆಯ ಉಪನ್ಯಾಸಕರಾದ ಲತಾಮಣಿ ತೋಟಪ್ಪ ಎಸ್‌ಗಾಣಿಗೇರ ಉಪನ್ಯಾಸಕರಾದ ವಿಜಯಲಕ್ಷ್ಮೇ ರಾಥೋಡ್‌ ಮಂಜುಳಾ ಮತ್ತಿತರಿದ್ದರು,default sample_7342.wav,ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತವಾಗಿ ಇಂದು ನಡೆಯಿತು,default sample_7343.wav,ಮೇಳಕ್ಕೆ ಮೂಲ ದಾಖಲೆ ತರಬೇಡಿ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಅಥವಾ ಇತರೆ ಯಾವುದೇ ಮೂಲ ದಾಖಲೆಗಳನ್ನು ತರಬಾರದು,default sample_7344.wav,ಸಿನಿಮಾಗೆ ಕೊಡುವ ಆಸಕ್ತಿಯನ್ನು ಸಾಹಿತ್ಯ ಕಾದಂಬರಿಗಳನ್ನು ಓದುವರತ್ತ ಗಮನ ಹರಿಸಬೇಕಿದೆ ಆಡಳಿತ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಅಧ್ಯಯನವನ್ನು ಕಟ್ಟು ನಿಟ್ಟಾಗಿ ಜಾರಿಗೆತರಬೇಕಿದೆ,default sample_7345.wav,ಅಲ್ಲದೆ ಮರಳು ತುಂಬುವುದಕ್ಕಾಗಿ ಪಂಚಾಯಿತಿಗೆ ಮರಳಿನ ಅವಶ್ಯಕತೆಯ ಪ್ರಮಾಣ ಪತ್ರ ಹಾಗೂ ತನ್ನ ಮನೆ ನಿರ್ಮಾಣದ ದಾಖಲೆಗಳನ್ನು ಒದಗಿಸಿ ಪರಿಪರಿಯಾಗಿ ಕೇಳಿಕೊಂಡರೂ ಪೊಲೀಸರು ದಬ್ಬಾಳಿಕೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು,default sample_7346.wav,ಆರು ತಿಂಗಳ ನಂತರ ಮಗುವಿಗೆ ಬರೀ ಅನ್ನ ನೀಡದೇ ಖನಿಜಾಂಶವಿರುವ ಹಾಗೂ ಕೊಬ್ಬು ಇರುವ ತುಪ್ಪ ಬೇಳೆಕಾಳು ತರಕಾರಿ ಮೊಟ್ಟೆ ಹಾಲು ನೀಡಬೇಕು,default sample_7347.wav,ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಜೀವನದಲ್ಲಿ ಉನ್ನತ ಗುರಿ ಸಾಧನೆ ಮಾಡುವ ಮೂಲಕ ಹೆತ್ತವರಿಗೆ ವಿದ್ಯೆ ಕೊಟ್ಟಗುರುವಿಗೆ ಊರಿಗೆ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಸಿದ್ದೇಶ್ವರ ಕರೆ ನೀಡಿದರು,default sample_7348.wav,ಆದ್ದರಿಂದ ಈ ಭಾಗದಲ್ಲಿ ಹಗಲು ಹೊತ್ತಿನಲ್ಲೇ ಕನಿಷ್ಠ ಆರು ಗಂಟೆಗಳ ಕಾಲ ತ್ರೀಪೇಸ್‌ ವಿದ್ಯುತ್‌ ನೀಡಬೇಕು ಎಂದು ಕಟ್ಟಿನಮನೆಯ ರೈತ ಸುಬ್ಬರಾಯಗೌಡ ಹಾಗೂ ಇತರ ಗ್ರಾಮಸ್ಥರು ಮೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದ್ದಾರೆ,default sample_7349.wav,ಕಮಲ್ ಮಂಗಲ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7350.wav,ಹೊಕ್ಕುಳಿನ ಅಂಡವಾಯುಗಳು ವಿಶೇಷವಾಗಿ ಆಫ್ರಿಕಾದ ಮೂಲದ ಶಿಶುಗಳಲ್ಲಿ ಸಾಮಾನ್ಯವಾಗಿದ್ದು,default sample_7351.wav,ಈ ರೀತಿ ವರ್ತಿಸಿದರೆ ಮಗುವಿನ ಕಿವಿ ಕೇಳುತ್ತದೆ ಮಾತು ಬರುತ್ತದೆಂದು ತಿಳಿಯಬೇಕು ಇಲ್ಲದಿದ್ದರೆ ತಕ್ಷಣವೇ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಗುವಿನ ಕಿವುಡುತನ ದೂರ ಮಾಡಬೇಕು ಎಂದರು,default sample_7352.wav,ಎರಡು ಮೂರು ದಿನ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿರುವ ವಿಶ್ವನಾಥ್‌ ಅವರು ತರುವಾಯ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ,default sample_7353.wav,ಬಳಿಕ ಅಲ್ಲಿಯೇ ಸಿದ್ಧಪಡಿಸಿದ್ದ ಉಪ್ಪಿಟ್ಟನ್ನು ಸೇವಿಸಿದ್ದರು ಸಚಿವರೊಂದಿಗೆ ಅವರ ಆಪ್ತ ಸಹಾಯಕ ಗನ್‌ಮ್ಯಾನ್‌ ಕಾರ್ಯಕರ್ತರೊಬ್ಬರು ಸೇರಿದಂತೆ ಇನ್ನೂರು ಜನರು ಉಪ್ಪಿಟ್ಟು ಸೇವಿಸಿದ್ದರು,default sample_7354.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝುಗಾ ಷಟ್ಪದಿಯ,default sample_7355.wav,ಇದೀಗ ನಿವೇಶನ ಮೌಲ್ಯ ಪಾವತಿಸಲು ಹೆಚ್ಚುವರಿಯಾಗಿ ಮೂವತ್ತು ದಿನಗಳ ಅವಧಿಯನ್ನು ಬಿಡಿಎ ವಿಸ್ತರಿಸಿದೆ,default sample_7356.wav,ಹೀಗಾಗಿ ಸಮಾಜವನ್ನು ಒಡೆಯುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯುವುದೇ ಕುತಂತ್ರವಾಗಿದೆ,default sample_7357.wav,ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆಗೆ ಸಂಬಂಧಿಸಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕರ್ನಾಟಕ ಎಸ್‌ಐಟಿಯಿಂದ ಸಂಬಂಧಿಸಿಪಟ್ಟಿರುವ ಅಮೋಲ್‌ ಕಾಳೆಯನ್ನು ಸ್ ಕೇಂದ್ರೀಯ ಅ ತನಿಖಾ ತಂಡ ಸಿಬಿಐ ವಶಕ್ಕೆ ಪಡೆದಿದೆ,default sample_7358.wav,ವಾಸ್ತವವಾಗಿ ಹೇಳುವುದಾದರೆ ಸಾಮಾಜಿಕವಾಗಿ ಪ್ರತಿಕೂಲ ಹಿನ್ನೆಲೆಯನ್ನು ಹೊಂದಿರುವ ಮಕ್ಕಳಿಗೆ ದ್ವಿತೀಯ ಭಾಷೆಯೊಂದರ ಶಿಕ್ಷಣವನ್ನು ಕಿರಿಯ ವಯಸ್ಸಿನಲ್ಲಿಯೇ ಪ್ರಾರಂಭಿಸುವುದಕ್ಕೆ ವಿರುದ್ಧವಾದ ಸಾಕ್ಷ್ಯಗಳು ಸಿಗುತ್ತವೆ,default sample_7359.wav,ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶಾಂತಕುಮಾರಿ ಅಧ್ಯಕ್ಷರಾದ ಎನ್‌ ಕೇಶವಮೂರ್ತಿ ಮಾತನಾಡಿದರು,default sample_7360.wav,ವಿಜ್ಞಾಪನ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7361.wav,ಮುಂದುವರೆದ ವಿದ್ಯುತ್ ಸಮಸ್ಯೆಯಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಹದಿನೈದು ರೋಗಿಗಳು ಮೃತಪಟ್ಟಿರುವ ಘಟನೆ ವೆನೆಜುಲ್ಲಾದಲ್ಲಿ ನಡೆದಿದೆ,default sample_7362.wav,ಚಾಲಕ ಅತಿ ವೇಗದಿಂದ ಬಸ್‌ ಚಾಲನೆ ಮಾಡಿದ್ದರಿಂದಲೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ,default sample_7363.wav,ವಿವೇಕ್‌ ತಿವಾರಿ ಹಿಂದೂ ಆಗಿದ್ದರೂ ಬಿಜೆಪಿ ಸರ್ಕಾರ ಹಿಂದೂಗಳ ಹಿತಾಸಕ್ತಿ ಕಾಯುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಲ್ಪನಾ ದೆಹಲಿ ಸಿಎಂ ಈ ರೀತಿ ಟ್ವೀಟ್‌ ಮಾಡಬಾರದಿತ್ತು ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ,default sample_7364.wav,ಅನಂತರ ಹಾನಿಗೊಳಗಾದ ಭಾಗದಿಂದ ಅಮೋನಿಯವನ್ನು ಹೊರತೆಗೆಯಲು ಇದೇ ಕವಾಟವನ್ನು ಬಳಸಲಾಯಿತು.,default sample_7365.wav,ಆಪರೇಷನ್‌ ಕಮಲದ ಭೀತಿಯಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರತೆಯಿಂದ ಕಾಪಾಡಲು ಜಂಟಿ ಕಾರ್ಯತಂತ್ರ ರೂಪಿಸುವ ಸಂಬಂಧ ಖುದ್ದು ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ತೆರಳಿದಾಗ ಈ ಕ್ಲಾಸ್‌ ನಡೆದಿದೆ,default sample_7366.wav,ಐನೂರು ಅಡಿಗಳಲ್ಲಿ,default sample_7367.wav,ಡಿಸಿಸಿ ಬ್ಯಾಂಕ್‌ ನಿರ್ದೇಶಕ ಟಿಎಚ್‌ಎಲ್‌ ರಮೇಶ್‌ ಮಾತನಾಡಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಧೈರ್ಯ ತುಂಬುವ ಕಾರ್ಯವಾಗಬೇಕು,default sample_7368.wav,ಸಂಸದರ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಾಲೆ ಕಾಲೇಜು ತರಗತಿ ಕೊಠಡಿಗಳ ಅಭಿವೃದ್ಧಿ ಅನಾಥ ಮಕ್ಕಳಿಗೆ ಕಂಪ್ಯೂಟರ್ಸ್ ಕೇಂದ್ರಗಳ ಸ್ಥಾಪನೆ ಮಾಡಿದರು,default sample_7369.wav,ಈಗಲಾದರೂ ಒಮ್ಮೆ ನಿಮ್ಮನ್ನು ಅಪ್ಪಾ ಎಂದು ಕರೆಯಲೇ ತಲೈವರೇ ಎಂಬ ಕಾವ್ಯಾತ್ಮಕ ಪತ್ರವದು,default sample_7370.wav,ಕೆಲವೊಂದು ವಿಷಯಗಳಿಗೆ ಯಾವುದೇ ಅಂಕ ನೀಡಿಯೇ ಇಲ್ಲ ಇದರಿಂದ ದಿಕ್ಕು ತಿಳಿಯದಾಗಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,default sample_7371.wav,ಉಲ್ಟಾಮಗ್ಗಿ ಹೇಳುವುದರಲ್ಲಿ ಮಕ್ಕಳು ಎಕ್ಸ್‌ಪರ್ಟ್‌ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಶಾಲೆಯ ಯಶೋಗಾಧೆ ಶಿವಾನಂದ ಗೊಂಬಿ,default sample_7372.wav,ಪ್ರತಿ ಮತದಾರರನ್ನು ಮತ ಕೇಂದ್ರಗಳಿಗೆ ಕರೆ ತರುವ ಜವಾಬ್ದಾರಿಯನ್ನು ತನ್ನ ಕಾರ್ಯಕರ್ತರಿಗೆ ಸೂಚಿಸಿತ್ತು,default sample_7373.wav,ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಮದ್ಯ ಅಮಲಿನಲ್ಲಿ ಎರಡು ಯುವಕರ ಗುಂಪಿನ ನಡುವೆ ಮಾರಾಮಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,default sample_7374.wav,ತಾಲೂಕು ಹಿರೇನಲ್ಲೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು,default sample_7375.wav,ಬೆಂಗಳೂರು ಪೋಷಕಋಣ ಟರ್ಬೈನ್ ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7376.wav,ಕೂಡಲೆ ಲೋಪವಾದ ಕಡೆ ಪುನಃ ಆಳದ ಗುಂಡಿ ತೋಡಿ ಸಮರ್ಪಕವಾಗಿ ಯುಜಿ ಕೇಬಲ್‌ಗಳನ್ನು ಅಳವಡಿಸಬೇಕು,default sample_7377.wav,ಇದನ್ನು ದೇಶದಲ್ಲಿ ನಡೆದಿರುವ ಕೆಲವಾರು ದೊಡ್ಡ ದೊಡ್ಡ ಸ್ಕಾಯಂಗಳು ಭ್ರಷ್ಟಾಚಾರವನ್ನು ತೋರಿಸಿ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದೇವೆ,default sample_7378.wav,ಇದೇ ಸಂದರ್ಭದಲ್ಲಿ ಶಾಲಾ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು ಚಿಣ್ಣರ ಚಿಲುಮೆ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು,default sample_7379.wav,ಇನ್ನು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಡೇವಿಡ್‌ ಅಟೆನ್‌ಬರೋ ಅವರು ಅವರ ಗಾಂಧೀ ಚಿತ್ರದಲ್ಲಿ ಪದಮ್ಸೀ ಅವರು ಜಿನ್ನಾರ ಪಾತ್ರ ನಿರ್ವಹಿಸಿದ್ದರು ಇವರ ಸೇವೆಯನ್ನು ಗಮನಿಸಿ ಎರಡ್ ಸಾವಿರ ನೇ ಇಸವಿಯಲ್ಲಿ ಪದ್ಮಶ್ರೀ ಗೌರವ ನೀಡಿ ಪುರಸ್ಕರಿಸಲಾಗಿತ್ತು,default sample_7380.wav,ಮೊನ್ನೆ ನಡೆದ ಬಿಜೆಪಿ ಸಭೆಯಲ್ಲಿ ಭಾಗಿಯಾಗುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸಿದರು,default sample_7381.wav,ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಡಳಿತ ಆಂತರಿಕ ಸಮಿತಿ ನೇಮಿಸಿತ್ತು ಸಮಿತಿಯು ಜಿಲ್ಲಾಡತಳಿತಕ್ಕೇ ವರದಿ ಸಲ್ಲಿಸಿದೆ ಎಂದರು,default sample_7382.wav,ಇಲ್ಲಿಯೇ ಐಟಿ ಪಾರ್ಕ್ ಕೈಗಾ​ರಿಕೆ ಸ್ಥಾಪಿ​ಸುವ ಮೂಲಕ ದುಡಿ​ಯುವ ವರ್ಗಕ್ಕೆ ಅನುವು ಮಾಡಿ​ಕೊ​ಡ​ಬೇಕು ಜನ​ ಕಲ್ಯಾಣ ಮಾಡುವ ಮನ​ಸ್ಸಿ​ರ​ಬೇ​ಕಷ್ಟೆ,default sample_7383.wav,ಮೂರಕ್ಕೆ ಲೀಡ್‌ ಕುವೆಂಪು ವಿವಿಗೆ ಜಾಗತಿಕ ಮನ್ನಣೆ ಸೈಮಾಗೋ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಕುವೆಂಪು ವಿವಿಗೆ ರಾಜ್ಯದಲ್ಲಿ ಮೊದಲ ಸ್ಥಾನ,default sample_7384.wav,ಎಚ್‌ ನಾಲ್ಕು ವೀಸಾ ಅಡಿ ಸುಮಾರು ಒಂದು ಇಪ್ಪತ್ತೈದು ಲಕ್ಷ ಸಂಗಾತಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರಲ್ಲಿ ಸುಮಾರು ಒಂದು ಲಕ್ಷ ಜನರು ಭಾರತೀಯರೇ ಆಗಿದ್ದಾರೆ,default sample_7385.wav,ಭದ್ರಾವತಿ ಹೊಸಮನೆ ಭಾಗದಲ್ಲಿ ಚರಂಡಿಗಳಲ್ಲಿ ನೀರು ಕಟ್ಟಿಕೊಂಡ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದ್ದು ಇದರಿಂದಾಗಿ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು,default sample_7386.wav,ರೈತರು ಬಹಳ ಶ್ರಮಪಟ್ಟು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರುತ್ತಾರೆ ಮಾರುಕಟ್ಟೆಯಲ್ಲಿ ವರ್ತಕರು ದಿನ ನಿತ್ಯ ವಾಹಿವಾಟು ಮಾಡುವ ಮೂಲಕ ಗೋಡನ್‌ಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದರು,default sample_7387.wav,ರೋಟರಿ ಬಾಲಭವನದ ಮುಂಭಾಗದಿಂದ ಹೊರಟ ಜಾಥಾ ಗಾಂಧಿವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಶ್ವ ಪಲ್ಸ್‌ ಪೋಲಿಯೋ ದಿನಾಚರಣೆಯ ಮಹತ್ವ ಕುರಿತು ಜನತೆಯಲ್ಲಿ ಅರಿವು ಮೂಡಿಸಿತು,default sample_7388.wav,ಮನೋಜ್‌ ಹಲ್ಲೆ ನಡೆಸಿದ್ದು ದೂರು ಪ್ರತಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು,default sample_7389.wav,ಚಿತ್ರೀಕರಣವೇ ತಡವಾಗಿದ್ದರ ಸುತ್ತ ಹಬ್ಬಿರುವ ಗಾಸಿಪ್‌ಗೆ ಕ್ರೇಜ್ರ್ ರ್‌ ಪ್ರತಿಕ್ರಿಯಿಸಿದರು,default sample_7390.wav,ನಗರಸಭೆ ಆಡಳಿತ ಈಗಾಗಲೇ ಮೂವತ್ತೈದು ಕುಟುಂಬಗಳಿಗೂ ಪರಿಹಾರದ ಚೆಕ್‌ ನೀಡಲ್ ನೀಡಿದೆ ಯಾವುದೇ ಸಂದರ್ಭದಲ್ಲೂ ನೊಂದ ಕುಟುಂಬದ ಸದಸ್ಯರು ಸಹನೆ ಕಳೆದುಕೊಳ್ಳಬಾರದು ಎಂದರು,default sample_7391.wav,ಕಾಲುವೆ ವ್ಯಾಪ್ತಿಯ ರೈತರಿಗೆ ನೀರೊದಗಿಸುವ ಬಗ್ಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ,default sample_7392.wav,ಮ್ ಮೋದಿ ಬಳಗದ ಸ್ಥಳೀಯ ಕಾರ್ಯಕರ್ತರಾದ ಶಾರದಾ ಡೈಮಂಡ್‌ ಕಾರ್ತಿಕ್‌ ಮೋದಿ ಚಂದ್ರಮೋಹನ ಮಾರುತಿ ಹರೀಶ ಸಂಜಯ್‌,default sample_7393.wav,ಈಗಾಗಲೇ ಬೆಂಕಿ ಕೇರಳ ಗಡಿ ಸಮೀಪಿಸಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮ ಅನುಸರಿಸಲಾಗಿದೆ,default sample_7394.wav,ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ಯಡಿಯೂರಪ್ಪ ಕೇಂದ್ರ ಸಚಿವರಾದ ಜೆಪಿನಡ್ಡಾ ಗಿರಿರಾಜ್‌ ಸಿಂಗ್‌ ರಮೇಶ್‌ ಜಿಗಜಿಣಗಿ ಕಂದಾಯ ಸಚಿವ ಆರ್‌ವಿದೇಶಪಾಂಡೆ ಇತರರು ಭಾಗವಹಿಸಿದ್ದರು,default sample_7395.wav,ರಾಜ್ಯ ಉಪಾಧ್ಯಕ್ಷ ಎಚ್‌ಓಂಕಾರಪ್ಪ ಮಾತನಾಡಿ ಹರಿಹರ ಶಾಸಕರು ಅಧಿಕಾರ ಇಲ್ಲದಿದ್ದಾಗ ಮಣ್ಣಿನ ಮಗನಂತೆ ಮಾತನಾಡಿ ಶಾಸಕರಾದ ಮೇಲೆ ರೇಸಾರ್ಟ್‌ ಮಗನಂತೆ ವರ್ತನೆ ಮಾಡುತ್ತಿದ್ದಾರೆ ರೈತರನ್ನು ಮರೆತಿದ್ದಾರೆ ಎಂದು ಕುಟುಕಿದರು,default sample_7396.wav,ಇನ್ಸ್‌ಪೆಕ್ಟರ್‌ ಕುಟಂಬದವರ ಭೇಟಿಯಾದ ಆದಿತ್ಯನಾಥ್‌ ಲಖನೌ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬುಲಂದ್‌ಶಹರ್‌ ಹಿಂಸಾಚಾರದಲ್ಲಿ ಸಾವಿಗೀಡಾದ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಕುಟುಂಬ ಸದಸ್ಯರನ್ನು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ,default sample_7397.wav,ಅಭಿಯಾನದ ಅಂಗವಾಗಿ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು,default sample_7398.wav,ನಾವು ಸರ್ಕಾರ ರಚಿಸುತ್ತೇವೆ ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಹೇಳಿದರು ಅತ್ತ ಕಾಂಗ್ರೆಸ್‌ನವರು ನಮ್ಮ ಮುಖ್ಯಮಂತ್ರಿ ಈಗಲೂ ಸಿದ್ದರಾಮಯ್ಯ ಎಂದು ಹೇಳುತ್ತಾರೆ,default sample_7399.wav,ಇದರ ಬೆನ್ನತ್ತಿದ ಪೊಲೀಸರು ಒಟ್ಟು ಮೂರು ತಂಡಗಳಲ್ಲಿ ಗುಜರಾತಿನ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ,default sample_7400.wav,ಅದನ್ನು ಬಿಟ್ಟು ಇಲ್ಲಿಗೆ ಮಂಜೂರಾದ ಕಾಮಗಾರಿಯನ್ನು ಜನವಸತಿ ಇಲ್ಲದ ಅರಣ್ಯ ಪ್ರದೇಶಗಳ್ ದಲ್ಲಿ ಕೈಗೊಳ್ಳಲು ಮುಂದಾಗಿರುವುದನ್ನು ವಿರೋಧಿಸುತ್ತಿದ್ದು,default sample_7401.wav,ಒಂದೇ ಪ್ರಕಾಶನದಿಂದ ಹೊರತಂದಿರುವ ಎಂಬತ್ತು ಲೇಖಕರ ನೂರು ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ಈ ಕಾರ್ಯಕ್ರಮವು ಲಿಮ್ಕಾ ದಾಖಲೆಗೆ ಸೇರಲಿದೆ ಎಂದು ಮಹಾಸಭಾದ ಅಧ್ಯಕ್ಷರ ಗಿರಿಧರ ಕೆ ಜೆ ವಿಶ್ವಾಸ ವ್ಯಕ್ತಪಡಿಸಿದರು,default sample_7402.wav,ಸ್ವಾಮೀಜಿ ಕಣ್ತೆರೆದು ನೋಡಿ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ ಸೋಮ​ವಾ​ರ ಬೆಳಗ್ಗೆ ರಕ್ತಪರೀಕ್ಷೆ ವರದಿಯಲ್ಲಿ ಶ್ವಾಸಕೋಶದಲ್ಲಿನ ಸೋಂಕು ಕಡಿಮೆಯಾಗಿರುವುದು ಮತ್ತು ದೇಹದಲ್ಲಿ ಪ್ರೊಟೀನ್‌ ಅಂಶ ಜಾಸ್ತಿ ಆಗಿರುವುದು ಸ್ಪ ಸ್ಪಷ್ಟವಾಗಿದೆ,default sample_7403.wav,ಆದರೆ ಅಲ್ಲಿ ಆಗಿದ್ದೇ ಬೇರೆ ವೇದಿಕೆ ಮೇಲೆ ಮೂರು ವಿಶೇಷ ಆಸನಗಳನ್ನು ಹಾಕಲಾಯಿತು,default sample_7404.wav,ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಜನವರಿಇಪ್ಪತ್ತೊಂಬತ್ತರಂದು ಪೊಲೀಸರ ಸಹಯೋಗದಲ್ಲಿ ದೊಡ್ಡ ಫಲಕ ಅಳವಡಿಸಿದ್ದಾರೆ,default sample_7405.wav,ಜಿಪಂ ಸದಸ್ಯ ರಾಜಶೇಖರ ಗಳಿಪುರ ಮಾತನಾಡಿ ಮೆಸ್ಕಾಂನ ನಿರ್ಲಕ್ಷ್ಯ ಧೋರಣೆಯಿಂದ ರೈತರು ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳಲು ಸಾಧ್ಯವಾಗದೆ ಫಸಲು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ,default sample_7406.wav,ಸುಗ್ರೀವನಿಗೆ ಪಟ್ಟಾಭಿಷೇಕವಾಗುವಾಗ ರಾಜ್ಯದ ಯುವರಾಜನಾಗಿ ಅಂಗದನನ್ನು ಮಾಡಬೇಕೆಂಬುದು ರಾಮನ ಸಲಹೆ ಸುಗ್ರೀವನೇ ಸ್ವಂತವಾಗಿ ಅದನ್ನು ಮಾಡುತ್ತಿರಲಿಲ್ಲವೆಂದಲ್ಲ ಅಂಗದನ ಮನಸ್ಸಿಗೆ ಸಂಗತಿ ಹೀಗೆ ಕಾಣಿಸಿದೆ,default sample_7407.wav,ಚುನಾವಣೆ ಪ್ರಾರಂಭದಿಂದ ಇಲ್ಲಿಯವರೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಮತದಾರರು ಆಶೀರ್ವದಿಸಿದ್ದಾರೆ,default sample_7408.wav,ಅಂಜೂರದ ಹೂಗೊಂಚಲು ಅತ್ತಿಯ ಹೂಗೊಂಚಲಿನಂತೆಯೇ ಇದೆ.,default sample_7409.wav,ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ತಮಕುವಾಲಾ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಸಂಪಾದಕ ಜಾಫರ್‌ ಆಫ್ರಾ ರಫೇಲ್‌ ಒಪ್ಪಂದದ ಕುರಿತು ಬರೆದ ವಿಶ್ವದೀಪಕ್‌ ಅವರಿಗೆ ಸೆಪ್ಟೆಂಬರ್ ಏಳರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದ್ದಾರೆ,default sample_7410.wav,ಇದರ ಬೆನ್ನಿಗೆ ಕಾಂಗ್ರೆಸ್‌ ಪಕ್ಷ ರಕ್ಷಣೆಗೆ ಧಾವಿಸಿದ್ದು ಇಂದಿರಾ ಅವರು ಹತ್ಯೆಯಾದಾಗ ರಾಹುಲ್‌ ಹದಿಮೂರು ಅಥವಾ ಹದ್ನಾಕು ವರ್ಷದ ಹುಡುಗ ಈ ವಿಷಯದಲ್ಲಿ ಅವರನ್ನು ಹೊಣೆಗಾರರನ್ನಾಗಿಸಬೇಡಿ ಎಂದು ಹೇಳಿದೆ,default sample_7411.wav,ಗ್ರಾಹಕರಿಗೆ ತಾವು ಬೇಕಾದ ಚಾನೆಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡುವ ಹೊಸ ಕೇಬಲ್‌ ಮತ್ತು ಡಿಟಿಎಚ್‌ ನೀತಿಯ ಬಗ್ಗೆ ಟ್ರಾಯ್‌ ಮತ್ತೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ,default sample_7412.wav,ಆದರೆ ಈಗ ಅದೇ ಕುಟುಂಬಗಳ ನಾಲ್ಕನೇ ತಲೆಮಾರಿನ ಹಸುಕಂದಮ್ಮಗಳ ಎಲ್‌ಕೆಜಿ ಫೀಸು ಭರಿಸುವ ಶಕ್ತಿಯೂ ಈ ಕೃಷಿ ಕುಂಟುಂಬಗಳಿಗಿಲ್ಲ,default sample_7413.wav,ಪರಮೇಶ್ವರ್‌ ಅವರು ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ,default sample_7414.wav,ಕಲ್ಯಾಣ ಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರವಾಗಿ ನಂತರ ಹೊಯ್ಸಳರ ಎರಡನೇ ಬಲ್ಲಾಳನ ಕಾಲದಲ್ಲಿ ಎರಡನೇ ರಾಜಧಾನಿಯಾಗಿತ್ತು,default sample_7415.wav,ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯೋಜನೆ ಯಶಸ್ವಿಯಾಗಿದೆ ಆದರೆ ನಮ್ಮ ರಾಜ್ಯದಲ್ಲಿ ಯಶಸ್ವಿಯಾಗಿದ್ದಿರುವುದು ಇಲ್ಲಿ ಇಲ್ಲಿನ ರಾಜ್ಯ ಸರ್ಕಾರದ ನಿರ್ಲಕ್ಷ್ಯಣ ಕಾರಣ ಎಂದರು,default sample_7416.wav,ಶಾರುಖ್‌ ಇಪ್ಪತ್ತು ಎಂಬ ಯುವಕನನ್ನು ಭೋಲಾಪುರ್‌ ಹಾದೊಲಿಯಾ ಗ್ರಾಮದಲ್ಲಿ ಬುಧವಾರ ರಾತ್ರಿ ಥಳಿಸಿ ಹತ್ಯೆ ಮಾಡಲಾಗಿದೆ,default sample_7417.wav,ಉಪಾಸನ ಸಂಸ್ಥೆಯು ಶುಕ್ರವಾರ ಬಸವನಗುಡಿಯಲ್ಲಿರುವ ಹಮ್ಮಿಕೊಂಡಿರುವ ವಸ್ತುಗಳ ಪ್ರದರ್ಶನದಲ್ಲಿ ಗ್ರಾಹಕರು ಮರದ ಕೆತ್ತನೆಯ ಕುದುರೆ ಬೊಂಬೆಯನ್ನು ವೀಕ್ಷಿಸುತ್ತಿರುವುದು,default sample_7418.wav,ಸಿದ್ದಿಯನ್ನು ಬಯಸುವ ಜನ ಸಾಧನೆಯ ಮಾರ್ಗದಲ್ಲಿ ಸಾಗಬೇಕು ಸಾಧನೆಯೆಸಗುತ್ತಾ ಮುನ್ನಡೆದಾಗ ಒಂದು ದಿನ ಆ ಸಾಧನೆಯೆ ಜಯ ಸಿಗುತ್ತದೆ,default sample_7419.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7420.wav,ಜಾಗತಿಕ ನಾಯಕರೊಂದಿಗೆ ತಮ್ಮ ಸ್ವಚ್ಛ ಭಾರತದ ಸಾಧನೆಯ ಹಾದಿಯ ಅನುಭವವನ್ನು ಹಂಚಿಕೊಳ್ಳಲು ಭಾರತ ಅಂತಾರಾಷ್ಟ್ರೀಯ ಮಹಾತ್ಮ ಗಾಂಧಿ ನೈರ್ಮಲ್ಯ ಸಮಾವೇಶ ಆಯೋಜಿಸುತ್ತಿರುವುದಕ್ಕೆ ನನ್ನ ಅಭಿನಂದನೆಗಳು,default sample_7421.wav,ಅರ್ಜಿದಾರ ಎಂಎಲ್‌ ಶರ್ಮಾಗೆ ಐವತ್ತು ಸಾವಿರ ರು ದಂಡ ವಿಧಿಸಿತು ದಂಡ ಕಟ್ಟುವವರೆಗೂ ಯಾವುದೇ ಪಿಐಎಲ್‌ ಸಲ್ಲಿಸಲು ಅವಕಾಶ ನೀಡದಂತೆ ರಿಜಿಸ್ಟ್ರಗೆ ಸೂಚಿಸಿತು,default sample_7422.wav,ಇದೇ ವೇಳೆ ಡಾಕ್ಟರ್ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾಲಂಕಾರ ಹಾಗೂ ಪೂಜಾ ವಿಧಿ ನಂತರ ಅನ್ನಸಂತರ್ಪಣೆ ನಡೆಯುವುದು,default sample_7423.wav,ಶಾಸಕ ಎಚ್‌ಹಾಲಪ್ಪ ಮಾತ್ರ ಮೌನವಾಗಿದ್ದರು ನಂತರ ಮಾತ​ನಾ​ಡಿದ ಶಾಸಕರು ನಮ್ಮ ಮನೆಯ ಎದುರಿಗೆ ಬೀದಿ ದೀಪ ಇಲ್ಲ ಒಂದು ದಿನ ಇದ್ದರೆ ಮೂರು ದಿನ ಇರುವುದಿಲ್ಲ ನಾನು ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು,default sample_7424.wav,ಇದರ ಇತಿಹಾಸ ಪುಟಗಳ ಹಾಳೆಗಳನ್ನು ಒಂದೊಂದಾಗಿ ತಿರುವಿ ಹಾಕುತ್ತಾ ಹೋದರೆ ರಸ್ತೆಯ ಡಾಂಬರೀಕರಣ ಗುಂಡಿ ಮುಚ್ಚುವ ಕೆಲಸಕ್ಕೆ ಕೋಟ್ಯಂತರ ರು ಖರ್ಚಾಗಿದೆ,default sample_7425.wav,ಹರ​ಪ​ನ​ಹಳ್ಳಿ ತಾಲ್ಲುಕು ಯರ​ಬಾಳು ಶಿವ​ಪುರ ಇಟ್ಟಿ​ಗುಡಿ ಗ್ರಾಮ​ದಲ್ಲಿ ಅಕ್ರಮ ಮದ್ಯ ಮಾರಾಟ ನಡೆ ನಡೆ​ಯು​ತ್ತಿತ್ತು ಮಕ್ಕಳು ಮಹಿ​ಳೆ​ಯರು ಬಹಳ ತೊಂದರೆ ಅನು​ಭ​ವಿ​ಸು​ತ್ತಿ​ದ್ದಾರೆ,default sample_7426.wav,ಪ್ರತಿಯೊಬ್ಬರೂ ಸಂಘಟನೆಯಲ್ಲಿ ತೊಡಗಿ ಕೊಂಡು ಒಗ್ಗಟ್ಟಿನಿಂದ ಅನ್ಯಾಯದ ವಿರುದ್ಧ ಹೋರಾಡಿದಾಗ ಮಾತ್ರ ನ್ಯಾಯ ಸಿಗುತ್ತದೆ ಮತ್ತು ಸರ್ಕಾರದ ಸೌಲಭ್ಯ ಪಡೆಯಬಹುದು ಎಂದರು,default sample_7427.wav,ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅಕ್ಟೋಬರ್ ಐದು ಹಾಗೂ ಆರ ರಂದು ಹೊರ ನಾಡು ಹಾಗೂ ಒಳನಾಡಿನ ಕನ್ನಡಿಗರ ಮುಖಾಮುಖಿ ಮೂಲಕ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ,default sample_7428.wav,ಈಗಲೂ ದೇವಾಲಯ ನಿರ್ಮಾಣದ ವಿಚಾರವಾಗಿ ನನ್ನೊಂದಿಗೆ ಚರ್ಚೆ ಮಾಡುತ್ತಾರೆ,default sample_7429.wav,ಇದರಿಂದಾಗಿ ಕಾಂಗ್ರೆ​ಸ್ಸಿ​ಗ​ರಿಗೆ ಇಂತಹದ್ದೊಂದು ಅನುಮಾನ ಹುಟ್ಟಿದೆ ರಾಜ​ಕೀಯ ವಲ​ಯ​ದಲ್ಲಿ ಚರ್ಚೆ​ಯ​ಲ್ಲಿ​ರುವಂತೆ ಬಿಜೆ​ಪಿಯು ಕಾಂಗ್ರೆ​ಸ್‌ನ ಸುಮಾರು ಹದ್ನೆಂಟು ಶಾಶ​ಕ​ರನ್ನು ಸೆಳೆದು ಅವ​ರಿಂದ ರಾಜೀ​ನಾಮೆ ಕೊಡಿಸಿ ಸರ್ಕಾ​ರ​ವನ್ನು ಅಲ್ಪ​ಮ​ತಕ್ಕೆ ತರುವ ಪ್ರಯ​ತ್ನವನ್ನು ತೀವ್ರ​ವಾಗಿ ನಡೆ​ಸಿತ್ತು,default sample_7430.wav,ರಾಜ್ಯ ಸರ್ಕಾರ ಸಣ್ಣ ರೈತರು ಕಾರ್ಮಿಕರು ಹಾಗೂ ದುರ್ಬಲ ವರ್ಗದವರು ಖಾಸಗಿ ಲೇವಾ ದೇವಿದಾರರಿಂದ ಮಾಡಿರುವ ಸಾಲ ಮನ್ನಾ ಮಾಡುವ ಸಂಬಂಧ ಸುಗ್ರೀವಾಜ್ಞೆ ಮಂಡಿಸಲು ನಿರ್ಧರಿಸಿದೆ,default sample_7431.wav,ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಅಡೆತಡೆಗಳು ನೂಕುನುಗ್ಗಲು ಉಂಟಾಗಿಲ್ಲ ಅಲ್ಲದೆ ಅಭಿಮಾನಿಗಳಿಗೂ ಪೂಜೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು,default sample_7432.wav,ಇದಕ್ಕೆ ಹಬ್ಬ ಹಾಡುವುದು,default sample_7433.wav,ಬಿಡಿಎ ಅಧಿಕಾರಿಗಳ ತಪ್ಪಿದ್ದರೆ ಕ್ರಮ ಕೈಗೊಳ್ಳುವಂತೆ ಆ ಸಂಸ್ಥೆಯ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು ಎಂದು ಮಂಜುನಾಥ್‌ಪ್ರಸಾದ್‌ ತಿಳಿಸಿದ್ದಾರೆ,default sample_7434.wav,ಮಾಜಿ ಉಪ ಸಭಾಪತಿ ಬಿಎಲ್‌ ಶಂಕರ್‌ ಮಾತನಾಡಿ ಮನುಷ್ಯ ದೇವರನ್ನು ಸಹಸ್ರಾರು ವರ್ಷಗಳಿಂದ ನಂಬಿದ್ದಾನೆ,default sample_7435.wav,ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿ ಜವಾಬ್ದಾರಿ ನೀಡಿದ್ದು ಶುಕ್ರವಾರ ರಾಹುಲ್‌ಗಾಂಧಿ ಒಪ್ಪಿಗೆ ಮೇರೆಗೆ ಎಐಸಿಸಿ ಕಾರ್ಯದರ್ಶಿ ನೇಮಕಾತಿ ಆದೇಶ ಹೊರಡಿಸಿದ್ದಾರೆ,default sample_7436.wav,ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ಎಂಬತ್ತ ರ ಗಡಿ ದಾಟಿದೆ ಇನ್ನು ಡೀಸೆಲ್‌ ದರ ಕೂಡ ಸಾರ್ವಕಾಲಿಕ ದಾಖಲೆಯಾದ ಎಪ್ಪತ್ತ್ ಎರಡು ಪಾಯಿಂಟ್ ಐದು ಒಂದು ರುಪಾಯಿಗೆ ಏರಿದೆ,default sample_7437.wav,ಅನೇಕ ವೇಳೆ ಎಲೆಗಳ ಕಕ್ಷಗಳಲ್ಲಿ ಮುಳ್ಳುಗಳಿರುತ್ತವೆ.,default sample_7438.wav,ನಾನು ಯಾವುದೇ ತಪ್ಪು ಮಾಡಿಲ್ಲ ನನ್ನ ಸಮುದಾಯದ ಮುಖಂಡರ ಮೂಲಕ ಕೆಲ ದಿನಗಳ ಹಿಂದೆಯಷ್ಟೆಆ್ಯಂಬಿಡೆಂಟ್‌ ಕಂಪನಿ ಮಾಲಿಕ ಸೈಯದ್‌ ಅಹಮದ್‌ ಫರೀದ್‌ ಹಾಗೂ ಅವರ ಪುತ್ರ ಸೈಯದ್‌ ಅಫಕ್‌ ನನ್ನು ಭೇಟಿಯಾಗಿದ್ದರು,default sample_7439.wav,ನಮ್ಮ ಭಾಶಿಕ ವರ್ತನೆಗಳಲ್ಲಿ ಇಂತಹ ಭಿನ್ನತೆಗಳು ನಮ್ಮ ಸಂವಹನಕ್ಕೆ ಒತ್ತಾಸೆಯಾಗಿರುತ್ತವೆಯೇ ಹೊರತು ಅವುಗಳು ಯಾವತ್ತಿಗೂ ತೊಡಕನ್ನು ಉಂಟು ಮಾಡಲಾರವು,default sample_7440.wav,ಇಂತಹ ಶಾಲೆಗಳು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟುಮಾತ್ರ ಇದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ ಎಂದರು,default sample_7441.wav,ಇದೇ ವೇಳೆ ಗುರುವಾರದ ಸಭೆಯಲ್ಲಿ ಇತ್ತೀಚಿಗೆ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ಆದ ಮುಖಭಂಗದ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ,default sample_7442.wav,ವಿವಿಧ ಸಂಸ್ಕೃತಿಗಳ ಪ್ರಭಾವ,default sample_7443.wav,ಕಿಂಗ್‌ಫಿಷರ್‌ ಸಂಸ್ಥೆಗೆ ನೀಡಿದ್ದ ಸಾಲಕ್ಕೆ ಯುಬಿಎಚ್‌ಎಲ್‌ ಸಂಸ್ಥೆ ಕಾರ್ಪೊರೇಟ್‌ ಭದ್ರತಾ ಖಾತರಿ ನೀಡಿತ್ತು ಆ ಸಂದರ್ಭದಲ್ಲಿ ಯುಎಸ್‌ಎಲ್‌ ಸಹ ಭಾಗಿಯಾಗಿತ್ತು,default sample_7444.wav,ಶ್ರೀಹರಿ ಅವರ ಸಹೋದರ ಶ್ರೀನಿವಾಸಪುರದಲ್ಲಿ ಬೇಸಾಯ ಮಾಡಿಕೊಂಡಿದ್ದಾರೆ ಇನ್ನು ನಿಸರ್ಗ ಮಲ್ಲೇಶ್ವರದ ಮಹಾರಾಣಿ ಅಮ್ಮಣಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು,default sample_7445.wav,ಜಪಾನಿನ ಇಪ್ಪತ್ತೊಂದು ವರ್ಷದ ನವೊಮಿ ಒಸಾಕ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ,default sample_7446.wav,ಚಾಲಕರ ವಿಮೆ ಬಾಂಡನ್ನು ರು ಐದು ಲಕ್ಷಕ್ಕೆ ಏರಿಸಬೇಕು ಚಾಲಕರಿಗೆ ಇಎಸ್‌ಐ ಸೌಲಭ್ಯ ಒದಗಿಸಿಕೊಡಬೇಕು ಐದು ವರ್ಷ ಮೇಲ್ಪಟ್ಟವರಿಗೆ ಎರಡು ಸಾವಿರ ಮಾಸಾಶನ ಕೊಡಿಸಬೇಕು,default sample_7447.wav,ಇಪ್ಪತ್ತೈದರಂದು ಬೆಳಿಗ್ಗೆ ಎಂಟಕ್ಕೆ ಪರದೆ ಒಂದ ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರದೆ ಎರಡ ರಲ್ಲಿ ಜೀರ್ಜಿಂಬೆ ಪರದೆ ಮೂರರಲ್ಲಿ ಎಳೆಯರು ನಾವು ಎಳೆಯರು,default sample_7448.wav,ವೈದ್ಯರು ಚಿಕಿಸ್ತೆ ನೀಡುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪುತ್ರ ಪಾವಗಡ ಶ್ರೀರಾಮ್‌ ತಿಳಿಸಿದ್ದಾರೆ,default sample_7449.wav,ನಾನು ಎಲ್ಲಿದ್ದೀನಿ ಹೇಳು ಅಂತ ಅಮ್ಮಂಗೆ ಪೋಲಿಸ್ನೋರು ಅದೆಷ್ಟು ತೊಂದ್ರೆ ಕೊಟ್ಟಿರ್‍ಬಹ್ದು ಅಲ್ವಾ,default sample_7450.wav,ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನ ಘೋಷಿಸಿದ್ದು,default sample_7451.wav,ಶ್ರೀ ಶಾರಾದಾಂಬಾ ದೇವಾಲಯಕ್ಕೆ ತೆರಳಿ ಅಲ್ಲಿ ಶ್ರೀ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು,default sample_7452.wav,ಎರಡು ಸಾವಿರದ ಹದಿನೈದರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತೆ ಕಾಮಗಾರಿ ಆರಂಭಿಸಿತು ಒಂಬತ್ತು ವರ್ಷಗಳ ಹಿಂದೆ ಶಂಕುಸ್ಥಾಪನೆಯಾದ ಕಾಮಗಾರಿ ಈಗ ಪೂರ್ಣಗೊಂಡಿದೆ,default sample_7453.wav,ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಯಾರೋ ಏನೋ ಹೇಳಿದಾಕ್ಷಣ ಸಮ್ಮಿಶ್ರ ಸರ್ಕಾರ ಪತನವಾಗುವುದಿಲ್ಲ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಡಳಿತ ನಡೆಸುತ್ತಾರೆ,default sample_7454.wav,ಅಪರ ಜಿಲ್ಲಾಧಿಕಾರಿ ಅವರು ಮಾತನಾಡಿ ಶ್ರೀರಂಗಯ್ಯ ಜಿಲ್ಲಾಧಿಕಾರಿ ಎಂಬ ಅಹಂ ಇಲ್ಲದೆ ಸರಳವಾಗಿ ಕಚೇರಿಗೆ ಬರುವವರು ಕಚೇರಿ ಅಧಿಕಾರಿಗಳು ಸಿಬ್ಬಂದಿಯನ್ನು ನಗು ಮೊಗದಿಂದ ಬರಮಾಡಿಕೊಳ್ಳುತ್ತಿದ್ದ ರೀತಿ ಮೆಚ್ಚುವಂತಹದ್ದು,default sample_7455.wav,ಆರೋಪಿಗಳಿಂದ ಎರಡು ಲ್ಯಾಪ್‌ಟಾಪ್‌ ಪ್ರಿಂಟರ್‌ ನೇಪಾಳದ ನಕಲಿ ಸೀಲ್‌ ಎರಡು ಪಾಸ್‌ಪೋರ್ಟ್‌ ಹಾಗೂ ಸುಳ್ಳು ದಾಖಲಾತಿ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ,default sample_7456.wav,ರಾಜೀನಾಮೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಅವೆಲ್ಲಾ ಮಾಧ್ಯಮಗಳ ಸೃಷ್ಟಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಗೊಳಿಸಬೇಕಿದೆ ಅದಕ್ಕೆ ಮೊದಲ ಆದ್ಯತೆ ನೀಡಲಾಗುವುದು,default sample_7457.wav,ಇದೇ ಕಾರಣಕ್ಕೆ ಎರಡ್ಮೂರು ಬಾರಿ ಅವರನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ,default sample_7458.wav,ಹಾಗೆಯೇ ಎರ್ಡ್ ಸಾವಿರದಾ ಹತ್ತೊಂಬತ್ತು ಬೆಂಝ್‌ ಇತಿಹಾಸಕ್ಕೆ ಮಹತ್ವದ ವರ್ಷ ಏಕೆಂದರೆ ಭಾರತದಲ್ಲಿ ಮರ್ಸಿಡಿಸ್‌ ಬೆಂಝ್‌ ಕಾರ್ಯಚರಣೆ ಶುರುವಾಗಿ ಇಪ್ಪತ್ತೈದು ವರ್ಷ,default sample_7459.wav,ಆದರೆ ಪ್ರತಿ ಕಾರಿಗೆ ಆರು ಪಾಯಿಂಟ್ಐವತ್ತು ಲಕ್ಷ ರೂಪಾಯಿ ಮಿತಿ ಹಾಗೂ ಹಳೆಯ ವಾಹನ ಬದಲಿಸುವ ಮಾರ್ಗಸೂಚಿ ಪಾಲಿಸುವ ಮೂಲಕ ಖರೀದಿ ಮಾಡುವಂತೆ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ,default sample_7460.wav,ವಿಧಾನಸೌಧ ವಸತಿಗೃಹಗಳಲ್ಲಿ ಇದ್ದರೆ ಮಾಧ್ಯಮಗಳ ಕಣ್ಣಿಗೆ ಬೀಳಲಾಗುತ್ತದೆ ಹೀಗಾಗಿ ಹೊಟೇಲ್‌ ವಾಸ್ತವ್ಯದ ಮೇಲ್ಪಂಕ್ತಿ ಹಾಕಿದ್ದಾರೆ,default sample_7461.wav,ಚಿತ್ರದುರ್ಗ ಲೀಡ್‌ಬ್ಯಾಂಕ್‌ ಸೀನಿಯರ್‌ ಮ್ಯಾನೇಜರ್‌ ನಿಂಗೇಗೌಡ ಮಾತನಾಡಿ ಜನಸಾಮಾನ್ಯರಿಗೆ ಹೊಸ ನೋಟುಗಳ ಬಗ್ಗೆ ಅರಿವು ಮೂಡಿಸುವುದಲ್ಲದೆ,default sample_7462.wav,ವಿಶೇಷವೆಂದರೆ ತಮ್ಮ ಹತ್ಯೆಗೆ ಭಾರತದ ವಿದೇಶಿ ಗೂಢಚರ ಸಂಸ್ಥೆ ರಾ ಸಂಚು ನಡೆಸಿದೆ ಎಂದು ಸ್ವತಃ ಸಿರಿಸೇನಾ ಅವರೇ ಸಂಪುಟ ಸಭೆಯಲ್ಲಿ ಆರೋಪಿಸಿದ್ದರು ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು,default sample_7463.wav,ಈಗ ಆ ವರದಿ ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ ಎಂದರು,default sample_7464.wav,ನ್ಯಾಯಾಲಯ ತೀರ್ಪಿನಲ್ಲೇ ಏನು ಹೇಳಬೇಕೋ ಅದನ್ನು ಹೇಳಿದೆ ಆದ್ದರಿಂದ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದು ಸರಿಯಾಗುವುದಿಲ್ಲ,default sample_7465.wav,ಒಂದನೆಯ ತರಗತಿಯಿಂದ ಇಂಗ್ಲಿಶ್‌ನ್ನು ಹೇಳಿಕೊಡಲು ಅಪಾರ ಸಂಖ್ಯೆಯಲ್ಲಿ ಬೇಕಾಗುವ ಶಿಕ್ಷಕರ ಅಗತ್ಯದ ಸವಾಲನ್ನು ಎಂದೂ ಪೂರಲೈಸಲಾಗದು,default sample_7466.wav,ಪೊಲೀಸರು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಶಂಕಿತ ಮಾವೋವಾದಿ ಮೃತಪಟ್ಟಿರುವ ಘಟನೆ ವೈನಾಡಿನಲ್ಲಿ ನಡೆದಿದೆ,default sample_7467.wav,ಹೆಚ್ಚಿನ ಮಾಹಿತಿಗೆ ಇಲಾಖೆಯ ದೂರವಾಣಿ ಸೊನ್ನೆ ಎಂಟು ಒಂದು ಒಂಬತ್ತು ನಾಲಕ್ಕುಎರಡು ಮೂರೂ ನಾಕ್ಕು ನಾಕ್ಕು ಆರು ಆರಕ್ಕೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದೆಂದು ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ,default sample_7468.wav,ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ವಿಚಾರಣೆಯನ್ನು ಡಿಸೆಂಬರ್ ಐದಕ್ಕೆ ಮುಂದೂಡಿತು,default sample_7469.wav,ಶೈಕ್ಷಣಿಕ ತರಬೇತಿ ಶುಲ್ಕ ಮತ್ತು ಆಹಾರದ ಶುಲ್ಕ ಸೇರಿ ವಾರ್ಷಿಕ ರು ಒಂದು ಲಕ್ಷದ ನಲವತ್ತೊಂದು ಸಾವಿರ ಶುಲ್ಕ ನಿಗಧಿಪಡಿಸಿದೆ ಪ್ರವೇಶ ಪರೀಕ್ಷೆ ವಿಧಾನ,default sample_7470.wav,ಆ ಬಳಿಕ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಮನ್‌ ಕೀ ಬಾತ್‌ ಕಾರ್ಯಕ್ರಮ ಪ್ರಸಾರವಾಗುತ್ತಿದೆ,default sample_7471.wav,ಏಕೆಂದರೆ ಹಿರಿಯೂರು ತಾಲೂಕಿನ ಎರಡು ಪ್ರಮುಖ ಕೋಮುಗಳಾದ ಒಕ್ಕಲಿಗರು ಮತ್ತು ಯಾದವರು ಒಂದಾಗುವುದಾದರೆ ಫಲಿತಾಂಶ ನಿಚ್ಚಳವಾಗುತ್ತದೆ ಕುಮಾರಸ್ವಾಮಿ ಕಾರಣಕ್ಕೆ ಒಕ್ಕಲಿಗರು ಯಾದವರನ್ನ ಬೆಂಬಲಿಸಬಹುದು,default sample_7472.wav,ತಾಪಂ ಸದಸ್ಯ ತಿಪ್ಪೇಸ್ವಾಮಿ ಮುಖಂಡರಾದ ಮಲ್ಲೂರಹಟ್ಟಿತಿಪ್ಪೇಸ್ವಾಮಿ ಎಸ್‌ಬಸವರಾಜ್‌ ಚಿನ್ನಣ್ಣ ಕಾಕಸೂರಯ್ಯ ಮುದಿಯಪ್ಪ,default sample_7473.wav,ಇದರಲ್ಲಿ ಪ್ರಾದೇಶಿಕ ವಿದ್ವಾಂಸರಲ್ಲದೇ ಪೂರ್ಣವಾಗಿ ತಮ್ಮ ಜೀವನವನ್ನು ಪ್ರಾಚಾರಕ್ಕಾಗಿ ಮುಡುಪಾಗಿ ಇಟ್ಟಿರುವಂತಹವರು ಇರುತ್ತಾರೆ,default sample_7474.wav,ಮೋದಿಯನ್ನು ಟೀಕಿಸದೇ ಇರಲು ಸಾಧ್ಯವೆ ಎಂದು ಪ್ರಧಾನಿ ಇದೇ ವೇಳೆ ಪ್ರಶ್ನಿಸಿದರು,default sample_7475.wav,ಒಂದೊಮ್ಮೆ ಯಾವುದೇ ವಿದ್ಯಾರ್ಥಿ ತರಗತಿಗೆ ಗೈರು ಹಾಜರಾದ ದಿನದ ಪಾಠವನ್ನು ತನ್ನ ಟ್ಯಾಬ್‌ ಮೂಲಕ ವೀಕ್ಷಿಸಬಹುದಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,default sample_7476.wav,ಶ್ರೀಗಳ ಕ್ರಿಯಾವಿಧಿ ಎಲ್ಲಿ ಮಾಡುವುದು ಎಂದು ನಿರ್ಧಾರ ಆಗಿತ್ತು ಹೀಗೆ ಕಳೆದ ಹತ್ತು ದಿವಸಗಳ ಹಿಂದೆಯೇ ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಲಾಗಿತ್ತು ಈ ಮೊದಲೇ ಭಕ್ತರಿಗೆ ಎಲ್ಲಿಂದ ಪ್ರವೇಶ ಕಲ್ಪಿಸಬೇಕು ಎಂದು ನಿರ್ಧಾರ ಆಗಿತ್ತು,default sample_7477.wav,ಮಧ್ಯಾಹ್ನ ಮೂರು ನಲವತ್ತ್ ಏಳಕ್ಕೆ ಕಚೇರಿಗೆ ಬಂದ ವಾದ್ರಾ ಅವರನ್ನು ಏಳು ಸದಸ್ಯರ ತಂಡ ವಿಚಾರಣೆಗೆ ಒಳಪಡಿಸಿತು ನಾಲ್ಕು ಗಂಟೆ ವಿಚಾರಣೆ ವೇಳೆ ವಾದ್ರಾಗೆ ಅಧಿಕಾರಿಗಳು ಸುಮಾರು ನಲವತ್ತು ಪ್ರಶ್ನೆಗಳನ್ನು ಕೇಳಿದ್ದಾರೆ,default sample_7478.wav,ಮಹದೇವಪುರ ಕ್ಷೇತ್ರದ ಯಮಲೂರಿನಲ್ಲಿ ಸಸಿ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಮಿಡಿತ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ಪರಿಸರ ಮಂಜುನಾಥ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಮೃತ ಪಡುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಮೌನ ವಹಿಸಿ ಬೇಸರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು,default sample_7479.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7480.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_7481.wav,ಅ​ದನ್ನು ಐದು ವರ್ಷಕ್ಕೆ ವಿ​ಸ್ತ​ರಿ​ಸಲು ಮ​ಹಾ​ಸಭಾ ಆ​ಡ​ಳಿತ ಮಂಡಳಿ ನಿ​ರ್ಣಯ ಕೈ​ಗೊ​ಳ್ಳ​ಬೇಕು ಎಂದರು ಅ​ಬಸೆ ದಿ​ನೇ​ಶ್‌​ಕು​ಮಾರ್‌ ಜೋಷಿ ಮಾ​ತ​ನಾಡಿ ವೆಂಕಟ ​ನಾ​ರಾ​ಯಣ ಅ​ವರು ಆ​ರಂಭಿ​ಸಿ​ರುವ ಹ​ಲವು ಕೆಲ​ಸ​ಗಳು ಪೂ​ರ್ಣ​ಗೊ​ಳ್ಳು​ವುದು ಬಾಕಿ ಇದೆ,default sample_7482.wav,ನಿರಂತರ ಕ್ರೀಡಾ​ಭ್ಯಾ​ಸ​ದಲ್ಲಿ ತೊಡ​ಗಿ​ಸಿ ​ಕೊ​ಳ್ಳ​ಬೇಕು ನಡಿಗೆ ಓಟ ಕಬಡ್ಡಿ ವಾಲಿ​ಬಾಲ್‌ ಕ್ರಿಕೆಟ್‌ ಹೀಗೆ ನಾನಾ ಕ್ರೀಡೆ​ಯಲ್ಲಿ ತೊಡ​ಗು​ವು​ದ​ರಿಂದ ನಮ್ಮಲ್ಲಿ ಚೈತನ್ಯ ತುಂಬು​ತ್ತದೆ,default sample_7483.wav,ಹಳೆಯ ಕನಸು ಕೊನೆಗೂ ಸಾಕಾರ ಸಾಕಷ್ಟುಪ್ರವಾಸಿಗರು ಭೇಟಿ ನೀಡುವ ರಾಜ್ಯವಾಗಿದ್ದರೂ ಸಿಕ್ಕಿಂಗೆ ಈವರೆಗೆ ವಿಮಾನ ಸಂಪರ್ಕವೇ ಇರಲಿಲ್ಲ,default sample_7484.wav,ಉಗ್ರನಾದ ಕಾರಣ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು,default sample_7485.wav,ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆಯಾಗಿ ಸಿನಿಮಾ ತೆರೆ ಮೇಲೆ ಬರಲಿದೆ ಎಂದರು ಆರ್‌ ಚಂದ್ರು,default sample_7486.wav,ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯ ಧರ್ಮಗುರು ಎಸ್‌ಬಿ ಮೊಹಮ್ಮದ್‌ ದಾರಮಿ ಮಾತನಾಡಿ ಜಗತ್ತು ಮುನ್ನಡೆಯಲು ಧರ್ಮಭೇಕು ಎಲ್ಲ ಧರ್ಮಗಳು ಒಂದೇ ಆದರೆ ಆಚಾರ ವಿಚಾರ ಬೇರೆ ಬೇರೆ ಎಂದರು,default sample_7487.wav,ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ಹವಾಮಾನ ಬದಲಾವಣೆ ಮತ್ತಿತರ ವಿಷಯಗಳ ಕುರಿತಾಗಿ ಮಾತನಾಡಿದ್ದರು,default sample_7488.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7489.wav,ಭಾನುವಾರ ಈ ಅಪರೂಪದ ಸಿನಿಮೀಯ ರೀತಿಯ ಘಟನೆಗೆ ಹಾವೇರಿ ಜಿಲ್ಲಾಸ್ಪತ್ರೆ ಶಾಕ್ಷಿಯಾಗಿದೆ ಆಂಧ್ರದ ಅನಂತಪುರ ಜಿಲ್ಲೆಯ ಸಿಬಾಲರೆಡ್ಡಿ ಯಾವುದೋ ಕಾರಣಕ್ಕೆ ಮೂವತ್ತೆರಡು ವರ್ಷಗಳ ಹಿಂದೆ ಊರು ಬಿಟ್ಟು ಬಂದಿದ್ದರು,default sample_7490.wav,ಇನ್ನಾ​ದರೂ ಗಣೇಶ ಮೂರ್ತಿ ಕಲಾ​ವಿ​ದರ ಜೀವನ ಹಸನು ಮಾಡಲು ಸರ್ಕಾ​ರ​ಗಳು ಮುಂದಾ​ಗ​ಬೇಕು ಎಂಬುದು ಕಲಾ​ವಿ​ದರ ಆಗ್ರ​ಹ,default sample_7491.wav,ಈಗಾಗಲೇ ಇಸ್ರೇಲ್‌ನಿಂದ ಭಾರತ ಹತ್ತು ಅತ್ಯಾಧುನಿಕ ಹಿರೋನ್‌ ಡ್ರೋನ್‌ಗಳನ್ನು ಖರೀದಿಸಿದೆ ಎಂಬುದು ಗಮನಾರ್ಹ,default sample_7492.wav,ಈ ಕುರಿತಂತೆ ತನಿಖೆಗೆ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನಿಗಳ ತಂಡ ಕನಿಷ್ಠ ಗ್ರಾಮಸ್ಥರ ಅಹವಾಲು ಕೇಳದೆ ಕಾಟಾಚಾರಕ್ಕೆ ಶನಿವಾರ ಭೇಟಿ ನೀಡಿ ಹೋಗಿದ್ದಾರೆ ಎಂದು ಗ್ರಾಮದ ಹಿರಿಯ ಶಿವಕುಮಾರ ಜೋಯ್‌ಸ ಆರೋಪಿಸಿದ್ದಾರೆ,default sample_7493.wav,ಕಾಫಿ ಸಂಸ್ಕರಣೆ ಸಂದರ್ಭದಲ್ಲಿ ಅದರಿಂದ ಹೊರಬರುವ ತ್ಯಾಜ್ಯದಿಂದ ಪರಿಸರದ ಮೇಲೆ ಸ್ವಲ್ಪಮಟ್ಟಿಗೆ ಹಾನಿ ಆಗುತ್ತಿರುವುದು ನಿಜ,default sample_7494.wav,ಅವರು ಬುದುವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ದೇಶದ ಜನತೆಗೆ ಇಂದು ನರೇಂದ್ರ ಮೋದಿಯವರ ಆಡಳಿತ ಅವಶ್ಯಕವಾಗಿ ಬೇಕಾಗಿದೆ,default sample_7495.wav,ರಾವಣ ಕುಂಭಕರ್ಣರನ್ನೇ ನೇರವಾಗಿ ಅವನು ಬಡಿದ ಸಂದರ್ಭಗಳುಂಟು ಆದರೆ ಕೈಯಿಂದಲೂ ಮುಷ್ಟಿಯಿಂದಲೂ ಅವನು ಪೆಟ್ಟು ಕೊಡುವುದರಲ್ಲಿ ರಾವಣನ ಶಕ್ತಿ ಹೆಚ್ಚು ಬಲವಾದದ್ದೆಂದು ತಿಳಿದುಬರುತ್ತದೆ,default sample_7496.wav,ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿರುವ ಮರಳು ಮತ್ತು ಕಲ್ಲು ಗಣಿಕಾರಿಕೆ ಕುರಿತ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ತಂಡವೊಂದು ಭೇಟಿ ನೀಡಿದೆ,default sample_7497.wav,ಅಸ್ತಿತ್ವದಲ್ಲಿರುವ ದತ್ತ ಜಾಲಗಳ ಮೂಲಕವೇ ದೂರವಾಣಿ ಕರೆಗಳನ್ನು ಸಂವಹಿಸಿ ಪ್ರತ್ಯೇಕ ಕರೆ ಮತ್ತು ದತ್ತ ಜಾಲಗಳ ಅವಶ್ಯಕತೆಯಿರದಂತೆ ಮಾಡುತ್ತದೆ.,default sample_7498.wav,ಸುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು,default sample_7499.wav,ಶಾಸಕ ಡಿಎಸ್‌ ಸುರೇಶ್‌ ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ ಮತ್ತಿತರರು ಇದ್ದಾರೆ,default sample_7500.wav,ಸಾನ್ನಿಧ್ಯ ವಹಿಸಿದ್ದ ಮಠದ ಕೇದಾರಲಿಂಗ ಶಿವಶಾಂತವೀರ ಶ್ರೀಗಳು ಮಾತನಾಡಿ ಲಿಂ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ನೇರ ದಿಟ್ಟವಾಗಿ ಮಾತನಾಡುತ್ತಿದ್ದರು,default sample_7501.wav,ಸ್ವಾಗತ ಸಮಿತಿ ಸದಸ್ಯ ಕಲ್ಮುರಡಪ್ಪ ಮಹಡಿಮನೆ ಸತೀಶ್‌ ಎಸ್‌ಆರ್‌ ಯೋಗೀಂದ್ರಗೌಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆಎಂ ಕೆಂಪರಾಜು ಸಿಪಿಐ ಮುಖಂಡ ಎಚ್‌ಟಿ ರವಿಕುಮಾರ್‌,default sample_7502.wav,ಇತ್ತ ನಮ್ಮ ದೋಸ್ತಿ ವಿಧಾನಸೌಧಕ್ಕೆ ಮಾತ್ರ ಸೀಮಿತ ಎಂದು ಹೂಂಕರಿಸಿರುವ ಜೆಡಿಎಸ್‌ ವರಿಷ್ಠ ದೇವೇಗೌಡರು ತಮ್ಮ ಅಭ್ಯರ್ಥಿ ಜಿಎಚ್‌ರಾಮಚಂದ್ರ ಅವರನ್ನು ಗಲ್ಲಿಸಲು ಭಾರಿ ರಾಜಕೀಯ ತಂತ್ರಗಾರಿಕೆ ಹೊಸೆದಿದ್ದಾರೆ,default sample_7503.wav,ಇನ್ನು ಕೆಲವರು ಸಾಂತಾಕ್ಲಾಸ್‌ ಪೋಷುಕುಧರಿಸಿ ಉಡುಗೊರೆಗಳ ಚೀಲದೊಂದಿಗೆ ಓಡಾಡುತ್ತಿದ್ದ ದೃಶ್ಯಗಳು ಮಕ್ಕಳನ್ನು ಪುಳಕಗೊಳಿಸಿತು,default sample_7504.wav,ಕನ್ನಡದ ಅಕ್ಷರಗಳಂತೆಯೇ ಕನ್ನಡದ ಅಂಕಿಗಳೂ ಅಶೋಕನ ಕಾಲದ ಬ್ರಾಹ್ಮಿ ಅಂಕಿಗಳಿಂದಲೇ ಉಗಮವಾದುವು.,default sample_7505.wav,ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7506.wav,ಸುಂದರ ಶುಭಾಶಯ ಪತ್ರ,default sample_7507.wav,ಶಾಸಕ ಮಾಡಾಳು ವಿರೂಪಾಕ್ಷಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಮೆದಿಕೆರೆ ಸಿದ್ದೇಶ್‌ ಜಿಲ್ಲಾ ಪಂಚಾಯತಿ ಸದಸ್ಯ ವಾಗೀಶ್‌ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಂಜುಳಾ ಟಿವಿರಾಜು ಪಿಲೋಹಿತ್‌ ಮೊದಲಾದವರು ನೂತನ ಉಪಾಧ್ಯಕ್ಷೆಯನ್ನುಅಭಿನಂಧಿಸಿದರು,default sample_7508.wav,ಒಕೆಮಿಡಲ್‌ಪಕ್ಷ ಸಂಘಟನೆಗೆ ಒತ್ತು ನೀಡಿ ಮಧು ಮೊಲಕಾಲ್ಮುರು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ,default sample_7509.wav,ಮೋದಿ ಎಂಬತ್ತರಿಂದ ನೂರಾ ಇಪ್ಪತ್ತು ಸೀಟು ಕಳೆದುಕೊಳ್ಳುತ್ತಾರೆ ಎಂದಷ್ಟೇ ಇತರ ರಾಜಕೀಯ ಪಕ್ಷಗಳು ಹೇಳುತ್ತಿವೆ ಅಥವಾ ನಿರೀಕ್ಷಿಸುತ್ತಿವೆ,default sample_7510.wav,ಶಿರಾಳಕೊಪ್ಪ ಲಯನ್ಸ್‌ ಸಂಸ್ಥೆ ವತಿಯಿಂದ ಕೊಡಗಿನ ಸಂತ್ರಸ್ತರಿಗೆ ದಿನನಿತ್ಯದ ಅಗತ್ಯ ವಸ್ತುಗಳ ನೆರವು ನೀಡಲಾಯಿತು,default sample_7511.wav,ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೊಟ್ರೇಶ್‌ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿನರಾಜೇಂದ್ರ ಇದ್ದರು,default sample_7512.wav,ಕ್ಷೇತ್ರದ ಶಾಸ​ಕರು ಒಗ್ಗೂಡಿ ಕೆಲಸ ಮಾಡಿ​ರು​ವುದು ಹಾಗೂ ಪ್ರಭಾವಿ ಸಚಿವ ಡಿಕೆಶಿವ​ಕು​ಮಾರ್‌ ತಮ್ಮ ಸಂಪೂರ್ಣ ಸಾಮ​ರ್ಥ್ಯ​ವನ್ನು ಈ ಚುನಾ​ವ​ಣೆಗೆ ಧಾರೆಯೆರೆ​ದಿ​ರು​ವು​ದರ ಪರಿ​ಣಾಮ ಬಿಜೆ​ಪಿಗೆ ಇಲ್ಲಿ ಕಾಂಗ್ರೆಸ್‌ ಭರ್ಜರಿ ಪೈಪೋಟಿ ನೀಡಿದೆ,default sample_7513.wav,ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ ಕೂಡಲೆ ಕಾಮಗಾರಿ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಸನ್ನದ್ಧವಾಗಿದೆ ಎಂದರು,default sample_7514.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7515.wav,ಕಾಂಗ್ರೆಸ್ ಪಕ್ಷದಲ್ಲೂ ಚಟುವಟಿಕೆಗಳು ಬಿರುಸು ಪಡೆದಿದ್ದು ಈಗಾಗಲೇ ಹದಿನೈದು ಕ್ಷೇತ್ರಗಳ ಲೋಕಸಭಾ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಯನ್ನು ಪ್ರಕಟಿಸಿದೆ,default sample_7516.wav,ಆದರೆ ಇಲ್ಲೊಬ್ಬ ತನ್ನ ಪೋಷಕರ ವಿರುದ್ಧವೇ ಕೇಸು ದಾಖಲಿಸಲು ಹೊರಟಿದ್ದಾನೆ,default sample_7517.wav,ಇದಾದ ಬಳಿಕ ಅಂಸೆ ಅಂಸೆ ಸಂಸ್ಥೆ ವಾಣಿಜ್ಯ ವ್ಯವಹಾರ ಮೂಲಕ ಹಣ ಸಂಗ್ರಹಕ್ಕೆ ಮುಂದಾಯಿತು,default sample_7518.wav,ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು,default sample_7519.wav,ಆದರೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೆ ಬದಿಗಿರಿಸಿ ಕೊಡಗಿನ ಜನರಿಗಾಗಿ ಹಗಲಿರುಳು ಎನ್ನದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೆಗೆ ಪಾತ್ರವಾಗಿದೆ,default sample_7520.wav,ಆದರೆ ಎರಡನೇ ಬಾರಿಗೆ ಪಟ್ಟಣದಲ್ಲಿ ವಾಲ್ಮೀಕಿ ದಿನಾಚರಣೆ ಆಚರಿಸುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಇದರಿಂದ ಸಮುದಾಯ ಎರಡು ಭಾಗವಾಗುವ ಸಂದೇಶ ನೀಡಿದಂತಾಗುತ್ತದೆ,default sample_7521.wav,ಸಂಘದ ಅಧ್ಯಕ್ಷ ಎನ್‌​ಟಿ​ಮಂಜು​ನಾಥ ಅಧ್ಯ​ಕ್ಷ ವಹಿ​ಸಿ​ದ್ದರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ​ಧೀಶ ಕುಲ​ಕರ್ಣಿ ಅಂಬಾ​ದಾಸ್‌ ಸಂಘದ ಕಾರ್ಯದರ್ಶಿ ಎಚ್‌ದಿವ್ ​ದಿ​ವಾರ್ಕ ನ್ಯಾಯಾ​ಧೀ​ಶ​ರು ಹಿರಿ​ಯಕಿರಿಯ ವಕೀ​ಲರ ಸಂಘದ ಪದಾ​ಧಿ​ಕಾ​ರಿ​ಗಳು ಇದ್ದರು,default sample_7522.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7523.wav,ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪರಿಷಿಷ್ಟ ಜಾತಿ ಪರಿಶಿಷ್ಟ ವರ್ಗ ಜಾಗೃತ ಸಮಿತಿ ಸಭೆಯಲ್ಲಿ ತಹಶೀಲ್ದಾರ್‌ ತುಷಾರ ಬಿಹೊಸೂರು ಮಾತನಾಡಿದರು,default sample_7524.wav,ಮಿತಿ ಇಲ್ಲದೇ ಸುಡುತ್ತಿರುವ ವಿರಹವನ್ನು ಮರೆಮಾಚಿ ನಾಟಕದ ನಗು ಬೀರುವುದು ನನಗಿನ್ನು ಅಸಾಧ್ಯ ಮುಚ್ಚು ಮರೆಯಿಲ್ಲದೆಯೇ ಒಪ್ಪಿಕೊಳ್ಳುವೆ ವಿರಹ ವೇದನೆಯನ್ನು ಎದುರಿಸುವಲ್ಲಿ ಸಂಪೂರ್ಣ ಸೋತಿದ್ದೇನೆ,default sample_7525.wav,ದಲಿತರೂ ಸಾಹಿತ್ಯದಲ್ಲಿ ಸಾಧನೆ ಮಾಡಿದರೆ ತಪ್ಪೇನಿದೆ ಎಂದು ಪ್ರಶ್ನಿಸಿ ಗೊಬ್ಬರ ಕತೆಯಲ್ಲಿ ಮನಮುಟ್ಟುವಂತ ಸಾಹಿತ್ಯ ರಚಿಸಿದ ಕುವೆಂಪುರವ ನೆನಪಿಗಾಗಿ ದಲಿತ ವಿದ್ಯಾರ್ಥಿಗಳು ನಡೆಸಿಕೊಟ್ಟಕಾರ್ಯಕ್ರಮ ಅರ್ಥಪೂರ್ಣ ಎಂದರು,default sample_7526.wav,ತರೀಕೆರೆ ಸಮೀಪದ ದೋರನಾಳು ಗ್ರಾಮದಲ್ಲಿ ಶಾಸಕ ಡಿಎಸ್‌ ಸುರೇಶ್‌ ಹತ್ತು ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ನೆಲತೊಟ್ಟಿನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು,default sample_7527.wav,ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿಯ ಜೆಸಿಮಾಧುಸ್ವಾಮಿ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು,default sample_7528.wav,ಈ ಪ್ರಕರಣ ಸಂಬಂಧ ಈಗಾಗಲೇ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಎಫ್‌ಐಸಿಬಿ ಅಧಿಕಾರಿಗಳನ್ನು ಹಾಗೂ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿತ್ತು,default sample_7529.wav,ಬಂಗಾರೆಶ ಹಿರೇಮಠ ಶಂಕರ ಹೊಳಿ ಸಜೀವ ಲೋಕಾಪೂರ ಸಣ್ಣಪ್ಪ ರಾಮರಾವ್ ಅಶೋಕ ಮಾಳಗಿ ಪ್ರಕಾಶಗೌಡ ಪಾಟೀಲ,default sample_7530.wav,ದೊಡ್ಡಬಳ್ಳಾಪುರದಲ್ಲಿದ್ದಾಗ ನಡೆದ ಒಂದು ಪುಟ್ಟ ಘಟನೆ ತುಂಬ ಅರ್ಥಪೂರ್ಣವಾಗಿದೆ ಭಾವಪೂರ್ಣವಾಗಿದೆ ಧ್ವನಿಪೂರ್ಣವಾಗಿದೆ,default sample_7531.wav,ಉತ್ತರ ಕರ್ನಾಟಕಕ್ಕೆ ಇಲಾಖೆ ಸ್ಥಳಾಂತರ ಇಂದು ನಿರ್ಧಾರ ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕ ಭಾಗವನ್ನು ಮತ್ತಷ್ಟುಬಲಗೊಳಿಸಲು ನಿಟ್ಟಿನಲ್ಲಿ ಮೈತ್ರಿ ಸರ್ಕಾರವು ಸರ್ಕಾರಿ ಇಲಾಖೆ ಮತ್ತು ನಿಗಮಗಳನ್ನು ಸ್ಥಳಾಂತರ ಮಾಡಲು ಮುಂದ್,default sample_7532.wav,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತದಿಂದ ತೈಲಬೆಲೆ ಹೆಚ್ಚಿದೆಯೆ ವಿನಃ ಕೇಂದ್ರ ಸರ್ಕಾರ ಜನರಿಗೆ ಹೊರೆಯಾಗುವ ಯಾವುದೆ ಕೆಲಸವನ್ನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು,default sample_7533.wav,ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಹದಿಮೂರು ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರ್ಥಿಕ ಅಪರಾಧಿ,default sample_7534.wav,ಕುಡಿ​ಯುವ ನೀರಿಗೂ ತಾತ್ವಾರ ಉಂಟಾ​ಗಿದೆ ಮೇವು ನೀರಿ​ಲ್ಲದೆ ದನ ಕರು​ಗಳು ಬಡ​ವಾ​ಗಿದೆ ಮೇವು ಪೂರೈಕೆ ಸಮ​ರ್ಪ​ಕ​ವಾಗಿ ಆಗಿ​ಲ್ಲ,default sample_7535.wav,ಪ್ರತಿ ಭಾನುವಾರ ರೋಗಿಗಳಿಗೆ ವ್ಯಾಧಿ ಗುಣಪಡಿಸುವ ಶಿಬಿರ ಹಮ್ಮಿಕೊಳ್ಳುತ್ತಾರೆ ಇದೇ ರೀತಿ ಕಳೆದ ಭಾನುವಾರ ಶಿಬಿರ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ನಲ್ವತ್ತು ಜನ ಪಾಲ್ಗೊಂಡಿದ್ದರು,default sample_7536.wav,ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳವಾಡಿರನ್ನು ಗೌರವಿಸಲಿದ್ದಾರೆ ಎಂದು ಚಿಕ್ಕಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ,default sample_7537.wav,ಈ ಪೇಜ್‌ಗೆ ಐವತ್ತು ಲಕ್ಷ ಫಾಲೋವರ್‌ಗಳಿದ್ದಾರೆ ಈ ಸಂದೇಶಕ್ಕೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ ಆದರೆ ನಿಜಕ್ಕೂ ಇದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಅಸಲಿ ಫೋಟೋವೇ ಎಂದು ಪರಿಶೀಲಿಸಿದಾಗ ಇದು ಭಗತ್‌ಸಿಂಗ್‌ ಅಲ್ಲ ಎಂಬುದು ಸ್ಪಷ್ಟವಾಗಿದೆ,default sample_7538.wav,ಈ ಹೇಳಿಕೆ ವಿವಾದಕ್ಕೆ ಈಡಾಗಿ ಬಿಜೆಪಿಗೆ ಚುನಾವಣಾ ವಿಷಯವಾಗುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಬಳಿಕ ಜೋಶಿ ಕ್ಷಮೆಯಾಚಿಸಿದ್ದಾರೆ,default sample_7539.wav,ಬಿಜೆಪಿಯ ತೇಜಸ್ವಿನಿಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು ಗ್ರಾಮೀಣ ಮಕ್ಕಳಿಗೂ ಜಾಗತಿಕ ಸ್ಪರ್ಧೆಗೆ ಸಜ್ಜಾಗಲು ಇಂಗ್ಲೀಷ್ ಭಾಷೆ,default sample_7540.wav,ಅವರು ಹೇಳಿದ್ದು ಪ್ರಸ್ತುತ ವರ್ಷ ಗಣೇಶೋತ್ಸವ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದರೆ ನಾನು ಉತ್ಸವ ವಾಹನದ ಸಾರಥಿಯಾಗಿ ಸೇವೆ ಸಲ್ಲಿಸುತ್ತಿರುವ ಸುವರ್ಣ ಮಹೋತ್ಸವ ವರ್ಷವಾಗಿದೆ,default sample_7541.wav,ಕೋಟ್‌ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಶೌಚಾಲಯ ಹಾಗೂ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,default sample_7542.wav,ಹೀಗಾಗಿ ಈ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ ಎಂದು ಸಚಿವೆ ಚಿತ್ರನಟಿ ಜಯಮಾಲಾ ಹೇಳಿದ್ದಾರೆ,default sample_7543.wav,ಶ್ರೀಗಳ ಕ್ರಿಯಾ​ವಿಧಿ ಎಲ್ಲಿ ಮಾಡು​ವುದು ಎಂದು ನಿರ್ಧಾರ ಆಗಿತ್ತು ಹೀಗೆ ಕಳೆದ ಹತ್ತು ದಿವ​ಸ​ಗಳ ಹಿಂದೆಯೇ ಎಲ್ಲಾ ರೀತಿ​ಯಲ್ಲೂ ಸಜ್ಜು​ಗೊ​ಳಿ​ಸ​ಲಾ​ಗಿತ್ತು ಈ ಮೊದಲೇ ಭಕ್ತ​ರಿಗೆ ಎಲ್ಲಿಂದ ಪ್ರವೇಶ ಕಲ್ಪಿ​ಸಬೇಕು ಎಂದು ನಿರ್ಧಾ​ರ ಆಗಿತ್ತು,default sample_7544.wav,ಪಾಕ್‌ ಜತೆ ಜಿದ್ದಿಗೆ ಬಿದ್ದು ಖರೀದಿಸಿದ್ದ ವಿಮಾನ ರಫೇಲ್‌ನ ಹಿರಿಯಣ್ಣ ಮಿರಾಜ್‌ ಎಚ್‌ಎಎಲ್‌ನಿಂದ ಮೇಲ್ದರ್ಜೆಗೆ ಕಾರ್ಗಿಲ್‌ನಲ್ಲೂ ಭಾರತಕ್ಕೆ ಜಯ ತಂದುಕೊಟ್ಟಿತ್ತು ನವದೆಹಲಿ,default sample_7545.wav,ಹನ್ನೆರಡು ಬ್ಯಾಂಕುಗಳಿಗೆ ನಲ್ವತ್ತೆಂಟು ಸಾವಿರ್ದಾ ಎರಡ್ ನೂರಾ ಮೂವತ್ತೊಂಬತ್ತು ಕೋಟಿ ರು ಬಂಡವಾಳ ನವದೆಹಲಿಯಲ್ಲಿ ಹನ್ನೆರಡು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನಲ್ವತ್ತೆಂಟು ಸಾವಿರ್ದಾ ಎರಡ್ ನೂರಾ ಮೂವತ್ತೊಂಬತ್ತು ಕೋಟಿ ರು,default sample_7546.wav,ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ತುಷಾರ್‌ ಬಿಹೊಸೂರು ಅವರು ಕಾನೂನಿನ ಪ್ರಕಾರ ನಾವು ಮಾಡಬೇಕಾಗತ್ತದೆ,default sample_7547.wav,ಹೀಗಾಗಿ ಶುಕ್ರವಾರ ಬೆಂಗಳೂರಿನಲ್ಲಿ ನಿಗದಿಯಾಗಿರುವ ಕಾಂಗ್ರೆಸ್‌ ಶಾಸಕಾಂಗ ಸಭೆ ಮುಗಿಯುವವರೆಗೆ ದೆಹಲಿ ಬಳಿಯ ಗುರುಗ್ರಾಮದ ಹೋಟೆಲ್‌ವೊಂದರಲ್ಲಿಯ ಶಾಸಕರ ವಾಸ ಮುಂದುವರೆಯಲಿದೆ,default sample_7548.wav,ಅದೇ ರೀತಿ ಶನಿವಾರ ಶ್ರೀಮಠದ ಪ್ರವಚನ ಮಂದಿರದಲ್ಲಿ ಬೆಂಗಳೂರಿನ ವಿದ್ವಾನ್‌ ಡಿಧನಂಜಯಾಚಾರ್ಯ ಮತ್ತು ಹೈದರಾಬಾದಿನ ವಿದ್ವಾನ್‌ ಬಿಇನಾಗೇಂದ್ರ ಪ್ರಸಾದಾಚಾರ್ಯರಿಂದ ಪ್ರಾರ್ಥನಾ ಸಂಕಲ್ಪಗದ್ಯ,default sample_7549.wav,ವೈದ್ಯ ಡಾಕ್ಟರ್ ಕೆಜಯಕುಮಾರ್‌ ಉದ್ಘಾಟಿಸಲಿದ್ದು ಕನ್ನಡ ನಾಡು ನುಡಿಯ ಬಗ್ಗೆ ವಾಗ್ಮಿ ಹಿರೇಮಗಳೂರು ಕಣ್ಣನ್‌ ಉಪನ್ಯಾಸ ನೀಡುವರು,default sample_7550.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7551.wav,ಹಾಗಾಗಿ ನಾಗರಾಜ್‌ಗೆ ಅವಕಾಶ ತಪ್ಪಿಸಲು ಬಿಜೆಪಿ ಯಪ್‌ ಮಾಡಿ ಮಾಡಿದೆ,default sample_7552.wav,ಆಕೆಯೊಬ್ಬ ಸುರಸುಂದರಿ ಆದರೇನು ಆಕೆ ಯಾರಿಗೂ ಬೇಡದ ವಿಧವೆ ಆಕೆಗೆ ಐದು ವರ್ಷ ತುಂಬಿದಾಗ ನಲವತ್ತು ವರ್ಷಗಳ ತಿಪ್ಪಾಶಾಸ್ತ್ರಿಯನ್ನು ಕೈಹಿಡಿಯಬೇಕಾಯಿತು,default sample_7553.wav,ಇಲ್ಲವಾದರೆ ಅದು ಧೃತರಾಷ್ಟ್ರನ ಸಂಬಂಧವಾಗಲಿದೆ ಎಂದರು ಉಗ್ರಪ್ಪ ಅವರು ಒಂದುಲಕ್ಷ ಕೋಟಿ ಗಣಿ ಹಗರಣವನ್ನು ಬಯಲಿಗೆಳೆದಿದ್ದಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ,default sample_7554.wav,ಸಾಲ ಮನ್ನಾ ಗೊಂದಲ ಇನ್ನೂ ಪರಿಹಾರವಾಗಿಲ್ಲ ಬಿಎಸ್‌ವೈ ಏಳಕ್ಕೆ ಮಿಡಲ್‌ ಸಿಎಂ ಗೊಂದಲದ ಹೇಳಿಕೆಯಿಂದ ರೈತರಲ್ಲೂ ಗೊಂದಲ,default sample_7555.wav,ಈಗಾಗಲೇ ತೊಂಬತ್ನಾಲ್ಕುಸಿ ಅಡಿ ಇನ್ನೂರೈವತ್ತು ಹಕ್ಕುಪತ್ರಗಳು ಸಿದ್ಧವಾಗಿವೆ ಅಧಿವೇಶನ ನಡುವೆ ಒಂದು ದಿನ ಇಲ್ಲಿಗೆ ಬಂದು ಹಕ್ಕುಪತ್ರ ವಿತರಿಸಲಾಗುವುದು ಎಂದರು ರಾಜ್ಯದಲ್ಲಿ ಮೂವತ್ತು ಸಾವಿರ ಜನರು ಇನ್ನೂ ಗ್ಯಾಸ್‌ ಸೌಲಭ್ಯ ಪಡೆದಿಲ್ಲ,default sample_7556.wav,ಎಲ್ಲ ತಂಡಗಳು ಕಾರ್ಯಾರಂಭ ಮಾಡಿವೆ ಅಂತರ್‌ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಒಂದು ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತಕ್ಷಣ ಕಾರ್ಯಾರಂಭಗೊಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು,default sample_7557.wav,ತುಳು ಭಾಷಣ ಪ್ರಥಮ ಭೂಮಿಕಾ ಎನ್‌ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರನ್ನು ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷ ಡಾಕ್ಟರ್ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,default sample_7558.wav,ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಚಿವ ಸಾರಾ ಮಹೇಶ್‌ ಮಾತನಾಡಿ ಎಲ್ಲಾ ವರ್ಗದ ಮಹಿಳೆಯರು ರೇಷ್ಮೆ ಸೀರೆ ಖರೀದಿಸಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಖರೀದಿಗೆ ಈ ಹಿಂದೆಯೇ ಅವಕಾಶ ಕಲ್ಪಿಸಲು ಚಿಂತಿಸಲಾಗಿತ್ತು,default sample_7559.wav,ಬಿಜೆಡಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಇರಲಿವೆ ಎಂದು ಅವರು ಹೇಳಿದ್ದಾರೆ,default sample_7560.wav,ಹೊಸದುರ್ಗ ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಾಗಾರ ಏರ್ಪಡಿಸಲಾಗಿತ್ತು,default sample_7561.wav,ಇನ್ನೂ ಹೆಚ್ಚೆಂದರೆ ರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಮಟ್ಟದ ಶಾಲಾ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲಬಹುದು ಈ ರೀತಿಯ ಸಾಧನೆಗಳನ್ನ ಮಾಡುವವರ ಸಂಖ್ಯೆಯೂ ಬೆರಳೆಣಿಕೆಯಷ್ಟು,default sample_7562.wav,ಶಿರಾಳಕೊಪ್ಪ ಹತ್ತಿರದ ಉಡಗಣಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಫಲಾನುಭವಿಗಳಿಗೆ ಸಂಸದ ರಾಘವೇಂದ್ರ ಗ್ಯಾಸ್‌ ವಿತರಣೆ ಮಾಡಿದರು,default sample_7563.wav,ಇದು ಚಿತ್ರನಟಿ ಮಾಜಿ ಸಚಿವ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರು ಗುರುವಾರ ಜಿಲ್ಲೆಗಾಗಮಿಸಿದ ಸಂದರ್ಭದಲ್ಲಿ ಕಂಡುಬಂದ ದೃಶ್ಯ ಮಂಡ್ಯ ಜಿಲ್ಲೆಯ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿರುವ ಸುಮಲತಾ ಅಂಬರೀಷ್‌ ಅವರಿಗೆ ಜಿಲ್ಲೆಯಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು,default sample_7564.wav,ಈ ಮಾತುಕತೆಯು ವಿಕೋಪಕ್ಕೆ ತೆರಳಿದಾಗ ಟೇಬಲ್‌ನಲ್ಲಿದ್ದ ಬಾಟಲ್‌ ಒಡೆದು ಅನಂತರ ಆನಂದ್‌ ಸಿಂಗ್‌ ಅವರನ್ನು ನೂಕಾಡಿದ್ದಾರೆ,default sample_7565.wav,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗದೆ ಘಟನೆಯಲ್ಲಿ ಇಬ್ಬರು ನಕ್ಸಲರೂ ಹತರಾಗಿದ್ದಾರೆ ಎಂದು ಹೇಳಲಾಗಿದೆ,default sample_7566.wav,ಟಿಪ್ಪು ಸುಲ್ತಾನ್‌ ಐದನೆ ವಯಸ್ಸಿನಲ್ಲಿ ಮೌಲ್ವಿ ಉಬೇದುಲ್ಲಾ ಮತ್ತು ಗೋವರ್ಧನ್‌ ಪಂಡಿತ್‌ರಿಂದ ವಿದ್ಯೆ ಕಲಿತರು ಟಿಪ್ಪು ಒಬ್ಬ ಸಮರ್ಥ ರಾಜನಲ್ಲದೆ ಕವಿಯಾಗಿದ್ದನು,default sample_7567.wav,ಮೊದಲನೆಯ ಮಹಾಯುದ್ಧದ ಕಾಲದವರೆಗೆ ಇವು ಜರ್ಮನಿ ಮತ್ತು ಆಸ್ಟ್ರಿಯಾಗಳಲ್ಲಿ ಮಾತ್ರ ಕಂಡುಬರುತ್ತಿದ್ದು ಅನಂತರ ಇತರ ರಾಷ್ಟ್ರಗಳಿಗೂ ಹರಡಿದುವು.,default sample_7568.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7569.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ,default sample_7570.wav,ಕರ್ನಾಟಕದ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾಕ್ಟರ್ಹೆಚ್‌ವಿಶ್ವನಾಥ ಅವರು ಸರ್ವಜ್ಞನ ಕುರಿತು ಉಪನ್ಯಾಸ ನೀಡುವರು,default sample_7571.wav,ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಎಸ್‌ ಶಶಿಧರ ಅವರು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು,default sample_7572.wav,ಈ ದೂರಿನ ವಿಚಾರಣೆ ನಡೆಸುವವರೆಗೂ ರಾಜೀನಾಮೆ ಅಂಗೀಕಾರವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ತಂತ್ರ ರೂಪಿಸಿದ್ದಾರೆ,default sample_7573.wav,ಆಗ ಯುವಕನ ಪೋಷಕರು ಬೆದರಿಸಿ ಯುವತಿಯ ಕೊರಳಲ್ಲಿದ್ದ ತಾಳಿ ಮತ್ತು ಕಾಲುಂಗರವನ್ನು ಕಿತ್ತುಕೊಂಡು ಯುವತಿಯನ್ನು ಅವಳ ಪೋಷಕರಿಗೆ ಒಪ್ಪಿಸಿ ಅವರನ್ನು ಬೇರ್ಪಡಿಸಿದ್ದರು,default sample_7574.wav,ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಹಾದೇವ ಪಾಟೀಲ ನಿಧನದ ನಂತರ ಖಾಲಿ ಆಗಿರುವ ಸ್ನಾನಕ್ಕೆ ಚುನಾವಣೆ ನಡೆಸಲು ಮುಂದಾಗಿದ್ದಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತ್ರಿಯಿಸಿದ ಅವರು ಯಾವುದೇ ಕಾರಣಕ್ಕೂ ಚುನಾವಣೆ ನಡೆಸುವುದಿಲ್ಲ,default sample_7575.wav,ಕಾರ್ಯದರ್ಶಿ ಈರಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಸಣ್ಣ ಯಲ್ಲಪ್ಪ ವಿನಯ ಕುಮಾರ್‌ ಮಹಮದ್‌ ವಸೀವುಲ್ಲಾ,default sample_7576.wav,ಅಷ್ಟುಮಾತ್ರವಲ್ಲ ತಮ್ಮ ಪತಿ ಪರಸ್ತ್ರೀ ಜೊತೆಗೆ ಸಂಗ ಹೊಂದಿದ್ದಾರೆ ಎಂದು ಆರೋಪಿಸುವ ಮೂಲಕ ಪತಿಯ ಮಾನ ಹರಾಜು ಹಾಕಿದರು,default sample_7577.wav,ಈ ವೇಳೆ ಮಧ್ಯಪ್ರವೇಶಿಸಲು ಬಂದ ಮುಖಂಡರಾದ ಗೋವಿಂದಹಳ್ಳಿ ನಾಗರಾಜು ಕುಕ್ಕೂರ ದೊಡ್ಡಿ ಜಯರಾಂ ರೇಖಾ ಉಮಾಶಂಕರ್‌ ರಾಂಪುರ ರಾಜಣ್ಣ ಸೇರಿ ಕೆಲ ಮುಖಂಡರಿಗೆ ಸಣ್ಣ ಪುಟ್ಟಗಾಯಗಳಾದವು,default sample_7578.wav,ಸಂಸ್ಕಾರವಲ್ಲ ಕ್ರೀಡಾಳುಗಳು ಯಾರದ್ದೇ ಫೋಟೋ ಇರಲಿ ಬೂಟುಗಾಲಿನಿಂದ ಒದೆಯುವುದು ಸಂಸ್ಕಾರವಲ್ಲ ಆದರೆ ಕ್ರೀಡಾ ಇಲಾಖೆ ವಾಲಿಬಾಲ್‌ಗೆ ಸಿಎಂ ಮತ್ತು ಕ್ರೀಡಾ ಸಚಿವರ ಫೋಟೋ ಹಾಕಿದೆ,default sample_7579.wav,ಜೊತೆಗೆ ಈ ಪಟಾಕಿಯನ್ನು ವಾಟ್ಸಾಪ್‌ನಲ್ಲಿ ಇತರರಿಗೆ ಫಾರ್ವರ್ಡ್‌ ಮಾಡಬಹುದಾಗಿದೆ,default sample_7580.wav,ತರೀಕೆರೆ ಕನ್ನಡಶ್ರೀ ಭಗವಾನ್‌ ಅಧ್ಯಕ್ಷತೆ ವಹಿಸಲಿದ್ದಾರೆ ಕಸಾಪ ಪೂರ್ವಾಧ್ಯಕ್ಷ ಎಚ್‌ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು,default sample_7581.wav,ಉತ್ತರ ದೆಹಲಿಯ ನರೇಲಾ ಉಪನಗರದಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಆಫ್ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಕಾರಿಗೆ ಕೈಯಲ್ಲಿ ಲಾಠಿ ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ಮುತ್ತಿಗೆ ಹಾಕಿ ದಾಳಿ ನಡೆಸಿದೆ,default sample_7582.wav,ಆರೋಗ್ಯಾಧಿಕಾರಿ ಡಾಕ್ಟರ್ ಚಂದ್ರಶೇಖರ್‌ ಸ್ವಾಗತಿಸಿದರು ಡಾಕ್ಟರ್ ಪ್ರಸನ್ನಕುಮಾರ್‌ ಸಣ್ಣಕ್ಕಿ ಡಾಕ್ಟರ್ ಡಿಜಿರಶ್ಮಿ ನಿರೂಪಿಸಿದರು,default sample_7583.wav,ಕಟ್ಟಡಗಳನ್ನು ಒಡೆಯುವ ಕಾಮಗಾರಿ ಆರಂಭಿಸುವ ಮೊದಲು ಶಾಸಕರ ನೇತೃತ್ವದಲ್ಲಿ ವರ್ತಕರು,default sample_7584.wav,ಈ ಅವಧಿಯನ್ನು ಸ್ವಲ್ಪ ಕಾಲ ವಿಸ್ತರಣೆಗೊಳಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಂಬಲ ಬೆಲೆ ಹೆಸರು ನೋಂದಣಿ ಜನವರಿಹದ್ನೈದ ರವರೆಗೂ ಅವಧಿ ವಿಸ್ತರಣೆಯಾಗಿದೆ,default sample_7585.wav,ರಾಜಕಾರಣಿಗಳ ಕುರ್ಚಿ ಇರಲ್ಲ ಇದೇ ವೇಳೆ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾಕ್ಟರ್ ಮಲ್ಲಿಕಾ ಘಂಟಿ ಮಾತನಾಡಿ ಶಿಕ್ಷಣ ರಾಷ್ಟ್ರೀಕರಣವಾಗಬೇಕು,default sample_7586.wav,ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜೂನ್ ಹತ್ತೊಂಬತ್ತ ರಂದು ಚಿತ್ರದುರ್ಗದಿಂದ ಕಾಲ್ನಡಿಗೆ ಜಾಥಾ ಹೊರಟು ಮೂವತ್ತ ರಂದು ಬೆಂಗಳೂರು ತಲುಪಲಾಗುವುದು,default sample_7587.wav,ಅವರ ತಂದೆ ಪದಕ ದೂರ ಎಸೆದರು ಮತ್ತು ಸ್ಕೇಟಿಂಗ್ ಮರೆತು ಕ್ರಿಕೆಟ್ ಗಮನ ತಿಳಿಸಿದನು.,default sample_7588.wav,ಇಷೆ್ಟಲ್ಲ ಕಷ್ಟಪಟ್ಟು ಸಂಜೆಯ ಹೊತ್ತಿಗೆ ಹೊನ್ನಪ್ಪಾಚಾರಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಅವನ ಹೆಂಡತಿಯನ್ನು ಕಾಣುವುದೇನು ಕಡಿಮೆ ಕಷ್ಟದ ಕೆಲಸವೇ ಕರಗಸ ತಂದಾಗಿದೆ,default sample_7589.wav,ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು,default sample_7590.wav,ಇದೇ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ರಾಜೇಗೌಡ ಅವರನ್ನು ಅಭಿನಂದಿಸಲಾಯಿತು,default sample_7591.wav,ದಾವಣಗೆರೆ ಸಪ್ರದ ಮಹಿಳಾ ಕಾಲೇಜು ಪ್ರಾಚಾರ್ಯ ಡಾಕ್ಟರ್ ದಾದಾಪೀರ್‌ ನವಿಲೇಹಾಳ್‌ ಉಪನ್ಯಾಸ ನೀಡುವರು ಬೆಳಗ್ಗೆ ಹತ್ತು ಮೂವತ್ತು ಗಂಟೆಗೆ ನ್ಯಾಮತಿ ತಾಲೂಕು ಸುರಹೊನ್ನೆ ಜಿಎಂ ಚನ್ನರಾಜ ಮತ್ತು ತಂಡದಿಂದ ಕನಕದಾಸರ ಕೀರ್ತನೆಗಳ ಗಾಯನ ನಡೆಯಲಿದೆ,default sample_7592.wav,ಉತ್ತಮ ಬಜೆಟ್‌ ಮಂಡಿಸುತ್ತೇನೆಯೇ ಹೊರತು ಪ್ರಧಾನಿ ಮೋದಿ ತರಹ ಢೋಂಗಿ ಬಜೆಟ್‌ ಮಂಡಿಸುವುದಿಲ್ಲ ಎಂದು ವ್ಯಂಗ್ಯವಾಡಿದರು,default sample_7593.wav,ಬರೋಬ್ಬರಿ ಅರವತ್ತೈದು ಸಾವಿರದ ಮುನ್ನೂರ ಮೂವತ್ತೊಂಬತ್ತು ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೇನಾರಾಯಣ ವಿರುದ್ಧ ಇಪ್ಪತ್ತೈದು ಸಾವಿರದ ಆರ್ನೂರ ಮೂವತ್ಮೂರು ಮತಗಳ ಅಂತರದಿಂದ ಜಮೀರ್‌ ಜಯಗಳಿಸಿದ್ದಾರೆ,default sample_7594.wav,ತಮ್ಮ ಅಧಿಕೃತ ಆಯಪ್‌ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೊಹ್ಲಿ,default sample_7595.wav,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅದಿರನ್ನು ಸಂಸ್ಕರಿಸಿ ಹೆಚ್ಚಿನ ಚಿನ್ನ ಉತ್ಪಾದಿಸಲು ಕ್ರಮ ವಹಿಸಲಾಗುವುದು ಕೋಲಾರ ಚಿನ್ನ ಗಣಿಯನ್ನ ಪುನರುಜ್ಜೀವನ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೂಡ ತಮ್ಮ ಉತ್ತರದಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ,default sample_7596.wav,ಈ ಭಾಷೆಯು ಆ ರಾಜ್ಯದ ಅಧಿಕೃತ ಭಾಷೆಗಿಂತ ಅಥವಾ ಅಲ್ಲಿ ಹೆಚ್ಚು ಬಳಕೆಯಲ್ಲಿರುವ ಭಾಷೆಗಳಿಗಿಂತ ಭಿನ್ನವಾದ ಅಲ್ಪಸಂಖ್ಯಾತರ ಭಾಷೆಯಾಗಿರಬಹುದು,default sample_7597.wav,ಎಕೆ ಇನ್ನೂರ ಮೂರು ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ಘಟಕವನ್ನು ಅಮೇಥಿಯಲ್ಲಿ ಆರಂಭ ಮಾಡಲು ಮುಂದಾಗಿದ್ದು ರಷ್ಯ ಸಹಕಾರ ನೀಡಿದೆ,default sample_7598.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7599.wav,ತಾನು ಈ ಹಿಂದೆ ಶೃಂಗೇರಿ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕನಾಗಿ ಸೇವೆ ಸಲ್ಲಿಸಿದ್ದುಇಂತಹ ಪುಣ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆಸರ್ಕಾರಿ ಸೇವೆಯಲ್ಲಿ ಎಲ್ಲಿ ಕಾರ್ಯನಿರ್ವಹಿಸಿದರೂ ಸೇವೆ ಎಂದರು,default sample_7600.wav,ಇದಕ್ಕೆ ಕೌನ್ಸಿಲ್‌ ಸಭೆ ಒಪ್ಪಿದರೆ ಕೇಂದ್ರದ ಜೆಎನ್‌ಆರ್‌ಎಂ ನಮ್‌ ಯೋಜನೆಯಡಿಯಲ್ಲಿ ನಗರ ಸಾರಿಗೆ ಬಲಪಡಿಸಲು ನಗರದಲ್ಲಿರೋ ಒಟ್ಟು ಆಸ್ತಿ ತೆರಿಗೆಯ ಶೇಕಡಾ ಎರಡ ರಷ್ಟನ್ನು ಕೇಂದ್ರದ ಈ ಯೋಜನೆಗೆ ನೀಡಬೇಕಾಗುತ್ತದೆ,default sample_7601.wav,ಕರ್ನಾಟಕದಲ್ಲೂ ಜಾರಿ ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಆಡಳಿತದಲ್ಲಿ ಇರುವ ಐದು ರಾಜ್ಯಗಳಲ್ಲಿ ಮಸೂದೆಗೆ ಅನುಮೋದನೆ ಪಡೆಯಬೇಕು ಎಂದು ಬಯಸಿದ್ದಾರೆ ಎಂದು ಗೆಹ್ಲೋಟ್‌ ತಿಳಿಸಿದ್ದಾರೆ,default sample_7602.wav,ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತುರ್ತಾಗಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಎನ್‌ಆರ್‌ಪುರಂ ತಹಸೀಲ್ದಾರರಿಗೆ ಸೂಚಿಸಿದರು,default sample_7603.wav,ಬೆಂಗ್ಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7604.wav,ಈ ಹಿನ್ನೆಲೆಯಲ್ಲಿ ಯಾರು ಪರಿಶ್ರಮದಿಂದ ಶಿಕ್ಷಣ ಮತ್ತು ಮಾರ್ಗದರ್ಶನ ಶಿಬಿರಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಮಾಹಿತಿ ಪಡೆದು ಅಳವಡಿಸಿಕೊಳ್ಳುತ್ತಾರೋ ಅಂತಹವರು ಮಾತ್ರ ಬದುಕನ್ನು ಸಾರ್ಥಕಪಡಿಸಿಕೊಳ್ಳಬಲ್ಲರು ಎಂದರು,default sample_7605.wav,ಜಿಲ್ಲೆಯಲ್ಲಿ ಇದುವರೆಗೆ ಮುನ್ನೂರ ಐವತ್ತು ಕೆರೆಗಳನ್ನು ಸ್ವೀಕರಿಸಲಾಗಿದ್ದು ವಿಲೇವಾರಿ ಮಾಡಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು,default sample_7606.wav,ಸಾವಿರ ಅಡಿ ನೀರು ಕೊರೆದರೂ ನೀರು ಸಿಕ್ಕಿರಲಿಲ್ಲ ಸೋಮವಾರ ರಾತ್ರಿ ಜಮೀನಿನಲ್ಲಿ ಮತ್ತೊಂದು ಬೋರ್‌ವೆಲ್‌ ಕೊರೆಸಿದ್ದರು ಅದರಲ್ಲಿ ಐನೂರು ಅಡಿ ಆಳಕ್ಕೆ ಕೊರೆದರೂ ನೀರು ಸಿಕ್ಕಿರಲಿಲ್ಲ,default sample_7607.wav,ವಿಶ್ವ ಮಹಾಯುದ್ಧದ ಕಾರ್ಯಕ್ರಮಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ಕೈಗೊಂಡ ಮೂವರು ಮಹಿಳಾ ಹೋರಾಟಗಾರ್ತಿಯರನ್ನು ಫ್ರಾನ್ಸ್‌ ಪೊಲೀಸರು ಬಂಧಿಸಿದ್ದಾರೆ,default sample_7608.wav,ಒಂದು ವೇಳೆ ಈ ಮಾಹಿತಿ ನಿಜವೇ ಆದಲ್ಲಿ ಸಮ್ಮಿಶ್ರ ಸರ್ಕಾರ ಪತ​ನ​ವಾ​ಗಲಿದೆ,default sample_7609.wav,ಇವರ ಬದಲು ಬೇರೆಯವರು ಬಜೆಟ್‌ ಮಂಡಿಸಬಹುದು ಎಂದು ಹೇಳಲಾಗುತ್ತಿದೆ,default sample_7610.wav,ಪಟಾಕಿ ಮಳಿಗೆಗಳಲ್ಲಿ ಕಡಿಮೆ ಶಬ್ದ ಮತ್ತು ಹೊಗೆ ಪಸರಿಸುವ ಪರಿಸರ ಸ್ನೇಹಿ ಹಸಿರು ಪಟಾಕಿಗಳು ಮಾತ್ರ ಪೂರೈಕೆಯಾಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು,default sample_7611.wav,ಒಂದು ವೇಳೆ ನೀಡಿದರೂ ಸ್ಮಿತ್‌ ಮತ್ತು ವಾರ್ನರ್‌ಗೆ ನಾಯಕತ್ವ ನೀಡಬಾರದು ಎಂದು ಫ್ರಾಂಚೈಸಿಗಳಿಗೆ ಷರತ್ತು ವಿಧಿಸಬಹುದು ಎಂದು ವರದಿಯಾಗಿದೆ,default sample_7612.wav,ಈಶ್ವರ್‌ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್‌ ಐದರಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತ ಪಡೆದಿದೆ,default sample_7613.wav,ಈ ಹಲ್ಲೆಯ ತೀವ್ರತೆ ಎಷ್ಟುಭೀಕರವಾಗಿತ್ತು ಎಂದರೆ ಮೃತನ ತಲೆಯೊಳಗೆ ಮಚ್ಚು ಹೊಕ್ಕಿತು,default sample_7614.wav,ಜಿಕೆಮಧುಸೂದನ್‌ ತುಮಕೂರು ಗ್ರಾಮಾಂತರ ವೃತ್ತ ಕೆಎಂಯೋಗೇಶ್‌ ಭದ್ರಾವತಿ ವೃತ್ತ ಶಿವಮೊಗ್ಗ ಧೀರಜ್‌ ಬಿಶಿಂಧೆ ಖಡೆ ಬಜಾರ್‌ ಬೆಳಗಾವಿ ನಗರ,default sample_7615.wav,ಕುಮಾರಸ್ವಾಮಿ ಅವರೇ ಕಾಡಾನೆಗಳು ನಿತ್ಯ ನಮಗೆ ತೊಂದರೆ ನೀಡಿ ಬೆಳೆ ಹಾಳು ಮಾಡುತ್ತಿವೆ ಇದರಿಂದ ನಮಗೆ ಅನ್ನ ಜಾನುವಾರುಗಳಿಗೆ ಮೇವು ಇಲ್ಲವಾಗಿದೆ,default sample_7616.wav,ರಷ್ಯನ್ ಘಟಕಗಳನ್ನು ಕಕ್ಷೆಯ ಮೇಲೆ ನವೀಕರಿಸಲು ಸಾಧ್ಯವಾಗುವಂತೆಯೇ ನಿರ್ಮಿಸಲಾಗಿದೆ.,default sample_7617.wav,ಜನರು ಸುಸಂಸ್ಕೃತರಾಗಿ ಅಕ್ಷರ ಸಂಸ್ಕೃತಿಗೆ ಒಳಗಾ ಆದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ಅನಾವರಣಗೊಳ್ಳಲಿದೆ ಎಂದು ಹೇಳಿದರು,default sample_7618.wav,ಸಂಘದ ಗೌರವಕ್ಕೆ ಮನ್ನಣೆ ನೀಡಿದ ಅಧ್ಯಕ್ಷರು ಪತ್ನಿ ಸಮೇತ ಸಾರೋಟಿನಿಂದ ಇಳಿದು ಅಧ್ಯಕ್ಷ ಡಾಕ್ಟರ್ ಪಾಟೀಲ ಪುಟ್ಟಪ್ಪ ಅವರಿಂದ ಸನ್ಮಾನ ಸ್ವೀಕರಿಸಿದರು,default sample_7619.wav,ಆದರೆ ಮೂರು ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ,default sample_7620.wav,ಉಪಮೇಯರ್‌ ಸೇರಿ​ದಂತೆ ಪಾಲಿಕೆ ಸದ​ಸ್ಯ​ರಾ​ಗಲೀ ಯಾರೊ​ಬ್ಬರೂ ಸಾರ್ವ​ಜ​ನಿ​ಕರ ಸಮ​ಸ್ಯೆ​ಗ​ಳಿಗೆ ಸ್ಪಂದಿ​ಸದೇ ಹೊಣೆ​ಗೇ​ಡಿ​ತನ ಪ್ರದ​ರ್ಶಿ​ಸು​ತ್ತಿ​ದ್ದಾರೆ,default sample_7621.wav,ಪಿಡಿಓ ರಾಜೇಂದ್ರಪ್ರಸಾದ್ ಮುಖಂಡರಾದ ರಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು,default sample_7622.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7623.wav,ಈ ಎರಡೂ ಸಿನಿಮಾಗಳು ಕನ್ನಡಕ್ಕೆ ದೊಡ್ಡ ಮಟ್ಟದಲ್ಲಿ ಡಬ್‌ ಆಗಿ ಬರುತ್ತಿದೆ,default sample_7624.wav,ಕವಿದ ಕತ್ತಲಿನಲ್ಲಿ ಕಾಡಿನ ನಡುವೆ ಕೇಕೆ ಹಾಕುತ್ತಾ ‘ದೀಪ್ ದೀಪೋಳ್ಗೆ’ ಎಂದು ಕೂಗುತ್ತಾ ಸಾಗುತ್ತಾರೆ,default sample_7625.wav,ಅವರ ಕೃತಿಗಳ ಕುರಿತಂತೆ ಕಮ್ಮಟ ಮರುವಿಮರ್ಶೆಗೆ ಒಳಪಡುವ ಅಗತ್ಯ ಇದೆ ಎಂದರು ಸುದ್ದಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ತಿರುಪತಿ ನಾಯಕ್‌ ವಹಿಸಿ ಅಂಬ್ರಯ್ಯ ಮಠ ಅವರ ಸಂಶೋಧನಾ ಕೃತಿಗಳ ಸಂಕ್ಷಿಪ್ತ ಮಾಹಿತಿ ನೀಡಿದರು,default sample_7626.wav,ಹೆಣ್ಣುಗಂಡಿರಲಿ ಒಂದೇ ಮಗುವನ್ನು ಪಡೆಯಿರಿ ಎಂದು ಸಲಹೆ ನೀಡಿದರು ಏಳು ನವಜೋಡಿಗಳು ನವ ದಾಂಪತ್ಯಕ್ಕೆ ಅಡಿಯಿಟ್ಟರು,default sample_7627.wav,ಎಂದು ಹೇಳುತ್ತಿದ್ದ ಏಳು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ,default sample_7628.wav,ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾದಿರಿಸಿದೆ ಇದೇ ವೇಳೆ ರಫೇಲ್‌ ಯುದ್ಧ ವಿಮಾನಗಳ ಬೆಲೆಯನ್ನು ಸದ್ಯಕ್ಕೆ ಹೊರಗೆಳೆಯದೇ ಇರಲು ನಿರ್ಧರಿಸಿದೆ,default sample_7629.wav,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸಚಿವ ಜಮೀರ್‌ ಅಹಮದ್‌ ಖಾನ್‌ ಮಾಜಿ ಸಚಿವೆ ಉಮಾಶ್ರೀ ಪರಿಷತ್‌ ಸದಸ್ಯ ಎಸ್‌ಆರ್‌ಪಾಟೀಲ್‌ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು,default sample_7630.wav,ಕಾರ್ಯಕ್ರಮದಲ್ಲಿ ಕಾಮನಕೆರೆ ಮೊರಾರ್ಜಿ ವಸತಿ ಶಾಲೆಗೆ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ ಆತಿಥೇಯ ಕಸ್ತೂರಿಬಾ ಪ್ರೌಢಶಾಲೆಯ ವೈಎಚ್‌ಅರ್ಪಿತಾ ಛದ್ಮನಿವೇಷ ಭಾಗದಲ್ಲಿ ಸತತ ನಾಲ್ಕನೇ ಬಾರಿ ವಿಜೇತರಾಗಿದ್ದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗೆ ಆಯ್ಕೆಯಾದರು,default sample_7631.wav,ಪುಲ್ವಾಮಾ ಘಟನೆ ನಡೆದಾಗ ಸಿಂಧಾನೂರಿನ ಶ್ರೀದೇವಿ ಅವರು ತುಂಬಾ ಗರ್ಭಿಣಿಯಾಗಿದ್ದರು ಈಗ ಇವರ ಮಗುವಿಗೆ ಹನ್ನೆರಡು ದಿನ,default sample_7632.wav,ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಕೊಡಗಿಗೆ ಕೊಡುಗೆ ಅಲ್ಲ ಕಾಣಿಕೆ ನೀಡುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಬೇಕಾಗಿದೆ ಎಂದು ತಿಳಿಸಿದರು,default sample_7633.wav,ಹನುಮಂತಪ್ಪ ಲೋಕೇಶ್ ಸುರೇಶ್ ಬಸವರಾಜ್ ವಿಜಯೇಂದ್ರ ಮಂಜುಳಮ್ಮ ಶಾಂತಮ್ಮ ನೇತ್ರಾವತಿ ರೇಖಾ ಇತರರು ಇದ್ದರು,default sample_7634.wav,ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸಿಪಿಐ ನಾಯಕ ಸುಧಾಕರ್‌ ರೆಡ್ಡಿ ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌,default sample_7635.wav,ಬಿಟ್ಟಸ್ಥಳ ತುಂಬುವವರಾರು ನಾವು ಕನ್ನಡಿಗರು ಹಾಗೂ ನಮ್ಮ ನಾಯಕರು ರಾಜ್ಯದಲ್ಲಿ ಎಷ್ಟೇ ಅಬ್ಬರಿಸಿದರೂ ಕೇಂದ್ರ ಮಟ್ಟದಲ್ಲಿ ಹಾಗೂ ಸಂಸತ್ತಿನಲ್ಲಿ ನಮ್ಮ ದನಿ ಸಣ್ಣದೇ,default sample_7636.wav,ಬದಲಾಗಿ ನುಡಿಯ ಮೂಲಕ ಪ್ರಕಟಗೊಳ್ಳುತ್ತವೆ ಹಾಗಾಗಿ ನುಡಿ ಬದಲಾವಣೆ ಮಾತ್ರ ದಲಿತ ಇಲ್ಲವೇ ಇತರೆ ಯಾವುದೇ ದಮನಿತ ಸಮೂಹಗಳನ್ನು ಸಬಲೀಕರಿಸಲು ಸಾಧ್ಯವಿಲ್ಲ,default sample_7637.wav,ಸ್ಕೈ ಲಾಂಚ್‌ ಕಂಪನಿಯು ನಾಗವಾರದ ಬಳಿಯ ಎಂಎಂ ಲೇಔಟ್‌ ಮರಿಯಣ್ಣಪಾಳ್ಯದಲ್ಲಿ ಹ್ಯಾಂಗಿಂಗ್‌ ರೆಸ್ಟೋರೆಂಟ್‌ ಆರಂಭಿಸಿತ್ತು,default sample_7638.wav,ಕತ್ತಲ ಗೂಡಿನಂತಿರುವ ಕಡೂರಿನ ದೇವೇಗೌಡ ಬಡಾವಣೆಯ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ವಿಶ್ರಾಂತಿಗೆ ಮಲಗಿರುವ ಮಕ್ಕಳು,default sample_7639.wav,ಹಾಗೆಯೇ ಕಾಂಗ್ರೆಸ್‌ನಿಂದಲೂ ಹಾಲಿ ಸಂಸದರಿಗೆಲ್ಲರಿಗೂ ಟಿಕೆಟ್ ಪಕ್ಕಾ ಆಗಿವೆ,default sample_7640.wav,ಕಾಂಗ್ರೆಸ್ಸಿಗರು ಕಳೆದ ಎಪ್ಪತ್ತು ವರ್ಷ ನೆಹರು ಇಂದಿರಾ ಸೋನಿಯಾ ವಚನ ಹೇಳಿದ್ದಾರೆ ಆದರೆ ಬಸ​ವ​ಣ್ಣನ ವಚನವನ್ನು ಯಾವತ್ತೂ ಹೇಳಿ​ರ​ಲಿಲ್ಲ,default sample_7641.wav,ಟಿಪ್ಪು ಜಯಂತಿ ಸಂದರ್ಭದಲ್ಲಿ ಪರ ಹಾಗೂ ವಿರೋಧ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ ಎಲ್ಲಾ ಜಿಲ್ಲೆಗಳಲ್ಲಿ ಸಭಾಂಗಣದಲ್ಲಿ ಮಾತ್ರ ಆಚರಣೆ ಮಾಡಬೇಕು,default sample_7642.wav,ಬಳಿಕ ತಾಜ್‌ ವೆಸ್ಟೆಂಡ್‌ಗೆ ಬಂದು ನನಗೆ ಶಾಲು ಹೊದೆಸಿದರು ಅದನ್ನೇ ತಪ್ಪಾಗಿ ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡರು ಎಂದರು,default sample_7643.wav,ದೇಶದ ಏಳ್ಗೆಗೆ ರೈತರು ಏನೇನು ಸಲಹೆ ಕೊಡಬೇಕೋ ಅದನ್ನೆಲ್ಲಾ ಕೊಡಿ,default sample_7644.wav,ಸುಮಾರು ಆರು ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ,default sample_7645.wav,ಯಾದಗಿರಿ ತಾಲೂಕಿನ ಬಳಿಚಕ್ರ ಕಿಲ್ಲನಕೇರಾ ಕೂಡಲೂರು ಶೆಟ್ಟಳ್ಳಿ ಗ್ರಾಮಗಳಲ್ಲಿ ಹತ್ತಿ ಮತ್ತು ತೊಗರಿ ಬೆಳೆ ಹಾನಿ ಪರಿಶೀಲಿಸಿತ್ತು,default sample_7646.wav,ಎನ್‌ಪಿರಮೇಶ್‌ ಅಧ್ಯಕ್ಷ ಸೀತೂರು ಹಿಂದೆ ಅಂಗವಿಕಳಂತೆ ಇದ್ದ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಇತ್ತು,default sample_7647.wav,ಜಿಲ್ಲಾಡಳಿತ ವತಿಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದ ಆಗಸ್ಟ್ ಇಪ್ಪತ್ತ್ ನಾಲ್ಕುರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಎಚ್‌ಜೆ ಕೃಷ್ಣಮೂರ್ತಿ ತಾಲಾಕು ಅಧ್ಯಕ್ಷ ಬಿ ಕಾಂತರಾಜ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ,default sample_7648.wav,ಸ್ಪೇನ್‌ ಹಾಗೂ ಟರ್ಕಿ ದೇಶಗಳಲ್ಲಿರುವ ಕೃಷಿ ವಿಮೆ ಯೋಜನೆಯ ಮಾದರಿಯಲ್ಲೇ ಹೊಸ ಯೋಜನೆ ಇರಲಿದೆ,default sample_7649.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7650.wav,ಈಗ ಸುಂಕವನ್ನು ಶೇಕಡಇನ್ನೂರರಷ್ಟುಏರಿಸಿರುವುದು ಹೆಚ್ಚೂಕಮ್ಮಿ ಪಾಕಿಸ್ತಾನದ ರಫ್ತಿಗೆ ನಿರ್ಬಂಧ ಹೇರಿದಂತೆಯೇ ಎಂದು ಮೂಲಗಳು ಹೇಳಿವೆ,default sample_7651.wav,ಅದು ತೈಲ ರಫ್ತುದಾರ ದೇಶಗಳ ಒಕ್ಕೂಟ ಒಪೆಕ್‌ದ ಮನವೊಲಿಸಿ ಅಥವಾ ಅದರ ಮೇಲೆ ಒತ್ತಡ ಹೇರಿ ಕಚ್ಚಾತೈಲ ಬೆಲೆಯನ್ನೇ ಇಳಿಕೆ ಮಾಡಿಸುವುದು,default sample_7652.wav,ಅದನ್ನು ತಪ್ಪಾಗಿ ಅರ್ಥೈಸಲಾಯಿತು ಎಂದು ಸಮಜಾಯಿಷಿ ನೀಡಿದರು,default sample_7653.wav,ಯಾವುದೇ ವಿಧದ ಮಾರಕಾಸ್ತ್ರ ಶಸ್ತ್ರಾಸ್ತ್ರ ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಸಲಕರಣೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ,default sample_7654.wav,ಪಾಶ್ಚಾತ್ಯ ಸಂಸ್ಕೃತಿ ಹೆಸರಿನಲ್ಲಿ ಕೀಳು ಅಭಿರುಚಿ ಬೆಳೆಸಿಕೊಳ್ಳಬಾರದು ಸಮುದ್ರ ತೀರಗಳಿಗೆ ವಯಸ್ಕರು ಚಿಕ್ಕ ಮಕ್ಕಳು ಮಹಿಳೆಯರೂ ಭೇಟಿ ನೀಡುತ್ತಾರೆ,default sample_7655.wav,ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಕೆಸಿಬಸವರಾಜ್‌,default sample_7656.wav,ಹಿರಿ​ಯ ಜವಳಿ ಉದ್ಯಮಿ ಬಿಸಿ ಉಮಾಪತಿ ಗೋಪುರ ಉದ್ಘಾಟಿಸಿದರು ಸಮಾಜದ ಶಿರಸಂಗಿಯ ಬಿಬಿಬಡಿಗೇರ ಬಸಾಪುರದ ನಾಗೇಂದ್ರಾಚಾರ್ಯ,default sample_7657.wav,ಆದರೆ ಅನಂತಸ್ವಾಮಿ ಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿರಲಿಲ್ಲ ಹಾಗಾಗಿ ಅದು ಸಾಧ್ಯವಾಗಲಿಲ್ಲ,default sample_7658.wav,ಕಾರ್ಡಿಯೊ ಟ್ರೆಡ್‌ಮಿಲ್‌ ಸೇರಿದಂತೆ ಹತ್ತು ಬಗೆಯ ಉಪಕರಣಗಳನ್ನು ಇರಿಸಲಾಗಿದೆ ಕ್ರೀಡಾಪಟುಗಳ ಧ್ಯಾನಸಕ್ತಿಗಾಗಿ ಯೋಗಾ ಶಿಬಿರಗಳ ವ್ಯವಸ್ಥೆ ಇರಲಿದೆ,default sample_7659.wav,ಉಚಿತ ಟಾರ್ಪಲ್‌ ಕೃಷಿ ಸಲಕರಣೆ ನೀಡುತ್ತಿದ್ದರೂ ರೈತರಿಗೆ ಇಂತಹ ಕಾರ್ಯಕ್ರಮಗಳ ಬಗ್ಗೆ ಕಾಳಜಿ ಇಲ್ಲದಾಗಿದೆ ರೈತರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು,default sample_7660.wav,ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಟ್ರಸ್ಟ್‌ನ ಅಡಿವೆಪ್ಪ ಪತ್ರಕರ್ತ ವೀರಪ್ಪ ಎಂಬಾವಿ ಮನವಿ ಮಾಡಿದ್ದಾರೆ,default sample_7661.wav,ಆದರೆ ಪುನಃ ಆಕೆಯನ್ನು ವಂಚಿಸಲು ಯತ್ನಿಸುತ್ತಿದ್ದಾನೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುತ್ತದೆ ಎಂದು ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿಹೇಳಿದ್ದಾರೆ,default sample_7662.wav,ಮೂಲತಃ ಮೈಸೂರಿನವರಾದ ಪಾಂಡುರಂಗ ಅವರು ಭಿಲೈ ಉಕ್ಕು ಕಾರ್ಖಾನೆಯಲ್ಲಿ ಮೂವತ್ತಾರು ವರ್ಷಗಳ ಸುಧೀರ್ಘ ಕಾಲ ಕೆಲಸ ಮಾಡಿದವರು ಐದು ವರ್ಷಗಳ ಕಾಲ ಕರ್ನಾಟಕ ವ್ಯಂಗ್ಯಚಿತ್ರಕಾರ ಸಂಘದ ಅಧ್ಯಕ್ಷರೂ ಆಗಿದ್ದರು,default sample_7663.wav,ಜಿಲ್ಲೆಯ ಎಲ್ಲಾ ಮೊರಾರ್ಜಿ ಶಾಲೆ​ಗಳು ಜಿಲ್ಲಾ ಸಮಾಜ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇರಿ ಕ್ಷೇತ್ರ ಶಿಕ್ಷ​ಣಾ​ಧಿ​ಕಾ​ರಿ​ ಕಚೇರಿ ತಾಲೂಕು ಸಮಾಜ ಕಲ್ಯಾ​ಣಾ​ಧಿ​ಕಾ​ರಿ​ ಕಚೇ​ರಿ​ಯಲ್ಲಿ ಅರ್ಜಿ ಪಡೆ​ಯ​ಬ​ಹುದು,default sample_7664.wav,ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶಶಾಂಕ್‌ ಹೇರೂರು ಹಿಂದೂ ಸಂಘಟನೆ ಮುಖಂಡ ಬಿಜಗದೀಶ್ಚಂದ್ರ ಮಂಜುನಾಥ್‌ ಆಚಾರ್‌ ಲೋಹಿತ್‌ಶೆಟ್ಟಿ ಶರತ್‌ಪೂಜಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು,default sample_7665.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7666.wav,ಕುಂಚುಟಿಗ ಮಠದ ಶಾಂತವೀರ ಸ್ವಾಮೀಜಿ ಸಮಾರಂಭ ಉದ್ಬಟಿಸಿದರು,default sample_7667.wav,ಭಾರಿ ಬುದ್ಧಿವಂತ ಎಂಬುದಾಗಿ ಹೇಳಿಕೊಳ್ಳುವ ಮನುಷ್ಯರಿಂದಲೇ ಪ್ರಕೃತಿ ಮೇಲೆ ದಾಳಿ ನಡೆದಿದೆ ಪ್ರಕೃತಿ ಸಂರಕ್ಷಣೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರೂ ಹೊಂದಬೇಕೆಂದರು,default sample_7668.wav,ಹವಾಮಾನ ಅಧಾರಿತ ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಶಿಕಾರಿಪುರ ತಾಲೂಕಿನ ಕೊರಟಗೆರೆ ಗ್ರಾಮ್ ಪಂಚಾಯತಿಯ ರೈತರು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶರ್ಕಾ ಅವರಿಗೆ ಮನವಿ ಸಲ್ಲಿಸಿದರು,default sample_7669.wav,ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊಂಡಜ್ಜಿ ಜಿಲ್ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಸಭೆ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,default sample_7670.wav,ಸುಳ್ಳಿದ್ದರೆ ಸದನದಿಂದ ಉಚ್ಚಾಟನೆಗೊಳ್ಳಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಎಚ್ಚರಿಕೆ ನೀಡಿದರು,default sample_7671.wav,ಇದರಿಂದ ಕುಂಸಿ ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಐದಾರು ಗ್ರಾಮ ಪಂಚಾಯಿತಿಗಳ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಲಭ್ಯವಾಗಲಿದೆ ಎಂದು ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ,default sample_7672.wav,ಎರಡ್ ಸಾವಿರದ ಮೂರರಲ್ಲಿ ಆರನೂರ ಐವತ್ತು ಹಾಸಿಗೆಗೆ ಮೇಲರ್ಜಿಗೇರಿತು ಜಿಲ್ಲೆಯ ಸುಮಾರು ಹದನಾರು ಪಾಯಿಂಟ್ ಐವತ್ತು ಲಕ್ಷ ಜನ ಜನಸಂಖ್ಯೆ ಹೊಂದಿದೆ,default sample_7673.wav,ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಕುಮಾರ್ ಶ್ರೀಗಳು ಲವಲವಿಕೆಯಿಂದ ಇದ್ದು ಆರೋಗ್ಯ ಸ್ಥಿರವಾಗಿದೆ,default sample_7674.wav,ಈ ಮೂಲಕ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು ಇದಕ್ಕಾಗಿ ಅವರನ್ನು ಅಭಿನಂದಿಸುವೆ,default sample_7675.wav,ಡಿಸೈನ್‌ನಲ್ಲೂ ಸ್ಮಾರ್ಟ್‌ ಆಗಿರುವ ಈ ಕಾರು ನಾಕು ಬಿಂಧು ಮೂರು ಮೀಟರ್‌ನಷ್ಟುಉದ್ದವಾಗಿದೆ ಸದ್ಯದ ಹಾಟ್‌ ಫೇವರಿಟ್‌ ಎನ್ನಿಸಿರುವ ಎಸ್‌ಯುವಿ ಹ್ಯುಂಡೈ ಕ್ರೇಟಾ ಕಾರ್‌ಗಿಂತ ಈ ಕಾರು ಅಗಲ ಹಾಗೂ ಉದ್ದವಾಗಿದೆ,default sample_7676.wav,ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪ್ರತಿಕಾ ಪ್ರತಿನಿಧಿ ಜಿರುದ್ರಪ್ಪ ಸದಸ್ಯರು ಶಾಲ ಶಿಕ್ಷಕ ವರ್ಗ,default sample_7677.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7678.wav,ಏಕೆಂದರೆ ನಾವಿಬ್ಬರೂ ಸೇರಿ ಪೋಷಿಸಿದ ಕಾರಣ ಅವರಿಗೆ ಕೊರತೆಯಾಗಲಿಲ್ಲ,default sample_7679.wav,ಕಳೆದೆರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೂ ಯಾವುದೇ ಕಳಂಕವಿಲ್ಲದೆ ತಮ್ಮ ವ್ಯಕ್ತಿತ್ವವನ್ನು ಪರಿಶುದ್ಧವಾಗಿರಿಸಿಕೊಂಡಿರುವವರು ಮಹಿಮಾ ಪಟೇಲ್‌ ಅವರು,default sample_7680.wav,ಇಂದಿನ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದೇವೆ,default sample_7681.wav,ಈ ಕ್ಷೇತ್ರ ಕಾಂಗ್ರೆಸ್ ಪಾಲಿಗಿಲ್ಲವಾದ್ದರಿಂದ ಅಲ್ಲಿ ಸುಮಲತಾ ಅಂಬರೀಷರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಬರುವುದೇ ಇಲ್ಲ ಒಂದು ವೇಳೆ ಸುಮಲತಾ ಪಕ್ಷೇತರರಾಗಿ ಸ್ಪರ್ಧೆಗಿಳಿಯಲು ಬಯಸಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದವರು ನುಡಿದರು,default sample_7682.wav,ಹೆಚ್ಚಾಗಿ ನೀರು ಕುಡಿಯುವುದು ಮತ್ತು ಪೌಷ್ಠಿಕಾಂಶ ಇರುವ ಆಹಾರವನ್ನು ಸೇವಿಸುವುದು ಸೋಂಕು ಪತ್ತೆ ಹಚ್ಚುವಿಕೆ ವ್ಯಕ್ತಿಯ ಮೂಗು ಮತ್ತು ಗಂಟಲಿನ ಸ್ರಾವದ ಲೇಪನವನ್ನು ವೈದ್ಯರ ಸಲಹೆ ಮೇರೆಗೆ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢಪಡಿಸಬಹುದು,default sample_7683.wav,ಗಿರೀಶ್‌ ಸುನಿಲ್‌ ಕಿರಣ್‌ ಚೇತನ್‌ ದರ್ಶನ್‌ ಆಕಾಶ್‌ ಪ್ರತಿಭಟನೆಯಲ್ಲಿದ್ದರು ಹೊನ್ನಾಳಿಯಲ್ಲಿ ಅತ್ಯಾಚಾರ ಆರೋಪದ ಹಿನ್ನಲೆ,default sample_7684.wav,ಆಸ್ತಿ ವಿವರದಲ್ಲಿ ವಿವಿಧ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗಳ ವಿವರಣೆಯನ್ನು ನೀಡಿಲ್ಲ,default sample_7685.wav,ಬ್ಯಾಂಕ್‌ಗಳು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿದ್ದವು ಅಂಗಡಿ ಮುಂಗಟ್ಟುಗಳು ವಾಣಿಜ್ಯ ಮಳಿಗೆಗಳು ಬಹುತೇಕ ಭಾಗಗಳಲ್ಲಿ ಮುಚ್ಚಿದ್ದವು ಕೆಎಸ್‌ಆರ್‌ಟಿಸಿ ಖಾಸಗಿ ಬಸ್‌ಗಳು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು,default sample_7686.wav,ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ವನ್ನು ಅಮೆರಿಕವು ತನ್ನ ಅಧಿಕೃತ ದಾಖಲೆಗಳಲ್ಲಿ ಆಜಾದ್‌ ಕಾಶ್ಮೀರ ಎಂದು ಗುರುತಿಸಿವೆ,default sample_7687.wav,ಶಿಲೆಯಲ್ಲಿ ಸಂಗ್ರಹವಾದ ನೀರು ಎಷ್ಟು ಬಳಕೆಗೆ ಲಭ್ಯ ಎನ್ನುವುದು ಶಿಲೆಯ ವ್ಯಾಪಕತೆ.,default sample_7688.wav,ಸೀಟು ಹಂಚಿಕೆಯನ್ನು ಎರಡೂ ಪಕ್ಷದ ನಾಯಕರುಗಳಿಗೆ ಬಿಟ್ಟಿದ್ದೇನೆ ನಾನು ಸಮಯ ವ್ಯರ್ಥ ಮಾಡದೆ,default sample_7689.wav,ಕೆಲವೂಂದು ವ್ಯತ್ಯಾಸಗಳಿತ್ತು ಅದನ್ನು ವರಿಷ್ಠರು ಸರಿಪಡಿಸುತ್ತಾರೆ ಸಮ್ಮಿಶ್ರ ಸರ್ಕಾರ ಐದು ವರ್ಷ ಖಂಡಿತ ಆಡಳಿತ ನಡೆಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು,default sample_7690.wav,ಕಾಂಗ್ರೆಸ್‌ ಪಕ್ಷ ನನಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್‌ ನೀಡಿದ್ದು ಕ್ಷೇತ್ರದ ಮತದಾರರು ನನಗೆ ಆಶೀರ್ವದಿಸಿದ್ದಾರೆ,default sample_7691.wav,ದಾವಣಗೆರೆಯಲ್ಲಿ ಅಯೋಗ್ಯ ಚಿತ್ರದ ನಾಯಕ ನೀನಾಸಂ ಸತೀಶ ನಿರ್ದೇಶಕ ಮಹೇಶಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು,default sample_7692.wav,ಈ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳು ಟಿಕೆಟ್‌ ದರ ಏರಿಕೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಸೆಪ್ಟೆಂಬರ್ಹದ್ನ್ಯೋಳರಂದು ರಾಜ್ಯ ಸರ್ಕಾರ ಶೇಕಡಅದಿನೆಂಟರಷ್ಟುಟಿಕೆಟ್‌ ದರ ಏರಿಸಿ ಸುತ್ತೋಲೆ ಹೊರಡಿಸಿತ್ತು,default sample_7693.wav,ಇಪ್ಪತ್ತೆಂಟುಕೆಪಿಎಲ್‌ಎರಡು ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಸೋಮವಾರ ಮಾಜಿ ಉಪಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ನೇತೃತ್ವದ ತಂಡ ಬರ ಅಧ್ಯಯನ ನಡೆಸಿತು,default sample_7694.wav,ಹೆಸರಾಂತ ಕಲಾವಿದರಾದ ದುರ್ಗಾದಾಸ್‌ ಯಲಿವಾಳ ಸಿದ್ದಯ್ಯಸ್ವಾಮಿ ಸುಭದ್ರಮ್ಮ ಮನ್ಸೂರು ಕೂಡ್ಲಿಗಿ ಪದ್ಮಾ ಶಿವಕುಮಾರಿ ಆದವಾನಿ ವೀಣಾ ಮರಿಯಮ್ಮನಹಳ್ಳಿ ನಾಗರತ್ನಮ್ಮ ಮುಂತಾದವರೊಂದಿಗೆ ನಟಿಸಿದ ಹೆಗ್ಗಳಿಕೆ ಅವರದು,default sample_7695.wav,ಯುವತಿಯ ನೀಡಿದ ದೂರಿನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು,default sample_7696.wav,ಲಕ್ಷ್ಮೇವರತೀರ್ಥರ ನಿಧನದ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಹುಡುಕಲಾಗುತ್ತಿದೆ ಬಾಲಸನ್ಯಾಸಿ ಬೇಡ ಎಂದು ಈಗಾಗಲೇ ನಿರ್ಧರಿಸಿದ್ದಾಗಿದೆ,default sample_7697.wav,ಈ ವಿಚಾರವನ್ನು ನಟ ಶಿವರಾಂ ಅವರ ಬಳಿ ತಿಳಿದುಕೊಳ್ಳಲಿ ವಿಷ್ಣುವರ್ಧನ್‌ ಇಹಲೋಕ ತ್ಯಜಿಸಿದಾಗ ನಾನು ಅಧಿಕಾರದಲ್ಲಿ ಇರಲಿಲ್ಲ,default sample_7698.wav,ಮೂವತ್ತೈದು ವರ್ಷಗಳಿಂದ ಸಂಘವು ಸಂಘಟನೆಯ ಮೂಲಕ ವಿವಿಧ ಕಾರ‍್ಯಕ್ರಮಗಳನ್ನು ರೂಪಿಸಿ ಕೃಷಿಗೆ ಆದ್ಯತೆ ನೀಡುತ್ತಾ ಬಂದಿದೆ,default sample_7699.wav,ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕರು ಮಾತ್ರವಲ್ಲದೇ ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ,default sample_7700.wav,ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ,default sample_7701.wav,ಈ ಗ್ರಾಮ ತಾಲೂಕಿನ ಇತರ ರೈತರಿಗೂ ಮಾದರಿಯಾದರೆ ಬೇರೆ ಗ್ರಾಮಗಳ ನಮ್ಮ ರೈತ ಮಿತ್ರರೂ ಸಹಾ ಅನುಕರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು,default sample_7702.wav,ಇದನ್ನು ಕಂಡರೆ ನಮ್ಮ ದೇಶದಲ್ಲಿ ಎಂಥ ಪರಿಸ್ಥಿತಿ ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು,default sample_7703.wav,ಕಳೆದ ವಾರ ಬೆಳಗಾವಿಯಲ್ಲಿ ನಡೆದ ಪಕ್ಷದ ಎಲ್ಲ ಹಂತಗಳ ಮುಖಂಡರನ್ನು ಒಳಗೊಂಡ ವಿಶೇಷ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು,default sample_7704.wav,ಮೂಲ ಫೋಟೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಇದ್ದಾರೆ,default sample_7705.wav,ಈ ದಾಳಿ ನಡೆಯುವ ಮುನ್ನ ನಿರುದ್ಯೋಗ ಸಮಸ್ಯೆಯಿಂದ ಮತದಾರರು ರೊಚ್ಚಿಗೆದ್ದಿದ್ದಾರೆ ಎಂಬ ವಿಶ್ವಾಸ ವಿರೋಧ ಪಕ್ಷಗಳಿಗಿತ್ತು,default sample_7706.wav,ಆದರೆ ಈ ಸಾಮಾಜಿಕ ಪರಿವರ್ತನೆಯನ್ನು ಯುವಜನತೆ ದಿಟ್ಟವಾಗಿ ಸ್ವೀಕರಿಸಿ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ,default sample_7707.wav,ಶಾಸಕ ಎಸ್‌​ಎ​ರ​ವಿಂದ್ರ​ನಾಥ್ ವಿಪ ಮಾಜಿ ಮುಖ್ಯ ಸಚೇ​ತಕ ಡಾಕ್ಟರ್ಎ​ಎ​ಚ್‌​ಶಿ​ವ​ಯೋ​ಗಿ​ಸ್ವಾಮಿ ಬಿಜೆಪಿ ಜಿಲ್ಲಾ​ಧ್ಯಕ್ಷ ಯಶ​ವಂತ​ರಾವ್‌ ಜಾಧವ್‌ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್‌​ಎಂ​ವೀ​ರೇಶ ಹನ​ಗ​ವಾಡಿ ಇತ​ರರು ಇದ್ದ​ರು,default sample_7708.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7709.wav,ಪ್ರತಿ ಪಕ್ಷಗಳಿಗೆ ಏನನ್ನು ವಿರೋಧ ಮಾಡಬೇಕು ಯಾವುದರ ಪರ ನಿಲ್ಲಬೇಕು ಎಂಬುದ ಕನಿಷ್ಠ ಬದ್ದತೆಗಳೂ ಇಲ್ಲವೆಂದರು,default sample_7710.wav,ದೇವರು ನಿನ್ನನ್ನು ಬಯಸುವವರೆಗೂ ನೀನು ಇಲ್ಲಿಯೇ ಇರುವೆ ನಿನ್ನ ಕಾಲವನ್ನು ಸದ್ವಿನಿಯೋಗ ಮಾಡಿಕೊ,default sample_7711.wav,ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲರಾದ ಎಸ್‌ಸುರೇಶ್‌ಚಂದ್ರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕೆನಾಗರಾಜು ಮತ್ತಿತರರು ಭಾಗವಹಿಸಿದ್ದರು,default sample_7712.wav,ಇದನ್ನು ನೋಡಿದ ಕಾಂಗ್ರೆಸ್‌ ಕಾರ್ಯಕರ್ತರು ದೂರು ನೀಡಿದ್ದರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ,default sample_7713.wav,ಇಲ್ಲಿನ ಗುರುಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,default sample_7714.wav,ಹಾಗಾಗಿ ಫ್ಯಾಮಿಲಿ ಜೊತೆಯಲ್ಲಿ ಕೂತು ಮ್ಯಾಚ್‌ ನೋಡುವುದು ನನ್ನ ಖುಷಿಯನ್ನು ಡಬ್ಬಲ್‌ ಮಾಡಿದೆ ಸಿಹಿ ಪೊಂಗಲ್‌ ಖಾರ ಪೊಂಗಲ್‌ ಸ್ವೀಟ್ಸ್‌ ಎಲ್ಲವನ್ನೂ ಮಾಡಿಯಾಗಿದೆ,default sample_7715.wav,ಧರ್ಮದ ಹೆಸರಿನಲ್ಲಿ ಹೊಡೆದಾಟ ಅನಿವಾರ್ಯವೇ ಮತಗಳೆಲ್ಲವೂ ಭಗವಂತನೆಡೆಗೆ ಸಾಗುವ ಪಥಗಳಲ್ಲವೇ ಇದೇ ಮೊದಲಾದ ಆಧುನಿಕ ಜಗತ್ತಿನ ಪ್ರಶ್ನೆಗಳಿಗೆ ಶ್ರೀರಾಮಕೃಷ್ಣರು ತಮ್ಮ ಸಾಧನಾ ಬದುಕಿನ ಮೂಲಕ ಉತ್ತರಿಸಿದರು,default sample_7716.wav,ಆರ್‌ಟಿನಗರದ ಚೋಲನಾಯಕನಹಳ್ಳಿಯ ಆನಂದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವರಭ್ರಷ್ಟ ಪೌರಾಣಿಕ ನಾಟಕ ಮತ್ತು ವಜ್ರಪಂಜರ ಐತಿಹಾಸಿಕ ನಾಟಕ ಪ್ರದರ್ಶಿಸಲಾಯಿತು,default sample_7717.wav,ನಾವು ಇದನ್ನು ದೂರದಿಂದ ನೋಡುತ್ತಿದ್ದೇವೆ ಅಷ್ಟೇ,default sample_7718.wav,ನೂರೈವತ್ತು ಅಡಿಗಳಲ್ಲಿ,default sample_7719.wav,ಪರಿಹಾರ ಧನ ಹೆಚ್ಚಿಸುವಂತೆ ಆಜ್ಞೆ ಹೊರಡಿಸುವ ಮುನ್ನ ಅಪರಾಧವನ್ನು ದೌರ್ಜನ್ಯವನ್ನು ತಡೆಗಟ್ಟುವುದಕ್ಕೆ ಕಠಿಣ ಕ್ರಮಗಳನ್ನು ಕಾನೂನನ್ನು ಜಾರಿಗೊಳಿಸಬೇಕಿದೆ ಬಹುಶಃ ಅದೇ ಸಂತ್ರಸ್ತ ಮಹಿಳೆಗೆ ಬಹು ಕೋಟಿಯ ಪರಿಹಾರ ನಿಧಿ,default sample_7720.wav,ಆದಾಗ್ಯೂ ಸಾರ್ವಜನಿಕರ ಹಣಕಾಸು ವಹಿವಾಟಿಗೆ ಸಮಸ್ಯೆಯಾಗದಂತೆ ನೋಡಕೊಳ್ಳಲಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ,default sample_7721.wav,ಧ್ವನಿಯಿಂದಲೇ ಆನ್‌ ಆಗುವ ಸ್ವಿಚ್‌ಗಳು ಹಗಲುರಾತ್ರಿಗೆ ತಕ್ಕಂತೆ ಬೆಳಗುವ ಮತ್ತು ಆರುವ ದೀಪಗಳು ಎಲ್ಲವೂ ಇಲ್ಲಿವೆ ಇದೊಂಥರ ಅಚ್ಚರಿ ತುಂಬಿರುವ ಕೇಂದ್ರ,default sample_7722.wav,ಪಾತ್ರದ ನಿರೂಪಣೆ ಕೂಡ ಅದ್ಭುತ ಎನಿಸಿತು ಕತೆ ಹೇಳುವ ಮುನ್ನವೇ ಪವನ್‌ ಕತೆಯೊಳಗಡೆ ಒಂದಷ್ಟುಹಾರರ್‌ ಎಲಿಮೆಂಟ್ಸ್‌ ಇವೆ ಅಂದಿದ್ದರು,default sample_7723.wav,ಪ್ರತಿ ವರ್ಷ ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಕನಿಷ್ಠ ಇನ್ನೂರು ಕೋಟಿ ನಷ್ಟಉಂಟಾಗುತ್ತದೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ನಷ್ಟವುಂಟಾಗಿದೆ,default sample_7724.wav,ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಗೆ ಸೇರಿದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡು ನೂರ ಎಂಬತ್ತೊಂಬತ್ತು ಜನರನ್ನು ಬಲಿ ಪಡೆದ ವಾರದ ಬೆನ್ನಲ್ಲೇ ಅದೇ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನ ಗುರುವಾರ ಅಪಘಾತಕ್ಕೀಡಾಗಿದೆ,default sample_7725.wav,ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ರಾಷ್ಟ್ರದಲ್ಲಷ್ಟೇಯಲ್ಲ ವಿಶ್ವದ ಗಮನ ಸೆಳೆದಿದೆ,default sample_7726.wav,ಪ್ರಾಮಾಣಿಕವಾಗಿ ವ್ಯವಹರಿಸುವ ವರ್ತಕರ ಬಗ್ಗೆಯೂ ಇಂತಹ ವರ್ತಕನಿಂದಾಗಿ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು,default sample_7727.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_7728.wav,ಸಿದ್ದರಾಮಯ್ಯ ಮೇಕೆದಾಟು ಯೋಜನೆ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ,default sample_7729.wav,ರಾಹುಲ್‌ ಗಾಂಧಿಯವರು ನಿರ್ವಹಿಸಬಹುದಾದ ರಾಜಕೀಯ ತಂತ್ರಗಾರಿಕೆಯ ಕ್ರಾಂತಿಯೊಂದಿದೆ,default sample_7730.wav,ಈ ಬಾರಿ ಗೆಲುವಿನ ಅಂತರ ಇದಕ್ಕಿಂತ ಕಡಿಮೆ ಇರುತ್ತದೆಯೇ ಎಂಬ ಸಂಶಯ ಅನೇಕರಲ್ಲಿದೆ ಹೀಗಾಗಿ ಬೆಟ್ಟಿಂಗ್‌ ಜೋರಾಗಿದೆ,default sample_7731.wav,ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಹೀಗೂ ಒಂದು ಪ್ರಚಂಡ ಲೆಕ್ಕಾಚಾರ ಕನ್ನಡಪ್ರಭ ವಾರ್ತೆ ಬೆಂಗಳೂರು ಬೆಂಗಳೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಪ್ರಕಟಗೊಳ್ಳುವ ಏಕೈಕ ಕ್ಷೇತ್ರವಾಗಿರುವ ಶಾಂತಿನಗರ ವಿಧಾನಸಭಾ ಕ್ಷೇತ್ರದ ರಹಸ್ಯವೇನು ಎಂಬುದು ಕುತೂಹಲ ಮೂಡಿಸಿದೆ,default sample_7732.wav,ಆ ಸಂದೇಶದಲ್ಲಿ ಸಾವರ್ದೊಂಭೈನೂರ ಇಪ್ಪತ್ತೈದರ ಡಿಸೆಂಬರ್‌ನಲ್ಲಿ ಬರ್ಮುಡಾ ಟ್ರಯಾಂಗಲ್‌ನಲ್ಲಿ ಸಾಗುವ ವೇಳೆ ನಾಪತ್ತೆಯಾಗಿದ್ದ ಎಸ್‌ಎಸ್‌ ಕೊಟೊಪಾಕ್ಸಿ ಹಡಗು ಹವಾಯಿ ದ್ವೀಪದ ಬಳಿ ಪತ್ತೆಯಾಗಿದೆ,default sample_7733.wav,ಇದರ ಬೆನ್ನಲ್ಲೆ ಮತ್ತೊಂದು ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಜ್ಜಾಗಿರುವ ಬಗ್ಗೆ ಗುಪ್ತಚರ ಸಂಸ್ಥೆ ವರದಿ ನೀಡಿದೆ,default sample_7734.wav,ಈಗಾಗಲೇ ಸಾವಿರಾರು ರೈತರು ಸಾಲ ಮಾಡಿ ಹತ್ತಾರು ವರ್ಷಗಳಿಂದ ಬೆಳೆಯುತ್ತಿರುವ ಬೆಳೆಗಳಿಗೆ ನೀರು ಬಿಡಲು ನಾಲೆಯಲ್ಲಿ ನೀರಿಲ್ಲದಂತಾಗಿದೆ,default sample_7735.wav,ಕರ್ನಾಟಕ ಸರ್ಕಾರದಲ್ಲಿ ರೈತರ ಹೆಸರೇಳಿಕೊಂಡು ವಂಚಿಸುವ ಮಂದಿಯೇ ಅಧಿಕವಾಗಿದ್ದಾರೆ ಇವರಿಗೆ ರೈತರ ಅಭಿವೃದ್ಧಿಯೂ ಬೇಕಾಗಿಲ್ಲ,default sample_7736.wav,ಇವಳು ಅನ್ನದ ವಿಷಯದಲ್ಲಿ ಮಾಡಿದ ಆಣೆಗೆ ಕಂಗಾಲಾಗಿ ಶ್ರೀನಿವಾಸಣ್ಣನನ್ನು ಹೋಗಿ ಕಂಡೆ ಅವನು ಬರಿ ನಕ್ಕುಬಿಟ್ಟ ಇಂತಹ ಆಣೆ ಭಾಷೆಗೆಲ್ಲ ಹೆದರಬೇಕೆಂದಿಲ್ಲ ಎಂದ ಇವಳು ಎಷ್ಟು ಜಿದ್ದು ಮಾಡಿದರೇನು ಹೊಟ್ಟೆ ಕೇಳಬೇಕಲ್ಲ,default sample_7737.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7738.wav,ಜೀವನಕ್ಕೆ ರಿಸ್ಕ್‌ ಎಷ್ಟುಮುಖ್ಯ ನಾನಿದನ್ನು ಏಕೆ ಹೇಳಿದೆ ಎಂದರೆ ಒಮ್ಮೆ ನೀವು ಒಂದು ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಿರಬೇಕು ಚಂಚಲವಾಗಬಾರದು ಲೀಡರ್‌ ಆಗಲು ಇರಬೇಕಾದ ಇನ್ನೊಂದು ಗುಣ ರಿಸ್ಕ್‌ ತೆಗೆದುಕೊಳ್ಳುವುದು,default sample_7739.wav,ಪಕ್ಷಕ್ಕೆ ಚೂರಿ ಹಾಕುವವರು ಪಕ್ಷ ಬಿಟ್ಟು ಹೋದರೆ ಒಳ್ಳೆಯದು ಎಂದು ಅವರು ಹೇಳಿ ಕಾಂಗ್ರೆಸ್ ಪಕ್ಷ ಒಬ್ಬ ವ್ಯಕ್ತಿ ಮೇಲೆ ಅವಲಂಬಿತವಾಗಿಲ್ಲ ಎಂದರು,default sample_7740.wav,ತರೀಕೆರೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹದಿನೆಂಟು ಕಿಲೋ ಮೀಟರ್ ಅಜ್ಜಂಪುರದಿಂದ ಹನ್ನೆರಡು ಕಿಲೋ ಮೀಟರ್ ಬೀರೂರಿನಿಂದ ಎಂಟು ಕಿಲೋ ಮೀಟರ್ ಹತ್ತಿರದಲ್ಲಿ ಕುಡ್ಲೂರು ಗ್ರಾಮ ಇದೆ,default sample_7741.wav,ಭತ್ತದ ಹುಲ್ಲು ಗೋಧಿ ಹುಲ್ಲು ಕಬ್ಬು ಹಾಗೂ ನಗರದ ತ್ಯಾಜ್ಯದಿಂದ ಇಂಧನ ಉತ್ಪಾದಿಸಲು ಪೆಟ್ರೋಲಿಯಂ ಸಚಿವಾಲಯ ಐದು ಎಥನಾಲ್‌ ಸ್ಥಾವರಣಗಳನ್ನು ಆರಂಭಿಸುತ್ತಿದೆ,default sample_7742.wav,ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಹತ್ತು ಫಲಾನುಭವಿಗಳಿಗೆ ಗ್ಯಾಸ್‌ ಒಲೆ ಹಾಗೂ ಎಪ್ಪತ್ತ್ ಮೂರು ಬಗರ್‌ ಹುಕಂ ರೈತರಿಗೆ ಹಕ್ಕು ಪತ್ರ ವಿತರಿಸಲಾಯಿತು ಆರ್‌ಸದಾಶಿವ ಸ್ವಾಗತಿಸಿದರು ಉಷಾ ನಿರೂಪಿಸಿದರು,default sample_7743.wav,ಆದರೆ ಈ ಬಾರಿ ಬಜೆಟ್‌ನಲ್ಲಿ ಹಂಪಿ ಉತ್ಸವಕ್ಕೆ ಅನುದಾನ ಮೀಸಲು ಇಡಲಾಗಿರಲಿಲ್ಲ ಇದರಿಂದಾಗಿ ಈ ವರ್ಷ ಐತಿಹಾಸಿಕ ಹಂಪಿ ಉತ್ಸವ ನಡೆಯುವ ಕುರಿತು ಸಂಶಯ ವ್ಯಕ್ತವಾಗಿತ್ತು ಅದು ಇದೀಗ ನಿಜವಾಗಿದೆ,default sample_7744.wav,ಅದರಂತೆ ನವೆಂಬರ್ ಹನ್ನೊಂದ ರಂದು ಸಂಜೆ ಪೊಲೀಸ್‌ ನಿಯಂತ್ರಣ ಕೊಠಡಿ ಡಯಲ್‌ಗೆ ಕರೆ ಮಾಡಿ ಯಾರೋ ಅಪರಿಚಿತರು ಕೊತ್ತನೂರು ದಿಣ್ಣೆ ಬಳಿ ನನ್ನನ್ನು ಅಪಹರಣ ಮಾಡಿದ್ದು,default sample_7745.wav,ಆದ್ದರಿಂದ ಸದರಿ ವಸತಿ ಪ್ರದೇಶದಲ್ಲಿ ಶ್ರಮಿಕರ ಭವನ ಅಥವಾ ಮಿನಿ ಸಮುದಾಯ ಭವನ ನಿರ್ಮಾಣ ಮಾಡಿದರೆ ಮದುವೆ ಮಂಗಳಕಾರ್ಯ ಮುಂತಾದವುಗಳನ್ನು ನೆರವೇರಿಸಿಕೊಳ್ಳಲು ಅನುಕೂಲವಾಗುತ್ತದೆ,default sample_7746.wav,ಹೀಗಾಗಿ ರಕ್ಷಣಾ ಇಲಾಖೆ ಸಂಭವನೀಯ ದಾಳಿಯನ್ನು ಎದುರಿಸಲು ನೌಕಾಪಡೆಗೆ ಸಜ್ಜಾಗಿರುವಂತೆ ಸೂಚನೆ ನೀಡಿತ್ತು ಎಂದು ಹೇಳಲಾಗಿದೆ,default sample_7747.wav,ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಸಡ್ಡು ಹೊಡೆದು ಸುಮಲತ ಅಂಬರೀಶ್ ಪಕ್ಷೇತರವಾಗಿ ಇಲ್ಲವೇ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ,default sample_7748.wav,ಶಾಸಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಪ್ರಾಣ ಬೆದರಿಕೆ ಇದೆ ಕೆಲವು ಕಿಡಿಗೇಡಿಗಳು ದೂರವಾಣಿ ಮೂಲಕ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ,default sample_7749.wav,ಅರ್ವಾತ್ತ್ನಾಲಕ್ಕು ಲಕ್ಷ ವೆಚ್ಚದ ಸಿಮೆಂಟ್‌ ರಸ್ತೆ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಎಪ್ಪತ್ತೆಂಟು ಲಕ್ಷ ವೆಚ್ಚದಲ್ಲಿ ಒಳಭಾಗದ ಸಿಮೆಂಟ್‌ ರಸ್ತೆಗಳು,default sample_7750.wav,ಸಂಘದ ಎಂಹನುಮಪ್ಪ ನಿಂಗಪ್ಪ ಪರಶುರಾಮ್ ಸುಧಾ ರಾಧಾ ಸಂತೋಷ್‌ ಸುರೇಶಕುಮಾರ ಇತರರು ಇದ್ದರು,default sample_7751.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7752.wav,ಭಾರತದಲ್ಲಿ ಕಬಡ್ಡಿ ಜನಪ್ರಿಯತೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದ ಪ್ರೊ ಕಬಡ್ಡಿ ಲೀಗ್‌ಗೆ ಪಾರ್ಯಾಯಕವಾಗಿ ಮತ್ತೊಂದು ಲೀಗ್‌ ಹುಟ್ಟುಕೊಳ್ಳುತ್ತಿದೆ,default sample_7753.wav,ನಿಸ್ವಾರ್ಥ ಸಮಾಜ ಸೇವೆಯೇ ನನ್ನ ಉಸಿರು ಹಾಗಾಗಿ ಲೋಕಸಭಾ ಚುನಾವಣೆಗೆ ನನ್ನ ಸ್ಪರ್ಧೆಯೂ ಖಚಿತ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಪುನರುಚ್ಚರಿಸಿದರು,default sample_7754.wav,ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ಮೈತ್ರಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ,default sample_7755.wav,ಆದರೆ ಎರಡ್ ಸಾವಿರದ ಹದಿನಾರರ ಸೆಪ್ಟೆಂಬರ್‌ ಹದಿನೆಂಟರಂದು ಉರಿ ಸೇನಾ ನೆಲೆ ಮೇಲೆ ದಾಳಿ ನಡೆದ ಬಳಿಕ ಭಾರತವು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರಗಾಮಿ ಶಿಬಿರಗಳನ್ನು ನಾಶಗೊಳಿಸಿತ್ತು,default sample_7756.wav,ಸ್ಥಳೀಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಮಾ,default sample_7757.wav,ಜಿಲ್ಲಾಧಿಕಾರಿ ಗಿರೀಶ್‌ ವರ್ಗಾವಣೆ ಹಿಂದೆ ಮರಳು ಮಾಫಿಯಾ ಹಾಗೂ ಅಕ್ರಮ ಜೂಜು ದಂಧೆ ಕೆಲಸ ಮಾಡಿದೆ ಎಂದು ಅರ್ಥೈಸಲಾಗುತ್ತಿದೆ,default sample_7758.wav,ಏರೋ ಇಂಡಿಯನ್ ವೈಮಾನಿಕ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನವಾಗಿದ್ದು ಪ್ರತಿಷ್ಠಿತ ವಿಮಾನ ಕಂಪನಿಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಯನ್ನು ಈ ಐದು ದಿನಗಳ ಕಾಲ ಪ್ರದರ್ಶಿಸಲಿವೆ,default sample_7759.wav,ಹಂತಹಂತವಾಗಿ ರಾಜಕೀಯ ಉತ್ತುಂಗವನ್ನು ಏರಿದ ಅವರು ಎರಡ್ ಸಾವಿರದ ಹನ್ನೊಂದ ರಲ್ಲಿ ಮೊದಲ ಬಾರಿಗೆ ಶಾಸಕರಾದರು,default sample_7760.wav,ಹೀಗಾಗಿ ಸಮ್ಮಿಶ್ರ ಸರ್ಕಾರ ಅಲ್ಪ​ಮ​ತಕ್ಕೆ ಕುಸಿ​ಯ​ದಂತೆ ಮಾಡಲು ಅಗತ್ಯ ತಂತ್ರ​ಗಾ​ರಿಕೆ ಮಾಡ​ಬೇ​ಕಾದ ಅಗ​ತ್ಯ​ವಿದೆ ಎಂಬು​ದನ್ನು ಉಭಯ ಪಕ್ಷ​ಗಳ ನಾಯ​ಕರು ಸಭೆ​ಯಲ್ಲಿ ಒಪ್ಪಿ​ಕೊಂಡ​ರು,default sample_7761.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7762.wav,ಒಂದು ರಸ್ತೆ ನನ್ನೊಳಗಿನ ಶೂನ್ಯವನ್ನು ತುಂಬುವ ವಿಸ್ಮಯಕ್ಕೆ ನಾನು ಬೆರಗಾಗುತ್ತಿದ್ದೆ,default sample_7763.wav,ಶಿಕ್ಷಣವಿಲ್ಲದೆ ಬಡತನ ನಿವಾರಣೆ ಮಾಡಲು ಅಸಾಧ್ಯ ಹಾಗಾಗಿ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಶಾಲೆ ಬಿಟ್ಟಮಕ್ಕಳನ್ನು ಗುರುತಿಸಿ ನಮ್ಮ ಅಧಿಕಾರಿಗಳಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು,default sample_7764.wav,ದೇವರಾಜ ಠಾಣೆ ಮೈಸೂರು ಮಹೇಶ್‌ ಪ್ರಸಾದ್‌ ಕಾಪು ವೃತ್ತ ಅನೂಪ್‌ ಮಾಡಪ್ಪಪಿ ಮಡಿಕೇರಿ ಟೌನ್‌ ವೃತ್ತ,default sample_7765.wav,ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಪ್ರಭಾರಿ ಅಧ್ಯಕ್ಷ ಟಿಜಿಅಶೋಕ್‌ಕುಮಾರ್‌ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಶ್ರಮ ನಿಜಕ್ಕೂ ಸ್ತುತ್ಯಾರ್ಹ,default sample_7766.wav,ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಹಣವನ್ನು ಪ್ರಧಾನಿ ಮೋದಿ ಸ್ನೇಹಿತರು ಲೂಟಿ ಮಾಡಿಕೊಂಡು ವಿದೇಶಗಳಿಗೆ ಹಾರಿ ಹೋಗಿದ್ದಾರೆ,default sample_7767.wav,ಮೀರಾ ಎನ್ನುವ ಗೃಹಿಣಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ ಕುಗ್‌ಫು ಚಂದ್ರು ಸಾಹಸ ಸತೀಶ್‌ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ,default sample_7768.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_7769.wav,ಕಳೆದ ಎರಡ್ ಸಾವಿರದ ನಾಲ್ಕರ ಚುನಾ​ವಣೆ ವೇಳೆ ಚಳ್ಳ​ಕೆ​ರೆ ಪುರಸಭೆಯಾಗಿದ್ದು ಅಂದಿನ ಶಾಸಕ ಡಿಸುಧಾಕರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣೆ ಎದುರಿಸಿತ್ತು,default sample_7770.wav,ಅಂದು ಯೋಜನಾ ಆಯೋಗದ ಉಪಾಧ್ಯಕ್ಷರು ಯಾರಾಗಿದ್ದರು ಎನ್ನುವುದು ನಿಮಗೆ ಗೊತ್ತೇ,default sample_7771.wav,ಜಯಣ್ಣ ವಿಜಯ್‌ ಕಿರಂಗದೂರು ಅವರ ಸ್ಥಳಗಳ ಮೇಲೂ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ,default sample_7772.wav,ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವಿಂದ್ರ ಭಟ್‌ ಅವರು ಮಾತನಾಡಿ ಸರ್ಕಾರ ಅನುದಾನವನ್ನು ನೆಚ್ಚಿಕೊಂಡು ಸಂಘ ಸಂಸ್ಥೆಗಳು ಕೂರಬಾರದು,default sample_7773.wav,ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಂಡವು ಯಡೂರು ಸರ್ಕಾರಿ ಪ್ರೌಢಶಾಲೆಗೆ ಮಾತ್ರ ಆಗಮಿಸಿದ್ದರು,default sample_7774.wav,ಕರವೇ ಅಧ್ಯಕ್ಷ ಎಸ್‌​ಎಂ​ರಾಜು ಮಾತನಾಡಿ ಪುಲ್ವಾ​ಮಾ​ದಲ್ಲಿ ಸಿಆ​ರ್‌​ಪಿ​ಎಫ್‌ ಯೋಧ​ರಿದ್ದ ವಾಹ​ನದ ಮೇಲೆ ಭಾರೀ ಸ್ಪೋಟಕ ತುಂಬಿದ್ದ ವಾಹ​ನ​ವನ್ನು ಡಿಕ್ಕಿ ಹೊಡೆ​ಸುವ ಮೂಲಕ ಉಗ್ರರು ಉಗ್ರ ಸಂಘ​ಟ​ನೆ​ಗಳು ಪೈಶಾ​ಚಿಕ ಕೃತ್ಯ​ವನ್ನು ಎಸ​ಗಿವೆ,default sample_7775.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7776.wav,ಮತ್ತೂ ಐದಾರು ತಿಂಗಳೂ ಕಳೆದುವು ಮಮ್ಮೂಟಿಯಿಂದ ನವಾಜ್‍ನನ್ನು ಅಲುಗಾಡಿಸಲಾಗಲಿಲ್ಲ ಈಗ ಊರು ವಾಹನಗಳ ಅಡ್ಡಾದಿಡ್ಡಿ ಓಡಾಟವಿಲ್ಲದೆ ಬಹು ಮಟ್ಟಿಗೆ ಶಾಂತವಾಗಿತ್ತು,default sample_7777.wav,ಬಿಜೆಪಿ ಕನ್ನಡಪ್ರಭ ವಾರ್ತೆ ಬೆಂಗಳೂರು ಜೆಡಿಎಸ್‌ ವರಿಷ್ಠ ಎಚ್‌ಡಿದೇವೇಗೌಡ ಸಾವಿನ ಕುರಿತು ಉಪಮುಖ್ಯಮಂತ್ರಿ ಡಾಜಿಪರಮೇಶ್ವರ್‌ ನಾಲ್ಕು ವರ್ಷಗಳ ಹಿಂದಿನ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಬಿಜೆಪಿ,default sample_7778.wav,ಆದರೆ ಜಾಗತಿಕ ಸರಾಸರಿ ಶೇಕಡಎಂಟು ಪಾಯಿಂಟ್ನಾಲ್ಕರಷ್ಟಿದೆ ಹೀಗಾಗಿ ಆ ಹಣವನ್ನು ಸರ್ಕಾರ ಪಡೆಯಬೇಕು ಎಂದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಆಫ್‌ ಕೌನ್ಸೆಲ್‌ ಚಾಲೆಂಜಸ್‌ ಆಫ್‌ ದ ಮೋದಿ ಜೇಟ್ಲಿ ಎಕಾನಮಿ ಪುಸ್ತಕದಲ್ಲಿ ಅವರು ಬರೆದಿದ್ದಾರೆ,default sample_7779.wav,ನಿರ್ದೇಶಕ ಎಚ್‌ಕೆ ಯಜ್ಞಮೂರ್ತಿ ಎಎನ್‌ಅನಿಲ್‌ಕುರ್ಮಾ ಡಿಪಿವೆಂಕಟೇಶ ಎಸ್‌ಅನಂತ್‌ ಜಯಲಕ್ಷ್ಮೀ ಸುಬ್ಬರಾಜು,default sample_7780.wav,ಆದರೆ ಸುರಕ್ಷತೆ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ ಸಾಮಾನ್ಯ ಜ್ಞಾನ ತಿಳಿದುಕೊಂಡರೆ ಅಪಘಾತ ತಡೆಗಟ್ಟಬಹುದು,default sample_7781.wav,ಕೃಷಿ ಇಲಾಖೆ ಹೇಳಿದ್ದನ್ನೂ ಮಾಡಿದೆ ಆದರೂ ಲಾಭವಾಗಲಿಲ್ಲ ಹಣಕಾಸಿನ ಲಾಭವೂ ಇಲ್ಲ ಪರಿಸರಕ್ಕೆ ಮಣ್ಣಿಗೆ ಲಾಭವೂ ಇಲ್ಲ ಎಂದಿದ್ದರು,default sample_7782.wav,ಆರ್‌ವಿಗೋಪಿ ಅಧ್ಯಕ್ಷೆ ಕೆಆರ್‌ಮಾರುಕಟ್ಟೆವ್ಯಾಪಾರಿಗಳ ಮತ್ತು ಗ್ರಾಹಕರ ಸಂಘ,default sample_7783.wav,ಸಂಘದ ಅಧ್ಯಕ್ಷ ಸ್ವಾಮಿ ಸಿಇಒ ಯಶೋಧಮ್ಮ ಹಾಗೂ ನಿರ್ದೇಶಕರು ಇದ್ದರು,default sample_7784.wav,ಉತ್ತರಾಧಿಕಾರಿಯ ಗೆಳೆತನ ಸಾವ್ರ್ದಾ ಒಂಬೈನೂರಾ ಇಪ್ಪತ್ತೊಂಬತ್ತರಲ್ಲಿ ಶಿವಣ್ಣ ಮೆಟ್ರಿಕ್ಯುಲೇಶನ್‌ ಮುಗಿಸಿದರೆ ಅಣ್ಣ ಲಿಂಗಪ್ಪ ಶಿಕ್ಷಣ ಕುಂಠಿತಗೊಳಿಸಿ ಊರಿಗೆ ಹಿಂತಿರುಗಿದರು ಪ್ಲೇಗ್‌ ನಿಮಿತ್ತ ಶಿವಣ್ಣನವರ ಒಂದು ವರ್ಷದ ವಿದ್ಯಾಭ್ಯಾಸ ಕುಂಠಿತಗೊಂಡಿತು,default sample_7785.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7786.wav,ಬಸವಪ್ರಭು ಸ್ವಾಮೀಜಿ ಅಂಗನವಾಡಿ ಆಶಾ ಕಾರ್ಯಕರ್ತೆಯರು ಸಹಾಯಕಿಯರ ಕಾರ್ಯಾಗಾರ ಸಾನಿಧ್ಯ ಕನ್ನಡಪ್ರಭವಾರ್ತೆ ದಾವಣಗೆರೆ,default sample_7787.wav,ಬಿಎಲ್‌ ವೇಣು ಅವರ ಕತೆ ಚಿತ್ರಕಥೆ ಹಾಗೂ ಸಂಭಾಷಣೆ ಇರುವ ಚಿತ್ರ ಚಿತ್ರದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ರಾಜ್‌ವರ್ಧನ್‌ ಹೇಗೆ ಕಾಣಿಸುತ್ತಾರೆಂಬ ಕುತೂಹಲಕ್ಕೆ ಇಲ್ಲಿರುವ ಫೋಟೋಗಳೇ ಸಾಕ್ಷಿ,default sample_7788.wav,ಅವಘಡದಲ್ಲಿ ಸುಟ್ಟು ಹೋದ ಕಾರುಗಳನ್ನು ಅನೇಕರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಾರು ಖರೀದಿಸಿದವರು,default sample_7789.wav,ಖಾಸಗಿ ವಲಯದ ಹೆಚ್ಚಿನ ಔಷಧಿ ಉತ್ಪಾದನಾ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳ ನಿಯಂತ್ರಣದಲ್ಲಿ ಇವೆ,default sample_7790.wav,ಇಂತಹ ಟಾಟಾ ಒಮ್ಮೆ ಮುಂಬೈನಲ್ಲಿರುವ ತಮ್ಮ ಒಡೆತನದ ತಾಜ್‌ ಹೋಟೆಲ್‌ಗೆ ಕಾರಿನಲ್ಲಿ ಬಂದರು ಮಳೆ ಸುರಿಯುತ್ತಿತ್ತು,default sample_7791.wav,ಚಿತ್ರದ ಯಶಸ್ಸಿಗಾಗಿ ತಮ್ಮ ಮೆಚ್ಚಿನ ನಾಯಕನ ಚಿತ್ರ ಚೆನ್ನಾಗಿ ಓಡಲಿ ಎಂಬ ಕಾರಣಕ್ಕೆ ಹೀಗೆ ಮೂಕ ಪ್ರಾಣಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡುವುದು ಸರಿಯಲ್ಲವೆಂಬ ತಿಳಿವಳಿಕೆ ನೀಡುವ ಕೆಲಸ ಮಾಡಲಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ,default sample_7792.wav,ಈ ಬೆಂಬಲ ಬೆಲೆ​ಯಿಂದ ರೈತ​ರಿಗೆ ಯಾವುದೇ ಉಪ​ಯೋ​ಗ​ವಿಲ್ಲ ಈ ಕಣ್ಣೊ​ರೆ​ಸುವ ತಂತ್ರ ಕೈಬಿಟ್ಟು ವೈಜ್ಞಾ​ನಿಕ ಬೆಲೆ ಹಾಗೂ ಸ್ವಾಮಿ​ನಾಥನ್‌ ವರದಿ ಜಾರಿ​ಗೊ​ಳಿ​ಸು​ವಂತೆ ಒತ್ತಾ​ಯಿ​ಸ​ಲಾ​ಗು​ವುದು ಎಂ​ದು,default sample_7793.wav,ಉಭಯ ಗುಂಪುಗಳು ಚುನಾ​ವಣೆ ಪೂರ್ವ ನೀಡಿದ್ದ ಭರ​ವ​ಸೆ​ಗ​ಳನ್ನು ಕಾರ್ಯರೂಪ​ಕ್ಕೆ ತರಲು ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸಲು ನಿರ್ಧ​ರಿ​ಸ​ಲಾ​ಯಿತು,default sample_7794.wav,ಹೀಗಾಗಿ ನೂರಾರು ಬಾರಿ ಪುನಾರವರ್ತನೆಯಾದ ಜ್ಞಾನ ಬಹುಕಾಲ ಉಳಿಯುತ್ತದೆ ಜತೆಗೆ ನೆನಪಿನ ಶಕ್ತಿ ಶಾಶ್ವತವಾಗಿರುತ್ತದೆ ಎಂದರು,default sample_7795.wav,ಇದೀಗ ಎರಡು ಪಾಯಿಂಟ್ಆರು ಕೋಟಿ ರೈತರಿಗೆ ಐದು ಸಾವಿರದಇನ್ನೂರಾ ಹದ್ನೈದು ಕೋಟಿ ರೂಪಾಯಿ ಹಣವನ್ನು ಜಮೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ,default sample_7796.wav,ಒಂದು ವಿಭಿನ್ನವಾದ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ ಒರಟ ಪ್ರಶಾಂತ್‌ ಅವರಿಗೆ ಸೂಕ್ತವಾದ ಕತೆಯನ್ನು ಮಾಡಿದ್ದೇನೆಂಬ ನಂಬಿಕೆ ಇದೆ,default sample_7797.wav,ಆಸ್ಪತ್ರೆ ಮುಖ್ಯ ಕಟ್ಟಡದ ಎಡಭಾಗದಿಂದ ವಿಶ್ರಾಂತಿ ಗೃಹಕ್ಕೆ ತೆರಳಲು ಅಂದಾಜು ಹತ್ತು ಅಡಿ ಅಗಲದ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುತ್ತಿದೆ,default sample_7798.wav,ಅವರ ಜತೆ ಮತ್ತೊಮ್ಮೆ ಚರ್ಚಿಸಿ ನಂತರ ಸೀಟು ಹಂಚಿಕೆ ಅಂತಿಮಗೊಳಿಸುವುದಾಗಿ ಹೇಳಿದರು,default sample_7799.wav,ತಮಿಳುನಾಡಿನ ಗೇಬ್ರಿಯಲ್‌ ಡಯಟ್ರಿಕ್‌ ಪಶ್ಚಿಮ ಬಂಗಾಳದ ಅಮತತ್ವ ಮಿತ್ರ ಹಿರಿಯ ವಕೀಲ ಅನೀಸ್‌ ಆಷಾ,default sample_7800.wav,ಹಿಂದೆ ಯಡ್ಯೂರಪ್ಪನವರಿಗೂ ವಾಸ್ತುಶಾಸ್ತ್ರಜ್ಞರು ನೀವೇ ಮುಂದೆ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು ಆದರೆ ಯಡ್ಯೂರಪ್ಪಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ,default sample_7801.wav,ಈವರೆಗೆ ಒಟ್ಟು ಎಂಬತ್ತ್ ನಾಲ್ಕು ಕೋಟಿ ವೆಚ್ಚದಲ್ಲಿ ಕೇವಲ ಎಪ್ಪತ್ತು ದಿನಗಳ ಕಲಾಪ ನಡೆದಿದೆ,default sample_7802.wav,ಎಲ್ಲೋ ಕುಳಿತು ಇನ್ನೇನೋ ನೋಡಿ ಒಂದು ಸಿನಿಮಾ ರಿಮೇಕು ಕದ್ದಿದ್ದು ಅಂತೆಲ್ಲ ಪಟ್ಟುಕಟ್ಟುವುದು ಆರೋಪ ಮಾಡುವುದು ಗಾಸಿಪ್‌ ಹಬ್ಬಿಸುವುದು ತುಂಬಾ ಸುಲಭ,default sample_7803.wav,ಮಕ್ಕಳಾದ ಗುರುದೇವ ಪ್ರಭುದೇವ ಶಾಂತಾ ಮಂಜುಳಾ ಪುಣ್ಯವತಿ ಸೇರಿದಂತೆ ಸೊಸೆಯಂದಿರು ಅಳಿಯಂದಿರು ಮೊಮ್ಕಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ,default sample_7804.wav,ಕುರ್ತಾ ಪೈಜಾಮಾ ಜಾಜ್‌ರ್ ಟ್ರೇಡ್‌ ಮಾರ್ಕ್ ಸರಳಜೀವಿ ಜಾಜ್‌ರ್ ಅವರನ್ನು ಹತ್ತಿರದಿಂದ ಕಂಡವರು ಮೊದಲು ಹೇಳುವ ಮಾತಿದು,default sample_7805.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಯ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7806.wav,ಮೊಬೈಲ್‌ನಲ್ಲಿ ಲೊಕೇಷನ್‌ ಆನ್‌ ಮಾಡಿಕೊಂಡರೆ ಆ್ಯಪ್‌ನಲ್ಲಿ ಹತ್ತಿರದಲ್ಲಿರುವ ಲಸಿಕಾ ಕೇಂದ್ರಕ್ಕೆ ನೇವಿಗೇಷನ್‌ ತೋರಿಸುತ್ತದೆ,default sample_7807.wav,ಪರಿಸರ ಮಾಲಿನ್ಯ ತಡೆಗಾಗಿ ಯಾವುದೇ ರೀತಿಯ ಪಟಾಕಿಗಳ ಉತ್ಪಾದನೆ ಮಾರಾಟ ಮರು ಮಾರಾಟ ಮತ್ತು ಬಳಕೆ ಮೇಲೆ ರಾಷ್ಟ್ರಾದ್ಯಂತ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿತು,default sample_7808.wav,ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬಂತೆ ಬಿಂಬಿತವಾಗಿರುವ ನಕಲಿ ವಿಡಿಯೋಗಳನ್ನು ಪಾಕ್‌ ಮಾಧ್ಯಮಗಳು ಪ್ರಸಾರ ಮಾಡಿವೆ,default sample_7809.wav,ಏನೇ ಇದ್ದರೂ ನಾವೂ ಮಾಡಿದ ಕೆಲಸಕಾರ್ಯಗಳ ಮೇಲೆ ಮತಯಾಚಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು,default sample_7810.wav,ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ್‌ ಸತೀಶ್‌ ಪ್ರದೀಪ್‌ ಹೊನ್ನಪ್ಪ ಮಹೇಶ್‌ ಸೇರಿದಂತೆ ಮತ್ತಿತರರು ಇದ್ದರು,default sample_7811.wav,ಪ್ರಕರಣ ಸಂಬಂಧ ತಮ್ಮ ವಿರುದ್ಧ ಸುದ್ದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಪುಟ್ಟರಂಗ ಶೆಟ್ಟಿಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು,default sample_7812.wav,ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರುಅವರು ಮಹಿಷ ಧಾರಿಯ ಬೈಕ್‌ನಲ್ಲಿ ಕುಳಿತು ಮೆರವಣಿಗೆಯಲ್ಲಿ ತೆರಳಿದರು ಮಹಿಷ ಭಾವಚಿತ್ರ ಪ್ರತಿಷ್ಠಾಪಿಸಿದ್ದ ರಥವನ್ನು ಚಾಮುಂಡಿಬೆಟ್ಟದವರೆಗೂ ಮೆರವಣಿಗೆ ಮಾಡಲಾಯಿತು,default sample_7813.wav,ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ತಿಪ್ಪೇಸ್ವಾಮಿ ಎಇ ರಾಜಗೋಪಾಲ್ ಗಂಗಾಧರ್ ಗುತ್ತಿಗೆದಾರರಾದ ದ್ವಾರಕನಾಥ್ ವೆಂಕಟಕೃಷ್ಣಾರೆಡ್ಡಿ ಪವನ್ ಮುಖಂಡರಾದ ಲಕ್ಷ್ಮಿಕುಮಾರ್ ರಘುನಾಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು,default sample_7814.wav,ಸರ್ಕಾರವನ್ನು ಬಂದ್‌ ಮಾಡುವುದು ನಮಗೆ ಬೇಕಿಲ್ಲ ಟ್ರಂಪ್‌ ಹಣ ಬಿಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅವರ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ,default sample_7815.wav,ಅವರ ಪ್ರಶ್ನೆಗೆಲ್ಲ ಉತ್ತರಿಸಲಾಗದು ಎಂದು ತನ್ನ ಸ್ಥಿತಿಯನ್ನು ಸಂಕ್ಷೇಪವಾಗಿ ಹೇಳಿ ಮುಗಿಸಿದಳು,default sample_7816.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7817.wav,ವಾಣಿಜ್ಯ ಬೆಳೆಯಾದ ಅಡಕೆ ಬೆಳೆಯಿಂದ ಸಂಪನ್ಮೂಲ ಕ್ರೋಢೀಕರಿಸಿ ಆಹಾರ ಬೆಳೆಯಾದ ಭತ್ತವನ್ನು ಬೆಳೆಯಬೇಕಾದ ಸ್ಥಿತಿ ಇಲ್ಲಿನ ರೈತರದ್ದು ಈ ಭಾಗದಿಂದ ಭತ್ತದ ಬೆಳೆಗಾಗಿ ಕಾಲುವೆಗಳ ಮೂಲಕ ಬಯಲು ಸೀಮೆಗಳಲ್ಲಿ ನೀರು ಹರಿಸುತ್ತೇವೆ,default sample_7818.wav,ಶ್ರೀಗಳಿಗೆ ಅಡ್ಡಪಲ್ಲಕ್ಕಿ ಉತ್ಸವದ ದೇಣಿಗೆ ಖರ್ಚು ವಿವರ ಸಲ್ಲಿಕೆ ಹೊನ್ನಾಳಿ,default sample_7819.wav,ಹಾಗಾಗಿ ಆ ಪಕ್ಷದ ಆಮಿಷಗಳಿಗೆ ಬಲಿಯಾಗುವ ಮುನ್ನ ಮತ್ತೊಮ್ಮೆ ಯೋಚಿಸಿ ಈ ಬಾರಿ ಫೆಬ್ರವರಿಎಂಟರಂದು ನಡೆಯುವ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ಎಲ್ಲಾ ಶಾಸಕರೂ ಹಾಜರಾಗಬೇಕು,default sample_7820.wav,ಅವನಿಂದ ಬೈಕ್‌ ತಮ್ಮದಾಗಿಸಿಕೊಳ್ಳಬೇಕು ಎಂದು ಹಿಂದೆ ಬೀಳುವ ಇಬ್ಬರು ಗೆಳೆಯರು,default sample_7821.wav,ಅಭಿವೃದ್ಧಿ ಹೊಂದುವ ಅವಕಾಶಗಳು ಜೇಸಿ ಸಂಸ್ಥೆಯಲ್ಲಿ ಹೆಚ್ಚಿಗಿ ಸಿಗುತ್ತವೆ ಎಂದರು ಸ್ಥಳೀಯ ಸಾಹಿತಿ ಇಸ್ಮಾಯಿಲ್‌ ಎಲಿಗಾರ ಅವರು ಆಯ್ಕೆ ಮತ್ತು ಅವಕಾಶಗಳು ಬಂದಾಗ ಸರಿಯಾಗಿ ಬಳಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ,default sample_7822.wav,ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಅಜರ್ ಮಹಮ್ಮದ್ ರನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದದ್ದು ಯಾರು ಎಂದು ಪ್ರಶ್ನಿಸಿದ ಅವರು ಪುಲ್ವಾಮದ ದಾಳಿಗೆ ಈ ನಾಯಕರೇ ಕಾರಣ ಎಂದು ದೂರಿದರು,default sample_7823.wav,ತಪ್ಪು ಮಾಡಿದ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸುವುದೂ ಮಾನವ ಹಕ್ಕು ವ್ಯಾಪ್ತಿಗೆ ಬರುತ್ತದೆ ಹಾಗಾಗಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು,default sample_7824.wav,ಭ್ರಷ್ಟಾಚಾರದ ಉಗಮ ಬೆಳವಣಿಗೆ ಹಾಗೂ ಅದರಿಂದ ಆಗುತ್ತಿರುವ ದುಷ್ಪರಿಣಾಗಳು ಹಾಗೂ ಇದನ್ನು ತಡೆಗಟ್ಟುವ ಮಾರ್ಗೋಪಾಯಗಳ ಕುರಿತು ಈ ಕೃತಿ ಬೆಳುಕು ಚೆಲ್ಲಲಿದೆ ಎಂದು ಅವರು ಹೇಳಿದ್ದರು,default sample_7825.wav,ಹಾಸನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ರಾಜ್ಯಪಾಲರನ್ನು ಕೋರಲಾಗಿದೆ,default sample_7826.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7827.wav,ಎರಡನೇ ಆಯ್ಕೆ ಎಂದರೆ ಕೆಲವು ಬಳಕೆಯ ವಲಯಗಳಲ್ಲಿ ನಿಮ್ಮ ಪ್ರಭೇದದ ಕನ್ನಡವನ್ನು ಉಳಿಸಿಕೊಳ್ಳಬಹುದು,default sample_7828.wav,ದೇಶದ ಸಂವಿಧಾನಕ್ಕೆ ಅಗೌರವವನ್ನು ತೋರುತ್ತಿರುವ ಬಿಜೆಪಿಯು ದೇಶದಲ್ಲಿನ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,default sample_7829.wav,ಅವರ ಆಂದೋಲನವು ಸಂಪ್ರದಾಯದ ಹೆಸರಿನಲ್ಲಿ ಇದ್ದರೂ ಸಂಪ್ರದಾಯಗಳನ್ನು ಮುರಿಯುವ ಸಂಬಂಧದಲ್ಲಿ ಅವರಿಗೆ ಯಾವುದೇ ಧರ್ಮಭೀತಿ ಇರಲಿಲ್ಲ,default sample_7830.wav,ಸೂರ್ಯಾಸ್ತದ ಕಿರಣ ರಾಜಿ ರಂಜಿಸಿರಲು ಎಂಬಂತೆ ಮಿಂಚು ಹಾಯುತ್ತಿದ್ದ ದೊಡ್ಡ ಕಾರ್ಮೋಡದಂತೆ ಕಾಣುತ್ತಿದ್ದ,default sample_7831.wav,ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಕಳೆದರೆಡು ದಿನಗಳಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ಇನ್ನು ಎರಡು ದಿನ ಮುಂದುವರಯುವ ಸಾಧ್ಯತೆ ಇದೆ,default sample_7832.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7833.wav,ಅವಕಾಶ ಸಿಕ್ಕರೆ ರಾಜಕೀಯ ಪ್ರವೇಶಿಸಿ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾಕ್ಟರ್ತೇಜಸ್ವಿನಿ ಅನಂತಕುಮಾರ್‌ ಅವರಿಗೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು,default sample_7834.wav,ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯದ ಕಾಯಕ ಜನರ ಆರೋಗ್ಯವನ್ನು ಕಾಪಾಡುತ್ತಿತ್ತು ಆಯುರ್ವೇದ ಭಾರತದ ಪುರಾತನ ಸಂಸ್ಕೃತಿಯ ಭಾಗವಾಗಿದೆ,default sample_7835.wav,ನಿವೃತ್ತ ಯೋಧ ಲಕ್ಷ್ಮೇನಾರಾಯಣಭಟ್ಟತಮ್ಮ ಸೇವಾ ಅವ​ಧಿಯಲ್ಲಿನ ಅನುಭವಗಳ ಬಗ್ಗೆ ಹಂಚಿಕೊಂಡರು ಉಳವಿ ಹೋಬಳಿಯ ಮೋದಿ ಅಭಿಮಾನವೃಂದ ಇತರರು ಇದ್ದರು,default sample_7836.wav,ಬಡ್ಡಿ ಮೀಸಲಿಗೆ ಸುಪ್ರಂ ಅಸ್ತು ಎಸ್ಸಿ ಎಸ್ಟಿನೌಕರರ ಬಡ್ತಿ ರಾಜ್ಯಗಳ ವಿವೇಚನೆಗೆ ಹಿಂದುಳಿದ ಬಗ್ಗೆ ಸಮೀಕ್ಷೆಯ ನಿಯಮ ಸಡಿಲಿಕೆ ಒಬಿಸಿ ರೀತಿ ಎಸ್ಸಿ ಮತ್ತೆ ರಿಪೀಟ್,default sample_7837.wav,ಈ ವಿನ್ಯಾಸದ ಮೂಲಕ ದೇಶಿ ನುಡಿಗಳನ್ನು ಮೂಲೆಗುಂಪು ಮಾಡುವುದಷ್ಟೇ ಯಲ್ಲ ಬದಲಾಗಿ ಈಗಾಗಲೇ ಸಾಂಸ್ಕೃತಿಕ ಪ್ರಾಬಲ್ಯವನ್ನು ನೆಲೆಗೊಳಿಸಿದ ಸಂಸ್ಕೃತ ದಂತಹ ನುಡಿಗಳ ಮಹತ್ವವನ್ನು ಕುಗ್ಗಿಸುತ್ತದೆ,default sample_7838.wav,ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡನೇ ಹಂತದ ಮುಂದುವರಿದ ಗ್ರಾಮ ಸ್ವರಾಜ್‌ ಅಭಿಯಾನ ಕುರಿತು ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,default sample_7839.wav,ಮೆಕ್ಕೆ​ಜೋ​ಳ​ವನ್ನು ಆಹಾರ ಧಾನ್ಯ​ವೆಂದು ಪರಿ​ಗ​ಣಿ​ಸ​ಬೇ​ಕಾದ ಅವ​ಶ್ಯ​ಕತೆ ಇದೆ ಬೇರೆ ರಾಜ್ಯ​ಗ​ಳಲ್ಲಿ ಮೆಕ್ಕೆ​ಜೋ​ಳ​ವನ್ನು ಆಹಾರ ಧಾನ್ಯ​ವಾಗಿ ಪರಿ​ಗ​ಣಿ​ಸ​ಲಾ​ಗು​ತ್ತಿದೆ,default sample_7840.wav,ಮೊದಲ ಇನ್ನಿಂಗ್ಸ್‌ನಲ್ಲಿ ಆಂಧ್ರ ರನ್‌ ಕಲೆಹಾಕಿತ್ತು ದೆಹಲಿ ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದುಕೊಂಡಿತ್ತು,default sample_7841.wav,ಇಲ್ಲಿನ ಶಿರಡಿ ಸಾಯಿ ಬಾಬಾ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಭವ್ಯ ಮೆರವಣಿಗೆ ನಡೆಸಲಾಯಿತು,default sample_7842.wav,ಇದರ ಸಿಸಿಟಿವಿ ಕ್ಯಾಮೆರಾ ಆಧರಿಸಿ ತನಿಖೆಗಿಳಿದಾಗ ಕಳ್ಳರ ತಂಡ ಸಿಕ್ಕಿಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ,default sample_7843.wav,ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಬಣಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವೃತ್ತ ನಿರೀಕ್ಷಕ ಜಗದೀಶ್‌ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು,default sample_7844.wav,ರಸ್ತೆ ಮಾರ್ಗದ ಮೂಲಕವೇ ಅವರು ಬಂದಿದ್ದು ಕೋರಿಕೆಯ ಮೇರೆಗೆ ಅವರಿಗೆ ಪೊಲೀಸ್‌ ರಕ್ಷಣೆ ನೀಡಿ ದೇವರ ದರ್ಶನ ಮಾಡಿಸಲಾಗಿದೆ,default sample_7845.wav,ಅದಾದ ಬಳಿಕ ಈ ರೀತಿ ದುರ್ಘಟನೆ ನೋಡಿರಲಿಲ್ಲ,default sample_7846.wav,ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ರುದ್ರಾಕ್ಷ ಮಣಿ ಮತ್ತು ಸರ್ಪ ಸೂತ್ರವನ್ನು ಪ್ರಸಾದ ರೂಪದಲ್ಲಿ ಪಡೆದರು ಕಳೆದ ವರ್ಷದಲ್ಲಿ ಆದಿಯೋಗಿಯನ್ನು ಅಲಂಕರಿಸಿದ ಒಂದು ಲಕ್ಷದ ಎಂಟು ರುದ್ರಾಕ್ಷ ಮಣಿಗಳನ್ನು ಪ್ರಸಾದವಾಗಿ ವಿತರಿಸಲಾಯಿತು,default sample_7847.wav,ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌ಎಚ್‌ಕೋರಡ್ಡಿ ಹಿರಿಯ ಸಾಹಿತಿ ಟಿಎಸ್‌ನಾಗೇಂದ್ರಬಾಬು,default sample_7848.wav,ರಸ್ತೆ ಇಷ್ಟರ ಮಟ್ಟಿಗೆ ಹಾಳಾಗುತ್ತಿರಲಿಲ್ಲ ಅನಂತ ನಾಡಿಗ್‌ ತರೀಕೆರೆ ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹಾಳಾಗಿರುವಷ್ಟುಬಹುಶ ಇನ್ಯಾವ ಊರಿನ ರಾಷ್ಟ್ರೀಯಹೆದ್ದಾರಿಯೂ ಕೆಟ್ಟಿರಲಿಕ್ಕಿಲ್ಲ,default sample_7849.wav,ಜಯಮ್ಮನ ಮಗ ಚಿತ್ರ ನಿರ್ದೇಶಿಸಿದ್ದ ವಿಕಾಸ್‌ ಅವರೇ ಪ್ರ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಇದು ಸುಮಾರು ದಿನ ಪತ್ತೆ ಇರಲಿಲ್ಲವಲ್ಲ ಯಾರು ಹೇಳಿದ್ದು ನಾನು ಚಿತ್ರರಂಗದಿಂದ ದೂರವಾಗಿದ್ದೇನೆ ಅಂತ,default sample_7850.wav,ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರವನ್ನು ನಡೆಸುವುದು ಹಾಗೂ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಗಳಿಕೆ ಮಾಡುವುದು ಹಾಗೂ ಇನ್ನಿತರ ಅವ್ಯವಹಾರಗಳನ್ನು ಮಾಡುವುದು ಸಾವ್ರ್ದೊಂಬೈ ನೂರಾ ಎಂಬತ್ತೆಂಟರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ಅಪರಾಧವಾಗುತ್ತದೆ,default sample_7851.wav,ಅದೇ ಪರಿಚಯದೊಂದಿಗೆ ನನ್ನ ನಿರ್ದೇಶನದ ಎರಡನೇ ಚಿತ್ರ ರಾಜರಥ ಚಿತ್ರವನ್ನು ಅವರ ಮನೆಯಲ್ಲೇ ವೀಕ್ಷಿಸಿ ಸುಮ್ಮನೆ ಮಾತಿಗೆ ಕುಳಿತಾಗ ನನಗೂ ಒಂದೊಳ್ಳೆ ಕತೆ ಬೇಕು ಅಂದಿದ್ದರು,default sample_7852.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7853.wav,ಮೇಕೆದಾಟು ಯೋಜನೆ ವಿಚಾರದಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ ಯೋಜನೆಯ ಬಗ್ಗೆ ಸಲಹೆ ಪಡೆಯಲು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಸಭೆಯನ್ನು ಕರೆಯಲಾಗಿತ್ತು,default sample_7854.wav,ಆದರೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಸಾಂತಾಕ್ಲಾಸ್‌ ಅನ್ನೋ ಕ್ಯಾರೆಕ್ಟರ್‌ ನಿಜವಾಗಿಯೂ ಇರಬೇಕಿತ್ತು ನಮಗೆ ಪ್ರತಿವರ್ಷ ಪುಕ್ಕಟೆ ಗಿಫ್ಟ್‌ ತಂದುಕೊಡುತ್ತಿರಬೇಕಿತ್ತು ಎಂದಿದ್ದಾರೆ,default sample_7855.wav,ಆರು ವರ್ಷದ ಈ ಹೆಣ್ಣು ಹುಲಿಗೆ ಎರಡು ಮರಿಗಳು ಕೂಡ ಇದ್ದವು ಈ ಹುಲಿಯನ್ನು ಸೆರೆ ಹಿಡಿಯಲು ಮಹಾರಾಷ್ಟ್ರ ಇಲಾಖೆ ಭಾರಿ ಪ್ರಯತ್ನ ಪಟ್ಟಿತ್ತು,default sample_7856.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7857.wav,ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಾಡಿದ ಜಾತ್ಯಾತೀತ ನಿಲುವುಗಳನ್ನೇ ಮೈಗೂಡಿಸಿಕೊಂಡಿದ್ದ ಇಳಕಲ್‌ ಮಹಾಂತ ಅಪ್ಪಗಳು ಎಲ್ಲ ವರ್ಗಕ್ಕೂ ಸಮಾನತೆ ನೀಡಿ ಹೊಸ ಕ್ರಾಂತಿಯನ್ನೇ ಮಾಡಿ ಸಮಾಜಕ್ಕೆ ತೋರಿಸಿದ್ದಾರೆ,default sample_7858.wav,ಇಂಧನ ಭತ್ಯೆಗೆ ಮಾಸಿಕವಾಗಿ ಎಂಬತ್ತೆಂಟು ಪಾಯಿಂಟ್ಮುವ್ವತ್ತೆಂಟು ಲಕ್ಷ ವಾರ್ಷಿಕವಾಗಿ ಹತ್ತು ಪಾಯಿಂಟ್ಅರ್ವತ್ತು ಕೋಟಿ ಪಾಲಿಕೆ ವೆಚ್ಚ ಮಾಡಲಿದೆ,default sample_7859.wav,ಬೆಂಗಳೂರು ವಿಧಾನಪರಿಷತ್‌ ಉಪ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮಂಗಳವಾರದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯು ಬಿಜೆಪಿಯ ಶಸ್ತ್ರ ತ್ಯಾಗದ ಹಿನ್ನೆಲೆಯಲ್ಲಿ ಮಹತ್ವ ಕಳೆದುಕೊಂಡಿದೆ,default sample_7860.wav,ಚಿಕ್ಕಬಳ್ಳಾಪುರದಲ್ಲಿ ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ ಮಳೆ ಮಾಯವಾಗಿತ್ತು ಆದರೆ ಗುರುವಾರ ಧಾರಾಕಾರ ಮಳೆ ದಾಖಲಾಗಿದೆ ಈಗಾಗಲೇ ಬೆಳೆದ ಬೆಳೆಗಳೆಲ್ಲವೂ ಒಣಗಿ ಹೋಗಿರುವುದರಿಂದ ಮಳೆ ಬಂದರೂ ರೈತರ ಮುಖದಲ್ಲಿ ಸಂತಸ ಕಾಣಿಸುತ್ತಿಲ್ಲ,default sample_7861.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_7862.wav,ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ಸಿಗಲು ರಾಜೀವ್‌ ಸೇವಾ ಕೇಂದ್ರಗಳು ನೆರವಾಗಲಿದೆ ಎಂದು ವಿಪಸದಸ್ಯ ಎಂಕೆಪ್ರಾಣೇಶ್‌ ಹೇಳಿದರು,default sample_7863.wav,ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವಾಲ್ಮೀಕಿ ಸಮಾಜ ವತಿಯಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,default sample_7864.wav,ಸತ್ಯಮೇವ ಜಯತೇ ಎಂದು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳ ಮೂಲಕ ಬಿಎಸ್‌ವೈ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆದಾಗ ಪ್ರತಿಬಾರಿಯೂ ಅವರು ಪರಿಶುದ್ಧರಾಗಿ ಹೊರಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದೆ,default sample_7865.wav,ಇತ್ತೀಚೆಗಷ್ಟೇ ಕುಲಗೋಡು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿತ್ತು,default sample_7866.wav,ಶಿರಾಳಕೊಪ್ಪದ ಡಾಕ್ಟರ್ ಎಹ್ತೇಶಾಂ ಉಲ್‌ ಹಕ್‌ ಅವರನ್ನು ರಾಜ್ಯ ಎಲೆಕ್ಟ್ರೋ ಹೋಮಿಯೋಪತಿ ಫೌಂಡೇಶನ್‌ ಅಧ್ಯಕ್ಷರನ್ನಾಗಿ ಡಾಕ್ಟರ್ ಪಿಎಸ್‌ ಪಾಂಡೆ ಅವರು ನೇಮಕ ಮಾಡಿದರು,default sample_7867.wav,ಆದರೆ ಈ ಕಾರಿನ ಮೇಲೆ ಡ್ರೈವ್‌ ಮಾಡ್ತಾ ಮಾಡ್ತಾ ಲವ್ವು ಜಾಸ್ತಿಯಾಗುತ್ತಾ ಹೋಗುತ್ತದೆ ಅದಕ್ಕೆ ಕಾರಣ ಈ ಎಸ್‌ಯುವಿಯಲ್ಲಿ ಇರುವ ಅತ್ಯಾಧುನಿಕ ತಂತ್ರಜ್ಞಾನ,default sample_7868.wav,ಅದನ್ನು ಇರಿಯುತ್ತಿರುವುದು ಮಾನವ ಮಾತ್ರನಾಗದೇ ರಾಕ್ಷಸನಾಗಿದ್ದಾನೆ ಎಂದು ಹೇಳಿರುವುದು ಖಂಡನೆಯ ಸಳನು ಹೊಂದಿದ್ದು ಹುಲಿಯೇ ಅಗಿದೆ ಸಿಂಹವನ್ನಲ್ಲ ಎಂದು ತಿಳಿಸಿದ್ದಾರೆ,default sample_7869.wav,ಹಲವು ಪ್ರಕರಣದಲ್ಲಿ ಬಂಧಿಸಲ್ಪಟ್ಟನಕ್ಸಲ್‌ವಾದಿಗಳ ಸಮರ್ಥಕರನ್ನು ಜಾಣತನದಿಂದ ರಕ್ಷಿಸುವ ಮೂಲಕ ಸರ್ಕಾರ ಇಬ್ಬಗೆಯ ನೀತಿ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು,default sample_7870.wav,ಆಧುನೀಕರಣವು ಆಂತರಿಕವಾಗಿ ವಿಕಾಸಗೊಂಡ ಭಾಷಾ ಸಮೂಹಗಳ ಆಧುನಿಕಪೂರ್ವದ ಭಾಷೆಯೂ ಆಧುನೀಕರಣದ ಭಾಷೆಯು ವಿಶವವ್ಯಾಪಕವಾಗಿದೆಯೆಂದು ಸಾಮಾನ್ಯವಾಗಿ ಕಾಣಿಸುತ್ತದೆ,default sample_7871.wav,ಸಣ್ಣಪುಟ್ಟಭಿನ್ನಾಭಿಪ್ರಾಯಗಳಿಗೂ ಅವಕಾಶ ಮಾಡಿಕೊಡದೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಉಪ ಚುನಾವಣೆ ಎಂದು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ತಿಳಿಸಿದರು,default sample_7872.wav,ತಪ್ಪುಲೇಮೈನಾವುಂಟೆ ತೆಲಿಪಿತೆ ತಿದ್ದುಕೊಂಟಾನು ಭಾವಾ ನನಗೆ ತಿಳಿದಂತೆ ನಾನು ಬರೆದಿದ್ದೇನೆ ತಪ್ಪುಗಳೇನಾದರೂ ಇದ್ದರೆ ತಿಳಿಸಿದರೆ ತಿದ್ದಿಕೊಳ್ಳುತ್ತೇನೆ ಎಂದು ನಗುತ್ತ ಉತ್ತರಕೊಡುತ್ತಿದ್ದಳು,default sample_7873.wav,ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ದೇವಸ್ಥಾನಗಳನ್ನು ಸುತ್ತುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಸಮ್ಮಿಶ್ರ ಸರ್ಕಾರದ ಮೇಲಿಟ್ಟಿರುವ ಜನರ ನಿರೀಕ್ಷೆ ಸುಳ್ಳಾಗಿದೆ,default sample_7874.wav,ಅರಣ್ಯದಲ್ಲಿ ಅಡಗಿಕೊಂಡಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತರು ಅಯ್ಯಪ್ಪ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ,default sample_7875.wav,ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ಎಪಿಎಂಸಿಯಿಂದ ನಡೆಸುತ್ತಿರುವ ಕುರಿ ಸಂತೆಯಿಂದ ಪ್ರತಿ ಸೋಮವಾರ ಟ್ರಾಫಿಕ್‌ ಜಾಮ್‌ ಆಗುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ,default sample_7876.wav,ಬ್ಯಾಂಕು ನಡೆಸುವ ಕಾರ್ಯಾಚರಣೆಗಳು ಸಂಬಂಧಪಟ್ಟ ಕೇಂದ್ರಬ್ಯಾಂಕುಗಳ ಹಣಕಾಸಿನ ನೀತಿಗೆ ಅನುಸಾರವಾಗಿರಬೇಕು.,default sample_7877.wav,ಚಿತ್ರದುರ್ಗ ವಲಯದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ವಲಯೋತ್ಸವ ಫೆ ಮೂರ ರಂದು ಬೆಳಗ್ಗೆ ಒಂಬತ್ತಕ್ಕೆ ನಗರದ ತರಾಸು ರಂಗಮಂದಿರದಲ್ಲಿ ನಡೆಯಲಿದೆ,default sample_7878.wav,ಮಿಡ್ ರಿಲೀ​ಸ್‌ಮಲೆನಾಡಿನ​ಲ್ಲಿ ರಂಗಕಲೆ ತರಬೇತಿಗೆ ಚಿಂತನೆ ರಮೇಶ್‌ ಬೇಗಾರ್‌ ನರಾಪುರ ಡಿಸಿಎಂಸಿ ಶಾಲೆಯಲ್ಲಿ ಯುವಸೌರಭ ಕಾರ್ಯಕ್ರಮ ಉದ್ಘಾಟನೆ ನರಸಿಂಹರಾಜಪುರ,default sample_7879.wav,ಮಿಡಲ್‌ ಮಕ್ಕಳ ಕಲಿಕೆ ಕೇವಲ ಪರೀಕ್ಷೆಗೆ ಸೀಮಿತವಾಗದಿರಲಿ ಕನ್ನಡಪ್ರಭ ವಾರ್ತೆ ಹರಪನಹಳ್ಳಿ ಮಕ್ಕಳ ಕಲಿಕೆ ಕೇವಲ ಪರೀಕ್ಷೆಗೆ ಸೀಮಿತವಾಗಬಾರದು ಎಂದು ಕೆಬಿಜೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಪಂಚಾಕ್ಷರಿ ಹೇಳಿದರು,default sample_7880.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_7881.wav,ಎಸ್‌ಕೆಡಿಆರ್‌ಡಿಪಿ ಸಂಸ್ಥೆಯು ಮಹಿಳೆಯರ ಸಬಲೀಕರಣದ ಜೊತೆಯಲ್ಲಿ ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸುವಂತಾಗಿದೆ,default sample_7882.wav,ಭಾನುವಾರ ಜಯನಗರ ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಒಂಬತ್ತ ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು ಕೇವಲ ಪಠ್ಯವಿಷಯಗಳನ್ನಷ್ಟೇ ಅಭ್ಯಾಸ ಮಾಡಿಸುವುದು ಶಿಕ್ಷಣವಾಗಲಾರದು,default sample_7883.wav,ಕ್ಷಣಕಾಲ ರಾಮನ ಮನಸ್ಸಿಗೆ ಇದು ಪ್ರಿಯವೇ ಆಗುತ್ತದೆ ಒಂದು ವಿನೋದ ಎಂಬಂತೆ ತಾವು ನಡೆಯಬೇಕಾಗಿರುವ ರಸ್ತೆಯಲ್ಲಿ ಇವನ ಮೇಲೆ ಸವಾರಿ ಮಾಡಿ ಹೋಗಬಹುದೆನ್ನಿಸುತ್ತದೆ,default sample_7884.wav,ಆರಕ್ಕೆ ದೀಪಾವಳಿ ಹಬ್ಬದ ಕಾವ್ಯೋತ್ಸವ ದಾವಣಗೆರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,default sample_7885.wav,ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಬೇಕಿತ್ತು ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೆ ಗ್ರಾಮಸ್ಥರ ಮನವಿಗೆ ಸಹಕರಿಸಬೇಕು,default sample_7886.wav,ಕೆಲವರು ಗುರುವಾರ ಗಣಪತಿ ಮೂರ್ತಿ ಖರೀದಿ ಮಾಡಲು ಬುಧವಾರದಂದೇ ಮುಂಗಡ ಹಣಕೊಟ್ಟು ಕಾಯ್ದಿರಿಸುತ್ತಿದ್ದರು ಎಲ್ಲೆಡೆ ಹಬ್ಬದ ವಾತಾವರಣ ಜೋರಾಗಿ ಕಂಡುಬರುತ್ತಿದೆ,default sample_7887.wav,ಕಂಡರಗಳು ಅಥವ ಟೆಂಡನ್ಸ್ 16 ಪಾದಗಳಲ್ಲಿ 4,default sample_7888.wav,ಅಸ್ಥಿ ವಿಸರ್ಜನೆಗೂ ಮುನ್ನ ಹೊಸಪೇಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಆನಂದ್‌ ಸಿಂಗ್‌ ಸಿಕ್ಕಿಹಾಕಿಕೊಂಡ ಘಟನೆ ಕೂಡ ಶನಿವಾರ ನಡೆದಿದೆ,default sample_7889.wav,ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_7890.wav,ಇದನ್ನು ವಾಸಂತೀಕರಣವೆಂದೂ ಕರೆಯುತ್ತಾರೆ.,default sample_7891.wav,ಪ್ರೊಫೆಸರ್ ಬಿ ಎ ಪಾಟೀಲರು ರ ಅವಧಿಯಲ್ಲಿ ರೂಪಿಸಿದ್ದ ಕರ್ಪೂರ ತಂತ್ರಾಂಶ ಬಳಸಿ ಕನ್ನಡದಲ್ಲೇ ಪ್ರೋಗ್ರಾಮುಗಳನ್ನು ಬರೆಯುವುದು ಔಟ್‍ಪುಟ್ ಪಡೆಯುವುದು ಸಾಧ್ಯವಿತ್ತು,default sample_7892.wav,ಬಂಧಿತರ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಇತ್ತೀಚೆಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ತಾನು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ,default sample_7893.wav,ಇವರು ಆರು ತಿಂಗಳ ಹಿಂದೆ ಐತಿ​ಹಾ​ಸಿಕ ಋುಷಿ ಮುನಿ ಪರ್ವ​ತ​ದ​ಲ್ಲಿದ್ದು ಸನ್ಯಾ​ಸಿ​ಯಾ​ಗಿ​ದ್ದರು,default sample_7894.wav,ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ,default sample_7895.wav,ನನಗೆ ಸಚಿವ ಸ್ಥಾನ ಸಿಗಬೇಕಿತ್ತು ಡಾಕ್ಟರ್ ಸುಧಾಕರ್‌ ನನಗಲ್ಲದಿದ್ದರೆ ಒಕ್ಕಲಿಗರಿಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕಿತ್ತು ನಾನು ಬಿಜೆಪಿಗೆ ಹೋಗುವುದಿಲ್ಲ,default sample_7896.wav,ದೇಶದ ವಿವಿ​ಧೆ​ಡೆ​ಯಿಂದ ಭಕ್ತರು ಕಠಿಣ ವ್ರತಾ​ಚ​ರ​ಣೆ​ಯೊಂದಿಗೆ ಅಯ್ಯಪ್ಪ ದರ್ಶ​ನಕ್ಕೆ ತೆರ​ಳಿರು​ತ್ತಾರೆ ಆದರೆ ಅಲ್ಲಿನ ನಂಬಿಕೆ ಆಚ​ರಣೆ ಪದ್ಧ​ತಿ​ಗ​ಳಿಗೆ ಧಕ್ಕೆ​ಯಾ​ಗು​ವಂತೆ ತೀರ್ಪು ನೀಡಿ​ರು​ವುದು ಸರಿ​ಯಲ್ಲ,default sample_7897.wav,ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಅವರಿಗೆ ಬಿಲ್‌ ಕಟ್ಟಲು ಅನುಕೂಲವಾಗುವಂತೆ ಕುಂಸಿಯಲ್ಲಿ ಎಟಿಪಿ ತೆರೆಯಲಾಗಿದೆ ಇದನ್ನು ಬಳಕೆದಾರರು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು,default sample_7898.wav,ಲಿಂಗಪ್ಪನಪಾಳ್ಯವನ್ನು ಪಪಂ ಅಧಿಕಾರಿಗಳು ಮಲತಾಯಿ ಮಕ್ಕಳಂತೆ ನೋಡುತ್ತಿದ್ದು ನೀರಿನ ಸಮಸ್ಯೆ ಇಲ್ಲಿ ಆಗಾಗ ಎದುರಾಗುತ್ತದೆ,default sample_7899.wav,ಉಳಿದವರಾರಿಗೂ ಇದರ ಬಗ್ಗೆ ಆಸಕ್ತಿಯಿಲ್ಲ ವಿನಾಕಾರಣ ಮಾಧ್ಯಮದವರೂ ಇದನ್ನು ಹುಯಿಲೆಬ್ಬಿಸುತ್ತಿದ್ದಾರೆ ಹಾಗೂ ಬಿಜೆಪಿ ಹಗಲುಕನುಸು ಕಾಣುತ್ತಿದೆ ಎಂದರು,default sample_7900.wav,ತಾಲೂಕು ದೌರ್ಜನ್ಯ ಸಮಿತಿಯ ಸದಸ್ಯರಾದ ವಾಸಪ್ಪ ಮಾತನಾಡಿ ಹಾಸ್ಪೆಲ್‌ನಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳ ಉಪಟಳದಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ,default sample_7901.wav,ಸ್ವಾತಂತ್ರ್ಯ ಹೋರಾಟಗಾರನ ದಾಳಿ ಎಂಬ ತಲೆಬರಹದಡಿ ಪಾಕಿಸ್ತಾನದ ದೈನಿಕ ದ ನೇಷನ್‌ ವರದಿ ಮಾಡಿದೆ,default sample_7902.wav,ಅಧ್ಯಕ್ಷತೆ ವಹಿಸಿದ್ದ ಕುವೀಣಾ ನಮ್ಮ ಹಕ್ಕುಗಳಿಗೆ ತೊಂದರೆ ಉಂಟಾದಾಗ ಅವುಗಳನ್ನು ತಿಳಿದು ರಕ್ಷಿಸಲು ನಡೆಸುವ ಸಭೆಯೇ ಮಕ್ಕಳ ಗ್ರಾಮಸಭೆ ಎಂದುತಿಳಿಸಿದರು,default sample_7903.wav,ಚಲಿಸುವ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತುಮಕೂರುಮಲ್ಲಸಂದ್ರ ರೈಲ್ವೆ ನಿಲ್ದಾಣದ ಮಧ್ಯೆ ನಡೆದಿದೆ,default sample_7904.wav,ಇದರಿಂದ ಇಲಾಖೆಯ ಆಡಳಿತ ನಡೆಸಲು ಅವಕಾಶವಾಗುತ್ತಿಲ್ಲ ಎರಡು ವರ್ಷಗಳ ಹಿಂದೆ ಬಳ್ಳೇಕೆರೆ ಗ್ರಾಮದ ಕೆರೆ ಅಭಿವೃದ್ಧಿಯಾಗಿದೆ,default sample_7905.wav,ತಕ್ಷಣವೇ ಆಟೋ ಪೈಲಟ್‌ ವಿಧಾನವನ್ನು ಬದಲಿಸಲು ಕಾಕ್‌ಪಿಟ್‌ನಲ್ಲಿ ಧ್ವನಿ ಮತ್ತು ಕೆಂಪು ಬಣ್ಣದ ಲೈಟ್‌ನ ಮೂಲಕ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು,default sample_7906.wav,ಅಲ್ಲದೇ ವೆಬ್‌ ಪೋರ್ಟಲ್‌ನ ಡ್ಯಾಶ್‌ ಬೋರ್ಡ್‌ನಲ್ಲಿ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಚೆನ್ನಾಗಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು,default sample_7907.wav,ನೀರಿನಲ್ಲಿ ಮುಳುಗುತ್ತಿರುವವರು ಬೆಂಕಿ ಮತ್ತು ಗಣಿ ಅವಘಡಗಳಿಂದ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಿದವರಿಗೆ ಜೀವ ರಕ್ಷಕ ಪದಕ ನೀಡಿ ಗೌರವಿಸಲಾಗುತ್ತದೆ,default sample_7908.wav,ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಪಟ್ಟಣದ ಶಂಕರ ಸೇವಾ ಸಮಿತಿ ಪದಾಧಿಕಾರಿಗಳು ಮೌನಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು,default sample_7909.wav,ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಅವರಿಗೆ ಸೋಮವಾರ ಪತ್ರವನ್ನು ಬರೆದು ಸಹಾಯ ಯಾಚಿಸಿದ್ದಾರೆ,default sample_7910.wav,ಮನುಷ್ಯನಿಗೆ ಜ್ಞಾನ ಪ್ರಜ್ಞಾನವನ್ನು ನೀಡುತ್ತದೆ ಇಂತಹ ಜ್ಞಾನ ಆಧ್ಯಾತ್ಮಿಕತೆಗೆ ಪೂರಕವಾಗಿರುತ್ತದೆ ಎಲ್ಲಿ ಆಧ್ಯಾತ್ಮಿಕತೆ ಇರುತ್ತದೆಯೋ ಅಲ್ಲಿ ಉತ್ತಮ ಚಿಂತನೆ ವಿಚಾರಗಳು ಇರುತ್ತವೆ,default sample_7911.wav,ಈ ವೇಳೆ ಅವರಿಗೆ ಎದುರಾದ ಮಹಿಳೆಯರು ಆರತಿ ಬೆಳಗಿದರು ಆಗ ಆರತಿ ತಟ್ಟೆಗೆ ಕಾಣಿಕೆ ಹಾಕಿದ್ದರು,default sample_7912.wav,ಕಾಲೇಜು ಪ್ರಾಚಾರ್ಯ ಪ್ರೊಫೆಸರ್ ಎಂ​ಪಿ​ರು​ದ್ರಪ್ಪ ಅಧ್ಯ​ಕ್ಷತೆ ವಹಿ​ಸಿ​ದ್ದರು ಬೆಂಗ​ಳೂ​ರಿನ ವಿಜ್ಞಾನ ಸಂಪ​ನ್ಮೂಲ ವ್ಯಕ್ತಿ ಪ್ರೊಫೆಸರ್ ಬಿ​ಎ​ಸ್‌​ಅ​ಚ್ಯುತ್‌,default sample_7913.wav,ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ,default sample_7914.wav,ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾರು ಮಾಲಿಕರು ಮಹಜಿ ರ್‌ ಮಾಡಿದ್ದ ವಿವಿಧ ಆರ್‌ಟಿಒಗಳ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗು ತ್ತಿದ್ದಾ,default sample_7915.wav,ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ ಮನುಷ್ಯತ್ವ ಕಳೆದುಕೊಳ್ಳದಿರೋಣ ಎಂದು ಟ್ವೀಟ್‌ ಮೂಲಕ ಪ್ರ ಪರೋಕ್ಷವಾಗಿ,default sample_7916.wav,ಇದರಿಂದ ಬೇಸರಗೊಂಡ ಚಂದ್ರಶೇಖರ್‌ ಅವರು ರಾಮನಗರಕ್ಕೆ ಬದಲಾಗಿ ಮಾಗಡಿ ಕ್ಷೇತ್ರದಲ್ಲೇ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು,default sample_7917.wav,ನನಗೆ ಏಳು ವರ್ಷ​ವಿ​ದ್ದಾ​ಗಿ​ನಿಂದಲೂ ನನ್ನನ್ನು ಛೋಟಾ ಪಟೇಲ್‌ ಅಂತಲೇ ಫರ್ನಾಂಡೀಸ್‌ ಕರೆ​ಯು​ತ್ತಿ​ದ್ದರು ಎನ್ನ ತ್ತಾರೆ ಮಹಿಮಾ,default sample_7918.wav,ಪುರಸಭಾ ಸದಸ್ಯ ಶಶಿಧರ್‌ ಮಾತನಾಡಿ ದೇಶದ ಹಿತಕಾಯಲು ಯೋಧರು ನೀಡಿದ ಬಲಿದಾನವನ್ನು ಸ್ಮರಿಸಿ ಮೃತಯೋಧರ ಕುಟುಂಬಗಳಿಗೆ ಧೈರ್ಯ ತುಂಬುವಲ್ಲಿ ಯುವಕರು ಯೋಧರ ಸ್ಮರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು,default sample_7919.wav,ನಿಯೋಗದ ಮುಖ್ಯಸ್ಥರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾಲಾವಧಿಯನ್ನು ಇನ್ನಷ್ಟೂ ವಿಸ್ತರಿಸುವುದರ ಬಗ್ಗೆ ತಮ್ಮ ಬೆಂಬಲವನ್ನು ಕೂಡ ಸೂಚಿಸಿದರು.,default sample_7920.wav,ಬಿಎಸ್‌ಯಡಿಯೂರಪ್ಪ ಹಾಗೂ ಅನಂತಕುಮಾರ್‌ ವಿಕಾಸದ ಜೋಡಿಗಳಿದ್ದಂತೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಸಮಿತಿ ಸದಸ್ಯ ಬಿಎಸ್‌ಆಶೀಶ್‌ಕುಮಾರ್‌ ಬಣ್ಣಿಸಿದರು,default sample_7921.wav,ಇಷ್ಟುಬಗೆಯಾದ ಅಮನ್ನಣೆಗಳು ಸಾವಕಾಶಗಳೂ ತನ್ನಿಂದ ಆದುದಕ್ಕಾಗಿ ಸುಗ್ರೀವ ಕ್ಷಮಾಪಣೆ ಬೇಡಿಕೊಳ್ಳುತ್ತಾನೆ ಸೀತೆಯನ್ನು ಅರಸಲು ಬೇಕಾದ ಎಲ್ಲವನ್ನೂ ಮಾಡಲಾಗುತ್ತಿದೆ ಎಂದು ನಂಬಿಕೆ ಕೊಟ್ಟನು,default sample_7922.wav,ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಗೋಕುಲ ರಸ್ತೆ ಮೂಲಕ ವಾಹನದಲ್ಲಿ ವಾಟಾಳ್‌ ನಾಗರಾಜ್‌ ತೆರಳುತ್ತಿದ್ದಾಗ ಬೈಕ್‌ ಸ್ಕಿಡ್‌ ಆಗಿ ಸವಾರರೊಬ್ಬರು ರಸ್ತೆಯ ಮಧ್ಯೆ ಬಿದ್ದಿದ್ದರು,default sample_7923.wav,ಈ ವೇಳೆ ರಾಮಚಂದ್ರಯ್ಯ ಅವರು ಒಂದು ಹುದ್ದೆಗೆ ತಲಾ ಆರು ಲಕ್ಷ ಕೊಡಬೇಕಾಗುತ್ತದೆ,default sample_7924.wav,ಸಮಾಜ ಸೇವಕ ಎಸ್‌ಹೆಚ್‌ ಸೈಯದ್‌ ಮಾತನಾಡಿ ಹೊಸ ವರ್ಷ ಆಚರಣೆಗೆ ಶಾಸಕರು ಇಲ್ಲವೆಂಬ ಕೊರಗು ಕಾರ್ಯಕರ್ತರಲ್ಲಿತ್ತು,default sample_7925.wav,ಲೋಕಾಯುಕ್ತ ಸಂಸ್ಥೆಗೆ ಮುಖ್ಯಮಂತ್ರಿ ಸಚಿವರನ್ನೂ ವಿಚಾರಣೆ ಮಾಡುವ ಸರ್ವೋಚ್ಛ ಅಧಿಕಾರವಿತ್ತು,default sample_7926.wav,ಪ್ರೊಟೆಕ್ಟಿವ್‌ ಕೇಸ್‌ ಕೊಡುತ್ತಾರೆ ಕೇಸ್‌ ಹಾಕದೇ ಹೋದರೆ ಇದು ನಿಜಕ್ಕೂ ಸ್ಲಿಮ್‌ ಫೋನ್ ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಇದನ್ನು ಕಾಪಾಡುವ ಕವಚಕ್ಕೇ ಭಾರ ಜಾಸ್ತಿ,default sample_7927.wav,ಪ್ರಾಬ್ಲಮ್ ಇಸ್ ರೆಂಡರಿಂಗ್ ದಿಸ್ ಸೆಂಟೆನ್ಸ್ ಪ್ಲೀಸ್ ರೀಡ್ ಫ್ರಮ್ ದ ಪಿ ಡಿ ಎಫ್,default sample_7928.wav,ಕೇವಲ ಬಿಜೆಪಿಯವರು ಮಾತ್ರ ದೇವಾಲಯಕ್ಕೆ ಹೋಗಬೇಕು ಎಂದು ಆ ಪಕ್ಷ ಇಚ್ಛಿಸುತ್ತದೆ ಎಂದು ಟೀಕಿಸಿದರು,default sample_7929.wav,ಶಸ್ತ್ರಾಸ್ತ್ರ ಜಾಗತಿಕ ಖರೀದಿಯಲ್ಲಿ ಶೇಕಡ ಒಂಬತ್ತು ಪಾಯಿಂಟ್ಐದು ಪಾಲು ಹೊಂದಿರುವ ಭಾರತ ವಿಶ್ವದಲ್ಲೆ ಎರಡನೇ ಸ್ಥಾನದಲ್ಲಿದ್ದು ರಷ್ಯಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ಮುಂದಿನ ಐದು ವರ್ಷಗಳಲ್ಲಿ ಆಮದು ಪ್ರಮಾಣ ಏರಿಕೆಯಾಗಲಿದೆ,default sample_7930.wav,ಪ್ರಕಟಣೆಗಾರರ ಹಾಗೂ ಮುದ್ರಣಾಕಾರರ ಹೆಸರು ಮತ್ತು ವಿಳಾಸ ಇಲ್ಲದೆ ಯಾವುದೇ ಕರಪತ್ರಗಳು ಭಿತ್ರಿಪತ್ರಗಳನ್ನು ಮುದ್ರಿಸಬಾರದು ಎಂದು ಹೇಳಿದರು,default sample_7931.wav,ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಆದರೆ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಮನು ಬಳಿಗಾರ್‌ ಇದೇ ವೇಳೆ ತಿಳಿಸಿದರು,default sample_7932.wav,ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿಅಧ್ಯಕ್ಷತೆ ವಹಿಸಿದ್ದರು ಪಾಲಿಕೆ ಸದಸ್ಯ ದಿನೇಶ ಕೆಶೆಟ್ಟಿ ಕಲಾಕುಂಚ ಸಂಸ್ಥಾಪಕ ಅಧ್ಯಕ್ಷ ಸಾಲಿಗ್ರಾಮ ಗಣೇಶ ಶೆಣೈ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಭಾಗ್ಯಲಕ್ಷ್ಮಿ ಶೈಲಾ ವಿಜಯಕುಮಾರ ಭಾಗ್ಯ ಇದ್ದರು,default sample_7933.wav,ಆದರೆ ಗೋಡೆಯ ಮೇಲೆ ಜಾಗವಿರುವಷ್ಟು ಸ್ಥಳದಲ್ಲಿಯೇ ನಿದ್ರಿಸುವ ಚೀಲವನ್ನು ಕಟ್ಟಲಾಗಿರುತ್ತದೆ,default sample_7934.wav,ಬಂಡವಾಳ ಸರಕುಗಳಿಂದ ರಾಷ್ಟ್ರಗಳ ಅಭಿವೃದ್ಧಿ.,default sample_7935.wav,ಬಿಬಿಎಂಪಿಗೆ ಆರ್ಥಿಕ ಹೊರೆಯಾಗದ ಯೋಜನೆಗಳನ್ನು ರೂಪಿಸಿ ಪಾಲಿಕೆ ಆರ್ಥಿಕ ಸ್ಥಿತಿ ಉತ್ತಮಪಡಿಸುವುದು ಮಹಿಳಾ ಸಬಲೀಕರಣ,default sample_7936.wav,ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಬಾಡಿ ಲಿಫ್ಟಿಂಗ್‌ ಸ್ಟ್ರೆಂಥ್ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಬೀರೇಶ್ವರ ವ್ಯಾಯಾಮ ಶಾಲೆ ತಂಡದ ಸದಸ್ಯರು ಇತರರು ಇದ್ದಾರೆ,default sample_7937.wav,ಅಂತರ್ಜಲಸಂಪುಟಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಕೈಸನ್ ಎಂದು ಕರೆಯುತ್ತಾರೆ.,default sample_7938.wav,ಕಾಸರಗೋಡಿನ ಕನ್ನಡಿಗರು ಕುತೂಹಲಿಗರಾಗಿ ರೇಡಿಯೋ ಸುದ್ದಿಗಾಗಿ ಮನೆಮನೆಯಲ್ಲಿ ಜಮಾಯಿಸಿದರು,default sample_7939.wav,ಅಥವಾ ಮೇವು ಬ್ಯಾಂಕನ್ನೇ ಗ್ರಾಮ ಪಂಚಾಯ್ತಿಗೆ ಒಂದರಂತೆ ಆರಂಭಿಸುವುದಾಗಿ ತಿಳಿಸಿದರು,default sample_7940.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_7941.wav,ಬಾನಗಾಡಿಗಳಾದ ಡಿಸ್ಕವರಿ,default sample_7942.wav,ರೇಷನ್‌ ಅಂಗಡಿ ಡೀಲರುಗಳ ರಾಷ್ಟ್ರೀಯ ಒಕ್ಕೂಟದ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್‌ ಮೋದಿ ಕೃಷ್ಣ ಮಠದಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು,default sample_7943.wav,ಬಸವನಗುಡಿ ಬೆಂಗಳೂರು ಎಂಬ ಟ್ಯಾಗ್‌ಲೈನ್‌ ಒಳಗೊಂಡಿರುವ ಈ ಚಿತ್ರಕ್ಕೆ ಈಗಷ್ಟೇ ಜಗ್ಗೇಶ್‌ ಹಿನ್ನೆಲೆ ಧ್ವನಿ ಮುಗಿಸಿದ್ದಾರೆ,default sample_7944.wav,ವಾಲ್ಮೀಕಿ ಹೊಸದಾಗಿ ರಾಮಾಯಣ ಕೃತಿಯನ್ನು ಬರೆದಿದ್ದಿದ್ದರೆ ಆರನೆಯ ಕಾಂಡದ ಕೊನೆಯಲ್ಲಿ ವರ್ಣಿಸಿರುವ ಹಾಗೆ ರಾಮ ಸೀತೆಯರ ಪಟ್ಟಾಭಿಷೇಕ ಆದ ಮೇಲೆ ಅದನ್ನು ಬರೆದಿರಬೇಕು,default sample_7945.wav,ಭದ್ರತೆಗೆ ಮಾತ್ರವಲ್ಲದೆ ತರಬೇತಿ ಉದ್ದೇಶ ಮತ್ತು ಬಳಕೆಗೂ ಆಧುನಿಕ ಶಾಸ್ತ್ರಗಳಿಲ್ಲ ಸಿಮ್ಯುಲೇಟರ್‌ಗಳು ಲಭ್ಯವಿದ್ದರೂ ಕೆಟ್ಟುಹೋಗಿರುವ ಸ್ಥಿತಿಯಲ್ಲಿವೆ,default sample_7946.wav,ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ,default sample_7947.wav,ಮೈಸೂರು ರಾಮನಗರ ಮಂಡ್ಯ ಹಾಸನ ಸೇರಿದಂತೆ ದಕ್ಷಿಣ ಜಿಲ್ಲೆಗಳಲ್ಲಿ ಜೆಡಿಎಸ್‌ ಪ್ರಬಲವಾಗಿದ್ದರೂ ನಾವು ಅವರನ್ನು ಮಣಿಸಿ ಅಚ್ಚರಿಯ ಫಲಿತಾಂಶ ಕೊಡುತ್ತೇವೆ ಕಾದು ನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು,default sample_7948.wav,ಕಬ್ಬಿನ ಪತ್ರಿ ಕ್ವಿಂಟಾಲ್‌ಗೆ ಐನೂರು ರು ನೀಡುವ ಬದಲು ಇನ್ನೂರು ಐವತ್ತು ರು ಕೊಟ್ಟು ರೈತರಿಗೆ ಮೊ ಮೋಸ ಮಾಡಿದ್ದಾರೆ,default sample_7949.wav,ಆಂಕರ್‌ ಎಡಿಟೆಡ್‌ ವಿಶೇಷಚೇತನ ಮಕ್ಕಳ ಬಗೆಗಿನ ದೃಷ್ಟಿಕೋನ ಬದಲಾಗಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆಎ ದಯಾನಂದ್ ಸಲಹೆ ಕನ್ನಡಪ್ರಭ ವಾರ್ತರ್ ಶಿವಮೊಗ್ಗ ವಿಶೇಷ ಚೇತನ ಮಕ್ಕಳ ಬಗ್ಗೆ ಕೀಳರಿಮೆ ಬೇಡ,default sample_7950.wav,ಕ್ರಿಕೆಟ್‌ ಆಸ್ಪ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನವಾದ ಶುಕ್ರವಾರ ಶಾ ಬೌಂಡರಿ ಗೆರೆ ಬಳಿ ಕ್ಯಾಚ್‌ ಹಿಡಿಯುವ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾದರು,default sample_7951.wav,ಈ ಸಂದರ್ಭದಲ್ಲಿ ನೂಕುನುಗ್ಗಲು ಗದ್ದಲ ಉಂಟಾದ ಬಗ್ಗೆ ವರದಿಯಾಗಿದೆ,default sample_7952.wav,ಆಗ ಸರ ಕಳೆದುಕೊಂಡಿದ್ದ ಹರಪನಹಳ್ಳಿಯ ಜೀವ ವಿಮಾ ನಿಗಮ ಅಭಿವೃದ್ಧಿ ಅಧಿಕಾರಿ ಸಿದ್ದಯ್ಯ ಕೆಂಭಾವಿಮಠ ದಂಪತಿ ಮಾಹಿತಿ ನೀಡಿ ತಮ್ಮ ಸರವನ್ನು ಪಡೆದುಕೊಂಡಿದ್ದಾರೆ,default sample_7953.wav,ಅನಾಧಿಕೃತ ಸಾಗುವಳಿ ಮಂಜೂರಾತಿ ಹಕ್ಕು ನೀಡಬೇಕಾದರೆ ಕೆಲವು ನಿಯಮಗಳಿವೆ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಒಂದೇ ಕುಟುಂಬದ ಹಲವರಿಗೆ ನಾಲ್ಕು ಪಾಯಿಂಟ್ ಮೂರು ಎಂಟು ಗುಂಟೆ ಮಿತಿ ನಗರ ವ್ಯಾಪ್ತಿಯಿಂದ ಹತ್ತು ಕಿಲೋ ಮೀಟರ್ ದೂರವಿದ್ದರೆ ಸರ್ಕಾರಿ ಉದ್ದೇಶಕ್ಕೆ ಮೀಸಲಿಟ್ಟಜಾಗ ಮುಂತಾದವುಗಳಿಗೆ ಮಂಜೂರು ಮಾಡಬಹುದು,default sample_7954.wav,ಬಳಿಕ ಮಾತನಾಡಿದ ಅವರು ಹೊರ ವರ್ತುಲ ರಸ್ತೆಯಲ್ಲಿ ತೀವ್ರ ವಾಹನ ಸಂಚಾರ ಇರುವುದರಿಂದ ಈ ಭಾಗದಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು,default sample_7955.wav,ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಶ್ರೀಪಾತಲಿಂಗೇಶ್ವರ ಸ್ವಾಮಿಯನ್ನು ಚಿನ್ನದ ರಥದಲ್ಲಿ ಗ್ರಾಮದಿಂದ ಜಾತ್ರಾ ಸ್ಥಳಕ್ಕೆ ಭಕ್ತರ ಜೈಕಾರ,default sample_7956.wav,ಜಿಲ್ಲೆ​ಯಲ್ಲಿ ಮೆಕ್ಕೆ​ಜೋಳ ಬತ್ತ ಖರೀದಿ ಕೇಂದ್ರಕ್ಕೆ ಒತ್ತಾ​ಯಿ​ಸು​ತ್ತಿ​ದ್ದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪಿ​ಸಿಲ್ಲ ಮೆಕ್ಕೆ​ಜೋ​ಳ​ವನ್ನು ಆಹಾರ ಧಾನ್ಯ​ವ​ಲ್ಲ​ವೆಂದು ಬೆಂಬಲ ಬೆಲೆ​ಯಡಿ ಖರೀದಿ ಕೇಂದ್ರ ತೆರೆ​ಯದೇ ಪಡಿ​ತ​ರಲ್ಲಿ ಇದನ್ನು ವಿತ​ರಿ​ಸ​ಲಾ​ಗು​ತ್ತಿಲ್ಲ ಎಂ​ದು ಹೇಳಿದರು,default sample_7957.wav,ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ಅವರ ಶೌಚಾಲಯ ಕ್ರಾಂತಿಯಿಂದಾಗಿ ಟಿಜನಾರ್ದನ್‌ ಹೆಸರು ಟಾಯ್ಲೆಟ್‌ ಜನಾರ್ದನ್‌ ಎಂದು ಬದಲಾಗಿದೆ ಜನರು ಪ್ರೀತಿಯಿಂದ ಅವರನ್ನು ಟಾಯ್ಲೆಟ್‌ ಜನಾರ್ದನ್‌ ಎಂದೇ ಕರೆಯುತ್ತಿದ್ದಾರೆ,default sample_7958.wav,ಏನಾದರು ಪಾಲಿಟಿಕ್ಸ್‌ ಬಗ್ಗೆ ತೆಗೆಯೋಣ ಆವಾಗಲಾದರೂ ಇವನೊಂದಿಗೆ ಸಲುಗೆ ಭಾವೆ ಹುಟ್ಟಬಹುದು ಎಂದು ಶಂಕರ್‌ ಯೋಚಿಸಿದ,default sample_7959.wav,ತ್ಯಾಗಪೂರ್ಣವಾದ ಸೇವೆಗೆ ಭಗವಂತ ಒಲಿಯುತ್ತಾನೆ ಭಗವಂತನ ಕೃಪೆಯಿಲ್ಲದೆ ಯಶಸ್ಸು ದೊರೆಯುವುದು ಕಷ್ಟ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ತಿಳಿಸಿದರು,default sample_7960.wav,ಮೂಡಿಗೆರೆ ಸಮೀಪದ ಆಲೇಕಾನ್‌ನಲ್ಲಿ ಬಗರ್‌ ಹುಕುಂ ಹಾಗೂ ಅರಣ್ಯ ಸಂರಕ್ಷಣಾ ಮಾಹಿತಿ ಕಾರ್ಯಾಗಾರ ನಡೆಯಿತು,default sample_7961.wav,ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಎರಡನೇ ತ್ರೈಮಾಸಿಕ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೆಳಗ್ಗೆ ಹತ್ತಕ್ಕೆ ಸರಿಯಾಗಿ ನಾನೆ ಸರ್ಕಾರಿ ಕಚೇರಿಗಳಿಗೆ ಬರುತ್ತೇನೆ ಆಗ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗದು ಎಂದು ಕಟುವಾಗಿ ಹೇಳಿದರು,default sample_7962.wav,ವಿದ್ಯಾರ್ಥಿ ದಿಸೆಯಲ್ಲಿ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು ಒಳ್ಳೆಯ ಆಹಾರ ಸೇವನೆ ವ್ಯಾಯಾಮ ಮತ್ತು ಯೋಗಾಸನದಿಂದ ದೈಹಿಕ ಆರೋಗ್ಯ ವೃದ್ಧಿಯಾಗಲಿದೆ,default sample_7963.wav,ರೈಲ್ವೇ ಸಚಿವರಾಗಿ ತಮ್ಮ ಕಚೇರಿಗೆ ತೆರಳಿದ್ದು ತಮ್ಮದೇ ಸ್ವಂತ ಪ್ರೀಮಿಯರ್‌ ಪದ್ಮಿನಿ ಕಾರಿನಲ್ಲಿ,default sample_7964.wav,ತೆಲಂಗಾಣದ ಅಯ್ಯಪ್ಪ ಭಕ್ತರು ಕಾರೈಕುಡಿಯಿಂದ ಪುದುಕೊಟ್ಟೈಗೆ ಪ್ರಯಾಣಿಸುತ್ತಿದ್ದ ಟೆಂಪೋ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ,default sample_7965.wav,ದೇಶ ನಲವತ್ತರಿಂದ ನಲವತ್ತೈದು ಕೋಟಿಯಷ್ಟುಕಾರ್ಮಿಕರನ್ನು ಒಳಗೊಂಡಿದ್ದು ಅದರಲ್ಲಿ ನೂರ ನಲವತ್ತು ವಿವಿಧ ಬಗೆಯ ಕಾರ್ಮಿಕ ಸಂಘಟನೆಗಳಿವೆ,default sample_7966.wav,ಮುಖ್ಯಮಂತ್ರಿ ಅವಧಿಯಲ್ಲಿ ಸಾಧ್ಯವಾಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕೆಶಿಪ್‌ ರಸ್ತೆ ಕಾಮಗಾರಿ ಸಿದ್ದರಾಮಯ್ಯ ಆಡಳಿತದಲ್ಲಿನ ಅಭಿವೃದ್ಧಿ ಕಾಮಗಾರಿ ಎಂಬುದನ್ನು ಮರೆಯದಂತೆ ತಿಳಿಸಿದರು,default sample_7967.wav,ರಾಹುಲ್‌ ಗಾಂಧಿ ಅವರೇ ಬೇಗ ಗುಣಮುಖರಾಗಿ ಎಂದು ಬಿಜೆಪಿ ವ್ಯಂಗ್ಯವಾಡಿದೆ ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ಬಿಜೆಪಿ ರಾಹುಲ್‌ ಗಾಂಧಿ ಅವರು ಬಹು ವ್ಯಕ್ತಿತ್ವ ಅಸ್ಪಸ್ಯೆತೆಯಿಂದ ಬಳಲುತ್ತಿದ್ದಾರೆ,default sample_7968.wav,ಇಲ್ಲವಾದರೆ ಅವನಂತಾಗುತ್ತಿದ್ದ ಇವನಂತಾಗುತ್ತಿದ್ದ ಎಂದು ಯಾರೋ ಯಾರೋ ಅಡ್ಡ ಹಾದಿ ಹಿಡಿದ ಹುಡುಗರೆ ಕತೆ ಹೇಳುತ್ತಿದ್ದ ತನಗೆ ನಗು ಬರುತ್ತಿತ್ತು ಅಪ್ಪನನ್ನು ತಾನು ಪ್ರೀತಿಸುತ್ತಿದ್ದನೋ ಇಲ್ಲವೋ ಅವನಿಗೆ ನೆನಪಿಲ್ಲ,default sample_7969.wav,ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಯೋಜನೆ ಅನುಷ್ಠಾನಗೊಳ್ಳಲಿದೆ ಇಪ್ಪತ್ತೈ ದು ವರ್ಷಗಳ ಕಾಲ ಖಾಸಗಿಯವರು ಡಿಸ್ನಿಲ್ಯಾಂಡ್‌ ಮಾದರಿಯನ್ನು ನಿರ್ವಹಿಸಿ ನಂತರ ಸರ್ಕಾರಕ್ಕೆ ಬಿಟ್ಟುಕೊಡಲಿದ್ದಾರೆ,default sample_7970.wav,ಆದ್ದರಿಂದ ಎಲ್ಲ ಕಾರ್ಯಕರ್ತರು ಲೋಕಸಭಾ ಚುನಾವಣೆ ಎದುರಿಸಲು ಸಿದ್ಧರಾಗಬೇಕಲ್ಲದೇ ಕಾಂಗ್ರೆಸ್ ಪಕ್ಷದ ಗೆಲುವುಗೆ ಶ್ರಮಿಸಬೇಕು ಎಂದು ಹೇಳಿದರು,default sample_7971.wav,ನೀವು ನಿಮ್ಮ ತಂಡ ನನ್ನ ಬೆನ್ನ ಹಿಂದೆ ಸಂಚು ನಡೆಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿದಿರಿ,default sample_7972.wav,ದೇಶವಿದೇಶದಲ್ಲೂ ನೂರಾರು ಪ್ರದರ್ಶನ ನೀಡಿರು ಈ ತಂಡ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬರುತ್ತಿದೆ,default sample_7973.wav,ಪ್ರಕೃತಿಯ ಮಹತ್ಕಾರ್ಯಗಳನ್ನೆಲ್ಲ ಆಕಾಶ ದೇವತೆಗೆ ಹೇಳಿರುವುದರ ಅರ್ಥ ಸ್ಪಷ್ಟವಾಗುವುದು.,default sample_7974.wav,ಬಂಧಿತ ಆರೋ​ಪಿ​ಗಳ ಪೈಕಿ ಚಾಂದ್‌ ಪೀರ್‌ ಹಾಗೂ ಯಾಸೀನ್‌ ಬೀ ವಿರುದ್ಧ ವಿವಿಧ ಪೊಲೀಸ್‌ ಠಾಣೆ​ಗ​ಳಲ್ಲಿ ಗಾಂಜಾ ಮಾರಾಟ ಪ್ರಕ​ರ​ಣ​ಗಳು ದಾಖ​ಲಾ​ಗಿವೆ,default sample_7975.wav,ಕೊಡಲಿಯಲ್ಲಿ ಕೊಚ್ಚಿದವನಿಗೆ ಕರೆ ಸರ್ಕಾರದ ಜತೆ ಚರ್ಚೆಗೆ ಬಾರದೆ ರಸ್ತೆಗಿಳಿದು ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಿದ್ದಾರೆ,default sample_7976.wav,ನಾನು ಹೀಗೆ ಉತ್ತರಿಸಿದೆ ನನ್ನನ್ನು ಕೇಳಿದರೆ ಎರಡು ಕುರ್ಚಿಗಳನ್ನು ಇಟ್ಟು ಎರಡಕ್ಕೂ ಮಹಾಕವಿ ಎಂಬ ಫಲಕಹಾಕಿ ಕುವೆಂಪು ಮತ್ತು ಬೇಂದ್ರೆ ಇಬ್ಬರನ್ನೂ ಕೂಡಿಸಿ ಖುಷಿ ಪಡುತ್ತೇನೆ,default sample_7977.wav,ಕಾರ್ಯಕ್ರಮಗಳ ಮಹತ್ವ ಸಂಸ್‌ ಸ್ವರೂಪ ತಿಳಿಸುವ ಉದ್ದೇಶದಿಂದ ಈ ಮಕ್ಕಳ ಹಕ್ಕುಗಳ ಸಂಸತ್‌ ಕಾರ್ಯಕ್ರಮ ನಡೆ​ಸ​ಲಾ​ಗು​ತ್ತಿದೆ,default sample_7978.wav,ಇದು ಕಾನೂನು ಪ್ರಕಾರ ಸೇವಾ ನಿರ್ವಹಣೆಯ ಉಲ್ಲಂಘನೆಯಾಗಿದೆ ಹಾಗಾಗಿ ಈ ಸಂಬಂಧ ಕುಮಾರ್‌ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕ್ರಮ ಕೈಗೊಳ್ಳಬೇಕು,default sample_7979.wav,ಸರ್ವಾಧ್ಯಕ್ಷ ಪ್ರಸನ್ನ ಮಾತನಾಡಿ ಸುಖದ ಬದುಕು ಆಪತ್ತನ್ನು ತಂದೊಡ್ಡುತ್ತಿದೆ ಇದಕ್ಕೆ ಸುಲಭ ಪರಿಹಾರವೆಂದರೆ ನಾವು ಶ್ರಮದ ಸರಳವಾದ ಬದುಕಿಗೆ ತೆರಳಬೇಕಿದೆ,default sample_7980.wav,ನಿವ್ ನಿನ್ನ ಮದುವೆ ವಿಚಾರ ಮಾತನಾಡೋಕೆ ಎಲ್ಲರನ್ನು ಇಲ್ಲಿಗೆ ಕರೆಸಿದ್ದೇನೆ ಇವತ್ತು ಎರಡಲ್ಲಿ ಒಂದು ತೀರ್ಮಾನ ಆಗಬೇಕು,default sample_7981.wav,ಅನಂತ್‌ ಕುಮಾರ್‌ ಅವರು ಕೇಂದ್ರದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆರುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೆವು ಆದರೆ ಅವರ ನಿದಾನದಿಂದಾಗಿ ನೋವುಂಟಾಗಿದೆ,default sample_7982.wav,ನಿಂದೊಳ್ಳೆ ಕತ ಯಾತಲ್ಲ ನಾನ್ಯಾಕ್ ಸುಮ್ಕಿರ್ಲಿ ಈಗ್ ನೀನೇ ಯೇಳು ಆ ಸ್ರೀರಾಮ್ ದ್ಯಾವ್ರು ಬರೀ ಅರಮನೇನಾಗೆ ಇದ್ನ ಕಾಡ್‍ನಾಗಿರಾ ಸ್ಯಬರಿತಾವ ಬರ್ಲಿಲ್ವ ಅಂಗೇ ಇದ್ದೇ ಬುದ್ದೀನೂ ನಮ್ತಾವ್ ಬರ್ಬೇಕು ತಿಳೀತಾ ಎಂದು ಶಬರಿ ಕಟುವಾಗಿ ದಿಟ್ಟವಾಗಿ ಹೇಳಿದಾಗ ತಿಮ್ಮರಾಯಿಯ ಬಾಯಿ ಕಟ್ಟಿತು,default sample_7983.wav,ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಎರಡ್ ಸಾವಿರದ ಇಪ್ಪತ್ತರ ಟೋಕಿಯೋ ಒಲಿಂಪಿಕ್ ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ,default sample_7984.wav,ನಾನು ಸಂಧಿ ತಿರುವುಗಳಲ್ಲೂ ಗೇರನ್ನು ಬದಲಾಯಿಸದೆ ಹೇಗೋ ಕಷ್ಟ ಪಟ್ಟು ಗಾಡಿಯನ್ನು ನರಸಿಂಹರಾವ್ ಮನೆಯ ಮುಂದೆ ತಂದು ನಿಲ್ಲಿಸಿದೆ,default sample_7985.wav,ಇವೆರಡನ್ನೂ ಸಮರ್ಥಕವಾಗಿ ಬಳಸಿಕೊಳ್ಳುವುದು ಅವರಿಗೆ ಗೊತ್ತಿದೆ ಎಂಜಿ ಮೋರ್ಟಾ ಕಂಪನಿ ಕೂಡ ಅವೆರಡನ್ನೂ ಬಳಸಿಯೇ ಕಾರು ಉತ್ಪಾದನೆ ಮಾಡುತ್ತಿದೆ,default sample_7986.wav,ಶಿಕ್ಷಕಿ ನಿರ್ಮಲ ಸ್ವಾಗತಿಸಿದರು ಚೈತ್ರ ವಂದಿಸಿದರು ಶುಭಾ ನಿರೂಪಿಸಿದರು ಇಪ್ಪತ್ತ್ ಆರು ಸಿಎಲ್‌ಕೆ ಒಂದು ಚಳ್ಳಕೆರೆಯಲ್ಲಿ ಹಬ್ಬಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಧೀಶ ದೇವೇಂದ್ರ ಪಂಡಿತ್‌ ಉದ್ಘಾಟಿಸಿದರು,default sample_7987.wav,ಈ ಹಿನ್ನೆಲೆಯಲ್ಲಿ ಅಂತಹ ಪ್ರಯತ್ನವೊಂದು ತೆಲಂಗಾಣದಲ್ಲಿ ಈಗಾಗಲೇ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ,default sample_7988.wav,ನಾಯಕನೊ ಇತರ ಪಾತ್ರವೊ ಮೊಟ್ಟಮೊದಲಾಗಿ ಅದು ಒಂದು ಊರಿನಲ್ಲಿ,default sample_7989.wav,ಅಷ್ಟೇ ಅಲ್ಲದೆ ಹುಲಿಗಿ ಮತ್ತು ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನೂರುಮಟ್ಟಿಗ್ರಾಮದ ಹೊರ ವಲಯದಲ್ಲಿ ಬಹುಗ್ರಾಮ ಕಸ ವಿಲೇವಾರಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ್ದಾರೆ,default sample_7990.wav,ನಿರ್ಮಲ ಭಾರತ ಮತ್ತು ಸ್ವಚ್ಛ ಭಾರತ ಅಭಿಯಾನ ಸೇರಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಹೇಳಿದರು ಮತ್ತೆ ಐದು ಲಕ್ಷ ಶೌಚಾಲಯ,default sample_7991.wav,ಅಂತಾರಾಷ್ಟ್ರೀಯ ಪುನಾರರಚನೆ ಮತ್ತು ಅಭಿವೃದ್ಧಿ ಬ್ಯಾಂಕಿನ ಒಂದು ಉಪಸಂಸ್ಥೆ.,default sample_7992.wav,ಮಡಿವಾಳ ಸಮಾಜದ ಕುರಿತು ಎಂಮೇಘನಾ ವಿಶೇಷ ಉಪನ್ಯಾಸ ನೀಡಿದರು,default sample_7993.wav,ಗ್ರಾಮಸ್ಥರ ನೆರವು ಪಡೆದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘ ಜ್ಞಾನವಿಕಾಸ ಕೇಂದ್ರದ ಸದಸ್ಯರು ಒಟ್ಟಾಗಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತದೆ ಎಂದರು,default sample_7994.wav,ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ನೀಡಿದ್ದು ಸೇವೆ ಮುಂದುವರಿಸಲು ನಿರ್ಧರಿಸಿವೆ,default sample_7995.wav,ಶಿಕ್ಷಣ ಕಲಿಕೆ ಮತ್ತು ನಂತರದ ದಿನಗಳಲ್ಲಿ ಪ್ರತಿ ವಿದ್ಯಾರ್ಥಿಯೂ ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿದೆ ರಾಜ್ಯದಲ್ಲಿ ಐಎಎಸ್‌ ಐಪಿಎಸ್‌ ಪದವಿ ಪಡೆಯುವ ಕಾರ್ಯ ಸುಲಭವಲ್ಲ,default sample_7996.wav,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಮ್ಮ ವಹಿಸಿದ್ದರು ಉಪಾಧ್ಯಕ್ಷ ದೊರೆ ನಾಗರಾಜು,default sample_7997.wav,ಈ ಹಿನ್ನೆ​ಲೆ​ಯಲ್ಲಿ ಹೋರಾ​ಟಕ್ಕೆ ಇನ್ನು ತೀವ್ರತೆ ನೀಡ​ಲಿ​ದ್ದೇವೆ ಇನ್ನೂ ಉದಾ​ಸೀನ ಮಾಡಿ​ದರೆ ಮುಂದಾಗು​ವ ಅನಾ​ಹು​ತ​ಗ​ಳಿಗೆ ರಾಜ್ಯ ಸರ್ಕಾ​ರವೇ ನೇರ ಹೊಣೆ ಎಂದು ಎಚ್ಚ​ರಿ​ಸಿ​ದರು,default sample_7998.wav,ಮಲೆನಾಡು ಭಾಗದಲ್ಲಿ ಮಳೆ ಬಂದರೆ ಕಾಮಗಾರಿಗೆ ತೊಂದರೆಯಾಗುವುದರಿಂದ ಮೇ ಹದ್ನೈದ ರೊಳಗೆ ಎಲ್ಲ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ,default sample_7999.wav,ತಹಸೀಲ್ದಾರ್ ತಿಪ್ಪೇಸ್ವಾಮಿ ಕಂದಾಯ ತನಿಖಾಧಿಕಾರಿ ಮಂಜುನಾಥ್ ಕಾಂಗ್ರೆಸ್ ಹಿರಿಯ ಮುಖಂಡ ಎಸ್ಎನ್ಕೃಷ್ಣಯ್ಯ ಮಾಲಿ ಸುರೇಶ್,default sample_8000.wav,ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು,default sample_8001.wav,ಅದಕ್ಕೆ ನಮ್ಮ ಸಹಕಾರವಿದೆ ಎಂದು ತಿಳಿಸಿದರು ಪುರಸಭೆ ಮಾಜಿ ಸದಸ್ಯ ಸುಕ್ರು ಸಾಹೇಬ್‌ ಯಾವುದೇ ಸಮಾಜಕ್ಕೆ ನೋವುಂಟಾಗದಂತೆ ಎಲ್ಲರೊಟ್ಟಿಗೆ ಅನ್ಯೋನ್ಯವಾಗಿ ಬಾಳಬೇಕು ಎಂದರು,default sample_8002.wav,ಹಾಗೂ ಮೈಸೂರು ವೈದ್ಯಕೀಯ ಕಾಲೇಜಿಗೆ ಅರ್ವತ್ಯೋಳು ಕೋಟಿ ರು ನೀಡಲು ಅನುಮೋದನೆ ನೀಡಲಾಗಿದೆ ಎಂದರು ಸರ್ವ ಶಿಕ್ಷಣ ಅಭಿಯಾನ ವಿಲೀನ,default sample_8003.wav,ಕಾರ್ಯಕ್ರಮದಲ್ಲಿ ನಾನು ಶಿಷ್ಟಾಚಾರದಂತೆ ನಡೆದುಕೊಳ್ಳುತ್ತಿದ್ದೇನೆ ಉಸ್ತುವಾರಿ ಸಚಿವರ ಮಾತು ನಾನು ಕೇಳಬೇಕೆನ್ನುವುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯ ಮತ್ತು ಬೇಸರ ಮಿಶ್ರಿತ ಧ್ವನಿಯಲ್ಲಿ ವಿಷಾದ ವ್ಯಕ್ತಪಡಿಸಿದರು,default sample_8004.wav,ಆದರೆ ಇವು ರಾಜ್ಯಕ್ಕೆ ಉಂಟಾಗುವ ನಷ್ಟವನ್ನೂ ಲೆಕ್ಕಿಸದೆ ಕ್ರಾಂತಿಕಾರರ ನಿರ್ಧಾರ ತೆಗೆದುಕೊಂಡು ಪ್ರಶಂಸೆಗೆ ಒಳಗಾಗಿವೆ,default sample_8005.wav,ಈ ಹಿಂದೆ ಅವರು ಸೂಸೈಡ್‌ ಚಿತ್ರದ ಚಿತ್ರಕತೆ ಸಂಭಾಷಣೆ ಬರೆದಿದ್ದರು ಗೋವಿಂದರಾಜ್‌ ಕ್ಯಾಮೆರಾ ಸರವಣರವರು ಚಿತ್ರ ಕತೆ ಸಂಗೀತ ನೀಡಿದ್ದಾರೆ,default sample_8006.wav,ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಈತ ಪ್ರೇಮಿಗಳ ದಿನವಾದ ಗುರುವಾರ ಆಕೆಗೆ ಪ್ರಪೋಸ್‌ ಮಾಡಿದ್ದಾನೆ,default sample_8007.wav,ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು,default sample_8008.wav,ಆದರೆ ತಾವು ಕಾನೂನಿನ ರೀತಿಯ ಚಾಟಿ ಬೀಸಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತೇನೆ ಎಂದು ಪ್ರಕಾಶ್‌ ಹೇಳಿದರು,default sample_8009.wav,ಸಂಘದ ತಾಲೂಕು ಘಟಕ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿವೃತ್ತ ನೌಕರರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು,default sample_8010.wav,ಜಿಪಂ ಉಪಾಧ್ಯಕ್ಷೆ ರಶ್ಮಿರಾಜಪ್ಪ ಸದಸ್ಯರಾದ ಡಿಸಿದ್ದಪ್ಪ ತಾಪಂ ಸದಸ್ಯ ವೀರಣ್ಣ ಇತರರು ಇದ್ದರು,default sample_8011.wav,ಸಮೀಪದ ಹಳೇಯೂರು ತಲುಪುವಷ್ಟರಲ್ಲಿ ದುರಂತದ ಸುದ್ದಿ ಕಿವಿಗೆ ಬಿತ್ತು,default sample_8012.wav,ನೇರವಾಗಿ ಮುಂದುವರಿಯಿರಿ,default sample_8013.wav,ಇದರ ಜತೆಗೆ ರೈತರೂ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದ್ದರು,default sample_8014.wav,ಅಫ್ಘಾನಿಸ್ತಾನದಲ್ಲಿ ಭಯಾನಕ ದಾಳಿಗಳನ್ನು ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ರೆಗೆಡಿಸಿರುವ ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಯ ಸಂಪಾದಕ ಜಲಾಲುದ್ದೀನ್‌ ಹಕ್ಕಾನಿ ನಿಧನ ಹೊಂದಿದ್ದಾನೆ,default sample_8015.wav,ಈ ಮೂಲಕ ಮೇಕೆದಾಟು ಯೋಜನೆಯ ಭವಿಷ್ಯವನ್ನು ನ್ಯಾಯಾಲಯವೇ ನಿರ್ಧರಿಸಲಿ ಎಂಬ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿರುವುದು ಸ್ಪಷ್ಟವಾಗಿದೆ,default sample_8016.wav,ನಂತರ ಈಶ್ವರ್‌ ಕೋಡಿಹಳ್ಳಿ ಮತ್ತು ಈರಣ್ಣ ಇಬ್ಬರೂ ಸೇರಿ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ ಈ ವೇಳೆ ವೆಂಕಟೇಶ್‌ ಅವರು ತಮ್ಮ ಬಳಿ ಇದ್ದ ಡಬ್ಬಲ್‌ ಬ್ಯಾರಲ್‌ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಆನೆಯ ಕಾಲಿಗೆ ಗುಂಡು ಹೊಡೆದು ಸಾರ್ವಜನಿಕರು ಮತ್ತು ಅಧಿಕಾರಿಗಳ ಪ್ರಾಣ ಕಾಪಾಡಿದ್ದರು,default sample_8017.wav,ಆದರೂ ಸಚಿವ ಸ್ಥಾನಾಕಾಂಕ್ಷಿಗಳು ಮಾತ್ರ ಹುದ್ದೆ ಪಡೆಯಲು ಲಾಬಿ ನಡೆಸುವುದನ್ನು ನಿಲ್ಲಿಸಿಲ್ಲ,default sample_8018.wav,ಅಮೆರಿಕದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರ ನೋಟಾ ಆಯ್ಕೆ ಮಾಡುವ ಅವಕಾಶವಿದೆ,default sample_8019.wav,ಒಂದು ಉಕ್ಕಡಕ್ಕೆ ಹತ್ತು ಸಾವಿರ ವೆಚ್ಚ ತಗಲಿದೆ ಎಂದರು ಈ ಸಂದರ್ಭದಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬಿಳಲ್‌ಮನೆ ಉಪೇಂದ್ರ,default sample_8020.wav,ಚೀನಾದ ಮಾಜಿ ಪ್ರಧಾನಿ ಲು ಹಿ ನೇತೃತ್ವದ ವಾಣಿಜ್ಯ ನಿಯೋಗದ ಜೊತೆಗಿನ ಭೇಟಿಯ ಬಳಿಕ ಶ್ವೇತಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್‌ ಕಾಶ್ಮೀರದಲ್ಲಿ ಈಗ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಇದೆ ಎಂದು ಹೇಳ್ ಹೇಳಿದ್ದಾರೆ,default sample_8021.wav,ಇದರ ಫಲಿತಾಂಶವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನ ಮೇಲೆ ಪ್ಲ್ಯಾಸ್ಮ ನೋದನ ಎಂಜಿನ್ ಅನ್ನು ಪರೀಕ್ಷಿಸಲಾಯಿತು.,default sample_8022.wav,ನಗರ ಪೊಲೀಸ್‌ ಆಯುಕ್ತರ ಸೂಚನೆಯಂತೆ ವೈಟ್‌ಫೀಲ್ಡ್‌ ವಿಭಾಗದಲ್ಲಿ ದಂಧೆಕೋರರ ಪತ್ತೆಗೆ ಡಿಸಿಪಿ ಅಬ್ದುಲ್‌ ಅಹದ್‌ ಪ್ರತ್ಯೇಕ ತಂಡ ರಚಿಸಿದ್ದರು,default sample_8023.wav,ಅಂತಾರಾಷ್ಟ್ರೀಯ ಪುನಾರಚನೆ ಹಾಗೂ ಅಭಿವೃದ್ಧಿ ಬ್ಯಾಂಕು,default sample_8024.wav,ಕನಿಷ್ಟ ಎರಡು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದ್ದು ಪ್ರಾರಂಭದಲ್ಲಿ ಐವತ್ತು ಸಾವಿರ ಮನೆಗಳ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು,default sample_8025.wav,ಇದರ ಹೊರತಾಗಿಯೂ ಸ್ಥಳದದಿಂದ ಕಾಲ್ಕಿತ್ತದ ಈ ಇಬ್ಬರು ಕೊನೆಗೆ ಪೊಲೀಸರ ಭದ್ರತೆಯಲ್ಲಿ ಜನವರಿ ಎರಡರಂದು ಅಯ್ಯಪ್ಪನ ದರ್ಶನ ಪಡೆದಿದ್ದರು,default sample_8026.wav,ವಿಚಾರಗಳನ್ನು ಹದಗೊಳಿಸುವ ಹಾಸ್ಯ ನಗೆ ಮತ್ತು ಇತರ ಒಳ್ಳೆಯ ಜೊತೆಗಾರರು ನಮ್ಮ ಪಕ್ಕದಲ್ಲಿ ನಿಲ್ಲುವ ಅವಕಾಶ ಪಡೆಯುತ್ತೇವೆ,default sample_8027.wav,ಪ್ರಧಾನ ಸುತ್ತಿಗೂ ಮುನ್ನ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ,default sample_8028.wav,ಕರ್ನಾಟಕದ ಶಿಕ್ಷಣ ಅತ್ಯುತ್ತಮ ವಾಗಿರುವುದರಿಂದಲೇ ಐಟಿ ಬಿಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ತಳವೂರಿದವು ಎಂದು ತಿಳಿಸಿದರು,default sample_8029.wav,ಆದರೆ ದೆಹಲಿ ಕಾಂಗ್ರೆಸ್‌ ಅಧ್ಯಕ್ಷೆ ಶೀಲಾ ದೀಕ್ಷಿತ್‌ ಮತ್ತು ಪಂಜಾಬ್‌ ಸಿಎಂ ಅಮರೀಂದರ್‌ ಹೇಳಿಕೆ ಗಮನಿಸಿದರೆ ಕಾಂಗ್ರೆಸ್‌ಗೆ ತಾನು ದೊಡ್ಡಣ್ಣ ಎಂಬ ಉನ್ಮಾದ ಇನ್ನೂ ಬಿಟ್ಟಿಲ್ಲ,default sample_8030.wav,ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆಯ ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು ಇದಕ್ಕಾಗಿ ಎಪ್ಪತ್ತ್ಯೋಳು ಆಯ್ದ ರಸ್ತೆಗಳಲ್ಲಿ ಹತ್ತು,default sample_8031.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_8032.wav,ಅತಿಥಿಗಳಾಗಿ ಆಗಮಿಸಿದ್ದ ಉದಯೋನ್ಮುಖ ಕಲಾವಿದೆ ಕುಮಾರಿ ಅದಿತ್ ಅರುಣ್‌ ಸಾಗರ್ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್‌ ಸಾಧು ಕೋಕಿಲ್ ತಮ್ಮ ಹಾಡಿನ ಮೋಡಿಯಿಂದ ನೆರೆದವರನ್ನು ರಂಜಿಸಿದರು,default sample_8033.wav,ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ ಆದರೆ ನನ್ನ ಜೀವನದಲ್ಲಿ ಆಶುತೋಷ್‌ ಅವರ ರಾಜೀನಾಮೆ ಸ್ವಿಕರಿಸುವುದಿಲ್ಲ ಎನ್ನುವ ಮೂಲಕ ರಾಜೀನಾಮೆ ಸ್ವಿಕರಿಸಲು ನಿರಾಕರಿಸಿದ್ದಾರೆ,default sample_8034.wav,ಅಲ್ಲದೆ ಒಂದೊಮ್ಮೆ ವಿಮಾ ಪಾಲಿಸಿಯಲ್ಲಿ ವಾಹನ ಮಾಲೀಕರು ಸ್ವಯಂ ಹಾನಿ ಮತ್ತು ಮಾಲೀಕ ಚಾಲಕನ ಕವರ್‌ ಪ್ರೀಮಿಯಂ ಪಾವತಿಸಿದ್ದರೆ ಮೂರನೇ ಪಕ್ಷಗಾರ ವರ್ಗದಡಿ ಪರಿಹಾರ ಕ್ಲೇಮು ಮಾಡಬಹುದಿತ್ತು,default sample_8035.wav,ಬಿಗ್‌ಬಾಸ್‌ ಸೂಚನೆಯ ಮೇರೆಗೆ ಟಾಸ್ಕ್‌ಗಳನ್ನು ಮಾಡುವ ಸ್ಪರ್ಧಿಗಳ ರೀತಿಯಲ್ಲೇ ಈ ಶಾಸಕರು ಕಂಡು ಬರು,default sample_8036.wav,ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್,default sample_8037.wav,ರೈತರು ಪಶು ಇಲಾಖೆಯ ಕಚೇರಿಯಲ್ಲಿ ನಿಮ್ಮ ಗುರುತಿನ ಚೀಟಿಯನ್ನು ಪಡೆಯಬಹುದಾಗಿದ್ದು ಎಲ್ಲರೂ ಇದರ ಉಪಯೋಗ ಪಡೆಯಬೇಕು ಎಂದರು,default sample_8038.wav,ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ,default sample_8039.wav,ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಕಟ್ಟಡವೆಂದು ಗುರುತಿಸಲ್ಪಟ್ಟಿರುವ ತಾಜ್‌ಮಹಲ್‌ನಲ್ಲಿ ಮುಸ್ಲಿಮರಿಗೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟಭಾರತೀಯ ಪುರಾತತ್ವ ಇಲಾಖೆಯ ಕ್ರಮಕ್ಕೆ ಹಿಂದೂ ಸಂಘಟನೆಯೊಂದು ಅಸಮಾಧಾನ ವ್ಯಕ್ತಪಡಿಸಿದೆ,default sample_8040.wav,ಸಾಮಾನ್ಯ ಕನ್ನಡ ಪ್ರೇಕ್ಷಕ ಪ್ರಯೋಗಾತ್ಮಕ ಸಿನಿಮಾ ನೋಡಬೇಕು ಎಂದರೆ ತಮಿಳು ಕಡೆ ಮುಖ ಮಾಡುತ್ತಾನೆ,default sample_8041.wav,ಬಾಟಂ ಸನ್ನಡತೆ ವಿನಯವೇ ವಿದ್ಯಾರ್ಥಿಗೆ ಭೂಷಣ ಸರ್ಕಾರಿ ಕಾಲೇಜಿನ ಕಾರ್ಯಕ್ರಮದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಕನ್ನಡಪ್ರಭ ವಾರ್ತೆ ಹೊನ್ನಾಳಿ ಶಿಕ್ಷಣ ಎಂಬ ಜ್ಞಾನಸಾಗರ ವಿದ್ಯಾರ್ಥಿ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ,default sample_8042.wav,ಎಷ್ಟುಮಂದಿ ಮನೆ ಕಳೆದುಕೊಂಡಿದ್ದಾರೆ ಎಂಬುದು ತಿಳಿದ ಬಳಿಕ ಈಗಾಗಲೇ ಸಂಗ್ರಹಿಸಿರುವ ಹಣವನ್ನು ತೀವ್ರ ಹಾನಿಗೊಳಗಾಗಿರುವ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಲಾಗಿದೆ,default sample_8043.wav,ಹಳ್ಳಿಗಳು ಹೆಚ್ಚಾಗಿರುವ ಭಾರತದಲ್ಲಿ ಕಲೆ ಸಂಸ್ಕೃತಿ ಕ್ಷೇತ್ರವು ಅಪಾರವಾಗಿ ಬೆಳೆದಿದೆ,default sample_8044.wav,ಮೃತರ ಕಡೆಯವರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ,default sample_8045.wav,ಈ ಧಾರಾವಾಹಿಯಲ್ಲಿ ಸ್ನೇಹಾ ಈಶ್ವರ್‌ ಮತ್ತು ಚಿತ್ರಶ್ರೀ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ ರವಿ ಆರ್‌ಗರಣಿ ಧಾರಾವಾಹಿ ನಿರ್ಮಿಸಿದ್ದಾರೆ,default sample_8046.wav,ಅದು ಒಂದು ಪ್ರಕಟಣೆಯಲ್ಲಿ ಕ್ರಮಬದ್ಧ ಲೇಖನವಾಗಿರುತ್ತದೆ,default sample_8047.wav,ಮಾರಾ​ಟದ ದೃಷ್ಟಿಯಿಂದ ನಿಷೇ​ಧ​ಗೊ​ಳಿ​ಸ​ದಿ​ರು​ವು​ದಕ್ಕೆ ಅನೇಕ ಕಾರ​ಣ​ಗ​ಳಿವೆ,default sample_8048.wav,ಈ ಮನವಿಯ ವಿಚಾರಣೆ ನಡೆಯುವವರೆಗೂ ಉಮೇಶ ರಾಜೀನಾಮೆ ಅಂಗೀಕೃತವಾಗದು ಎಂದ ಸಿದ್ಧರಾಮಯ್ಯ ಉಮೇಶ ಜಾಧವ ಮಾರಾಟವಾಗಿದ್ದಾರೆಂಬುದನ್ನು ಜನ ಸಾರಿ ಸಾರಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು,default sample_8049.wav,ಶನಿವಾರ ಡಿಎಚ್‍ಓ ಅನಂತ ದೇಸಾಯಿ ಭೇಟಿ ನೀಡಿದ ಸಮಯದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡುತ್ತ,default sample_8050.wav,ಸುಪ್ರಿಂಕೋರ್ಟ್‌ನ ವ್ಯಭಿಚಾರ ಕುರಿತ ತೀರ್ಪು ಕಳೆದ ವರ್ಷದ ಖಾಸಗಿ ಹಕ್ಕಿನ ಕುರಿತಾದ ತೀರ್ಪು ಎಲ್ಲವೂ ಲಿಂಗಸೂಕ್ಷ್ಮ ಪರಿಸರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ತೀರ್ಪುಗಳಾಗಿವೆ,default sample_8051.wav,ತಮ್ಮ ಪಕ್ಷದ ಶಾಸಕರು ಭ್ರಷ್ಟಾಚಾರ ನಗ್ನ ನೃತ್ಯವಾಡಿದುದರ ಬಗ್ಗೆ ಪ್ರಧಾನಿಯವರು ತನಿಖೆಗೆ ಆದೇಶಿಸುತ್ತಾರೆ ಎಂಬ ಭರವಸೆಯಿದೆ,default sample_8052.wav,ಒಂದು ವಾರದ ಹಿಂದೆ ಅಣ್ಣಮ್ಮ ದೇವಿಯನ್ನು ಶ್ರೀ ರಾಮಪುರದಲ್ಲಿ ಕೂರಿಸು ವ ಬಗ್ಗೆ ಚಂದ್ರಶೇಖರ್‌ ಮತ್ತು ಆರೋಪಿಗಳ ನಡುವೆ ಜಗಳ ನಡೆದು ಗಲಾಟೆಯಾಗಿತ್ತು,default sample_8053.wav,ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ,default sample_8054.wav,ಆದರೆ ರಿಷಬ್‌ ಶೆಟ್ಟಿಈ ಎಲ್ಲ ಮಿತಿಗಳನ್ನು ದಾಟಿಕೊಂಡು ಸ್ಟಾರ್‌ಗಳು ಕೋಟಿಗಳ ಲೆಕ್ಕದಲ್ಲಿ ಬಜೆಟ್‌ ಇಲ್ಲದಿದ್ದರೂ ಸರಿ ತಾವು ಜನ ನೋಡುವಂತಹ ಹಾಗೂ ಜನ ಮೆಚ್ಚುವಂತಹ ಸಿನಿಮಾ ಮಾಡುತ್ತೇನೆ ಎಂದು ತೋರಿಸಿಕೊಟ್ಟರು,default sample_8055.wav,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಲಕ್ಷ್ಮಣ್‌ಸವದಿ ಮಾತನಾಡಿ ಎಪ್ಪತ್ತು ವರ್ಷಗಳಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ,default sample_8056.wav,ಯಾರೇ ಆಗಲಿ ಮೊದಲು ಜೀವನವನ್ನು ಅರ್ಥಮಾಡಿಕೊಂಡು ನಂತರ ಪ್ರತಿಕ್ರಿಯಿಸುವ ಪ್ರಯತ್ನ ಮಾಡುವುದು ಒಳಿತು ಎಂದರು ಕಾರ್ಯಕ್ರಮದಲ್ಲಿ ಪತ್ರಕರ್ತ ಗೌರೀಶ್‌ ಅಕ್ಕಿ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿತರರು ಇದ್ದರು,default sample_8057.wav,ಕೊಲೆ ದಿನ ವಾಟ್ಸಪ್ ಮೆಸೇಜ್ ಕಾಲ್ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ರೂಪೇಶ್ ಮತ್ತು ಜೆಡಿಎಸ್ ನಾಯಕಿಯ ಮಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ,default sample_8058.wav,ದಿಶಾ ಮಾರ್ಗದರ್ಶನ ಸುರಕ್ಷಿತ ಭೂಸ್ಪರ್ಶ ಭೂಸ್ಪರ್ಶ ಮಾಡಿದ ನಂತರ ಸಂಚಾರ ಇತ್ಯಾದಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಇಸ್ರೋ ಹೇಳಿದೆ,default sample_8059.wav,ಆದುದರಿಂದ ಶೋಭಾ ಕರಂದ್ಲಾಜೆಗೆ ಸೇರಿದಂತೆ ಜಿಲ್ಲೆಯ ಸಂಸದರು ಶಾಸಕರ ಹೆಸರುಗಳನ್ನು ಒಳಗೊಂಡಂತೆ ಶಿಷ್ಟಾಚಾರದ ಪ್ರಕಾರ ಆಹ್ವಾನಪತ್ರಿಕೆಯನ್ನು ಮುದ್ರಿಸಲಾಗಿದೆ,default sample_8060.wav,ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಸ್ಪರ್ಧೆಗಳು ಅತ್ಯವಶ್ಯಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿಎನ್‌ ರವೀಂದ್ರ ಅಭಿಮತ ಕನ್ನಡಪ್ರಭವಾರ್ತೆ ಚಿತ್ರದುರ್ಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ರೂಪಿಸಿ ನಿಯಮವನ್ನು ಜಾರಿಗೆ ತರುವ ವಿಚಾರವಾಗಿ ನಡೆಯುವ ಚರ್ಚೆಗಳು ಆರೋಗ್ಯಪೂರ್ಣವಾಗಿರಬೇಕು,default sample_8061.wav,ಟಿಂಟ್‌ ಬಾಕ್ಸ್‌ ರಿಲೀಸ್‌ಸೋಲಿಗೆ ಎದೆಗುಂದದೆ ಪಕ್ಷ ಸಂಘಟಿಸಿ ಎಂಪಿಲತಾ ಹಲವಾಗಲಿನಲ್ಲಿ ಮತದಾರರಿಗೆ ಕಾಂಗ್ರೆಸ್‌ಜೆಡಿಎಸ್‌ ಜಂಟಿ ಕೃತಜ್ಞತಾ ಸಭೆ ಹರಪನಹಳ್ಳಿ,default sample_8062.wav,ಪಶು ಸಂಗೋಪನಾ ಇಲಾಖೆಯಲ್ಲಿ ಲಭ್ಯ ಅನುದಾನ ಬಳಸಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ತುರ್ತು ಪರಿಸ್ಥಿತಿಯಲ್ಲಿ ಪ್ರಾಣಿಪಕ್ಷಿಗಳನ್ನ ರಕ್ಷಿಸಲು ಚಿಕಿತ್ಸೆ ನೀಡಲು ಹಾಗೂ ಮೃತದೇಹ ಸಾಗಿಸಲು ಬಳಸುವಂತೆ ಸೂಚಿಸಿದ್ದಾರೆ,default sample_8063.wav,ಸಮಸ್ಯೆಗಳಿಗೆ ಹಿಂಸೆಯೇ ಪರಿಹಾರವಲ್ಲ ಪ್ರತಿ ಹಿಂಸೆಯು ಸಮಸ್ಯೆಯನ್ನು ಬಿಗಡಾಯಿಸಬಲ್ಲದು,default sample_8064.wav,ಈ ಎರಡರ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು ಸೂಕ್ತವಾಗಿದೆ.,default sample_8065.wav,ವಿವಿ ಪ್ಯಾಟ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು ಪ್ರಾಚಾರ್ಯ ಬಸವರಾಜ ಬಳಗಾನೂಮಠ ಅಧ್ಯಕ್ಷತೆ ವಹಿಸಿದ್ದರು,default sample_8066.wav,ನ್ಯಾಯಾಧಿಕರಣಕ್ಕೆ ಶಾಸನ ರೂಪಿಸುವ ಅಧಿಕಾರವಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ,default sample_8067.wav,ವಾಸ್ತವವಾಗಿ ಈ ಮೂರನೆಯ ಮಾರ್ಗವೇ ಸರ್ಕಾರದ ಪೋಶಿತ ನೀತಿಯಾಗಿದೆ,default sample_8068.wav,ಇದರಿಂದಾಗಿ ಮಾರುಕಟ್ಟೆಯಲಿಲ ವೆನಿಲಾ ಕೊರತೆಯಿದೆ ವಿಟ್‌ ರೋಗದ ಸಮಸ್ಯೆಯೇ ಕಾರಣವಾಗಿದೆ ಇದನ್ನು ಸಂಶೋಧನಾತ್ಮಕ ಪರಿಹಾರ ಅಗತ್ಯವಾಗಿದೆ,default sample_8069.wav,ಈ ಲೇಖನದಲ್ಲಿ ಒಂದು ಆತಂಕದ ದನಿ ಇದೆ ಕನ್ನಡಿಗರು ಇಂಗ್ಲಿಶ್‌ನ್ನು ಸರಿಯಾಗಿ ಉಚ್ಚರಿಸಲು ಆಗುತ್ತಿಲ್ಲವಲ್ಲ ಎನ್ನುವುದೇ ಆ ಆತಂಕ ಅರವತ್ತು ವರ್ಶಗಳು ಕಳೆದಿವೆ,default sample_8070.wav,ಅನುದಾನ ಮೀಸಲಿಡುವುದಾಗಿ ಶಾಸಕ ಡಿಸಿ ಗೌರಿಶಂಕರ್ ಭರವಸೆ ನೀಡಿದರು,default sample_8071.wav,ಬರ ಪೀಡಿತ ತಾಲೂಕು ಎಂದು ಘೋಷಣೆಯಾಗಿ ಮೂರು ತಿಂಗಳಾದರೂ ಯಾವುದೇ ರೀತಿಯ ಬರ ಕಾಮಗಾರಿ ಆರಂಭವಾಗಿಲ್ಲ,default sample_8072.wav,ಇತ್ತೀಚೆಗೆ ಅಂತಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌ನಲ್ಲೂ ಭಾಗವಹಿಸಿ ಅಲ್ಲಿಯೂ ಆಯ್ಕೆಯಾಗಿದ್ದೇನೆ,default sample_8073.wav,ಡಾಕ್ಟರ್ಕೆವಿದೊಡ್ಡಗೌಡ್ರ ಮೌನೇಶ್ ಕಮ್ಮಾರ ಮಲ್ಲೇಶಪ್ಪ ಡಂಬಳ ಶೇಖಪ್ಪ ಕಾಶಿ ಸಂಜೀವ್ ಮಡಿವಾಳರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,default sample_8074.wav,ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು ಕಾಂಗ್ರೆಸ್‌ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದೆ,default sample_8075.wav,ಮೊದಲ ದಿನ ಪ್ರದರ್ಶನಗೊಳ್ಳಲಿರುವ ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಒಂದಲ್ಲಾ ಎರಡಲ್ಲಾ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್‌ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ,default sample_8076.wav,ಈಗ ಅನಂತ ಕುಮಾರ್‌ ಅವರು ಈ ಸ್ಥಾನ ತೆರವಾಗಿದೆ ಈ ಬಿಟ್ಟಸ್ಥಳವನ್ನು ತುಂಬುವವರಾರು ಎಂಬ ಪ್ರಶ್ನೆಗೆ ಉತ್ತರ ಕಾಣುತ್ತಿಲ್ಲ,default sample_8077.wav,ಮೊಬೈಲ್‌ ದೃಶ್ಯಮಾಧ್ಯಮಗಳ ಹಾವಳಿಯಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಕಲಿಸಬೇಕಾಗಿದೆ,default sample_8078.wav,ಶಾಸಕರು ಮುಖ್ಯಾಧಿಕಾರಿಗಳನ್ನು ಕರೆದು ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಆದರೆ ಇದುವರೆಗೂ ಸ್ಪಂದಿಸಿಲ್ಲ,default sample_8079.wav,ಆದರೆ ಈ ಸಮುದಾಯದ ಮೂಲ ಆಶೋತ್ತರಗಳನ್ನು ಕೇವಲ ಹಣದಿಂದ ನಿವಾರಿಸಲು ಸಾಧ್ಯವಿಲ್ಲ ವೈದಿಕಶಾಹಿ ಪರಂಪರೆಯ ವಿರುದ್ಧ ಇನ್ನೂ ಹೆಚ್ಚಿನ ಜಾಗೃತಿ ಅವಶ್ಯಕ ಎಂದರು,default sample_8080.wav,ಕೆಆರ್‌ಎಸ್‌ ಬೃಂದಾವನ ಉದ್ಯಾನವನ್ನು ವಿಶ್ವವಿಖ್ಯಾತ ಡಿಸ್ನಿ ಲ್ಯಾಂಡ್‌ ಮಾದರಿ ಅಭಿವೃದ್ಧಿಪಡಿಸಬೇಕು,default sample_8081.wav,ನ್ಯಾಮತಿ ಲಿಂಗರಾಜ್‌ ಕೆವಿ ಮನೋಹರ್‌ ಎನ್‌ಡಿ ಪಂಚಾಕ್ಷರಪ್ಪ ಪ್ರಸಾದ ಸಮಿತಿ ಕೆಜಿವೀರಭದ್ರಪ್ಪ ಅಧ್ಯಕ್ಷ ಕೋರಿ ಮಲ್ಲಿಕಪ್ಪ ಕಾರ್ಯಾಧ್ಯಕ್ಷ,default sample_8082.wav,ಪರಿಷ್ಕರಣೆಗಳು ಅವರು ಸ್ವೀಕರಿಸಲು ಪ್ರತಿಕ್ರಿಯೆಯನ್ನು ಆಧರಿಸಿ ಮಾಡಬೇಕು.,default sample_8083.wav,ಇದರ ಪ್ರಥಮ ಹಂತವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ,default sample_8084.wav,ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಕ್ರೀಡಾಕೂಟ ಸಮಾರೋಪ,default sample_8085.wav,ಸಮಿತಿಯಲ್ಲಿ ಉಂಟಾಗುವ ಅಸಮತೋಲನ ನಿವಾರಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ,default sample_8086.wav,ತುರ್ತು ಚಿಕಿತ್ಸೆ ವಿಭಾ​ಗ​ದಲ್ಲಿ ಅಗತ್ಯ ವೈದ್ಯ​ರನ್ನು ನೇಮಿ​ಸು​ವಂತೆ ಸಿಎಂ ಡಿಸಿಎಂ ಆರೋಗ್ಯ ಸಚಿ​ವ​ರಿಗೆ ಸಮ್ಮೇ​ಳ​ನದ ಮೂಲಕ ಒತ್ತಾ​ಯಿ​ಸ​ಲಾ​ಗು​ವುದು ಎಂದು ತಿಳಿ​ಸಿ​,default sample_8087.wav,ಕಬ್ಬಿನ ಬಾಕಿ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿಗಳು ಕರೆದ ಸಭೆಗೆ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವಾರು ಗೈರಾಗಿದ್ದು ಚರ್ಚೆಗೆ ಗ್ರಾಸವಾಗಿದೆ,default sample_8088.wav,ದೇವಸ್ಥಾನ ನಿರ್ಮಾಣದ ಉಸ್ತುವಾರಿ ಹೊತ್ತ ಕಂದಾಯ ಇಲಾಖೆಯ ಡಿ ಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು,default sample_8089.wav,ಅಲ್ಲದೆ ಇತ್ತೀಚೆಗೆ ನಡೆದ ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಕಳಪ ಸಾಧನೆ ಕುರಿತು ಆತ್ಮಾವಲಚನ ನಡೆಯುವ ನಿರೀಕ್ಷೆಯಿಸಿದೆ,default sample_8090.wav,ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಹಲವು ವಿವಿಧಾನಗಳು ಪೂರ್ಣಗೊಂಡಿದ್ದು ಇನ್ನೂ ಹಲವು ವಿವಿಧಾನಗಳು ನಡೆಯಲಿದೆ,default sample_8091.wav,ಲಿಂಗಾ​ಯುತ ಸಮು​ದಾ​ಯ​ದಿಂದ ಸಚಿವ ಸ್ಥಾನ​ಕ್ಕಾಗಿ ಬಿಸಿ ಪಾಟೀಲ್‌ ಹಾಗೂ ಬಿಕೆ ಸಂಗ​ಮೇಶ್‌ ತೀವ್ರ ಪ್ರಯತ್ನ ನಡೆ​ಸಿ​ದ್ದರು,default sample_8092.wav,ಪ್ರತಿ ರಸ್ತೆಗುಂಡಿ ಮುಚ್ಚಿದ ಮಾಹಿತಿಯನ್ನು ಬಿಬಿಎಂನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅದೇ ದಾಖಲೆಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗುವುದು,default sample_8093.wav,ಸಾವಿರದ ಒಂಬೈನೂರ ತೊಂಬತ್ತರ ದಶಕದಲ್ಲಿ ಖಾಸಗಿ ಸಂಸ್ಥೆಗಳು ಇಂಗ್ಲಿಶ ತರಬೇತಿಕೋರ್ಸ್‍ಗಳನ್ನು ಪ್ರಾರಂಭಿಸಿದಾಗ ಹೆಚ್ಚಿನ ಮಟ್ಟಿಗೆ ಇಂಗ್ಲಿಶ ವ್ಯಾಕರಣವನ್ನು ಕಲಿಸುತ್ತಿದ್ದವು,default sample_8094.wav,ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸಫ್ ರಿಷಬ್ ಲಾಭ,default sample_8095.wav,ಪತ್ರಿಕಾಗೋಷ್ಠಿಯಲ್ಲಿ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಅಮ್ಮನಘಟ್ಟಅರಣ್ಯ ಪ್ರದೇಶ ಬಹಳಷ್ಟುಅಪರೂಪದ ಜೀವ ವೈವಿಧ್ಯತೆ ಹೊಂದಿದೆ,default sample_8096.wav,ಅವನು ಸೀತೆಯನ್ನು ಬಿಟ್ಟು ಹೋದ ಕೂಡಲೆ ಪರಿವ್ರಾಜಕನ ವೇಷದಲ್ಲಿ ರಾವಣನು ಪರ್ಣಶಾಲೆಗೆ ಬರುತ್ತಾನೆ,default sample_8097.wav,ಹೀಗಾಗಿ ರೆಡ್‌ಕಾರ್ನ ನೋಟಿಸ್‌ ಹೊರಡಿಸಲು ಇಂಟರ್‌ಫುಲ್‌ ಹಿಂದೇಟು ಹಾಕುತ್ತಿದ್ದು ಸದ್ಯದ ಮಟ್ಟಿಗೆ ಪ್ರಕ್ರಿಯೆಯನ್ನು ತಡೆಹಿಡಿದಿದೆ,default sample_8098.wav,ಮಂಗಳವಾರ ತಂದೆ ಮೇಲೆ ಹಲ್ಲೆ ನಡೆಸುವಾಗಲೂ ಆತ ಮಾದಕ ವಸ್ತುವಿನ ಅಮಲಿನಲ್ಲಿದ್ದ ಎನ್ನಲಾಗುತ್ತಿದೆ ಎಂದು ಅವರ ಸಂಬಂಧಿಕರು ಹೇಳುತ್ತಾರೆ,default sample_8099.wav,ಅವರ ತತ್ವಾದರ್ಶಗಳು ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಅದಕ್ಕೆ ಬೆನ್ನು ತೋರಿಸಿ ಓಡಿ ಹೋಗಬಾರದು ಎಂದರು,default sample_8100.wav,ಈಗಿಂದೀಗ ಇಲ್ಲಿಂದ ಹೊರಟುಹೋದರೆ ಹೇಗೆ ನಾಳೆ ಹೊನ್ನಪ್ಪಾಚಾರಿಯ ಕೈಗೆ ಪುರಸತ್ತಾದಾಗ ಅವನಿಂದಲೇ ರಿಪೇರಿ ಮಾಡಿಸಿದಂದರಾಯಿತು,default sample_8101.wav,ದೇವೇಗೌಡರ ಮೊಮ್ಮಗ ನಿಖಿಲ್‌ ಕುಮಾ​ರ​ಸ್ವಾಮಿ ಮತ್ತು ಅಂಬರೀಷ್‌ ಪತ್ನಿ ಸುಮ​ಲತಾ ಅವ​ರ​ನ್ನು ಲೋಕ​ಸಭಾ ಅಭ್ಯರ್ಥಿಗ​ಳೆಂದು ಬಿಂಬಿ​ಸು​ತ್ತಿ​ರು​ವು​ದನ್ನು ವಿರೋ​ಧಿಸಿ ಕರ್ನಾಟಕ ಜನ​ಶಕ್ತಿ ಕಾರ್ಯಕರ್ತರು ನಗ​ರದಲ್ಲಿ ಪ್ರತಿಭಟನೆ ನಡೆಸಿದರು,default sample_8102.wav,ತಂಗಳವಾಡಿ ಪ್ರಕಾಶ್‌ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಚುನಾವಣಾ​ಧಿಕಾರಿಯಾಗಿ ರೂಪಾ ಆಗಮಿಸಿದ್ದರು,default sample_8103.wav,ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆ ದಿನ ಸಮಾರಂಭ ಶುರುವಾಗುವುದಕ್ಕೂ ಮುನ್ನ ನಿರ್ದೇಶಕ ನಟ ರಿಷಬ್‌ ಶೆಟ್ಟಿಬಂದಿದ್ದರು,default sample_8104.wav,ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಈ ಶಾಲೆ ಕಾಲೇಜಿನಲ್ಲಿ ಉತ್ತಮ ಫಲಿಶಾಂಶ ಬರುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ,default sample_8105.wav,ರಾಜಬೀದಿ ಉತ್ಸವದಲ್ಲಿ ಅಡ್ಡಗೆದ್ದೆ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ವಿವಿಧ ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು,default sample_8106.wav,ಎಸ್‌ಐಟಿ ಪೊಲೀಸರ ಬಂಧನಕ್ಕೊಳಗಿರುವ ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಅಧೀನ ನ್ಯಾಯಾಲಯ ನ್ಯಾಯಾಧೀಶರು ಅವಕಾಶ ಮಾಡಿಕೊಡುತ್ತಿಲ್ಲ,default sample_8107.wav,ಬರಹದ ಮೂಲಕ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ,default sample_8108.wav,ಅನಂತಕುಮಾರ್‌ ಅವರನ್ನು ಮದುವೆಯಾಗಲು ಇಚ್ಛಿಸಿದಾಗ ಜಗನ್ನಾಥರಾವ್‌ ಜೋಷಿಯವರಿಗೆ ಮನದಾಸೆಯನ್ನು ತಿಳಿಸಲಾಯಿತು,default sample_8109.wav,ಸುಮಾರು ತೊಂಬತ್ತು ವರ್ಷಗಳ ಕಾಲ ಇದೇ ವ್ಯವಸ್ಥೆಯಿತ್ತು ಸಾವಿರದ ಒಂಬೈನೂರ ನಲವತ್ತೊಂಬತ್ತ ರಲ್ಲಿ ಮಸೀದಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ ಎಂಬ ಆರೋಪ ಕೇಳಿಬಂದು ಮತ್ತೆ ವಿವಾದ ಶುರುವಾಯಿತು,default sample_8110.wav,ಜಿಲ್ಲೆಯಲ್ಲಿ ಅಥ್ಲೆಟಿಕ್ ಹೊರತುಪಡಿಸಿದರೆ ಕುಸ್ತಿ ಜುಡೋ ಬಾಕ್ಸಿಂಗ್‌ ಹಾಗೂ ಜಿಮ್ನಾಸ್ಟಿಕ್‌ ಪ್ರತಿಭೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಹೀಗಾಗಿ ಈ ನಾಲಕ್ಕು ಕ್ರೀಡೆಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ,default sample_8111.wav,ಹೃದಯಘಾತದಿಂದ ಸಾವನ್ನಪ್ಪಿದಾಗ ಚಾಲಕನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ತಾನು ಹೊಣೆಗಾರನಾಗುವುದಿಲ್ಲ ಎಂದು ವಿಮಾ ಕಂಪನಿ ಪ್ರತಿಪಾದಿಸಿತ್ತು,default sample_8112.wav,ಈ ಬಗ್ಗೆ ತನಿ​ಖೆ​ಯಾ​ಗ​ಬೇಕು ಸಚಿವ ಪುಟ್ಟ​ರಂಗ​ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡು​ವಂತೆ ಒತ್ತಾ​ಯಿಸಿ ಪ್ರತಿ​ಭ​ಟಿ​ಸಲಾಗು​ವುದು,default sample_8113.wav,ಈ ವೇಳೆ ಪ್ರಸನ್ನನಾಥ್ ಸ್ವಾಮೀಜಿ ಹಾಜರಿದ್ದು ಸ್ವಾಗ​ತಿ​ಸಿ​ದರು,default sample_8114.wav,ಎರಡು ಸಾವಿರ ವರ್ಷಗಳ ಧೀರ್ಘ ಇತಿಹಾಸವುಳ್ಳ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ ಎಂದು ಉಪನ್ಯಾಸಕ ಶಿವಾಜಿರಾವ್‌ ಹೇಳಿದರು,default sample_8115.wav,ಬಿಜೆಪಿಯವರು ಅವರ ಪಕ್ಷದ ಕಾರ್ಯಕರ್ತರು ಹತ್ಯೆಗೀಡಾದರೆ ಸಿಎಂ ಇದೇ ರೀತಿಯ ಕಾಳಜಿ ತೋರುತ್ತಾರೆಯೇ ಎಂದು ಪ್ರಶ್ನಿಸುತ್ತಾರೆ,default sample_8116.wav,ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್,default sample_8117.wav,ಸಾಗರ ಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು ಪ್ಲಾಸ್ಟಿಕ್‌ ಚೀಲಗಳ ಬದಲು ಬಟ್ಟೆಚೀಲಗಳ ಬಳಕೆ,default sample_8118.wav,ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯನ್ನು ಎರಡೂ ಪಕ್ಷಗಳು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದು ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ನಡೆಯಲಿರುವ ಈ ಚುನಾವಣೆಯನ್ನು ನಾವು ಗೆಲ್ಲುವುದು ಶತಃ ಸಿದ್ಧ ಎಂದರು,default sample_8119.wav,ಜೊತೆಗೆ ಈ ವಿಷಯಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಶಬರಿಮಲೆ ಕುರಿತ ಇತರೆ ವಿಷಯಗಳ ಜೊತೆ ಸೇರಿಸಿ ವಿಚಾರಣೆ ನಡೆಸಬೇಕೆಂಬ ಅರ್ಜಿದಾರರ ಕೋರಿಕೆಯನ್ನೂ ಕೋರ್ಟ್‌ ತಳ್ಳಿಹಾಕಿತು,default sample_8120.wav,ನ್ಯಾಯಮತಿ ತಾಲೂಕು ಟಿಗೋಲ್ಲಪ್ಪಗೊಂಡನಹಳ್ಳಿಯ ಹೆಚ್‌ಮಲ್ಲಪ್ಪ ಎಂಬುವವರು ಆರುಜನರ ಜಮೀನನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿದ್ದೆವು,default sample_8121.wav,ಸೌಭಾಗ್ಯ ಜಯ್ಯಮ್ಮ ಮತ್ತು ಸಂಘದ ಸದಸ್ಯರು ಮತ್ತು ಹಾಲು ಉತ್ಫಾನದ ಮಹಿಳೆಯರು ಭಾಗವಹಿಸಿದ್ದರು,default sample_8122.wav,ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇಪ್ಪತ್ತ ರಿಂದ ಇಪ್ಪತೈದು ಸಾವಯವ ಕೃಷಿ ಮತ್ತು ಸಿರಿಧಾನ್ಯ ಸಂಘ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,default sample_8123.wav,ಇದನ್ನು ಹೊರತುಪಡಿಸಿದರೆ ಹಾಸನದಲ್ಲಿ ಸಚಿವ ರೇವಣ್ಣ ಅಬ್ಬರ ಮುಂದುವರೆದಿದೆ ಮಂಡ್ಯದಲ್ಲಿ ದೇವೇಗೌಡ್ರ ಕುಟುಂಬಕ್ಕೆ ಮತ್ತಷ್ಟುಶಕ್ತಿ ಬಂದಿದೆ,default sample_8124.wav,ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್,default sample_8125.wav,ರುದ್ರಾಕ್ಷಿ ರಥದಲ್ಲಿ ಅಂತಿಮ ಯಾತ್ರೆ ಶ್ರೀಗಳ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ರುದ್ರಾಕ್ಷಿ ರಥದಲ್ಲಿ ಮಂಗಳವಾರ ಸಂಜೆ ನಡೆಯಿತು,default sample_8126.wav,ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದ್ದು ಮಂಡ್ಯ ಹಾಸನ ಮೈಸೂರು ಸೇರಿದಂತೆ,default sample_8127.wav,ಶಿಕಾರಿಪುರದ ಸಾಂಸ್ಕೃತಿಕ ಭವಣದಲ್ಲಿ ಹಾಣಗಲ್‌ ಕುಮಾರ ಮಹಾಶಿವಯೋಗಿಗಳ ನೂರ ಐವತ್ತೊಂದನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವದಿಸಿದರು,default sample_8128.wav,ಇದನ್ನು ಪ್ರಶ್ನಿಸಿದಕ್ಕೆ ಅನುಚಿತವಾಗಿ ಅವರು ವರ್ತಿಸಿದರು ಎಂದು ಎಎಸ್‌ಐ ಸೋಮಶೇಖರ್‌ ದೂರಿನಲ್ಲಿ ತಿಳಿಸಿದ್ದಾರೆ,default sample_8129.wav,ಅಣ್ಣಜ್ಜಿನಾಗರಾಜ್‌ ನಿರ್ಮಾಣದಲ್ಲಿ ಶಿವು ಡಿ ಹಿರೇಮಠ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತಂದಿದ್ದಾರೆ,default sample_8130.wav,ಏಷ್ಯನ್‌ ಡೆವಲಪ್‌ಮೆಂಚ್‌ ಬ್ಯಾಂಕ್‌ಎಡಿಬಿಯ ನೆರವಿನೊಂದಿಗೆ ತಮಿಳುನಾಡಿನಲ್ಲಿರುವ ಕಾವೇರಿ ನೀರಾವರಿ ವ್ಯವಸ್ಥೆಯ ಆಧುನೀಕರಣಕ್ಕಾಗಿ ಹದಿನ್ಯೋಳು ಕೋಟಿಗಳ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ,default sample_8131.wav,ಈಗ ಸಿನಿಮಾ ಸಂಬಂಧಿ ಕಾರ್ಯಕ್ರಮಗಳೂ ಬಹುತೇಕ ಆನ್‌ಲೈನ್‌ಗೆ ಸಿಮೀತವಾಗಿವೆ,default sample_8132.wav,ಕಾರಣ ಪ್ರತಿನಿತ್ಯ ಇಲ್ಲಿನ ದನಗಳಿಗೆ ನೀರು ಹಾಗೂ ಮೇವು ಒದಗಿಸುವುದು ಕಷ್ಟಕರವಾಗಿದೆ ಹಸಿವು ತಾಳಲಾರದೆ ಕೆಲವೊಂದು ಜಾನುವಾರುಗಳು ಮೃತಪಟ್ಟ ಘಟನೆಗಳು ಸಹ ನಡೆದಿದೆ,default sample_8133.wav,ಕಾಶಿಯ ಜಂಗಮವಾಡಿ ಮಠದ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಅವರು ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದರು,default sample_8134.wav,ಮೊಟ್ಟೆಯ ಒಳಗಿರುವ ಭಂಡಾರವನ್ನು ಡ್ಯೂಟೋಪ್ಲಾಸಮ್ ಎಂದೂ ಕರೆಯುತ್ತಾರೆ.,default sample_8135.wav,ಪ್ರಸಕ್ತ ವರ್ಷ ಇದುವರೆಗೆ ರಾಜ್ಯದಲ್ಲಿ ಹೀಗೆ ನಡೆದ ಪ್ರತಿಭಟನೆ ಮತ್ತು ಬಂದ್‌ ಸಂಖ್ಯೆ ತೊಂಬತ್ತೇಳಕ್ಕೆ ತಲುಪಿದೆ,default sample_8136.wav,ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಮನು ನಮ್ಮ ಪರಿಸರದ ಸಮತೋಲನಕ್ಕೆ ಹಾವುಗಳ ಪಾತ್ರ ಅವಶ್ಯಕ,default sample_8137.wav,ಅಥೆನ್ಸ್‌ನ ಸಂಸ್ಕೃತಿ ನಡವಳಿಕೆ ಬೆರಗುಗೊಳಿಸುತ್ತದೆ,default sample_8138.wav,ಹಾಕಿ ಕ್ವಾರ್ಟರ್‌ನಲ್ಲಿಂದು ಕರ್ನಾಟಕರೈಲ್ವೇಸ್‌ ಪಂದ್ಯ ಗ್ವಾಲಿಯರ್‌ ಇಲ್ಲಿ ನಡೆಯುತ್ತಿರುವ ಒಂಬತ್ತನೇ ರಾಷ್ಟ್ರೀಯ ಪುರುಷರ ಎ ಡಿವಿಜನ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರದಿಂದ ನಾಕೌಟ್‌ ಹಂತ ಆರಂಭಗೊಳ್ಳಲಿದೆ,default sample_8139.wav,ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಒಂದು ಲಕ್ಷ ರುಪಾಯಿ ವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ಮಂಡಿಸಲಾಗಿರುವ ಲೇಖಾನುದಾನದಲ್ಲಿ ಘೋಷಿಸಿದ್ದಾರೆ,default sample_8140.wav,ಪರಿಶಿಷ್ಟಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಮೀಸಲು ದೊರಕಲಿದೆ ಎಂದರು ಸರ್ಕಾರದ ಈ ನಡೆಯಿಂದ ನ್ಯಾಯಾಂಗದ ನೇಮಕಾತಿಗಳಲ್ಲೂ ಸಾಮಾಜಿಕ ನ್ಯಾಯ ದೊರಕಲಿದೆ,default sample_8141.wav,ಭಾರತ ಎ ತಂಡದಲ್ಲೂ ಸ್ಥಾನ ಪಡೆಯುವ ಗುರಿ ಹೊಂದಿರುವ ಅರ್ಜುನ್‌ ಮುಂಬೈನ ಸ್ಥಳೀಯ ಟೂರ್ನಿ ಕೆಸಿ ಮಹೀಂದ್ರಾ ಶೀಲ್ಡ್‌ ಅಂಡ್ರಾ ಹತ್ತೊಂಬತ್ತು ಪಂದ್ಯದಲ್ಲಿ ಆರು ವಿಕೆಟ್‌ ಕಿತ್ತು ಗಮನ ಸಳೆದಿದ್ದಾರೆ,default sample_8142.wav,ಹೀಗಾಗಿ ಪ್ರಸಕ್ತ ವರ್ಷದ ಕಾರ್ಯಕ್ರಮದಲ್ಲಿ ಕಿಚ್ಚು ಹಾಯಿಸುವ ಕಾರ್ಯಕ್ರಮವನ್ನು ರದ್ಧು ಪಡಿಸಲಾಗಿತ್ತು ಅದೇ ರೀತಿ ಗಾಳಿಪಟ ಹಾರಿಸುವ ವೇಳೆ ದಾರ ಪಕ್ಷಿಗೆ ಸುತ್ತಿಕೊಂಡು ಅದನ್ನು ಬಿಡಿಸುವುದಕ್ಕೆ ಹೋದ ಯುವಕ ಸಮಸ್ಯೆಗೆ ಸಿಲುಕಿಕೊಂಡಿದ್ದ,default sample_8143.wav,ಈ ಉತ್ಸವದಲ್ಲಿ ಮಹಿಳೆಯರೇ ಚಿತ್ರಕಥೆ ಬರೆದು ನಿರ್ಮಿಸಿರುವ ಏಳು ಕಿರುಚಿತ್ರಗಳ ಪ್ರದರ್ಶನವಿದೆ ಎಂದು ಅವಳ ಹೆಜ್ಜೆ ಸಂಸ್ಥೆ ಸಂಸ್ಥಾಪಕಿ ಶಾಂತಲಾ ದಾಮ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು,default sample_8144.wav,ಈ ಕರಪತ್ರ ವಾಟ್ಸಾಫ್‌ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ,default sample_8145.wav,ಈ ಸಂದರ್ಭದಲ್ಲಿ ಹಿರಿಯ ಮುಖಂಡ ತುಂಗೋಟಿ ರಾಮಣ್ಣ ಲೋಕೋಪಯೋಗಿ ಇಲಾಖೆ ಎಇಇ ತಿಪ್ಪೇಸ್ವಾಮಿ ಎಇ ರಾಜಗೋಪಾಲ್,default sample_8146.wav,ಮಟಾಶ್‌ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದ ಕತೆ ಹಾಗಂತ ಸರ್ಕಾರದ ಆದೇಶಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ,default sample_8147.wav,ಮೂಲಭೂತ ಸ್ವರೂಪವು ಐದು ದಶಮಾಂಶದ ಸಂಖ್ಯಾತ್ಮಕ ಅಂಕೆಗಳನ್ನು ಒಳಗೊಂಡಿದೆ.,default sample_8148.wav,ಪೌರಾಯುಕ್ತ ಜೆಟಿಹನುಮಂತರಾಜು ಮಾತನಾಡಿ ಚಳ್ಳಕೆರೆಯ ನಗರ ವ್ಯಾಪ್ತಿಯ ಎಲ್ಲ ಮತಗಟ್ಟೆಕೇಂದ್ರಗಳಲ್ಲಿ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯವನ್ನು ಕಾರ್ಯದಕ್ಷತೆಯಿಂದ ನಿರ್ವಹಿಸಲಾಗಿದೆ,default sample_8149.wav,ಹಿಂದೆ ಇದ್ದ ಅಧಿಕಾರಿಗಳೇ ಇಲ್ಲೂ ಕೂಡ ಮುಂದುವರೆಯಲಿದ್ದಾರೆ ಎಸ್‌ಐಡಿಯಲ್ಲಿದ್ದ ಸಿಐಡಿ ಡಿವೈಎಸ್ಪಿ ರಂಗಪ್ಪ ಅವರೇ ಕಲ್ಬುರ್ಗಿ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿದ್ದರು,default sample_8150.wav,ಇನ್ನೂ ಎಷ್ಟುಸಮಯ ಕಾಯಬೇಕು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಅರವತ್ತ್ ಆರರಷ್ಟು ಜನರು ಮೂವತ್ತೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು,default sample_8151.wav,ಇನ್ನು ಆರ್ಥಿಕ ವಿಚಾರಕ್ಕೆ ಬಂದರೆ ಎರಡ್ ಸಾವಿರ್ದಾ ಹದ್ನೈದರ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ ಪ್ರಕಾರ ದೇಶದ ಜನರನ್ನು ಬಡತನದ ರೇಖೆಗಿತಂತ ಬಲವಂತವಾಗಿ ಕೆಳಗಿಡಲಾಗಿದೆ ಎಂದು ವಿದಿತವಾಗುತ್ತದೆ,default sample_8152.wav,ತಿಮ್ಮಪ್ಪನವರು ಶಾಸಕರಾಗಿದ್ದಾಗ ಮಂತ್ರಿಯಾಗಿದ್ದಾಗ ಸಾಗರ ಕ್ಷೇತ್ರದಲ್ಲಿ ಅವರ ಛಾಯಾನುವರ್ತಿಯಾಗಿ ಕೆಲಸ ಮಾಡುತ್ತಿದ್ದರು,default sample_8153.wav,ಅಲ್ಲದೆ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಸಂಸ್ಕೃತ ಆರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು,default sample_8154.wav,ಇದನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕೇಬಲ್‌ ಆಪರೇಟರ್‌ಗಳ ಕುಟುಂಬಗಳು ಬೀದಿಗೆ ಬೀಳಲಿವೆ ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ವೈಜಾನಿಕ ನೀತಿ ಜಾರಿಗೆ ಮುಂದಾಗಿದೆ,default sample_8155.wav,ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಸಚಿವರು ಬ ಸಹ ಭರವಸೆ ನೀಡಿದ್ದಾರೆ ಎಂದರು,default sample_8156.wav,ಮಕ್ಕಳು ಮನೆಯ ಭಾಗ್ಯ​ವಾ​ಗಿದ್ದು ಬದು​ಕಿನ ಶ್ರೇಷ್ಠ​ತೆಯ ಪ್ರತೀ​ಕ​ವಾ​ಗಿ​ದ್ದಾರೆ ನಮ್ಮ ಬದು​ಕಿನ ಚಿಗುರುಗ​ಳಾದ ಮಕ್ಕಳ ಜೀವ​ನಕ್ಕೆ ಬೇಕಾದ ಭದ್ರ ಅಡಿ​ಪಾಯ ಕಟ್ಟಿ​ಕೊ​ಡು​ವುದು ನಮ್ಮ ಹೊಣೆ​ ಎಂದರು,default sample_8157.wav,ಆರೋಪಿ ಪ್ರತಾಪ್‌ನ ನಾಟಕದಿಂದ ಡಿಸಿಪಿ ಅವರೇ ಬೆಸ್ತು ಬಿದ್ದಿದ್ದಾರೆ ಇಷ್ಟುಮಾತ್ರವಲ್ಲದೆ ತನ್ನ ಸ್ನೇಹಿತರಿಗೂ ಕರೆ ಮಾಡಿ ಅಪಹರಣ ಮಾಡಲಾಗಿದೆ ಎಂದು ಹೇಳಿದ್ದ,default sample_8158.wav,ನೀರವ್ ಮೋದಿ ಲಂಡನ್‌ನ ಪ್ರತಿಷ್ಠಿತ ಬೀದಿಗಳಲ್ಲೊಂದಾದ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿ ಸರಿಸುಮಾರು ಎಂಬತ್ತು ಕೋಟಿ ರೂ ಮೊತ್ತದ ಐಷಾರಾಮಿ ಫ್ಲಾಟ್‌ನಲ್ಲಿ ವಾಸವಾಗಿದ್ದು ಹೊಸದಾಗಿ ವಜ್ರದ ವ್ಯಾಪಾರ ಆರಂಭಿಸಿದ್ದಾರೆ,default sample_8159.wav,ಸೊರಬ ತಾಲೂಕಿನ ಕಾನಳ್ಳಿ ಗ್ರಾಮದವರಾದ ಅನಿಲಕುಮಾರ್‌ ತೋಟಗಾರಿಕೆ ವಿಭಾಗದಲ್ಲಿ ಎಂಎಸ್ಸಿ ಪದವಿಯನ್ನ ಪಡೆದಿದ್ದು ಶಿವಮೊಗ್ಗದ ಹಾಪ್‌ಕಾಮ್ಸ್‌ ನಿರ್ದೇಶಕರಾಗಿದ್ದಾರೆ,default sample_8160.wav,ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌ ಮಡಬಳ್ಳಿ ಮಾತನಾಡಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಬೇಕಾದ ಅದಿಕಾರಿಗಳು ಸಕಾರಣವಿಲ್ಲದೆ ಗೈರಾಗುತ್ತಿದ್ದಾರೆ,default sample_8161.wav,ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಗಮನಾರ್ಹ ರಾಜಕೀಯ ನಡೆಯೂ ಜೈಟ್ಲಿಯವರ ಮುದ್ರೆಯೊಂದಿಗೇ ಹೊರಬಂದಿದೆ,default sample_8162.wav,ಐವತ್ತಾರು ಎನ್ನುವ ಪದ ಕೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಮೈಯೆಲ್ಲಾ ಜುಂ ಎನ್ನಲಿದೆ,default sample_8163.wav,ಹಾಗಾಗಿ ಈ ಕೂಡಲೇ ಕಡತಕ್ಕೆ ಚಾಲನೆ ನೀಡಬೇಕು ಎಂದು ಅಸೋಸಿಯೇಷನ್‌ ಅಧ್ಯಕ್ಷ ರಂಗಾಚಾರಿ ಬಿನಾರೋಜ್‌ ಆಗ್ರಹಿಸಿದ್ದಾರೆ,default sample_8164.wav,ಬಿಜೆಪಿಯಿಂದ ಈ ಸಲ ಕಳೆದ ಸಲದ ಸಂಸದೆ ಕಿರಣ್‌ ಖೇರ್‌ ನಟ ಅನುಪಮ್‌ ಖೇರ್‌ ಅವರ ಪತ್ನಿ ಅವರೇ ಅಭ್ಯರ್ಥಿ ಆಗುವುದು ನಿಚ್ಚಳ,default sample_8165.wav,ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಿ ತಿಪ್ಪೇಸ್ವಾಮಿ ಪರಶುರಾಮಪುರ ಬ್ಲಾಕ್‌ ಅಧ್ಯಕ್ಷ ಕಿರಣ್‌ಶಂಕರ್‌,default sample_8166.wav,ಸರಸ್ವತಿ ವಯಸ್ಸು ಮೂವತ್ತೈದು ಮೃತಪಟ್ಟಿದ್ದು ಮಹಮ್ಮದ್‌ ಹುಸೇನ್‌ ನೀಲಮ್ಮ ಕಲಾವತಿ ತೀವ್ರ ಗಾಯಗೊಂಡಿದ್ದು ಮತ್ತಿಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ,default sample_8167.wav,ಆಯವ್ಯಯದಲ್ಲಿ ಮದ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಅಲ್ಪ ಪ್ರಮಾಣದ ಲಾಭವಾಗಿದೆ ಬಹುತೇಕ ಐದು ಲಕ್ಷಕ್ಕಿಂತ ಮೇಲ್ಪಟ್ಟ ಆದಾಯದಲ್ಲಿ ಕಿಂಚಿತ್‌ ಬದಲಾವಣೆಯೂ ಇಲ್ಲವಾಗಿದೆ,default sample_8168.wav,ಆದರೆ ಈ ಬಗ್ಗೆ ಪ್ರತ್ಯೇಕವಾದ ಕ್ಷೇತ್ರಕಾರ್ಯ ಆಧಾರಿತ ಅಧ್ಯಯನಗಳ ಅಗತ್ಯ ಇದೆ ಇಂಗ್ಲಿಶ ಪ್ರಭಾವದ ಬಗ್ಗೆ ಆಗಾಗ್ಗೆ ಪತ್ರಿಕಾ ವರದಿಗಳಲ್ಲಿ ಚಿಂತಕರ ಆತಂಕ ಕಾಣಿಸುತ್ತದೆ,default sample_8169.wav,ಈಗಾಗಲೇ ಟ್ರೈಲರ್‌ ಬಿಡುಗಡೆಗೊಂಡಿದ್ದು ಧೋನಿ ಜೀವನದ ಕುರಿತು ಕೆಲ ಕುತೂಹಲಕಾರಿ ಹಾಗೂ ತಿಳಿಯದ ವಿಚಾರಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎನಿಸಿದೆ,default sample_8170.wav,ಆದರೆ ಈ ದೋಸ್ತಿಗಳನ್ನು ಸೆಡೆಬಡೆಯಲು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬುವುದರ ಕುರಿತು ಚರ್ಚೆ ನಡೆಯುತ್ತಿದೆ,default sample_8171.wav,ಈ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ ಇಲಾಖೆ ನಿರ್ದೇಶಕ ಪ್ರಶಾಂತಕುಮಾರ್‌ ಮಿಶ್ರಾ ಸುತ್ತೋಲೆ ಹೊರಡಿಸಿದ್ದಾರೆ,default sample_8172.wav,ಒಕೆಚಿತ್ರಸುದ್ದಿ ಒಂದು ಶಿವಮೊಗ್ಗ ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಹ್ಯಾಂಡ್ಲ್ ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ,default sample_8173.wav,ಆದರೂ ಭಾರತೀಯರಿಗೆ ತಕ್ಕಮಟ್ಟಿಗಿನ ಪ್ರತಿರೋಧ ನೀಡಲು ತಂಡ ಕಾಯುತ್ತಿದೆ ಸಂಭವನೀಯ ತಂಡಗಳು ಭಾರತ,default sample_8174.wav,ಷ್ಟೇ ಏಕೆ ರಾಜಧಾನಿಯಲ್ಲಿ ಎಷ್ಟು ಖಾಸಗಿ ನೀರಿನ ಟ್ಯಾಂಕ್ ಟ್ಯಾಂಕಗಳಿವೆ ಎಂಬ ಮಾಹಿತಿ ಪಾಲಿಕೆಯಲ್ಲೂ ಇಲ್ಲ ಜಲಮಂಡಳಿ ಬಳಿಯೂ ಇಲ್ಲ,default sample_8175.wav,ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ,default sample_8176.wav,ಹಲ್ಲಿಲ್ಲದ ಹಾವು ಎಂಬ ಆರೋಪ ನೋಟಾ ಆಯ್ಕೆ ಹಲ್ಲಿಲ್ಲದ ಹಾವಿನಂತೆ ಏನೂ ಉಪಯೋಗ ಇಲ್ಲ ಎಂಬ ಆರೋಪ ಸಹಜವಾಗಿ ಕೇಳಿಬರುತ್ತದೆ,default sample_8177.wav,ಶಿವಗಂಗೋತ್ರಿ ದಾವಿವಿ ತಂಡದ ಜಿವಿರಂಜಿತ್ ಕುಮಾರ್ ಎಸ್‌ನಾಗೇಶ್ ವೈಎಲ್‌ಪ್ರಶನ್ನ್ ಎಚ್‌ಶಶಿಧರ್ ಜೆಮಂಜುನಾಥ್ ಎಸ್‌ಕಾರ್ತಿಕ್ ಟಿಪ್ರಭು ಜಿಶೀತಲ್‌ ನಾಯಕ್‌ ಮತ್ತು ಗಿರೀಶರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿದೆ,default sample_8178.wav,ರಘು ಶಾಸ್ತ್ರಿಯ ನಿರ್ದೇಶನದ ಈ ಚಿತ್ರದಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ,default sample_8179.wav,ವೃಷಭಶ್ರೀಗೆ ಶಿಕ್ಷಕರು ದೈಹಿಕವಾಗಿ ಹೊಡೆದಿದ್ದಾರೆ ಎಂದು ಪೋಷಕರು ಬೆಂಗಳೂರು ಚೈಲ್ಡ್‌ ಲೈನ್‌ಗೆ ದೂರವಾಣಿ ಮೂಲಕ ದೂರು ನೀಡಿದ್ದರು,default sample_8180.wav,ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಲ್ಲಿ ಆಂತರಿಕ ಸಮಸ್ಯೆಗಳು ಇರುವುದರಿಂದ ಅವರ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ತಿಳಿಸಿದರು,default sample_8181.wav,ಏಕೆಂದರೆ ಅಮೆರಿಕದ ಬೊಕ್ಕಸದಲ್ಲಿ ಸಾಕಷ್ಟುದುಡ್ಡಿದ್ದರೂ ಅದನ್ನು ಖರ್ಚು ಮಾಡಲು ಸರ್ಕಾರದ ಒಂದು ಭಾಗವಾಗಿರುವ ಡೆಮಾಕ್ರೆಟಿಕ್‌ ಪಕ್ಷ ಒಪ್ಪುತ್ತಿಲ್ಲ,default sample_8182.wav,ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಹಿರಿಯ ರಂಗ ಕಲಾವಿದೆ ಮಾಬೂಬಿ ಅವರನ್ನು ಸನ್ಮಾನಿಸಲಾಗುವುದು ಅನಂತರ ಮಂಜು ಕೊಡಗು ವಿನ್ಯಾಸ ಜೋಸೆಫ್‌ ಜಾನ್‌ ನಿರ್ದೇಶನದ ಐಶ್ವರ್ಯ ಚೂಡಾಮಣಿ ನಾಟಕವನ್ನು ಹೆಗ್ಗೋಡಿನ ನೀನಾಸಮ್‌ ತಿರುಗಾಟ ತಂಡ ಅಭಿನಯಿಸಲಿದೆ,default sample_8183.wav,ಹಿಂದಿನ ಸರ್ಕಾರ ಫಾರಂ ಐವತ್ತ್ ನಾಲ್ಕು ಹೊರಡಿಸಲಾಗಿದೆ ಈ ಬಗ್ಗೆ ತಹಸೀಲ್ದಾರರು ಜನರಿಗೆ ತಿಳಿವಳಿಕೆ ನೀಡುತ್ತಿಲ್ಲ,default sample_8184.wav,ಸ್ಕೀಂ ವರ್ಕರ್‍ಸ್ಗಳನ್ನು ಕಾಯಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಲ್‌ ಇಂಡಿಯಾ ಯುನೈಟೆಕ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ನೇತೃತ್ವದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಬಿಸಿಯೂಟ ತಯಾರಕರು ಸಂಸತ್‌ ಚಲೋ ಚಳವಳಿ ಹಮ್ಮಿಕೊಂಡಿದ್ದಾರೆ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಕೆಸೋಮಶೇಖರ ತಿಳಿಸಿದರು,default sample_8185.wav,ಎಂಬತ್ತೆರಡು ಸಾವಿರ ರೂ ನಗದು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಚಾಮರಾಜಪೇಟೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,default sample_8186.wav,ಅಪನಗದೀಕರಣದ ಕುರಿತು ತಮ್ಮನ್ನು ಟೀಕಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ,default sample_8187.wav,ಮಂಜೇಶ್ವರದ ರಾಮಪ್ಪ ಅವರು ಅಷ್ಟಿಷ್ಟು ಸೌಲಭ್ಯಗಳನ್ನು ಕಾಸರಗೋಡಿನ ಕನ್ನಡಿಗರಿಗೆ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು,default sample_8188.wav,ತರಬೇತುದಾರರಾದ ರಮೇಶ್‌ ಎನ್‌ ಪುಷ್ಪಾ ರಮೇಶ್‌ ದೈಹಿಕ ಶಿಕ್ಷಕರಾದ ರೇವತಿ ಎಚ್‌ ಜಯಶ್ರೀ ತಾರಕೇಶ್‌ ಅಭಿನಂದಿಸಿದ್ದಾರೆ,default sample_8189.wav,ಡಿಕೆಶಿವಕುಮಾರ್‌ ಅವರು ಪ್ರತ್ಯೇಕ ಹೋರಾಟದ ಸಂದರ್ಭದಲ್ಲಿ ಬೆಂಬಲಿಸಿ ಈಗ ಸರ್ಕಾರದ ಕ್ರಮ ತಪ್ಪು ಎಂದು ಹೇಳಿರುವುದು ಅಕ್ಷಮ್ಯ ಅಪರಾಧ,default sample_8190.wav,ಇದರಿಂದ ತಾಲೂಕು ಜನತೆಗೆ ಧರ್ಮಸ್ಥಳಕ್ಕೆ ಹೋಗಿ ಬರಲು ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,default sample_8191.wav,ಸೂಕ್ತ ಸಂದ​ರ್ಭ​ದಲ್ಲಿ ಬಾಣಂತಿಯರಿಗೆ ಹೆರಿಗೆ ಸೌಲಭ್ಯ ಸಿಗುತ್ತಿಲ್ಲ ತಕ್ಷ​ಣ​ವೇ ಆವರಗೆರೆ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು,default sample_8192.wav,ಬೆಳಗಾವಿಯಲ್ಲಿ ಹನ್ನೆರಡಕ್ಕೆ ಚುನಾ​ವಣೆ ರಾಜ್ಯಪಾ​ಲರ ಸೂಚನೆ ಮೇರೆಗೆ ಮೇಲ್ಮನೆ ಕಾರ್ಯ​ದ​ರ್ಶಿ​ಯ​ವರು ಸಭಾ​ಪತಿ ಚುನಾ​ವಣೆ ದಿನಾಂಕವನ್ನು ಪ್ರಕ​ಟಿ​ಸಿದ್ದು ಡಿಸೆಂಬರ್ ಹನ್ನೆರಡರಂದು ಚುನಾ​ವಣೆ ನಡೆ​ಯ​ಲಿದೆ,default sample_8193.wav,ರಾಜಾಜಿನಗರದ ವಾಟಾಳ್ ನಾಗರಾಜ್ ರಸ್ತೆಯ ಎಸ್‌ವಿ ಬಾರ್ ಬಳಿ ಸಂಜೆ ಐದರ ವೇಳೆ ಕುಡಿದ ಅಮಲಿನಾಲ್ಲಿದ್ದ ಮುಕೇಶ್ ಆದರ್ಶ ಸ್ ಸೇರಿ ಐದಾರು ಮಂದಿ ಕ್ಷುಲ್ಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ,default sample_8194.wav,ಜೋಪಾನ ಜೋಪಾನ ಎಂದು ಶರ್ಮ ಕಿರುಚಿಕೊಂಡರು ಅಷ್ಟೇ ಎತ್ತರದಲ್ಲಿ ಅವನ ಮುಖಕ್ಕೆ ನೇರವಾಗಿ ವಿದ್ಯುತ್ ಫ್ಯಾನ್ ಪಿಶಾಚಿಯಂತೆ ಸುತ್ತುತ್ತಿತ್ತು,default sample_8195.wav,ಸುಳ್ಳುಸುದ್ದಿ ವಾರ್ತೆ ಇಸ್ಲಾಮಾಬಾದ್‌ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ಸಚಿವ ಸಂಪುಟದಲ್ಲಿ ಸ್ನೇಹಿತ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧುಗೆ ಸ್ಥಾನ ನೀಡಿದ್ದಾರೆ,default sample_8196.wav,ಹೀಗೆ ನನ್ನ ಪಾತ್ರಗಳೂ ಹಲವು ಭಾಷೆಗಳನ್ನು ಮಾತಾಡುತ್ತಾರೆ ಮುಂಬಯಿಯಲ್ಲಿ ಇರುವವರಿಗೆ ಮನೆ ಚಿಕ್ಕದು,default sample_8197.wav,ಬಹುತೇಕ ಹಳ್ಳಿಗಳು ಸಾರ್ವಜನಿಕ ಪ್ರಯಾಣಿಕರು ಅನುಕೂಲವಾಗುವ ಉದ್ದೇಶಕ್ಕಾಗಿ ಸಾಮಾನ್ಯ ವೇಗದೂತ ರೈಲು ಗಾಡಿಗಳನ್ನ ಶಿವಪುರದಲ್ಲಿ ನಿಲುಗಡೆ ಕಲ್ಪಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಕುಡ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿಯತ್ತ ಸಾಗುತ್ತಿದೆ,default sample_8198.wav,ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ದೊಡ್ಡಸಿದ್ದವ್ವನಹಳ್ಳಿ ಪಕ್ಕದಲ್ಲಿರುವ ಕೋಳಿ ಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು,default sample_8199.wav,ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರ ತ್ಯಾಜ್ಯ ವಿಲೇವಾರಿಯನ್ನೂ ಟೆಂಡರ್‌ನಲ್ಲಿ ಸೇರಿಸುವುದು ಸೇರಿದಂತೆ ಒಟ್ಟಾರೆ ಏಕಗವಾಕ್ಷಿ ಸಿಂಗಲ್‌ವಿಂಡೋ ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದೆವು,default sample_8200.wav,ಆದರೆ ಇದನ್ನು ತಾವೇ ಮಾಡಿದ ಬಹುಮೂಲ್ಯ ಸಾಧನೆಯೆಂದು ಬಿಂಬಿಸಿ ಮತಬೇಟೆಗೆ ಮೋದಿ ಮುಂದಾಗಿದ್ದಾರೆ ಇದನ್ನು ಮತಪ್ರಭುಗಳೇ ನಂಬಬೇಡಿ ಎಂದು ಹೇಳಿದರು,default sample_8201.wav,ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿಧಾನವಾಗಿರಬಹುದು ಆದರೆ ನಿಮ್ಮಂತ ಹೃದಯಹೀನರಲ್ಲ,default sample_8202.wav,ಅಲ್ಲದೆ ಗ್ರಾಮೀಣ ಭಾಗದಲ್ಲಿ ಈಗಲೂ ಸೀಮೆಎಣ್ಣೆಗೆ ಹೆಚ್ಚಿನ ಬೇಡಿಕೆ ಇದ್ದು ಸೀಮೆಎಣ್ಣೆ ಸಹ ವಿತರಣೆ ಮಾಡಬೇಕು,default sample_8203.wav,ಇದರಲ್ಲಿ ನಿಮ್ಮ ಮಾಮೂಲು ಪರ್ಸ್‌ನಂತೆ ಬ್ಯುಸಿನೆಸ್‌ ಕಾರ್ಡ್‌ ಹಣ ಪುಟ್ಟಡೈರಿ ಎಲ್ಲ ಇಡಲು ಅವಕಾಶವಿದೆ,default sample_8204.wav,ಅನಂತಕುಮಾರ್‌ ಕಷ್ಟಪಟ್ಟು ಕೆಲಸ ಮಾಡುವ ಕಾರ್ಯಕರ್ತನಾಗಿದ್ದರು ತಮಗೆ ದೊರೆತ ಹಲವಾರು ಜವಾಬ್ದಾರಿಗಳನ್ನು ಸ್ವತಃ ಮೈಮೇಲೆ ಎಳೆದುಕೊಂಡು ನಿಭಾಯಿಸಿದರು,default sample_8205.wav,ಭದ್ರಾವತಿ ನ್ಯೂಟೌನ್‌ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು ಭದ್ರಾವತಿ ತಾಲೂಕು ಕಚೇರಿ ಮುಂಭಾಗ ವಿವಿಧ ಸಂಘಟನೆಗಳಿಂದ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು,default sample_8206.wav,ಸರ್ಕಾರ ಸಾಲ ಮನ್ನಾ ಯೋಜನೆಯಲ್ಲಿ ಠೇವಣಿ ಇ ಇರಿಸಿದ ರೈತರ ಸಾಲವನ್ನೂ ಶೀಘ್ರ ಮನ್ನಾಗೊಳಿಸಿ ಆದೇಶ ಹೊರಡಿಸಬೇಕು ಎಂದು ಪಿಎಸ್‌ಎ ನಿರ್ದೇಶಕ ಕೆಸಿ ವೆಂಕಟರಮಣ ಹೇಳಿದರು,default sample_8207.wav,ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಂತ್ರಾಂಶ ಪರಿಶೀಲನೆಗಾಗಿ ಪ್ರಾಯೋಗಿಕ ಅರ್ಜಿ ಆಹ್ವಾನಿಸಲಾಗಿದೆ,default sample_8208.wav,ಈ ಮೂಲಕ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದಂತಾಗಿದೆ,default sample_8209.wav,ಸಂಸದ ಮಲ್ಲಿಕಾರ್ಜುನ ಖರ್ಗೆ ನಮ್ಮ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸದೆ ಕೊಡಲಿ ಪೆಟ್ಟು ಹಾಕಿದ್ದಾರೆ,default sample_8210.wav,ಒಂದು ಕಡೆ ಆರ್ನಾಲ್ಡ್ ಪ್ರಭಾವವೂ ಇನ್ನೊಂದು ಕಡೆ ಭಾರತೀಯ ಸೌಂದರ್ಯ ತತ್ವಶಾಸ್ತ್ರ ಪ್ರಭಾವವೂ ಎಲ್ಲ ಬಿಡಿಬಿಡಿಯಾಗಿಯೋ ಸೇರಿಕೊಂಡೋ ಇಲ್ಲಿನ ಸಾಹಿತ್ಯ ವಿಮರ್ಷೆ ರೂಪುಗೊಂಡಿದೆಯೆಂದು ಹೇಳಬಹುದು,default sample_8211.wav,ಮತ್ತು ಕೊಳ್ಳುವವರ ಮಾಲೀಕರ ವಿವರಗಳು ಕಡ್ಡಾಯವಾಗಿ ನಮೂದಾಗಿರುವ ದಾಖಲೆಗಳನ್ನು ಜೊತೆಯಲ್ಲಿಯೇ ಇರಿಸಿಕೊಳ್ಳುವ ಜವಾಬ್ದಾರಿ ವಾಹನ ಚಾಲಕರದಾಗಿರುತ್ತದೆ ಎಂದರು,default sample_8212.wav,ಆರ್‌ಎಚ್‌ಧರ್ಮಛತ್ರ ಹಳೆ ಬಿಎಸ್ಸೆನ್ನೆಲ್‌ ಎಕ್ಸ್‌ಚೇಂಜ್‌ ಕಾಮತ್ ಹೋಟೆಲ್‌ ಹಳೆ ಬಸ್‌ ನಿಲ್ದಾಣ ಮಹಿಳಾ ಸಮಾಜ ಕಾಂಪ್ಲೆಕ್ಸ್‌ ದಾವಣಗೆರೆ ಕ್ಲಬ್‌,default sample_8213.wav,ಪಕ್ಷವು ತನ್ನ ಹಿತಾಸಕ್ತಿಯ ರಕ್ಷಣೆಗಾಗಿ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯಲು ಅವರ ಮೇಲೆ ಒತ್ತಡ ಹಾಕುತ್ತಿದೆ ಕರುಣಾಜನಕ,default sample_8214.wav,ಅಲ್ಲದೇ ಮೆಕ್ಕೆಜೋಳವನ್ನು ಕೆಎಂಎಫ್‌ ಮೂಲಕ ಎರಡು ಲಕ್ಷ ಟನ್‌ ಖರೀದಿ ಮಾಡಲಾಗುವುದು ಎಂದು ಭರವಸೆ ನೀಡಿದರು,default sample_8215.wav,ಯಾಕೆಂದರೆ ಈಗಾಗಲೇ ವಿದ್ಯುತ್‌ ಮತ್ತು ಮೊಬೈಲ್‌ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ,default sample_8216.wav,ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡುವುದು ಸರಿಯಲ್ಲ ಇಂತಹ ಅಂಧ ಅಭಿಮಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಯಾವ ಊರಿನಲ್ಲಿ ಈ ರೀತಿ ಹಿಂಸೆ ಮಾಡಿದ್ದಾರೆ,default sample_8217.wav,ಸಂಜೆ ಪಟ್ಟಣದ ಗಾಯತ್ರಿ ವಿಪ್ರ ಮಹಿಳಾ ಸದಿಂದ ಭಕ್ತಿ ಭಾವಸಂಜೆ ಹಾಗು ಶ್ರೀವಾರಿ ಭಜನಾ ಸಂಘ ವತಿಯಿಂದ ಭಕ್ತಿ ಸಂಗಮ ಕಾರ್ಯಕ್ರಮ ನಡೆಯಿತು,default sample_8218.wav,ಅಂತ್ಯ ಸಂಸ್ಕಾರದ ವೇಳೆ ಕಂಠೀರವ ಸ್ಟುಡಿಯೋದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಇದ್ದರೆ ಹೊರ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ,default sample_8219.wav,ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಫಜಲ್ಪುರ ಶಾಸಕ ಎಂವೈಪಾಟೀಲ್‌ ತಮಗೂ ಬಿಜೆಪಿಯಿಂದ ಮೂರ್ನಾಲ್ಕು ಬಾರಿ ಕರೆಗಳು ಬಂದಿವೆ,default sample_8220.wav,ಗೌರಿ ಹತ್ಯೆಯನ್ನು ಆರೆಸ್ಸೆಸ್‌ಗೆ ಹೋಲಿಸಿದ್ದ ರಾಹುಲ್‌ ಯೆಚೂರಿಗೆ ಸಮನ್ಸಾ ಮುಂಬೈ,default sample_8221.wav,ತೀರ ದುಸ್ಥಿತಿಯಲ್ಲಿ ಅದು ಮುಖ್ಯಮಂತ್ರಿಯ ಸುರಕ್ಷತೆಗೆ ಕೇಡುಂಟುಮಾಡುವಂಥದ್ದು ಇದು ಹದಿನಾಲ್ಕನೆ ಲೂಯಿಯ ನಾನೇ ದೇಶ ಎಂಬ ಮನಸ್ಥಿತಿಗೆ ಸರಿಹೊಂದುವ ಅತ್ಯುತ್ತಮ ಪ್ರಕರಣ,default sample_8222.wav,ಅನಂತರ ಕತ್ತರಿ ಇಲ್ಲವೆ ಚಾಕುವಿನಿಂದ ಪರೀಕ್ಷೆಗೊಳಪಡಿಸುವ ಸಸ್ಯದ ಭಾಗವನ್ನು ಕತ್ತರಿಸಿ ನೀಡಲಾಗುತ್ತದೆ,default sample_8223.wav,ಪೊಲೀಸ್‌ ಕುಟುಂಬದಲ್ಲೇ ಹುಟ್ಟಿಪೊಲೀಸ್‌ ಅಧಿಕಾರಿಯಾದ ಅಶ್ವಿನಿ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳನ್ನ ಬೇಧಿಸಿದ್ದಾರೆ,default sample_8224.wav,ಭಾರತ ಭೇಟಿ ವೇಳೆ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣ ವಿರೋಧಿ ಪೋಸ್ಟರ್‌ ಹಿಡಿದು ವಿವಾದಕ್ಕೆ ಕಾರಣರಾಗಿದ್ದ ಪಿಟರ್‌ ಸಿಇಒ ಜಾಕ್‌ ಡೋರ್ಸಿ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಇಲ್ಲಿನ ಸ್ಥಳೀಯ ಕೋರ್ಟ್‌ವೊಂದು ಒಪ್ಪಿಗೆ ಸೂಚಿಸಿದೆ,default sample_8225.wav,ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿಶಾಐಇಸಿಔಟ್ರೀಚ್‌ ತರಬೇತಿ ಕಾರ್ಯಕ್ರಮ ನಡೆಯಿತು,default sample_8226.wav,ಈ ಕಾರ್ಯ​ಕ​ರ್ತರು ಪಕ್ಷದ ಪರ​ವಾಗಿ ದುಡಿ​ಯುತ್ತಾ ಬಂದ​ವ​ರಾ​ಗಿದ್ದು ಅವರ ಬೆಂಬ​ಲ​ದಿಂದಾ​ಗಿಯೇ ಕಳೆದ ಬಾರಿ ನಾನು ಮೂವತ್ತು ಸಾವಿರ ಮತ​ಗಳ ಅಂತ​ರ​ದಿಂದ ಗೆದ್ದು ಬಂದಿ​ದ್ದೇನೆ,default sample_8227.wav,ಸ್ವಂತ ಮನೆ ಹೊಂದಿಲ್ಲದ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಅವರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ವಿವಿಧ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಡಬೇಕು,default sample_8228.wav,ರಾಜ್ಯ ಪ್ರಧಾನ ಕಾರ್ಯದರ್ಶಿ ಡಿಈಶ್ವರಪ್ಪ ಮಾತನಾಡಿ ರಾಜ್ಯದ ಅನೇಕ ಪ್ರಮುಖ ರಾಜಕಾರಣಿಗಳು ಅಹಿಂದ ಸಂಘಟನೆಯ ಬಲದಿಂದಲೇ ಅಧಿಕಾರ ಪಡೆದವರು,default sample_8229.wav,ಸಂಕ್ರಾಂತಿ ಹದಿನಾಲ್ಕರ ನಂತರ ಕಿಚ್ಚನ ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡಲಾಗುವುದು ಕೇವಲ ಐವತ್ತು ದಿನ ಮಾತ್ರ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯಲಿದೆ,default sample_8230.wav,ಹಾಗೂ ಕೊಠಡಿಗಳಿಗೆ ಮೆಸ್‌ ಹಾಕಿಸಲು ಜತೆಗೆ ಅನೇಕ ಘಟನೋತ್ತರ ಮಂಜೂರಾತಿಗೆ ಹಾಗೂ ಅವಶ್ಯವಿಲ್ಲದಲ್ಲಿ ಖರೀದಿಗೆ ಅನುಕೂಲವಾಗಲು ಸಭೆ ಅನುಮೋದನೆ ನೀಡಿತು,default sample_8231.wav,ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು,default sample_8232.wav,ಕಣ್ಣುಗಳಲ್ಲಿ ಕಾಣದಿದ್ದನ್ನು ಹೃದಯದಲ್ಲಿ ಕಾಣು ಎಂಬಂತೆ ಮಾನವತಾವಾದಿಯಾಗಿದ್ದರು ಮೈಸೂರು ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ಶ್ರಮಿಸಿದ ರಾಷ್ಟ್ರಕವಿ ಯುವ ಪೀಳಿಗೆಗೆ ಆದರ್ಶ ಎಂದರು,default sample_8233.wav,ಬಸವಣ್ಣನ ಆಶಯದಂತೆ ಸರ್ವರನ್ನೂ ಸಮಾನತೆಯಿಂದ ಜೊತೆಯಾಗಿ ಕರೆದುಕೊಂಡು ಇಲ್ಲಿ ಹೋಗಲಾಗುತ್ತಿದೆ ಎಂದು ಹೇಳಿದರು,default sample_8234.wav,ಆದರೆ ಸಾವಿನ ಸಂಖ್ಯೆ ಕಡಿಮೆ ಮಾಡಲು ಮೃತ್ಯುಂಜಯ ಹೋಮ ನಡೆ​ಸು​ತ್ತಿ​ದ್ದೇವೆ ಎನ್ನು​ತ್ತಾರೆ ಗ್ರಾಮ​ಸ್ಥ​ರು ಈ ಘಟನೆಯಿಂದ ಗ್ರಾಮಸ್ಥರ ಮನ ಸ್ಥಿತಿಯೇ ಬದಲಾಗಿದೆ,default sample_8235.wav,ಸಮಾವೇಶದಲ್ಲಿ ಲೋಕಸಭೆ ಚುನಾವಣೆ ಗೆಲ್ಲುವುದಕ್ಕೆ ರಣತಂತ್ರ ರೂಪಿಸುವುದರ ಕುರಿತು ಅಮೀತ್‌ ಶಾ ಮಾತನಾಡಲಿದ್ದಾರೆ ಎಂದು ಹೇಳಿ,default sample_8236.wav,ಸಿಎಂ ಹುದ್ದೆ ಕೈತಪ್ಪಿರೋ ವಿಚಾರವಾಗಿ ಇತ್ತೀಚೆಗೆ ಡಿಸಿಎಂ ಪರಮೇಶ್ವರ್‌ ನೀಡಿರುವ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು ಪರಮೇಶ್ವರ್‌ ಹೇಳಿಕೆ ಬಗ್ಗೆ ನನಗೆ ವಿವರ ಮಾಹಿತಿ ಇಲ್ಲ,default sample_8237.wav,ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ತಮ್ಮ ಮನವಿಯನ್ನು ಪುರಸ್ಕರಿಸಿದ್ದು ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು,default sample_8238.wav,ಸಚಿನ್‌ ತೀರ್ಥಹಳ್ಳಿ ಸಕಲೇಶಪುರದಿಂದ ಶಿರಾಡಿ ಘಾಟಿಗೆ ಹೋಗುವ ದಾರಿಯಲ್ಲಿ ಮೂಡಿಗೆರೆಗೆ ಹೋಗೋಕೆ ಬಲಕ್ಕೊಂದು ರಸ್ತೆ ಸಿಗುತ್ತದೆ,default sample_8239.wav,ಸರಿ ಸುಮಾರು ನಾಲ್ಕು ಸಾವಿರ ವರ್ಷಗಳಿಗೂ ಹಳೆಯದ ಸಮಾಧಿಗಳು ಇರಬಹುದು ಎನ್ನಲಾಗಿದೆ,default sample_8240.wav,ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ ಅನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ,default sample_8241.wav,ಒಕೆಮಕ್ಕಳ ಸಮ್ಮೇಳನಾಧ್ಯಕ್ಷೆಗೆ ಅಧಿಕೃತ ಆಹ್ವಾನ ಸೊರಬ ಜನವರಿ ಹನ್ನೊಂದರಂದು ಚಂದ್ರಗುತ್ತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ,default sample_8242.wav,ಪಂದ್ಯಾವಳಿಯಲ್ಲಿ ಪಾಲ್ಗೊ​ಳ್ಳುವ ರಾಜ್ಯ ತಂಡ ಆಯ್ಕೆ ಮಾಡಲು ನವೆಂಬರ್ ಎರಡ ರ ಬೆಳಿಗ್ಗೆ ಹನ್ನೊಂದುಕ್ಕೆ ಹರಿಹರದ ಈಜುಕೊಳದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ,default sample_8243.wav,ಪ್ರಸ್ತುತ ಜಿಲ್ಲೆಯಲ್ಲಿ ಕೆಲವೇ ಪ್ರವಾಸಿ ತಾಣಗಳು ಜನಪ್ರಿಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ,default sample_8244.wav,ದಂಧೆಕೋರರು ಕೋಟಿಗಟ್ಟಲೆ ಹಣ ಮಾಡಿರುವುದು ತಿಳಿದು ಬಂದಿದೆ,default sample_8245.wav,ವೈಶ್ಯ ಸಮಾಜ ಹಿಂದು ಧರ್ಮದ ದೊಡ್ಡ ಶಕ್ತಿ ಎಂದ ಶ್ರೀಗಳು ಮುಂದಿನ ದಿನಗಳಲ್ಲಿ ಶಿವಮೊಗ್ಗ ಜನತೆಯ ಸಹಕಾರದೊಂದಿಗೆ ಮಠ ಹಾಗೂ ಹಾಸ್ಟೆಲ್‌ ನಿರ್ಮಿಸುವುದಾಗಿ ತಿಳಿಸಿದರು,default