dataset collection
Collection
contain datatset for train indic parler tts • 30 items • Updated • 1
audio audioduration (s) 1.85 55.2 | transcription stringlengths 14 542 | file_name stringlengths 12 15 |
|---|---|---|
ಸಮಕಾಲೀನ ಐತಿಹಾಸಿಕ ಸಾಹಸ ಮತ್ತು ಪೌರಾಣಿಕ ಸಚಿತ್ರ ಕಥೆಗಳು ಮತ್ತು ಕಾಮಿಕ್ಸ್ ಸಂಗ್ರಹ ಎಲ್ಲಾ ವಯಸ್ಸಿನ ಮಕ್ಕಳಿಗೆ ಒಂದು ಸಂವಾದಾತ್ಮಕ ತಾಣವಾಗಿದೆ | sample_0.wav | |
ಮಕ್ಕಳು ಕೇವಲ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಜ್ಞಾನ ಪಡೆಯಲು ಆದರೆ ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿ ಸುರಕ್ಷಿತ ಮೂಲವಾಗಿರಬಹುದು ಗುರಿಯನ್ನು ಹೊಂದಿದೆ | sample_1.wav | |
ತಮ್ಮ ಅನುಪಮ ಪಾಂಡಿತ್ಯಕ್ಕೂ, ಜ್ಞಾನಕ್ಕೂ ಕಾಣಿಕೇಯಾಗಿ ಗೌರವ ಪೂರ್ವಕವಾಗಿ ಸಮರ್ಪಿಸಿಕೊಳ್ಳುತ್ತೇನೆ | sample_2.wav | |
ಏನು ಬೇಕೋ ಅಪ್ಪಣೆ ಕೊಡಿ ಎಂದನು | sample_3.wav | |
ಕ್ಷಮಿಸಬೇಕು ಪ್ರಭೂ, ಇಲ್ಲಿರುವವುಗಳಲ್ಲಿ ಯಾವುದೊಂದನ್ನೂ ಮುಟ್ಟೇನು ನ್ಯಾಯವಾದವುಗಳನ್ನು, ಧರ್ಮಬದ್ಧವಾದವುಗಳನ್ನು ಮಾತ್ರ ತೆಗೇದುಕೊಳ್ಳುತ್ತೇನೆ ಎಂದನು ಬ್ರಾಹ್ಮಣನು ಪುನರಾಲೋಚಿಸದೆ | sample_4.wav | |
ನಸುನಗೇಯೊಡನೆ ಬ್ರಾಹ್ಮಣನು ನಿಧಾನವಾಗಿ ಬಾಗಿ ರಾಜನಿಗೇ ನಮಸ್ಕರಿಸಿ ಅಲ್ಲಿಂದ ಹೊರಟು ಹೋದನು | sample_7.wav | |
ರಾಜನು ಅಂತಃಪುರಕ್ಕೇ ಹೋಗಿ ಹರಿದ ಬಟ್ಟೆಯೊಡನೆ ಬಡವನಂತೆ ವೇಷ ಹಾಕಿಕೊಂಡು ಅರಮನೆಯನ್ನು ಬಿಟ್ಟು ಕೇಲಸಕ್ಕಾಗಿ ಹುಡುಕುತ್ತಾ ಎಲ್ಲಿ ಕೇಲಸ ದೊರಕುತ್ತದೋ ಎಂದು ಒಂಟಿಯಾಗಿ ಕಾಲ್ನಡೆಯಲ್ಲಿ ಹೊರಟನು | sample_8.wav | |
ಕೊನೆಗೇ ಅವನು ಸಮುದ್ರತೀರವನ್ನು ತಲುಪಿದನು ಆಗತಾನೇ ಕೇಲವರು ಬೆಸ್ತರು ಮೀನು ಹಿಡಿಯಲು ದೋಣಿಗಳ ಮೇಲೆ ಸಮುದ್ರದೊಳಕ್ಕೇ ಹೋಗಲು ಸಿದ್ಧವಾಗುತ್ತಿದ್ದರು | sample_9.wav | |
ಅವನ ವೇಷವನ್ನು ನೋಡಿ ಕನಿಕರಗೊಂಡ ಆ ವೃದ್ಧನು ಈ ದಿನ ನನಗೇ ಮೈಯಲ್ಲಿ ಚಟುವಟಿಕೇ ಇಲ್ಲ | sample_10.wav | |
ಸಮ್ಮತವೆಂದು ಹೇಳಿದ ರಾಜನು ಬಲೆಯನ್ನು ತೆಗೇದುಕೊಂಡು ದೋಣಿಯಲ್ಲಿ ಸಮುದ್ರದೊಳಕ್ಕೇ ಸ್ವಲ್ಪದೂರ ಹೋಗಿ ಬಲೆಬೀಸಿದನು | sample_11.wav | |
ಒಂದಾನೊಂದು ಕಾಲದಲ್ಲಿ ಚೋಳರಾಜ್ಯವನ್ನು ಧರ್ಮಾತ್ಮನಾದ ಒಬ್ಬ ರಾಜನು ಪಾಲಿಸುತ್ತಿದ್ದನು | sample_12.wav | |
ಧರ್ಮ ಪರಿಪಾಲನೆಯನ್ನು ನಡೆಸುತ್ತಿದ್ದುದರಿಂದ ಪ್ರಜೆಗಳಿಗೇ ದಾನಧರ್ಮ ಮಾಡಬೇಕೇಂದರೆ ಕವಿ ಪಂಡಿತರನ್ನು ಸತ್ಕರಿಸುವುದೆಂದರೆ ಆ ರಾಜನಿಗೇ ತುಂಬಾ ಇಷ್ಟ | sample_13.wav | |
ರಾಜಧಾನಿಯಲ್ಲಿ ನೂತನ ಸಂವತ್ಸರಾರಂಭದ ಸಮಾರಂಭಗಳನ್ನು ವಿಜೃಂಭಣೆಯಿಂದ ನಡೆ ಸುವುದು ಅಲ್ಲಿನ ಸಂಪ್ರದಾಯ | sample_14.wav | |
ಯಥಾಪ್ರಕಾರ ಆ ವರ್ಷವೂ ಸಹಾ ಆಟಪಾಟಗಳೊಡನೆ ಸಮಾರಂಭಗಳು ಅದ್ಭುತವಾಗಿ ನಡೆದುವು | sample_15.wav | |
ಅಲ್ಲಿದ್ದವುಗಳೆಲ್ಲವೂ ತೆರಿಗೆಯ ರೂಪದಲ್ಲಿ ಪ್ರಜೆಗಳಿಂದ ವಸೂಲು ಮಾಡಿದ ಅಥವಾ ಪ್ರಜೆಗಳ ಹಣದಿಂದ ಕೊಂಡವೇ ಆಗಿದ್ದವು | sample_16.wav | |
ರಾತ್ರಿಯೆಲ್ಲಾ ಸಮುದ್ರದಲ್ಲಿದ್ದರೂ ಹೆಚ್ಚಿಗೇ ಹಿಡಿಯುವೆನೆಂಬ ನಂಬಿಕೇ ಇರಲಿಲ್ಲ | sample_17.wav | |
ರಾತ್ರಿಯೆಲ್ಲಾ ಕಾವಲುಕಾಯುತ್ತಿದ್ದ ಭಟ್ಟರು ಬೆಳಗಿನ ಜಾವದಲ್ಲಿ ಮೈಮರೆತು ನಿದ್ರೆ ಮಾಡುತ್ತಿದ್ದರು | sample_18.wav | |
ಅವನನ್ನು ನೋಡಿದೊಡನೆಯೇ ರಾಜನು ಬ್ರಾಹ್ಮಣೋತ್ತಮಾ ನೆನ್ನೆ ರಾತ್ರಿ ನಾನು ಶ್ರಮಪಟ್ಟು ಒಂದು ತಾಮ್ರದ ನಾಣ್ಯ ಮತ್ತು ಒಂದು ಕವಡೆಯನ್ನು ಸಂಪಾದಿಸಿದ್ದೇನೆ | sample_19.wav | |
ಬ್ರಾಹ್ಮಣನು ಅವುಗಳನ್ನು ಅತ್ಯಂತ ಆನಂದದಿಂದ ಪಡೆದುಕೊಂಡು ಕಣ್ಣಿಗೇ ಒತ್ತಿಕೊಂಡು ಪ್ರಭುಗಳು ಬೆವರುಸುರಿಸಿ ಸಂಪಾದಿಸಿದ ಧನ ಇದು, ಇದಕ್ಕೇ ಬೆಲೆಕಟ್ಟಲಾಗದು | sample_20.wav | |
ಮನೆಯ ಬಳಿ ಬ್ರಾಹ್ಮಣನ ಪತ್ನಿಯು ಎರಡನೆಯ ದಿನ ರಾಜದರ್ಶನಕ್ಕೇ ಹೋದ ಗಂಡನು ಎಂತಹ ಬೆಲೆ ಬಾಳುವ ಬಹುಮಾನದೊಡನೆ ಹಿಂದಿರುಗುತ್ತಾನೋ ಎಂದು ಅತ್ಯಂತ ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದಳು | sample_21.wav | |
ಗಂಡನು ನಸುನಗುತ್ತಾ ಬಂದೊಡನೆಯೇ ಖಂಡಿತವಾಗಿಯೂ ಬೆಲೆಯುಳ್ಳ ಬಹುಮಾನವನ್ನೇ ತಂದಿರಬೇಕೇಂಬ ನಂಬಿಕೆಯಿಂದ ಏನು ತಂದಿರಿ ಎಂದು ಕೇಳಿದಳು | sample_22.wav | |
ಬ್ರಾಹ್ಮಣನು ಉತ್ತರೀಯದಲ್ಲಿ ಕಟ್ಟಿ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ತಾಮ್ರದ ನಾಣ್ಯ ಕವಡೆಗಳನ್ನು ತೆಗೇದು ಹೆಂಡತಿಯ ಅಂಗೈಯಲ್ಲಿಡುತ್ತಾ ಇದು ರಾಜನು ಸ್ವತಃ ಕಷ್ಟಪಟ್ಟು ಸಂಪಾದಿಸಿದುದು | sample_23.wav | |
ಖಜಾನೆಯಲ್ಲಿರುವ ಮುತ್ತು ರತ್ನಗಳಿಗಿಂತ, ಸ್ವರ್ಣಾಭರಣಗಳಿಗಿಂತ ಬೆಲೆಯುಳ್ಳದ್ದು | sample_24.wav | |
ಇವುಗಳನ್ನೇ ಅತ್ಯಂತ ಅಮೂಲ್ಯವಾದುವುಗಳೆನ್ನುತ್ತೀರಲ್ಲಾ ನಿಮಗೇನಾಯಿತು, ಹೋಗುವಾಗ ಸರಿಯಾಗೇ ಇದ್ದಿರಲ್ಲಾ ಎನ್ನುತ್ತಾ ಬ್ರಾಹ್ಮಣನ ಪತ್ನಿಯು ಕೋಪದಿಂದ ಅವುಗಳನ್ನು ಬಾಗಿಲಿಗೇ ಬಿಸಾಡಿದಳು | sample_25.wav | |
ತಾಮ್ರದ ನಾಣ್ಯವು ಉತ್ತರ ದಿಕ್ಕಿಗೂ ಕವಡೆಯು ದಕ್ಷಿಣ ದಿಕ್ಕಿಗೂ ಉರುಳಿ ಹೋಗಿ ಬಿದ್ದುವು | sample_26.wav | |
ಬೆಳಗಾದ ಮೇಲೆ ಆ ಬ್ರಾಹ್ಮಣ ದಂಪತಿಗಳು ಬಾಗಿಲಿಗೆ ಬಂದು ಅಲ್ಲಿನ ದೃಶ್ಯವನ್ನು ನೋಡಿ ದಿಗ್ಭ್ರಾಂತಿಗೊಳಗಾದರು | sample_27.wav | |
ಸಕಲ ಸೌಭಾಗ್ಯಗಳನ್ನೂ ಪಡೆದ ಗೃಹಸ್ಥರೆಂಬ ಕೀರ್ತಿಯನ್ನೂ ಪಡೆದುಕೊಂಡರು | sample_28.wav | |
ದುಷ್ಟಬುದ್ಧಿಯ ಯೋಗಿಯು ರಾಜನ ಪ್ರಾರ್ಥನೆಯನ್ನು ಅಂಗೀಕರಿಸಿಕೊಂಡನು | sample_29.wav | |
ಅವನಿಗೆ ರಾಜನು ಉದ್ಯಾನವನದಲ್ಲಿ ಎಲ್ಲಾ ವಸತಿಗಳನ್ನೂ ಏರ್ಪಡಿಸಿ ಕೊಟ್ಟು ಗುರುವಿನಂತೆ ಸೇವಿಸಲಿಕ್ಕೂ ತೊಡಗಿದನು | sample_30.wav | |
ಸುಮನಸ ಕುಮಾರನಿಗೆ ಏಳನೇ ವಯಸ್ಸು ಬರುತ್ತಿದ್ದಾಗ ರೇಣುಕ ರಾಜನಿಗೆ ಸಾಮಂತ ರಾಜರೊಂದಿಗೆ ಯುದ್ಧಕ್ಕೆ ಹೋಗಬೇಕಾದ ಪ್ರಸಂಗ ಬಂತು | sample_31.wav | |
ರಾಜನು ವಿಜಯಿಯಾಗಿ ಬರುತ್ತಿರುವುದಾಗಿ ತಿಳಿದ ಕಪಟಯೋಗಿಯು ತನ್ನ ಕಮಂಡಲ ವನ್ನೂ ಪೀಠವನ್ನೂ ತಾನೇ ಒಡೆದು ಹಾಕಿ ಆಶ್ರಮದ ಸುತ್ತಲೂ ಕಸ ಕಡ್ಡಿಗಳನ್ನು ಚೆಲ್ಲಿ ಒಂದು ಮೂಲೆಯಲ್ಲಿ ಮುಲುಗುತ್ತಾ ಮಲಗಿ ಕೊಂಡನು | sample_32.wav | |
ಒಮ್ಮೆ ಹಿಮಾಲಯ ಪರ್ವತದಲ್ಲಿದ್ದ ಮಹಾರಕ್ಷಿತನೆಂಬತಪಸ್ವಿಯು ತನ್ನ ಐವರು ಶಿಷ್ಯರೊಂದಿಗೆ ದೇಶ ಸಂಚಾರಕ್ಕೆ ಹೊರಟನು | sample_33.wav | |
ಮಾರ್ಗದಲ್ಲಿ ವಿಶ್ರಾಂತಿ ಪಡೆಯುವಾಗ ತಮಗಷ್ಟು ಸತ್ಕಾರ ವನ್ನು ಮಾಡಿದ ರಾಜನಿಗೆ ಇನ್ನೂ ಸಂತಾನವಿಲ್ಲ ವೆಂಬ ಸಂಗತಿಯನ್ನು ಶಿಷ್ಯರು ಹೇಳಿದಾಗ ಮಹಾರಕ್ಷಿತನು ರೇಣುಕ ರಾಜನಿಗೆ ದೈವಾಂಶದ ಕುಮಾರನೊಬ್ಬನು ಹುಟ್ಟುತ್ತಾನೆ | sample_34.wav | |
ಈ ಶುಭವಾರ್ತೆ ಕೇಳಿ ಆನಂದಭರಿತನಾದ ರಾಜನು ಆ ಯೋಗಿಯನ್ನು ನಿಲ್ಲಿಸಿ, ಮಾಹಾತ್ಮಾ, ತಾವು ಸಾಮಾನ್ಯದವರಲ್ಲ, ದಿವ್ಯಚಕ್ಷುಗಳು, ಇಲ್ಲೇ ಇದ್ದು ನಮ್ಮ ಸೇವೆ ಸ್ವೀಕರಿಸುವಂತೆ ಕೇಳಿ ಕೊಳ್ಳುತ್ತೇನೆ ಎಂದು ಪ್ರಾರ್ಥಿಸಿದನು | sample_36.wav | |
ರಾಜನು ತನ್ನ ತಪ್ಪಿಗೆ ಬಹಳ ದುಃಖಿಸುತ್ತ ಮಗನೊಂದಿಗೆ ಕಂದಾ, ನನ್ನ ದುಡುಕುತನವನ್ನು ಮನ್ನಿಸು | sample_37.wav | |
ಈ ಮೊದಲು ಕಪಟ ಯೋಗಿಯ ಮಾತು ಕೇಳಿ ದುಡುಕಿ ನನ್ನ ಶಿರಚ್ಛೇದನಕ್ಕೆ ಆಜ್ಞೆ ಮಾಡಿ ದಂತೆಯೇ ಹುಡುಗನಾದ ನನ್ನ ಮೇಲೆ ರಾಜ್ಯ ಭಾರ ಹಾಕಲು ನೋಡುವುದೂ ಸಹ ದುಡುಕು ಬುದ್ಧಿಯೇ, ನಾನು ಈಗಲೇ ನಿಮ್ಮ ರಾಜ್ಯವನ್ನು ಬಿಟ್ಟೇ ಹೊರಟು ಹೋಗುತ್ತೇನೆ ಎಂದನು | sample_38.wav | |
ಆದರೆ ಧರ್ಮ ಚಿಂತನೆಯುಳ್ಳ ರಾಣಿಯು ಕಪಟತನಕ್ಕೆ ಬಲಿ ಬೀಳುವ ರಾಜನಿಂದ ಮಗನಿಗೆ ಆಪತ್ತು ಬಂದೀತೆಂದು ಅಂಜಿ ಮಗನನ್ನು ಆಶೀರ್ವದಿಸುತ್ತಾ ಕಂದಾ, ನೀನು ಧರ್ಮಮೂರ್ತಿ, ಪವಿತ್ರವೂ, ಪ್ರಶಾಂತವೂ ಆದ ಜೀವನದೊಂದಿಗೆ ಎಲ್ಲಿಯಾದರೂ ಸುಖವಾಗಿರು ಎಂದಳು | sample_39.wav | |
ಆಗ ನಿತ್ಯಾ ನಂದನು ಏನೂ ಮುಚ್ಚು ಮರೆಮಾಡದೆ ಇದ್ದ ಸಂಗತಿಯನ್ನೆಲ್ಲಾ ಅಣ್ಣನೊಂದಿಗೆ ಹೇಳಿದನು | sample_40.wav | |
ಎರುಡು ದಿನಗಳ ಮೇಲೆ ಸರ್ಪರಾಜ ಮಣಿಕಾಂತನು ಬಂದ ಕೂಡಲೇ ನಿತ್ಯಾನಂದನು ಮಿತ್ರ ಮಣಿಕಾಂತಾ, ಈ ದಿನ ನಾನೊಂದು ವಸ್ತುವನ್ನು ಕೇಳುತ್ತೇನೆ | sample_41.wav | |
ಅಣ್ಣತಮ್ಮಂದಿರು ಸ್ನೇಹದಿಂದ ಬೆಳೆದು ದೊಡ್ಡವರಾಗುತ್ತಿರಲು ತಂದೆಯೂ ತಾಯಿಯೂ ಹಠಾತ್ತಾಗಿ ಯಾವುದೋ ಅಂಟು ಜಾಡ್ಯಕ್ಕೆ ಗುರಿಯಾಗಿ ಕಾಲಧರ್ಮವನ್ನೈದಿದರು | sample_42.wav | |
ಆದ್ಧರಿಂದ ಸತ್ಯಾನಂದ ನಿತ್ಯಾನಂದರಿಬ್ಬರಿಗೂ ಜೀವನದಲ್ಲಿ ವಿರಕ್ತಿಯುಂಟಾಗಿ ಗಂಗಾ ನದಿಯ ಆಚೆ ಬದಿಗಳಲ್ಲಿ ಕುಟೀರಗಳನ್ನು ನಿರ್ಮಿಸಿಕೊಂಡು ಸನ್ಯಾಸಜೀವನದಲ್ಲಿ ಏಕಾಂತ ವಾಗಿ ತಮ್ಮ ಕಾಲವನ್ನು ಕಳೆಯತೊಡಗಿದರು | sample_43.wav | |
ತಾನು ಒಬ್ಬ ಪ್ರಾಣಮಿತ್ರನನ್ನು ಸುಮ್ಮಸುಮ್ಮನೆ ಕಳೆದುಕೊಂಡು ದೊಡ್ಡ ಪಾಪ ಮಾಡಿದವನಂತೆ ನೊಂದುಕೊಳ್ಳುತ್ತ ಸೊರಗಿ ಶಲ್ಯದಂತಾಗ ತೊಡಗಿದನು | sample_44.wav | |
ನಿಮಗೂ ಯಾವುದಾದರೂ ಒಂದು ಕೇಲಸವಿದ್ದಿದ್ದರೆ ಆ ಮಾತು ಹೇಳಲಾಗುತ್ತಿತ್ತೇ ನೀವು ಕೂಡಾ ಅಧಿಕಾರ ಉಳ್ಳ ಯಾವುದಾದರೂ ಒಂದು ಕೆಲಸವನ್ನು ನೋಡಿಕೊಂಡಲ್ಲದೆ ಆ ದಂಪತಿಗಳ ಅಹಂಕಾರ ವನ್ನು ಅಡಗಿಸಲಾಗದು ಎಂದಳು ರಾಧೆಯು ಗಂಡನೊಡನೆ ಕಣ್ಣೀರಿಡುತ್ತಾ | sample_45.wav | |
ಆ ಕಾಲದಲ್ಲೆಲ್ಲಾ ಸ್ಥಳೀಯ ರಾಜರ ಪ್ರತಿನಿಧಿಗಳೇ ನೇಮಿಸುತ್ತಿದ್ದರು | sample_46.wav | |
ನಿನ್ನ ಗಂಡನಂತೆ ನಮ್ಮವರು ಮೂರು ಹೊತ್ತೂ ತಿಂದುಕೊಂಡು ಸೋಮಾರಿಯಾಗಿ ತಿರುಗುವ ಅಪ್ರಯೋಜಕರೇನಲ್ಲ | sample_47.wav | |
ಅದಕ್ಕೇ ಮೊದಲು ನೀನು ರಾಜ್ಯವೆಲ್ಲಾ ಸುತ್ತಿ ಪ್ರಜೆಗಳ ಸ್ಥಿತಿಗತಿಗಳನ್ನೂ ಸಾಮಾಜಿಕ ನಡವಳಿಕೆಗಳನ್ನೂ ತಿಳಿದುಕೊಂಡು ಲೋಕಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ | sample_48.wav | |
ಔಷಧಿ ಕಷಾಯಕ್ಕೇ ಹಣಬೇಡವೇ ನಾನು ಮಾತ್ರ ಏನು ಮಾಡೋಕಾಗುತ್ತೆ ಹೇಳಿ ಎಂದಿತು ಹೆಣ್ಣಿನ ಧ್ವನಿ | sample_49.wav | |
ಮೃದು ಸ್ವಭಾವವುಳ್ಳ ರಾಜನೇ ಪ್ರಜೆಗಳ ಕಷ್ಟ ನಷ್ಟಗಳನ್ನು ಅರ್ಥಮಾಡಿಕೊಂಡು ಚನ್ನಾಗಿ ರಾಜ್ಯ ಪರಿಪಾಲನೆ ಮಾಡಬಲ್ಲನು | sample_50.wav | |
ಸಂತೋಷವಾಗಿ ಕೊಡುತ್ತೇನೆ ಎನ್ನುತ್ತಾ ರವಿಚಂದ್ರನು ಬೆರಳಿಗೇ ಹಾಕಿಕೊಂಡಿದ್ದ ವಜ್ರ ದುಂಗುರವನ್ನು ತೆಗೇದು ಅವಳಿಗೇ ಕೊಡುತ್ತಾ ಇದು ಲಕ್ಷ ವರಹಗಳಿಗಿಂತಲೂ ಹೆಚ್ಚು ಬೆಲೆಯಿದೆ ಎಂದು ಹೇಳಿ ಸಲಹೆಗಳನ್ನು ಬರೆದಿದ್ದ ಮರದ ತೊಗಟೆಯನ್ನು ಪಡೆದುಕೊಂಡನು | sample_51.wav | |
ಬರಿಗೈಯಲ್ಲಿ ಬಡವನಂತೆ ಹೋದೆಯೋ ಹೊರಕ್ಕೇ ದಬ್ಬಲ್ಪಡುವ ಕಷ್ಟವಾದ ಅಪಾಯಕರವಾದ ಕೇಲಸವನ್ನು ನಿರ್ಭಯದಿಂದ ಸರ್ವಶಕ್ತಿಯನ್ನೂ ವ್ಯಯಿಸಿ ಮಾಡಿ ಮುಗಿಸ ಬೇಕು. | sample_52.wav | |
ರವಿಚಂದ್ರನು ಸಲಹೆಗಳಿದ್ದ ತೊಗಟೆಯನ್ನು ಭದ್ರವಾಗಿ ಬಚ್ಚಿಟ್ಟುಕೊಂಡು ಅರಮನೆಗೆ ತೆಗೆದು ಕೊಂಡು ಹೋಗಿ ಜೋಪಾನವಾಗಿ ಬಚ್ಚಿಟ್ಟನು | sample_53.wav | |
ಊಹಿಸಲಾಗದಿದ್ದ ಈ ಪರಿಣಾಮಕ್ಕೇ ಬೆದರಿ ಹೋದ ಚತ್ರದ ಯಜಮಾನನು ದುರಾಸೆ ಹುಟ್ಟಿ ದುರ್ಬುದ್ಧಿಯಿಂದ ಈ ಪಾಪಕಾರ್ಯಕ್ಕೇ ಕೈಹಾಕಿದದೆನು | sample_54.wav | |
ಅಯ್ಯೋ ಪಾಪ ಎನ್ನುತ್ತಾ ಅವನು ತನ್ನ ಪೇಟವನ್ನು ಬಿಚ್ಚಿ ಅದನ್ನು ಗೂಡಿನ ತಳಗೆ ನೀರಿನಲ್ಲಿ ಹಾಸಿ ಮೇಲಕ್ಕೆತ್ತಿ ಆ ಗೂಡನ್ನು ದಡದ ಮೇಲಕ್ಕೆ ತಂದು ಬಿಟ್ಟನು | sample_55.wav | |
ಕೃತಜ್ಞತೆಗಳು ರಾಜಕುಮಾರಾ ನಿನ್ನ ಪರೋಪಕಾರ ಬುದ್ಧಿಯು ಮೆಚ್ಚ ಬೇಕಾದ್ದೆ | sample_56.wav | |
ಆದ್ದರಿಂದಲೇ ಆ ರಾಕ್ಷಸನು ನೆಲಕ್ಕೆ ಹತ್ತಿ ಕೊಂಡು ಮೇಲೇಳಲಾರದೆ ಅತ್ತ ಇತ್ತ ಕದಲಲಾರದೆ ನರಳುತ್ತಾ ಅಳುತ್ತಿರಬೇಕೆಂದು ಕೊಂಡ ರಾಜಕುಮಾರನು ತನ್ನ ಹರಿತವಾದ ಕತ್ತಿಯಿಂದ | sample_57.wav | |
ಪಶ್ಚಿಮ ಘಟ್ಟಗಳ ಒಂದು ಬೆಟ್ಟದೆ ಮೇಲೆ ಒಂದು ಚಿಕ್ಕ ನೀರಿನ ಬುಗ್ಗೆಯಾಗಿ ಹುಟ್ಟುವ ಕಾವೇರೀ ನದಿಯು ಮಲ್ಲಿಗೆ ಗುಲಾಬಿ ದಟ್ಟವಾದಕಾಡು ಹಚ್ಚ ಹಸುರಾದ ಬಯಲು ಸುಂದರ ಉದ್ಯಾನಗಳ ನಡುವೆ ಹರಿದು ಬರುತ್ತದೆ | sample_58.wav | |
ಈಗ ನೂರು ಖಂಡುಗ ಅಕ್ಕಿ ಅನ್ನವನ್ನು ನೂರು ಕೊಳದಪ್ಪಲೆ ಮಜ್ಜಿಗೆಯೊಡನೆ ಕಲೆಸಿ ತಿಂದುಬಿಡಬೇಕು ಸರಿಯೇ ಎಂದ ರಾಜನು ಕೂಡಲೇ ಅನ್ನ ಮಜ್ಜಿಗೆಯನ್ನು ಅಲ್ಲಿಡಿಸಿ ಹೊರಟು ಹೋದನು | sample_59.wav | |
ಅದೇನದು ಎಂದು ಗಂಡನನ್ನು ಕೇಳಿದಳು ಏಳು ಮಲ್ಲಿಗೆಯ ತೂಕದ ಮಲ್ಲಿಗೆಯುವರಾಣಿಯು, ಅವಳು ಸೂಕ್ಷ್ಮವಾದ ಹೂವಿನಂತೆ ಅತಿನಾಜೂಕಾಗಿ ಬೆಳೆಸಲ್ಪಟ್ಟಿದ್ದಳು | sample_60.wav | |
ಕುದುರೆಯ ಮೇಲಿದ್ದ ವ್ಯಕ್ತಿಯು ಕೆಳಗಿಳಿದು ಸಾಧುವಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಫಲಪುಷ್ಪಗಳನ್ನು ಅರ್ಪಿಸಿ ಅವನ್ನು ಸಾಧುವಿನ ಪದತಲದಲ್ಲಿಟ್ಟನು | sample_61.wav | |
ಒಂದು ಗ್ರಾಮದಲ್ಲಿ ರಾಂಸ್ವರೂಪ್ಠಾಕೂರ್ ಎಂಬ ಒಬ್ಬ ಧನಿಕನಿದ್ದನು | sample_62.wav | |
ಬೋನಿನಲ್ಲಿ ಹಳದಿ ಹಸಿರು ಬಣ್ಣದ ದೊಡ್ಡ ದೊಡ್ಡ ಬಾಳೆಹಣ್ಣನ್ನು ನೋಡಿದೊಡನೆಯೇ ನಿಯಾವು ಉತ್ಸಾಹದಿಂದ ಬೋನಿನೊಳಕ್ಕೇ ನುಗ್ಗಿದನು | sample_63.wav | |
ನನಗೇ ಮರಹತ್ತಲು ಕೈಲಾಗುವುದಿಲ್ಲಕಣೇ ಎಂದು ರಾಕ್ಷಸನು ಕೇಳದುಟಿಯನ್ನು ಹಲ್ಲಿನಿಂದ ಕಚ್ಚುತ್ತಾ ಏನೋ ಯೋಚಿಸುತ್ತಾ ಮರವನ್ನು ಒಂದು ಸುತ್ತಿ ಬಂದನು | sample_64.wav | |
ಅಲ್ಲಲೇ ಕೇಲವು ಕೀಟಗಳ ಕೀಚು ಧ್ವನಿಯೊಂದನ್ನು ಬಿಟ್ಟು ಭಯಾನಕವಾದ ನಿಶ್ಶಬ್ದತೆಯು ಆವರಿಸಿ ಕೊಂಡಿತು | sample_65.wav | |
ಆ ಅರಣ್ಯಪ್ರಾಂತ್ಯದಲ್ಲಿ ದೆವ್ವಗಳೂ ಭಯಾನಕ ಕಪ್ಪು ಪ್ರಾಣಿಗಳೂ ಯಥೇಚ್ಛ ವಾಗಿದ್ದುವು | sample_66.wav | |
ಈ ಪ್ರಾಣಿಗಳಿಗೇ ಹರಿತವಾದ ಖಡ್ಗಕಠಾರಿಗಳೆಂದರೆ ಭಯವಿದ್ದುದರಿಂದ ಅವು ಮನುಷ್ಯನ ಬೆನ್ನು ಹಿಂದೆಯೇ ಬಂದು ಧಾಳಿ ಮಾಡುತ್ತವೆಂದೂ ಹಿಡಿದು ಕಿಂಚಿತ್ತೂ ಕನಿಕರವಿಲ್ಲದೆ ನುಂಗಿ ಹಾಕಿ ಬಿಡುತ್ತವೆಂದೂ ಅವನಿಗೇ ತಿಳಿದಿದ್ದಿತು | sample_67.wav | |
ತನ್ನ ಇಬ್ಬರು ಅಕ್ಕಂದಿರಲ್ಲಿ ಯಾರಾದರೊಬ್ಬರು ಅಂದು ರಾತ್ರಿ ರಾಜನನ್ನು ಮದುವೆಯಾಗಲು ಬಯಸಿದ್ದರೆ ತನಗೇ ಈ ಭಾಗ್ಯವು ಲಭಿಸುತ್ತಿರಲಿಲ್ಲವಲ್ಲವೇ ಎಂದು ಕೃತಜ್ಞತಾಭಾವನೆಯಿಂದ ಅವರೊಡನೆ ನಡೆದುಕೊಳ್ಳುತ್ತಿದ್ದಳು | sample_68.wav | |
ಅಕ್ಕಂದಿರು ಮತ್ತೆ ತಮ್ಮ ಕೇಟ್ಟ ಯೋಜನೆಯ ಪ್ರಕಾರ ಮಗುವನ್ನು ಬುಟ್ಟಿಯಲ್ಲಿಟ್ಟು ನದಿಯಲ್ಲಿ ಬಿಟ್ಟು ಒಂದು ಮಣ್ಣು ಬೊಂಬೆಯನ್ನು ತಂದು ರಾಣಿಯ ಪಕ್ಕದಲ್ಲಿ ಮಲಗಿಸಿದರು | sample_69.wav | |
ಮತ್ತೆ ಒಂದು ವರ್ಷ ಕಳೆದಾಗ ಅದೇ ರೀತಿಯಲ್ಲಿ ಮತ್ತೊಂದು ಮಗು ಇರುವ ಬುಟ್ಟಿಯು ನದಿಯಲ್ಲಿ ತೇಲುತ್ತಾ ಬರುವುದನ್ನು ನೋಡಿ ಬ್ರಾಹ್ಮಣನು ಆನಂದ ಹಾಗೂ ಆಶ್ಚರ್ಯವನ್ನು ಹೊಂದಿದನು, ಆಗ ತೇಲುತ್ತಾ ಬಂದುದು ಹೆಣ್ಣುಮಗುವಾಗಿತ್ತು | sample_70.wav | |
ಯೋಗಿಗೇ ಅತಿಥಿಸತ್ಕಾರಗಳನ್ನು ಮಾಡಿದ ಮೋಹಿನಿಯು ತಮ್ಮ ಭವನದಲ್ಲಿ ಏನಾದರೂ ಲೋಪವಿದೆಯೇ ಎಂದು ಕೇಳಿದಳು ಎಲ್ಲವೂ ಚನ್ನಾಗಿದೆ ಆದರೆ ಅಂತಹ ಭವನದಲ್ಲಿ ಒಂದು ಚಿನ್ನದ ಮರ ಚಿನ್ನದ ಪಂಜರದಲ್ಲಿ ಚಿನ್ನದ ಗಿಳಿ ಒಂದು ಚಿನ್ನದ ಬಿಲ್ಲು ಇದ್ದಿದ್ದರೆ ಇನ್ನೂ ಚನ್ನಾಗಿರುತ್ತಿತ್ತು ಎಂದನು | sample_71.wav | |
ಊಟಕ್ಕೇ ಕುಳಿತಾಗ ತಟ್ಟೆಯಲ್ಲಿ ಆಹಾರಪದಾರ್ಥಗಳಿಗೇ ಬದಲಾಗಿ ಮುತ್ತೂ ಮಾಣಿಕ್ಯಗಳೂ ರತ್ನ ವೈಡೂರ್ಯಗಳೂ ಇದ್ದವು | sample_72.wav | |
ಅಜ್ಜೀಯು ಅಷ್ಟರಲ್ಲೇ ತನ್ನ ಮಧ್ಯಾಹ್ನದ ಊಟಕ್ಕೆ ದಾಲ್ಭಾತ್ ಪಲ್ಯ ಮಾಡಿಕೊಂಡಿದ್ದಳು | sample_73.wav | |
ರಾಜಾದುರ್ಗ ವಿಜಯಸಿಂಹನು ದಟ್ಟವಾದ ಹುಬ್ಬುಗಳನ್ನು ಗಂಟಿಕ್ಕಿ ಕೊಂಡು ಓಹೋ ನೀನೇಯೋ ಜ್ಯೋತಿಷ್ಯ ಹೇಳುವ ದೊಡ್ಡಮನುಷ್ಯ ನಿನ್ನ ಬಗ್ಯೆ ತುಂಬಾ ಕೇಳಿರುತ್ತೇನೆ | sample_74.wav | |
ಬ್ರಹ್ಮಪುತ್ರನದಿಯ ತೀರದಲ್ಲಿ ಬ್ರಹ್ಮಾಂಡವಾದ,ಜೈಂತಿಯಾ ಬೆಟ್ಟಗಳಿಗೆ ಎದುರಿನಲ್ಲಿರುವ, ಒಂದು ಸುಂದರವಾದ ಗ್ರಾಮದಲ್ಲಿ, ಭೃಗು ಎಂಬ ಧನಿಕ ವ್ಯಾಪಾರಿ ಯೊಬ್ಬನಿದ್ದನು | sample_76.wav | |
ನನ್ನ ಪ್ರಾಣಕ್ಕೆ ಪ್ರಾಣವಾಗಿ ಇದ್ದ ನನ್ನ ಮಗಳು ಸತ್ತು ಹೋದಳೇ ಅವಳಿಗೆ ಮದುವೆ ಕೂಡಾ ನಡೆಯಲಿದೆಯೆಂದು ನಾವೆಲ್ಲಾ ಆನಂದ ಪಟ್ಟೆವೇ ಈಗ ಹೀಗೆ ಆಗಿ ಹೋಯಿತಲ್ಲಾ ಎನ್ನುತ್ತಾ ಅದು ಆಕಸ್ಮಿಕವಾಗಿ ಉಂಟಾದ ಮರಣವೆಂದು ಗ್ರಾಮಸ್ಥರು ನಂಬುವಂತೆ ಗೊಳೋ ಎಂದು ಅಳತೊಡಗಿದಳು | sample_77.wav | |
ನಿಷ್ಕಪಟಿಯಾದ ತೇಜಿಮಾಲಾಳು ತಲೆ ತಗ್ಗಿಸಿಕೊಂಡು ಭತ್ತ ಕುಟ್ಟುತ್ತಾ ಇದ್ದಾಗ ಮಹಾಕ್ರೂರಿಯಾದ ಮಲತಾಯಿಯು ಅವಳ ತಲೆಯ ಮೇಲೆ ಒನಕೆಯಿಂದ ಬಲವಾಗಿ ಹೊಡೆದಳು | sample_78.wav | |
ಅದರಂತೆ ಕಳಿಂಗ ಮಂತ್ರಿಗಳು ಇಂದ್ರಪ್ರಸ್ಥಕ್ಕೆ ಹೋಗಿ ಧನಂಜಯನ ದರ್ಶನ ಮಾಡಿ ಈ ವಿಧವಾಗಿ ಬಿನ್ನವಿಸಿಕೊಂಡರು ಮಹಾರಾಜಾ ನಾವು ಕಳಿಂಗದೇಶದಿಂದ ಬರುತ್ತಿದ್ದೇವೆ | sample_79.wav | |
ನೀವು ನಮ್ಮ ಕಾಶೀನಗರದ ಆಸ್ಥಾನ ವಿದ್ವಾಂಸರಾದ ವೈಣಿಕ ಗುತ್ತಿಲರ ವೀಣೆಯ ನಾದ ವೈಭವವನ್ನು ಕೇಳಿಲ್ಲವೇ ಎಂದು ಕೇಳಿದರು ವರ್ತಕರು | sample_80.wav | |
ಮೂಸಿಲನು ತನ್ನ ಗೋಷ್ಠಿಯೊಂದಿಗೇ ಬಂದು ಸಭೆಯಲ್ಲಿ ಕುಳಿತು ಎಷ್ಟು ಹೊತ್ತು ವೀಣೆಯನ್ನು ನುಡಿಸಿದರೂ ಕಾಶೀವರ್ತಕರ ಮುಖಗಳಲ್ಲಿ ಯಾವ ಪ್ರತಿಸ್ಪಂದನವೂ ಕಾಣಿಸಲಿಲ್ಲ | sample_81.wav | |
ಆದರೆ ಯಾರೊಬ್ಬರೂ ರೈತನ ದೃಷ್ಟಿ ಹೋದುದಕ್ಕೇ ಕಾರಣವನ್ನಾಗಲೀ ಹೋದ ದೃಷ್ಟಿಯು ಮತ್ತೆ ಬರುವ ಮಾರ್ಗವನ್ನಾಗಲೀ ಹೇಳಲಾರದೆ ಕೈಯಾಡಿಸಿ ಬಿಟ್ಟು ಹೊರಟು ಹೋದರು | sample_82.wav | |
ಅಲ್ಲದೆ ತುಂಬಾ ನಿಷಕ್ಪಟಿ ಆದರಿಂದಾಗಿ ಅವನು ಎಲ್ಲರೊಡನೆಯೂ ಒಳ್ಳೆಯರೀತಿಯಾಗಿನಡೆದು ಕೊಳ್ಳುತ್ತಿದ್ದನು ಪುಟ್ಟಪುಟ್ಟ ಕಣ್ಣುಗಳೊಡನೆ ಅತಿ ಸುಂದರ ವಾಗಿಯೂ ಆಕರ್ಷಕವಾಗಿಯೂ ಕಂಡು ಬರುತ್ತಿದ್ದನು | sample_83.wav | |
ಬುಲ್ಬುಲ್ ತಲೆತಗ್ಗಿಸಿಕೊಂಡು ಮೆಲುಕುಹಾಕುವುದರಲ್ಲಿ ಮಗ್ನವಾಗಿದ್ದುದರಿಂದ ಅದರ ತಲೆಯ ಮೇಲೆ ಪ್ರೀತಿಯಿಂದ ತಟ್ಟಿ ಹಾಗೇಯೇ ಹಸಿರು ಹುಲ್ಲಿನ ಮೇಲೆ ಮಲಗಿ ಕೊಂಡನು | sample_84.wav | |
ಕುರಿಯ ಶರೀರದ ಮೇಲಿರುವ ಉಣ್ಣೆಯನ್ನು ಮಾತ್ರ ಕತ್ತರಿಸಿ ವರ್ತಕರಿಗೇ ಮಾರು ಎಂದಳು, ನೇಗಿಗೇ ಕಾರ್ಗತ್ತಲೆಯಲ್ಲಿ ಮಿಂಚು ಮಿಂಚಿದಂತಾಯ್ತು | sample_85.wav | |
ಆ ನಂತರ ಮತ್ತೆ ಹೀಗೇ ಹೇಳಿದನು, ಭಗವಂತನು ನಮ್ಮ ರಾಜರಿಗೇ ಆಯುರಾರೋಗ್ಯ ಗಳನ್ನೂ ಸಕಲ ಸಂಪದಗಳನ್ನೂ ಕರುಣಿಸಲಿ ಅತ್ಯದ್ಭುತವಾದ ಈ ಅಮೂಲ್ಯವಸ್ತುವನ್ನು ಅತ್ಯಂತ ಗೌರವಕ್ಕೆ ಪಾತ್ರರಾದ ನಮ್ಮ ಮಹಾರಾಜರಿಗೇ ಕಾಣಿಕೇಯಾಗಿ ಸಮರ್ಪಿಸುವುದೇ ಸರಿಯಾದ ಕ್ರಮ | sample_86.wav | |
ಗ್ರಾಮಾಧಿಕಾರಿಯು ಬೆಳ್ಳಿಯ ನಾಣ್ಯವನ್ನು ಅವರಿಗೆಲ್ಲರಿಗೂ ಒಂದು ಸಲ ತೋರಿಸಿ ಭಕ್ತಿ ಶ್ರದ್ಧೆಗಳೊಡನೆ ಅದನ್ನು ಒಂದು ರೇಷ್ಮೆ ವಸ್ತ್ರದಲ್ಲಿ ಸುತ್ತಿ ಎಚ್ಚರಿಕೇಯಿಂದ ಕಂಬಳಿಯ ಮೇಲಿಟ್ಟನು | sample_87.wav | |
ಈ ಪೊಟ್ಟಣದಲ್ಲಿರುವುದು ನನ್ನೊಬ್ಬನ ಹಸಿವಿಗೂ ಪೂರ್ತಿಸಾಲದು ತಾನೊಬ್ಬ ಗಟ್ಟಿಯಾಗಿದ್ದು ಕಾಶಿಗೆ ಹೋಗಿ ತಲಪುವುದು ಮುಖ್ಯವಾದ್ದರಿಂದ ನಾನೇ ತಿಂದುಬಿಡುತ್ತೇನೆ ಎಂದು ಯೋಚಿಸಿದ ನೀಚರಾಜಕುಮಾರನು ಹೆಂಡತಿಯಿರುವ ಸ್ಥಳಕ್ಕೆ ಬಂದು ನೀನು ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆಯಷ್ಟೆ ಮುಂದೆ ನಡೆಯುತ್ತಾ ಇರು | sample_88.wav | |
ಚಜೇ ಚಜಂತಂ ವಣ್ಥಂ ನಕಯಿರಾ ಆಪೇತ ಚಿತ್ತೇನ ನ ಸಂಭಜೇಯ್ಯ ರ್ವಿಜೋ ದುಮಂ ಖೀಣ ಫಲಂತಿ ಞತ್ವಾ ಅಂ ಞಂ ಸಮೇಕ್ಖೇಯ್ಯ ಮಹಾಹೆ ಲೋಕೇ ಎಂದನು | sample_89.wav | |
ಅವನು ಹಲ್ಲು ಕಚ್ಚಿ ಆ ಮುಳ್ಳನ್ನು ಕೀಳುತ್ತ ನನ್ನ ಅಂಗಾಲಿಗೇ ಈ ಮುಳ್ಳು ಚುಚ್ಚಿದ ಹಾಗೇಯೇ ಈ ಪಾಂಚಾಲದ ರಾಜನ ಎದೆಗೇ ಬಾಣಗಳು ಚುಚ್ಚಿ ಸಾಯಬೇಕು ಎಂದು ಬಾಯ್ಬಿಟ್ಟು ಬೈದನು | sample_90.wav | |
ಆ ಕಪ್ಪೆಗಳಲ್ಲೊಂದು ಕೋಪಾವೇಶದಿಂದ ಈ ಕಾಗೆಗಳು ನಮ್ಮನ್ನು ಬದುಕಿರುವಾಗಲೇ ಚುಚ್ಚಿ ಕಿತ್ತು ತಿನ್ನುವ ಹಾಗೇನೇ ಈ ಪಾಂಚಾಲವನ್ನಾಳುವ ರಾಜನನ್ನೂ ಅವನ ಸಂತಾನಗಳನ್ನೂ ಶತ್ರುಗಳು ಕಿತ್ತು ಕಿತ್ತು ತಿನ್ನಲಿ ಎಂದು ವಟಗುಟ್ಟಿತು | sample_92.wav | |
ನಾಗಾಲ್ಯಾಂಡಿನ ಜುನ್ವೆಬೋಟೋ ಎಂಬ ಚಿಕ್ಕ ಹಳ್ಳಿಯಲ್ಲಿ ಕೋಹಿತೋ ವಾಸವಾಗಿದ್ದನು | sample_93.wav | |
ಎಂದು ಕೊಂಡು ಕೋಹಿತೋವು ಕಳ್ಳ ಹೆಜ್ಜೆಯಲ್ಲಿ ಆ ರೆಕ್ಕೆಗಳಿದ್ದ ಸ್ಥಳಕ್ಕೆ ಹೋಗಿ ಒಂದು ಜೊತೆ ರೆಕ್ಕೆಗಳನ್ನು ತೆಗೆದುಕೊಂಡು ಮನಗೆ ಹೊರಟು ಹೋದನು | sample_94.wav | |
ಅಕಕ್ನ ಹೆಸರು ಕೊಂತಾರ್ ಹಾಪ್ ಮತ್ತು ತಂಗಿಯ ಹೆಸರು ಜಾರ್ಖ ಹಾಪ್ ಆಗಿದ್ದಿತು | sample_95.wav | |
ಮುಖ್ಯವಾಗಿ ಆ ಪರಿಸರಗಳಲ್ಲಿ ತಿರುಗಾಡುತ್ತಿದ್ದ ಲೈಯಾಂಗ್ಬಾರ್ನ ಮಾಟಗಾತಿ ಟೈಯಾಂಗಾಪ್ ನಿಂದ ಅದನ್ನು ಕಾಪಾಡಿಕೊಂಡು ಬರುತ್ತಿದ್ದರು | sample_96.wav | |
ನಾಲ್ಕೈದು ಸಲ ಹಿಂಡಿನೋಡಿ ಅಸಾಧ್ಯ ವೆನ್ನುತ್ತಾ ಕಲ್ಲನ್ನು ಬಲ್ವಾನ್ನ ಕೈಗೆ ಕೊಟ್ಟಿತು | sample_98.wav | |
ದಯ್ಯವು ಬೆರ್ಚಪ್ಪನಂತೆ ಆ ವಿಚಿತ್ರವನ್ನು ನೋಡುತ್ತಾ ನಿಂತು ಬಿಟ್ಟಿತಲ್ಲದೇ ಅದೇ ಸಮಯದಲ್ಲಿ ಬಲ್ವಾನ್ನು ಎಡಕೈಯಿಂದ ಜೇಬಿನಲ್ಲಿದ್ದ ಉಪ್ಪನ್ನು ತೆಗೆದುಕೊಳ್ಳುವುದನ್ನು ಗಮನಿಸಲಿಲ್ಲ | sample_99.wav | |
ದೃಷ್ಟಿ ಇಲ್ಲದ ಮೊಯಿತ್ರಾನು ನಡೆಯಲಾಗದ ಜಗನ್ನನ್ನು ಹೆಗಲ ಮೇಲೆ ಹೊತ್ತು ನಡೆದರೆ ಹೇಗೆ ಹೋಗಬೇಕೆಂದು ಹೇಳುವುದರ ಜೊತೆಗೇ ಆಲ್ಲಿನ ವಿಚಿತ್ರವಿಶೇಷಗಳನ್ನು ನೋಡಿ ವಿವರಿಸ ಬೇಕಾಗಿದ್ದಿತು ಜಗನ್ನು | sample_100.wav | |
ಎಲ್ಲವೂ ಖಾಲಿಯಾದಮೇಲೆ ಆಯ್ಯೋ+ ಪಾಪ ಬಡವನ ಅನ್ನವನ್ನೆಲ್ಲಾ ತಿಂದು ಬಿಟ್ಟೆನಲ್ಲಾ ಅವನು ನಿದ್ರೆಯಿಂದೆದ್ದು ಏನು ತಿನ್ನುತ್ತಾನೆ ಪಾಪ ಹಸಿವೆಯಿಂದ ಒದ್ದಾಡುತ್ತಾನೋ ಏನೋ. | sample_101.wav | |
ಹೀಗೇ ಎಂದು ಕೊಂಡು ರಾಕ್ಷಸನು ಅದ್ಭುತ ಶಕ್ತಿಯುಳ್ಳ ಒಂದು ಕಂಚಿನ ಬಿಂದಿಗೆಯನ್ನು ಸೃಷ್ಟಿಸಿ ಇದು ನಿನಗೆ ಒಳ್ಳೆಯದನ್ನು ಮಾಡುತ್ತದೆ ಎಂದು ಹಾರೈಸಿ ನಿದ್ದೆ ಮಾಡುತ್ತಿದ್ದ ಮುರುಗಯ್ಯನಿಗೆ ಹೇಳಿ ಅದನ್ನು ಬಟ್ಟೆಯಲ್ಲಿ ಸುತ್ತಿ ಕೊಂಬೆಗೆ ನೇತು ಹಾಕಿ ಮಾಯವಾದನು | sample_102.wav | |
ಬಿಸಿಬಿಸಿ ಮಸಾಲೆವಡೆ ಹಪ್ಪಳ ಹಾಲಿನ ಪಾಯಸ ಮಲ್ಲಿಗೇ ಹೂವಿನಂತಹ ಅನ್ನ ಘಮ್ಮೆನ್ನುವ ಸಾಂಬಾರು ಪಲ್ಯಗಳು ಅವಿಯಲ್ ಗಟ್ಟಿಮೊಸರು ಹೀಗೆ ಅವರೆಂದೂ ಕಂಡು ಕೇಳಿರದ ಮೃಷ್ಟಾನ್ನ ಭೋಜನ ನಡೆಯಿತು | sample_103.wav | |
ಒಂದುದಿನ ಕಟಾಹಕನು ಊಟಕ್ಕೆ ಕುಳಿತು ಬಯ್ಯುತ್ತಿದ್ದಾಗ ಅವನ ಹೆಂಡತಿಯು ಈ ಶ್ಲೋಕವನ್ನು ಹೇಳಿದಳು, ಬಹೂಂಪಿ ಸೋವಿಕತ್ಥೇಯ್ಯಆಂ ಞಂ ಜನಪದಂಗತೋಅನ್ವಾಗಂತ್ವಾನ ದೂಸೇಯ್ಯಭುಂಜ ಭೋಗೇ ಕಟಾಹಕನು ಅನೇಕ ವಿಧಗಳಿಂದ ಬೈಗುಳು ತಿಂದು ಮತ್ತೊಂದು ಕಡೆಗೆ ಹೋಗಿ ಇತರರನ್ನು ದೂಷಿಸುತ್ತ ಸಕಲ ಭೋಗಗಳನ್ನೂ ಅನುಭವಿಸುತ್ತಿದ್ದಾನೆ | sample_104.wav | |
ಒಂದು ಸಾರಿ ಏಳು ಮಂದಿ ಸಾಮಂತ ರಾಜರೂ ಒಂದಾಗಿ ಕೂಡಿ ಆಲೋಚನೆ ಮಾಡಿ ಕಾಶೀರಾಜನಿಗೇ ಹೀಗೊಂದು ರಾಯಭಾರದ ಸಂದೇಶ ಕಳುಹಿಸಿದರು ನಿಮ್ಮ ರಾಜ್ಯವನ್ನು ಕೂಡಲೇ ನಮಗೇ ಒಪ್ಪಿಸತಕ್ಕದ್ದು ಇಲ್ಲವೇ ಯುದ್ಧಕ್ಕೇ ತಯಾರಾಗಿ ಬರತಕ್ಕದ್ದು | sample_105.wav |