audio audioduration (s) 0.75 6.52 | sentence stringlengths 3 119 |
|---|---|
ರಸ್ತೆ ಪಾರ್ಕ್ ಮೈದಾನ ಬಸ್ಸು ನಿಲ್ದಾಣ ರೈಲ್ವೆ ನಿಲ್ದಾಣ ರಾಜಕಾಲುವೆ | |
ಲೋಕಸಭೆ ಚುನಾವಣೆಯು ಕೇಂದ್ರ ಸರ್ಕಾರದ ಸಾಧನೆ ಆಧರಿಸಿ ನಡೆಯಲಿದೆ | |
ಈ ಬಗ್ಗೆ ಅಂದು ಮುಖ್ಯ ಕಾರ್ಯದರ್ಶಿ ಆಗಿದ್ದ ಎಸ್ವಿ ರಂಗನಾಥ್ ಅವರೊಡನೆ ಸಹ ಮಾತನಾಡಲಾಗಿತ್ತು | |
ಈಗ ಉಕುತ ಊಟ ಹ್ನ್ ಖಾತೆ ಘೋಷಣೆ | |
ಭಾಷಣವನ್ನು ಅತ್ಯಂತ ಅವರು ಸಭಿಕರ ಮುಂದ ಇಡಿಯುತ್ತಿದರು | |
ದೇಶದಲ್ಲಿ ವರ್ಷಕ್ಕೆ ಸುಮಾರು ಆರು ಪಾಯಿಂಟ್ ಎರಡು ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ | |
ಆಡು ಮುಟ್ಟದ ಸೊಪ್ಪಿಲ್ಲ ಮಹಿಳೆ ಸಾಧಕಿಯಾಗದ ಕ್ಷೇತ್ರವಿಲ್ಲ | |
ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮುಖ್ಯ ಎಂದರು | |
ಬರುವ ಶೈಕ್ಷಣಿಕ ವರ್ಷದಿಂದಲಾದರೂ ಉಚಿತ ಬಸ್ ನೀಡುವ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು | |
ಇವೊತ್ತು ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಸಮಸ್ಯೆಯಾಗಿದ್ದು | |
ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂ ಹಗರಣ | |
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ | |
ಆದರೆ ಈ ಮಾರ್ಗಸೂಚಿ ನಾಮಫಲಕದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ ಹಳೆಯ ಹೆಸರೇ ರಾರಾಜಿಸುತ್ತಿದೆ | |
ಚಿಕ್ಕನಲ್ಲೂರು ತಿಪ್ಪೇಶ್ ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು | |
ಆರೋಗ್ಯ ಇಲಾಖೆ ಮಾಹಿತಿ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಲಿದೆ ಎಂದರು | |
ಕೋಟ್ ದ್ರವ ಖರೀದಿ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ | |
ಸಮುದಾಯದ ಕಷ್ಟಸುಖಗಳಲ್ಲಿ ಸದಾಕಾಲ ಸ್ಪಂದಿಸುವುದಾಗಿ ಭರವಸೆ ನೀಡಿದರು | |
ಒಪ್ಪಂದದಲ್ಲಿ ತಮಗೆ ಹಣ ಮಾಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ಗೆ ಹೊಟ್ಟೆಉರಿ ಎಂದು ನಿರ್ಮಲಾ ಟೀಕಿಸಿದ್ದಾರೆ | |
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ರಾಜಕೀಯ ಸ್ಥಾನಮಾನ | |
ಪುತ್ರಿ ಚಂದನಾ ಅಮೇರಿಕದಲ್ಲಿ ದಂತವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ | |
ಇಡೀ ದೇಶವೇ ಪೋಲಿಯೊ ಮುಕ್ತವಾಗಿದ್ದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ | |
ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದೇನೆ |
Subsets and Splits
No community queries yet
The top public SQL queries from the community will appear here once available.