text stringlengths 0 61.5k |
|---|
ಯಲ್ಲಾಪುರ: ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ರಾಮಾಪುರ ಬಳಿ ನಡೆದಿದೆ. |
ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಇವರ ಆಕಳನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಕಾಡಿನಲ್ಲಿ ಯಾರೋ ದುಷ್ಕರ್ಮಿಗಳು ಹಾರಿಸಿದ ಗುಂಡೇಟು ಆಕಳಿಗೆ ತಗುಲಿದ್ದು, ಆಕಳು ಗಾಯಗೊಂಡಿದೆ. ರಕ್ತ ಸುರಿಸುತ್ತಾ ಮರಳಿ ಬಂದಿದೆ. ಹೌಹಾರಿದ ಮನೆ ಜನ ರಕ್ತ ಸುರಿಸಿದ ದಾರಿಯಲ್ಲಿ ಹೋದಾಗ ಕಾಡಿನವೆರೆಗೆ ರಕ್ತ ಚೆಲ್ಲಿದ್ದು ಕಂಡು ಬಂದಿದೆ. |
ತಕ್ಷಣ ಪುಶು ವೈದ್ಯಾಧಿಕಾರಿ ಡಾ. ಸುಬ್ರಾಯ ಭಟ್ಟ ಅವರನ್ನು ಕರೆಯಿಸಿ ಆಕಳಿಗೆ ಚಿಕಿತ್ಸೆ ನೀಡಲಾಗಿದೆ. ನಂತರ ಆಕಳು ತುಸು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಆಕಳಿನ ಮಾಲಕರು ತಿಳಿಸಿದ್ದಾರೆ. |
ಈ ಭಾಗದಲ್ಲಿ ಜಾನುವಾರುಗಳು ಕಾಣೆಯಾಗುವುದು ಸಾಮಾನ್ಯವಾಗಿತ್ತು. ಕಾಡಿನಲ್ಲಿ ಬಿಟ್ಟ ಜಾನುವಾರುಗಳನ್ನು ಯಾರೋ ಕದ್ದೊಯ್ದರೋ, ಅಥವಾ ಕಾಡು ಪ್ರಾಣಿ ಹೊತ್ತೊಯ್ದಿತ್ತೊ ಎಂದು ಅಂದುಕೊಂಡು ಸುಮ್ಮನಾಗುತ್ತಿದ್ದೆವು. ಆದರೆ ಈಗ ಆಕಳಿಗೆ ಗುಂಡೇಟು ತಗುಲಿದ್ದು, ಚಿಂತೆಗೀಡು ಮಾಡಿದೆ ಎನ್ನುತ್ತಾರೆ ಪಾಂಡುರಂಗ ಪಂಡರಾಪುರ. |
ಆಕಳಿಗೆ ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಸುಬ್ರಾಯ ಭಟ್ಟ, ಮೇಲ್ನೋಟಕ್ಕೆ ಗುಂಡೇಟು ತಗುಲಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆಕಳಿಗೆ ಗಾಯವಾಗಿದ್ದು, ಅಲ್ಲಿ ಗುಂಡಿನಂತಹ ಮೆಟಲ್ ನ ವಸ್ತು ಸಿಲುಕಿಕೊಂಡಿರಬಹುದೆಂದು ಅನಿಸುತ್ತದೆ. ಮೆಟಲ್ ಡಿಟೆಕ್ಟರ್ ನಲ್ಲಿ ಯಾವುದೋ ಮೆಟಲ್ ನ ವಸ್ತು ಒಳಗಡೆ ಇರುವುದು ತಿಳಿಯುತ್ತಿದೆ. ತನಿಖೆ ನಡೆಸುವುದಾದರೆ. ತನಿಖಾಧಿಕಾರಿಗಳ ಮುಂದೆ ಶಸ್ತ್ರ ಚಿಕಿತ್ಸೆ ನಡೆಸಿ... |
ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ? | Eradication of caste reservation is impossible in India - Kannada Oneindia |
ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ? |
By ಡಿ.ಜಿ. ಸ೦ಪತ್ |
| Updated: Friday, September 5, 2014, 13:04 [IST] |
ಭಾರತಕ್ಕೆ ಸ್ವಾತ೦ತ್ರ್ಯ ಬ೦ದಾಗ ದೇಶಾದ್ಯ೦ತ ಅನಕ್ಷರಸ್ಥ, ಕಡುಬಡತನದಿ೦ದ ಜೋಪಡಿ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಮತ್ತು ಅ೦ದಿನ ಮು೦ದುವರಿದ ಜನಾ೦ಗದಿ೦ದ ತುಳಿಯಲ್ಪಟ್ಟಿದ್ದ ಆದಿ ಭಾರತೀಯರು ಮತ್ತು ಬುಡಕಟ್ಟು ಜನಾ೦ಗದವರ ಶ್ರೇಯೋಭಿವೃದ್ಧಿಗಾಗಿ ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್ ಅಂಥವರು ಮುಂದಾಗಿ ಮೀಸಲಾತಿ ಎಂಬ ವಿಶೇಷ ಸೌಲಭ್ಯ ಕಲ್ಪಿಸಿದರು. |
ದಕ್ಷಿಣ ಭಾರತದಲ್ಲಿ ಈ ಹಿ೦ದೆ ಕರೆಯಲ್ಪಡುತ್ತಿದ್ದ ಆದಿ ದ್ರಾವಿಡ, ಆದಿಕರ್ನಾಟಕ, ಮತ್ತು ಅಲೆಮಾರಿಗಳು (ಉತ್ತರಭಾರತದಲ್ಲಿ ಇವರನ್ನು ಹೇಗೆ ಸ೦ಭೋದಿಸುತ್ತಿದ್ದರೋ ತಿಳಿಯದು) ಇ೦ಥವರ ಜೀವನ ಅತ್ಯ೦ತ ಹೀನಾಯ ಪರಿಸ್ಥಿತಿ ಇದನ್ನು ಮನಗ೦ಡ ಮಹಾತ್ಮ ಗಾ೦ಧಿ, ಇವರು 'ದೇವರಮಕ್ಕಳು' ಎ೦ದು ಅರ್ಥೈಸಿ, ಇವರನ್ನು "ಹರಿಜನ್" ಎ೦ದು ಸ೦ಭೋಧಿಸಿ, ಇವರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಅರ್ಥಿಕವಾಗಿ, ಮು೦ದೆ ತರ... |
ಈ ಚಿ೦ತನೆಯನ್ನ ಸ೦ವಿಧಾನಬದ್ದವಾಗಿ ಪ್ರಯೋಗಕ್ಕೆ ತರಲು, ಅ೦ದಿನ ಸ೦ವಿಧಾನ ಶಿಲ್ಪಿ ಬಾಬಾ ಅಂಬೇಡ್ಕರ್, ಚಿಂತಕರಾದ ವಲ್ಲಭಾಯಿ ಪಟೇಲ್, ಸಿ. ರಾಜಗೋಪಾಲಾಚಾರಿ, ಡಾ. ರಾಜೇ೦ದ್ರ ಪ್ರಸಾದ್ ಮು೦ತಾದವರೊಡನೆ ತೀವ್ರವಾಗಿ ಚರ್ಚಿಸಿ ಅನುಷ್ಠಾನಕ್ಕೆ ತರುವಲ್ಲಿ ಸಫಲರಾದರು. |
ಕಾನೂನಿನಲ್ಲಿ ಅದ್ವಿತೀಯ ಪಾ೦ಡಿತ್ಯ ಪಡೆದಿದ್ದ ಡಾ. ಬಾಬಾ ಸಾಹೇಬ್ ಅ೦ಬೇಡ್ಕರ್ ಧ್ಯೇಯಗಳು ಜಾರಿಯಾಗಿದ್ದು ಚರಿತ್ರೆ ಪುಟ ಸೇರಿತು. |
ಭಾರತದ ಈ ದಲಿತರು ಪ್ರಪ್ರಥಮವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮು೦ದುವರಿಯಬೇಕಾದಲ್ಲಿ, ಈ ದೇಶದ ಸ೦ಪತ್ತು ಸರ್ವತೋಮುಖವಾಗಿ, ಸಮನಾಗಿ, ಭೇದವಿಲ್ಲದ೦ತೆ ಹ೦ಚಲ್ಪಟ್ಟಾಗ ಮಾತ್ರ ಸಾಧ್ಯ ಎ೦ಬ ತಮ್ಮ ತತ್ವ ಅಂಬೇಡ್ಕರ್ ಅವರದ್ದಾಗಿತ್ತು. |
ಇ೦ಥ ಆಲೋಚನೆಗೆ ಪುಷ್ಟಿ ಕೊಡಬೇಕಾದರೆ ತುಳಿತಕ್ಕೊಳಗಾದವರಿಗೆ ಸರ್ಕಾರದ ಸವಲತ್ತುಗಳು, ಸರ್ಕಾರಿ ಸೇವೆಯಲ್ಲಿ ಪಾಲ್ಗೊಗೊಳ್ಳುವಲ್ಲಿ ದಲಿತರಿಗೆ ಅವಕಾಶ, ಶೈಕ್ಷಣಿಕವಾಗಿ ಮು೦ದುವರಿಯುವಲ್ಲಿ ಶಿಕ್ಷಣ ಸ೦ಸ್ಥೆಗಳಲ್ಲಿ ಆದ್ಯತೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸುವ ಅರಿವು ಮತ್ತು ಚೈತನ್ಯ ನೀಡಬೇಕು. |
ಜೀತ ಪದ್ಧತಿಯಿ೦ದ ಮುಕ್ತಿ, ಮಲಹೊರುವ ಪದ್ಧತಿಗೆ ಸ೦ಪೂರ್ಣ ವಿರಾಮ, ಉಳುವ ಭೂಮಿಯ ಒಡೆತನ ಇವೇ ಮು೦ತಾದ ಮೂಲಭೂತ ಹಕ್ಕುಗಳನ್ನು ಸ೦ವಿಧಾನಾತ್ಮಕವಾಗಿ ಅವಕಾಶ ನೀಡಲು, ಈ ದಲಿತ ವರ್ಗವನ್ನು ಸ೦ವಿಧಾನದಲ್ಲಿ 'ಪರಿಶಿಷ್ಟ' ಮತ್ತು ಬುಡಕಟ್ಟು ಜನರಿಗಾಗಿ, 'ಪರಿಶಿಷ್ಟ ಪ೦ಗಡ' ಎನ್ನುವ ವಿಶೇಷ ಕಲ್ಪನೆಯೊಂದಿಗೆ ಬಳಸಬೇಕೆ೦ಬ ಮಹತ್ವಪೂರ್ಣ ಅರ್ಥ ನೀಡಿದ ಅಂಬೇಡ್ಕರ್ ಅಜರಾಮರ. |
ತಾತ್ಕಾಲಿಕವಾಗಿ ಮಾತ್ರ ಈ ಮೀಸಲಾತಿ |
ಅ೦ಬೇಡ್ಕರ್ ಈ ಮೀಸಲಾತಿಯನ್ನು ಕಾಯ೦ ಆಗಿರಲು ಎ೦ದೂ ಇಚ್ಛಿಸಿರಲಿಲ್ಲ ಮತ್ತು ಎಲ್ಲಿಯೂ ಸೂಚಿಸಲಿಲ್ಲ. ಮಹಾತ್ಮಾ ಗಾ೦ಧಿಯವರೊಡನೆ ಸಮಾಲೋಚಿಸಿ ಈ "ಮೀಸಲಾತಿ"ಯನ್ನು ಹತ್ತು ವರ್ಷಗಳವರೆಗೆ ಮು೦ದುವರಿಸಿ, ಈ ಅವಧಿಯಲ್ಲಿ ಈ ದಲಿತ ವರ್ಗದ ಜನರನ್ನು ಸ೦ಪೂರ್ಣವಾಗಿ ದಾಸ್ಯದಿ೦ದ ಮುಕ್ತರನ್ನಾಗಿಸಿ, ಸ್ವಾಲ೦ಬನೆಯಿ೦ದ ಹಾಗು ಸ್ವಾಭಿಮಾನದಿ೦ದ ಸ್ವತ೦ತ್ರರಾಗಿ ಬಾಳಬೇಕೆ೦ಬ ದೂರದೃಷ್ಟಿಯಿ೦ದ ಕೂಡಿದ್ದಾಗಿದ್ದು, ಅದು... |
ಅಂಬೇಡ್ಕರ್ ಗತಿಸಿದ ನ೦ತರದಲ್ಲಿ, ಬದಲಾದ ರಾಜಕೀಯ ಸನ್ನಿವೇಶಗಳಿ೦ದ ಇನ್ನೂ ದಲಿತವರ್ಗ ಸಾಕಷ್ಟು ಪ್ರಗತಿಯಲ್ಲಿ ಹಿ೦ದುಳಿದ ಪರಿಸ್ಥಿತಿಯಲ್ಲಿ ಇದ್ದುದರಿ೦ದ, ಈ "ಮೀಸಲಾತಿ"ಯನ್ನು ಮತ್ತೆ ಹದಿನೈದು ವರ್ಷಗಳವರೆಗೆ ಮು೦ದುವರಿಸಲಾಯಿತು. ತದನ೦ತರದಲ್ಲಿ ಮತ್ತೆ 25 ವರ್ಷಗಳವರೆಗೆ ವಿಸ್ತರಿಸಲಾಯಿತು. |
ಆದರೆ 50 ವರ್ಷಗಳಾದ ನ೦ತರವೂ, ಈ ವರ್ಗದ ಜನರು ಸಾಕಷ್ಟು ಪ್ರಗತಿ ಹೊ೦ದಿದ್ದರೂ ಮೀಸಲಾತಿಯನ್ನು ರದ್ದುಪಡಿಸಲು ಆಳುವ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಾರಣ ಈ ಮೀಸಲಾತಿಯ ರುಚಿ ಕ೦ಡ ವರ್ಗ ಇದರ ರದ್ದತಿಗೆ ಸುತಾರಾ೦ ಒಪ್ಪುತ್ತಿಲ್ಲ. |
ಈಗ ಈ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಅನುಭವಿಸುತ್ತಿರುವ ಈ ವರ್ಗದ ಜನರಲ್ಲಿ ಈಗಾಗಲೆ ಸಾಕಷ್ಟು ಸ೦ಖ್ಯೆಯಲ್ಲಿ ಸ೦ಸದರಾಗಿ, ಕೇ೦ದ್ರದಲ್ಲಿ ಮ೦ತ್ರಿಗಳಾಗಿ, ನಾರಾಯಣ್ ರ೦ತಹ ವ್ಯಕ್ತಿಗಳು ಈ ದೇಶದ ರಾಷ್ಟ್ರಪತಿಯಾಗಿ, ಜಗಜೀವನ್ ರಾಮ್ ರ೦ತಹ ವ್ಯಕ್ತಿ ಉಪ ಪ್ರಧಾನಿಯೂ ಆಗಿ, ಸುಪ್ರೀ೦ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಿ, ಮುಖ್ಯಮ೦ತ್ರಿಗಳಾಗಿ, ಶಾಸಕರಾಗಿ, ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿ... |
ಮೀಸಲಾತಿ ಸೌಲಭ್ಯ ಪಡೆದಿರುವ ಹಲವರನ್ನು 'ಕೆನೆಪದರದ' ಅಡಿಯಲ್ಲಿ ಬರುವ೦ತೆ ಮಾಡಿ, ಈ ಸವಲುತ್ತುಗಳನ್ನು ಇದೇ ವರ್ಗದ ಇನ್ನಿತರರಿಗೆ ನೀಡಿದರೆ ಇನ್ನೂ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಅಲ್ಲಲ್ಲಿ ಕೇಳಿಬರುತ್ತಿದ್ದರೂ ಕೆನೆ ಪದರದ ಅಡಿಯಲ್ಲಿ ಬರುವ ಜನರ ವಿರೋಧ ಇದಕ್ಕೆ ಅಡ್ಡಿಯಾಗಿ, ಅವರಲ್ಲೇ ಈ ವಿಷಯವಾಗಿ ಹಣಾಹಣಿಸ್ಪರ್ಧೆ ಏರ್ಪಟ್ಟಿರುವುದು ವೈಚಿತ್ರ್ಯ. |
ಮ೦ಡಲ್ ಆಯೋಗ ಅಸ್ತಿತ್ವಕ್ಕೆ |
ದೇಶದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಜನತಾ ಪರಿವಾರ ತಿದ್ದುಪಡಿ ಮಾಡುವಲ್ಲಿ ಮಹತ್ತರ ಹೆಜ್ಜೆ ಇಟ್ಟಿತು. ವಿ. ಪಿ ಸಿ೦ಗ್ ರವರ ಆಡಳಿತದಲ್ಲಿ, ಮೀಸಲಾತಿಯಲ್ಲಿರುವ ನ್ಯೂನತೆಯನ್ನು ಹೋಗಲಾಡಿಸಿ, ಇನ್ನಿತರ ಹಿ೦ದುಳಿದ ಪ೦ಗಡದವರನ್ನು ಗುರುತಿಸಲು ಅ೦ದಿನ ಕಾಲಕ್ಕೆ ಸಂಸತ್ ಪಟು 'ಮ೦ಡಲ್'ರವರ ನೇತೃತ್ವದಲ್ಲಿ ಆಯೋಗವೊ೦ದನ್ನು ರಚಿಸಲಾಯಿರತು. |
ಮೊರಾರ್ಜಿ ದೇಸಾಯಿ ಕಾಲದಲ್ಲೇ ರಚಿಸಿದ್ದ ಆಯೋಗ 'ಮ೦ಡಲ್ ಕಮಿಷನ್' ಎ೦ದೇ ಪ್ರಖ್ಯಾತಿಯಾಗಿ ಒಳ ಮೀಸಲಾತಿ ಸೂತ್ರಗಳನ್ನು ವಿವರಿಸಿತು. ಆದರೆ ಜಾತಿ ವಾದವನ್ನು ಹೋಗಲಾಡಿಸಬೇಕಾದ ಮೀಸಲಾತಿ ಜಾತಿ ವಾದಕ್ಕೆ ಮತ್ತಷ್ಟು ಇಂಬು ನೀಡಿದ್ದು ಸುಳ್ಳಲ್ಲ. ಹಾಗಾಗಿ ಜಾತಿವಾದ ನಿರ್ಮೂಲ ಮಾಡಲು ಅಸಾಧ್ಯ ಎನ್ನುತ್ತಾರೆ ಚಿಂತಕರು. |
ಹಾಗೆ೦ದು ಮೀಸಲಾತಿಯನ್ನು ಸ೦ಪೂರ್ಣವಾಗಿ ನಿಷೇಧಿಸಬೇಕೆನ್ನುವ ಅಭಿಪ್ರಾಯವೂ ತಪ್ಪಾಗಬಹುದು. ಮೀಸಲಾತಿಯನ್ನು ಅ೦ಗವಿಕಲರಿಗೆ, ಮಾಜಿ ಯೋಧರಿಗೆ, ಕ್ರೀಡಾಪಟುಗಳಿಗೆ, ಮಹಿಳೆಯರಿಗೆ, ಆರ್ಥಿಕವಾಗಿ ದುರ್ಬಲರಾದ ಮು೦ತಾದ ವರ್ಗಕ್ಕೆ ವಿಸ್ತರಿಸಬಹುದಲ್ಲವೆ? ಆದರೆ ಇದು ನಮ್ಮ ಈಗಿನ ವ್ಯವಸ್ಥೆಯಲ್ಲಿ ಇದು ಅಸಾಧ್ಯವಾಗಿ ಕ೦ಡುಬ೦ದು, ಅದು ನಮ್ಮ ಜನಗಳ ಪಾಲಿಗೆ 'ಮರೀಚಿಕೆಯೇ' ಆಗಬಹುದಲ್ಲವೆ? |
reservation scheduled caste br ambedkar ಮೀಸಲಾತಿ ಪರಿಶಿಷ್ಟ ಜಾತಿ ಅಂಬೇಡ್ಕರ್ |
Why eradication of caste reservation is impossible in India? DG Sampath explains how reservation took birth and how deep rooted reservation is hurting India. Will Narendra Modi make an effort to bring social balance? |
ಪಶ್ಚಾತ್ತಾಪ - IntegritySyndicate.com |
ಮುಖಪುಟ ನಂಬಿಕೆಯ ಲೇಖನಗಳು ಪಶ್ಚಾತ್ತಾಪ |
ಪಶ್ಚಾತ್ತಾಪದ ಉಪದೇಶ |
ಕ್ರಿಸ್ತನ ಅತ್ಯಂತ ಪ್ರಾಥಮಿಕ ಸಿದ್ಧಾಂತವು ಸತ್ತ ಕೆಲಸಗಳಿಂದ ಪಶ್ಚಾತ್ತಾಪ ಮತ್ತು ದೇವರ ಕಡೆಗೆ ನಂಬಿಕೆಯ ಅಡಿಪಾಯವಾಗಿದೆ. (ಇಬ್ರಿಯ 6:1) ಜಕರೀಯನ ಮಗನಾದ ಮತ್ತು ಕ್ರಿಸ್ತನ ಮುಂಚೂಣಿಯಲ್ಲಿರುವ ಜಾನ್ ಪಶ್ಚಾತ್ತಾಪದ ಬ್ಯಾಪ್ಟಿಸಮ್ ಅನ್ನು ಘೋಷಿಸಿದನು. (ಲೂಕ 3:3) ಜೀಸಸ್ ದೇವರ ಸುವಾರ್ತೆಯನ್ನು ಘೋಷಿಸುತ್ತಾ ಬಂದರು, "ಸಮಯವು ಪೂರ್ಣಗೊಂಡಿದೆ, ಮತ್ತು ದೇವರ ರಾಜ್ಯವು ಹತ್ತಿರದಲ್ಲಿದೆ, ಪಶ್ಚಾತ್ತ... |
ದೇವರು ಜಗತ್ತನ್ನು ನ್ಯಾಯದಿಂದ ನಿರ್ಣಯಿಸುತ್ತಾನೆ |
ದೇವರು ಎಲ್ಲೆಲ್ಲೂ ಪಶ್ಚಾತ್ತಾಪಪಡುವಂತೆ ಎಲ್ಲಾ ಜನರಿಗೆ ಆಜ್ಞಾಪಿಸುತ್ತಾನೆ ಏಕೆಂದರೆ ಅವನು ನೇಮಿಸಿದ ವ್ಯಕ್ತಿಯಿಂದ ಜಗತ್ತನ್ನು ನೀತಿಯಲ್ಲಿ ನಿರ್ಣಯಿಸುವ ದಿನವನ್ನು ಅವನು ನಿಗದಿಪಡಿಸಿದ್ದಾನೆ ಮತ್ತು ಅವನನ್ನು ಸತ್ತವರೊಳಗಿಂದ ಎಬ್ಬಿಸುವ ಮೂಲಕ ಎಲ್ಲರಿಗೂ ಭರವಸೆ ನೀಡಿದ್ದಾನೆ. (ಕಾಯಿದೆಗಳು 17:30-31) ನಾವು ಪಶ್ಚಾತ್ತಾಪಪಡದ ಹೊರತು, ನಮ್ಮ ಪಾಪಗಳ ತೀವ್ರತೆಯನ್ನು ಲೆಕ್ಕಿಸದೆ, ನಾವು ಅದೇ ರೀತ... |
ಪಶ್ಚಾತ್ತಾಪವು ಪಾಪಕ್ಕೆ ಸಾವು |
ನೀವು ಬಿತ್ತುವದು ಸಾಯದ ಹೊರತು ಜೀವಕ್ಕೆ ಬರುವುದಿಲ್ಲ. (1 ಕೊರಿಂಥಿಯಾನ್ಸ್ 15:36) ಪಶ್ಚಾತ್ತಾಪದಲ್ಲಿ ನಾವು ಪಾಪಕ್ಕೆ ಸತ್ತವರೆಂದು ಪರಿಗಣಿಸುತ್ತೇವೆ ಮತ್ತು ಕ್ರಿಸ್ತ ಯೇಸುವಿನಲ್ಲಿ ದೇವರಿಗೆ ಜೀವಂತವಾಗಿದ್ದೇವೆ. (ರೋಮನ್ನರು 6:10) ಯಾಕಂದರೆ ಕ್ರಿಸ್ತನೊಂದಿಗೆ ಸಾಯುವ ಮತ್ತು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದ ನಾವೆಲ್ಲರೂ ಆತನ ಮರಣದೊಳಗೆ ದೀಕ್ಷಾಸ್ನಾನ ಹೊಂದಿದ್ದೇವೆ. (ರೋಮನ್ನರು... |
ಬೆಳಕಿನಲ್ಲಿ ನಡೆಯಿರಿ |
ದೇವರು ಬೆಳಕಾಗಿದ್ದಾನೆ ಮತ್ತು ಆತನಲ್ಲಿ ಕತ್ತಲೆಯೇ ಇಲ್ಲ. (1 ಯೋಹಾನ 1:5) ನಾವು ಕತ್ತಲೆಯಲ್ಲಿ ನಡೆಯುವಾಗ ನಾವು ಆತನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ ಎಂದು ಹೇಳಿದರೆ, ನಾವು ಸುಳ್ಳು ಹೇಳುತ್ತೇವೆ ಮತ್ತು ಸತ್ಯವನ್ನು ಅಭ್ಯಾಸ ಮಾಡುವುದಿಲ್ಲ. (1 ಯೋಹಾನ 1:6) ಆತನು ಬೆಳಕಿನಲ್ಲಿರುವಂತೆ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರಿಗೊಬ್ಬರು ಅನ್ಯೋನ್ಯತೆಯನ್ನು ಹೊಂದಿರುತ್ತೇವೆ ಮತ್ತು ಯ... |
ಪಾಪಕ್ಕೆ ಸತ್ತವರಾಗಿ ಮತ್ತು ಆತ್ಮದಲ್ಲಿ ಜೀವಂತರಾಗಿರಿ |
ದೇವರು ತನ್ನನ್ನು ಪಾಲಿಸುವವರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆ. (ಕಾಯಿದೆಗಳು 5:32) ನಂಬುವ ಮೂಲಕ, ನಾವು ವಾಗ್ದಾನ ಮಾಡಲಾದ ಪವಿತ್ರಾತ್ಮದಿಂದ ಮುದ್ರೆಯೊತ್ತಲ್ಪಟ್ಟಿದ್ದೇವೆ, ಅದು ನಾವು ಸ್ವಾಧೀನಪಡಿಸಿಕೊಳ್ಳುವವರೆಗೆ ನಮ್ಮ ಆನುವಂಶಿಕತೆಯ ಖಾತರಿಯಾಗಿದೆ. (ಎಫೆಸಿಯನ್ಸ್ 1:13-14) ಕ್ರಿಸ್ತನು 'ಜಾನ್ ನೀರಿನಿಂದ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮದಿಂದ ದೀಕ್ಷಾಸ್ನಾನ ಮಾಡಿ... |
ಕೊನೆಯವರೆಗೂ ವಿಧೇಯತೆ |
ಆತ್ಮದ ಪವಿತ್ರೀಕರಣದಲ್ಲಿ, ಯೇಸು ಕ್ರಿಸ್ತನಿಗೆ ವಿಧೇಯತೆ ಮತ್ತು ಆತನ ರಕ್ತವನ್ನು ಚಿಮುಕಿಸುವುದಕ್ಕಾಗಿ ದೇವರು ನಮಗೆ ಉದ್ದೇಶಿಸಿದ್ದಾನೆ. (1 ಪೇತ್ರ 1:2) ನಾವು ದೇಹ ಮತ್ತು ಆತ್ಮದ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುದ್ಧೀಕರಿಸಬೇಕು, ದೇವರ ಭಯದಲ್ಲಿ ಪವಿತ್ರತೆಯನ್ನು ಪೂರ್ಣಗೊಳಿಸಬೇಕು, ಭಯ ಮತ್ತು ನಡುಕದಿಂದ ನಮ್ಮ ಸ್ವಂತ ಮೋಕ್ಷವನ್ನು ಸಾಧಿಸಬೇಕು. (2 ಕೊರಿಂಥಿಯಾನ್ಸ್ 7:1) ನವಜಾತ ಶಿಶ... |
ಪಶ್ಚಾತ್ತಾಪದಲ್ಲಿ ಉಳಿಯಿರಿ |
ಯೇಸು ತಾನು ಅನುಭವಿಸಿದ ಕಷ್ಟಗಳ ಮೂಲಕ ವಿಧೇಯತೆಯನ್ನು ಕಲಿತನು. (ಇಬ್ರಿಯ 5:8) ಮತ್ತು ಅವನು ಪರಿಪೂರ್ಣನಾಗಿ ಮಾಡಲ್ಪಟ್ಟು, ತನಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತವಾದ ರಕ್ಷಣೆಯ ಮೂಲನಾದನು. (ಇಬ್ರಿಯ 5:9) ಮಗನನ್ನು ನಂಬುವವನಿಗೆ ನಿತ್ಯಜೀವವಿದೆ; ಮಗನಿಗೆ ವಿಧೇಯರಾಗದವನು ಜೀವವನ್ನು ನೋಡುವುದಿಲ್ಲ, ಆದರೆ ದೇವರ ಕೋಪವು ಅವನ ಮೇಲೆ ಉಳಿಯುತ್ತದೆ. (ಜಾನ್ 3:36) ಉರಿಯುತ್ತಿರುವ ಬೆಂಕಿಯಲ್ಲಿ, ದೇವ... |
ಅಧರ್ಮದ ಫಲಗಳು ಮತ್ತು ಆತ್ಮದ ಫಲಗಳು |
ಅನೀತಿವಂತರು ದೇವರ ರಾಜ್ಯವನ್ನು ಆನುವಂಶಿಕವಾಗಿ ಪಡೆಯುವುದಿಲ್ಲ. ಮೋಸಹೋಗಬೇಡಿ: ಲೈಂಗಿಕ ಅನೈತಿಕ, ವಿಗ್ರಹಾರಾಧಕರು, ವ್ಯಭಿಚಾರಿಗಳು, ಕಳ್ಳರು, ದುರಾಸೆಗಳು, ಕುಡುಕರು, ದೂಷಕರು ಅಥವಾ ಮೋಸಗಾರರು ದೇವರ ರಾಜ್ಯವನ್ನು ಆನುವಂಶಿಕವಾಗಿ ಪಡೆಯುವುದಿಲ್ಲ. (1 ಕೊರಿಂಥಿಯಾನ್ಸ್ 6:9-10) ಮಾಂಸದ ಕೆಲಸಗಳು ಸ್ಪಷ್ಟವಾಗಿವೆ: ಲೈಂಗಿಕ ಅನೈತಿಕತೆ, ಅಶುದ್ಧತೆ, ಇಂದ್ರಿಯತೆ, ವಿಗ್ರಹಾರಾಧನೆ, ಮಾಂತ್ರಿಕತೆ, ದ... |
ನಾವು ಪ್ರೀತಿಸುವಂತೆ ಆಜ್ಞಾಪಿಸಲಾಗಿದೆ |
ಇವುಗಳಿಗಿಂತ ದೊಡ್ಡದಾದ ಇನ್ನೊಂದು ಆಜ್ಞೆ ಇಲ್ಲ: 'ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು. ಎರಡನೆಯದು ಇದು: 'ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು.' (ಮಾರ್ಕ 12:30-31) ವಾಸ್ತವವಾಗಿ, ನಾವು ನಮ್ಮ ಶತ್ರುಗಳನ್ನು ಪ್ರೀತಿಸಬೇಕು ಮತ್ತು ನಮ್ಮನ್ನು ದ್ವೇಷಿಸುವವರ... |
ಹಳೆಯದನ್ನು ಬಿಟ್ಟು ಹೊಸದನ್ನು ಧರಿಸಿ |
ನಾವು ಇನ್ನು ಮುಂದೆ ತಮ್ಮ ಮನಸ್ಸಿನ ನಿರರ್ಥಕತೆಯಲ್ಲಿ ನಡೆದು ತಮ್ಮ ತಿಳುವಳಿಕೆಯಲ್ಲಿ ಕತ್ತಲೆಯಾದವರಂತೆ ನಡೆಯಬಾರದು, ಅವರಲ್ಲಿರುವ ಅಜ್ಞಾನದಿಂದಾಗಿ, ಅವರ ಹೃದಯದ ಕಠಿಣತೆಯಿಂದ ದೇವರ ಜೀವನದಿಂದ ದೂರವಿದ್ದೇವೆ. (ಎಫೆಸಿಯನ್ಸ್ 4:17-18) ಅವರು ನಿಷ್ಠುರರಾಗಿದ್ದಾರೆ ಮತ್ತು ಎಲ್ಲಾ ರೀತಿಯ ಅಶುದ್ಧತೆಯನ್ನು ಅಭ್ಯಾಸ ಮಾಡಲು ತಮ್ಮನ್ನು ಬಿಟ್ಟುಕೊಟ್ಟಿದ್ದಾರೆ. (ಎಫೆಸಿಯನ್ಸ್ 4:19) ಆದರೆ ಇದು ನಿಜವ... |
ನಂಬಿಕೆಯಿಂದ ಸದಾಚಾರ |
ಒಬ್ಬನ ಜೀವನವು ಅವನ ಆಸ್ತಿಯ ಸಮೃದ್ಧಿಯನ್ನು ಒಳಗೊಂಡಿರುವುದಿಲ್ಲ. (ಲೂಕ 12:15) "ನೀತಿವಂತರು ನಂಬಿಕೆಯಿಂದ ಬದುಕುವರು" ಎಂದು ಬರೆಯಲ್ಪಟ್ಟಂತೆ ನಂಬಿಕೆಗಾಗಿ ನಂಬಿಕೆಯಿಂದ ದೇವರ ನೀತಿಯು ಪ್ರಕಟವಾಗುತ್ತದೆ. (ರೋಮನ್ನರು 1:17) ನಂಬುವ ಎಲ್ಲರಿಗೂ ಯೇಸು ಕ್ರಿಸ್ತನಲ್ಲಿ ನಂಬಿಕೆಯ ಮೂಲಕ ದೇವರ ನೀತಿಯಾಗಿದೆ. (ರೋಮನ್ನರು 3:22) ಏಕೆಂದರೆ "ನನ್ನ ನೀತಿವಂತನು ನಂಬಿಕೆಯಿಂದ ಬದುಕುವನು ಮತ್ತು ಅವನು ಹಿ... |
ಪಶ್ಚಾತ್ತಾಪಪಟ್ಟು ಮತ್ತೆ ತಿರುಗಿ |
ಯೇಸುವು ದೇವರ ಬಲಗಡೆಯಲ್ಲಿ ಉನ್ನತೀಕರಿಸಲ್ಪಟ್ಟಿರುವುದರಿಂದ ಮತ್ತು ತಂದೆಯಿಂದ ಪವಿತ್ರಾತ್ಮದ ವಾಗ್ದಾನವನ್ನು ಪಡೆದಿರುವುದರಿಂದ (ಕಾಯಿದೆಗಳು 2:33), ನಮಗೆ ಆಜ್ಞೆಯನ್ನು ನೀಡಲಾಗಿದೆ, "ಪಶ್ಚಾತ್ತಾಪಪಡಿರಿ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರೂ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿ. ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತನು, ಮತ್ತು ನೀವು ಪವಿತ್ರ ಆತ್ಮದ ಉಡುಗೊರೆಯನ್ನು ಸ್ವೀಕರಿಸುತ್ತೀರಿ. ... |
ಇವರು ಭಾರತದ ಅತಿ ಶ್ರೀಮಂತ, ಬಡ ಮುಖ್ಯಮಂತ್ರಿಗಳು ! | India News in Kannada |
ಇವರು ಭಾರತದ ಅತಿ ಶ್ರೀಮಂತ, ಬಡ ಮುಖ್ಯಮಂತ್ರಿಗಳು ! |
ಭಾರತದ 31 ಮುಖ್ಯಮಂತ್ರಿಗಳ ಸರಾಸರಿ ಆಸ್ತಿಗಳು 16.18 ಕೋಟಿ ರೂ. ಇದೆ. |
Divyashree K Divyashree K | Updated: Feb 13, 2018 , 11:16 AM IST |
ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲನೇ ಸ್ಥಾನ(177 ಕೋಟಿ ರೂ.) |
ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್(26 ಲಕ್ಷ ರೂ.) |
ರಾಷ್ಟ್ರದ 31 ಮುಖ್ಯಮಂತ್ರಿಗಳ ಪೈಕಿ 8 ಅಥವಾ ಶೇ.26 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. |
ನವದೆಹಲಿ : ಭಾರತದಲ್ಲಿ 31 ಮುಖ್ಯಮಂತ್ರಿಗಳ ಪೈಕಿ 25 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇವರಲ್ಲಿ ಇಬ್ಬರು 100 ಕೋಟಿ ರೂ.ಗಳ ಆಸ್ತಿಗಳನ್ನೂ ಹೊಂದಿದ್ದಾರೆ. |
ಈ ಕುರಿತು ಸೋಮವಾರ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿ ಬಿಡುಗಡೆ ಮಾಡಿದ್ದು, ಶ್ರೀಮಂತ ಮುಖ್ಯಮಂತ್ರಿ, ಬಡ ಮುಖ್ಯಮಂತ್ರಿ, ಕಿರಿಯ ಮತ್ತಿ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. |
ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲನೇ ಸ್ಥಾನ ಪಡೆದಿದ್ದು, 177 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪಿಮ ಖಂದೂ 129 ಕೋಟಿ ರೂ. ಹೊಂದಿದ್ದರೆ, ಮೂರನೇ ಶ್ರೀಮಂತ ಮುಖ್ಯಮಂತ್ರಿ ಸ್ಥಾನದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಡೆದಿದ್ದು, 48 ಕೋಟಿ ರೂ. ಮೌಲ್ಯದ ಆಸ್ತಿ ಹೊಂ... |
ಇನ್ನೂ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ 26 ಲಕ್ಷ ರೂ. ಹೊಂದಿದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 30 ಲಕ್ಷ ರೂ. ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ 55 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ವರದಿ ತಿಳಿಸಿದೆ. |
ಭಾರತದ 31 ಮುಖ್ಯಮಂತ್ರಿಗಳ ಸರಾಸರಿ ಆಸ್ತಿಗಳು 16.18 ಕೋಟಿ ರೂ. ಇದೆ. ರಾಜ್ಯ ಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಆದಾಯ ಆಸ್ತಿವಿವರಗಳನ್ನು ಪರಾಮರ್ಶಿಸಿ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್(NEW) ಈ ಪಟ್ಟಿ ತಯಾರಿಸಿದೆ. |
ಇನ್ನೂ, ರಾಷ್ಟ್ರದ 31 ಮುಖ್ಯಮಂತ್ರಿಗಳ ಪೈಕಿ 8 ಅಥವಾ ಶೇ.26 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿವೆ. ಇದರಲ್ಲಿ ಕೊಲೆಯ ಪ್ರಕರಣಗಳು, ಕೊಲೆ ಯತ್ನ, ಮೋಸಗಾರಿಕೆ ಮತ್ತು ಆಸ್ತಿಯ ವಿತರಣೆ ಅಪರಾಧದ ಬೆದರಿಕೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾರೆ. |
ಅಷ್ಟೇ ಅಲ್ಲದೆ, ರಾಜ್ಯಗಳ ಮುಖ್ಯಸ್ಥರ ಲಿಂಗಾನುಪಾತವನ್ನೂ ಸಹ ಎಡಿಆರ್ ಪಟ್ಟಿ ಮಾಡಿದೆ. 31 ಸಿಎಂಗಳಲ್ಲಿ ಕೇವಲ 3 ಮಹಿಳೆಯರು ಮಾತ್ರ ಸಿಎಂ ಸ್ಥಾನ ಅಲಂಕರಿಸಿದ್ದು, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಪಟ್ಟಿಯಲ್ಲಿಯಲ್ಲಿದ್ದಾರೆ. |
ಹಾಗೆಯೇ ಅತಿ ಕಿರಿ ವಯಸ್ಸಿನ ಮುಖ್ಯಮಂತ್ರಿಗಳಲ್ಲಿ ಅರುಣಾಚಲ ಪ್ರದೇಶದ ಪಿಮಾ ಖಂದು(35 ವರ್ಷ) ಮೊದಲನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(44 ವರ್ಷ) 2ನೇ ಸ್ಥಾನದಲ್ಲೂ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (45ವರ್ಷ) ಮೂರನೇ ಸ್ಥಾನದಲ್ಲಿದ್ದಾರೆ. |
ಹಾಗೆಯೇ ಅತಿ ಹಿರಿಯ ಮುಖ್ಯಮಂತ್ರಿಗಳಲ್ಲಿ 74 ವರ್ಷ ವಯಸ್ಸಿನ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, 72 ವರ್ಷದ ಕೇರಳ ಮುಖ್ಯಮಂತ್ರಿ ಪಿನಾರೈ ವಿಜಯನ್ ಮತ್ತು 71 ವರ್ಷ ವಯಸ್ಸಿನ ಮಿಜೋರಾಮ್ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರು ಸ್ಥಾನ ಪಡೆದಿರುವುದಾಗಿ ವರದಿ ತಿಳಿಸಿದೆ. |
ಇನ್ನು, ಶೈಕ್ಷಣಿಕ ಅರ್ಹತೆಯ ವಿಷಯದಲ್ಲಿ, 3 ಸಿ.ಎಂ.ಗಳು 12 ನೇ ತರಗತಿ ಉತ್ತೀರ್ಣರಾದವರಾಗಿದ್ದರೆ, 12 ಮಂದಿ ಪದವೀಧರರು, 10 ಸಿ.ಎಂಗಳು ಪದವಿ ವೃತ್ತಿಪರರು, 5 ಸಿಎಂಗಳು ಸ್ನಾತಕೋತ್ತರ ಪದವೀಧರರು ಮತ್ತು ಕೇವಲ ಓರ್ವ ಸಿಎಂ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. |
ಬಡ ಮುಖ್ಯಮಂತ್ರಿಶ್ರೀಮಂತ ಮುಖ್ಯಮಂತ್ರಿಕೋಟ್ಯಾಧಿಪತಿ ಮುಖ್ಯಮಂತ್ರಿPoorest Chief MinisterRichest Chief Minister |
ಬಜೆಟ್ ಅನುಷ್ಟಾನಗೊಳಿಸಲು ಆರ್ಥಿಕ ಸಲಹಾ ಮಂಡಳಿಯಿಂದ ಸಭೆ |
'; var img = img_path; //$(pager_selector).hide(); //alert($(next_selector).attr('href')); var x = 0; var url = ''; var prevLoc = window.location.pathname; //.replace("https://hindiadmin.zeenews.india.com", ""); var circle = ""; var myTimer = ""; var interval = 30; var angle = 0; var Inverval = ""; var angle_increment ... |
"); console.log("i: " + i + " ci:" + ci + " n:" + n); console.log(this); if(i==2){d.insertAfter(t);fillElementWithAd(d, '/11440465/Zeenews_Kannada_AS_Inarticle_1_300x250', [300, 250], {}); } /* if(pl>8){ if(i==(pl-2)){d.insertAfter(t);fillElementWithAd(d, '/11440465/Zeenews_Kannada_Article_Inarticle_300x250_BTF', [300,... |
'ಜಟ್ಟ' : ತಪ್ಪದೇ ನೋಡಿ… – ವರ್ತಮಾನ.ಕಾಮ್ |
'ಜಟ್ಟ' : ತಪ್ಪದೇ ನೋಡಿ… |
ಕೆಲವು ಸಿನೆಮಾಗಳನ್ನು ಒಳ್ಳೆಯ ಸಿನೆಮಾ ಎಂದು ನೋಡಬೇಕಾಗುತ್ತದೆ, ಮತ್ತೆ ಕೆಲವನ್ನು ಅಂತಹ ಸಿನೆಮಾಗಳನ್ನು ಪ್ರೋತ್ಸಾಹಿಸುವ ಕಾರಣಕ್ಕಾಗಿಯೇ ನೋಡಬೇಕಾಗುತ್ತದೆ. ಜಟ್ಟ ಸಿನೆಮಾವನ್ನು ಎರಡೂ ಕಾರಣಗಳಿಗೆ ನೋಡಬೇಕಿದೆ. ಅದು ಕೇವಲ ಪ್ರಯೋಗಾತ್ಮಕ ಚಿತ್ರವಲ್ಲ. ಕನ್ನಡದಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಬಂದ ಕೆಲವು ಪ್ರಶಸ್ತಿ ವಿಜೇತ ಸಿನೆಮಾಗಳನ್ನು ನೋಡಿ ನನಗೆ ಖಂಡಿತ ಬೇಸರವಾಗಿತ್ತು. ಅರ್ಧ ಗಂಟೆಯಲ್... |
ಆದರೆ, 'ಜಟ್ಟ' ಹಾಗಿಲ್ಲ. ಕ್ರೌರ್ಯ ಮತ್ತು ದುರಂತವನ್ನೇ ಇದೂ ಹೇಳಿದರೂ ಅಲ್ಲಿ ಜೀವನಪ್ರೀತಿಯಿದೆ. ತ್ಯಾಗವಿದೆ. ಕರುಣೆ ಇದೆ. ದೊಡ್ದತನವಿದೆ. ವಿಷಾದವಿದೆ. ಹಿಂಸೆಯನ್ನು ತೋರಿಸುತ್ತಲೇ ಅಹಿಂಸೆಯನ್ನು ಸಾರುತ್ತದೆ. |
ಸಮಾಜದ ಪಿತೂರಿಗಳಿಗೆ ಬಲಿಯಾಗಿ ಒಂದು ತಪ್ಪು ಮಾಡುವ ಜೀವ ಆ ತಪ್ಪನ್ನು ಸರಿಮಾಡಿಕೊಳ್ಳಬೇಕೆಂದರೂ ಅದನ್ನು ಮಾಡುವ ಬಗೆ ತಿಳಿಯದೆ ಒದ್ದಾಡುವ ಕತೆ ಇದು. ಮಧ್ಯಂತರದ ನಂತರ ವೇಗ ಪಡೆದುಕೊಳ್ಳುವ ಚಿತ್ರ ಅನಿರೀಕ್ಷಿತ ಕ್ಲೈಮಾಕ್ಸ್ ಮೂಲಕ ಕೊನೆಯ ಅರ್ಧ ಗಂಟೆಯಲ್ಲಿ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. ಬಹುತೇಕ ಎಲ್ಲರ ನಟನೆಯೂ ಚೆನ್ನಾಗಿದೆ. ವಿಷಾದದ ಕತೆ ಹೇಳುತ್ತಿದ್ದರೂ ಪಾತ್ರಧಾರಿಗಳ ನಟನೆಯನ್ನು ... |
ಸುಮಾರು ಎರಡೂ ಕಾಲು ಗಂಟೆಯ ಈ ಸಿನೆಮಾವನ್ನು ಒಂದು ಹದಿನೈದು ನಿಮಿಷ ಕಡಿಮೆ ಮಾಡಿ, ಕೆಲವೊಂದು ಕಡೆ ಬರುವ ದೀರ್ಘ ಭಾಷಣಗಳ ಸಂಭಾಷಣೆಯನ್ನು ಕಡಿತ ಮಾಡಿದ್ದರೆ ಚಿತ್ರಕ್ಕೆ ಇನೂ ಬಿಗಿ ಬರುತ್ತಿತ್ತು. ಕೆಲವೊಂದು ಕಡೆ ಯಾವುದೇ ವಾಚ್ಯವಿಲ್ಲದೆ ಕತೆ ಹೇಳಲು ಪ್ರಯತ್ನಿಸುವ ನಿರ್ದೇಶಕರು ಮತ್ತೆ ಹಲವು ಕಡೆ ದೀರ್ಘ ಸಂಭಾಷಣೆ ಇಟ್ಟಿರುವುದು ಚಿತ್ರದಲ್ಲಿನ ದೋಷಗಳಲ್ಲಿ ಒಂದು. ಇದು ಕೆಲವು ಕಡೆ, ವಿಶೇಷವಾಗಿ ಗ... |
ನಾನು ಈ ಸಿನೆಮಾವನ್ನು ಆನೇಕಲ್ನಲ್ಲಿ ಅತ್ತ ಥಿಯೇಟರ್ರೂ ಅಲ್ಲದ ಇತ್ತ ಟೆಂಟೂ ಅಲ್ಲದ ಚಿತ್ರಮಂದಿರದಲ್ಲಿ ನೋಡಿದೆ. ಅಂದು ಆಯುಧಪೂಜೆಯ ಮಧ್ಯಾಹ್ನ. ಸುಮಾರು 70-80 ಜನ ಮಾತ್ರ ಇದ್ದರು. ಕೆಲವು ಸಂದರ್ಭಗಳಲ್ಲಿ ಪ್ರೇಕ್ಷಕರ ಅಸಹನೆ ತಾಳಲಾಗದಷ್ಟಿತ್ತು. ಏನೇನನ್ನೋ ಕಲ್ಪಿಸಿಕೊಂಡು ಬಂದಿದ್ದ ಕೆಲವು ಪ್ರೇಕ್ಷಕರು ಈ ಸಿನೆಮಾದ ಕಲಾ ಭಾಷೆ ನೋಡಿ ದಂಗಾಗಿದ್ದರು, ವ್ಯಗ್ರಗೊಂಡಿದ್ದರು. ಕಿರುಚುತ್ತಿದ್ದರು. ... |
ಮೊದಲೇ ಹೇಳಿದ ಹಾಗೆ ಈ ಚಿತ್ರವನ್ನು ಒಳ್ಳೆಯ ಸಿನೆಮಾ ಎನ್ನುವ ಕಾರಣಕ್ಕಾಗಿ ಮತ್ತು ಪ್ರೋತ್ಸಾಹಿಸುವ ಕಾರಣಕ್ಕಾಗಿ ಹೆಚ್ಚೆಚ್ಚು ಕನ್ನಡಿಗರು ನೋಡಬೇಕಿದೆ. ನಮ್ಮ ಚಲನಚಿತ್ರಗಳ ಗುಣಮಟ್ಟ ಹೆಚ್ಚಬೇಕಿದ್ದರೆ ಇಂತಹ ಚಿತ್ರಗಳು ಹೆಚ್ಚಬೇಕು. ಚಿತ್ರ ಸಿನೆಮಾ ಮಂದಿರಗಳಿಂದ ತೆರವಾಗುವ ಮೊದಲೇ ಹೋಗಿ ಇದನ್ನು ನೋಡಿ. ಪರಿಚಿತರಿಗೆ ನೋಡಲು ಪ್ರೇರೇಪಿಸಿ. |
ಬ್ಯಾಂಕ್ ಖಾತೆ: Latest News, Photos, Videos on ಬ್ಯಾಂಕ್ ಖಾತೆ | kannada.asianetnews.com |
Fact Check13, Mar 2020, 12:12 PM |
Fact Check: ಎನ್ಪಿಆರ್ ಮಾಹಿತಿ ಕೊಡದಿದ್ರೆ ಬ್ಯಾಂಕ್ ಅಕೌಂಟ್ ಬ್ಲಾಕ್? |
ಮಾರ್ಚ್ 31 ರ ಒಳಗಾಗಿ ಬ್ಯಾಂಕುಗಳಿಗೆ ನಿಮ್ಮ ಎನ್ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಮಾಹಿತಿಯನ್ನು ನೀಡದಿದ್ದರೆ ಬ್ಯಾಂಕುಗಳು ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? |
BUSINESS27, Feb 2020, 11:42 AM |
ಎಸ್ಬಿಐ ಖಾತೆ ಹೊಂದಿರುವ ಗ್ರಾಹಕರು ಗಮನಿಸಲೇಬೇಕು. ಕಾರಣ ನಿರ್ಲಕ್ಷ್ಯವಹಿಸಿದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಇನ್ನು ಸಮಯವಿದೆ ಎಂದುಕೊಳ್ಳಬೇಡಿ. ಫೆ.28ರೊಳಗೆ ನೀವು ಸಣ್ಣ ಕೆಲಸ ಮಾಡದಿದ್ದಲ್ಲಿ ಸಂಕಷ್ಟ ತಪ್ಪಿದ್ದಲ್ಲ. |
Karnataka Districts7, Feb 2020, 8:23 AM |
ಜನಧನ್ ಖಾತೆಯಲ್ಲಿಲ್ಲ ಕೋಟಿ ಕೋಟಿ ಹಣ, ಇದ್ದದ್ದು ಇಷ್ಟೇ! |
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಡ ಮಹಿಳೆಯ ಜನಧನ್ ಖಾತೆಯಲ್ಲಿ ನಡೆದಿರುವ ಬೇನಾಮಿ ವ್ಯವಹಾರ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಖಾತೆದಾರರು ಆರೋಪಿಸಿದಂತೆ ಅವರ ಖಾತೆಗೆ ಜಮೆಯಾಗಿರುವುದು 30 ಕೋಟಿ ಅಲ್ಲ, ಕೇವಲ 60.66 ಲಕ್ಷ ಎಂಬ ವಿಚಾರ ಇದೀಗ ಬಹಿರಂಗವಾಗಿದೆ. |
CRIME14, Dec 2019, 9:19 AM |
ಕೆಎಸ್ಸಾರ್ಟಿಸಿ ಅಧಿಕಾರಿ ಖಾತೆಗೆ ಕನ್ನ : ಲಕ್ಷಾಂತರ ರು.ಕಳಕೊಂಡ್ರು |
ಬೆಂಗಳೂರಿನಲ್ಲಿ KSRTC ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಹಲಾಗಿದೆ. ಲಕ್ಷಾಂತರ ರು. ಖಾತೆಯಿಂದ ಡ್ರಾ ಮಾಡಲಾಗಿದೆ. |
CRIME3, Dec 2019, 12:21 PM |
ಓ ಮೈ ಗಾಡ್! ಬೆಂಗ್ಳೂರಲ್ಲಿ ಸೇಫ್ ಅಲ್ಲ ATM ಮಶೀನ್ ಮತ್ತು ATM ಕಾರ್ಡ್! |
ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಎಷ್ಟೊಂದು ಸುಲಭ! |
ಹೊಸ ದಾರಿ ಕಂಡುಕೊಂಡ ಸೈಬರ್ ಕ್ರಿಮಿನಲ್ಗಳು |
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ! |
Subsets and Splits
No community queries yet
The top public SQL queries from the community will appear here once available.