text stringlengths 0 61.5k |
|---|
ತಮಿಳು ನಾಡಿನ ರಾಜಕೀಯದಲ್ಲಿ ಆದ ಹಲವು ಚಮತ್ಕಾರಗಳನ್ನು ಸಿದ್ದರಾಮಯ್ಯ ಮಾಡಲು ಪ್ರಯತ್ನ ಮಾಡಿದರು ಆದರೆ ಇದು ಕರ್ನಾಟಕವಾದ್ದರಿಂದ ಅವುಗಳು ಕೈಗೂಡಲಿಲ್ಲ ಎಂಬ ಮಾತು ಅಷ್ಟೆ ಸತ್ಯ. ಹಿಂದುಳಿದ ಜನಾಂಗದ ಪರವಾಗಿರುವ ಅವರ ಅನೇಕ ಯೋಜನೆಗಳಿಂದ ಸಿದ್ದರಾಮಯ್ಯ ಜನರ ಮನಸ್ಸಲ್ಲಿ ಉಳಿಯುವಂತಾದರು ಆದರೆ ಯೋಜನೆಗಳನ್ನು ಸರಿಯಾದ ಅನುಷ್ಠಾನ ಹಾಗೂ ಅನುಪಾಲನೆಯಲ್ಲಿ ತುಂಬಾ ಎಡವಿದರು ಅಲ್ಲದೇ ಕೆಲವೊಂದು ಆತುರದ ನಿ... |
ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಸಿದ್ದರಾಮಯ್ಯ ಸರ್ಕಾರ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನೇ ಸಾಧನೆಗಳನ್ನಾಗಿ ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತ ತನ್ನ ತನವನ್ನು ಕೊಚ್ಚಿಕೊಳ್ಳುತ್ತಲೇ ಬಂದಿತು. ತಮ್ಮ ಚುನಾವಣೆ ಸಮಯದಲ್ಲಿನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳಲ್ಲಿ 90 ಭರವಸೆಗಳನ್ನು ಈಡೇರಿಸಿರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಾ ಬಂದಿತು... |
ಕರ್ನಾಟಕದ ಅಪೌಷ್ಠಿಕತೆ ಹೋಗಲಾಡಿಸುವ ಕನಸು ಹೊತ್ತ ಸಿದ್ದರಾಮಯ್ಯ ಯೋಜನೆಯ ದೂರದೃಷ್ಠಿ ರಚಿಸಿದೇ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಎಂಬ ಯೋಜನೆ ಘೋಷಿಸಿದರು. ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಿಂದ ಆದ ಸಾಧಕ ಬಾಧಕಗಳನ್ನು ಗಮನಿಸಲಿಲ್ಲ ಮಕ್ಕಳು, ಶಿಕ್ಷಕರು, ಸಮುದಾಯದ ಮೇಲೆ ಆದ ಕೆಲವು ಅಹಿತಕರ ಪರಿಣಾಮಗಳನ್ನು ಅವಸ್ಥೆಗಳನ್ನು ಕೊನೆಯವರೆಗೂ ಸರಿಮಾಡಲೇಯಿಲ್ಲ. ಪ್ರಾಥಮಿಕ ಹಂತದ ಮಕ್ಕಳಿಗೆ ಈ ಬಾರಿ ವಿಶ... |
ರಾಜ್ಯ ಎಲ್ಲಾ ಜಾತಿ ಜನಾಂಗಗಳನ್ನು ಒಳಗೊಂಡಿದೆ. ಒಂದು ಸರಕಾರ ರಚನೆಯಾಗಿ ಅಧಿಕಾರಿಕ್ಕೆ ಬರಲು ಎಲ್ಲಾ ಜಾತಿಗಳು ಮೂಲಕಾರಣವಾಗುತ್ತವೆ ಆದರೆ ಸಿದ್ದರಾಮಯ್ಯ ಎಸ್ಸಿ-ಎಸ್ಟಿಗೆ ಹಣ ಮೀಸಲಿಡುವ ಕಾಯ್ದೆ ಜಾರಿ ಮಾಡಬೇಕೆಂಬ ಹೊಸ ನೀತಿ ಅನೇಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಮೊದಲಿನಿಂದಲು ಜಾತಿ ಲೆಕ್ಕಾಚಾರವೇ ಮೇಲು ಮಾಡಿಕೊಂಡು ಅಧಿಕಾರ ನಡೆಸುತ್ತಿರುವರು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡಿ... |
ಮುಖ್ಯಮಂತ್ರಿಗಳ ಇನ್ನೊಂದು ಪ್ರಮುಖ ಯೋಜನೆಯೆಂದರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ, ಈ ಯೋಜನೆಯಲ್ಲಿ ಅನೇಕ ವಿಧ್ಯಾರ್ಥಿಗಳು ಲಾಭ ಪಡೆದಿರುವರು ಎಂಬ ಸತ್ಯದ ಜೊತೆಗೆ ಅದೆಷ್ಟೊ ಜನ ಇದನ್ನು ದುರುಪಯೋಗ ಪಡೆಸಿಕೊಂಡರು ಎಂಬ ಸತ್ಯ ಸರಕಾರ ಮರೆಯಿತು. ಅವರ ಪ್ರಣಾಳಿಕೆಯಂತೆ ಯೋಜನೆ ಘೋಷಣೆ ಮಾಡುವುದಷ್ಟೆ ಅವರ ಕೆಲಸವಾಗಿತ್ತು ಅದನ್ನು ಚಾಚುತಪ್ಪದೇ ಮಾಡಿ ಮುಗಿಸಿದ ಸಿದ್ದರಾಮಯ್ಯ ... |
ರಾಜ್ಯ ಹಾಗೂ ಕೇಂದ್ರ ಸರಕಾರದ ನೇತೃತ್ವದಲ್ಲಿ ಚಾಲನೆಗೊಂಡ ಈ ದೇಶದ ಇನ್ನೊಂದು ದೌರಭಾಗ್ಯದ ಯೋಜನೆಯೆಂದರೆ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆ. ಕುಡಿಯುವ ನೀರಿಗಾಗಿ ಆಹಾಕಾರ ಎದ್ದಿರುವಾಗ ಶೌಚಾಲಯ ಕಟ್ಟಿ ಅದಕ್ಕೆ ನೀರು ಬಳಿಸಿ ಅದನ್ನು ಉಪಯೋಗಿಸುವರೇ ನಮ್ಮ ಜನ ಎಂಬ ಕನಿಷ್ಠ ಆಲೋಚನೆ ಸರಕಾರಗಳು ಮಾಡಲೇಯಿಲ್ಲ. ಹಳ್ಳಿಗಳಲ್ಲಿ ಈ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬ ವಿಷಯ ಯೋಚಿಸಿ... |
ಗ್ರಾಮ ಪಂಚಾಯತಿಯ ದಾಖಲೆಗಳ ಪ್ರಕಾರ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯಗಳ ನಿರ್ಮಾಣವಾಗಿವೆ ಮತ್ತು ಬಳಕೆಯಾಗುತ್ತಿವೆ ಆದರೆ ನೈಜವಾಗಿ ಯಾವುದೇ ಗ್ರಾಮಮದಲ್ಲಿ ಈ ಶೌಚಾಲಯಗಳು ಬಳಕೆಯಾಗುತ್ತಿಲ್ಲ ಎಂಬ ಸತ್ಯ ಮಾತ್ರ ಮರೆಯುವಂತಿಲ್ಲ.. ಹೀಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಅನುಪಾಲನೆ, ಅನುಷ್ಠಾನ, ಮೌಲ್ಯಮಾಪನ ಎಂಬ ಮುಖ್ಯ ವಿಷಯಗಳತ್ತ ಗಮನ ಕೊಡಲೇಬೇಕು. ಈ ಎರಡು ವರ್ಷದುದ್ದಕ್ಕೂ ... |
ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ವಿದ್ಯುತ್ ಬಿಲ್ ಪಾವತಿ | Now you can pay power bill thru Net - Kannada Oneindia |
ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ವಿದ್ಯುತ್ ಬಿಲ್ ಪಾವತಿ |
| Published: Sunday, July 8, 2001, 5:30 [IST] |
ಬೆಂಗಳೂರು : ಬೆಳಗಿನಿಂದ ಸಂಜೆವರೆಗೆ ದುಡಿದು ಬಂದು ಮನೆ ಬಾಗಿಲು ತೆರೆವಾಗಲೇ ಕರೆಂಟ್ ಬಿಲ್ ಕಣ್ಣಿಗೆ ಬೀಳುತ್ತದೆ. ಅವಧಿ ಮೀರುವ ಮುನ್ನ ಬಿಲ್ ಕಟ್ಟಲು ಇನ್ನು ಮೇಲೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಐಸಿಐಸಿಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋ, ಇನ್ನು ಮುಂದೆ ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ಕರೆಂಟ್ ಬಿಲ್ಕಟ್ಟಬಹುದು. |
ಐಸಿಐಸಿಐ ಬ್ಯಾಂಕ್ನ ಬಳಕೆದಾರರಿಗೆ ಈ ಸೇವೆ ಉಚಿತ. ಬೆಂಗಳೂರಿನಲ್ಲಿ ಸುಮಾರು ಒಂದುವರೆ ಲಕ್ಷ ಮಂದಿ ಐಸಿಐಸಿಐ ಬ್ಯಾಂಕ್ ಬಳಕೆದಾರರಿದ್ದು ಶೇ 60ರಷ್ಟು ಮಂದಿ ಇಂಟರ್ನೆಟ್ ಬಳಕೆದಾರರು. |
ಬಿಲ್ ಚುಕ್ತಮಾಡುವ ಕೆಲಸವನ್ನಷ್ಟೇ ಬ್ಯಾಂಕ್ ಮಾಡುತ್ತದೆ. ಬಿಲ್ನಲ್ಲಿ ಯಾವುದೇ ವೆತ್ಯಾಸಗಳಿದ್ದರೆ ಅದನ್ನು ಕೆಪಿಟಿಸಿಎಲ್ನ ಪ್ರಾದೇಶಿಕ ಕಚೇರಿಯಲ್ಲಿ ಸರಿಪಡಿಸಿಕೊಳ್ಳಬಹುದು. ಇಂಟರ್ನೆಟ್ ಮೂಲಕ ಬಿಲ್ ಕಟ್ಟುವ ಈ ವ್ಯವಸ್ಥೆಯಿಂದಾಗಿ ವಿದ್ಯುತ್ ಬಳಕೆದಾರರಿಗೆ ಕೆಪಿಟಿಸಿಎಲ್ನ ಉದ್ಯೋಗಿಗಳಿಂದ ತೊಂದರೆಯಾಗುವುದು ತಪ್ಪುತ್ತದೆ ಎಂದು ಕೆಪಿಟಿಸಿಎಲ್ನ ಅಧ್ಯಕ್ಷ ವಿ.ಪಿ. ಬಳಿಗಾರ್ ಹೇಳುತ್ತಾ... |
ಈ ರೀತಿ ಈ- ಕಾಮರ್ಸ್ ಸೇವೆಗಳನ್ನು ನೀರು ಸರಬರಾಜು ವಿಭಾಗ, ಮಹಾನಗರ ಪಾಲಿಕೆ, ಟೆಲಿಕಾಂ, ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಐಸಿಐಸಿಐನ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ವಿ. ಕಾಮತ್ ಹೇಳುತ್ತಾರೆ. ಪ್ರಾದೇಶಿಕ ಕಚೇರಿಗಳಲ್ಲಿಯೂ ಕಂಪ್ಯೂಟರೀಕರಣ ಕೆಲಸ ಮುಗಿದ ತಕ್ಷಣ ಈ ವ್ಯವಸ್ಥೆಯನ್ನು ಮೈಸೂರು, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿಗೂ ವಿಸ್ತರಿಸಲಾಗ... |
ನೀವು ಇಂಟರ್ನೆಟ್ನಲ್ಲಿ ಬಿಲ್ ಕಟ್ಟುತ್ತೀರಾ ? |
ಈ ವ್ಯವಸ್ಥೆಯನ್ನು ನೀವು ಬಳಸುತ್ತಿರುವುದಾಗಿ ಕೆಪಿಟಿಸಿಎಲ್ಗೆ ಒಂದು ಪತ್ರ ಬರೆಯಿರಿ. |
ವಿದ್ಯುತ್ ನಿಗಮ ಈ ಬಗ್ಗೆ ಬ್ಯಾಂಕ್ಗೆ ಮಾಹಿತಿ ನೀಡುತ್ತದೆ. ನಂತರ ನಿಮ್ಮ ಮನೆ ಕರೆಂಟ್ ಬಿಲ್ ಕಂಪ್ಯೂಟರ್ ಮೂಲಕ ಐಸಿಐಸಿಐ ಬ್ಯಾಂಕ್ಗೆ ವರ್ಗಾವಣೆಯಾಗುತ್ತದೆ. |
ಐಸಿಐಸಿಐ ಬ್ಯಾಂಕ್ ಮೂಲಕ ಬಿಲ್ ಕಟ್ಟ ಬಯಸುವ ಪ್ರತಿಯಾಬ್ಬ ಇಂಟರ್ ನೆಟ್ ಬಳಕೆದಾರನಿಗೆ ಒಂದು ಪಾಸ್ ವರ್ಡ್ ನೀಡಲಾಗುತ್ತದೆ. ಒಂದು ವರ್ಷದವರೆಗಿನ ಬಿಲ್ನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸುವ ಅವಕಾಶ ಇರುತ್ತದೆ. ಬಿಲ್ ಪಾವತಿಯಾಗಿರುವ ಬಗ್ಗೆಯೂ ಕೆಪಿಟಿಸಿಎಲ್, ಐಸಿಐಸಿಐ ಮೂಲಕ ನಿಮಗೆ ಈ ಮೇಯ್ಲ್ ಕಳುಹಿಸುತ್ತದೆ. |
ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆ ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಟ್ಟ ` exqzt' |
ಕೊಲ್ಹಾಪುರಿ ಚಪ್ಪಲಿ, ಚಂದೇರಿ ಕಾಟನ್, ಚನ್ನಪಟ್ಟಣದ ಆಟಿಕೆಗಳು, ಕಾಂಚೀಪುರಮ್ ಸೀರೆ ಇವೆಲ್ಲವೂ ವಿಶಿಷ್ಟವಾದ ಉತ್ಪನ್ನಗಳು, ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಕೈಯಿಂದಲೇ ತಯಾರಿಸಿದ ಈ ಅನನ್ಯ ಉತ್ಪನ್ನಗಳು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಇಂತಹ ಸಾವಯವ, ಸಾಂಪ್ರದಾಯಿಕ ವಸ್ತುಗಳು ಸುಲಭವಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲೆಂದೇ ` exqzt' ಜನ್ಮ ತಳೆದಿದೆ. ` exqzt'ನ ... |
` exqzt' ಪರಿಕಲ್ಪನೆಯ ಜನ್ಮ... |
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವೊಂದು ಅವಿನಾಶ್ ವನ್ಪಾಲ್ ಅವರಿಗೆ ಇಂಥದ್ದೊಂದು ವಿನೂತನ ಪರಿಕಲ್ಪನೆ ಹೊಳೆದಿತ್ತು. ಕುಶಲಕರ್ಮಿಗಳು ಸೆಣಬಿನಿಂದ ಮಾಡಿದ ಸುಂದರ ವಸ್ತುಗಳನ್ನು ಕುಟುಂಬ ಸಮೇತರಾಗಿ ಬೀದಿ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ರು. ಆದ್ರೆ ಯಾರೊಬ್ಬರೂ ಆ ಅನನ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿರಲಿಲ್ಲ, ಎಲ್ಲರೂ ಬೇಡ ಎಂಬ... |
` exqzt' ಅನುಸರಿಸುವ ಮಾದರಿ... |
ಸದ್ಯ ` exqzt' ದಾಸ್ತಾನು ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಎರಡು ತಿಂಗಳುಗಳಲ್ಲಿ ಮಾರುಕಟ್ಟೆ ಸ್ಥಳದ ಮಾದರಿಯಲ್ಲಿ ` exqzt' ಕಾರ್ಯಾರಂಭ ಮಾಡಲಿದೆ. ಕರಕುಶಲತೆಯಲ್ಲಿ ವೈಶಿಷ್ಟ್ಯತೆಯುಳ್ಳ, ಅತ್ಯಂತ ಜನಪ್ರಿಯವಾದ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಕೂಡ ಅವಿನಾಶ್ ವನ್ಪಾಲ್ ಯೋಜನೆ ರೂಪಿಸಿದ್ದಾರೆ. ಪೂರೈಕೆ ಸರಣಿಯಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸಲು ಇದಕ್ಕ... |
` exqzt' ಮುಂದಿರುವ ಸವಾಲುಗಳು ಮತ್ತು ತಂಡದ ಯೋಜನೆ |
ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ, ಕುಶಲಕರ್ಮಿಗಳಿಗಾಗಿ ` exqzt' ತಂಡ ಹುಡುಕಾಟ ನಡೆಸುತ್ತಲೇ ಇದೆ. ಸ್ಥಳೀಯ ಕುಶಲಕರ್ಮಿಗಳಲ್ಲಿ ತಂತ್ರಜ್ಞಾನದ ಅರಿವು, ಡಿಜಿಟಲ್ ಅಳವಡಿಕೆಯ ಕೊರತೆಯಿದೆ. ಇದರ ಪರಿಣಾಮ ಪ್ರತಿಭೆ ಇದ್ರೂ ಅದರ ಸದುಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪರಿಣಾಮಕಾರಿ ಕಲೆ ಅವರಿಗೆ ಗೊತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಅವನ್ನೆ... |
ಒಟ್ನಲ್ಲಿ ಘಟನೆಯೊಂದರಿಂದ ಪ್ರೇರಣೆ ಪಡೆದು ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಡಲು ಹೊರಟಿರುವ ಅವಿನಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯದ ಉಳಿವಿಗೂ ಅವರು ಈ ಮೂಲಕ ಕೊಡುಗೆ ನೀಡುತ್ತಿದ್ದಾರೆ. |
ವಿ.ಎಸ್.ಉಗ್ರಪ್ಪ – KNP |
Tag: ವಿ.ಎಸ್.ಉಗ್ರಪ್ಪ |
ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.06; ಗಮನ ಸೆಳೆದಿದ್ದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿ ಜಯ ... |
ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ,19; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಪ್ರಿಂ ಆದೇಶದಂತೆ ಇಂದು ಸಂಜೆ 4ಗಂಟೆಗೆ ವಿಧಾನಸೌಧದಲ್ಲಿ ಬಹುಮತ ಸಾಬೀತು ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಬಿ.ಎಸ್.ಯಡಿಯೂರಪ್ಪ ಸಿ.ಎಂ. ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ... |
ಕೊಚ್ಚಿ ಹೋಗುತ್ತಿರುವ ಬೆಳಗಾವಿ ಯಾರದು? - Varthabharati |
ಮಳೆಯ ಕೊರತೆಯೇ ಈ ಬಾರಿ ನಾಡಿನ ಹಾಹಾಕಾರಕ್ಕೆ ಕಾರಣವಾಗುತ್ತದೆಯೋ ಎಂಬ ಭಯ ಇದೀಗ ತಿರುಗುಬಾಣವಾಗಿದೆ. ಕಳೆದ ಬಾರಿ ಕೊಡಗು ಸೇರಿದಂತೆ ಮಲೆನಾಡನ್ನು ಕಾಡಿದ ಅತಿವೃಷ್ಟಿ ಈ ಬಾರಿ ಅರ್ಧ ಕರ್ನಾಟಕವನ್ನೇ ಮುಳುಗಿಸಿ ಬಿಟ್ಟಿದೆ. ಉತ್ತರ ಕರ್ನಾಟಕ ಒಂದೆಡೆ ಮಳೆ, ಮಗದೊಂದೆಡೆ ಮಹಾರಾಷ್ಟ್ರ ಸೃಷ್ಟಿಸಿದ ಕೃತಕ ನೆರೆ ಎರಡರ ನಡುವೆ ಸಿಲುಕಿ ತತ್ತರಿಸಿದೆ. ಇಂದಿನವರೆಗೆ ಸುಮಾರು 23 ಗ್ರಾಮಗಳ 28,000ಕ್ಕೂ ಅಧಿಕ... |
ಈ ವಿಕೋಪಗಳನ್ನು ತಡೆಯಲು ಕನಿಷ್ಠ ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಕಳೆದ ಬಾರಿ ಕೊಡಗು ಸೇರಿದಂತೆ ವಿವಿಧೆಡೆ ಸಂಭವಿಸಿರುವ ಮಳೆಹಾನಿಯಿಂದ ರಾಜಕಾರಣಿಗಳು ಪಾಠ ಕಲಿತಿದ್ದರೆ ಇಂದು ಸರಕಾರ ದಾನಿಗಳ ಕಡೆಗೆ ಕೈ ತೋರಿಸಬೇಕಾಗಿರಲಿಲ್ಲ. ಮುಖ್ಯವಾಗಿ ಇಂತಹದೊಂದು ಸಿದ್ಧತೆ ನಡೆಸಲು ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಕರ್ನಾಟಕದಲ... |
ಸದ್ಯ ಮೈತ್ರಿ ಸರಕಾರವನ್ನು ಇಳಿಸಿ ಬಿಜೆಪಿ ರಾಜ್ಯದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದೆ. ಇನ್ನಾದರೂ ನಾಡಿನ ಪರಿಸ್ಥಿತಿ ಸುಧಾರಿಸೀತು ಎಂದು ಜನರು ಭಾವಿಸಿದ್ದರೆ , ಅಂತಹ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ 'ಮೊಸಳೆಯನ್ನು ನುಂಗಿದ ಹೆಬ್ಬಾವಿನಂತೆ' ಆಗಿದೆ. ಗಂಟಲಿನಿಂದ ಹೊಟ್ಟೆಗಿಳಿಸಿ ಜೀರ್ಣಿಸಿಕೊಳ್ಳುವುದಕ್ಕೆ ಅವರಿಂದ ಇನ್ನೂ ಸಾಧ್ಯ ಆಗಿಲ್ಲ. ಮುಖ್ಯಮಂ... |
ಒಂದು ಸರಕಾರವನ್ನು ಉರುಳಿಸುವುದಕ್ಕಾಗಿ ರೆಸಾರ್ಟ್ ರಾಜಕಾರಣ ನಡೆಸಿ ಕೋಟಿ ಕೋಟಿ ಹಣವನ್ನು ಉಡಾಯಿಸಲು ಸಾಧ್ಯವಿರುವ ಪಕ್ಷ, ಇದೀಗ ಪರಿಹಾರ ಕಾರ್ಯಕ್ಕಾಗಿ ದಾನಿಗಳ ಮೊರೆ ಹೋಗಿರುವುದು ವಿಪರ್ಯಾಸವೇ ಸರಿ. ಬೆಳಗಾವಿಯ ನೂರಾರು ಗ್ರಾಮಗಳು ಕೊಚ್ಚಿ ಹೋಗುವುದಕ್ಕೆ ಕಾರಣ, ಅತಿವೃಷ್ಟಿ ಅಷ್ಟೇ ಅಲ್ಲ. ಮಹಾರಾಷ್ಟ್ರದ ಅಣೆಕಟ್ಟಿನಿಂದ ಹೊರಗೆ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಈ ಭಾಗದಲ್ಲಿ ಕೃತಕ ನೆರೆಯ... |
ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ | GulfKannadiga | ಗಲ್ಫ್ ಕನ್ನಡಿಗ |
Ad Here: 386x107 |
Home Business ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ |
ಬೊಂದೆಲ್ ದಂಪತಿಗಳು ಅಡವಿಟ್ಟ ಚಿನ್ನದಲ್ಲಿ ಎಷ್ಟು ಅಪ್ಪಟ – ಎಷ್ಟು ನಕಲಿ? – ಓದಿ |
on: August 02, 2017 In: Business, KaravaliNo CommentsViews: |
ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿಗೆ ಬರೋಬ್ಬರಿ 4.5 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಅಸಲಿ ಚಿನ್ನದ ಮೌಲ್ಯ ಎಷ್ಟು ಗೊತ್ತೇ? ಕೇವಲ 70 ಲಕ್ಷ ರೂ. ಅಂದರೆ ಸರಿಸುಮಾರು 4 ಕೋಟಿ ರೂ. ಮೊತ್ತದ ಆಭರಣ ಬರೀ ಬೆಳ್ಳಿ ಮತ್ತು ತಾಮ್ರದ್ದು! |
ಆರೋಪಿ ವಿದ್ಯಾನಂದ ರಾವ್ 2016ರ ಆಗಸ್ಟ್ 20ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಫಳ್ನೀರ್ನಲ್ಲಿರುವ ಕೇರಳ ಮೂಲದ ಕೆಥೋಲಿಕ್ ಸಿರಿಯನ್ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಡವಿಟ್ಟ ಆಭರಣಗಳ ಪೈಕಿ ಪ್ರತಿಯೊಂದರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ಅಂಶವಿದೆ. ಅವುಗಳಲ್ಲಿ ... |
ಉದಾಹರಣೆಗೆ 190 ಗ್ರಾಂ ತೂಕದ ಒಂದು ಚೈನ್ನಲ್ಲಿ ಚಿನ್ನದ ಪ್ರಮಾಣ ಶೇ. 1.27, ಬೆಳ್ಳಿ ಶೇ. 2.80 ಹಾಗೂ ತಾಮ್ರ ಶೇ. 95.93ರಷ್ಟಿದೆ. ಇಲ್ಲಿನ ಚಿನ್ನದ ಕ್ಯಾರೆಟ್ 0.30 ಮಾತ್ರ ಇದೆ. 484.800 ಗ್ರಾಂ ತೂಕದ ಚೈನ್ನಲ್ಲಿ ಚಿನ್ನ ಶೇ. 5.49, ಬೆಳ್ಳಿ ಶೇ. 1.64 ಹಾಗೂ ತಾಮ್ರ ಶೇ. 77.87. ಇದರಲ್ಲಿ ಚಿನ್ನದ ಕ್ಯಾರೆಟ್ ಶೇ. 1.32ರಷ್ಟು ಇದೆ. ಇನ್ನು 1,331.800 ಗ್ರಾಂ ತೂಕದ ಚೈನ್ನಲ್ಲಿ ಚಿನ್... |
ಸಿರಿಯನ್ ಬ್ಯಾಂಕ್ ಮಂಗಳೂರು ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಆರೋಪಿ ವಿದ್ಯಾನಂದ ರಾವ್ 3,73,54,750 ರೂ. ಹಾಗೂ ಅವರ ಪತ್ನಿ ಲಲಿತಾ ರಾವ್ 94,42,755 ರೂ. ಸೇರಿದಂತೆ ಒಟ್ಟು 4,67,97,505 ರೂ. ಸಾಲ ಪಡೆದಿದ್ದರು. ವಿದ್ಯಾನಂದ ರಾವ್ 2016 ಆಗಸ್ಟ್ 20 ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಅಡವಿಟ್ಟಿದ್ದರು. ಬೆಳ್ಳಿ ಮತ್ತು... |
ಉಡುಪಿಯಲ್ಲಿ ಶಂಕರಾಚಾರ್ಯ ಅವರು ಸಹಕಾರಿ ಬ್ಯಾಂಕ್ ಒಂದರಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 65 ಲಕ್ಷ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಥೋಲಿಕ್ ಸಿರಿಯನ್ ಬ್ಯಾಂಕ್ ತನ್ನಲ್ಲಿರುವ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ನಕಲಿ ಚಿನ್ನಾಭರಣ ಪತ್ತೆಯಾಗಿದೆ. ಕಳೆದ ಜು. 25ರಂದು ಈ ಬಗ್ಗೆ ಬಂದರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. |
ಆರ್ಬಿಐಗೆ ಮಾಹಿತಿ |
ಕೆಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ನಡೆದ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದೆ. ಅಡವಿಟ್ಟ ಆಭರಣಗಳ ಚಿನ್ನ ಪರೀಕ್ಷಕರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡವು ಇರಿಸಬಹುದು, ಎಷ್ಟು ಪ್ರಮಾಣದ ಮತ್ತು ಎಷ್ಟು ಮೊತ್ತದ ಚಿನ್ನವನ್ನು ಗಿರವಿ ಇರಿಸಲು ಅವಕಾಶವಿದೆ, ಬಡ್ಡಿದರ ಎಷ್ಟು ನಿಗದಿ ಮಾಡಬಹುದು, ಈ ಕುರಿತಂತೆ ನಿಯಮಗಳೇನಾದರೂ ಇ... |
ಮಂಗಳೂರು ಟೆಸ್ಟಿಂಗ್ ಸೆಂಟರ್ |
ಅಡವಿಟ್ಟ ಆಭರಣಗಳು ನಕಲಿ ಎಂಬುದಾಗಿ ನಗರದ ಕಾರ್ಸ್ಟ್ರೀಟ್ನಲ್ಲಿರುವ ಮಂಗಳೂರು ಟೆಸ್ಟಿಂಗ್ ಸೆಂಟರ್ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಬರುವ ಮೊದಲು ಕೆಥೋಲಿಕ್ ಸಿರಿಯನ್ ಬ್ಯಾಂಕಿನವರು ಹಲವು ಸ್ವರ್ಣಾಭರಣ ಮಳಿಗೆಗಳಿಗೆ ತೆರಳಿ ಈ ಚಿನ್ನವನ್ನು ಪರೀಕ್ಷಿಸಿದ್ದರು. ಆದರೆ ಯಾವುದೇ ಸ್ವರ್ಣಾಭರಣ ಮಳಿಗೆಯವರು ಇದು ನಕಲಿ ಚಿನ್ನ ಎಂದು ತಿಳಿಸುವ ಧೈರ್ಯವನ್ನ... |
ಮಂಗಳೂರು ಟೆಸ್ಟಿಂಗ್ ಸೆಂಟರ್ ಚಿನ್ನದ ನೈಜತೆಯನ್ನು ಆಳವಾಗಿ ಪರೀಕ್ಷಿಸಿ ಅದರ ಮೌಲ್ಯವನ್ನು ತಿಳಿಸುತ್ತದೆ. ನಕಲಿ ಚಿನ್ನವಾಗಿದ್ದರೆ ಅದರಲ್ಲಿ ಇರುವ ಚಿನ್ನ ಮತ್ತು ಇತರ ಎಲ್ಲ ಲೋಹಗಳ ನಿಖರವಾದ ಶೇಕಡಾವರು ಪ್ರಮಾಣವನ್ನು ತಿಳಿಸುವ ಅತ್ಯಾಧುನಿಕ ಯಂತ್ರವನ್ನು ಸಂಸ್ಥೆಯು ಹೊಂದಿದೆ. |
'ನಮ್ಮಲ್ಲಿ ಚಿನ್ನದ ನಿಖರತೆಯನ್ನು ತಿಳಿಸುವ ಅಮೆರಿಕದಿಂದ ತರಿಸಿದ ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಫೋಟೊ ಸಮೇತ ಪರೀಕ್ಷೆ ಮಾಡಿ ಕೊಡಲಾಗುತ್ತದೆ. ಡಿಜಿಟಲ್ ವ್ಯವಸ್ಥೆ ಇರುವುದರಿಂದ ನಿಖರ ಮಾಹಿತಿ ಕೊಡಲು ಸಾಧ್ಯವಾಗುತ್ತದೆ. ಪರಿಶುದ್ಧತೆಯನ್ನು ಕ್ಯಾರೆಟ್ಗೆ ಪರಿವರ್ತಿಸಿ ಮೌಲ್ಯವನ್ನು ತಿಳಿಸಲಾಗುತ್ತದೆ. ಲೇಸರ್ ವೆಲ್ಡಿಂಗ್ ಸೌಲಭ್ಯವೂ ಇದೆ. ಕಳೆದ 7 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ... |
ನಾಳೆಯಿಂದ ರಂಗೇರಲಿದೆ ಬೆಳಗಾವಿ ಅಧಿವೇಶನ – EESANJE / ಈ ಸಂಜೆ |
December 16, 2018 Sunil Kumar #Belgaumsession |
ಬೆಂಗಳೂರು, ಡಿ.16- ಈವರೆಗೂ ಅಷ್ಟೇನೂ ಕಳೆಗಟ್ಟದಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ನಾಳೆಯಿಂದ ರಂಗೇರಲಿದೆ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿರುವ ಬಿಜೆಪಿ ಉಭಯ ಸದನಗಳಲ್ಲಿ ಉತ್ತರ ಕರ್ನಾಟಕ ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ. ಕಳೆದ ಸೋಮವಾರದಿಂದ ಆರಂಭವಾದ ಕಲಾಪದಲ್ಲಿ... |
ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 35 ಸಾವಿರ ಕೋಟಿಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಸಿಎಜಿ ವರದಿಯನ್ನು ಮುಂದಿಟ್ಟು ಕೊಂಡು ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ... |
ಗೋವಾ ಸರ್ಕಾರ ಈ ಯೋಜನೆಗೆ ಎಷ್ಟೇ ಅಡ್ಡಿ ಪಡಿಸಿದರೂ ಕಾನೂನಿನ ಚೌಕಟ್ಟಿನಲ್ಲಿಯೇ ಮಹದಾಯಿ ನದಿ ನೀರು ಯೋಜನೆಯನ್ನು ಅನುಷ್ಠಾನಗೊಳಿಸಿ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಸರ್ಕಾರದ ಗಮನ ಸೆಳೆಯಲಿದೆ. ಉಳಿದಂತೆ ಈ ಬಾರಿ ಬರ ಪೀಡಿತ ತಾಲ್ಲೂಕುಗಳಲ್ಲಿ ಉತ್ತರ ಕರ್ನಾಟಕ ಭಾಗವೇ ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಕೃಷ್ಣಾನದಿ ನೀರು ಸದ್ಬಳಕೆ, ಶಾಶ್ವತ ಪ... |
ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ:ಬೆಳಗಾವಿಯ ಹೊರ ಭಾಗದಲ್ಲಿ ನಿರ್ಮಾಣ ವಾಗಿರುವ ಸುವರ್ಣ ಸೌಧದಲ್ಲಿ ಪೂರ್ತಿ ಕಾರ್ಯ ನಿರ್ವಹಿಸುವಂತೆ ಬೆಂಗಳೂರಿನಿಂದ ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವಂತೆ ಬಿಜೆಪಿ ಪಟ್ಟು ಹಿಡಿಯಲಿದೆ. ಸುವರ್ಣ ಸೌಧ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತ ವಾಗದೆ ವರ್ಷ ಪೂರ್ತಿ ಕಾರ್ಯನಿರ್ವಹಿಸಬೇಕು. ನೀರಾವರಿ, ಕಂದಾಯ, ಲೋಕೋಪಯೋಗಿ ಸೇರಿದಂತೆ ಕೆಲವು ಇಲಾಖೆಗಳನ್ನ... |
ಗಡಿವಿವಾದವನ್ನು ಮುಂದಿಟ್ಟುಕೊಂಡು ಕರ್ನಾಟಕದ ವಿರುದ್ಧ ಪದೇ ಪದೇ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಹಾಗೂ ಪ್ರತಿ ಚುನಾವಣೆಯಲ್ಲೂ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡಿಗರಿಗೆ ಇರಿಸುಮುರುಸು ಉಂಟು ಮಾಡುವ ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಬೇಕಾದರೆ ಬೆಳಗಾವಿಯ ಸುವರ್ಣ ಸೌಧ ವರ್ಷಪೂರ್ತಿ ಕಾರ್ಯ ನಿರ್ವಹಿಸಬೇಕು. ಇದರಿಂದ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಗೊತ್ತಾಗುತ್ತದೆ. ಬೆಳಗಾವಿ ... |
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ | Prakash raj filled nomination as Bengaluru central independent candidate - Kannada Oneindia |
Movies ಅಲ್ಲಿ ಭಾಷೆಗಾಗಿ ಹೋರಾಟ, ಇಲ್ಲಿ ಸ್ಟಾರ್ ಗಳ ನಡುವೆ ಕಿತ್ತಾಟ! |
| Published: Friday, March 22, 2019, 15:50 [IST] |
ಬೆಂಗಳೂರು, ಮಾರ್ಚ್ 22: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ಅವರು ಪಕ್ಷೇತರರಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. |
ಬಿಬಿಎಂಪಿ ಕಚೇರಿಯಲ್ಲಿ ಪ್ರಕಾಶ್ ರೈ ಅವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನಾ ಮಸೀದಿ, ಚರ್ಚ್ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. |
ನೀತಿ ಸಂಹಿತೆ ಉಲ್ಲಂಘನೆ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು |
ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರದಿಂದ ಅವರು ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಹಲವು ದಿನಗಳ ಮುಂಚೆಯಿಂದಲೇ ಅವರು ಪ್ರಚಾರ ಆರಂಭಿಸಿದ್ದಾರೆ. |
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಅವರು ಬಿಜೆಪಿಯ ಪಿ.ಸಿ.ಮೋಹನ್ ಅವರನ್ನು ಎದುರಿಸಲಿದ್ದಾರೆ. ಕಾಂಗ್ರೆಸ್ನ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. |
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ |
ಪ್ರಕಾಶ್ ರೈ ಅವರು ಕಾಂಗ್ರೆಸ್ನ ಬೆಂಬಲವನ್ನು ಕೇಳಿದ್ದರು, ಬೆಂಗಳೂರು ಸೆಂಟ್ರಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದೆ ತಮಗೆ ಬೆಂಬಲ ನೀಡಬೇಕೆಂಬ ಮನವಿಯನ್ನು ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಮುಂದಿಟ್ಟಿದ್ದರು ಆದರೆ ಪ್ರಕಾಶ್ ರೈ ಬೇಡಿಕೆಗೆ ಕಾಂಗ್ರೆಸ್ ಒಪ್ಪಿರಲಿಲ್ಲ. |
ಮೋದಿ ಅವರನ್ನು ವಿರೋಧಿಸುತ್ತಲೇ ಬರುತ್ತಿರುವ ಪ್ರಕಾಶ್ ರೈ ಅವರಿಗೆ ರಾಜ್ಯದ ಎಡ ಚಿಂತನೆಗಳ ಹಲವರು ಬೆಂಬಲ ಸೂಚಿಸಿದ್ದಾರೆ. |
prakash raj bengaluru central nomination ಪ್ರಕಾಶ್ ರಾಜ್ ಪ್ರಕಾಶ್ ರೈ ನಾಮಪತ್ರ ಪಕ್ಷೇತರ |
Actor Prakash Raj filled nomination to contest from Bengaluru central lok sabha constituency as independent candidate. |
ಭಾನುವಾರ, 8 ಜುಲೈ 2018 (08:26 IST) |
ಬೆಂಗಳೂರು: ಮತ್ತೆ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆ ಇಡೀ ದಿನ ಕರಾವಳಿ ಮತ್ತು ಮುಂಬೈ ನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. |
ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈ ಬಾರಿ ಕರಾವಳಿಯಲ್ಲಿ ದಾಖಲೆಯ ಮಳೆಯಾಗಿದೆ. |
ಇನ್ನು ವಾಣಿಜ್ಯ ನಗರಿ ಮುಂಬೈನಲ್ಲೂ ಭಾರೀ ಮಳೆಯಾಗಿದೆ. ಮೊನ್ನೆಯಷ್ಟೇ ಭಾರೀ ಮಳೆಯಿಂದಾಗಿ ರೈಲ್ವೇ ಮೇಲ್ಸೇತುವೆ ಕುಸಿದು ಬಿದ್ದು ಹಲವರು ಗಾಯಗೊಂಡಿದ್ದರು. ಇದೀಗ ಇನ್ನೂ ಐದು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. |
ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಡ್ಗಳು ಖಾಲಿಯೇ ಉಳಿದಿವೆ | Pratidhvani |
ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಡ್ಗಳು ಖಾಲಿಯೇ ಉಳಿದಿವೆ |
ಎರಡನೇ ಅಲೆಯ ರೂಪಾಂತರಿ ಕರೋನಾ ವೈರಸ್ ಖಾಯಿಲೆಯು ಉಲ್ಪಣಗೊಂಡಿರುವ ಕಾರಣದಿಂದಾಗಿ ಇಡೀ ದೇಶಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆ. ಜತೆಗೇ ಸೋಂಕಿತರ ಸಾವುಗಳೂ ಹೆಚ್ಚಾಗಿದ್ದು ರುದ್ರ ಭೂಮಿಗಳಲ್ಲಿ ಸಂಸ್ಕಾರಕ್ಕೂ ಉದ್ದನೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ. ಶೇಕಡಾ 90 ರಷ್ಟು ಸೋಂಕಿತರು ಮೃತರಾಗುತ್ತಿರುವುದು ಆಕ್ಸಿಜನ್ ಕೊರತೆಯಿಂದ ಮತ್ತು ಸೂಕ್ತ ಸಮಯದಲ್ಲಿ... |
ಈ ಹಾಸಿಗೆಗಳನ್ನು ಪಡೆದುಕೊಳ್ಳುವವರು ಬಹಳ ಕಡಿಮೆ ಇದ್ದರೂ, ರಾಜ್ಯ ಸರ್ಕಾರ ಮತ್ತು ಅನೇಕ ಖಾಸಗಿ ಸಂಸ್ಥೆಗಳು ಈಗಲೂ ರಾಜ್ಯದಾದ್ಯಂತ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಸ್ಥಾಪನೆಯಲ್ಲಿ ನಿರತವಾಗಿವೆ. ಸಿಸಿಸಿಗಳು ಸೌಮ್ಯ ಅಥವಾ ಲಕ್ಷಣರಹಿತ ರೋಗಿಗಳಿಗೆ ಮಾತ್ರ ಆಗಿದ್ದು ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಾದ್ಯಂತ ಒಟ್ಟು 10,000 ಹಾಸಿ... |
ಜನರು ಸಿಸಿಸಿಗಳಿಗಿಂತ ಮನೆಯಲ್ಲೇ ಕ್ವಾರಂಟೈನ್ ಆಗುವುದಕ್ಕೆ ಆದ್ಯತೆ ನೀಡುತ್ತಾರೆ ಎಂದು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯ ಸಿ.ಸಿ.ಸಿ ಯ ಸಿಬ್ಬಂದಿಗಳ ಅಭಿಪ್ರಾಯ ಆಗಿದೆ. ಕುಟುಂಬದಿಂದ ದೂರ ಇರುವ ಭಯವು ಇದಕ್ಕೆ ಕಾರಣವಾಗಿದೆ ಮತ್ತು ಅನೇಕ ರೋಗಿಗಳು ತಮ್ಮ ಅರೋಗ್ಯ ಸ್ಥಿತಿಯು ಇದ್ದಕ್ಕಿದ್ದಂತೆ ಹದಗೆಟ್ಟರೆ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆಯ ಭರವಸೆ ಇರುವುದರಿಂದ ಸಿಸಿಸಿಗಿಂತ ಆಸ್ಪತ್ರೆಯಲ್ಲಿ ... |
ಕಳೆದ ವರ್ಷ ನಡೆದ ಮೊದಲ ಕೋವಿಡ್ -19 ತರಂಗದಲ್ಲೂ ಸರ್ಕಾರ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,000 ಹಾಸಿಗೆಗಳ ಕೇಂದ್ರವನ್ನು ತೆರೆಯಿತು. ಆದರೆ ವರ್ಷವಿಡೀ, 10% ಹಾಸಿಗೆಗಳು ಕೂಡ ಭರ್ತಿ ಆಗಲಿಲ್ಲ. ಇದಲ್ಲದೆ, ದೇಶದ ಅತಿದೊಡ್ಡ ಸಿಸಿಸಿ ಎಂದು ರಾಜ್ಯ ಸರ್ಕಾರ ಭಾರೀ ಪ್ರಚಾರವನ್ನೂ ಮಾಡಿತ್ತು. ನಂತರ ಕೋವಿಡ್ ಪ್ರಕರಣಗಳು ಕಡಿಮೆ ಆದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಲಾಯಿತು. ಅನ... |
ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ನೇತೃತ್ವದ ರಾಜ್ಯ ಸರ್ಕಾರದ ಟಾಸ್ಕ್ ಫೋರ್ಸ್ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 7,000 ಹಾಸಿಗೆಗಳಿಗೆ ಬೇಡಿಕೆ ಇದೆ. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾದವರಿಗೆ ತಪಾಸಣೆ ಮಾಡಲು, ಈ ಹಾಸಿಗೆ ಅವಶ್ಯಕತೆಯುಳ್ಳವರನ್ನು ಮೊದಲ ಹಂತದ ಮತ್ತು ಎರಡನೇ ಹಂತದ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲೆವೆಲ್-ಒನ್ ಕೇಂದ್ರಗಳಲ್ಲಿ ಹೆರಿಗೆ ಆಸ್ಪತ್ರೆಗಳು ... |
ಸರ್ಕಾರ ಮೊದಲ ಮತ್ತು ದ್ವಿತೀಯ ಹಂತದ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಇದನ್ನು ನಿರ್ವಹಣೆ ಮಾಡುವುದು ಕೂಡ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಕಳಪೆ ಸಾಂಕ್ರಮಿಕ ನಿರ್ವಹಣೆಯ ಕಾರಣದಿಂದಾಗಿ ಹಣ ವೆಚ್ಚವಾಗುತ್ತಿದೆಯಲ್ಲದೆ ರೋಗಿಗಳಿಗೆ ಸೂಕ್ತ ಸವಲತ್ತು ದೊರೆಯುತ್ತಿಲ್ಲ. |
ಒಂದೇ ವೇದಿಕೆ ಹಂಚಿಕೊಂಡರೂ ಮಾತನಾಡದ ಸಿದ್ದು-ಎಚ್.ವಿಶ್ವನಾಥ್ | Siddaramaiah and H Vishwanath did not talk to each other - Kannada Oneindia |
22 min ago ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಜಲಾಶಯಗಳ ನೀರಿನ ಮಟ್ಟ ಹೇಗಿದೆ? |
26 min ago ಸೋನಿಯಾ ಗಾಂಧಿ ನೇತೃತ್ವದ ''ಗಾಂಧಿ'' ಟ್ರಸ್ಟಿಗಳ ಅವ್ಯವಹಾರ ತನಿಖೆಗೆ |
31 min ago ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ: ರಾಜ್ಯದ 6 ಸೇತುವೆಗಳು ಜಲಾವೃತ |
| Updated: Monday, September 24, 2018, 17:56 [IST] |
ಮೈಸೂರು, ಸೆಪ್ಟೆಂಬರ್.24: ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಒಂದೇ ಸಮುದಾಯದ ಇಬ್ಬರು ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ಒಂದೇ ವೇದಿಕೆಯನ್ನು ಹಂಚಿಕೊಂಡರೂ ಇಬ್ಬರು ಪರಸ್ಪರ ಮಾತನಾಡದೆ ಬದ್ಧ ವೈರಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. |
ಕೆ.ಆರ್.ನಗರದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟನೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. |
ಈ ಕಾರ್ಯಕ್ರಮದ ವೇದಿಕೆಯನ್ನು ಇಬ್ಬರು ಹಂಚಿಕೊಳ್ಳುತ್ತಿರುವುದು ತಿಳಿದು ಅವರು ಹೇಗೆ ವರ್ತಿಸಬಹುದು ಎಂದು ಜನ ಕುತೂಹಲದಿಂದ ಕಾದಿದ್ದರು. ಹೀಗೆ ಕಾದವರಿಗೆ ಕೊನೆಗೂ ಅವರಿಬ್ಬರು ಎರಡು ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿದ್ದರೂ ಒಬ್ಬರನೊಬ್ಬರು ನೋಡಿಕೊಳ್ಳದೆ ಇಡೀ ಕಾರ್ಯಕ್ರಮವನ್ನು ಮುಗಿಸಿ ಹೋಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. |
ಒಂದೇ ಪಕ್ಷದಲ್ಲಿದ್ದು ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜಕೀಯವಾಗಿ ಪರಸ್ಪರ ದೂರವಾದ ಎಚ್.ವಿಶ್ವನಾಥ್ ಬಳಿಕ ಜೆಡಿಎಸ್ ಸೇರಿ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ವಿರುದ್ಧ ಭಾರೀ ಆರೋಪ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. |
ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಸೋಲಲು ಎಚ್.ವಿಶ್ವನಾಥ್ ಅವರು ಕೂಡ ಕಾರಣರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರುವ ಮೊದಲೇ ಎಚ್.ವಿಶ್ವನಾಥ್ ಅವರು ಮಾತು ಮುಗಿಸಿ ಬಿಟ್ಟಿದ್ದರು. |
ಆ ನಂತರ ಆಗಮಿಸಿದ ಸಿದ್ದರಾಮಯ್ಯ ಅವರು ಮಾತನಾಡಿ ಎಚ್.ವಿಶ್ವನಾಥ್ ಅವರಿಗೆ ಟಾಂಗ್ ಕೊಡುವುದನ್ನು ಮರೆಯಲಿಲ್ಲ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸ ಮಾಡಿದ್ದರೂ ಅದರ ಬಗ್ಗೆ ವಿಪಕ್ಷಗಳ ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. |
ಪಕ್ಷ ರಾಜ್ಯದಲ್ಲಿ ಸೋತಿದ್ದಕ್ಕೆ ನನಗೆ ಬೇಸರವಿಲ್ಲ, ಜನತೆಗೆ ಉತ್ತಮ ಕಾರ್ಯಕ್ರಮ ನೀಡಿದ ತೃಪ್ತಿಯಿದೆ. ಇಲ್ಲಿ ಅಧಿಕಾರ ಶಾಶ್ವತವಲ್ಲ. ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು ಕೆಳಗಿದ್ದವರು ಮೇಲೇರಬೇಕು. ನಾನು ಸದಾ ಪರಸ್ಪರ ಜಾತಿಗಳನ್ನು ಜೋಡಿಸುವ ಕೆಲಸವನ್ನು ಮಾಡಿದ್ದೇನೆ. ಒಡೆಯುವ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಗಮನಸೆಳೆದರು |
ಸಿದ್ದರಾಮಯ್ಯ ಅವರ ಮಾತು ಕೇಳುತ್ತಾ ವಿಶ್ವನಾಥ್ ತಮ್ಮ ಪಾಡಿಗೆ ಆಸೀನರಾಗಿದ್ದರಲ್ಲದೆ, ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಪಾಡಿಗೆ ತಾವು ಎಂಬಂತೆ ಹೊರಟು ಹೋದರು. |
siddaramaiah h vishwanath mysuru district news ಸಿದ್ದರಾಮಯ್ಯ ಎಚ್ ವಿಶ್ವನಾಥ್ ಮೈಸೂರು ಜಿಲ್ಲಾಸುದ್ದಿ |
Siddaramaiah and H Vishwanath shared the same forum on Monday (September 24). But they did not talk to each other. This is due to everyone's surprise. |
|ಬಬ್ಬೂರು ಕಾಲೇಜಿನಲ್ಲಿ ಯುವ ಜನೋತ್ಸವ - chitradurga - News in kannada, vijaykarnataka |
Subsets and Splits
No community queries yet
The top public SQL queries from the community will appear here once available.