text stringlengths 0 61.5k |
|---|
4) ಮಾತು, ಸಂಗೀತ: |
ಗರ್ಭದಲ್ಲಿರುವ ಶಿಶುಗಳಿಗೆ ತಮ್ಮ ತಾಯಿಯ ಧ್ವನಿಯ ಅನುಭವಾಗುತ್ತದೆ. ನೀವು ಮಾತನಾಡುತ್ತಿರುವುದು ಏನು ಎಂಬುದು ಅದಕ್ಕೆ ಗೊತ್ತಾಗದೇ ಹೋದರೂ, ನಿಮ್ಮ ಮಾತಿನಿಂದ ಅದು ಪ್ರಭಾವಿತಗೊಳ್ಳುತ್ತದೆ. ನೀವು ಹಾಡು ಹಾಡಿದಾಗಲೂ ಅದರ ಪ್ರಭಾವವು ಶಿಶುವಿನ ಮೇಲಾಗುತ್ತದೆ. ಶಿಶುಗಳಿಗೆ ಹಾಡು ಬಹಳ ಇಷ್ಟವಂತೆ. ಜೊತೆಗೆ, ಅದು ಶಿಶುವಿನ ಏಕಾಗ್ರತೆಗೆ ಸಹಾಯವಾಗುತ್ತದೆ. ಹೀಗಾಗಿ, ನೀವು ಒಳ್ಳೆಯ ಮಾತುಗಳನ್ನಾಡುತ್ತಿರ... |
5) ಥೈರಾಯ್ಡ್ ಬಗ್ಗೆ ಹುಷಾರ್..! |
ಮನುಷ್ಯನ ದೇಹಕ್ಕೆ ಥೈರಾಯ್ಡ್ ಬಹಳ ಮುಖ್ಯ. ಗರ್ಭಿಣಿಯರಲ್ಲಿ ಥೈರಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಥೈರಾಯ್ಡ್ ಪರೀಕ್ಷೆ ನಡೆಸಿ, ಅದರ ಪ್ರಮಾಣ ಸಹವಾಗಿದೆಯೇ ಎಂದು ತಿಳಿದುಕೊಳ್ಳಿ. ಥೈರಾಯ್ಡ್ ಕಡಿಮೆಯಾದರೆ ಸೋಡಿಯಂ ಅಂಶವಿರುವ ಆಹಾರಗಳನ್ನು ಸೇವಿಸಿ. ಅಯೋಡಿನ್'ಯುಕ್ತ ಉಪ್ಪು, ಯೋಗರ್ಟ್ (ಒಂದು ರೀತಿಯ ಮೊಸರು) ಸೇವಿಸಿ. |
6) ವೈದ್ಯರ ಔಷಧವೂ ಮುಖ್ಯ: |
ಗರ್ಭಿಣಿಯರಿಗೆ ಹಲವು ಪೌಷ್ಟಿಕಾಂಶಗಳು ಬೇಕಾಗುತ್ತವೆ. ಇವುಗಳ ಸೇವನೆಯಲ್ಲೂ ಸಮತೋಲನ ಇರಬೇಕಾಗುತ್ತದೆ. ಎಲ್ಲವನ್ನೂ ನೈಸರ್ಗಿಕ ಆಹಾರದಿಂದಲೇ ನಿಭಾಯಿಸುವುದು ಕಷ್ಟ. ಹೀಗಾಗಿ, ವೈದ್ಯರು ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶಗಳ ಮಾತ್ರೆಗಳನ್ನು ನೀಡಿರುತ್ತಾರೆ. ಅನೇಕರು ಇದನ್ನು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷಿಸುತ್ತಾರೆ. ಆದರೆ, ಇದು ಸರಿಯಲ್ಲ. ವೈದ್ಯರು ನೀಡುವ ಪೌಷ್ಟಿಕಾಂಶದ ಟ್ಯಾಬ್ಲೆಟ್'ಗಳನ... |
7) ಬಿಸಿಲಿಗೆ ಮೈಯೊಡ್ಡಿ: |
ದೇಹಕ್ಕೆ ವಿಟಮಿನ್ ಡಿ ಅತ್ಯವಶ್ಯ. ಸೂರ್ಯನ ರಶ್ಮಿಯಲ್ಲಿ ವಿಟಮಿನ್ ಡಿ ಪೋಷಕಾಂಶವಿರುತ್ತದೆ. ಗರ್ಭಿಣಿಯರು ದಿನಕ್ಕೆ ಕನಿಷ್ಠ 20 ನಿಮಿಷವಾದರೂ ಬಿಸಿಲಿಗೆ ಮೈಯೊಡ್ಡಬೇಕು ಎನ್ನುತ್ತಾರೆ ವೈದ್ಯರು. |
8) ಹೊಟ್ಟೆಗೆ ಮಸಾಜ್: |
ಗರ್ಭದಲ್ಲಿರುವ ಶಿಶುವಿಗೆ ಹೊರಗಿನ ಸ್ಪರ್ಶದ ಅನುಭವವೂ ಆಗುತ್ತದೆ. ಹೊಟ್ಟೆಯನ್ನು ಮುಟ್ಟಿದರೆ ಅದಕ್ಕೆ ಮಗು ರಿಯಾಕ್ಟ್ ಮಾಡುತ್ತದೆ. ತಾಯಿಯ ಸ್ಪರ್ಶ, ತಂದೆಯ ಸ್ಪರ್ಶದ ವ್ಯತ್ಯಾಸವನ್ನೂ ಅದು ಗ್ರಹಿಸಬಲ್ಲುದು. ಈ ಹಿನ್ನೆಲೆಯಲ್ಲಿ ಗರ್ಭಿಣಿಯ ಹೊಟ್ಟೆಯನ್ನು ಹಗುರವಾಗಿ ಮಸಾಜ್ ಮಾಡಿದಾಗ ಮಗುವಿಗೆ ಒಂದು ರೀತಿಯಲ್ಲಿ ಉತ್ತೇಜನ ಸಿಕ್ಕಂತಾಗುತ್ತದೆ. ಮಸಾಜ್'ಗೆ ಬಾದಾಮಿ ಎಣ್ಣೆ ಬಳಸಿದರೆ ಇನ್ನೂ ಒಳ್ಳೆಯದ... |
ಈಶ್ವರ ಚಂದ್ರ ವಿದ್ಯಾಸಾಗರ - ವಿಕಿಪೀಡಿಯ |
(ಈಶ್ವರಚಂದ್ರ ವಿದ್ಯಾಸಾಗರ ಇಂದ ಪುನರ್ನಿರ್ದೇಶಿತ) |
ಈಶ್ವರ ಚಂದ್ರ ವಿದ್ಯಾಸಾಗರ (ಸೆಪ್ಟೆಂಬರ್ ೨೬ ೧೮೨೦ - ಜುಲೈ ೨೯ ೧೮೯೦) ಮಹಾನ್ ವಿದ್ವಾಂಸರಾಗಿದ್ದ ಈಶ್ವರಚಂದ್ರರು ಅಷ್ಟೇ ಮಹಾನ್ ದೇಶಪ್ರೇಮಿಯಾಗಿದ್ದರು.ಬಂಗಾಳದ ಲೇಖಕ, ಸಮಾಜ ಸುಧಾರಕ. ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇವರ ಜನನ. ಒಂಬತ್ತನೆಯ ವಯಸ್ಸಿನಲ್ಲಿ ಇವರನ್ನು ಕಲ್ಕತ್ತೆಗೆ ಕರೆತಂದು ಅಲ್ಲಿನ ಸಂಸ್ಕøತ ಮಹಾಪಾಠಶಾಲೆಗೆ ಸೇರಿಸಲಾಯಿತು. ಇವರು ಕಷ್ಟಗಳ ನಡುವೆಯೇ ವ್ಯಾಸಂಗ ಮುಂದುವರಿಸ... |
೩ ಸಣ್ಣ ಪುಸ್ತಕಗಳ |
೪ =ಸೇವೆಗಳು |
ಬೇತಾಳ ಪಂಚವಿಂಶತಿ ಎಂಬ ಇವರ ಬಂಗಾಳಿ ಗದ್ಯಕೃತಿ 1846ರಲ್ಲಿ ಪ್ರಕಟವಾಯಿತು. ಶಾಕುಂತಲ 1855ರಲ್ಲೂ ಸೀತಾಪರಿತ್ಯಾಗ 1862ರಲ್ಲೂ ಬೆಳಕಿಗೆ ಬಂದುವು. ಕೊನೆಯ ಪುಸ್ತಕ ಇವರ ಅತ್ಯುತ್ಕøಷ್ಟ ಕೃತಿಯೆಂದು ಪರಿಗಣಿತವಾಗಿದೆ. ಈಶ್ವರಚಂದ್ರರು ಆ ಕಾಲಕ್ಕೆ ಕ್ರಾಂತಿಕಾರಿಯೆನಿಸಿದ್ದ ವಿಚಾರ ತಳೆದಿದ್ದರು. ಇವರು ಫೋರ್ಟ್ ವಿಲಿಯಮ್ ಕಾಲೇಜಿನ ಪ್ರಿನ್ಸಿಪಾಲರಾದಾಗ, ಅಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕøತ ವಿದ್ಯಾಭ... |
ತಾವು ವ್ಯಾಸಂಗ ಮಾಡುತ್ತಿದ್ದ ಸಂಸ್ಕøತ ಮಹಾಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರ ಜಾಗ ತೆರವಾದಾಗ ಅದಕ್ಕೆ ಈಶ್ವರಚಂದ್ರರೇ ಅರ್ಹರೆಂದು ಕಾಲೇಜಿನ ತಮ್ಮ ವ್ಯವಸ್ಥಾಪಕರು ತೀರ್ಮಾನಿಸಿ ಅವರಿಗೆ ಆಮಂತ್ರಣವನ್ನಿತ್ತರು. ಇದರಿಂದ ಮಾಸಿಕ ವೇತನ ರೂ. 50 ರಿಂದ ರೂ. 90ಕ್ಕೆ ವೃದ್ಧಿಯಾಗುವ ಅವಕಾಶವಿತ್ತು. ಆದರೆ ಈಶ್ವರಚಂದ್ರರು ಈ ಹುದ್ದೆಗೆ ತಮಗಿಂತಲೂ ತಾರಾನಾಥ ತರ್ಕವಾಚಸ್ಪತಿಯವರೇ ಹೆಚ್ಚು ಅರ್ಹರೆಂದು... |
ಭಾರತೀಯ ಮಹಿಳೆಯರ ಉದ್ಧಾರಕ್ಕಾಗಿ ಈಶ್ವರಚಂದ್ರರು ಕೈಗೊಂಡ ಕಾರ್ಯಕ್ರಮಗಳು ಅವರನ್ನು ಚಿರಸ್ಮರಣೀಯರನ್ನಾಗಿ ಮಾಡಿವೆ. ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಚಳುವಳಿ ನಡೆಸುತ್ತಿದ್ದ ಡ್ರಿಂಕ್ ವಾಟರ್ ಬೆಥೂನ್ ಎಂಬುವರೊಂದಿಗೆ ವಿದ್ಯಾಸಾಗರರೂ ಸೇರಿದ್ದರು. ಬೆಥೂನರ ಹೆಸರಿನಲ್ಲಿ ನಡೆಯುತ್ತಿದ್ದ ಬಾಲಿಕಾಶಾಲೆಯ ವ್ಯವಸ್ಥೆಯ ಹೊಣೆ 1851ರಲ್ಲಿ ಇವರ ಮೇಲೆ ಬಿತ್ತು. ರೊಸೊಮೊಯ್ದತ್ತರು ಕಲ್ಕತ್ತೆಯ ಸಂಸ್ಕøತ ಮಹಾ... |
ಸಣ್ಣ ಪುಸ್ತಕಗಳ[ಬದಲಾಯಿಸಿ] |
ಹೆಣ್ಣುಮಕ್ಕಳ ಮತ್ತೊಂದು ಸಮಸ್ಯೆ ಈಶ್ವರಚಂದ್ರರ ಮನಸ್ಸನ್ನು ಬಲವಾಗಿ ಬಾಧಿಸುತ್ತಿತ್ತು. ಬಾಲ್ಯವಿವಾಹ ಪದ್ಧತಿಯಿರುವ ಹಿಂದೂ ಜಾತಿಗಳಲ್ಲಿ ಅನೇಕರು ಎಳೆ ವಯಸ್ಸಿನಲ್ಲೇ ವಿಧವೆಯಾಗುವ ಸಂಭವವಿತ್ತು. ಬಾಲವಿಧವೆಯ ಬಾಳಿನ ನೋವನ್ನು ಈಶ್ವರಚಂದ್ರರು ಮನಗಂಡರು. ವಿಧವಾ ವಿವಾಹದ ಪರವಾಗಿ ಇವರು ತೀವ್ರವಾಗಿ ಪ್ರಚಾರ ಕೈಗೊಂಡರು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದ ಈಶ್ವರಚಂದ್ರರು ಇಂಥ ಪುನ... |
=ಸೇವೆಗಳು[ಬದಲಾಯಿಸಿ] |
ಈಶ್ವರಚಂದ್ರರು 25,000 ಜನರ ಸಹಿಯಿದ್ದ ಮನವಿಯೊಂದನ್ನು 1855ರ ಡಿಸೆಂಬರ್ 27ರಂದು ಸರ್ಕಾರಕ್ಕೆ ಸಮರ್ಪಿಸಿದರು. ಇದರ ಬಗೆಗೆ ಸರ್ಕಾರದವರು ಸಹಾನುಭೂತಿಯುಳ್ಳವರಾಗಿದ್ದರು. ಆದರೆ 1857ರಲ್ಲಿ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಂಭವಿಸಿದ್ದರಿಂದ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. 1863ರಲ್ಲಿ 21,000 ಜನರ ಸಹಿಯಿದ್ದ ಇನ್ನೊಂದು ಮನವಿಯನ್ನು ಸರ್ಕಾರಕ್ಕೆ ಒಪ್ಪಿಸಲಾಯಿತ... |
ತ್ವಚೆಯ ಬಂಗು ನಿವಾರಣೆಗೆ ಪ್ರಾಕೃತಿಕ ಪರಿಹಾರ | best-natural-ingredients-to-fade-away-dark-spots - Kannada BoldSky |
ತ್ವಚೆಯ ಬಂಗು ನಿವಾರಣೆಗೆ ಪ್ರಾಕೃತಿಕ ಪರಿಹಾರ |
| Updated: Tuesday, August 20, 2019, 16:53 [IST] |
ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಅಸ್ಥೆಯನ್ನು ವಹಿಸಿರುತ್ತಾರೆ. ಮುಖದಲ್ಲಿ ಮೂಡುವ ಸಣ್ಣ ಗುಳ್ಳೆ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ತಳ್ಳುತ್ತದೆ. ಅಲ್ಲದೆ ಸಾಧ್ಯವಾದಷ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಬ್ಯೂಟಿಪಾರ್ಲರ್ಗೆ ಹೋಗಿ ಬೇಕಾದ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಮುಖದ ಕಾಳಜಿಯನ್ನು ನೀವು ಹೆಚ್ಚಿನ ಖರ್ಚು ಮಾಡದೆಯೇ ಮನೆಯಲ್ಲಿಯೇ ದೊರೆಯುವ ಸೌಂ... |
ನಿಮ್ಮ ಮುಖದಲ್ಲಿ ನಿಮ್ಮ ಸೌಂದರ್ಯವನ್ನು ಹಾಳುಗೆಡಹುವ ಯಾವುದೇ ಅಂಶಗಳಾಗಿರಬಹುದು ಉದಾಹರಣೆಗೆ, ಮೊಡವೆ, ಗುಳ್ಳೆಗಳು, ಡಾರ್ಕ್ ಸ್ಪಾಟ್ಗಳು ಅಥವಾ ಬಂಗು (ಕಪ್ಪು ಕಲೆ)ಗಳನ್ನೆಲ್ಲಾ ನೀವು ನೈಸರ್ಗಿಕವಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ನೈಸರ್ಗಿಕ ಉತ್ಪನ್ನಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ. ನೀವು ನಿತ್ಯವು ಉಪಯೋಗಿಸುವ ಹಣ್ಣು ತರಕಾರಿಗಳು ... |
ಇಂತಹ ಗಾಢ ವರ್ತುಲಗಳು ನಿಮ್ಮ ಮುಖವನ್ನು ಆವರಿಸಿಕೊಳ್ಳುವುದು ಕಲುಷಿತ ವಾತಾವರಣ, ಧೂಳು, ವಯಸ್ಸಾಗುವಿಕೆ, ಹೆಚ್ಚು ರಾಸಾಯನಿಕ ಪ್ರಸಾಧನಗಳ ಬಳಕೆ ಮೊದಲಾದ ಕಾರಣಗಳಿಂದ ಆಗಿದೆ. ಹಾಗಿದ್ದರೆ ಇಂತಹ ಕಪ್ಪು ವರ್ತುಲಗಳು ಇಲ್ಲವೇ ಡಾರ್ಕ್ ಸ್ಪಾಟ್ಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯೋಣ.... |
*ಪಪ್ಪಾಯದ ತಿರುಳನ್ನು ತೆಗೆದುಕೊಳ್ಳಿ |
*ಹಾನಿಯಾಗಿರುವ ಸ್ಥಳಕ್ಕೆ ಇದನ್ನು ಹಚ್ಚಿಕೊಳ್ಳಿ |
*30 ನಿಮಿಷಗಳ ಕಾಲ ಹಾಗೆಯೇ ಬಿಡಿ |
*ನಿತ್ಯವೂ ಈ ವಿಧಾನವನ್ನು ಅನುಸರಿಸಿ |
*ತಂಪಾದ ಮಜ್ಜಿಗೆಯನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್ ಇರುವ ಕಡೆ ಹಚ್ಚಿ |
*ಇದು 15 ನಿಮಿಷ ಹಾಗೆಯೇ ಇರಲಿ |
*ದಿನಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್ನಿಂದ ರಕ್ಷಣೆ ಪಡೆದುಕೊಳ್ಳಿ |
ಟೊಮೇಟೊ ಪಲ್ಪ್ |
*ಟೊಮೇಟೋದಿಂದ ಪಲ್ಪ್ ಹೊರತೆಗೆಯಿರಿ |
*ಕಪ್ಪು ಕಲೆ ಇರುವ ಕಡೆ ಹಚ್ಚಿ |
*15 ನಿಮಿಷ ಇದನ್ನು ಹಾಗೆಯೇ ಬಿಡಿ |
*ನಿತ್ಯವೂ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್ನಿಂದ ಮುಕ್ತಿ ಪಡೆಯಿರಿ |
ಲಿಂಬೆ ರಸವನ್ನು ಡಾರ್ಕ್ ಸ್ಪಾಟ್ ಇರುವ ಕಡೆ ಹಚ್ಚಿಕೊಳ್ಳಿ |
10-15 ನಿಮಿಷಗಳ ಕಾಲ ಹಾಗೆಯೇ ಬಿಡಿ |
ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ |
ನಿತ್ಯವೂ ಈ ವಿಧಾನವನ್ನು ಮುಖಕ್ಕೆ ಮಾಡುವುದರಿಂದ ಡಾರ್ಕ್ ಸ್ಪಾಟ್ ಅನ್ನು ನಿವಾರಿಸಿಕೊಳ್ಳಬಹುದು. |
ಇನ್ನೊಂದು ಟ್ರಿಕ್ಸ್ ಇದೆ ನೋಡಿ.. |
ಉಪಯೋಗಿಸುವ ವಿಧಾನ ಒಂದು ಚಮಚ ಬ್ರೌನ್ ಶುಗರ್ ಅನ್ನು ಮೊಟ್ಟೆಯ ಬಿಳಿಯ ಅಂಶದೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆ |
ರಸವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ತಿಳಿನೀರಿನಿಂದ |
ಮುಖವನ್ನು ಸ್ವಚ್ಛಗೊಳಿಸಿ. |
ವಿಟಮಿನ್ ಇ ಕ್ಯಾಪ್ಸುಲ್ನಿಂದ ಎಣ್ಣೆಯನ್ನು ಹೊರತೆಗೆಯಿರಿ |
ಕಪ್ಪು ಕಲೆ ಸುತ್ತ ಇದನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಯಿರಿ |
ಡಾರ್ಕ್ ಸ್ಪಾಟ್ನಿಂದ ಮುಕ್ತಿ ಪಡೆದುಕೊಳ್ಳಲು ದಿನಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ |
ಆಲೂಗಡ್ಡೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಸತ್ವ, ಪೊಟಾಷಿಯಮ್, ಮೆಗ್ನೀಷಿಯಮ್, ಜಿಂಕ್ ಮತ್ತು ಫಾಸ್ಫರಸ್ ಸತ್ವಗಳು ಹೇರಳವಾಗಿದ್ದು ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಬಣ್ಣವನ್ನು ಅಂದಗೊಳಿಸುವ ಗುಣ ಹೊಂದಿದೆ. ವಿಟಮಿನ್-ಬಿ-ಕಾಂಪ್ಲೆಕ್ಸ್ ಭಾಗವಾದ ನಿಯಾಸಿನ್ ಅಮೈಡ್ ನಿಂದ ಜೀವಕೋಶಗಳು ನವೀಕರಣಗೊಳ್ಳಲು ಹೆಚ್ಚು ನೆರವಾಗುತ್ತದೆ. |
ಆಲೂಗಡ್ಡೆಯ ಹೋಳುಗಳನ್ನು ಮುಖದ ಮೇಲೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ಆಲೂಗಡ್ಡೆಯ ಹೋಳುಗಳು ಒಣಗಿದಲ್ಲಿ ಮತ್ತೊಂದು ತಾಜಾ ಹೋಳನ್ನು ಬಳಸಿ. |
ಒಂದು ಕಪ್ನಲ್ಲಿ ಒಂದು ದೊಡ್ಡಚಮಚ ಓಟ್ಸ್ ಪುಡಿ, ಎರಡು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಮೊಸರು ಹಾಕಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಕಪ್ಪುಬಣ್ಣಕ್ಕೆ ಕಾರಣವಾದ ವರ್ಣದ್ರವ್ಯಗಳನ್ನು ತಿಳಿಗೊಳಿಸುವ ಗುಣ ಹೊಂದಿರುವ ಕಾರಣ ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲು ನೆರವಾಗುತ್ತದ... |
ಕಿತ್ತಳೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಮುಖದ ಮತ್ತು ಕುತ್ತಿಗೆಯ ಕಲೆಗಳನ್ನು ನಿವಾರಿಸಲೂ ಶಕ್ತವಾಗಿದೆ. ದಿನಕ್ಕೊಂದು ಲೋಟ ಕಿತ್ತಳೆ ರಸವನ್ನು ಕುಡಿಯುವ ಜೊತೆಗೇ ಕಿತ್ತಳೆಯ ಸಿಪ್ಪೆಯನ್ನು ಹಿಸುಕಿದರೆ ಚಿಮ್ಮುವ ದ್ರವವನ್ನು ಕಲೆಗಳ ಮೇಲೆ ಬೀಳುವಂತೆ ಮಾಡುವ ಮೂಲಕ ಅಥವಾ ಕಿತ್ತಳೆಸಿಪ್ಪೆಯ ಮೇಲ್ಭಾಗವನ್ನು ಕೆರೆದು ತೆಗೆದು ಮಿಕ್ಸಿಯಲ್ಲ... |
ಹಸಿಹಾಲನ್ನು ನೆನೆಸಿದ ಹತ್ತಿಯಲ್ಲಿ ಅದ್ದಿ ಕಲೆಗಳ ಮೇಲೆ ಇರುವಂತೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಇಡಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.ಈ ವಿಧಾನ ವಯಸ್ಸಿನ ಕಾರಣದಿಂದ ಮೂಡುವ ಕಲೆಗಳಿಗೆ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಸುಮಾರು ಆರು ವಾರಗಳಲ್ಲಿ ಉತ್ತಮ ಫಲ ಕಂಡುಬರುತ್ತದೆ. |
best-natural-ingredients-to-fade-away-dark-spots |
We've simplified things for you by curating a list of 100% natural ingredients that are considered to be best for dealing with stubborn dark spots on your skin. The key components present in all these home remedies can make the dark spots on your skin a thing of the past. Just include them in your beauty routine to lig... |
ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ | Prajavani |
ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ |
Published: 02 ಆಗಸ್ಟ್ 2018, 21:20 IST |
Updated: 02 ಆಗಸ್ಟ್ 2018, 21:20 IST |
ಹಿರಿಯಡ್ಕ: ಜನರಿಗೆ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. |
ಈಚೆಗೆ ಹಿರಿಯಡ್ಕದ ಗಣೇಶ ಕಲಾಮಂದಿರದಲ್ಲಿ ನಡೆದ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ, ನಿರುದ್ಯೋಗ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯದಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣುಚಿಕೊಳ್ಳುತ್ತಿದೆ ... |
ರಫೇಲ್ ಯುದ್ಧವಿಮಾನಗಳ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ. 4 ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗಲಿಲ್ಲ. ಇಂತಹ ವಿಚಾರಗಳನ್ನು ಜನರ ಮನೆಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದರು. |
ರಾಜ್ಯ ಸರ್ಕಾರ 5 ವರ್ಷಗಳ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೂ ಜನರ ಮದ್ಯೆಯಿದ್ದು, ಪಕ್ಷವನ್ನು ಸಂಘಟಿಸುವಲ್ಲಿ ಕೆಲಸವನ್ನು ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಕಾರ್ಯಕರ್ತರು ಒಟ್ಟಾಗಿ ಪಕ್ಷವನ್ನು ಬೂತ್ ಮಟ್ಟದಿಂದಲೇ ಸಂಘಟಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು. |
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿದರು. |
ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಳ್ಕರ್, ಸುಧಾಕರ ಶೆಟ್ಟಿ ಮೈರ್ಮಾಡಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ... |
ಬದಲಾಗುತ್ತಿದ್ದಾಳೆ, ಭಾರತದ "ಆಂಟಿ'! | Udayavani - ಉದಯವಾಣಿ |
ನಿಮಗೆ ಹಾಗೆ ಕರೆಸಿಕೊಳ್ಳಲು ಮುಜುಗರವೇ? |
ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ "ಆಂಟಿ' ಎಂದು ಕರೆಸಿಕೊಂಡ ಘಟನೆಯನ್ನು ನೆನಪಿಟ್ಟುಕೊಂಡಿರುತ್ತಾರೆ! ಅವರಲ್ಲಿ ಹೆಚ್ಚಿನವರಿಗೆ ತುಂಬಾ ವಯಸ್ಸೂ ಆಗಿರುವುದಿಲ್ಲ ಅನ್ನೋದು ಬೇರೆ ವಿಷಯ! ಹುಡುಗರಿಗೆ ತಾವು ಅಂಕಲ್ ಎಂದು ಕರೆಸಿಕೊಂಡಾಗ ಆಗದಷ್ಟು ನೋವು, ಹಿಂಸೆ ಹುಡುಗಿಯರಿಗೆ ತಾವು "ಆಂಟಿ' ಎಂದು ಕರೆಸಿಕೊಂಡಾಗ ಆಗುತ್ತೆ. ಯಾಕೆ ಹೀಗೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? |
ಮೊನ್ನೆ ಬೇಕರಿಗೆ ಬ್ರೆಡ್ ಖರೀದಿಸಲು ಹೋಗಿದ್ದೆ. ಅಲ್ಲಿದ್ದ ಹುಡುಗರು ಪ್ರತಿಯೊಬ್ಬರಿಗೂ ಅವರವರಿಗೆ ಬೇಕಾದ ವಸ್ತು ನೀಡುವಾಗ ಬಳಸುತ್ತಿದ್ದ ಪದ "ಮೇಡಂ' ಅಥವಾ "ಅಕ್ಕ'. ಬೇಕರಿಯ ಮಾಲೀಕನನ್ನು ವಿಚಾರಿಸಿದೆ. "ಏನ್ರೀ ನಿಮ್ಮ ಹುಡುಗರನ್ನು ಚೆನ್ನಾಗಿ ತಯಾರು ಮಾಡಿದ್ದೀರಾ?!'. ಅದಕ್ಕೆ ಆತ ನಕ್ಕು ಹೇಳಿದ್ದು: "ನೋಡಿ ಮೇಡಂ, ಈಗ ಕಾಂಪಿಟೇಷನ್ ಭಾಳ. ನಮ್ಮ ಕಸ್ಟಮರ್ನ್ನು ನಾವು ಕಾಪಾಡ್ಕೊಬೇಕು ಎಂದರೆ... |
ಭಾರತದ "ಆಂಟಿ' ಬದಲಾಗುತ್ತಿದ್ದಾಳೆ! ನಿಧಾನವಾಗಿ "ಆಂಟಿ'ಯನ್ನು ಜನ ದೂರ ತಳ್ಳುತ್ತಿದ್ದಾರೆ! "ಆಂಟಿ' ಪಟ್ಟ ಮಹಿಳೆಯರಿಗೆ ದೊರಕುವುದಕ್ಕೆ ಅವರಿಗೆ ವಯಸ್ಸಾಗಿರಬೇಕೆಂದೇನೂ ಇಲ್ಲ ಅಥವಾ ವಯಸ್ಸಾದಂತೆ ಕಾಣುತ್ತಿರಬೇಕು ಎಂದೂ ಇಲ್ಲ. "ಆಂಟಿ' ಎಂಬ ಪದವನ್ನು ನಮ್ಮ ಸಮಾಜದಲ್ಲಿ ನಾಲ್ಕು ಮುಖ್ಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಮೊದಲನೆಯದು "ಚಿಕ್ಕಮ್ಮ', "ದೊಡ್ಡಮ್ಮ'ನಿಗೆ ಬದಲಾಗಿ ಆಂಟಿಯ ಬಳಕೆ. ಇಲ್ಲಿ... |
ಸುಮ್ಮನೇ, ಸುತ್ತಮುತ್ತಲ ಮಹಿಳೆಯರು- ಹುಡುಗಿಯರ ಬಳಿ ಈ ಬಗ್ಗೆ ಮಾತನಾಡಿದರೆ ಹಲವು ಸ್ವಾರಸ್ಯಕರ ಪ್ರಸಂಗಗಳು ಹೊರಹೊಮ್ಮುತ್ತವೆ. ಪುರುಷರಿಗೆ, ಹುಡುಗರಿಗೆ "ಆಂಟಿ' ಎಂದು ಕರೆದರೆ ಈ ಹೆಣ್ಣುಮಕ್ಕಳು, ಇಷ್ಟೊಂದು ತಲೆಕೆಡಿಸಿಕೊಳ್ಳುವುದು ಏಕೆ ಎಂದು ಅಚ್ಚರಿಯೂ ಆಗುತ್ತದೆ. ಬಹಳಷ್ಟು ಹೆಣ್ಣುಮಕ್ಕಳು ತಾವು ಮೊದಲ ಬಾರಿ "ಆಂಟಿ' ಎಂದು ಕರೆಸಿಕೊಂಡ ಘಟನೆಯನ್ನು (ಅದೂ ಹೆಚ್ಚಿನ ಬಾರಿ ಅವರಿನ್ನೂ "ಹುಡುಗಿ... |
ನಾವೇ ಸ್ವಲ್ಪ ಹಿಂತಿರುಗಿ ಗಮನಿಸಿ ನೋಡಿದರೆ, ಬಾಲ್ಯದಲ್ಲಿ ಹಿರಿಯರ ವಯಸ್ಸಿನ ಅಂದಾಜು ಸುಲಭವಲ್ಲ. ಅಥವಾ ಅಪ್ಪ- ಅಮ್ಮನ ಜೊತೆ ಒಡನಾಡುವ ಕಿರಿಯ ಸಹೋದ್ಯೋಗಿಗಳನ್ನೂ, ಅವರು ವಯಸ್ಸಿನಲ್ಲಿ ನಮಗಿಂತ ಕೆಲವೇ ವರ್ಷಗಳ ಅಂತರದಲ್ಲಿದ್ದರೂ, "ಅವರು ಅಪ್ಪ- ಅಮ್ಮನ ಫ್ರೆಂಡ್ಸ್' ಎಂದು ಭಾವಿಸಿ ಅವರನ್ನು "ಅಂಕಲ್- ಆಂಟಿ' ಎಂದು ಕರೆದುಬಿಡುತ್ತೇವೆ! ಇದರ ಹಿಂದೆ ದುರುದ್ದೇಶವಿರದಿದ್ದರೂ, ಕ್ರಮೇಣ ನಮ್ಮ ಅರಿ... |
"ನಿಮ್ಮನ್ನು ಅಪರಿಚಿತರೊಬ್ಬರು ಬಂದು, ಆಂಟಿ ಎಂದು ಕರೆದರೆ ನೀವೇನು ಮಾಡುತ್ತೀರಿ?' ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಹೆಚ್ಚಿನ ಹುಡುಗಿಯರು ಹೇಳಿದ್ದೇನು ಗೊತ್ತೆ? "ಕೆನ್ನೆಗೆ ಬಾರಿಸುತ್ತೇವೆ!' ಎಂದು. ಅಂದರೆ, ಹಿಂದಿನ ತಲೆಮಾರಿನ ಮಹಿಳೆಯರು ಆಂಟಿಯನ್ನು ಒಪ್ಪಿಕೊಂಡ, ಅಥವಾ "ಅಜ್ಜಿ/ಪಾಟಿ' ಎನಿಸಿಕೊಳ್ಳುವುದರ ಬದಲು ಆಂಟಿ ಎಷ್ಟೋ ಮೇಲು ಎಂದು ಸಮಾಧಾನ ಪಡುವ ಬದಲು, "ಆಂಟಿ'ಯನ್ನೂ ಗೌ... |
ಸಂಬಂಧಗಳಲ್ಲಿ ಆಯಾ ಸಂಬಂಧವನ್ನು ಗುರುತಿಸಿ ಕರೆಯುವುದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಸಂಬಂಧಗಳನ್ನು ಕಳೆದುಕೊಳ್ಳುವ ಪ್ರಥಮ ಹಂತ, ಅವುಗಳ ಹೆಸರುಗಳನ್ನು ಬಿಡುವುದು! ಪಾಶ್ಚಾತ್ಯರ ಎಷ್ಟೋ ಕ್ರಮಗಳನ್ನು ಥಟ್ಟನೆ ಗುರುತಿಸಿ, ನಮ್ಮದಾಗಿಸಿಕೊಳ್ಳುವ ನಾವು, ಅವರ ಸಂಬೋಧನಾ ಕ್ರಮದ ಬಗೆಗೆ ಖಂಡಿತ ಗಮನಿಸಬೇಕಿದೆ. ವೃತ್ತಿಪರ ಸಂಬಂಧಗಳಲ್ಲಿ ಸರ್ ಅಥವಾ ಮೇಡಂ ಬಳಕೆ, ಆತ್ಮೀಯತೆಯಿದ್ದಾಗ- ವಯಸ್ಸು ಕೆಲವ... |
"ಆಂಟಿ'ಯ ಬಗ್ಗೆ ಇಷ್ಟೆಲ್ಲಾ ತಲೆಯಲ್ಲಿ ಹರಿದಾಡುತ್ತಿರುವಾಗಲೇ ಬೇಕರಿಯ ಹುಡುಗ "ತೊಗೊಳ್ಳಿ ಮೇಡಂ, ನಿಮ್ಮ ಐಟಂ ಎಲ್ಲಾ ಪ್ಯಾಕ್ ಆಗಿದೆ' ಎಂದಿದ್ದ. ಮಗಳು ಭೂಮಿ ಆ ಹುಡುಗನಿಗೆ "ಅಂಕಲ್ ಅಂಕಲ್ ಕಾಲು ಕೆಜಿ ರಸ್ಕ್ ಕೊಡಿ' ಎಂದಿದ್ದಳು! ತಕ್ಷಣ ನಾನು ಗದರಿಸಿ "ಅಣ್ಣ ಅಂತ ಕರಿ, ಅಂಕಲ್ ಅಲ್ಲ' ಎಂದೆ. ಆ ಹುಡುಗ ನಕ್ಕು ಕಣ್ಣರಳಿಸಿದ! |
ನಿಮ್ಮನ್ನು "ಆಂಟಿ' ಅಂತ ಕರೆದಾಗ... |
- "ಆಂಟಿ' ಎಂದು ಯಾರಾದರೂ ಕರೆದಾಗ ಕೋಪಗೊಳ್ಳಬೇಕಿಲ್ಲ, ಕೆನ್ನೆಗೆ ಹೊಡೆಯಬೇಕಾಗಿಲ್ಲ, ನಿಜ! ಆದರೆ ಅವರನ್ನು ತಿದ್ದಬೇಕು. |
ಕುಹಕ- ವ್ಯಂಗ್ಯಗಳಿಂದ "ಆಂಟಿ' ಎಂದು ಕರೆದಾಗ ನಾವೇ ಮುಜುಗರದಿಂದ ಸುಮ್ಮನಿರಬೇಕಾಗಿಲ್ಲ. ಬದಲಾಗಿ ನೇರವಾಗಿ "ಹಾಗೆ ಕರೆಯಬೇಡಿ' ಎಂದು ಹೇಳುವುದು, "ನಮಗೆ ಹೇಗೆ ಬೇಕೋ ಹಾಗೆ ಕರೆಸಿಕೊಳ್ಳುವುದು ನಮ್ಮ ಹಕ್ಕು' ಎಂದು ಸ್ವಷ್ಟಪಡಿಸುವುದು ಉತ್ತಮ. |
- ಸ್ವತಃ ತಾಯಂದಿರು ತಮಗೆ "ಆಂಟಿ' ಎಂದು ಕರೆದಾಗ ಆದ ಮುಜುಗರವನ್ನು ನೆನಪಿಟ್ಟು, ಚಿಕ್ಕ ಮಕ್ಕಳು ಆಂಟಿ- ಅಂಕಲ್ಗಳನ್ನು ಎಲ್ಲೆಂದರಲ್ಲಿ ಪ್ರಯೋಗಿಸಿದಾಗ ಅದನ್ನು ತಿದ್ದುವುದು ಮುಖ್ಯ. |
- ಮಕ್ಕಳು "ಅಕ್ಕ- ಅಣ್ಣ' ಎನ್ನಲು ಅನುಮಾನಿಸಿದಾಗ ಅವರನ್ನು ಹಾಗೆ ಕರೆಯಲು ಪ್ರೋತ್ಸಾಹಿಸುವುದು, ಮಕ್ಕಳು 14 ವರ್ಷ ದಾಟುತ್ತಿದ್ದಂತೆ "ಆಂಟಿ-ಅಂಕಲ್' ಗಳನ್ನು ಸಂಪೂರ್ಣವಾಗಿ ಕೈಬಿಡುವಂತೆ ಹೇಳುವುದು ಮುಖ್ಯ. |
- ಒಂದೊಮ್ಮೆ ಹಾಗೆ ಕರೆಸಿಕೊಳ್ಳುತ್ತಿದ್ದ ವ್ಯಕ್ತಿ "ತನ್ನನ್ನು ಹಾಗೆಯೇ ಸಂಬೋಧಿಸಬೇಕು, ತನಗೆ ಸಂತಸ' ಎಂದು ಸ್ಪಷ್ಟಪಡಿಸಿದಾಗ ಮಾತ್ರ ಹಾಗೆ ಕರೆಯುವುದನ್ನು ಆ ವ್ಯಕ್ತಿಗೆ ಸಂಬಂಧಿಸಿದಂತೆ ಮುಂದುವರಿಸುವುದು, ಇವುಗಳನ್ನು ಮಕ್ಕಳ ಬೆಳವಣಿಗೆಯ ಭಾಗವಾಗಿ ಕಲಿಸಬೇಕು. |
- ಆಸ್ಪತ್ರೆ, ನರ್ಸರಿ ಶಾಲೆಗಳಲ್ಲಿಯೂ ಅಷ್ಟೆ: "ಆಯಾ' ಎಂಬ ಪದಕ್ಕೆ ಅಂಟಿರುವ ಕೀಳರಿಮೆಯನ್ನು ಬದಲಿಸಲು "ಆಂಟಿ' ಎಂಬ ಪದದ ಪ್ರಯೋಗವೇ ಆಗಬೇಕಿಲ್ಲ. ಆಯಾಗಳನ್ನು ಅಮ್ಮ, ಅಕ್ಕ ಎಂದೂ ಕರೆದು ಅವರಿಗೆ ವಿಶೇಷ ಗೌರವ ನೀಡಬಹುದು. |
ಸಂಸ್ಕೃತಿ ಮತ್ತು ಅಡಿಗ : ಬದಲಾಗುತ್ತಿರುವ ಕನ್ನಡ ಕಾವ್ಯಮಾರ್ಗ – ಒಂದು ಸಮೀಕ್ಷೆ – ಕಣಜ |
ಮುಖಪುಟ/Posts/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಯು.ಆರ್. ಅನಂತಮೂರ್ತಿ/ಸಂಸ್ಕೃತಿ ಮತ್ತು ಅಡಿಗ : ಬದಲಾಗುತ್ತಿರುವ ಕನ್ನಡ ಕಾವ್ಯಮಾರ್ಗ – ಒಂದು ಸಮೀಕ್ಷೆ |
ಸಂವೇದನೆ ಮತ್ತು ಸತ್ಯದ ವಿನ್ಯಾಸ: ಒಂದು ಹಿನ್ನೆಲೆ |
ಹತ್ತೊಂಬತ್ತನೆಯ ಶತಮಾನದ ಕೊನೆಗೆ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭಕ್ಕೆ ಕನ್ನಡದಲ್ಲಿ ಕೆಲವು ಇಂಗ್ಲಿಷ್ ಭಾವಗೀತೆಗಳನ್ನು ಅನುವಾದಿಸುವ ಪ್ರಯತ್ನ ನಡೆಯಿತು, ಆದರೆ ಅವು ಜಡ್ಡುಕಟ್ಟಿದ ಆ ಕಾಲದ ಕಾವ್ಯ ಸಂಪ್ರದಾಯದ ಮೇಲೆ ಪರಿಣಾಮ ಬೀರಿದ್ದು ತೀರ ಕಮ್ಮಿ. ಇದಕ್ಕೆ ಕಾರಣ ಅಂಥ ಅನುವಾದಗಳು ಸಾಂಪ್ರದಾಯಿಕ ಛಂದಸ್ಸುಗಳ ಚೌಕಟ್ಟಿನಲ್ಲಿದ್ದದ್ದು. ಮುಂದೆ ಬಿ. ಎಂ. ಶ್ರೀಕಂಠಯ್ಯನವರು ಹೊಸ ಭಾಷೆ ಮತ್ತ... |
ಕವಿಯ ಜೀವನವನ್ನು ಹಾಗೂ ಮನಸ್ಸನ್ನು ಹಬ್ಬಿ ಅವರಿಸಿರುವ ವಾಸ್ತವತೆಯಲ್ಲಿ ಬದಲಾವಣೆಯಾದಂತೆ ಕವಿಯ ಸಂವೇದನೆಯಲ್ಲಿ ಬದಲಾವಣೆಯಾಗಬೇಕಾಗುತ್ತದೆ; ಮತ್ತು ಬದಲುಗೊಂಡ ಸಂವೇದನೆ, ಪ್ರತಿಯಾಗಿ ಹೊಸ ಲಯವನ್ನೂ ಹೊಸ ಭಾಷಾ ವಿನ್ಯಾಸವನ್ನೂ ಅಗತ್ಯವಾಗಿಸುತ್ತದೆ; ಹೊಸ ಸಂವೇದನೆ ಇಡಿಯಾಗಿ ಭಾಷೆಯಲ್ಲಿ ಮೈದಾಳಿ ಬರುವಂತೆ ಅನುಭವದ ನೂತನ ಸಂಘಟನಾ ರೀತಿಯನ್ನೂ ಅಗತ್ಯವಾಗಿಸುತ್ತದೆ. ಈ ಮಾತು ಸುಸ್ಪಷ್ಟ ಸತ್ಯ ವೆಂದು ... |
ಹದಿನೈದು ವರ್ಷಗಳ ಹಿಂದೆ ಅಡಿಗರು ತಮ್ಮ ಹಿಂದಣವರ ಮೇಲೆ, ಮತ್ತು ಅದಕ್ಕಿಂತ ಮುಖ್ಯವಾಗಿ ತಮ್ಮ ಆ ವರೆಗಿನ ಸ್ವಂತದ ಕಾವ್ಯೋದ್ಯೋಗದ ಮೇಲೆ ಬಂಡೆದ್ದರು. ಹೀಗೆ ಮಾಡಲು ಅವರ ರಸಪ್ರಜ್ಞೆ ಎಷ್ಟು ಮಟ್ಟಿಗೆ ಕಾರಣವಾಗಿತ್ತೋ ಅಷ್ಟು ನೈತಿಕ ಪ್ರಜ್ಞೆಯೂ ಕಾರಣವಾಗಿತ್ತು. ಕಾರ್ಯತಃ ಮೈದಾಳದಿದ್ದ, ಸ್ವಾತಂತ್ಯ್ರಪೂರ್ವ ಯುಗದ ಆದರ್ಶವಾದ ಒಂದು ಕಡೆ; ಹಾಗೆ, ಕವನದ ಭಾಷೆ ಲಯಗಳ ಗಾತ್ರದಲ್ಲಿ ಮೈದಾಳದಿದ್ದ, ಸ್ವಂತ... |
ರಾಷ್ಟ್ರರಂಗದಲ್ಲಿ ಕಾಣುತ್ತಿದ್ದ ನೆಹರೂಫ ಯುಗದ ಪೊಳ್ಳು ಆದರ್ಶವಾದಿತನವನ್ನೂ ನಮ್ಮ ಕಾವ್ಯ ಸಂಪ್ರದಾಯದಲ್ಲಿ ಬೇರೂರಿದ್ದ ಭಾಷೆ ಲಯಗಳ ಜಳ್ಳುತನವನ್ನೂ, ಒಂದೇ ರೋಗದ ಎರಡು ಮುಖಗಳಾಗಿ ಅಡಿಗರು ಕಂಡರು. ಹಿಂದಣವರ ಭಾಷೆ ಲಯಗಳ ವಿನ್ಯಾಸ ವಾಸ್ತವದ ಸಂಬಂಧ ಕಳೆದುಕೊಂಡು ಕೇವಲ 'ಮನಸ್ವೀ ರೂಢಿ'ಯಷ್ಟೇ ಆಗಿಬಿಟ್ಟಿತ್ತು. ಕಾವ್ಯಮಯವಾಗಿ ತೋರಬೇಕೆಂದು ಸಂಗೀತದ ಹಂದರ ಹತ್ತಿದ ಭಾಷಾ ವಿನ್ಯಾಸ ತೀರ ಸಲೀಸೂ ನುಣು... |
ವರ್ತಮಾನ ಪ್ರಪಂಚದಲ್ಲಿ ಬದುಕುವುದು ಏನೆಂಬ ಬಗ್ಗೆ ನಮಗಿರುವ ಸ್ವಂತದ ಅರಿವೇ ಸಾಹಿತ್ಯದಲ್ಲಿನ ನಮ್ಮ ಒಲವುಗಳನ್ನು ಹಾಗೂ ತೀರ್ಮಾನಗಳನ್ನು ನಿರ್ದೇಶಿಸಬೇಕಾಗುತ್ತದೆ; ಆ ಅರಿವಿನಿಂದಲೇ ನಮ್ಮ ವಿಮರ್ಶೆಗೆ ವೈಯಕ್ತಿಕವಾದ ಅಧಿಕೃತತ್ವವೂ, ಕಳಕಳಿಯೂ, ತ್ವರೆಯೂ ದೊರೆಯುತ್ತದೆ. ಹಾಗಿದ್ದರೂ, ಒಂದು ಹೊಸ ಕವನವನ್ನು ಸಮರ್ಥಿಸುವ ಬಗ್ಗೆ ತತ್ಕಾಲೀನ ಸಾಮಾಜಿಕ – ಆರ್ಥಿಕ – ಸಾಂಸ್ಕೃತಿಕ ಸತ್ಯದ ನಮ್ಮ ಪ್ರಜ್ಞೆ... |
ಕಲಾಕೃತಿಯೊಂದನ್ನು ಬೆಲೆಕಟ್ಟುವಾಗ ಸಮಕಾಲೀನ ಸತ್ಯದ ಬಗೆಗಿನ ನಮ್ಮ ಧೋರಣೆಯಷ್ಟನ್ನೇ ಮುಂದೊಡ್ಡುವುದು ನಿಷ್ಫಲ ಎಂದೆನಷ್ಟೆ. ಭಾರತೀಯ ಕಾವ್ಯವನ್ನು ಕುರಿತಾಗಂತೂ ಈ ಮಾತು ಹೆಚ್ಚು ನಿಜ. ಕಾರಣ, ನಾಟಕ ಕಥೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳಿಗಿಂತ ಬೇರೆಯಾಗಿ ಕಾವ್ಯ ನಮ್ಮ ಅನುಭವದ ಶುದ್ಧತರವಾದ, ಹೆಚ್ಚು ಅಪರೂಪವಾದ ಭಾಗಕ್ಕೆ ಮಾತ್ರ ಮೀಸಲಾದದ್ದು ಎಂಬ ಭಾವನೆ ಅನೇಕರಲ್ಲಿ ಬೇರುಬಿಟ್ಟಿದೆ. ನಮ್ಮ ದೊಡ್... |
ಮತ್ತು ಹೇಳುವುದಾದರೆ – ವಾಸ್ತವ ಸತ್ಯ, ಕವಿಯ ಸಂವೇದನೆ, ಕಾವ್ಯ, ಭಾಷೆ ಇವುಗಳ ಸಂಬಂಧ ಎಲ್ಲಿಯೂ ಸಂಕೀರ್ಣವಾದದ್ದೇ. ಅದೂ ಕನ್ನಡದಂಥ ಭಾರತೀಯ ಭಾಷೆಯಲ್ಲಿ ಬರೆಯುವ ಭಾರತೀಯ ಕವಿಗಂತೂ ಈ ಸಂಕೀರ್ಣತೆ ಇನ್ನೂ ಹೆಚ್ಚು. ಏಕೆಂದರೆ ಪ್ರಸ್ತುತ ಭಾರತ ಪಶ್ಚಿಮದ ಮೂರು ನಾಲ್ಕು ಶತಮಾನಗಳ ಪ್ರಾತಿನಿಧಿಕ ಸಂಕ್ಷೇಪಿಕೆಯಂತಿದೆ. ಭಾರತದ ಒಂದು ಹಳ್ಳಿಯಲ್ಲಿ ಹುಟ್ಟಿ ನಗರ ಪ್ರದೇಶದಲ್ಲಿ ವಿದ್ಯೆ ಕಲಿತ ಒಬ್ಬ ಕವಿ ವ... |
ಅಷ್ಟೇ ಅಲ್ಲದೆ ಯುರೋಪಿನ ಮೂರು ನಾಲ್ಕು ಶತಮಾನಗಳ ಸಂಕ್ಷೇಪಿಕೆಯಾದ ಇಂದಿನ ಭಾರತ ಗ್ರಹಿಕೆಗೆ ಸಿಗದಷ್ಟು ಧಾವಂತದಲ್ಲಿ ಬದಲಾಗುತ್ತದೆ. ಆದ್ದರಿಂದ ಪ್ರಾಯಶಃ ಯುರೋಪಿನಲ್ಲಿಗಿಂತ ಇಲ್ಲಿನ ಕಾವ್ಯ ಹೆಚ್ಚು ಕಷ್ಟವೂ ಸಂಕಲಿತವೂ ಆಗಬೇಕು. ಎಲಿಯಟ್ ತನ್ನ 'ವೇಸ್ಟಲ್ಯಾಂಡ್'ನಲ್ಲಿ ಯುರೋಪಿನ ಪೂರ್ವಯುಗವನ್ನು ವಿದ್ವತ್ಸೂಚನೆಗಳ ಮೂಲಕವೇ ಕಟ್ಟಬೇಕಾಯಿತು. ಆದರೆ, ಇಂದಿನ ಭಾರತೀಯನಿಗಾದರೋ ಭಾರತದ ಭೂತಕಾಲ ಬದ... |
ಕಾವ್ಯ ಸುತ್ತಣ ಸತ್ಯವನ್ನು ಒಳಗೊಂಡದ್ದಾಗಬೇಕು ಎಂದು ಯತ್ನಿಸುವ ಕನ್ನಡ ಕವಿಗೆ (ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಎಲ್ಲ ಕವಿಗಳಿಗೂ ಬಹುಶಃ) ಭಾಷೆಯ ಸಮಸ್ಯೆಯೊಂದು ಎದುರಾಗುತ್ತದೆ. ಹನ್ನೆರಡನೆಯ ಶತಮಾನದ ವೀರಶೈವ ಕವಿಗಳು ತಮ್ಮ ಕಲಾವಿಷಯಕ ಆಸಕ್ತಿಗಳಿಗೆ ಹೇಗೋ ಹಾಗೆ ಬೌದ್ಧಿಕ ಆಸಕ್ತಿಗಳಿಗೂ ಕನ್ನಡವನ್ನೇ ಆಶ್ರಯಿಸಿದರು. ಅದೊಂದನ್ನು ಬಿಟ್ಟರೆ ಬೇರೆ ಯಾವಾಗಲೂ ಕನ್ನಡ ಬೌದ್ಧಿಕ ಚಿಂತನೆಗೆ ಮಾಧ್... |
ಬೇಂದ್ರೆಯವರೊಬ್ಬರೇ ಇದಕ್ಕೆ ಪರಿಹಾರ ಕಂಡುಕೊಂಡವರು. ಆದರೆ ಆ ಪರಿಹಾರ ಇವೊತ್ತು ಮತ್ತೂ ಹೆಚ್ಚಿನ ಸ್ವಂತಿಕೆಯ ಪ್ರಜ್ಞೆಯಿಂದ ಬರೆಯುತ್ತಿರುವ ಕವಿಗಳಿಗೆ ಬಹಳ ಉಪಯೋಗವಾಗದು. ಬೇಂದ್ರೆಯವರು ಉತ್ತರ ಕರ್ನಾಟಕದ ಆಡುಮಾತನ್ನೂ ಜಾನಪದ ಕಾವ್ಯದ ಮಟ್ಟುಗಳನ್ನು ಎತ್ತಿಕೊಂಡು ಅತಿ ನವುರಾದ ಭಾವಗೀತೆ – ಸಂವೇದನೆಯ ಅಭಿವ್ಯಕ್ತಿಗೆ ಅದನ್ನು ಹದಗೊಳಿಸಿಕೊಂಡರು. ತೀವ್ರತೆಯಲ್ಲಿ, ಚೆಲುವಿನಲ್ಲಿ ಬ್ಲೇಕನ ಕವನಗಳಿಗ... |
ನಮ್ಮ ನವ್ಯ ಕಾವ್ಯದ ವಿಷಯದಲ್ಲಿ ಕೂಡ, ಬಹಳ ಪಾಲು ಗ್ರಾಮೀಣವೂ ಅರ್ಧ ನಾಗರಿಕವೂ ಆದ ಒಂದು ಭಾಷೆಯನ್ನು ಸಮಕಾಲೀನ ಸಂವೇದನೆಯ ಅಭಿವ್ಯಕ್ತಿಗಾಗಿ ದುಡಿಸಿಕೊಳ್ಳಬೇಕಾದ ಸಮಸ್ಯೆಯೇ ತುಂಬಾ ಮುಖ್ಯವಾದದ್ದು. ಹದಿನೈದು ವರ್ಷಗಳ ಹಿಂದೆ ಅಡಿಗರು ಚಂಡೆ ಮದ್ದಳೆ ಎಂಬ ಕವನಸಂಕಲನವನ್ನು ಪ್ರಕಟಿಸಿದರು. ಅದರಲ್ಲಿನ ಹೆಚ್ಚು ಕವನಗಳು ತುಂಬ ನಾಗರಿಕವೆನ್ನುವಂಥ ಪ್ರತಿಮೆಗಳಿಂದಲೇ ಕಟ್ಟಿದವು. ದೃಷ್ಟಿಯಲ್ಲಿ ಆಧುನಿಕವ... |
ಅಡಿಗರ ಯಾವುದೇ ಒಂದು ಕವನವನ್ನೂ ಎತ್ತಿಕೊಂಡು ಇಲ್ಲಿ ವಿವರವಾಗಿ ವಿಶ್ಲೇಷಿಸಲು ನಮಗೆ ಸಾಧ್ಯವಿಲ್ಲ. ಕಾರಣ, ಅವರ ಕವನದ ಅತ್ಯಂತ ಉತ್ಕೃಷ್ಟ ಅನುವಾದ ಕೂಡ ಅಲ್ಲಿನ ಸಾಧನೆಯ ಅಸ್ಥಿಚಿತ್ರವನ್ನು ಮಾತ್ರ ಕೊಟ್ಟೀತು. ಅನುಪ್ರಾಸ, ಧ್ವನಿ, ಸಾಮ್ಯ, ಶ್ಲೇಷೆ, ವಿಡಂಬಕವಾಗಿ ಶಬ್ದಗಳನ್ನೂ ಚಿತ್ರಗಳನ್ನೂ ಹತ್ತಿರ ಹತ್ತಿರ ಇಡುವುದು ಮುಂತಾದುವುಗಳನ್ನು ಬೆಳೆಸಿಕೊಂಡು ಕನ್ನಡ ಭಾಷೆಯ ಸಾಧ್ಯತೆಗಳನ್ನು ಪೂರಾ ಸೂರ... |
Subsets and Splits
No community queries yet
The top public SQL queries from the community will appear here once available.