text stringlengths 0 61.5k |
|---|
ಕತ್ತಲಿನಿಂದ ಬೆಳಕಿನೆಡೆಗೆ ನಡೆಯುತ್ತಿರುವ ಹಾದಿಗೆ ದೊಂದಿ ಹಿಡಿದ ನಿಮ್ಮೆಲ್ಲರಿಗೂ... |
ನನ್ನ... |
ಪ್ರಣಾಮಗಳು... |
ಯಾತ್ರಿಕ 16 January 2012 at 13:23 |
ನಮಸ್ಕಾರ ಮಂಜು : |
ಎಲ್ಲರಿಗೂ ಹೊಸ ವರ್ಷದ ಶುಬಾಶಯಗಳು ! |
ಅದೇ ಮಂಜು ನಾನು ಅಂದು ಹೇಳಿದನ್ನೇ ಇಂದು ಹೇಳುತಿದ್ದೇನೆ ಕಾರಣ ಅದು ಪರಮ ಸಥ್ಯ ಎಂಬ ಪೂರ್ಣ ನಂಬಿಕೆ ಎಂಜಿನಿಯರಿಂಗ್ ಗ್ರ್ಯಾಜುಯೇಟ್ ಆದ ನನಗೆ. 2+1=3 ಎಂಬುದ ಹೇಳಿದ ಹಾಗೆ! ಇಲ್ಲಿ ನಾನು ಕಂಡ ಸಥ್ಯವೆಂದರೆ ಎಲ್ಲರೂ ಇಸ್ಲಾಮಿ ನಿಯಮಗಳ ಮೇಲೆ ಹೆದರಿಯೋ ಅದರ ಅರಿವಾಗದೆಯೊ ಇದರಿಂದ ದೂರ ಉಳಿದಿದ್ದಾರೆ !!! ಅದರ ಹೆಸರಲ್ಲಿ ಆಕ್ಷೆಪಿಸುತಿದ್ದಾರೆ!!! ತಪ್ಪುಮಾಡಲಿಚಿಸದವನಿಗೆ ಶಿಕ್ಶೆಯ ಬೀತಿಯೆಕೆ ಎಂಬುದ... |
ಸತ್ಯವಾಗಿಯೂ ನೀವೆಲ್ಲರೂ ಸಥ್ಯ ಶೂದನೆಯ ದಾರಿಯಲ್ಲಿರುವಿರಿ, ನಿಮಗಾಗಿ ನಿಮ್ಮ ಸ್ನೆಹಿತರಿಗಾಗಿ ಹೇಳುವೆ, ಇಸ್ಲಾಮ್ ಎಂದೂ ಬಲಾತ್ಕಾರದ / ಅಮಿಶದ ಪರಿವರ್ತನೆ ಸಮ್ಮತಿಸಿಲ್ಲ. ಇದನ್ನ ನಿಮ್ಮ ಸ್ನೇಹಿಥರಿಗೆ ತಿಳಿಸಿ ಮತ್ತು ನಮ್ಮ ಕರ್ನಾಟಕದ ಅಂತರಾಳದಲ್ಲಿ ಸದ್ದಿಲ್ಲದೆ ಉರಿಯುತ್ತಿರುವ / ಉರಿಸುತ್ತಿರುವ ಬೆಂಕಿಯ ನಂದಿಸಲು ಸಹಕರಿಸಿ. ಮುಂದೊಂದು ದಿನ ರಾಕ್ಷಸೀಯತೆ ನಮ್ಮೆದುರಲ್ಲಿ ರಾರಾಜಿಸಬಹುದು ಅದನ್... |
ಘಟನಾನುಭವ : ತಪ್ಪು ಮಾಡುವುದಕ್ಕೂ ಭಯಪಡದಿದ್ದರೆ ಹೇಗೆ ?! |
ಪಂಡಿತ ಮದನ ಮೋಹನ ಮಾಳವೀಯ ರಾಷ್ಟ್ರನಿರ್ಮಾತೃಗಳಲ್ಲಿ ಒಬ್ಬರೆನಿಸಿದ ಪಂಡಿತ ಮದನ ಮೋಹನ ಮಾಳವೀಯರು ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸ್ಥಾಪಕರು. ಒಂದು ಮಾದರಿ ವಿಶ... |
ಫ್ರೀಡಂ ಪಾರ್ಕ್ನಲ್ಲಿ ರಾಶಿ ರಾಶಿ ಮದ್ಯದ ಬಾಟಲಿ! - Suddikanaja |
Akhilesh HrMay 23, 2022 No Comments Freedom ParkParopakarmShivamogga news |
ಸುದ್ದಿ ಕಣಜ.ಕಾಂ | CITY | FREEDOM PARK |
ಶಿವಮೊಗ್ಗ: ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯಿಂದಾಗಿ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಫ್ರೀಡಂ ಪಾರ್ಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲಿದೆ. ಇದು ಸಾರ್ವಜನಿಕರ ಪಾಲಿಗೆ ಬಹುದೊಡ್ಡ ಆಸ್ತಿಯಾಗಲಿದೆ. ಆದರೆ, ಸೂಕ್ತ ನಿಗಾ ಇಲ್ಲದ ಕಾರಣದಿಂದಾಗಿ ಫ್ರೀಡಂ ಪಾರ್ಕ್ ಈಗ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಯಾವುದೇ ಭಯವಿಲ್ಲದೇ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗು... |
ಇದಕ್ಕೆ ಸಾಕ್ಷಿ ಫ್ರೀಡಂ ಪಾರ್ಕ್ ನಲ್ಲಿ ಪರೋಪಕಾರಂ ತಂಡದಿಂದ ಸ್ವಚ್ಛತೆ ಕಾರ್ಯ ನಡೆಸುವಾಗ ಲಭಿಸಿರುವ ಮದ್ಯದ ಬಾಟಲಿ ಇತ್ಯಾದಿಗಳು. ಪರೋಪಕಾರಂನ ಸ್ವಚ್ಛತಾ ಕಾರ್ಯಕ್ಕೆ ವಾಯುವಿಹಾರಿಗಳು, ವಿಕಲಚೇತನರು, ವಿವಿಧ ಸಂಘ, ಸಂಸ್ಥೆಯವರು, ಪರಿಸರಾಸಕ್ತರು ಕೈಜೋಡಿಸಿದರು. |
ಫ್ರೀಡಂ ಪಾರ್ಕ್ನಲ್ಲಿ ಕಾರು'ಬಾರು' (VIDEO REPORT) |
READ | ಜೋಗ ಜಲಪಾತಕ್ಕೆ ಜೀವಕಳೆ, ಮೂರು ದಿನಗಳಲ್ಲಿ 6 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ |
ಡಿಸಿ ಭೇಟಿ ಬಳಿಕವೂ ಬದಲಾಗದ ಸ್ಥಿತಿ |
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಇತ್ತೀಚೆಗೆ ಫ್ರೀಡಂ ಪಾರ್ಕ್ಗೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ಮಹಾನಗರ ಪಾಲಿಕೆಗೆ ಇದರ ಜವಾಬ್ದಾರಿ ಕೂಡ ನೀಡಿದ್ದರು. ಆ ಕ್ಷಣಕ್ಕೆ ಸರಿ ಎಂದಿರುವ ಪಾಲಿಕೆ ಅಧಿಕಾರಿಗಳು ನಂತರ ಇದರೆಡೆಗೆ ತಲೆಯೇ ಕೆಡಿಸಿಕೊಂಡಿಲ್ಲ ಪಾರ್ಕ್ ನ ಈಗಿನ ಸ್ಥಿತಿಯೇ ಸಾಕ್ಷಿಯಾಗಿದೆ. ಕೋಟ್ಯಂತರ ಹಣ ಖರ್... |
ಕಣ್ಣೀರ ಕಥೆ | Kannada Classics Story | murali nath |
3 mins 57 3 mins 57 |
Kannada Story : #390 Kannada Story Classics : #102 |
ಕಥೆ ಸತ್ಯಘಟನೆ ಬಾಲಚಂದರ್ ಲಾಯರ್ |
(ಸತ್ಯ ಘಟನೆ) |
ಸುಮಾರು ನಲವತ್ತು ವರ್ಷಗಳ ಹಿಂದೆ ಕೇರಳದ ಅನೇಕ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ದೇಶ ಮತ್ತು ಸಮಾಜ , ನಾಡು ನುಡಿ ಬಗ್ಗೆ ಮನ ಮುಟ್ಟುವಂತೆ ತಿಳಿಸಿ ಹೇಳಲು ,ಒಬ್ಬ ಖ್ಯಾತ ಬರಹಗಾರ ಹಾಗೂ ವಾಗ್ಮಿ "ಬಾಲಚಂದರ್ "ಅವರನ್ನ ಆಹ್ವಾನಿಸುವುದು ಆಗ ಕಾಲೇಜುಗಳಿಗೆ ಒಂದು ಹೆಮ್ಮೆಯ ವಿಷಯವಾಗಿತ್ತು. ಇವರು ಅಂತಹ ಪ್ರಚಂಡ ಭಾಷಣಕಾರ. ಹಾಗೆಯೇ ಇವರ ಅನೇಕ ಪುಸ್ತಕಗಳು ರಾಜ್ಯದ ಜನಮನ ಗೆದ್ದಿದ್ದವು. ಇವರು ಆಗಿನ ... |
ಹೊಟ್ಟೆ ಹಸಿವು ಏನು ಮಾಡಬೇಕೋ ತಿಳಿಯುತ್ತಿಲ್ಲ. ಬೆಳಗಾಯಿತು.ರಸ್ತೆ ಬದಿಯ ನಲ್ಲಿಯಲ್ಲಿ ಮುಖ ತೊಳೆದು ಅದೇ ನೀರನ್ನ ಹೊಟ್ಟೆ ತುಂಬಾ ಕುಡಿದರು.ಖಾಲಿ ಹೊಟ್ಟೆಯಲ್ಲಿ ಕುಡಿದಿದ್ದರಿಂದ ಎಲ್ಲ ವಾಂತಿ ಆಯ್ತು. ಲಾರಿಯಲ್ಲಿ ಪ್ರಯಾಣ ಮಾಡಿದ್ದು ಬಟ್ಟೆಯೆಲ್ಲಾ ಮಣ್ಣು ಗಲೀಜು. ನೋಡಿದರೆ ಯಾರೋ ಬಿಕ್ಷುಕ ಎಂದು ತಿಳಿಯುವ ಹಾಗಿದೆ. ಆಗ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಡಗರ..ಎಲ್ಲಿ ನೋಡಿದರೂ ಹೊಸ ಬಟ್ಟೆ ತೊ... |
ಒಂದು ದೊಡ್ಡ ಮನೆ ಮುಂದೆ ಬಹಳ ಜನ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಪೊಂಗಲ್ ವಾಸನೆ ಮೂಗಿಗೆ ಬಡಿಯುತ್ತಿದೆ. ಅಲ್ಲಿಗೆ ಬಂದು ಜನಗಳ ಮಧ್ಯೆ ನಿಂತರು.ಬಗೆ ಬಗೆ ತಿಂಡಿಗಳು ಇಟ್ಟು ಪೂಜೆ ಮಾಡ್ತಾ ಇದಾರೆ .ಹಸಿವು ತಡೆಯಲು ಆಗ್ತಿಲ್ಲ . ಮಧ್ಯಾನ್ಹ ಒಂದು ಘಂಟೆ . ಉರಿ ಬಿಸಿಲು. ಆಗ ಕೆಲವರು ಅಲ್ಲೇ ನೆಲದ ಮೇಲೆ ಊಟಕ್ಕೆ ಕೂತಾಗ ಇವರೂ ಅವರೊಂದಿಗೆ ಕೂತರು.ಒಬ್ಬರು ಬಂದು ನೀನು ಆ ಕಡೆ ಹೋಗು. ಇಲ್ಲಿ ಕುಳಿತು... |
ಒಬ್ಬರು ಕೈ ತೊಳೆಯಲು ನೀರು ಕೊಟ್ಟರು. ಮತ್ತೊಬ್ಬರು ಒಂದು ಟವಲ್ ಹಿಡಿದು ನಿಂತಿದ್ದಾರೆ. ಇದು ಇಲ್ಲಿನ ಪದ್ಧತಿ ಇರಬಹುದೆಂದು ಸುಮ್ಮನಾದರು. ಆದರೆ ಈ ಆತಿಥ್ಯ ಇವ ರೊಬ್ಬರಿಗೆ ಮಾತ್ರ ಅಂತ ತಿಳಿಯಲು ಹೆಚ್ಚು ಸಮಯ ಆಗಲಿಲ್ಲ. ಮನೆ ಯಜಮಾನ ಕೈ ಹಿಡಿದು ಒಳಗೆ ಕರೆದು ಕುರ್ಚಿಯಲ್ಲಿ ಕುಳಿತು ಕೊಳ್ಳಲು ಹೇಳಿದಾಗ , ಇವರಿಗೆ ನನ್ನ ಬಗ್ಗೆ ತಿಳಿದಿರಬಹುದು . ಪೊಲೀಸರಿಗೆ ತಿಳಿಯುವ ಮೊದಲು ಇಲ್ಲಿಂದ ತಪ್ಪಿಸಿಕ... |
ಇದೊಂತರಾ ಜಾಹೀರಾತು ಕಣ್ರೀ.... | ಸಂಪದ - Sampada |
ನಲ್ಮೆಯ ಸಂಪದಿಗರೇ,,,, ನಮಸ್ಕಾರ .. ಹೇಗಿದ್ದೀರಿ? ಹ್ಮ್ಮ್ ....ಸುಮಾರು ದಿನಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಭಾಗ್ಯ ಸಿಕ್ಕಿದೆ ! ಬರುವ ಹೊತ್ತಿಗೆ ಹಲವಾರು ಹೊಸಬರು ಸಂಪದಿಗರಾಗಿದ್ದಾರೆ. ಅವರಿಗೆಲ್ಲಾ ಹಾಯ್ ಅಂತ ಹೇಳ್ತಾ ವಿಷಯಕ್ಕೆ ಬರ್ತೇನೆ. ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ ೬.೪೫ ಕ್ಕೆ ಪ್ರಸಾರವಾಗುತ್ತಿದ್ದ ವಚನಾಮೃತ ಕಾರ್ಯಕ್ರಮದಲ್ಲಿ ಇದೀಗ ನನ್ನ ಗುರುಗಳಾದ ಡಾ||... |
ಡಾ|| ಪ್ರದೀಪ ಕುಮಾರ ಹೆಬ್ರಿಯವರ ಮೊಬೈಲ್ ಸಂಖ್ಯೆ : ೯೮೪೪೦೧೮೪೫೭ |
ಉ: ಇದೊಂತರಾ ಜಾಹೀರಾತು ಕಣ್ರೀ.... |
Submitted by asuhegde on January 20, 2010 - 1:45pm |
ಭವಾನೀ ಲೋಕೇಶ್, ಈ ಬಗ್ಗೆ ನಿಮ್ಮ ಗುರುಗಳ ಮಗಳು ಈಗಾಗಲೇ ಸಂಪದದಲ್ಲಿ ಪ್ರಕಟಿಸಿದ್ದಾರೆ. http://sampada.net/b... ನಾನು ನೋಡಲು (ಮತ್ತು ಕೇಳಲು) ಆರಂಭಿಸಿ ಆಗಿದೆ. ಗುರುಗಳ ಜಂಗಮ ದೂರವಾಣಿ ಸಂಖ್ಯೆ ನೀಡಿದ್ದಕ್ಕೆ ಧನ್ಯವಾದಗಳು. - ಆಸು ಹೆಗ್ಡೆ. |
ಮಹಿಳಾ ಹಾಕಿ ವಿಶ್ವಕಪ್: ಇಟಲಿ ಸೋಲಿಸಿದ ಭಾರತ ಕ್ವಾ.ಫೈನಲ್ ಗೆ | Women's Hockey World Cup Highlights: India Beat Italy 3-0 - Kannada MyKhel |
» ಮಹಿಳಾ ಹಾಕಿ ವಿಶ್ವಕಪ್: ಇಟಲಿ ಸೋಲಿಸಿದ ಭಾರತ ಕ್ವಾ.ಫೈನಲ್ ಗೆ |
ಮಹಿಳಾ ಹಾಕಿ ವಿಶ್ವಕಪ್: ಇಟಲಿ ಸೋಲಿಸಿದ ಭಾರತ ಕ್ವಾ.ಫೈನಲ್ ಗೆ |
Updated: Wednesday, August 1, 2018, 12:58 [IST] |
ಲಂಡನ್, ಆಗಸ್ಟ್ 1: ಇಂಗ್ಲೆಂಡ್ ನ ಲಂಡನ್ ನಲ್ಲಿರುವ ಲೀ ವ್ಯಾಲಿ ಹಾಕಿ & ಟೆನಿಸ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಇಟಲಿಯನ್ನು 3-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. |
ಭಾರತ ತಂಡ ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರುರಿಸಲಿದೆ. ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಸೋತು ಪಂದ್ಯದಿಂದ ಹೊರ ನಡೆಯುವ ಭೀತಿ ಅನುಭವಿಸಿತ್ತು. ಆದರೆ ಅನಂತರ ಅಮೆರಿಕಾ ಎದುರಿನ ಪಂದ್ಯವನ್ನು ಸಮಬಲ ಗೊಳಿಸಿಕೊಂಡಿದ್ದ ಭಾರತ ಪ್ರಶಸ್ತಿಯಾಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. |
ಐರ್ಲೆಂಡ್ ಎದುರಿನ ಪಂದ್ಯ ಸೋತರೆ ಭಾರತ ಟೂರ್ನಿಯಿಂದ ಹೊರ ಬೀಳುವುದರಿಲ್ಲಿತ್ತು. ಆದರೆ ಎಚ್ಚರಿಕೆ ಆಟವಾಡಿದ ಭಾರತದ ವನಿತೆಯರು ಪಂದ್ಯ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. |
ಭಾರತದ ಲಾಲ್ರೆಂಸಿಯಾಮಿ ಮೊದಲು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಪಂದ್ಯ ಆರಂಭಗೊಂಡ 9ನೇ ನಿಮಿಷದಲ್ಲಿ ಲಾಲ್ರೆಂಸಿಯಾಮಿ ಗೋಲ್ ದಾಖಲಿಸಿದರು. 45ನೇ ನಿಮಿಷದ ಹೊತ್ತಿಗೆ ನೇಹಾ ಗೋಯಲ್ ಎರಡನೇ ಗೋಲ್ ಬಾರಿಸಿ ಭಾರತಕ್ಕೆ 2-0ಯ ಮುನ್ನಡೆ ಕೊಡ್ಡರು. ಅದಾಗಿ ಪಂದ್ಯ ಮುಗಿಯಲು ಇನ್ನು 5 ನಿಮಿಷಗಳಿದ್ದಾಗ ವಂದನಾ ಕಟಾರಿಯಾ ಮೂರನೇ ಗೋಲ್ ಸಿಡಿಸಿ ಭಾರತದ ಭರ್ಜರಿ ಮುನ್ನಡೆಗೆ ಕಾರಣರಾದರು. |
ದೇಶದ ರಾಜಕೀಯದಲ್ಲಿ ಬದಲಾವಣೆಯ ಗಾಳಿ: ಸಿಎಂ | Webdunia Kannada |
ಬೆಂಗಳೂರು| Rajesh patil| Last Modified ಶುಕ್ರವಾರ, 16 ಮೇ 2014 (20:16 IST) |
ನಮ್ಮ ನಿರೀಕ್ಷೆ ಹುಸಿಯಾಗಿದ್ದು, ದೇಶದ ರಾಜಕೀಯದಲ್ಲಿ ಬದಲಾವಣೆ ಬಯಸಿ ಜನತೆ ಮತ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. |
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಯ ಹಿನ್ನಲೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, ದೇಶದಲ್ಲಿ ಬದಲಾವಣೆ ಬಯಸಿ ಪ್ರಜೆಗಳು ಜನಾದೇಶ ನೀಡಿದ್ದಾರೆ. ಜನತೆಯ ತೀರ್ಪನ್ನು ನಾನು ಗೌರವದಿಂದ ಸ್ವಾಗತಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. |
ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ನೋಡಿ ಜನ ಮತನೀಡಿಲ್ಲ. ದೇಶದ ಹಿತಕ್ಕಾಗಿ ಜನತೆ ಮತ ನೀಡಿದ್ದಾರೆ. ನಾವು ನಿರೀಕ್ಷಿಸಿದಂತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅದರೂ ಜನತಾ ಆದೇಶವನ್ನು ಸ್ವಾಗತಿಸುತ್ತೇವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು. |
ಒಟ್ಟಾರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದ್ದು, ಮುಖ್ಯಮಂತ್ರಿಗಳ ಸ್ವಕ್ಷೇತ್ರ ಮೈಸೂರು ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಕಳೆದ 2 ಬಾರಿ ಸಂಸದರಾಗಿದ್ದ ಎಚ್.ವಿಶ್ವನಾಥ್ ಅವರು ಸೋಲುಕಂಡಿದ್ದಾರೆ. ಇದು ಸಿದ್ಧರಾಮಯ್ಯ ಅವರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 09 ಸ್ಥಾನಗಳಲ್ಲಷ್ಟೇ ಗೆ... |
ಮ್ಯಾಂಚೆಸ್ಟರ್: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ವಿಶ್ವಕಪ್ ಕ್ರಿಕೆಟಿನ ದೊಡ್ಡಾಟ ವೊಂದಕ್ಕೆ ರವಿವಾರ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಅಂಗಳ ಸಾಕ್ಷಿಯಾಗಲಿದೆ. ಪದೇ ಪದೇ… |
ಹೊಸದಿಲ್ಲಿ: ಮೌಕಾ ಮೌಕಾ ಎಂಬ ಕ್ರಿಕೆಟ್ ಜಾಹೀರಾತು ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಭಾರತ ಪಾಕ್ ವಿಶ್ವಕಪ್ ಪಂದ್ಯದ ವೇಳೆ ಆರಂಭವಾದ ಈ ಜಾಹೀರಾತು ಈಗ ಸ್ವಲ್ಪ ಹೆಚ್ಚೇ ಮುಂದುವರಿದಿದೆ. ಇತ್ತೀಚಿಗೆ ಪಾಪಿ ಪಾಕಿಸ್ಥಾನ ಭಾರತದ ಹೆಮ್ಮೆಯ ವಿಂಗ್ ಕಮಾಂಡರ್… |
ಲಂಡನ್: ಈ ಬಾರಿಯ ವಿಶ್ವಕಪ್ನಲ್ಲಿ ತೀರ ಕಳಪೆ ಪ್ರದರ್ಶನ ತೋರಿದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಶನಿವಾರ ಕಾರ್ಡಿಫ್ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಅಫ್ಘಾನಿಸ್ಥಾನ ಆಡಿದ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ದಕ್ಷಿಣ… |
ಲಂಡನ್: ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 41 ರನ್ನುಗಳಿಂದ ಬಗ್ಗುಬಡಿದ ಆಸ್ಟ್ರೇಲಿಯ ತಂಡವು ಏಶ್ಯ ಖಂಡದ ಇನ್ನೊಂದು ತಂಡವಾದ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಸಂಕಷ್ಟದಲ್ಲಿ ಶ್ರೀಲಂಕಾ ಓವಲ್ನಲ್ಲಿ ನಡೆಯಲಿರುವ ಈ ಪಂದ್ಯ ಶ್ರೀಲಂಕಾಕ್ಕೆ ಮಹತ್ವದ ಪಂದ್ಯವಾಗಿದೆ. ಜೂ. 4ರಂದು… |
ಲಂಡನ್ : ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಓಪನರ್ ಶಿಖರ್ ಧವನ್ ಅವರನ್ನು ತಂಡದಿಂದ ಏಕೆ ಕೈಬಿಟ್ಟಿಲ್ಲ ಎಂಬ ರಹಸ್ಯವನ್ನು ನಾಯಕ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಶಿಖರ್ ಧವನ್ ಅವರ… |
ಲಂಡನ್: ವಿಶ್ವಕಪ್ ಕೂಟ ಶುರುವಾಗಿ ಎರಡು ವಾರ ಆಗಿದೆಯಷ್ಟೆ. ಆಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳೆಲ್ಲ ತೀವ್ರ ನಿರಾಶೆಯಲ್ಲಿದ್ದಾರೆ. ಇಂಗ್ಲೆಂಡ್ನ ಹವಾಮಾನವನ್ನು ನೋಡುವಾಗ ಮುಂದಿನ ಪಂದ್ಯಗಳು ಕೂಡಾ ಪೂರ್ತಿಯಾಗಿ ನಡೆಯುವ ಖಾತರಿಯಿಲ್ಲ. ಮಳೆಯಾಟವೇ ಜೋರಾಗಿರುವ ಸಂದರ್ಭದಲ್ಲೇ… |
ಇಂಗ್ಲೆಂಡನ್ನು ಗೆಲ್ಲಿಸಿದ ರೂಟ್ |
ಸೌತಾಂಪ್ಟನ್: ರೂಟ್ ಅವರ ಅಜೇಯ ಶತಕ ಹಾಗೂ ಬೇರ್ಸ್ಟೋ ಮತ್ತು ಕ್ರಿಸ್ ವೋಕ್ಸ್ ಅವರ ಭರ್ಜರಿ ಆಟದಿಂದಾಗಿ ಆತಿಥೇಯ ಇಂಗ್ಲೆಂಡ್ ಮತ್ತೆ ಭರ್ಜರಿ ಆಟವಾಡಿ ವಿಜೃಂಭಿಸಿದೆ. ವೆಸ್ಟ್ ಇಂಡೀಸ್ ಮೊತ್ತವನ್ನು 212 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾದ ಇಂಗ್ಲೆಂಡ್ ಬ್ಯಾಟಿಂಗ್ನಲ್ಲೂ… |
ಹೊಸದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಈಗ ಕೇವಲ ಮಳೆಯದ್ದೇ ಕಾರುಬಾರು. ಈಗಾಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಗುರುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ…. |
ಟೀಂ ಇಂಡಿಯಾದ ಫೀಲ್ಡಿಂಗ್ ಶ್ರೇಷ್ಠ ಮಟ್ಟದಲ್ಲಿದೆ: ಫೀಲ್ಡಿಂಗ್ ಕೋಚ್ ಶ್ರೀಧರ್ ವಿಶ್ವಾಸ |
ಲಂಡನ್: ಟೀಂ ಇಂಡಿಯಾದ ಕ್ಷೇತ್ರ ರಕ್ಷಣೆ ಅತ್ಯುತ್ತಮ ಮಟ್ಟದಲ್ಲಿದ್ದು, ಇದು ನಮಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಹಾಯಕವಾಗಲಿದೆ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯ ಮಳೆಯಿಂದ ರದ್ದಾದ… |
ಆಡದಿರುವುದೇ ಕ್ಷೇಮ: ಕೊಹ್ಲಿ |
ನಾಟಿಂಗ್ಹ್ಯಾಮ್: "ಪಂದ್ಯ ರದ್ದಾದ್ದರಿಂದ ಬಹಳ ಬೇಸರವಾಗಿದೆ' ಎಂಬುದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ." ಪಂದ್ಯವನ್ನು ರದ್ದುಗೊಳಿಸಿದ ನಿರ್ಧಾರ ಸೂಕ್ತವೇ ಆಗಿದೆ. ಮಳೆ ನಿಂತರೂ ಔಟ್ಫೀಲ್ಡ್ಗೆ ಭಾರೀ ಹಾನಿಯಾದ್ದರಿಂದ ಆಟ ಅಸಾಧ್ಯವಾಗಿತ್ತು. ಇಂಥ ವೇಳೆಯಲ್ಲಿ ಕ್ರಿಕೆಟಿಗರು ಗಾಯಾಳಾಗುವುದನ್ನು… |
ರೋಸ್ ಬೌಲ್ನಲ್ಲಿ ಇಂಗ್ಲೆಂಡ್ Vs ವಿಂಡೀಸ್ |
ಸೌತಾಂಪ್ಟನ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ತಮ್ಮ ಏಕದಿನ ಸಮರವನ್ನು ಕೆರಿಬಿಯನ್ನಿಂದ "ರೋಸ್ಬೌಲ್ ಸ್ಟೇಡಿಯಂ'ಗೆ ವಿಸ್ತರಿಸಲಿವೆ. ಶುಕ್ರವಾರ ಇಲ್ಲಿ ವಿಶ್ವಕಪ್ ಕೂಟದ ದೊಡ್ಡ ಪಂದ್ಯವೊಂದು ನಡೆಯಲಿದೆ. ಕಳೆದ ಫೆಬ್ರವರಿಯಲ್ಲಿ ಈ ಎರಡೂ ತಂಡಗಳು ಕೆರಿಬಿಯನ್ ದ್ವೀಪದಲ್ಲಿ ಪರಸ್ಪರ… |
ಅಭಿಮಾನಿಗೆ ಪಂದ್ಯಶ್ರೇಷ್ಠ: ವಾರ್ನರ್ ಕ್ರೀಡಾಸ್ಫೂರ್ತಿ |
ಟೌಂಟನ್: ಪಾಕಿಸ್ಥಾನ ವಿರುದ್ಧದ ಮುಖಾಮುಖೀಯಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠರಾದ ಡೇವಿಡ್ ವಾರ್ನರ್ ತಮ್ಮ ಈ ಪ್ರಶಸ್ತಿಯನ್ನು ಕಿರಿಯ ಕ್ರೀಡಾಭಿಮಾನಿಯೊಬ್ಬನಿಗೆ ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಸ್ಟಾಂಡ್ನಲ್ಲಿದ್ದ ಆಸ್ಟ್ರೇಲಿಯದ ಬಾಲ ಅಭಿಮಾನಿಯೋರ್ವ ವಾರ್ನರ್ ಕಣ್ಣಿಗೆ… |
ಲಂಡನ್: ಗೂಗಲ್ನ ಇಂಡಿಯನ್-ಅಮೆರಿಕನ್ ಸಿಇಒ ಸುಂದರ್ ಪಿಚೈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮೇಲೆ ಆಸಕ್ತಿ ವಹಿಸಿದ್ದು, ಯಾವ ತಂಡಗಳು ಫೈನಲ್ ತಲುಪಬಲ್ಲವು ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ…. |
ಲಂಡನ್: ಕಮೆಂಟರಿ ಹೇಳುವಾಗ ಅಂಪಾಯರ್ಗಳನ್ನು ಟೀಕಿಸಬಾರದು ಎಂದಿರುವ ಐಸಿಸಿಯನ್ನು ವೆಸ್ಟ್ ಇಂಡೀಸ್ನ ಮಾಜಿ ವೇಗಿ ಹಾಗೂ ಪ್ರಸ್ತುತ ಕಮೆಂಟೇಟರ್ ಆಗಿರುವ ಮೈಕೆಲ್ ಹೋಲ್ಡಿಂಗ್ ಇ-ಮೈಲ್ ಒಂದರಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್-ಆಸ್ಟ್ರೇಲಿಯ ಪಂದ್ಯದಲ್ಲಿ ಬೌಲರ್ ಮಿಚೆಲ್ ಸ್ಟಾರ್ಕ್… |
ಕಪಿಲ್ ಬದಲಿ ಆಯ್ಕೆ ರಹಾನೆ |
ಹೊಸದಿಲ್ಲಿ: ಗಾಯಾಳು ಬ್ಯಾಟ್ಸ್ ಮನ್ ಶಿಖರ್ ಧವನ್ ಸ್ಥಾನಕ್ಕೆ ಅಜಿಂಕ್ಯ ರಹಾನೆ ಆಯ್ಕೆ ಸೂಕ್ತವಾಗುತ್ತಿತ್ತು ಎಂಬುದಾಗಿ ಭಾರತದ 1983ರ ವಿಶ್ವಕಪ್ ಹೀರೋ ಕಪಿಲ್ದೇವ್ ಅಭಿಪ್ರಾಯಪಟ್ಟಿದ್ದಾರೆ. "ಅಜಿಂಕ್ಯ ರಹಾನೆ ಹೆಸರನ್ನು ಪರಿಗಣಿಸಿದ್ದೇ ಆದಲ್ಲಿ ಅವರೇ ಮೊದಲ ಆಯ್ಕೆ ಆಗುತ್ತಿದ್ದರು. ಪಂತ್,… |
ವಾಶೌಟ್ ನಂ. 4; ಮಳೆಯಾಟಕ್ಕೆ ಸೋತ ಭಾರತ-ನ್ಯೂಜಿಲ್ಯಾಂಡ್ |
ನಾಟಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಮಳೆಯ ಪ್ರಾಬಲ್ಯ ಮುಂದುವರಿದಿದೆ. ಅಭಿಮಾನಿಗಳ ತೀವ್ರ ಹತಾಶೆಯ ನಡುವೆ ಕೂಟದ ಅಷ್ಟೂ ಆಸಕ್ತಿ ನಿಧಾನವಾಗಿ ಕಡಿಮೆ ಆಗುತ್ತ ಹೋಗುತ್ತಿದೆ. ಮಳೆಯಾಟದ ತಾಜಾ ಉದಾಹರಣೆ ಗುರುವಾರ ನಾಟಿಂಗ್ಹ್ಯಾಮ್ನಲ್ಲಿ ಕಾಣಸಿಕ್ಕಿದ್ದು, ಭಾರತ-ನ್ಯೂಜಿಲ್ಯಾಂಡ್ ನಡುವಿನ ಬಹು ನಿರೀಕ್ಷೆಯ ಪಂದ್ಯ ಒಂದೂ… |
ಲಂಡನ್: ನಾಟಿಂಗ್ಹ್ಯಾಮ್ ಟ್ರೆಂಟ್ಬ್ರಿಜ್ ಮೈದಾನದಲ್ಲಿ ಗುರುವಾರ ನಡೆಯುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವಕಪ್ ಪಂದ್ಯದ ಟಾಸ್ ಮಳೆಯಿಂದಲಾಗಿ ವಿಳಂಬವಾಗಿದೆ. 3 ಗಂಟೆಗೆ ಆರಂಭವಾಗಬೇಕಿರುವ ಪಂದ್ಯ ಮಳೆಯ ಕಾರಣದಿಂದಲಾಗಿ ವಿಳಂಬವಾಗಲಿದೆ. ಪಂದ್ಯಕ್ಕೆ ಪೂರ್ಣಪ್ರಮಾಣದಲ್ಲಿ ಮಳೆ ಅಡ್ಡಿ ಮಾಡುವ ಸಾಧ್ಯತೆಯಿಲ್ಲ… |
ಹೊಸದಿಲ್ಲಿ: ಯುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಇಂಗ್ಲೆಂಡಿಗೆ ಪಯ ಣಿಸಲಿದ್ದಾರೆ. ಆರಂಭಕಾರ ಶಿಖರ್ ಧವನ್ ಗಾಯಾಳಾದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಪಂತ್ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಆದರೆ ಅವರು ಬದಲಿ ಆಟಗಾರನಾಗಿರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. "ತಂಡದ… |
ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ಕಣ್ಗಾವಲು: ಡಿ.ಸಿ | Prajavani |
ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ಕಣ್ಗಾವಲು: ಡಿ.ಸಿ |
132 ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ತೀವ್ರ ನಿಗಾ: ಜಿಲ್ಲಾಧಿಕಾರಿ ಪ್ರಿಯಾಂಕ |
Published: 11 ಮೇ 2018, 12:50 IST |
Updated: 11 ಮೇ 2018, 12:50 IST |
ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಯಲ್ಲಿ ವೆಬ್ ಕ್ಯಾಮೆರಾ (ವೆಬ್ಕಾಸ್ಟಿಂಗ್) ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು. |
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೈಂದೂರು, ಕುಂದಾಪುರ, ಉಡುಪಿ, ಕಾರ್ಕಳ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ 132 ಮತಗಟ್ಟೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆ ಮೂಲಕ ಮತಗಟ್ಟೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಕೇಂದ್ರ ಆಯೋಗದ ಕಚೇರಿಯಿಂದ ವೀಕ್ಷಿಸಲು ಸಾಧ್ಯವಾಗಲಿದೆ' ಎಂದು ಹೇಳಿದರು. |
ಮತದಾರರ ಅನುಕೂಲಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಚುನಾವಣಾ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಉಡುಪಿ, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳಲ್ಲಿನ ಮತಗಟ್ಟೆಗಳಲ್ಲಿನ ಮತದಾರರ ಸಾಲಿನ ಸರದಿ ಮಾಹಿತಿ ಪ್ರತಿ 10 ನಿಮಿಷಕ್ಕೊಮ್ಮೆ ಪಡೆಯಬಹುದಾಗಿದೆ. ಕುಂದಾಪುರದಲ್ಲಿ ಮತದಾನಕ್ಕಾಗಿ ಬರುವವರಿಗೆ ಟೋಕನ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರ... |
ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 6,342 ಮಂದಿ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಇದೇ ಮೊದಲ ಬಾರಿ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದೇ 12 ಮತ್ತು 13ರಂದು ಬ್ಯಾಂಕ್ಗಳಿಗೆ ರಜೆ ಇರಲಿದೆ. ಗ್ರಾಹಕರಿಗೆ ಸಮಸ್ಯೆಯಾಗದಂತೆ ಎಟಿಎಂ ಹಣವನ್ನು ತುಂಬಿಸುವುದಾಗಿ ಬ್ಯಾಂಕ್ ಅಧಿಕಾರ... |
ಅಂಗವಿಕಲ ಮತದಾರರ ಅನುಕೂಲಕ್ಕಾಗಿ 55 ಮತಗಟ್ಟೆಗಳಲ್ಲಿ ವೀಲ್ಚೇರ್ ಸೌಲಭ್ಯ ಮತ್ತು ಮಂದ ದೃಷ್ಟಿಯ ಮತದಾರರಿಗೆ 328 ಮತಗಟ್ಟೆಗಳಲ್ಲಿ ಬೂತಗನ್ನಡಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 274 ಸೂಕ್ಷ್ಮ ವೀಕ್ಷಕರು ತೀವ್ರ ನಿಗಾ ವಹಿಸಲಿದ್ದಾರೆ. ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಊಟ, ಚಹಾ, ಉಪಾಹಾರದ ವ್ಯವಸ್ಥೆಯನ್ನು ಅಕ್ಷರ ದಾಸೋಹ... |
ಜಿಲ್ಲೆಯಲ್ಲಿ 10 ಪಿಂಕ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕಾಪು, ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 5, ಕಾರ್ಕಳ ವಿಧಾನ ಸಭಾಕ್ಷೇತ್ರದಲ್ಲಿ 2 ಪಿಂಕ್ ಮತಗಟ್ಟೆಗಳು ಇರಲಿವೆ. ಪ್ರತಿ ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಒಟ್ಟು ಐವರನ್ನು ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ, ಚುನಾವಣೆ ಹಾಗೂ ರಕ್ಷಣಾ ಸಿಬ್ಬಂದಿ ಎಲ... |
ಲಾಡ್ಜ್, ಛತ್ರಗಳಿಗೆ ಸೂಚನೆ ಚುನಾವಣಾ ಆಯೋಗ ನಿರ್ದೇಶನದಂತೆ ಮತದಾನ ಮುಗಿಯುವ ಮುಂಚಿನ 48 ಗಂಟೆಗಳ ಕಾಲ ಅವಧಿಯಲ್ಲಿ ಪ್ರಚಾರಕಾರ್ಯ ಮುಕ್ತಾಯಗೊಳ್ಳುತ್ತದೆ. ಪ್ರಚಾರದ ಅವಧಿ ಕೊನೆಗೊಂಡ ನಂತರ ಹೊರಗಿನ ಮತಕ್ಷೇತ್ರದಿಂದ ಕರೆತಂದ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು ಕ್ಷೇತ್ರದಿಂದ ಹೊರ ಹೋಗಬೇಕು. ಒಂದು ವೇಳೆ ವ್ಯಕ್ತಿಗಳು ಲಾಡ್ಜ್, ಛತ್ರ, ಕಲ್ಯಾಣಮಂಟಪದಲ್ಲಿ ತಂಗಿದ... |
ಮದ್ಯ ಮಾರಾಟ ನಿಷೇಧ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮೇ 12ರಂದು ಮತದಾನ, ಮೇ15ರಂದು ಮತಗಳ ಎಣಿಕೆ ಹಿನ್ನೆಲೆಯಲ್ಲಿ, ಶಾಂತಿಯುತ ವಾತಾವರಣದಲ್ಲಿ ಚುನಾವಣೆ ನಡೆಯಲು ಮೇ.10ರ ಮಧ್ಯರಾತ್ರಿ 12 ಗಂಟೆಯಿಂದ 12ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ 14ರ ಮಧ್ಯರಾತ್ರಿ 12ರಿಂದ 15ರ ಮದ್ಯರಾತ್ರಿ 12 ಗಂಟೆಯವರೆಗಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ಮಾರಾಟ ನಿಷೇಧ ಮಾಡಲಾಗಿದೆ ಎಂದರು. |
48 ಗಂಟೆ 144 ಸೆಕ್ಷನ್ ಜಾರಿ: |
ಶಾಂತ ಮತ್ತು ಮುಕ್ತ ಮತದಾನಕ್ಕಾಗಿ ಮೇ.10ರ ಸಂಜೆ 6ರಿಂದ 13ರ ಸಂಜೆ 6ವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಜಿಲ್ಲೆಯಲ್ಲಿ ಗುಂಪು, ಗುಂಪಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದನ್ನು ತಡೆಯುವ ಸಲುವಾಗಿ ಮತದಾನ ಮುಕ್ತಾಯದ 48 ಗಂಟೆ ಮುಂಚಿತವಾಗಿ ಹಾಗೂ ಮತದಾನ ಮುಕ್ತಾಯದ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆಕ್ಷನ್ 144 ಹಾಕಲಾಗಿದೆ. ನಿಷೇಧಾಜ್ಞೆ ಅವಧಿ... |
ವಾಹನ ಸೌಲಭ್ಯ |
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಇತರೆ ತಾಲ್ಲೂಕುಗಳಿಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ. 303 ರೂಟ್ಗಳಿದ್ದು, 303 ಕೆಎಸ್ಆರ್ಟಿಸಿ ಬಸ್ಗಳನ್ನು ಮತ್ತು ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. |
ಪ್ರಥಮ ಚಿಕಿತ್ಸೆ ಕಿಟ್ |
ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕಿಟ್ ನೀಡಲಾಗಿದೆ. ಕರ್ತವ್ಯದ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಮುನ್ನೆಚ್ಚೆರಿಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಉಳಿದುಕೊಳ್ಳುವ ಸಿಬ್ಬಂದಿಗಳಿಗೆ ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಬತ್ತಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು. |
ಪದಬೇಟೆ | Prajavani |
ಪದಬೇಟೆ |
Updated: 04 ಜೂನ್ 2017, 13:43 IST |
ಡಾ. ಶೈಲಜಾ ಕೆ.ಆರ್. |
ಯಾವ ರೋಗಿಯೂ ಇರಲಿಲ್ಲ. ಅಸ್ಪತ್ರೆ ಆರಾಮಾಗಿತ್ತು. ಮಧ್ಯಾಹ್ನ ಬೇರೆ, ಕೈಲಿದ್ದ ಪುಸ್ತಕ ತಿರುವಿ ಬೇಜಾರಾಗಿತ್ತು. ಪಕ್ಕದ ಕೊಠಡಿಯಲ್ಲಿದ್ದ ಮರಿ ವೈದ್ಯರನ್ನು ಮಾತಾಡಿಸಲು ಎದ್ದು ಹೋದೆ. ಏನು ಮಾಡುತ್ತಿರಬಹುದೆಂದು ಇಣುಕಿದೆ. ಆ ರೂಮ್ನಲ್ಲೂ ಆರಾಮ ನೆಲೆಸಿತ್ತು. ಆ ವೈದ್ಯರು ಮಾತ್ರ ಗಹನವಾದ ಯೋಚನೆಯಲ್ಲಿ ಕುಳಿತಿದ್ದರು. ಮುಂದಿದ್ದ ಟೇಬಲ್ ಮೇಲೆ ಹಾಳೆಗಳು ಹರಡಿದ್ದವು. ಕಂಪ್ಯೂಟರ್ನಿಂದ ವಿಷಯ ಸಂ... |
ನನ್ನ ಮೊಗ ಕಂಡೊಡನೆ ಎದ್ದು ನಿಂತು ಗೌರವ ಸೂಚಿಸಿದರು. ಇಂದಿನ ದಿನಗಳಲ್ಲಿ ಈ ಯುವಪೀಳಿಗೆಯಿಂದ ಈ ತರಹದ ಗೌರವಸೂಚಕ ನಡವಳಿಕೆಗಳು ಕಂಡುಬಂದರೆ ಅವರು ಪ್ರಪಂಚಜ್ಞಾನವಿಲ್ಲದೆ ಬರೀ ಪುಸ್ತಕಗಳನ್ನು ಓದಿ ರ್ಯಾಂಕ್ಗೆ ಗೌರವ ತಂದುಕೊಡುವ ಕೂಚಂಭಟ್ಟರೆಂದು ಪ್ರಾಣೇಶ್ ತಮ್ಮ ಕಾರ್ಯಕ್ರಮಗಳಲ್ಲಿ ಹೇಳಿದ್ದನ್ನು ಕೇಳಿದ್ದೆ. ಅದು ಸತ್ಯವೂ ಇತ್ತು. ಈ ಮರಿಗೂ ಅಷ್ಟೇ – ಪುಸ್ತಕ ಬಿಟ್ಟು ಬೇರೆ ಏನೂ ಬೇಕಾಗಿರಲಿಲ... |
ಈ 'ರ್ಯಾಂಕಿ' ಯಾವುದೇ ವಿಷಯವನ್ನು ಆಳವಾಗಿ ಕೂಲಂಕಷವಾಗಿ ತಿಳಿಯುವವರೆಗೂ ಸಮಾಧಾನ ಪಡ್ತಾ ಇರಲಿಲ್ಲ. ಓದಿದ್ದೆಲ್ಲಾ ಪೂರ್ತಿ ಅರ್ಥ ಆಗಲೇಬೇಕು. ಅದೂ ಯಥಾವತ್ತಾಗಿ, ಸುಖಾಸುಮ್ಮನೆ ಏನ್ನನ್ನೂ ಓದ್ತಾ ಇರಲಿಲ್ಲ. ಎಂತಹ ಮಿದುಳು ಅವರದೆಂದರೆ, ಪಾಠಕ್ಕೆ ಸಂಬಂಧಿಸಿದ ಯಾವ ವಿಷಯವನ್ನೂ ಅರ್ಧಕ್ಕೆ ಹೋಗಲು ಬಿಡ್ತಾ ಇರಲಿಲ್ಲ. ಮಿದುಳುಗತ ಕರಗತ ಆಗೋವರೆಗೂ ಅದರ ಹಿಂದೇನೆ ಸುತ್ತಿ ಲೈನ್ ಹೊಡೆದು ಒಲಿಸಿಕೊಳ್ಳ... |
ಇಂಗ್ಲೀಷ್ ಇರಲಿ, ಕನ್ನಡ ಇರಲಿ, ರ್ಯಾಂಕಿ ಪದಜ್ಞಾನ ಅದ್ಭುತ. (ಆತನ ಜೊತೆ ಸಂಭಾಷಿಸಿದಾಗೆಲ್ಲ ನಾನು ಹೊಸ ಹೊಸ ಇಂಗ್ಲೀಷ್ ಪದ ಕಲಿತಿರುವೆ). ಅರ್ಥ ಗೊತ್ತಾಗದೆ ಆತ ಮುಂದಿನ ಪದಕ್ಕಾಗಲಿ ವಾಕ್ಯಕ್ಕಾಗಲಿ ದಾಟ್ತಾ ಇರಲಿಲ್ಲ. ಆ ಕ್ಷಣವೇ ಪದದ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿಹ್ನೆ ಹಾಕಿ, ಹುಡುಕಿದ ಅರ್ಥ ಸೈಡ್ನಲ್ಲಿ ಬರೆದಿರೋರು. ನಾನು ಆ ಮಟ್ಟದಲ್ಲಿ ಓದಿದವಳೇ ಅಲ್ಲ. |
Subsets and Splits
No community queries yet
The top public SQL queries from the community will appear here once available.