text stringlengths 0 61.5k |
|---|
ಹೊಸ ಆಧಾರ್ ಕಾರ್ಡ್ ನೊಂದಾವಣೆ ಮತ್ತು ಆಧಾರ್ ಕಾರ್ಡ್ನ ಮಾಹಿತಿ ತಿದ್ದುಪಡಿಯ ಸೇವೆಯನ್ನು ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದರು. ಈ ಶಿಬಿರದಲ್ಲಿ ಒಟ್ಟು 325 ಜನರು ಡಿಜಿಟಲ್ ಲಾಕರ್ಗೆ ಹೆಸರನ್ನು ನೊಂದಾಯಿಸಿಕೊಂಡರು. |
ಈ ಕಾರ್ಯಕ್ರಮದಲ್ಲಿ ಮಂಡಲದ ಸದಸ್ಯರಾದ ದೀಪಕ್ ಪೈ, ಉಮಾನಾಥ್ ಶೆಟ್ಟಿಗಾರ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಅನಿಲ್ ಕುಮಾರ್, ವಾರ್ಡ್ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜೆ. ಸುರೇಖಪ್ರಸಾದ್, ಬೂತ್ ಅಧ್ಯಕ್ಷರಾದ ಶ್ರೀಮತಿ ಅಮಿತಾ, ಸದಸ್ಯರಾದ ಅರುಣ್ ಕುಮಾರ್ ಸುವರ್ಣ, ಪುಂಡಲೀಕ ಸುವರ್ಣ, ದೇವಾನಂದ್ ಸನಿಲ್, ಶಿವವಪ್ರಸಾದ್ ಕೆ.ಪಿ, ಶಿವಾನಂದ, ಗಣೇಶ್, ಕುಸುಮ ಶೆಟ್ಟಿಗಾರ್, ರಾಜೇಶ್ವರಿ, ಪ್ರಮೀಳಾ, ಶ... |
ಹಿಂದಿ ದಿವಸ್ ಆಚರಣೆ ಬೇಡ: ಜಯಕರ್ನಾಟಕ ಸತೀಶ ಪೂಜಾರಿ ಆಗ್ರಹ | KANNADIGA WORLD |
Home ಕನ್ನಡ ವಾರ್ತೆಗಳು ಕರಾವಳಿ ಹಿಂದಿ ದಿವಸ್ ಆಚರಣೆ ಬೇಡ: ಜಯಕರ್ನಾಟಕ ಸತೀಶ ಪೂಜಾರಿ ಆಗ್ರಹ |
ಉಡುಪಿ: ಕೇಂದ್ರ ಸರ್ಕಾರ ಘೋಷಿಸಿರುವ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸ್ ಎಂದು ಆಚರಿಸುವ ಬಗ್ಗೆ ಮತ್ತು ಆಡಳಿತದಲ್ಲಿ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯನ್ನು ಜಯಕರ್ನಾಟಕ ಸಂಘಟನೆಯು ರಾಜ್ಯಾಧ್ಯಕ್ಷರಾದ ಬಿ ಎನ್ ಜಗದೀಶ್ ರವರ ನೇತೃತ್ವದಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ವಿರೋಧಿಸುತ್ತಿರುವುದಾಗಿ ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ ಪೂಜಾರ... |
1.ಭಾರತದ ಸಂವಿಧಾನದ ಆರ್ಟಿಕಲ್ 343(1) ಪ್ರಕಾರ, ಭಾರತದ ಸಂವಿಧಾನವು ಸ್ಪಷ್ಟವಾಗಿ ತಿಳುಸುತ್ತದೆ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ |
2.ಭಾರತದ ಸಂವಿಧಾನದ ಆರ್ಟಿಕಲ್ 344 (1) ಮತ್ತು351ರ ಪ್ರಕಾರ ಭಾರತ ಸರ್ಕಾರವು ತನ್ನ ದೇಶದ 22ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ ಅದರಲ್ಲಿ ಕನ್ನಡ ಮತ್ತು ಹಿಂದಿಯು ಸಹ ಸೇರಿವೆ. ಆದರೆ ಇಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖ ಮಾಡಿಲ್ಲ |
3. ಭಾರತದ ಸಂವಿಧಾನದ ಆರ್ಟಿಕಲ್ 343(1) ಪ್ರಕಾರ, |
ಭಾರತದ ಸಂವಿಧಾನವು ಅನುಷ್ಠಾನಕ್ಕೆ ಬಂದ ದಿನ 26ಜನವರಿ 1950ರಿಂದ ಮುಂದಿನ 15ವರ್ಷಗಳ ವರೆಗೆ ದೇವನಾಗರಿ ಲಿಪಿಯನ್ನು ಮತ್ತು ಇಂಗ್ಲಿಷ್ ಭಾಷೆಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಆಯ್ಕೆ ಮಾಡಿ ಕೊಳ್ಳಬಹುದು ಎಂದು ಹೇಳಲಾಗಿದೆ ಮತ್ತು ಈ ಆರ್ಟಿಕಲ್ |
1965 ಜನವರಿ 26 ನಂತರ ಅನೂರ್ಜಿತವಾಗಿದೆ, ಆದರೆ ಇಂದಿಗೂ ಈ ಒಂದು ಆರ್ಟಿಕಲ್ ನ ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಿಲ್ಲ ಮತ್ತು ಈ ಆರ್ಟಿಕಲ್ ನಲ್ಲಿಯು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಲಾಗಿಲ್ಲ |
4. ಭಾರತದ ಸಂವಿಧಾನದ ಆರ್ಟಿಕಲ್ 344(1) ಮತ್ತು 351 ಪ್ರಕಾರ ಕೇಂದ್ರ ಸರ್ಕಾರ ಆಯ್ಕೆ ಮಾಡಿದ 22 ರಾಷ್ಟ್ರೀಯ ಭಾಷೆಗಳಲ್ಲಿ ಕನ್ನಡವೇ ಅತಿ ಉತ್ಕೃಷ್ಟ ಭಾಷೆಯೆಂದು ಉಲ್ಲೇಖಿತವಾಗಿದೆ, ಹಾಗಿದ್ದರು ಇಲ್ಲಿಯು ಸಹ ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಉಲ್ಲೇಖಿಸಲಾಗಿಲ್ಲ |
5.ಭಾರತದ ಸಂವಿಧಾನ 350a ಪ್ರಕಾರ, ಪ್ರತಿ ರಾಜ್ಯ ಸರ್ಕಾರವು ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೆ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರೀಕರಿಗೆ ಶಿಕ್ಷಣದಲ್ಲಿ ಸಾರ್ವತ್ರಿಕವಾಗಿ ತನ್ನ ಮಾತೃಭಾಷೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕೆಂದು ತಿಳಿಸಲಾಗಿದೆ, ಇಲ್ಲಿಯು ಸಹ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿಲ್ಲ |
ಇಷ್ಟೆಲ್ಲ ಉಲ್ಲೇಖಗಳು ಭಾಷೆಯಗಳ ವಿಚಾರವಾಗಿಯೆ ಭಾರತದ ಸಂವಿಧಾನದಲ್ಲಿದ್ದರು ಸಹ, ಕೇಂದ್ರ ಸರ್ಕಾರ ತಮ್ಮ ಮಲತಾಯಿ ದೋರಣೆ ಇಂದ ಮತ್ತು ತಮಗಿರುವ ಹಿಂದಿ ಭಾಷೆಯ ಮೇಲಿನ ಮೋಹದಿಂದಾಗಿ ರಾಷ್ಟ್ರದ ಎಲ್ಲಾ ರಾಜ್ಯಗಳ ಮೇಲು ಸಹ ಹಿಂದಿಯನ್ನು ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡಿರುವಂತಹ ಮೋಸ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದ್ದು, ಸಂವಿಧಾನದಲ್ಲಿಯೇ ಇಲ್ಲದಂತಹ ವಿಷಯಗ... |
ಇದು ಮುಂದಿನ ದಿನ ಮಾನಗಳಲ್ಲಿ ಭಾರತದಲ್ಲಿನ ಶಾಂತಿಯನ್ನು ಕದಡುವಂತಹ ಹಂತಕ್ಕು ಸಹ ಹೋಗಬಹುದಾಗಿದ್ದು ಅಖಂಡ ಭಾರತದ ಕನಸು ಭಾರತೀಯರ ಮನಸಲ್ಲಿ ನುಚ್ಚು ನೂರಾಗುವ ದಿನಗಳು ಬರತ್ತವೇನೋ ಎಂಬ ಆತಂಕ ಕಾಣುತ್ತಿದೆ |
ಹೀಗಾಗಿ ತಾವುಗಳು ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸವೆಂಬ |
ಅಸಂವಿಧಾನಿಕವಾದ ವಿಚಾರಕ್ಕೆ ಬೆಂಬಲ ನೀಡದೆ, ಹಿಂದಿಯನ್ನು ಕನ್ನಡಿಗರ ಮೇಲೆ ಹೇರಬೇಕೆಂಬ ನಿಲುವನ್ನು ದೂರವಿಟ್ಟು ಕನ್ನಡಿಗರ ಸಾರ್ವಭೌತ್ವವನ್ನು ಎತ್ತಿ ಹಿಡಿಯಬೇಕಾಗಿ ಕೋರುತಿದ್ದೇವೆ |
ರಾಜ್ಯದ ಸಂಸದರೆ ಒಂದಾಗಿ ಕನ್ನಡಕ್ಕೆ ರಾಷ್ಟ್ರೀಯ ಭಾಷೆಯ ಸ್ಥಾನ ಮಾನ ಕೊಡಿಸಲು ಮುಂದಾಗಿ. |
ಇಲ್ಲದೇ ಹೋದಲ್ಲಿ ಜಯ ಕರ್ನಾಟಕ ಸಂಘಟನೆಯು ಕರ್ನಾಟಕದ ಪ್ರತಿ ಗ್ರಾಮಗಳಲ್ಲಿಯು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡು ಸರ್ಕಾರದ ಈ ಅಸಂವಿಧಾನಿಕ ನೀತಿಯನ್ನು ವಿರೋಧಿಸಬೇಕಾಗುತ್ತದೆ ಎಂದು ಸತೀಶ ಪೂಜಾರಿ ಈ ಮೂಲಕ ಎಚ್ಚರಿಸಿದರು. |
ದೇಶದೆಲ್ಲೆಡೆ ಮೋದಿ ಪರ ಅಲೆ : ಚಕ್ರವರ್ತಿ ಸೂಲಿಬೆಲೆ | NAMO BRIGADE |
NAMO BRIGADE > Events > ದೇಶದೆಲ್ಲೆಡೆ ಮೋದಿ ಪರ ಅಲೆ : ಚಕ್ರವರ್ತಿ ಸೂಲಿಬೆಲೆ |
ದೇಶದೆಲ್ಲೆಡೆ ಮೋದಿ ಪರ ಅಲೆ : ಚಕ್ರವರ್ತಿ ಸೂಲಿಬೆಲೆ |
ಮಂಗಳೂರು: ಭಾರತವನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವ ಸದವಕಾಶ ಇದೀಗ ದೊರಕಿದೆ. ತಮ್ಮ ಜನಪರ ಕಾರ್ಯಕ್ರಮಗಳಿಂದ ಗುಜರಾತ್ನಲ್ಲಿ ಅಭಿವೃದ್ಧಿಯ ಕ್ರಾಂತಿಯೆಬ್ಬಿಸಿದ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬ ಕೂಗು ಕೇಳಿಬರುತ್ತಿದ್ದು ಇದನ್ನು ದೇಶದ ಪ್ರತಿಯೊಬ್ಬರೂ ಸಾಕಾರಗೊಳಿಸಬೇಕು ಎಂದು ಪ್ರಖರ ವಾಗ್ಮಿ ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.ನಮ... |
ಬ್ರಿಟಿಷರು ಭಾರತ ಬಿಟ್ಟು ತೆರಳಿದಾಗ ಈ ದೇಶ ವಿಭಜನೆಯೂ ಆಯಿತು. ಓಟ್ ಬ್ಯಾಂಕ್ಗಾಗಿ ಹಪಹಪಿಸಿದ ಕಾಂಗ್ರೆಸ್ ದೇಶದ ಹಿಂದೂ ಮತ್ತು ಮುಸ್ಲಿಂರೊಂದಿಗಿದ್ದ ಸಾಮರಸ್ಯವನ್ನೂ ಹಾಳುಗೆಡಹಿತು. ಇದೀಗ ರಾಜ್ಯ ವಿಭಜನೆ ಮಾಡಿ ಒಳಜಗಳ ಹೆಚ್ಚಾಗಲು ಕಾಂಗ್ರೆಸ್ ದಾರಿ ಮಾಡಿಕೊಟ್ಟಿದೆ ಎಂದು ಅವರು ಬೊಟ್ಟು ಮಾಡಿದರು. |
2002ರ ಚುನಾವಣೆ ಬಳಿಕ ಮೋದಿಯವರಿಗೆ ಗೆಲವು ಅಸಾಧ್ಯ ಎಂದು ಭಾವಿಸಿದ್ದ ಕಾಂಗ್ರೆಸ್ಗೆ ಅಲ್ಲಿನ ಜನತೆಯೇ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕವೇ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಮೋದಿ ಇಂದು ರಾಷ್ಟ್ರ ನಾಯಕರಾಗಿ ಮಿಂಚಿದ್ದು ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ ಎಂದರು. |
ಹಣಕಾಸು ಮಾರುಕಟ್ಟೆಗಳ ಅಸ್ಥಿರತೆಯಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು? | ಆರ್ಥಿಕತೆ ಹಣಕಾಸು |
ಸಹಜವಾಗಿ, ವರ್ಷದ ಎರಡನೇ ತ್ರೈಮಾಸಿಕವು ಸಣ್ಣ ಮತ್ತು ಮಧ್ಯಮ ಹೂಡಿಕೆದಾರರಿಗೆ ಶಾಂತವಾಗಿಲ್ಲ. ಸ್ಪೇನ್, ಇಟಲಿ, ಮಧ್ಯಪ್ರಾಚ್ಯ ಮತ್ತು ಉತ್ತರ ಕೊರಿಯಾಗಳು ಭೌಗೋಳಿಕ ಅಂಶಗಳಾಗಿವೆ, ಅದು ಹಣಕಾಸು ಮಾರುಕಟ್ಟೆಗಳಿಗೆ ಅಸ್ಥಿರತೆಯನ್ನು ಸೇರಿಸುತ್ತಿದೆ. ಮತ್ತು ನಿರ್ದಿಷ್ಟವಾಗಿ ಈ ಮೂಲಗಳಿಂದ ಬಳಲುತ್ತಿರುವ ಷೇರು ಮಾರುಕಟ್ಟೆಗೆ ಉಳಿತಾಯದ ಲಾಭದಾಯಕತೆಗೆ ಎಂದಿಗೂ ಒಳ್ಳೆಯದಲ್ಲ. ಅಧಿಕೃತ ಧ್ವನಿಗಳ ಕೊರತೆಯಿ... |
ಯಾವುದೇ ಸಂದರ್ಭದಲ್ಲಿ, ನಿಮ್ಮ ಹಣದಿಂದ ನೀವು ಈಗ ಏನು ಮಾಡಬೇಕು ಎಂಬುದನ್ನು ಪ್ರತಿಬಿಂಬಿಸುವ ಸಮಯ ಇದು. ಈ ವಾರ, ವೇರಿಯಬಲ್ ಆದಾಯದ ಆಯ್ದ ಸೂಚ್ಯಂಕ, ಐಬೆಕ್ಸ್ 35 2,49% ನಷ್ಟು ಗಮನಾರ್ಹ ಕುಸಿತವನ್ನು ಅಭಿವೃದ್ಧಿಪಡಿಸಿದೆ ಮತ್ತು ಅದು 9.521,3 ಅಂಕಗಳಿಗೆ ತಲುಪಿದೆ. ಇದು ವರ್ಷದ ಎರಡನೇ ಅತಿದೊಡ್ಡ ಇಳಿಕೆಯಾಗಿದೆ, ಅಲ್ಲಿ ಸ್ಪ್ಯಾನಿಷ್ ಆಯ್ದ ಎಲ್ಲಾ ಮೌಲ್ಯಗಳು ಫಾಲ್ಸ್ನೊಂದಿಗೆ ಕೊನೆಗೊಂಡಿವೆ. ... |
ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದ ಹೊರಬರುತ್ತಿರುವ ಹಣಕಾಸು ಮಾರುಕಟ್ಟೆಗಳಲ್ಲಿ ಮತ್ತೊಂದು ಇಟಾಲಿಯನ್. ಈ ಅರ್ಥದಲ್ಲಿ, ಎಫ್ಟಿಎಸ್ಇ ಸುಮಾರು 3,5% ರಷ್ಟು ಕುಸಿಯಿತು, ಆದರೆ ಟ್ರಾನ್ಸ್ಅಲ್ಪೈನ್ ಇಕ್ವಿಟಿಗಳು ಸ್ವಲ್ಪ ಹೆಚ್ಚು. ಈ ಪರಿಸ್ಥಿತಿಯನ್ನು ಗಮನಿಸಿದರೆ, ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ತಮ್ಮ ಉಳಿತಾಯದ ಸ್ಥಿತಿಯ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸುತ್ತಿರುವುದು ನಮಗೆ ವಿಚಿತ್ರವಾಗ... |
1 ಅಸ್ಥಿರತೆ: ಸ್ಥಾನಗಳನ್ನು ಕಡಿಮೆ ಮಾಡಿ |
2 ಹೂಡಿಕೆಗೆ ಇತರ ಪರ್ಯಾಯಗಳನ್ನು ನೋಡಿ |
3 ಎಲ್ಲಾ ಹೂಡಿಕೆಗಳನ್ನು ವೈವಿಧ್ಯಗೊಳಿಸಿ |
4 ಹೆಚ್ಚು ಪಾವತಿಸುವ ಖಾತೆಗಳು |
5 ಷೇರು ಮಾರುಕಟ್ಟೆಯಲ್ಲಿ ವಿಲೋಮ ಉತ್ಪನ್ನಗಳು |
ಅಸ್ಥಿರತೆ: ಸ್ಥಾನಗಳನ್ನು ಕಡಿಮೆ ಮಾಡಿ |
ಇದು ನಿಸ್ಸಂದೇಹವಾಗಿ ಉಳಿತಾಯವನ್ನು ಸಂರಕ್ಷಿಸಲು ಮತ್ತು ಇತರ ಹೆಚ್ಚು ಸಂಕೀರ್ಣ ತಂತ್ರಗಳಿಗೆ ನಿಮ್ಮ ಮೊದಲ ಅಳತೆಯಾಗಿರಬೇಕು. ನೀವು ಷೇರು ಮಾರುಕಟ್ಟೆಯಲ್ಲಿ ಹಣ ಸಂಪಾದಿಸುತ್ತಿದ್ದರೆ, ಮುಂದಿನ ರಜೆಯಂತಹ ಸೂಕ್ತ ಸಮಯದಲ್ಲಿ ಈ ಬಂಡವಾಳ ಲಾಭಗಳನ್ನು ಆನಂದಿಸಲು ಇದು ಸರಿಯಾದ ಕ್ಷಮಿಸಿ. ಈ ತಿಂಗಳುಗಳಲ್ಲಿ ಈಕ್ವಿಟಿ ಮಾರುಕಟ್ಟೆಗಳಿಂದ ಉಂಟಾಗುವ ಅಪಾಯಗಳಿಗಿಂತ ದ್ರವ್ಯತೆಯಲ್ಲಿರುವುದು ಉತ್ತಮ. ಅತ್ಯಂತ ... |
ಇಂದಿನಿಂದ ನೀವು ಪ್ರಸ್ತುತಪಡಿಸಬಹುದಾದ ಮತ್ತೊಂದು ಸನ್ನಿವೇಶವೆಂದರೆ ಷೇರು ಮಾರುಕಟ್ಟೆಯಲ್ಲಿ ನಿಮ್ಮ ಸ್ಥಾನಗಳು ನಷ್ಟದಲ್ಲಿವೆ. ಯಾವ ಸಂದರ್ಭದಲ್ಲಿ, ಪರಿಹಾರವು ಹೆಚ್ಚು ಸಂಕೀರ್ಣವಾಗಿರುತ್ತದೆ. ಹೇಗಾದರೂ, ನೀವು ಹನಿಗಳನ್ನು ಮತ್ತಷ್ಟು ಪರಿಶೀಲಿಸದಂತೆ ಭಾಗಶಃ ಮಾರಾಟವನ್ನು ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಯಾವಾಗಲೂ ಐದು ಯೂರಕ್ಕಿಂತ ಒಂದು ಯೂರೋವನ್ನು ಕಳೆದುಕೊಳ್ಳುವುದು ಉತ್ತಮ ಎಂದು ಹೇಳಲಾ... |
ಹೂಡಿಕೆಗೆ ಇತರ ಪರ್ಯಾಯಗಳನ್ನು ನೋಡಿ |
ಮತ್ತೊಂದು ಪರಿಹಾರಗಳು ಈ ನಿಖರವಾದ ಕ್ಷಣದಲ್ಲಿ ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಗಳು ಅಭಿವೃದ್ಧಿ ಹೊಂದುತ್ತಿರುವ ಈ ಸಂಕೀರ್ಣ ಸನ್ನಿವೇಶವನ್ನು ಎದುರಿಸುತ್ತಿರುವ ನಿಮ್ಮ ಉಳಿತಾಯವನ್ನು ಲಾಭದಾಯಕವಾಗಿಸುವ ಆಯ್ಕೆಗಳನ್ನು ಹುಡುಕುವುದು. ಖಂಡಿತವಾಗಿಯೂ ಇವೆ, ಅವುಗಳು ಪರ್ಯಾಯ ಮಾರುಕಟ್ಟೆಗಳಿಗೆ ಹೋಗುವುದು ನಿಜವಾಗಿದ್ದರೂ, ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಲು ನಿಮಗೆ ಅನುಭವವಿಲ್ಲದಿರಬಹುದು... |
ಈ ಗಮನಾರ್ಹ ಆರ್ಥಿಕ ಆಸ್ತಿಯ ದೊಡ್ಡ ನ್ಯೂನತೆಯೆಂದರೆ, ಸ್ಥಾನಗಳನ್ನು ತೆರೆಯುವುದು ಹೆಚ್ಚು ಕಷ್ಟ. ಈ ಅಮೂಲ್ಯವಾದ ಲೋಹದ ಭೌತಿಕ ಖರೀದಿಗಳನ್ನು ಮಾಡಲು ನೀವು ಒತ್ತಾಯಿಸಲ್ಪಡುವ ಹಂತಕ್ಕೆ. ಯಾವುದೇ ಸಂದರ್ಭದಲ್ಲಿ, ಈ ಪ್ರಕ್ರಿಯೆಯ ಮೂಲಕ ಹೋಗುವುದು ಯೋಗ್ಯವಾಗಿರುತ್ತದೆ ಏಕೆಂದರೆ ಅದರ ಮೆಚ್ಚುಗೆಯ ಸಾಮರ್ಥ್ಯವು ಸಹಜವಾಗಿ ತುಂಬಾ ಹೆಚ್ಚಾಗಿದೆ. ಮತ್ತು ಎಲ್ಲಾ ಸಂದರ್ಭಗಳಲ್ಲಿ, ಈ ಸಮಯದಲ್ಲಿ ಬ್ಯಾಗ್ ನೀ... |
ಎಲ್ಲಾ ಹೂಡಿಕೆಗಳನ್ನು ವೈವಿಧ್ಯಗೊಳಿಸಿ |
ನಿಮ್ಮ ಎಲ್ಲಾ ಬಂಡವಾಳವನ್ನು ಒಂದೇ ಬುಟ್ಟಿಯಲ್ಲಿ ಹೂಡಿಕೆ ಮಾಡಲು ಯಾವುದೇ ರೀತಿಯಲ್ಲಿ ನೀವು ಇರಿಸಿಕೊಳ್ಳಬಾರದು. ಇಲ್ಲದಿದ್ದರೆ, ಇದಕ್ಕೆ ವಿರುದ್ಧವಾಗಿ, ಹೆಚ್ಚಿನ ಅಪಾಯಗಳನ್ನು ತಪ್ಪಿಸುವ ಪ್ರಮುಖ ಅಂಶವೆಂದರೆ ಅವುಗಳನ್ನು ವಿವಿಧ ಹಣಕಾಸು ಉತ್ಪನ್ನಗಳ ಕಡೆಗೆ ಮತ್ತು ಹೂಡಿಕೆ ಸ್ವತ್ತುಗಳತ್ತ ನಿರ್ದೇಶಿಸುವುದು. ಈ ರೀತಿಯಾಗಿ, ನೀವು ಹಣಕಾಸಿನ ಮಾರುಕಟ್ಟೆಗಳಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿ ನಷ್ಟವನ... |
ಈ ದೃಷ್ಟಿಕೋನದಿಂದ, ಮ್ಯೂಚುಯಲ್ ಫಂಡ್ಗಳಿಂದ ಅತ್ಯಂತ ಪರಿಣಾಮಕಾರಿ ತಂತ್ರಗಳಲ್ಲಿ ಒಂದನ್ನು ನೀಡಲಾಗುತ್ತದೆ. ಆದರೆ ಅವರು ಹಲವಾರು ಹಣಕಾಸಿನ ಅಂಶಗಳು ಅಥವಾ ಸ್ವತ್ತುಗಳನ್ನು ಕಡಿಮೆ ಕೆಳಮುಖ ಪ್ರವೃತ್ತಿಯೊಂದಿಗೆ ಸಂಯೋಜಿಸುವವರೆಗೆ. ಹೆಚ್ಚುವರಿಯಾಗಿ, ಅವುಗಳನ್ನು ಸಕ್ರಿಯ ನಿರ್ವಹಣೆಯಡಿಯಲ್ಲಿ ಅಭಿವೃದ್ಧಿಪಡಿಸಬಹುದು, ಇದು ಎಲ್ಲಾ ಆರ್ಥಿಕ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಹಣವನ್ನು ಶಕ್ತಗೊಳಿಸುತ್... |
ಹೆಚ್ಚು ಪಾವತಿಸುವ ಖಾತೆಗಳು |
ಹೆಚ್ಚು ರಕ್ಷಣಾತ್ಮಕ ಅಥವಾ ಸಂಪ್ರದಾಯವಾದಿ ಪ್ರೊಫೈಲ್ಗಳಲ್ಲಿ ಎಂದಿಗೂ ವಿಫಲವಾಗದ ಮತ್ತೊಂದು ಪರಿಹಾರವಿದೆ. ಉದಾಹರಣೆಗೆ, ಈ ವರ್ಗದ ಖಾತೆಗಳು ತಮ್ಮ ಹಿಡುವಳಿದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತವೆ. 1% ಮತ್ತು 2% ನಡುವೆ ತೆರೆದುಕೊಳ್ಳುವ ಉಳಿತಾಯದ ಲಾಭದೊಂದಿಗೆ. ಅತ್ಯಂತ ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳ ಕಾರ್ಯಕ್ಷಮತೆಗೆ ಯಾವುದೇ ಸಂಬಂಧವಿಲ್ಲದ ಅತ್ಯಂತ ಸೂಚಕ ಶೇಕಡಾವಾರು. ಯಾವುದೇ ಅವಶ್ಯಕತ... |
ಈ ರೀತಿಯ ಬ್ಯಾಂಕ್ ಖಾತೆಗಳು ಎಲ್ಲಾ ಗ್ರಾಹಕರ ಪ್ರೊಫೈಲ್ಗಳಿಗೆ ತೆರೆದಿರುತ್ತವೆ, ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ನಿಮ್ಮ ವೇತನದಾರರ ಅಥವಾ ನಿಯಮಿತ ಆದಾಯವನ್ನು ನೀವು ನಿರ್ದೇಶಿಸುವುದು ಅವಶ್ಯಕ. ಮತ್ತು ಹೆಚ್ಚು ಬೇಡಿಕೆಯಿರುವ ಮಾದರಿಗಳಲ್ಲಿ, ವಿವಿಧ ಮನೆಯ ಬಿಲ್ಗಳವರೆಗೆ (ವಿದ್ಯುತ್, ನೀರು, ಅನಿಲ, ಇತ್ಯಾದಿ). ಇದರಿಂದಾಗಿ ನೀವು ಈ ಖರ್ಚಿನ ಒಂದು ಭಾಗವನ್ನು 5% ವರೆಗಿನ ಆದಾಯದ ಮೂಲಕ ಮನೆಯಲ್... |
ಷೇರು ಮಾರುಕಟ್ಟೆಯಲ್ಲಿ ವಿಲೋಮ ಉತ್ಪನ್ನಗಳು |
ಈಕ್ವಿಟಿ ಮಾರುಕಟ್ಟೆಗಳಲ್ಲಿನ ಕುಸಿತವು ಹೆಚ್ಚು ತೀವ್ರವಾಗಿದ್ದರೆ, ನೀವು ವಿಲೋಮ ಉತ್ಪನ್ನಗಳು ಎಂದು ಕರೆಯಲ್ಪಡುತ್ತೀರಿ. ಜಲಪಾತಗಳು ಹೆಚ್ಚು ತೀವ್ರವಾಗಿರುವುದರಿಂದ ನೀವು ಹೆಚ್ಚು ಹಣವನ್ನು ಗಳಿಸುವ ಮಾದರಿಗಳು ಇವು. ಹೇಗಾದರೂ, ಇದು ಹೆಚ್ಚಿನ ಅಪಾಯದ ಉತ್ಪನ್ನವಾಗಿದೆ ಏಕೆಂದರೆ ನೀವು ಸಾಕಷ್ಟು ಯುರೋಗಳನ್ನು ರಸ್ತೆಯಲ್ಲಿ ಬಿಡಬಹುದು. ಹೆಚ್ಚುವರಿಯಾಗಿ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಅವುಗಳನ್ನ... |
ಕ್ರೆಡಿಟ್ ಮಾರಾಟ ಎಂದು ಕರೆಯಲ್ಪಡುವ ಮೂಲಕ ಷೇರು ಮಾರುಕಟ್ಟೆಯಲ್ಲಿನ ಷೇರುಗಳ ಖರೀದಿ ಮತ್ತು ಮಾರಾಟದಿಂದ ಈ ಚಲನೆಗಳನ್ನು ಕಾರ್ಯಗತಗೊಳಿಸಬಹುದು. ಹಣಕಾಸಿನ ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಪ್ರತಿಫಲ ನೀಡುವ ವಿಲೋಮ ಹೂಡಿಕೆ ನಿಧಿಗಳಿಗೆ. ಅವುಗಳನ್ನು ಸ್ಪ್ಯಾನಿಷ್ ಷೇರು ಮಾರುಕಟ್ಟೆಯಲ್ಲಿ ಅಥವಾ ಇತರ ಅಂತರರಾಷ್ಟ್ರೀಯ ಷೇರು ಸೂಚ್ಯಂಕಗಳಲ್ಲಿ ಅನ್ವಯಿಸಬಹುದು. ಯಂತ್ರಶಾಸ್ತ್ರದ ಅಡಿಯಲ್ಲಿ ಯಾವಾಗಲೂ ಒಂ... |
ಹಿಂದಿನ ಮಾದರಿಗಳಿಗಿಂತ ಹೆಚ್ಚು ಆಕ್ರಮಣಕಾರಿ ವಿಧಾನಗಳಿಂದ ಆದರೂ ವಾರಂಟ್ಗಳ ಮೂಲಕ ನೀವು ಈ ವಿಶೇಷ ತಂತ್ರವನ್ನು ಅನ್ವಯಿಸಬಹುದು. ಹೆಚ್ಚುವರಿಯಾಗಿ, ನೀವು ಈ ಚಲನೆಗಳನ್ನು ಕಡಿಮೆ ಅವಧಿಯ ಶಾಶ್ವತತೆಯಲ್ಲಿ ಸಾಗಿಸಬಹುದು. ಇದರಿಂದ ನೀವು ಈ ಸ್ಥಾನಗಳನ್ನು ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಬಹುದು. ಈ ವರ್ಗದ ಹಣಕಾಸು ಮಾರುಕಟ್ಟೆಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವ ಹೂಡಿಕೆದಾರರನ್ನು ಅವರು ಗುರಿಯಾಗಿಸ... |
ಉತ್ಪನ್ನಗಳಂತಹ ಇತರ ಉತ್ಪನ್ನಗಳಂತೆ, ರಚನಾತ್ಮಕ ಮತ್ತು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಅವರನ್ನು ನೇಮಿಸಿಕೊಳ್ಳುವಲ್ಲಿ ನೀವು ನಡೆಸುವ ದೊಡ್ಡ ಅಪಾಯಗಳಿಂದಾಗಿ ಅವುಗಳನ್ನು ಹೆಚ್ಚು ಶಿಫಾರಸು ಮಾಡುವುದಿಲ್ಲ. ಹೂಡಿಕೆ ಜಗತ್ತಿನಲ್ಲಿ ನೀವು ಬಯಸಿದ ಗುರಿಗಳನ್ನು ಸಾಧಿಸಲು ನಿಮ್ಮ ಹಣವನ್ನು ಎಲ್ಲಿ ಅಪಾಯಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆ ನಿಖರವಾದ ಕ್ಷಣಗಳಲ್ಲಿ ಹಣಕಾಸು ಮಾರುಕಟ್ಟೆ... |
ಲೇಖನಕ್ಕೆ ಪೂರ್ಣ ಮಾರ್ಗ: ಆರ್ಥಿಕತೆ ಹಣಕಾಸು » ಹಣಕಾಸು ಉತ್ಪನ್ನಗಳು » ಹಣಕಾಸು ಮಾರುಕಟ್ಟೆಗಳ ಅಸ್ಥಿರತೆಯಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು? |
ನಮಗೆ ಯಾವತ್ತಿದ್ದರೂ ಜನಗಳೇ ಗಾಡ್ಫಾದರ್: ಎಚ್.ಡಿ.ಕುಮಾರಸ್ವಾಮಿ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Oct 28, 2020, 7:45 PM IST |
ಬೆಂಗಳೂರು, ಅ.28: ಜೆಡಿಎಸ್ ಬಗ್ಗೆ ಯಾವತ್ತಿಗೂ ಲಘುವಾಗಿ ಮಾತನಾಡಬೇಡಿ, 2018ರಲ್ಲಿ ನನ್ನ ಬಗ್ಗೆ ಲಘುವಾಗಿ ಮಾತನಾಡಿ ಬಳಿಕ ನನ್ನ ಮನೆ ಬಾಗಿಲಿಗೆ ಬಂದು ನೀವೆ ಮುಖ್ಯಮಂತ್ರಿ ಆಗಿ ಎಂದು ಬೇಡಿಕೊಂಡಿರುವುದು ನೆನಪಿರಲಿ. ಈ ಪಕ್ಷಕ್ಕೆ ಲಕ್ಷಾಂತರ ಬಡವರ ಶ್ರೀರಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. |
ಬುಧವಾರ ರಾಜರಾಜೇಶ್ವರಿ ನಗರ ವಾರ್ಡ್ನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ಗೆ ಮುನಿರತ್ನ ನಿಮ್ಮ ಗಾಡ್ಫಾದರ್ ಅಲ್ವಾ ಎಂದು ಕೇಳಿದ್ರಂತೆ, ಅವನ್ಯಾರು ನಮಗೆ ಗಾಡ್ಫಾದರ್ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್ಫಾದರ್ ಅಂದರೆ ಜನಗಳೇ ಎಂದು ತಿಳಿಸಿದರು. |
ಸಿದ್ದರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್ ಸರಕಾರ ಎಂದರು, ಕಾಂಗ್ರೆಸ್ನವರು ಬಿಜೆಪಿ ಸರಕಾರವನ್ನು 10 ಪರ್ಸೆಂಟ್ ಸರಕಾರ ಎಂದರು. ಆದರೆ, ನಮ್ಮ ಸರಕಾರವನ್ನು ಯಾರೂ ಪರ್ಸೆಂಟೇಜ್ ಸರಕಾರ ಎಂದಿಲ್ಲ. ಬೆಂಗಳೂರು ಹಾಗೂ ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರತಿಫಲವೆ ಆರ್.ಆರ್.ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯ... |
ಇವತ್ತು ಮೋದಿಯವರು ಭಾರತವನ್ನು ಬಾಂಗ್ಲಾದೇಶದ ಜೊತೆ ತಲಾ ಆದಾಯದಲ್ಲಿ ಪೈಪೋಟಿ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಕೊರೋನ ಕಾಲದಲ್ಲಿ ದೀಪ ಬೆಳಗಿಸಿ, ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದರು. ಆದರೆ, ಬಿಜೆಪಿಯವರು ತಮ್ಮ ಮನೆಗೆ ದೀಪ ಬೆಳಗಿಸಿಕೊಂಡರೆ ಹೊರತು ಜನರ ಜೀವನಕ್ಕೆ ದೀಪ ಬೆಳಗಿಸಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. |
ಇನ್ನು, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಕುಮಾರಣ್ಞನವರು ಈ ಕ್ಷೇತ್ರಕ್ಕೆ 450 ಕೋಟಿ ರೂ.ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರ ಮುಖ ನೋಡಿ ಜೆಡಿಎಸ್ಗೆ 65 ಸಾವಿರ ಮತ ಬಿದ್ದಿದ್ದಿಲ್ಲ. ರಾಮಚಂದ್ರಪ್ಪ ಅಂತ ಹೆಸರು ಇಟ್ಕೊಂಡು ರಾವಣನ ಕೆಲಸ ಅವರು ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್... |
ಇದೇ ಸಂದರ್ಭದಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ಅನ್ನದಾನಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಗಳೂರಿಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಕುಮಾರಣ್ಣನಿಗೆ ಯಾರು ಸಾಟಿಯಿಲ್ಲ. ಅವರು ನೀಡಿದಂತಹ ಯೋಜನೆಗಳನ್ನು ಮತ್ತಾರಿಗೂ ನೀಡುವುದಕ್ಕೆ ಆಗಲ್ಲ. ತಮ್ಮನ್ನೇ ತಾವು ಮಾರಿಕೊಂಡವರು ಮುಂದೊಂದು ದಿನ ರಾಜ್ಯ ಹಾಗೂ ಆರ್.ಆರ್.ನಗರ ಕ್ಷೇತ್ರವನ್ನು ಮಾರುವುದಿಲ್ಲ ಎಂಬುದಕ್ಕೆ ಏನ... |
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಆರ್.ಆರ್.ನಗರ ಜೆಡಿಎಸ್ ಅಧ್ಯಕ್ಷ ಆರ್.ಚನ್ನಕೇಶವಮೂರ್ತಿ ಮತ್ತಿತರರಿದ್ದರು. |
ಕತಾರಿನಲ್ಲಿ ಭೂ ನೋಂದಣಿ ಸಚಿವಾಲಯದ ಉದ್ಯೋಗಿಯಾಗಿದ್ದ ಭಾರತೀಯನಿಗೆ "ಕತಾರ್ ಮರೆಯಲಾಗದ ಮಾಣಿಕ್ಯ" ಬಿರುದು ಪ್ರದಾನ | KANNADIGA WORLD |
Home ಕನ್ನಡ ವಾರ್ತೆಗಳು ಕರಾವಳಿ ಕತಾರಿನಲ್ಲಿ ಭೂ ನೋಂದಣಿ ಸಚಿವಾಲಯದ ಉದ್ಯೋಗಿಯಾಗಿದ್ದ ಭಾರತೀಯನಿಗೆ "ಕತಾರ್ ಮರೆಯಲಾಗದ ಮಾಣಿಕ್ಯ" ಬಿರುದು ಪ್ರದಾನ |
Posted By: Sathish KapikadPosted date: September 11, 2020 In: ಕರಾವಳಿ, ಗಲ್ಫ್, ಪ್ರಮುಖ ವರದಿಗಳು |
ಕತಾರ್ : ಭಾರತೀಯ ರಾಷ್ಟ್ರೀಯ ಹಬ್ಬಗಳು ಬಂತೆಂದರೆ ಕೊಲ್ಲಿ ರಾಷ್ಟ್ರ ಕತಾರಿನಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಎಲ್ಲಿಲ್ಲದ ಸಂಭ್ರಮ. |
ತ್ರಿವರ್ಣ ಧ್ವಜಾರೋಹಣ, ಭಾರತ ಮಾತೆಗೆ ನಮನ, ರಾಷ್ಟ್ರಗೀತೆ ಮತ್ತು ದೇಶ ಭಕ್ತಿ ಹಾಡುಗಳ ಗಾಯನದಲ್ಲಿ ಭಾಗಿಯಾಗುವ ಸದವಾಕಾಶ. ಇವೆಲ್ಲದರ ಜೊತೆಗೆ ಎರಡೂವರೆ ದಶಕಗಳಿಂದ ಸ್ವಾತಂತ್ರ್ಯ ಹೋರಾಟಗಾರರ, ದೇಶಭಕ್ತರ, ಮಹನೀಯರ, ಆದರ್ಶವ್ಯಕ್ತಿಗಳ ವೇಷ-ಭೂಷಣದಲ್ಲಿ ಪಾತ್ರಧಾರಿಯಾಗಿ ಕಂಡುಬರುವ ವ್ಯಕ್ತಿಯೋರ್ವನ ಆಕರ್ಷಣೆ. ವಿದ್ಯುಕ್ತವಾಗಿ ಸಮಾರಂಭ ಆರಂಭವಾಗುವ ಮುಂಚೆಯೇ ಧುತ್ತೆಂದು ರಾಷ್ಟ್ರನಾಯಕರ ಪಾತ್ರಗಳಲ... |
ಅದು ಗಾಂಧೀಜಿ, ನೆಹರು, ಸುಭಾಷ್ ಚಂದ್ರಬೋಸ್, ಸ್ವಾಮಿ ವಿವೇಕಾನಂದ, ಡಾ.ಬಿ,ಆರ್ ಅಂಬೇಡ್ಕರ್, ಡಾ. ಎ .ಪಿ.ಜೆ ಅಬ್ದುಲ್ ಕಲಾಂ, ನಾರಾಯಣ ಗುರು ಹೀಗೆ ಯಾರ ಪಾತ್ರವೇ ಆದರೂ ಅವರಂತೆಯೇ ಸಾದೃಶಪಡಿಸುತ್ತಿದ್ದ ಮಾಮುಜ್ಞಿ ಕತಾರಿನ ಎಲ್ಲಾ ಭಾರತೀಯ ಸಮುದಾಯದ ಅಚ್ಚುಮೆಚ್ಚು. ಕತಾರಿನ ಭೂನೋಂದಣಿ ಸಚಿವಾಲಯದ ಉದ್ಯೋಗಿಯಾಗಿ, ಸುಮಾರು 30 ವರ್ಷಗಳ ಸೇವೆಯ ನಂತರ ನಿವೃತ್ತಿಹೊಂದಿ, ಭಾರತಕ್ಕೆ ಹಿಂತಿರುಗುತ್ತಿರು... |
ಸಭೆಯಲ್ಲಿ ಸಮುದಾಯ ನಾಯಕರುಗಳಾದ ರವಿ ಶೆಟ್ಟಿ, ವಿ.ಎಸ್. ಮನ್ನಂಗಿ, ವೆಂಕಟ ರಾವ್, ರಾಮಚಂದ್ರ ಶೆಟ್ಟಿ, ಅನಿಲ್ ಬೋಳೂರ್, ಫಯಾಜ್ ಅಹ್ಮದ್, ಚೈತಾಲಿ ಶೆಟ್ಟಿ, ಅಬ್ದುಲ್ಲಾ ಮೋನು, ಸುನಿಲ್ ಡಿಸಿಲ್ವ, ರಘುನಾಥ್ ಆಂಚನ್, ಸಂದೇಶ್ ಆನಂದ್, ಕಿರಣ್ ಆನಂದ್, ಶ್ರೀಧರ್ ನಾಯಕ್, ಸೀತಾರಾಮ್ ಶೆಟ್ಟಿ, ನವನೀತ ಶೆಟ್ಟಿ, ಜೆರಾಲ್ಡ್, ಉದಯ ಕುಮಾರ್ ಶೆಟ್ಟಿ ಶಿರ್ವ ಹಾಗೂ ಹೆಚ್.ಕೆ,ಮಧು ರವರು ಮಾತನಾಡಿ , ಮಾಮುಜ್... |
ಕೊರೋನಾ ಮಹಾಮಾರಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ಮಾಮುಜ್ಞಿಯವರ ನೂರಾರು ಗೆಳೆಯಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದೆ ಅವರಿಗೆ ಮಿಂಚಂಚೆ ಮೂಲಕ ಶುಭಾಶಯಗಳನ್ನು ಕೋರಿದರು. |
ಸನ್ಮಾನ ಸ್ವೀಕರಿಸಿ ಭಾವುಕರಾದ ಮಾಮುಜ್ಞಿಯವರು ಮಾತನಾಡಿ ಕತಾರಿಗೆ ಮತ್ತು ಸಾವಿರಾರು ಸ್ನೇಹಿತರ ಪ್ರೀತಿವಿಶ್ವಾಸಕ್ಕೆ ತಾವು ಜೀವನ ಪೂರ್ತಿ ಚಿರಋಣಿಯಾಗಿರುವೆನೆಂದರು. |
ಕತಾರಿನ ನೆನಪುಗಳು ಸದಾ ಹಸಿರಾಗಿರುವುದೆಂದರು. ಮುಸ್ತಫಾ ಪಟ್ಟಾಭಿ ಸಮಾರಂಭದ ಛಾಯಾಚಿತ್ರ ಗಳನ್ನು ಸುಂದರವಾಗಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು. |
ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ: ಉತ್ತಮ ಸಲಹೆಗಳು | ಹಸಿರು ನವೀಕರಿಸಬಹುದಾದ ವಸ್ತುಗಳು |
ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ |
ಈ ಶತಮಾನದಲ್ಲಿ ಮನುಷ್ಯ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಹವಾಮಾನ ಬದಲಾವಣೆ. ನಮ್ಮ ಹವಾಮಾನವು ಬದಲಾಗುತ್ತಿದೆ ಮತ್ತು ಅದರೊಂದಿಗೆ ಎಲ್ಲಾ ಹವಾಮಾನ ಅಸ್ಥಿರಗಳು ಮತ್ತು ವಾತಾವರಣದ ಮಾದರಿಗಳು. ಹವಾಮಾನದಲ್ಲಿನ ಈ ಬದಲಾವಣೆಯ ಮುಖ್ಯ ಕಾರಣಗಳು ಮುಖ್ಯವಾಗಿ ಮಾನವರಿಂದ. ಮಾನವನ ಆರ್ಥಿಕ ಚಟುವಟಿಕೆಗಳು ಹೆಚ್ಚು ಹದಗೆಡುತ್ತಿವೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತಿವೆ. ಇದು ಹೆಚ್ಚಾ... |
ಆದ್ದರಿಂದ, ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ ಎಂದು ತಿಳಿಯಲು ನಾವು ಉತ್ತಮ ಮಾರ್ಗಸೂಚಿಗಳನ್ನು ಚರ್ಚಿಸುತ್ತೇವೆ. |
1 ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ ಎಂದು ತಿಳಿಯಲು ಕ್ರಮಗಳು |
1.1 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ |
1.2 ಶಕ್ತಿಯನ್ನು ಉಳಿಸು |
1.3 ನಿಯಂತ್ರಣ ಉಪಕರಣಗಳು |
1.4 ಎಲ್ಇಡಿ ಬಲ್ಬ್ಗಳಿಗಾಗಿ ವಿನಿಮಯ ಮಾಡಿಕೊಳ್ಳಿ |
1.5 ಮರುಬಳಕೆಯ ಮೂಲಕ ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ |
1.6 ಕಡಿಮೆ ಪ್ಯಾಕೇಜಿಂಗ್ |
1.7 ಆಹಾರಕ್ರಮವನ್ನು ಸುಧಾರಿಸಿ |
1.8 ಸ್ವಯಂಸೇವಕ |
1.9 ಕಡಿಮೆ ಬಿಸಿನೀರನ್ನು ಬಳಸಿ ಮತ್ತು ನವೀಕರಿಸಬಹುದಾದ ಬೆಂಬಲ |
ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ ಎಂದು ತಿಳಿಯಲು ಕ್ರಮಗಳು |
ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ |
ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಲು ಬಯಸಿದರೆ, ನಿಮ್ಮ ಕಾರನ್ನು ಮಿತವಾಗಿ ಬಳಸಿ. ಬೈಸಿಕಲ್ಗಳಂತಹ ಸುಸ್ಥಿರ ಸಾರಿಗೆ ಸಾಧನಗಳನ್ನು ಸಾಧ್ಯವಾದಷ್ಟು ಬಳಸಿ ಅಥವಾ ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸಿ. ದೂರದ ದೂರಕ್ಕೆ ಸಂಬಂಧಿಸಿದಂತೆ, ಅತ್ಯಂತ ಸಮರ್ಥನೀಯ ವಿಷಯವೆಂದರೆ ರೈಲುಗಳು, ಮತ್ತು ವಿಮಾನಗಳ ಮೇಲೆ, ಇದು ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಹೊರಸೂಸು... |
ಶಕ್ತಿಯನ್ನು ಉಳಿಸು |
ಮನೆಯಲ್ಲಿ ಕೆಲವು ಚಿಕ್ಕ ಮಾರ್ಗಸೂಚಿಗಳೊಂದಿಗೆ ನಾವು ಶಕ್ತಿಯನ್ನು ಉಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ ಎಂದು ಕಲಿಯಬಹುದು. ಆ ಮಾರ್ಗಸೂಚಿಗಳು ಯಾವುವು ಎಂದು ನೋಡೋಣ: |
ನಿಮ್ಮ ಟಿವಿ ಮತ್ತು ಕಂಪ್ಯೂಟರ್ ಅನ್ನು ಸ್ಟ್ಯಾಂಡ್ಬೈ ಮೋಡ್ನಲ್ಲಿ ಬಿಡಬೇಡಿ. ದೂರದರ್ಶನವು ದಿನಕ್ಕೆ ಮೂರು ಗಂಟೆಗಳ ಕಾಲ ಆನ್ ಆಗುತ್ತದೆ (ಸರಾಸರಿ, ಯುರೋಪಿಯನ್ನರು ದೂರದರ್ಶನವನ್ನು ವೀಕ್ಷಿಸುತ್ತಾರೆ) ಮತ್ತು ಉಳಿದ 21 ಗಂಟೆಗಳ ಕಾಲ ಸ್ಟ್ಯಾಂಡ್ಬೈನಲ್ಲಿದೆ, ಸ್ಟ್ಯಾಂಡ್ಬೈ ಮೋಡ್ನಲ್ಲಿ ಒಟ್ಟು ಶಕ್ತಿಯ 40% ಅನ್ನು ಸೇವಿಸುತ್ತದೆ. |
ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಎಲ್ಲಾ ಸಮಯದಲ್ಲೂ ವಿದ್ಯುತ್ ಸರಬರಾಜಿಗೆ ಪ್ಲಗ್ ಮಾಡಬೇಡಿ, ಇದು ಫೋನ್ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ, ಏಕೆಂದರೆ ಅದು ಶಕ್ತಿಯನ್ನು ಬಳಸುವುದನ್ನು ಮುಂದುವರಿಸುತ್ತದೆ. |
ಥರ್ಮೋಸ್ಟಾಟ್ ಅನ್ನು ಯಾವಾಗಲೂ ಹೊಂದಿಸಿ, ತಾಪನ ಅಥವಾ ಹವಾನಿಯಂತ್ರಣ. |
ನಿಯಂತ್ರಣ ಉಪಕರಣಗಳು |
ನಿಮ್ಮ ಮನೆಯಲ್ಲಿರುವ ವಿದ್ಯುತ್ ಉಪಕರಣಗಳ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ಬಳಕೆಯ ಮೂಲಕ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ನೀವು ಕೊಡುಗೆ ನೀಡಬಹುದು ಎಂದು ನಿಮಗೆ ತಿಳಿದಿದೆಯೇ? ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ: |
ಒಂದು ಲೋಹದ ಬೋಗುಣಿ ಕವರ್ ಅಡುಗೆ ಮಾಡುವಾಗ ಶಕ್ತಿಯನ್ನು ಉಳಿಸಲು ಉತ್ತಮ ಮಾರ್ಗವಾಗಿದೆ. ಒತ್ತಡದ ಕುಕ್ಕರ್ಗಳು ಮತ್ತು ಸ್ಟೀಮರ್ಗಳು ಇನ್ನೂ ಉತ್ತಮವಾಗಿವೆ, ಇದು 70% ಶಕ್ತಿಯನ್ನು ಉಳಿಸುತ್ತದೆ. |
ಡಿಶ್ವಾಶರ್ ಮತ್ತು ತೊಳೆಯುವ ಯಂತ್ರವನ್ನು ಬಳಸಿ ಅವು ತುಂಬಿದಾಗ ಮಾತ್ರ. ಇಲ್ಲದಿದ್ದರೆ, ಸಣ್ಣ ಪ್ರೋಗ್ರಾಂ ಅನ್ನು ಬಳಸಿ. ಹೆಚ್ಚಿನ ತಾಪಮಾನವನ್ನು ಹೊಂದಿಸುವುದು ಅನಿವಾರ್ಯವಲ್ಲ, ಏಕೆಂದರೆ ಪ್ರಸ್ತುತ ಮಾರ್ಜಕಗಳು ಕಡಿಮೆ ತಾಪಮಾನದಲ್ಲಿಯೂ ಸಹ ಪರಿಣಾಮಕಾರಿಯಾಗಿರುತ್ತವೆ. |
ನೆನಪಿಡಿ ರೆಫ್ರಿಜರೇಟರ್ಗಳು ಮತ್ತು ಫ್ರೀಜರ್ಗಳು ಬೆಂಕಿಯ ಸಮೀಪದಲ್ಲಿದ್ದರೆ ಹೆಚ್ಚಿನ ಶಕ್ತಿಯನ್ನು ಬಳಸುತ್ತವೆ ಅಥವಾ ಬಾಯ್ಲರ್. ಅವು ಹಳೆಯದಾಗಿದ್ದರೆ, ಅವುಗಳನ್ನು ನಿಯತಕಾಲಿಕವಾಗಿ ಡಿಫ್ರಾಸ್ಟ್ ಮಾಡಿ. ಹೊಸದು ಸ್ವಯಂಚಾಲಿತ ಡಿಫ್ರಾಸ್ಟ್ ಸೈಕಲ್ ಅನ್ನು ಹೊಂದಿದ್ದು ಅದು ಸುಮಾರು ಎರಡು ಪಟ್ಟು ಪರಿಣಾಮಕಾರಿಯಾಗಿರುತ್ತದೆ. ರೆಫ್ರಿಜರೇಟರ್ನಲ್ಲಿ ಬಿಸಿ ಅಥವಾ ಬೆಚ್ಚಗಿನ ಆಹಾರವನ್ನು ಹಾಕಬೇಡಿ: ನ... |
ಎಲ್ಇಡಿ ಬಲ್ಬ್ಗಳಿಗಾಗಿ ವಿನಿಮಯ ಮಾಡಿಕೊಳ್ಳಿ |
ಸಾಂಪ್ರದಾಯಿಕ ಬೆಳಕಿನ ಬಲ್ಬ್ಗಳನ್ನು ಶಕ್ತಿ ಉಳಿಸುವ ಬೆಳಕಿನ ಬಲ್ಬ್ಗಳೊಂದಿಗೆ ಬದಲಾಯಿಸಬಹುದು ಪ್ರತಿ ವರ್ಷ 45 ಕಿಲೋಗ್ರಾಂಗಳಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಉಳಿಸುತ್ತದೆ. ವಾಸ್ತವವಾಗಿ, ಎರಡನೆಯದು ಹೆಚ್ಚು ದುಬಾರಿಯಾಗಿದೆ, ಆದರೆ ನಿಮ್ಮ ಜೀವನದಲ್ಲಿ ಅಗ್ಗವಾಗಿದೆ. ಯುರೋಪಿಯನ್ ಕಮಿಷನ್ ಪ್ರಕಾರ, ಅವುಗಳಲ್ಲಿ ಒಂದು ವಿದ್ಯುತ್ ಬಿಲ್ ಅನ್ನು 60 ಯುರೋಗಳಷ್ಟು ಕಡಿಮೆ ಮಾಡಬಹುದು. |
ಮರುಬಳಕೆಯ ಮೂಲಕ ಹವಾಮಾನ ಬದಲಾವಣೆಯನ್ನು ತಪ್ಪಿಸುವುದು ಹೇಗೆ |
Subsets and Splits
No community queries yet
The top public SQL queries from the community will appear here once available.