text stringlengths 34 185k | timestamp timestamp[s] | url stringlengths 17 2.27k |
|---|---|---|
ಸದ್ಯದಲ್ಲೇ ಬರಲಿದೆ ಒಂದು ರುಪಾಯಿ ಹೊಸ ನೋಟು, ಏನೆಲ್ಲಾ ವಿಶೇಷತೆ ಗೊತ್ತಾ? | New One Rupee Currency Notes - Kannada Goodreturns
4 hrs ago ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ: ಮುಕೇಶ್ ಅಂಬಾನಿ ಮಾತುಗಳು
ಸದ್ಯದಲ್ಲೇ ಬರಲಿದೆ ಒಂದು ರುಪಾಯಿ ಹೊಸ ನೋಟು, ಏನೆಲ್ಲಾ ವಿಶೇಷತೆ ಗೊತ್ತಾ?
| Published: Tuesday, February 11, 2020, 11:28 [IST]
ಭಾರತ ಸರ್ಕಾರ ಶೀಘ್ರದಲ್ಲೇ... | 2020-07-15T18:51:35 | https://kannada.goodreturns.in/news/new-one-rupee-currency-notes-006098.html?utm_medium=Desktop&utm_source=GR-KN&utm_campaign=Similar-Topic-Slider |
ಬಿಜೆಪಿ ಅಧಿಕಾರಕ್ಕೆ ಬಂದರೂ ನಿಂತಿಲ್ಲ ಆಪರೇಷನ್ ಕಮಲ? | BJP not yet stopped Operation Kamala - Kannada Oneindia
24 min ago ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಜಯ್, ಅರವಿಂದ್ ಹೆಸರು
31 min ago ಠಾಕ್ರೆ ಮುಖದಲ್ಲಿ ನಗು, ರಾವತ್ ಥಮ್ಸ್ ಅಪ್! ನಾಳೆಯೇ ಮಹಾ ಸರ್ಕಾರ?
41 min ago ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ
| Published: Monday,... | 2019-11-22T09:18:32 | https://kannada.oneindia.com/news/karnataka/bjp-not-yet-stopped-operation-kamala-172537.html?utm_source=articlepage-Slot1-9&utm_medium=dsktp&utm_campaign=similar-topic-slider |
ಸೆನೆಗಲ್ ಫುಟ್ಬಾಲ್ ಫೈನಲ್ ಪಂದ್ಯದ ವೇಳೆ ಘರ್ಷಣೆ, ಗೋಡೆ ಕುಸಿದು 8 ಸಾವು | Eight dies several injured in Senegal football stadium chaos - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ... | 2017-07-28T14:46:13 | http://kannada.oneindia.com/sports/eight-dies-several-injured-in-senegal-football-stadium-chaos-121760.html |
ಕೋವಿಡ್ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ಗಳು ‘ಥಂಡಾ’ | Prajavani
ಕೋವಿಡ್ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ಗಳು ‘ಥಂಡಾ’
6 ತಿಂಗಳು ಆದಾಯ ಕಸಿದ ‘ಕೊರೊನಾ’, ಅಂಗಡಿಗಳಿಗೆ ಬಾರದ ಜನತೆ
ಯಾದಗಿರಿ: ಕೊರೊನಾ ಮಹಾಮಾರಿ ಸೋಂಕಿನಿಂದ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ ಅಂಗಡಿಗಳವರಿಗೆ 'ಥಂಡಾ' ಹೊಡೆದಿದೆ. ಇದರಿಂದ 6 ತಿಂಗಳ ಆದಾಯವನ್ನೇ ಕೊರೊನಾ ನೆಪ ಕಸಿದುಕೊಂಡಿದೆ.
ನಗರದಲ್ಲಿ... | 2020-07-11T01:15:28 | https://www.prajavani.net/district/yadagiri/ice-cream-juice-parlor-724210.html |
ಕವಿತೆ | ಮನದಲೆ ಬೆಂದು ಬಡವಾದೆ ಏಕೆ? - Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
Related Topics:FeaturedSiddarthaSunday poem | 2019-10-23T06:24:51 | http://www.suddidina.com/column/bhava-bhairagi/siddartha-poem/ |
ರಾಮಾಡುಗು ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಕರೀಂನಗರ್ ರಾಮಾಡುಗು ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for eac... | 2017-07-27T01:10:56 | https://www.skymetweather.com/kn/forecast/weather/india/telangana/karimnagar/ramadugu/extended-forecast |
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ Networks of Drugs Network: 13 People Detained
ಕರ್ನಾಟಕಕ್ರೈಮ್ ಸುದ್ದಿಬೆಳಗಾವಿ
ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತ... | 2018-08-14T19:05:35 | http://tarunkranti.news/networks-of-drugs-network-13-people-detained/ |
ಕ್ರೀಡಾ ತಂಡಕ್ಕೆ ಯುಬಿ ನೆರವು | Prajavani
ಕ್ರೀಡಾ ತಂಡಕ್ಕೆ ಯುಬಿ ನೆರವು
Published: 02 ಆಗಸ್ಟ್ 2011, 01:00 IST
Updated: 02 ಆಗಸ್ಟ್ 2011, 01:00 IST
ಅಂತರ್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ನ (ಬಿಎಸ್ಎಸ್ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾ... | 2018-11-17T00:39:20 | https://www.prajavani.net/article/%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%AF%E0%B3%81%E0%B2%AC%E0%B2%BF-%E0%B2%A8%E0%B3%86%E0%B2%B0%E0%B2%B5%E0%B3%81 |
ಸಾಹಿತ್ಯ ಪುಸ್ತಕ: ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ - new literary books | Vijaya Karnataka
new literary books
ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ
ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ ಈಗಿನವರ ಕನ್ನಡ, ಅದರಲ್ಲೂ ಒಂದು ಸಮುದಾಯದ ಮೇಲೆ ಪ್ರಭಾವ ಬೀರುವ ಅವಕಾಶ ಹೊಂದಿರುವ ಪತ್ರಕರ್ತರ ಭಾಷೆಯಂತೂ ಬಲು ಶುಷ್ಕ...
ಈಗಿನವರ ಕನ್ನಡ, ಅದರಲ್ಲೂ ಒಂದು ಸಮುದಾಯದ ಮೇಲೆ ಪ್ರಭಾವ ಬೀರುವ... | 2019-07-24T10:04:14 | https://vijaykarnataka.indiatimes.com/lavalavk/weekly-magazine/books/new-literary-books/articleshow/68125008.cms |
ಶಿವಮೊಗ್ಗದಲ್ಲಿ ಭಾನುವಾರ ಸಿಎಂಗೆ ಭರ್ತಿ ಕೆಲಸ | BS Yeddyurappa | Shivamogga | Development projects | Sahyadri college - ಶಿವಮೊಗ್ಗದಲ್ಲಿ ಭಾನುವಾರ ಸಿಎಂಗೆ ಭರ್ತಿ ಕೆಲಸ - Kannada Oneindia
| Published: Saturday, April 24, 2010, 17:28 [IST]
ಶಿವಮೊಗ್ಗ, ಏ. 24 : ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೈಟೆಕ್ ಖಾಸಗಿ ಬಸ್ ನಿಲ್ದಾಣ, ಹವಾನಿಯಂತ್ರಿತ ಕನ್ನಡ... | 2019-10-23T04:24:10 | https://kannada.oneindia.com/news/2010/04/24/0424-cm-to-inaugurate-series-of-projects.html?utm_source=articlepage&utm_medium=dsktp&utm_campaign=similar-topic-slider |
ಕನ್ನಡ ಕನ್ನಡಿಗ ಕರ್ನಾಟಕ: ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ
('ತೆರೆದ ಮನ' ಪುಸ್ತಕದಿಂದ)
ಡಾ|| ಹೆಚ್. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್... | 2018-03-19T10:34:59 | http://kannadakannadigga.blogspot.com/2011/04/blog-post_10.html |
ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್ - BP 9 News | Karnataka
BP9 Bureau September 15, 2018 ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್2018-09-15T13:10:55+00:00 ಸಿನಿಮಾ No Comment
ಮುಂಬೈ: ಸಿನಿಮಾ ಅಂದ ಮೇಲೆ ಕಾಸ್ಟಿಂಗ್ ಕೌಚ್ ಕಾಮನ್ ಅಂತಾ ಅನೇಕ ಸ್ಟಾರ್ಗ... | 2018-10-21T18:40:14 | http://bp9news.com/show-your-mermangas-i-want-to-feel-it-director-ayushman/ |
ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ - Tarun kranti
ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ಜಾರ... | 2018-10-16T16:06:48 | http://tarunkranti.news/%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B2%B8%E0%B3%8D%E0%B2%A4%E0%B2%95%E0%B3%8D%E0%B2%B7%E0%B3%87%E0%B2%AA%E0%B2%95%E0%B3%8D%E0%B2%95%E0%B3%86-%E0%B2%AC%E0%B3%8D%E0%B2%B0/ |
ಬಾಲಿವುಡ್ ಗೆ ಜಿಗಿದ ವಿ.ನಾಗೇಂದ್ರ ಪ್ರಸಾದ್!!
ಕೆಜಿಎಫ್ ಗೆ ಬರೆದ ಹಾಡಿಗೆ ಸಿಕ್ಕ ರೆಸ್ಪಾನ್ಸ್!!
ಬೆಂಗಳೂರು,ಡಿ.6: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಹವಾ ಅಷ್ಟಿಷ್ಟಲ್ಲ.. ಇಡೀ ಭಾರತದಾದ್ಯಂತ ‘ಕೆಜಿಎಫ್’ ಹವಾ ಎದ್ದಿದೆ.. ಈಗ ಯಶ್ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.. ನಿನ್ನೆಯಷ್ಟೇ ‘ಕೆಜಿಎಫ್’ ಚಿತ್ರ 2 ನೇ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗ... | 2019-06-16T22:57:21 | https://balkaninews.com/news/nagendra-prasad/ |
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! - kannadatoday.com
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!!
Interesting By pavan On February 10, 2018 No Comments
ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯ... | 2018-03-24T02:28:44 | http://kannadatoday.com/2018/02/10/infront-of-her-relatives-anushka-hugged-star-hero-who-is-that-hero/ |
ಮೋದಿ ಗುಜರಾತ್ಗೆ ವಾಪಸ್ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು | Prajavani
ಮೋದಿ ಗುಜರಾತ್ಗೆ ವಾಪಸ್ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು
ನಿಖಿಲ್ ಪರ ಪ್ರಚಾರ
Published: 16 ಏಪ್ರಿಲ್ 2019, 01:42 IST
Updated: 16 ಏಪ್ರಿಲ್ 2019, 07:22 IST
ಮಂಡ್ಯ: ‘ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುವುದು ಎಷ್ಟು ಸತ್ಯವೋ ಪ್ರಧಾನಿ ನರೇಂದ್ರ ಮೋದಿ ಗುಜರಾತ್ಗೆ ವಾಪಸ... | 2019-04-23T02:49:27 | https://www.prajavani.net/629149.html |
ಒಂದು ಭಿಕ್ಷುಕನಂತೆ ಉಂಗುರಗಳು | Apg29
ಒಂದು ಭಿಕ್ಷುಕನಂತೆ ಉಂಗುರಗಳು
ನೀವೇ ವಂಚನೆಗೊಳಗಾಗುವುದಿಲ್ಲ ಮತ್ತು ಮೋಸ
ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ.
ನಿನ್ನೆ ಪ್ರೆಸೆಂಟ್ಸ್ ಸ್ವತಃ ಇಲ್ಲದೆ ನನಗೆ ರೊಮೇನಿಯನ್ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ. ಅವರು ಮುರಿದು ಸ್ವೀಡಿಷ್ ಈಗಿನಿಂದಲೆ... | 2020-08-11T19:38:45 | https://apg29.nu/kn/en-tiggare-ringer |
ಜನಾಕರ್ಷಿಸಿದ ಅಮೆಜಾನ್ ಮೀನಿನ ಜೋಡಿ..! | Prajavani
ಜನಾಕರ್ಷಿಸಿದ ಅಮೆಜಾನ್ ಮೀನಿನ ಜೋಡಿ..!
Updated: 05 ಫೆಬ್ರವರಿ 2018, 13:04 IST
ವಿಜಯಪುರ: ಉತ್ತರ ಅಮೆರಿಕದ ಅಮೆಜಾನ್ ಕೊಳ್ಳದ ಅಪರೂಪದ ಮೀನಿನ ತಳಿಯಿದು. ‘ಅಲಿಗೇಟರ್ ಗಾರ್’ ಹೆಸರಿನಲ್ಲಿ ಅಮೆಜಾನ್ ನದಿ ಪಾತ್ರದಲ್ಲಿ ಶತಮಾನಗಳಿಂದಲೂ ನೆಲೆ ಕಂಡುಕೊಂಡಿರುವ ಮೀನಿದು.
ಮೊಸಳೆಯ ಮೂತಿ, ಮೀನಿನ ದೇಹ ಹೊಂದಿರುವ ಈ ಅಲಿಗೇಟರ್ ಗಾರ್... | 2018-09-19T21:09:46 | https://www.prajavani.net/news/article/2018/02/05/552012.html |
ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ - Sirsi Information Publisher
17433ಶಿರಸಿಯ ಯುವಕರಿಂದ ಸ್ಮಾರ್ಟ್ ಫೋನ್ ಜಗತ್ತಲ್ಲಿ ಕನ್ನಡ ಡಿಂಡಿಮ!24798ಉತ್ತರ ಕನ್ನಡದ ಮೆರಗು ಉಂಚಳ್ಳಿ ಜಲಪಾತದ ಸೊಬಗು34337This Person has Mentored more than 100 people towards their Software Job Success44336ಮೂಕಪ್ರಾಣಿ54336ಮಹಿಳಾ ದೌರ್ಜನ್ಯ64336Gmail Hacked Change Your Pas... | 2017-05-24T06:13:20 | http://sirsi.info/rushi-in-confused-mind-dont-know-anything/ |
ಟಿ20ಯಲ್ಲೂ ಕನ್ನಡಿಗ ರಾಹುಲ್ ವಿಕೆಟ್ ಕೀಪರ್! | Virat Kohli suggests KL Rahul will keep in T20I Series Against New Zealand
Auckland, First Published 24, Jan 2020, 10:19 AM IST
ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್ಗೆ ಶಾ... | 2020-02-22T07:22:29 | https://kannada.asianetnews.com/cricket-sports/virat-kohli-suggests-kl-rahul-will-keep-in-t20i-series-against-new-zealand-q4lhfa |
ಪ್ರತಿಮೆ ಧ್ವಂಸ: ನಾಚಿಕೆಗೇಡಿನ ಸಂಗತಿ | ಪ್ರಜಾವಾಣಿ | 2018-03-23T13:04:51 | http://m.prajavani.net/article/2018_03_09/558403 |
ನೋ ಪಾರ್ಕಿಂಗ್ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! - Kannada DriveSpark
Published: Friday, November 22, 2019, 18:09 [IST]
ಭಾರತದ ವಾಹನ ಸವಾರರು ಹಲವಾರು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೂ ಸಹ ಒಂದು. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾ... | 2019-12-16T09:41:06 | https://kannada.drivespark.com/off-beat/mahindra-tuv300-driver-lifts-maruti-suzuki-dzire-017338.html?utm_medium=Desktop&utm_source=DS-KN&utm_campaign=Similar-Topic-Slider |
ತಾಜ್ ಮಹಲ್ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ | Kannadamma
Home ರಾಷ್ಟ್ರೀಯ ತಾಜ್ ಮಹಲ್ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ತಾಜ್ ಮಹಲ್ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಆಗ್ರಾ:- ವಿವಾದದ ನಡುವೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ.
ಸ್ವಚ್ಛಭಾರತ ಅಭಿಯಾನದ ನಿಮಿತ್ತ ತಾಜ್ ಮಹಲ್ನಲ್ಲಿ ಉತ... | 2018-09-20T15:07:30 | http://kannadamma.net/2017/10/%E0%B2%A4%E0%B2%BE%E0%B2%9C%E0%B3%8D-%E0%B2%AE%E0%B2%B9%E0%B2%B2%E0%B3%8D%E2%80%8D%E0%B2%97%E0%B3%86-%E0%B2%B8%E0%B2%BF%E0%B2%8E%E0%B2%82-%E0%B2%AF%E0%B3%8B%E0%B2%97%E0%B2%BF-%E0%B2%86%E0%B2%A6/ |
ಇದು ಕರ್ನಾಟಕದಲ್ಲಿ ಕಮಲ ಅರಳುವ ಸಮಯ! | Readoo Kannada | ರೀಡೂ ಕನ್ನಡ
ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದಿದೆ. ಮೋದಿ, ಯೋಗಿ, ಶಾ, ಕುಮಾರಸ್ವಾಮಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಇವರೆಲ್ಲರ ಆರು ತಿಂಗಳ ರ್ಯಾಲಿಯ ಪರಿಶ್ರಮದ ಫಲಕ್ಕೆ ಇನ್ನು ಎರಡು ದಿನ ಕಾಯಬೇಕಿದೆ. ಮೋದಿಯವರ ಇಪ್ಪತ್ತೊಂದು ರ್ಯಾಲಿ, ಯೋಗಿಯವರ ಇಪ್ಪತ್ತು ರ್ಯಾಲಿ, ಅಮಿತ್ ಶಾರವರ ಮೂವತ್ತು ರ್ಯಾಲಿ ಕರ್ನಾಟಕವನ್ನು ಕ... | 2019-02-16T08:54:27 | https://kannada.readoo.in/2018/05/%E0%B2%87%E0%B2%A6%E0%B3%81-%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%95%E0%B2%AE%E0%B2%B2-%E0%B2%85%E0%B2%B0%E0%B2%B3 |
ಸಾಮಾಜಿಕ ಸಂಶೋಧನೆ ಯಾಕಾಗಿ? | ನಿಲುಮೆ
ಚರ್ಚೆ, ಜಾತಿ ವ್ಯವಸ್ಥೆ, ಧರ್ಮ, ವಚನ ಚರ್ಚೆ, ವಚನ ಚಳುವಳಿ, ವಚನ ಸಾಹಿತ್ಯ, ಸಾಮಾಜಿಕ ಸಂಶೋಧನೆ, ಸಿ.ಎಸ್.ಎಲ್.ಸಿ, CSLC
← ಹೇಗೆ ಹೇಳಲಿ? ಏನು ಹೇಳಲಿ?
ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ →
”ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರ... | 2017-09-25T13:24:24 | https://nilume.net/2013/05/17/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%AF%E0%B2%BE%E0%B2%95%E0%B2%BE%E0%B2%97%E0%B2%BF/ |
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ | Prajavani
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್
Published: 07 ಜೂನ್ 2019, 12:28 IST
Updated: 07 ಜೂನ್ 2019, 12:30 IST
ನವದೆಹಲಿ: ವಿಶ್ವಕಪ್ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹ... | 2019-06-17T22:58:48 | https://www.prajavani.net/sports/cricket/dhoni-england-not-mahabharat-642508.html |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ - ವಿಕಿಸೋರ್ಸ್
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ
ಬಂಡಾಯ ಸಾಹಿತ್ಯ - ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ. ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗ... | 2019-10-19T00:42:25 | https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%AC%E0%B2%82%E0%B2%... |
ಮಾ.ಕೃ. ಮಂಜು ಕನ್ನಡ ಪ್ರಪಂಚ: ಶ್ರೀ ಕೃಷ್ಣ ಜನ್ಮಾಷ್ಟಮಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ... | 2017-12-13T01:48:08 | http://makrumanju.blogspot.com/2016/08/blog-post.html |
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ | Prajavani
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ
Published: 15 ಅಕ್ಟೋಬರ್ 2017, 00:58 IST
Updated: 15 ಅಕ್ಟೋಬರ್ 2017, 00:58 IST
ಬೆಂಗಳೂರು: ರೈತರ ಸಾಲ ಮನ್ನಾದಿಂದ ಬೊಕ್ಕಸಕ್ಕೆ ಉಂಟಾಗಿರುವ ₹ 8,165 ಕೋಟಿ ಹೊರೆ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ!
ಸಂಪನ್ಮೂಲ ಕ್ರೋಡೀಕರಣಕ್ಕೆ ಮೈಸೂರು ಮಿನರಲ್ಸ್ (ಎಂಎಂಎಲ್) ಸೇರಿದಂತೆ ಸರ್ಕಾರಿ ... | 2019-09-15T20:29:42 | https://www.prajavani.net/news/article/2017/10/15/526291.html |
ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! | shodhanews
Home ಕವರ್ ಸ್ಟೋರಿ ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ!
ಆರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳ... | 2020-08-08T20:31:46 | http://shodhanews.com/2020/05/24/goa-24-5-2020/ |
ತೆರದ ಮನಸಿನ ಪುಟಗಳು: ಒಲವು ಮತ್ತು ವಿಧಿ!
ಬಿಳಿಯ ಬಟ್ಟೆ ಹೊದಿಸಿದ ಒಲವಿನ
ಉಸಿರು ಮರಳಿ ಬರಲೆಂದು ಅದನಪ್ಪಿ
ರೋಧಿಸಿ ಅಂಗಲಾಚುವವಳ ಕಂಡು
ವಿಧಿಯ ಮುಖದಲಿ ನಸುನಗೆ!
ಮನದ ಪುಟಗಳೆಡೆಯಿಂದ Shiela Nayak ಕಾಲ 1:17 PM
ಗೊಂಚಲು - ಎರಡ್ನೂರಾ ಇಪ್ಪತ್ತೆಂಟು..... - *ಪಾಚಿಗಟ್ಟಿದೆದೆಗೋಡೆ.....* *ಎನ್ನ ಒಳಗೇ ಒಲವಿರಲು ನಿನ್ನ ಹಂಗೆನಗಿಲ್ಲ - ಹಂಗಿನಲಿ ಒಲವು ಬೊಗಸೆಯೊಳಗಿನ ಬೆಳಕು...* *ಅಂತೆಯೇ ನಿ... | 2017-08-16T13:10:46 | http://teredamanasinaputagalu.blogspot.com/2013/06/blog-post_2.html |
ಡೌನ್ ಲೋಡ್ ವಿವರಗಳು: Photosynth- NASA video
Photosynth - NASA video - ಕನ್ನಡ ತ್ವರಿತ ವಿವರಣೆ ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.ಈ ಪುಟದಲ್ಲಿ ತ್ವರಿತ ವಿವರಗಳು ಮುನ್ನೋಟ ಸಿಸ್ಟಂ ಅಗತ್ಯಗಳು ಸೂಚನೆಗಳು ಫೈಲ್ ಗಳನ್ನು ಕೆಳಗೆ ಡೌನ್ ಲೋಡ್ ಮಾಡಿ ತ್ವರಿತ ವಿವರಗಳು ಆವೃ... | 2013-06-20T02:35:42 | http://www.microsoft.com/downloads/details.aspx?FamilyID=ca0915ed-3fa7-4be5-9177-33b47e16ebe0&DisplayLang=kn |
78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Manmohan Singh Birth Day | PM's 78th Birth Day | Sonia Gandhi | Karunanidhi | ಮನಮೋಹನ್ ಸಿಂಗ್ | ಹುಟ್ಟುಹಬ್ಬ | ಸೋನಿಯಾ ಗಾಂಧಿ - Kannada Oneindia
78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್
| Published: Monday, September 27, 2010, 14:50 [IST]
ನವದೆಹಲಿ, ಸೆ. 27 : ಇಂದು 78ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಧ... | 2019-05-24T18:30:14 | https://kannada.oneindia.com/news/2010/09/27/manmohan-singh-celebrates-his-78th-birthday.html |
ಕ್ಷಿಪಣಿ ರಕ್ಷಣಾ ವ್ಯವಸ್ಥೆ: Latest ಕ್ಷಿಪಣಿ ರಕ್ಷಣಾ ವ್ಯವಸ್ಥೆ News & Updates, Photos & Images, Videos | Vijaya Karnataka
November,18,2018, 07:47:33
ಕ್ಷಿಪಣಿ ರಕ್ಷಣಾ ವ್ಯವಸ್ಥೆ
ಇಸ್ರೇಲ್ಗೆ ಅಮೆರಿಕದ ಭರಪೂರ ಸೇನಾ ನೆರವು
ಮಧ್ಯಪ್ರಾಚ್ಯದ ಪರಮಾಪ್ತ ದೇಶ ಇಸ್ರೇಲ್ಗೆ ಅಮೆರಿಕ ದಾಖಲೆ ಪ್ರಮಾಣದ ಸೇನಾ ನೆರವು ನೀಡಿದೆ. ಇದಲ್ಲದೇ ಮುಂದಿನ ದಶಕದಲ್ಲಿ ಇಸ್ರೇಲ್ಗೆ ಸುಮ... | 2018-11-18T02:17:34 | https://vijaykarnataka.indiatimes.com/topics/%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF-%E0%B2%B0%E0%B2%95%E0%B3%8D%E0%B2%B7%E0%B2%A3%E0%B2%BE-%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86 |
ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ - Public TV News
Sunday, 25.08.2019, 7:34 PM Public TV No Comments
ರಾಂಚಿ: ಮಹಿಳೆ ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಮನೆಯಿಂದ ಹೊರಗೆಳೆದು, ಊರಿನ ಪಂಚಾಯಿತಿಗೆ ಕರೆ ತಂದು ತಲೆ ಕೂದಲನ್ನು ಕತ್ತರಿಸಿರುವ ಘಟನೆ ಜಾರ್ಖಂಡ್ನ ಕೋಡೆರ್ಮಾದಲ್ಲಿ ನ... | 2019-12-12T05:19:56 | https://publictv.in/illegal-relationship-woman-hair-cut-police-panchayat-jharkhand/amp |
ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ | Vartha Bharati- ವಾರ್ತಾ ಭಾರತಿ
ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್
ವಾರ್ತಾ ಭಾರತಿ Mar 17, 2019, 11:07 PM IST
ಇಸ್ಲಾಮಾಬಾದ್, ಮಾ.17: ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರಿ ಜ... | 2019-08-22T12:13:18 | http://www.varthabharati.in/article/national/182665 |
01706. ಪ್ರಿಯವೆ ನೀ ನನಗೆ…! – ಮನದಿಂಗಿತಗಳ ಸ್ವಗತ
01706. ಪ್ರಿಯವೆ ನೀ ನನಗೆ…!
ತುಂಬಿಕೊಳಲೆಂತೆ ನಿನ್ನ ಕಣ್ತುಂಬಾ ?
ನೋಟವಾ ಮರೆಸಿ ಎಡವಿಸಿ ಬೀಳಿಸೆ ನನ್ನ
ಬಿದ್ದಾಗ ನೋಯುವೆ ನೀನೆಂಬ ಭೀತಿ ನನಗೆ ! ||
ತುಟಿಯಲೆಂತಿರಿಸಲಿ ಸದಾ ನಿನ್ನ ಹೆಸರ ?
ಮಾತಿನ ಭರದೆ ಜಾರಿ ಸಿಕ್ಕರೆ ದಂತದಡಿ
ಹೆಸರು ಚೂರಾಗಿಬಿಡುವ ಆತಂಕವೆ ನನಗೆ ! ||
ಮನದ ತುಂಬ ನಾ ತುಂಬಿಕೊಳಲೆಂತೆ ನಿನ್ನ ?
ನೀ ತುಂಬಿ ತುಳುಕಿ ಹೊರ... | 2018-09-20T16:34:18 | https://nageshamysore.wordpress.com/2018/04/30/01706-%E0%B2%AA%E0%B3%8D%E0%B2%B0%E0%B2%BF%E0%B2%AF%E0%B2%B5%E0%B3%86-%E0%B2%A8%E0%B3%80-%E0%B2%A8%E0%B2%A8%E0%B2%97%E0%B3%86/ |
ಅಪರಿಚಿತ ಮಹಿಳೆಯ ಶವ ಪತ್ತೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Feb 21, 2020, 11:05 PM IST
ಮಂಡ್ಯ, ಫೆ.21: ತಾಲೂಕಿನ ಹೆಮ್ಮಿಗೆ ಗ್ರಾಮದ ಹೊರವಲಯದ ಆಲೆಮನೆ ಬಳಿ ಅಪರಿಚಿತ ಮಹಿಳೆಯ ತುಂಡಾದ ಕೈ, ಕಾಲು, ರುಂಡ, ಮುಂಡ ಪತ್ತೆಯಾಗಿವೆ.
ನಾಯಿಯೊಂದು ತುಂಡಾದ ಕೈಯನ್ನು ತಿನ್ನುತ್ತಿದ್ದುದ್ದನ್ನು ಮಕ್ಕಳು ನೋಡಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಾಗ ಮಹಿಳೆಯ ಈ ಶವ ಪತ್ತೆಯಾಗಿದೆ... | 2020-03-29T06:56:04 | http://www.varthabharati.in/article/karnataka/233164 |
ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ – ಪದ್ಯಪಾನ – पद्यपानम्
ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ
ಕೃಪೆ ಅಂತರ್ಜಾಲ
Posted by ಸೋಮ at 1:50 pm
112 Responses to “ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ”
ಖರನಕ್ರೋತ್ಕರಮೀ ಸರಸ್ಸಲಿಲಮಾ೦ತರ್ಯ೦ ದುರಾತ್ಮರ್ಕಳಾ-
ವರಿಸಿರ್ಪ೦ತೆ ಜಗ೦ಗಳೊಳ್ ಮೆರೆಯುತು೦ ಸ೦ಸಾರಭೀತಿಪ್ರಮೋ-
ದರಲಾ, ರಾವಣನ೦ದದಿ೦ ದಶಮುಖ೦ಗಳ್ ಮೇಣ್ ಶತ೦, ಭ್ರಾ೦ತಿಯಿ೦-
ದೆರಕ೦ಗ... | 2019-07-17T04:17:15 | http://padyapaana.com/?p=2715 |
ಕಲರವ Archives - Page 3 of 3 - ConnectKannada.com ಕಲರವ Archives - Page 3 of 3 - ConnectKannada.com
ಎಮ್ಮೆ ಮಾಡಿದ ಮೋಸ
ಕಲರವ | KALARAVA ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಎಮ್ಮೆ,ದನಕರು,ಕುರಿಗಳು ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ಹಾಗಾಗಿ ಮನೆಯ ಮಕ್ಕಳಿಗೆ ಇವುಗಳೆಲ್ಲಾ ಕುಟುಂಬದ ಸದಸ್ಯರುಗಳೇ ಆಗಿದ್ದವು. ಅವುಗಳೂ ಅಷ್ಟೆ, ನಮ್ಮನ್ನು ಕಂಡರೆ ಸಾಕು ಅಷ್ಟೇ ಅಕ್... | 2017-11-19T14:02:39 | http://connectkannada.com/category/hungama/kalarava/page/3/ |
ದೇವನಗರಿಯಲ್ಲಿ ಹೆಚ್ಚಿದ ಹಚ್ಚೆಯ ‘ಹುಚ್ಚು’ | ಪ್ರಜಾವಾಣಿ
ದೇವನಗರಿಯಲ್ಲಿ ಹೆಚ್ಚಿದ ಹಚ್ಚೆಯ ‘ಹುಚ್ಚು’
‘ನಾನು 2010ರಿಂದ ಈ ವೃತ್ತಿಯಲ್ಲಿದ್ದೇನೆ. ಆ ದಿನಗಳಲ್ಲಿ ಟ್ಯಾಟೂ ಬಗ್ಗೆ ಅನೇಕರು ಸುಮ್ಮನೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು.
ದಾವಣಗೆರೆ: ‘ಅಣ್ಣಾ.. ನನ್ನ ಕೈ ಮೇಲೊಂದು ಫ್ಲವರ್, ಒಂದು ಹಾರ್ಟ್, ಎರಡು ಲೆಟರ್ಸ್ ಇರೋ ಹಾಗೆ ಸೂಪರ್ ಡಿಸೈನ್ ಟ್ಯಾಟೂ ಬೇಕು. ಒಂದೊಳ್ಳೆ ಡಿಸೈನ್ ತೋರ್... | 2018-04-26T16:10:28 | http://www.prajavani.net/news/article/2017/12/18/541036.html |
ವಿಂಡೀಸ್- ಪಾಕ್ ಟೆಸ್ಟ್ ಹಣಾಹಣಿ | West Indies - Pak tie - Kannada Oneindia
ವಿಂಡೀಸ್- ಪಾಕ್ ಟೆಸ್ಟ್ ಹಣಾಹಣಿ
ಜಾರ್ಜ್ಟೌನ್ : ವೆಸ್ಟಿಂಡೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರು ಟೆಸ್ಟ್ಪಂದ್ಯಗಳ ಕ್ರಿಕೆಟ್ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳು ಭಾಗವಹಿಸಿದ್ದ ಕೇಬಲ್ ಮತ್ತು ವೈರ್ಲೆಸ್ ಸರಣಿಯ ಫೈನಲ್ಸ್ನಲ್ಲಿ ವೆಸ್ಟಿಂಡೀಸ್ ವಿರುದ್ಧ ಜಯ ಗ... | 2019-02-19T12:11:32 | https://kannada.oneindia.com/news/2000/05/05/westpak.html |
ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ | Prajavani
ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ
ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿದೆ. ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಭಯೋತ್ಪಾದಕ ದಾಳಿಗಳ ವಿಚಾರದಲ್ಲಿ, ಮುಫ್ತಿ ಅವರು ಚೀನಾದ ಹೆಸರನ್ನು ಪ್ರ... | 2019-12-15T21:00:49 | https://www.prajavani.net/news/article/2017/07/16/506419.html |
ದುನಿಯಾ ವಿಜಯ್ ವಿರುದ್ಧ ಪಾನಿಪುರಿ ಕಿಟ್ಟಿ ದೂರು | Udayavani – ಉದಯವಾಣಿ
Team Udayavani, Sep 25, 2018, 11:13 AM IST
ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ “ದುನಿಯಾ’ ವಿಜಯ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ ದೂರಿನಲ್ಲಿ ವಿವರಿಸಿರುವ ಪಾನಿಪುರಿ ಕ... | 2020-02-29T10:53:15 | https://www.udayavani.com/cinema/balcony-sandalwood-news/panipuri-kitty-complains-against-duniya-vijay |
ಗಿರಿ-ಶಿಖರ: February 2011
ಚಿನ್ನದಂಥ ಮಾತು
ಒಮ್ಮೆ ಬೆಂಗಳೂರಿನಿಂದ ನಮ್ಮ ಊರಿಗೆ ಬೆಳಗಿನ ರೈಲಿನಲ್ಲಿ ಹೋಗುತ್ತಿದ್ದೆ.ಕಿಡಕಿ ಬದಿಯ ಸೀಟಿನಲ್ಲಿ ಕುಳಿತು ಪೇಪರ್ ಓದುತ್ತ ಕುಳಿತಿದ್ದೆ.ಯಶವಂತಪುರದಲ್ಲಿ ಸುಮಾರು ೫-೬ ಜನ ೪೦-೫೦ ವರ್ಷದ ಜನರು ಬಂದು ನಾನು ಕುಳಿತಿದ್ದ ಆಚೀಚಿನ ಸೀಟಿನಲ್ಲಿ ಕುಳಿತಿಕೊಂಡರು.ನನ್ನ ಪಾಡಿಗೆ ಪೇಪರ್ ಓದಿದ ಮೇಲೆ ಒಂದು ಪುಸ್ತಕ ಓದುತ್ತ ಕುಳಿತೆ. ಅಷ್ಟೂ ಜನ ತಮಿಳಿನಲ್ಲಿ... | 2018-07-22T10:29:35 | http://giri-shikhara.blogspot.com/2011/02/ |
ಮಗುವಿನಿಂದ ಲಾಕ್ ಆಯ್ತು ಐಪ್ಯಾಡ್, ಓಪನ್ ಆಗೋಕೆ ಬೇಕು 48 ವರ್ಷ..! – Page 15 – Welcome to First News
ವಾಷಿಂಗ್ಟನ್: ಎಲೆಕ್ಟ್ರಾನಿಕ್ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಯಾವಾಗ ಕೈ ಕೊಡ್ತವೆ ಅನ್ನೋದನ್ನ ಊಹಿಸೋಕು ಆಗಲ್ಲ. ಅಮೇರಿಕಾದಲ್ಲಿ ಜರ್ನಲಿಸ್ಟ್ವೊಬ್ಬರ ಐಪ್ಯಾಡ್ ಮುಂದಿನ 48 ವರ್ಷಗಳವರೆಗೆ ಲಾಕ್ ಆಗಿದೆ. ಅಂದ್ರೆ 48 ... | 2019-04-24T16:17:56 | http://firstnews.tv/toddler-locks-dad-out-of-his-ipad-for-48-years/15/ |
ಮಾನವ ಸರಪಳಿ Archives · VIJAYAVANI - ವಿಜಯವಾಣಿ
Tag: ಮಾನವ ಸರಪಳಿ
ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ!
ವಿಜಯವಾಣಿ ಸುದ್ದಿಜಾಲ January 2, 2019 4:00 AM HighwaysHuman WallKeralaWomenಕೇರಳಮಹಿಳೆಯರುಮಾನವ ಸರಪಳಿಹೆದ್ದಾರಿ
ಕಾಸರಗೋಡು: ಸ್ತ್ರೀ-ಪುರುಷ ಸಮಾನತೆ ಹಾಗೂ ನವೋತ್ಥಾನ ಸಂದೇಶದೊಂದಿಗೆ ಕಾಸರಗೋಡಿನಿಂದ ತಿರುವನಂತಪುರವರೆಗಿನ (620 ಕಿ.ಮೀ) ಮಹಿಳಾಗೋಡೆ ಅಭಿಯಾನದಲ... | 2019-07-18T00:37:51 | https://www.vijayavani.net/tag/%E0%B2%AE%E0%B2%BE%E0%B2%A8%E0%B2%B5-%E0%B2%B8%E0%B2%B0%E0%B2%AA%E0%B2%B3%E0%B2%BF/ |
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! | Prajavani
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..!
ಎರಡನೇ ಶನಿವಾರ–ಭಾನುವಾರದ ಸರ್ಕಾರಿ ರಜೆ
Published: 10 ಆಗಸ್ಟ್ 2018, 19:58 IST
Updated: 10 ಆಗಸ್ಟ್ 2018, 19:58 IST
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಗಿಯಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ನಡೆದಿದ್ದೇ ಹಾದಿ ಎಂಬ ಸಾರ್ವಜನಿಕರ ಆರೋಪ... | 2018-10-21T08:20:25 | https://www.prajavani.net/officers-absent-palike-office-564589.html |
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ | Vivekananda Kannada Medium School Tenkila Puttur
Vivekananda Kannada Medium School Tenkila Puttur > News and Events > ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ
ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ
ಆದಿಗುರ... | 2018-02-21T09:01:08 | http://vkms.vivekanandaedu.org/%E0%B2%B8%E0%B2%B0%E0%B2%B8%E0%B3%8D%E0%B2%B5%E0%B2%A4%E0%B2%BF-%E0%B2%B5%E0%B2%BF%E0%B2%97%E0%B3%8D%E0%B2%B0%E0%B2%B9-%E0%B2%B2%E0%B3%8B%E0%B2%95%E0%B2%BE%E0%B2%B0%E0%B3%8D%E0%B2%AA%E0%B2%A3%E0%B3%86/ |
ಅನುಭವ ಮಂಟಪ | Prajavani
ಎಸ್.ಜಿ. ಸಿದ್ದರಾಮಯ್ಯ Updated: 30 ನವೆಂಬರ್ 2015, 01:17 IST
ಹನ್ನೆರಡನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಕೆಲವು ಮಹಾರೂಪಕಗಳು ಬರುತ್ತವೆ. ಅವುಗಳಲ್ಲಿ ಮಹಾಮನೆ ಅನುಭವ ಮಂಟಪ ಮುಖ್ಯವಾದವು. ಬಸವಣ್ಣನವರ ಮನೆಯನ್ನು ಮಹಾಮನೆ ಎಂದು ಕರೆದದ್ದು ಉಚಿತವೂ ವಾಸ್ತವವೂ ಆದ ಸತ್ಯ. ಇದನ್ನು ವಿವಾದವಿಲ್ಲದೆ ಎಲ್ಲರೂ ಒಪ್ಪಿದ್ದಾರೆ. ಆದರೆ ಇನ್ನೊಂದು ಮಹಾರೂಪಕವಾದ ಅನು... | 2020-02-22T16:11:17 | https://www.prajavani.net/article/%E0%B2%85%E0%B2%A8%E0%B3%81%E0%B2%AD%E0%B2%B5-%E0%B2%AE%E0%B2%82%E0%B2%9F%E0%B2%AA-0 |
ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ' ಶಾಕ್! - Public TV News
ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ’ ಶಾಕ್!
Friday, 14.09.2018, 12:49 PM Public TV No Comments
ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಕೈ ಮುಖಂಡರು ಶಾಕ್ ನೀಡಲು ಮುಂದಾಗಿದ್ದು, ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ನೀಡಲು ಮುಂದಾಗಿದೆ ಎಂಬ ಮಾಹ... | 2019-09-20T01:37:40 | https://publictv.in/satish-jarkiholi-will-get-minister-post-in-cabinet-expansion/amp |
'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ' | EVM bahana and election gossip is the oppostion reaction over exit poll - Kannada Oneindia
Exit Poll 2019: ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶ | Oneindia kannada
ನವದೆಹಲಿ, ಮೇ 20: ಭಾನುವಾರ ಸಂಜೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶಗಳ ಜೊತೆಗ... | 2019-09-17T19:50:10 | https://kannada.oneindia.com/news/india/evm-bahana-and-election-gossip-is-the-oppostion-reaction-over-exit-poll-167204.html?utm_medium=Desktop&utm_source=OI-KN&utm_campaign=Also-Read |
ಉತ್ತಮ ಫಲಿತಾಂಶಕ್ಕಾಗಿ ಪರಿಶ್ರಮ ಅಗತ್ಯ: ಡಾ.ವಿ.ರಾಮ್ ಪ್ರಸಾದ್ ಮನೋಹರ್ | Prajavani
ಉತ್ತಮ ಫಲಿತಾಂಶಕ್ಕಾಗಿ ಪರಿಶ್ರಮ ಅಗತ್ಯ: ಡಾ.ವಿ.ರಾಮ್ ಪ್ರಸಾದ್ ಮನೋಹರ್
ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಜಿಲ್ಲಾಧಿಕಾರಿ ಕರೆ
ಪ್ರಜಾವಾಣಿ ವಾರ್ತೆ Updated: 27 ಸೆಪ್ಟೆಂಬರ್ 2018, 20:04 IST
ಬಳ್ಳಾರಿ: ‘ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಐದರ ಒಳಗಿನ ಸ್ಥಾನ ಪಡೆಯಬೇ... | 2019-12-06T18:51:06 | https://www.prajavani.net/district/bellary/good-efforts-leads-best-576725.html |
ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ. - ಪಂಜು | ಪಂಜು
ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.
October 28th, 2019 editor
[ ಕಥಾಲೋಕ ]
ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮ... | 2020-02-23T07:50:06 | http://panjumagazine.com/?p=15719 |
ಆಡಿ ಎ4 ವಿಎಸ್ ಆಡಿ ಕ್ಯೂ5 ಹೋಲಿಕೆ - ಬೆಲೆ, ನಿರ್ದಿಷ್ಟತೆಗಳು ಹಾಗೂ ವೈಶಿಷ್ಟ್ಯತೆಗಳ ಆಧಾರವಾಗಿ.
ಹೋಮ್ಹೊಸ ಕಾರುಗಳುಹೊಂದಾಣಿಕೆಯ ಕಾರುಗಳುಎ4 ವಿರುದ್ಧ ಕ್ಯೂ5
ಆಡಿ ಎ4 ವಿರುದ್ಧ ಆಡಿ ಕ್ಯೂ5 ಹೋಲಿಕೆ
Rs32.21 ಲಕ್ಷ*
Rs56.21 ಲಕ್ಷ*
Rs69.98 ಲಕ್ಷ*
35 ಟಿಡಿಐ ಟೆಕ್ನಾಲಜಿ
40 ಟಿಡಿಐ technology
ಆಡಿ ಎ4 ವಿರುದ್ಧ ಆಡಿ ಕ್ಯೂ5
ಆಡಿ ಎ4 ಅಥವಾ ಆಡಿ ಕ್ಯೂ5? ಕೊಳ್ಳಲು,ನಿಮಗೆ ಯಾವುದು ಬೆಸ್ಟ... | 2020-01-29T14:20:46 | https://kannada.cardekho.com/compare/audi-a3-and-audi-q5.htm |
|ಅಣ್ಣ, ಅಕ್ಕ ಮತ್ತು ಪ್ರಭು - literary - News in kannada, vijaykarnataka
ಅಣ್ಣ, ಅಕ್ಕ ಮತ್ತು ಪ್ರಭು
Updated: May 6, 2012, 01:09AM IST
ವಚನ ಚಳವಳಿ ಸೃಷ್ಟಿಸಿದ ನೂರಾರು ಪ್ರತಿಭೆಗಳಲ್ಲಿ ಕನ್ನಡ ಜನ ಸಮುದಾಯದ ಮನೋಕೋಶದಲ್ಲಿ ಆತ್ಮೀಯವಾಗಿ ನೆಲೆ ನಿಂತಿರುವವರು ಮೂವರು ಮಾತ್ರ. ಅವರೇ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭು. ಈ ಆಪ್ತತೆ ಸಾಧ್ಯವಾಗಿದ್ದು ಹೇಗೆ ಎನ್ನುವುದೊಂದ... | 2017-11-21T12:12:13 | https://vijaykarnataka.indiatimes.com/lavalavk/weekly-magazine/literary/-/articleshow/13006905.cms |
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ – Karavali Kirana
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್
ನವದೆಹಲಿ: ಪಾಕಿಸ್ತಾನದಲ್ಲೊಬ್ಬ ಹೊಸ ಬ್ಯಾಟಿಂಗ್ ಮಾಂತ್ರಿಕ ಹುಟ್ಟಿಕೊಂಡಿದ್ದಾನೆ. 22 ವರ್ಷದ ಬಾಬರ್ ಅಜಮ್ ಅವರನ್ನು ವಿಶ್ವ ಕ್ರಿಕೆಟ್ ಲೋಕದ ರೈಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಪಾಕ... | 2018-12-16T20:17:16 | http://karavalikirana.com/82696 |
ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲು ·
Vijayapura October 3, 2018 12:24 AM
ಆಲಮಟ್ಟಿ: ಅಪ್ರಾಪ್ತ, ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡರಾತ್ರಿ ದೂರು ದಾಖಲಾಗಿದೆ.
ರಾತ್ರಿಯಿಂದಲೆ ಇಡೀ ಗ್ರಾಮ ಹಾಗೂ ಶವ ಪರೀಕ್ಷೆ ನಡೆಸುವ ನಿಡಗುಂದಿ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ 100ಕ್ಕೂ ಹೆಚ್ಚು ಪೊಲೀಸರನ... | 2019-07-16T10:54:42 | https://www.vijayavani.net/alamatti-chimmalgi-rape-murder-dogs-fingerprint-specialists-inspection/ |
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ | Prajavani
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ
ಚಾಮರಾಜನಗರ: ‘14ನೇ ಶತಮಾನದ ಶಿವಶರಣರ ಸಾಲಿನಲ್ಲಿ ದಿವ್ಯ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನೀಗೂರಮೇಶ್ ಹೇಳಿದರು.
ನಗರದ ಜೆ.ಎಚ್... | 2019-01-22T00:36:30 | https://www.prajavani.net/news/article/2017/06/07/497151.html |
ವಿಶ್ವಕಪ್ 2019: ಬಾಂಗ್ಲಾಗೆ 322 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!
Bengaluru, First Published 17, Jun 2019, 6:49 PM IST
ಬಾಂಗ್ಲಾ ವಿರುದ್ಧ ಟಾಸ್ ಸೋತು ಆರಂಭಿಕ ಆಘಾತ ಅನುಭವಿಸಿದರೂ, ದಿಟ್ಟ ಹೋರಾಟ ನೀಡುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ.
ಟೌಂಟನ್(ಜೂ.17): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್... | 2019-10-21T19:57:27 | https://kannada.asianetnews.com/icc-cricket-world-cup-2019/world-cup-2019-west-indies-set-322-run-target-to-bangladesh-pt8voh |
ಸಿದ್ದರಾಮಯ್ಯ ಹೊರಗಿಟ್ಟು ಮೈತ್ರಿಕೂಟ ರಚಿಸಲು ಎಚ್ಡಿಕೆ- ಡಿಕೆಶಿ ಭೇಟಿಯಾಗಿದ್ದಾರೆ ; ಮಹೇಶ್ ಟೆಂಗಿನಕಾಯಿ | hdk dk shivakumar met to form colliance and sideline siddharamaiah says bjp leader mahesh tenginakai– News18 Kannada
ಕಾಗವಾಡದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಈಗ ಅದೆಲ್ಲವನ್ನು ಬಗೆಹರಿಸಲಾಗಿದೆ. ಶೇ. 90 ರಷ್ಟು ಕಾರ್ಯಕರ್ತರು ಬಿಜೆಪ... | 2020-01-22T14:22:00 | https://kannada.news18.com/news/state/hdk-dk-shivakumar-met-to-form-colliance-and-sideline-siddharamaiah-says-bjp-leader-mahesh-tenginakai-hk-296043.html |
ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು – ಸುರಹೊನ್ನೆ
by Prakash Deshpande, pradesh.hkr@gmail.com · January 3, 2019
ಡಾ.ಚಂದ್ರಶೇಖರ ಕಂಬಾರ
ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ.
ನನಗೆ ಚಂದ್ರಶೇಖರ ಕಂಬಾರ ಸಾಹಿತ್... | 2019-06-19T01:54:38 | http://surahonne.com/?p=22248 |
ಮುಖಪುಟ » ಕ್ರಿಕೆಟ್ » India vs Australia 2020 » 2nd ODI ಲೈವ್ ಸ್ಕೋರ್
India vs Australia 2020 2nd ODI Live ಸ್ಕೋರ್
ಸರಣಿ : Australia in India 2020
ದಿನಾಂಕ : Jan 17 2020, Fri - 01:30 PM (IST)
ಟಾಸ್ : Australia won the toss and elected to bowl.
ಪ್ರಸ್ತುತ ರನ್ ರೇಟ್: 6.18
ಪಂದ್ಯದ ಪುರುಷೋತ್ತಮ : ಲೋಕೇಶ್ ರಾಹುಲ್
ಕೇನ್ ರಿಚರ್ಡ್ಸನ್ 24 11 4 1 ... | 2020-02-24T14:03:04 | https://kannada.mykhel.com/cricket/india-vs-australia-2020-2nd-odi-live-score-46131/ |
ಜನನ ಮತ್ತು ಶೈಶವಸಂಪಾದಿಸಿ
ಪ್ರವಾಸದ ದಿನಗಳುಸಂಪಾದಿಸಿ
ವಿಯನ್ನಾ ಮತ್ತು ಮೊಟ್ಜಾರ್ಟ್ಸಂಪಾದಿಸಿ
ಪ್ರಾಗ್ ಮತ್ತು ಮೊಟ್ಜಾರ್ಟ್ಸಂಪಾದಿಸಿ
ಅನಾರೋಗ್ಯ ಮತ್ತು ಸಾವುಸಂಪಾದಿಸಿ
ಮೊಟ್ಜಾರ್ಟ್ ಮತ್ತು ಜನಪ್ರಿಯ ಸಂಗೀತಸಂಪಾದಿಸಿ
ಕೊಕೆಲ್ ವರ್ಗೀಕರಣಸಂಪಾದಿಸಿ
ದಂತಕಥೆಗಳು ಮತ್ತು ವಿವಾದಗಳುಸಂಪಾದಿಸಿ
"https://kn.wikipedia.org/w/index.php?title=ವುಲ್ಫ್ಗ್ಯಾಂಗ್_ಅಮೆಡಿಯುಸ್_ಮೊಟ್ಜಾರ್ಟ್&oldid... | 2020-08-15T20:30:50 | https://kn.m.wikipedia.org/wiki/%E0%B2%B5%E0%B3%81%E0%B2%B2%E0%B3%8D%E0%B2%AB%E0%B3%8D%E2%80%8D%E0%B2%97%E0%B3%8D%E0%B2%AF%E0%B2%BE%E0%B2%82%E0%B2%97%E0%B3%8D_%E0%B2%AE%E0%B3%8A%E0%B2%9F%E0%B3%8D%E0%B2%9C%E0%B2%BE%E0%B2%B0%E0%B3%8D%E0%B2%9F%E0%B3%8D |
ಜನವರಿ ಮೊದಲ ವಾರದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತಾ ಆಪ್ ಬಳಕೆ ಹೆಚ್ಚಿಸಿ- ಪಾಲಿಕೆ ಮೇಯರ್ ಕವಿತಾ ಸನಿಲ್ | V4News
ಸ್ವಚ್ಚ ಸರ್ವೇಕ್ಷಣ 2018 ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್ಗಳಲ್ಲಿ ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿರಿಗೆ ಮನವಿ ಮಾಡಿದೆ. ಮಂಗಳೂರಿನ ಪಾಲಿಕೆ ಸ... | 2018-01-16T23:11:49 | http://www.v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%9C%E0%B2%A8%E0%B2%B5%E0%B2%B0%E0%B2%BF-%E0%B2%AE%E0%B3%8A%E0%B2%A6%E0%B2%B2-%E0%B2%B5%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B3%8D%E0%B2%B5%E0%B2%9A/ |
5 ದಿನಗಳ ಬಳಿಕ ಚಂದ್ರ ಶೋಧಕ ನೌಕೆಯ ಕೆಲಸ ಪುನರಾರಂಭ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jan 11, 2019, 9:19 PM IST
ಬೀಜಿಂಗ್, ಜ. 11: ಐದು ದಿನಗಳ ನಿದ್ದೆಯಿಂದ ಎದ್ದ ಚೀನಾದ ಚಂದ್ರ ಶೋಧಕ ನೌಕೆ ‘ಯುಟು-2’ ಗುರುವಾರ ಚಂದ್ರನ ಕತ್ತಲ ಭಾಗದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿದೆ.
‘‘ಮಧ್ಯಾಹ್ನದ ನಿದ್ದೆ ಮುಗಿದಿದೆ. ಅದು ಎಚ್ಚೆತ್ತು ಚಲನೆಯಲ್ಲಿ ತೊಡಗಿದೆ’’ ಎಂದು ಸಾಮಾಜಿಕ ಜಾ... | 2019-03-21T02:11:26 | http://www.varthabharati.in/article/antaraashtriya/172327 |
ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ?
ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ.
ಅನಾಣ್ಯೀಕರಣ, ಜಿಎಸ್ಟಿ ಹೆಸರಿನಲ್ಲಿ ದುಬಾರಿ ತೆರಿಗೆಗಳು, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ಮೈಮೇ... | 2019-04-18T12:33:28 | https://www.samachara.com/cover-story/2018/11/12/who-is-permitting-renaming-process-that-hits-india |
ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ - Samskruti-udayavani
Home ಧಾರ್ಮಿಕ ಸುದ್ದಿ ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ
ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ಫೆ. 7ರಂದು ಬೆಳಗ್ಗೆ ಗಂಟೆ 9.23ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀಕ್ಷೇತ್ರ ಧರ್ಮ... | 2020-03-31T19:52:38 | https://samskruti.udayavani.com/pratishtha-brahmakalashabhishekha-for-moolur-sri-mundidaya/ |
‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್ಗೆ ಶುಲ್ಕ | Coalition govt gives shock to Bhagyajyoti consumers - Kannada Oneindia
‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್ಗೆ ಶುಲ್ಕ
ಭಾಗ್ಯಜ್ಯೋತಿ ಯೋಜನೆಯ ಎಲ್ಲ ಮನೆಗಳಿಗೂ ಮೀಟರ್ ಅಳವಡಿಕೆ
ಬೆಂಗಳೂರು : ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ವಿದ್ಯುತ್ ಬಳಕೆ... | 2019-03-20T04:22:45 | https://kannada.oneindia.com/news/2004/12/20/bhagyajyoti.html |
ಜಿಯೋ ಸಿಮ್ನ್ನು ಇ-ಸಿಮ್ ಆಗಿ ಪರಿವರ್ತಿಸುವುದು ಹೇಗೆ..? | Getting A Jio e-SIM For iPhone 11: My Experience - Kannada Gizbot
33 min ago ಜಿಯೋ 149ರೂ.ಪ್ಲ್ಯಾನ್ ಮತ್ತು ಏರ್ಟೆಲ್ 169ರೂ.ಪ್ಲ್ಯಾನ್ : ಯಾವುದು ಉತ್ತಮ?
ಆಪಲ್ ತನ್ನ ಐಫೋನ್ಗಳಿಗೆ 2018ರಿಂದ ಇ-ಸಿಮ್ ಬೆಂಬಲವನ್ನು ನೀಡುತ್ತಿದೆ. ಇದುವರೆಗೂ ಐದು ಐಫೋನ್ ಮಾದರಿಗಳು ಭಾರತದಲ್ಲಿ ಡ್ಯುಯಲ್ ಸಿಮ್ ನೆಟ್ವ... | 2019-11-16T22:36:21 | https://kannada.gizbot.com/news/getting-a-jio-e-sim-for-iphone-11-my-experience-022152.html?utm_medium=Desktop&utm_source=GB-KN&utm_campaign=Left_Include |
ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ ·
ವಿಜಯವಾಣಿ ದೇಶ ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ
Friday, 13.10.2017, 5:22 PM ವಿಜಯವಾಣಿ ಸುದ್ದಿಜಾಲ No Comments
ನವದೆಹಲಿ: ಸ್ವರ್ಗವೇ ಧರೆಗಿಳಿದಿದೆ ಎಂದು ಬಿಂಬಿಸಿ ಭಾರತೀಯ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ್ಯಂಬಿ ವ್ಯಾಲಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಮತ್ತೆ ಯಾವುದೇ ಖರೀದಿದಾರರು ಮುಂದೆ ಬಂದಿಲ್... | 2017-10-20T15:54:12 | http://vijayavani.net/global-auctioning-of-saharas-aamby-valley-failed-sebi-tells-supreme-court-to-take-action/ |
"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್ | DV Sadananda Gowda Reaction On Mangaluru Video Released By Hd Kumaraswamy - Kannada Oneindia
1 min ago ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್ವೇರ್ ಕಂಪೆನಿ
32 min ago ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನ್ ವಿರುದ್ಧ ವ್ಯಾಪಕ ಪ್ರತಿಭಟನೆ
43 min ago ರಾಮೇನಹಳ್... | 2020-02-21T05:59:16 | https://kannada.oneindia.com/news/mandya/dv-sadananda-gowda-reaction-on-mangaluru-video-released-by-hd-kumaraswamy-182762.html?utm_source=articlepage-Slot1-7&utm_medium=dsktp&utm_campaign=citylinkslider |
ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು! – ಓ ನನ್ನ ಚೇತನಾ
ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು!
ನನ್ಮಗ ಬೆಳಗ್ಗಿಂದ ಪುಸ್ತಕ ಹಿಡಿದು ತನ್ನ ಪಾಡಿಗೆ ತಾನು ಓದ್ಕೊಳ್ಳತೊಡಗಿದ್ದ. ನನಗಾಗಲೇ ಸಣ್ಣಗೆ ಅನುಮಾನ ಶುರುವಾಗಿತ್ತು. ಏನೂ ಲಾಭವಿಲ್ಲದೆ ಅಂವ ಹಂಗೆಲ್ಲ ಅಜ್ಜಿ ಹತ್ರ ಬೈಸ್ಕೊಳ್ಳದೆ ಪುಸ್ತಕ ಹಿಡಿಯೋ ಜನ ಅಲ್ಲ.
ಮಧ್ಯಾಹ್ನ ಒಂದು- ಒಂದೂವರೆ ಅನ್ನೋ ಹೊತ್ತಿಗೆ ನ... | 2018-01-16T23:30:05 | http://chetanachaitanya.mlblogs.com/2012/03/18/%E0%B2%95%E0%B3%8D%E0%B2%B0%E0%B2%BF%E0%B2%95%E0%B3%86%E0%B2%9F%E0%B3%8D-%E0%B2%85%E0%B2%AE%E0%B3%8D%E0%B2%AE%E0%B2%A8-%E0%B2%97%E0%B3%80%E0%B2%B3%E0%B3%81-%E0%B2%AE%E0%B2%97%E0%B2%A8-%E0%B2%B9/ |
ಪೇಮೆಂಟ್ಸ್ ಬ್ಯಾಂಕ್ಗೆ ಸಿಇಒ ನೇಮಕ - MadGuy The Government Job App
Home Kannada - Current Affairs Appointments ಪೇಮೆಂಟ್ಸ್ ಬ್ಯಾಂಕ್ಗೆ ಸಿಇಒ ನೇಮಕ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗೆ (ಐಪಿಪಿಬಿ) ಸುರೇಶ್ ಸೇಠಿ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.
ಸಿಐಸಿ ಮುಖ್ಯಸ್ಥರಾಗಿ ಸುಧೀರ್ ಭಾರ್ಗವ ನೇಮಕ | 2019-04-22T09:24:58 | https://blog.madguy.co/%E0%B2%AA%E0%B3%87%E0%B2%AE%E0%B3%86%E0%B2%82%E0%B2%9F%E0%B3%8D%E0%B2%B8%E0%B3%8D%E2%80%8C-%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B3%8D%E2%80%8C%E0%B2%97%E0%B3%86-%E0%B2%B8%E0%B2%BF/ |
ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ! ಕಾರಣ ಏನು? - Oneindia Kannada
Published : January 09, 2019, 03:05
ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ! ಕಾರಣ ಏನು?
ಬಾಲಿವುಡ್ ನ ಕರಣ್ ಜೋಹಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ವೇಳೆ ಕರಣ್, ಸಚಿನ್ ಹಾಗೂ ಕೊಹ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ... | 2019-01-19T09:38:55 | https://kannada.oneindia.com/videos/hardik-pandya-who-apologized-for-fans-what-is-the-reasone-373378.html |
ದಿ ಸೆಂಟ್ ಆಫ್ ಗ್ರೀನ್ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ | The Scent of Green Papaya show in Bangalore on July 16 - Kannada Filmibeat
» ದಿ ಸೆಂಟ್ ಆಫ್ ಗ್ರೀನ್ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ
ದಿ ಸೆಂಟ್ ಆಫ್ ಗ್ರೀನ್ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ
ಗಾಢ ಮಸಾಲೆ ಬೆರೆಸಿದ ಆಹಾರಗಳನ್ನು ತಿನ್ನುವವನಿಗೆ ತುಂಗಾ ನೀರಿನ ರುಚಿ ತಿಳಿಯುವುದಿಲ್ಲ. ಅಬ್ಬರ... | 2017-10-23T02:42:47 | https://kannada.filmibeat.com/news/150706papaya.html |
ಗುಂಡಿಕೆರೆ ಉರೂಸ್ ಸಮಾರಂಭ ಮುಕ್ತಾಯ | ವಿಶ್ವ ಕನ್ನಡಿಗ ನ್ಯೂಸ್
Home ರಾಜ್ಯ ಸುದ್ದಿಗಳು ಕೊಡಗು ಗುಂಡಿಕೆರೆ ಉರೂಸ್ ಸಮಾರಂಭ ಮುಕ್ತಾಯ
Posted By: ಅಬ್ದುಲ್ ಹಮೀದ್ ಸಿ.ಹೆಚ್, ಕಾವುon: April 20, 2017 In: ಕೊಡಗು
ಕೊಡಗು (ವಿಶ್ವ ಕನ್ನಡಿಗ ನ್ಯೂಸ್) : ವಿರಾಜಪೇಟೆ ಸಮೀಪದ ಗುಂಡಿಕೆರೆಯಲ್ಲಿ ಅಂತ್ಯ ವಿಶ್ರಾಂತಿ ಪಡೆಯುತಿರುವ ವಲಿಯುಲ್ಲಾಹಿ ಯವರ ಹೆಸರಿನಲ್ಲಿ ವರ್ಷ ಪ್ರತಿ ನಡೆಸಿಕೊಂಡು ಬರು... | 2017-11-25T02:05:55 | http://vknews.in/2017/04/gundikere-uroos/ |
ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ – e-ಉತ್ತರ ಕನ್ನಡ
You are at Home 2019 July 11 ಜಿಲ್ಲಾ ಸುದ್ದಿ ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ
ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ
ಸಿದ್ದಾಪುರ: ಸ್ಥಳೀಯ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕು ಕಾ... | 2019-09-20T09:01:04 | http://euttarakannada.in/2019/07/11/%E0%B2%9C%E0%B3%81-13-%E0%B2%95%E0%B3%8D%E0%B2%95%E0%B3%86-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B2%BE-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86/ |
ಚಿಂತನ ಗಂಗಾ: February 2009
ಇಸ್ರೋಗೆ ಹೆಚ್ಚಿನ ಅನುದಾನ:
ಕೇಂದ್ರ ಬಜೆಟ್ ಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ಎದುರಾಗಿದೆ. ಆದರೆ ಒಂದು ಸಂತಸದ ವಿಷಯ ಎಂದರೆ 'ಇಸ್ರೋ'ಗೆ ನೀಡುತ್ತಿದ್ದ ಅನುದಾನವನ್ನು ಶೇ. 27 ರಷ್ಟು ಹೆಚ್ಚಿಸಲಾಗಿದೆ.
ಈ ಅನುದಾನದಲ್ಲಿ ಹೆಚ್ಚಿನ ಹಣವನ್ನು ಚಂದ್ರಯಾನ ಯೋಜನೆಗಳಿಗೆ ಸೆಮಿ ಕ್ರಯೋಜೆನಿಕ್ ಎಂಜಿನ್ ನಿರ್ಮಾಣ, ಇನ್ನೂ ಭಾರೀ ಗಾತ್ರದ, ಭಾರದ ಉಪಗ್ರಹಗಳನ್ನು ಹಾರಿ ಬಿಡಲು... | 2017-09-23T12:36:55 | http://chintanaganga.blogspot.com/2009/02/ |
ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ | Prajavani
ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ
ತಿರುವನಂತಪುರ (ಪಿಟಿಐ): ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆಯುವುದಿಲ್ಲ. ಆದ್ದರಿಂದ ತೃತೀಯ ರಂಗ ರಚನೆಗೆ ಇದು ಸಕಾಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರು ಹೇಳಿದ್ದಾರೆ.
ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ... | 2020-01-18T05:30:57 | https://www.prajavani.net/article/%E0%B2%A4%E0%B3%83%E0%B2%A4%E0%B3%80%E0%B2%AF-%E0%B2%B0%E0%B2%82%E0%B2%97%E0%B2%95%E0%B3%8D%E0%B2%95%E0%B3%86-%E0%B2%87%E0%B2%A6%E0%B3%81-%E0%B2%B8%E0%B2%95%E0%B2%BE%E0%B2%B2-%E0%B2%A6%E0%B3%87%E0%B2%B5%E0%B3%87%E0%B2%97%E0%B3%8C%E0%B2%A1 |
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ | ಪ್ರಜಾವಾಣಿ
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ
ನ್ಯಾಷನಲ್ ಹೆರಾಲ್ಡ್ ಹಗರಣ: ಸಂಸತ್ನಲ್ಲಿ ಗದ್ದಲ, ನಡೆಯದ ಕಲಾಪ
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮಂಗಳವಾರ ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು.
... | 2018-03-25T03:25:07 | http://www.prajavani.net/news/article/2015/12/09/371381.html |
ವಿಡಿಯೋ | ‘ಮನ್ಮರ್ಝಿಯಾ’ ಹಿಂದಿ ಸಿನಿಮಾ ತಾರೆಯರೊಂದಿಗೆ ಮಾತುಕತೆ
ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಾಲ್ ಮತ್ತು ತಾಪಸಿ ಪನ್ನು ಅಭಿನಯದ ‘ಮನ್ಮರ್ಝಿಯಾ’ ಹಿಂದಿ ಸಿನಿಮಾ ಸೆಪ್ಟೆಂಬರ್ 14ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ತಾರೆಯರು ತಮ್ಮ ಸಿನಿಮಾ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ
ಅನುರಾಗ್ ಕಶ್ಯಪ್ ನಿರ್ದೇಶನದ ತ್ರಿಕೋನ ಪ... | 2018-09-21T22:23:50 | https://www.thestate.news/entertainment/2018/09/11/chitchat-with-manmarziyaan-actors |
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ – EESANJE / ಈ ಸಂಜೆ
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ
October 23, 2016 Sri Raghav Aravind malagatti, central college, seminar
ಬೆಂಗಳೂರು, ಅ.23-ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ತರುವುದು ಸೇರಿದಂತೆ ... | 2019-02-19T06:59:05 | http://www.eesanje.com/2016/10/23/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%92%E0%B2%A1%E0%B3%86%E0%B2%A4%E0%B2%A8%E0%B2%A6-%E0%B2%AD%E0%B3%82%E0%B2%AE%E0%B2%BF-%E0%B2%95%E0%B3%83%E0%B2%B7%E0%B2%BF/ |
ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress
Home Trending ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ
ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ... | 2020-07-02T22:12:40 | https://udupixpress.com/state-corona-virus-cases-report-news/ |
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ | It was easier to bowl during our younger days: Sri Lankan spin legend Muttiah Muralitharan | Kannadaprabha.com
Sunday, July 22, 2018 10:04 PM IST
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮ... | 2018-07-22T16:34:38 | http://media.kannadaprabha.com/cricket/it-was-easier-to-bowl-during-our-younger-days-sri-lankan-spin-legend-muttiah-muralitharan/314256.html |
ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ - Oneindia Kannada
Published : May 11, 2020, 12:40
ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮನಕಲುಕುವಂತ ಘಟನೆ ನೆಡೆದಿದೆ,ಕೋತಿಯ ಮೃತ ದೇಹ ಕಂಡು ಗೂಳಿ ಕಣ್ಣೀರು ಹಾಕಿದೆ ಕೋತಿಯ ಮುಂದೆ ನಿಂತು ಕಣ್ಣಿರು ಹಾಕಿ ಕಾಲಿಗೆ ನಮಿಸಿರುವ ಗೂಳಿಯ ದೃಶ್ಯ ಮನ ಕುಲುಕ... | 2020-05-29T05:00:06 | https://kannada.oneindia.com/videos/the-bull-said-the-final-goodbye-to-the-monkey-965010.html |
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ | Prajavani
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ
ಸಂಪಾದಕೀಯ Updated: 13 ಮೇ 2020, 07:07 IST
ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್ಡೌನ್ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ... | 2020-06-05T13:46:03 | https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html |
ಕಾಂಗೊ ಬಂಡುಕೋರರ ಪೈಶಾಚಿಕ ಕೃತ್ಯ: ಮನೆಮನೆಗೆ ನುಗ್ಗಿ ಗುಂಡಿಕ್ಕಿ 43 ಜನರ ಹತ್ಯೆ | Prajavani
ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು
ಎಪಿ Updated: 17 ಡಿಸೆಂಬರ್ 2019, 09:16 IST
ಕಿನ್ಶಾಸ (ಕಾಂಗೊ): ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು ಪೂರ್ವ ಕಾಂಗೊದಲ್ಲಿ ಕಳೆದ ವಾರಾಂತ್ಯದಲ್ಲಿ 43 ಜನರ ಹತ್ಯೆ ಮಾಡಿದ್ದಾರೆ.
ಅಲೈಡ್ ಡೆಮಾಕ್ರಟಿಕ್ ... | 2020-01-20T14:37:15 | https://www.prajavani.net/stories/international/43-dead-in-congo-after-group-with-links-to-islamic-state-go-door-to-door-in-killing-spree-691003.html |
ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ | Kannadamma
Home ಅಂತರಾಷ್ಟ್ರಿಯ ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ
ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ
ಬೆಳಗಾವಿ : ಕನ್ನಡ ಸಾಹಿತ್ಯ ವನದಲ್ಲಿ ಕವಿ ಕೋಗಿಲೆಯಾಗಿ ಹಾಡಿ, ಪಾರಮಾರ್ಥ ಸರಸಿಯಲ್ಲಿ ತೇಲಿ, ದಾರ್ಶನಿಕ ಕಾನನದಲ್ಲಿ ಭಕ್ತಿಯ ನವಿಲಾಗಿ ನರ್ತಿಸಿದ ವೀರ ವಿರಾಗಿಣಿ ಶ್ರೀ ಗುರು ಅಕ್ಕಮಹಾದೇವಿಯವರು. ಅವರ ಒಂದ... | 2018-09-24T20:03:43 | http://kannadamma.net/2016/10/%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80%E0%B2%95%E0%B3%81%E0%B2%B2%E0%B2%A6-%E0%B2%95%E0%B2%A3%E0%B3%8D%E0%B2%AE%E0%B2%A3%E0%B2%BF-%E0%B2%85%E0%B2%95%E0%B3%8D%E0%B2%95%E0%B2%AE-2/ |
ರಾಜಕೀಯ ಪ್ರವೇಶವಿಲ್ಲ: ಯದುವೀರ ಒಡೆಯರ್ | Udayavani - ಉದಯವಾಣಿ | 2019-02-22T04:54:50 | https://b.marfeelcache.com/amp/www.udayavani.com/kannada/news/state-news/323137/no-political-access-yaduveer |
ಹೂಳು ತುಂಬಿದ ಕೆರೆಗಳಿಗೆ ನದಿ ನೀರು | Prajavani
ಹೂಳು ತುಂಬಿದ ಕೆರೆಗಳಿಗೆ ನದಿ ನೀರು
ಅಮಿತ್ ಎಂ.ಎಸ್. Updated: 14 ಜುಲೈ 2017, 14:12 IST
ಚಾಮರಾಜನಗರ: ಜಿಲ್ಲೆಯ ಸುಮಾರು 59 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಲಿದ್ದಾರೆ. ಆದರೆ, ಈ ಮಹತ್ವಾಕಾಂಕ್... | 2019-12-14T20:32:08 | https://www.prajavani.net/news/article/2017/07/14/506072.html |
ಐಟಿ ನೊಟೀಸ್: ಕಾನೂನು ಅವರ ಕೈಯಲ್ಲಿದೆ ಎಂದ ಡಿಕೆಶಿ
Bengaluru, First Published 2, Dec 2019, 1:39 PM IST
ಕಾಗವಾಡ ಉಪಚುನಾವಣಾ ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ| ಅಧಿಕಾರ ಅವರದ್ದಾಗಿದೆ, ಹೇಗೆ ಬೇಕು ಹಾಗೆ ಮಾಡಲಿ| ದುಡ್ಡಿನ ಮೇಲೆಯೇ ರಾಜಕಾರಣ ನಡೆಯಲ್ಲ| ಮತದಾರರು ಬಿಜೆಪಿ ಬಳಿ ನೋಟ್ ಇಸ್ಕೊಂಡು, ಅನರ್ಹರ ವಿರುದ್ಧ ಓಟ್ ಹಾಕ್ತಾರೆ ಎಂದ ಡಿಕೆಶಿ|
ಹುಬ್ಬಳ್ಳಿ(ಡಿ.02): ಐಟಿ ಇಲಾಖೆಯವರ... | 2019-12-12T21:44:20 | https://kannada.asianetnews.com/karnataka-districts/former-minister-d-k-shivakumar-talks-over-it-notice-q1vlc4 |
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್ಗೆ ‘ಅಗ್ನಿ-2’ ಮೆರುಗು | ThatsKannada.com - Military might, cultural diversity showcased at Rajpath - Kannada Oneindia
» ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್ಗೆ ‘ಅಗ್ನಿ-2’ ಮೆರುಗು
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್ಗೆ ‘ಅಗ್ನಿ-2’ ಮೆರುಗು
ದೆಹಲಿಯಲ್ಲಿ ವರ್ಣರಂಜಿತ ಪೆರೇಡ್, ಚೀನಾ-ಆಸ್ಟ್ರೇಲಿಯಾದಲ್ಲೂ ಜನಗಣಮನ
ನವದೆಹಲಿ... | 2018-09-21T22:30:59 | https://kannada.oneindia.com/news/2004/01/26/republic-day.html |
ದೇಶ-ವಿದೇಶಕರ್ನಾಟಕನಿಮ್ಮ ಜಿಲ್ಲೆಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾವಾಣಿಜ್ಯವಿಚಾರ ಮಂಟಪ ವಿಕ ಬ್ಲಾಗ್ಸ್ಭಾಷಾ ಬೆಸುಗೆಸಂಸ್ಕೃತಿ-ಕಲೆಪುಟಾಣಿಸಾಪ್ತಾಹಿಕಲೈಫ್ಯುವ ತುಡಿತಉದ್ಯೋಗಮಹಿಳೆಆರೋಗ್ಯ-ಸೌಂದರ್ಯಕೃಷಿಪ್ರವಾಸಪ್ರಾಪರ್ಟಿಆಟೋಮೊಬೈಲ್ಸ್ಅಡುಗೆ-ಆಹಾರರಾಜ್ಯ ಕರ್ನಾಟಕ ರಾಜ್ಯ ರಾಜಕೀಯ ಅಪರಾಧ ಸುದ್ದಿ ವಿಕ ವಿಶೇಷ ಹೊರನಾಡ ಕನ್ನಡಿಗರು ಚುನಾವಣೆ ಮತ್ತಷ್ಟುವಿಕ ಫೋಕಸ್ ಇತರ CT17ಸುದ್ದಿಮನ... | 2017-06-25T02:12:31 | http://vijaykarnataka.indiatimes.com/state/politics/-/articleshow/18333202.cms |
ಈ ಮುಂಗಾರಿನಲ್ಲಿ ಸಕಲೇಶ್ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? | ಈ ಮುಂಗಾರಿನಲ್ಲಿ ಸಕಲೇಶ್ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? Go to Sakleshpur in this Monsoon - Kannada Nativeplanet
»ಈ ಮುಂಗಾರಿನಲ್ಲಿ ಸಕಲೇಶ್ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?
ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ... | 2018-08-14T17:58:54 | https://kannada.nativeplanet.com/travel-guide/go-sakleshpur-in-this-monsoon-002846.html |
‘ಕೊರೊನಾ ಸುರಕ್ಷಾ ಕವಚ’ ಕೊರತೆ!? | Prajavani
‘ಕೊರೊನಾ ಸುರಕ್ಷಾ ಕವಚ’ ಕೊರತೆ!?
ದೊಡ್ಡ ಜಿಲ್ಲೆಯಲ್ಲಿ ಲಭ್ಯವಿರುವುದು ಕೆಲವು ಮಾತ್ರ
ಎಂ. ಮಹೇಶ Updated: 24 ಮಾರ್ಚ್ 2020, 18:13 IST
ಬೆಳಗಾವಿ: ಕೊರೊನಾ ವೈರಾಣು ಸೋಂಕು ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಕೋವಿಡ್–19ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆಂದು ಒದಗಿಸಲಾಗುವ ‘ಕೊರೊನಾ ಸುರಕ್ಷ... | 2020-07-10T01:04:42 | https://www.prajavani.net/stories/stateregional/corona-virus-shortage-in-supply-of-personal-protective-equipment-714724.html |
ಸ್ಪಿರೋ ಕೀಬೋರ್ಡ್ಸ್ ಬೆಲೆ India ಇನ್ 17 Nov 2019 ರಂದುಪಟ್ಟಿ | PriceDekho.com
ಸ್ಪಿರೋ ಕೀಬೋರ್ಡ್ಸ್ India ಬೆಲೆ
India 2019 ನಲ್ಲಿ ಸ್ಪಿರೋ ಕೀಬೋರ್ಡ್ಸ್
ವೀಕ್ಷಣೆ ಸ್ಪಿರೋ ಕೀಬೋರ್ಡ್ಸ್ ಬೆಲೆಗಳು India ಇನ್ 17 November 2019 ಮೇಲೆ. ದರ ಪಟ್ಟಿ 1 ಒಟ್ಟು ಸ್ಪಿರೋ ಕೀಬೋರ್ಡ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೆ... | 2019-11-16T21:26:14 | https://www.pricedekho.com/kn/keyboards/xpro+keyboards-price-list.html |
ಕಸ ವಿಲೇವಾರಿಗೆ ಇಂದೋರ್ ಮಾದರಿ | Udayavani – ಉದಯವಾಣಿ
Saturday, 15 Aug 2020 | UPDATED: 08:28 PM IST
ಕಸ ವಿಲೇವಾರಿಗೆ ಇಂದೋರ್ ಮಾದರಿ
Team Udayavani, Dec 2, 2019, 11:36 AM IST
ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿಗೆ ಮಧ್ಯ ಪ್ರದೇಶದ ಇಂದೋರ್ ಮಾದರಿ ಅಳವಡಿಸಿಕೊಳ್ಳಲುಬಿಬಿಎಂಪಿ ಸದ್ದಿಲ್ಲದೆ ಸಿದ್ಧತೆನಡೆಸಿಕೊಳ್ಳುತ್ತಿದೆ. ಸ್ವಚ್ಛ ಸರ್ವೇಕ್ಷಣ್ನಲ್ಲಿ ಇಂದೋರ್... | 2020-08-15T14:59:22 | https://www.udayavani.com/district-news/bangalore-city-news/indore-model-for-garbage-disposal |
ಕಳಸ: ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಹೋದರ ದಂಪತಿಯ ಸಾವು | ಸುದ್ದಿ ಬೆಳ್ತಂಗಡಿ
ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಹಿರೇಬೈಲು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ದ.ಕ. ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಫೆ.18 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಹೆನ್ನಡ್ಕ ನಿವಾಸಿ ರಾಜೀವ ರೈ ಮತ್ತು ಇವರ ... | 2019-12-09T10:53:46 | http://belthangady.suddinews.com/archives/347998 |
ಅಕ್ರಮ ವಲಸಿಗರ ಪತ್ತೆಗೆ ಮಾಹಿತಿ ಕಲೆ | Udayavani – ಉದಯವಾಣಿ
Friday, 05 Jun 2020 | UPDATED: 01:06 PM IST
Team Udayavani, Dec 13, 2019, 11:45 AM IST
ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್ಡಿ) ಹಾಗೂ ಪೊಲೀಸ್ ಇಲಾಖೆಯಿಂದ ಹು-ಧಾ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಅಕ್ರಮ ವಲಸಿಗರ ಪತ... | 2020-06-05T07:37:06 | https://www.udayavani.com/district-news/dharwad-news/information-art-for-the-detection-of-illegal-immigrants |
Subsets and Splits
No community queries yet
The top public SQL queries from the community will appear here once available.