text
stringlengths
34
185k
timestamp
timestamp[s]
url
stringlengths
17
2.27k
ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು? Paytm may lead $15 million funding round in B2B food delivery startup Hungerbox - Kannada Gizbot ಡಿಜಿಟಲ್‌ ಹಣಪಾವತಿ ಮಾಡಬೇಕಾಗಿ ಬಂದಾಗ ಸಾಮಾನ್ಯವಾಗಿ ಮೊದಲು ನೆನಪಿಗೆ ಬರುವುದೇ ಪೇಟಿಎಮ್‌. ಹೀಗೆ ಎಲ್ಲರಿಗೂ ಚಿರಪರಿಚಿತವಾಗಿರುವ ಪೇಟಿಎಮ್‌ ಆಪ್‌ ಇತ್ತೀಚಿಗೆ ಪೇಟಿಎಮ್‌ ಸಂಸ್ಥೆಯು ಪೇಟಿಎಮ್‌ ಮಾಲ್‌ ಹ...
2020-01-26T18:26:42
https://kannada.gizbot.com/news/paytm-may-investing-hungerbox-b2b-food-deliver-020884.html?utm_medium=Desktop&utm_source=GZ-KN&utm_campaign=Deep-Links
3 ಕೋಟಿ ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ | Vartha Bharati- ವಾರ್ತಾ ಭಾರತಿ ಮೆಕ್ಕೆಜೋಳ, ಹಣ್ಣು, ಹೂವು ಬೆಳೆಗಾರರಿಗೆ ಪರಿಹಾರ ವಿತರಣೆಗೆ 666 ಕೋಟಿ ರೂ.ಹಣ ಬಿಡುಗಡೆ ವೈಯಕ್ತಿಕ ಮಾಹಿತಿಗಳಿಗೆ ಕನ್ನ ಹಾಕಿದ ಹ್ಯಾಕರ್ ಗಳು ವಾರ್ತಾ ಭಾರತಿ Oct 13, 2018, 1:10 PM IST ನ್ಯೂಯಾರ್ಕ್, ಅ.13: ಫೇಸ್ ಬುಕ್‍ ಬಳಕೆದಾರರ ಸುಮಾರು 3 ಕೋಟಿ ಖಾತೆಗಳನ್ನು ಹ್ಯಾಕರ್ ಗಳನ್ನು ಹ್ಯಾಕ್ ಮಾಡಿದ್...
2020-06-02T12:51:55
http://www.varthabharati.in/article/e-jagathu/158112
ಐಆರ್‌ಸಿಟಿಸಿ ಷೇರು: ಭಾರಿ ಗಳಿಕೆ | Prajavani ಒಂದೇ ದಿನ ಶೇ 129ರಷ್ಟು ಜಿಗಿತ: ಪ್ರತಿ ಷೇರಿನ ಬೆಲೆ ₹ 728.60 ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು. ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾ...
2019-11-13T15:37:06
https://www.prajavani.net/business/commerce-news/irctc-share-673806.html
'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Kranthiveera Sangolli Raayanna | Audio Rights Sold | Rs 64 Lakhs | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | ಆಡಿಯೋ ರೈಟ್ಸ್ | ರು.64 ಲಕ್ಷ - Kannada Filmibeat » 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' Published: Wednesday, February 29, 2012, 17:13 [IST] ಚ...
2018-08-18T21:57:00
https://kannada.filmibeat.com/music/29-kranthiveera-sangolli-raayanna-audio-rights-sold-aid0052.html
ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ – PopcornKannada ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್‌ ಕಥೆಗೆ ನಿಖಿಲ್‌ ಹೀರೋ ಆಗಲಿದ್ದಾರೆ. ಪೈಲ್ವಾನ್‌ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಅವರು ನಿಖಿಲ್‌ಗೆ ನಿರ್ದೇಶನ ಮಾಡಲಿದ್ದಾರೆ. ಅವರು...
2020-08-13T14:14:35
http://popcornkannada.com/nikhil-to-star-in-a-real-incident-based-film/
ಭಾವಸ್ರಾವ: September 2011 Posted by Subrahmanya Hegde at 11:02:00 pm No comments: Posted by Subrahmanya Hegde at 8:55:00 am 2 comments: Labels: kannada, kavana, nenpu(ನೆನಪು), ಒಲವು, ಕವನ, ನಿನಗೆ, ನೋವು, ಭಾವ ಹೌದು! ಒಂದು ವಾರದ ಹಿಂದೆ ಇದನ್ನು ಪ್ರಕಟಿಸಿದ್ದರೆ ಸಂದರ್ಭಕ್ಕೆ ಸೂಕ್ತವಾಗಿರುತ್ತಿತ್ತು, ಆದರೆ ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗದೇ ಹೀಗೆ ...
2018-07-22T21:52:03
http://subrahmanyahegde.blogspot.com/2011/09/
ಬೆಂಗಳೂರು: ದೇವನಹಳ್ಳಿಯ ಕಟ್ಟುಗೊಲ್ಲನ ಹಳ್ಳಿ ಬಳಿ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಬೈಕ್‌ ನಡುವೆ ಭೀಕರ ಅಪಘಾತ...
2018-10-24T06:04:36
https://www.udayavani.com/kannada/news/rajangana/292209/imran-khan-is-a-model-for-politicians-of-karnataka?qt-photo_gallery=6
ಗೌರಿಪೂರ್ ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಧೂಬ್ರಿ ಗೌರಿಪೂರ್ ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for each ...
2017-05-01T01:01:14
https://www.skymetweather.com/kn/forecast/weather/india/assam/dhubri/gauripur/extended-forecast
ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ | Prajavani ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ Published: 03 ಅಕ್ಟೋಬರ್ 2012, 00:40 IST Updated: 03 ಅಕ್ಟೋಬರ್ 2012, 00:40 IST ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಕ್ಕೆ ನಾಗರಿಕರಿಂದ ಎರಡನೇ ದಿನ ಸ್ವಲ್ಪಮಟ್ಟ...
2019-01-24T09:22:35
https://www.prajavani.net/article/%E0%B2%95%E0%B2%B8-%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9-2%E0%B2%A8%E0%B3%87-%E0%B2%A6%E0%B2%BF%E0%B2%A8-%E0%B2%B8%E0%B3%81%E0%B2%A7%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%BE%E0%B2%97%E0%B2%B0%E0%B2%BF%E0%B2%95%E0%B2%B0-%E0%B2%B8%E0%B3%8D...
ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು | Economic and Political Weekly Home » Journal » Vol. 53, Issue No. 44, 03 Nov, 2018 » ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಖ್ಯಧಾರೆ ರಾಜಕೀಯ ಪಕ್ಷಗಳಿಗೆ ಶುಭ ಸೂಚನೆಯನ್ನೇನೂ ನೀಡುತ್ತಿಲ್ಲ. ರೇಖಾ ಚೌಧರಿ ಬರೆಯುತ್...
2020-04-08T16:54:58
https://www.epw.in/kn/journal/2018/44/comment/kashmirs-shrinking-electoral-space.html
ಉಷೆ ಉದಯ: February 2012 Posted by ರಮೇಶ್ ಹಿರೇಜಂಬೂರು at 8:04 AM No comments: Links to this post
2018-03-21T16:23:59
http://usheudaya.blogspot.com/2012/02/
ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ – ಮೈಸೂರು ಟುಡೆ Home/ ಕ್ರೀಡೆ/ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ CT BUREAU August 12, 2019 ಪೋರ್ಟ್ ಆಫ್ ಸ್ಪೇನ್,ಆ.12-ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಡಕ್‌ವರ್ತ್ –ಲೂಯಿಸ್ ನಿಯಮದಡಿ 59 ರನ್‌ಗಳ ಅಂತರದಿಂದ ಜಯಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ...
2019-10-22T07:17:04
https://kannada.citytoday.news/259085/
ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ ! | JustKannada - Online Kannada News Portal Home FrontPage ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ ! ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ...
2017-08-19T05:24:36
http://www.justkannada.in/deepika-padukone-or-priyanaka-play-role-in-west-indied-cricketer-music-album/
ಹರಿಹರ: Latest ಹರಿಹರ News & Updates, Photos & Images, Videos | Vijaya Karnataka - Page 8 October,22,2019, 19:39:48 ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ! ನದಿ ದಡದಲ್ಲಿದ್ದರೂ ವಿದ್ಯುತ್‌ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದೆ ಇಬ್ಬರು ಸಹೋದರರ 7 ಎಕರೆ ಭತ್ತದ ಬೆಳೆ ಒಣಗಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ವರ್ಷವೂ ಟ...
2019-10-22T14:09:49
https://vijaykarnataka.com/topics/%E0%B2%B9%E0%B2%B0%E0%B2%BF%E0%B2%B9%E0%B2%B0/8
ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ | Aa Ondu Dina movie is producing by Uttara Kannada formar - Kannada Filmibeat » ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ Updated: Wednesday, January 24, 2018, 12:50 [IST] ಒಂದು ಸಿನಿಮಾ ನಿರ್ಮಾಣ ಮ...
2018-10-16T22:42:56
https://kannada.filmibeat.com/news/aa-ondu-dina-movie-is-producing-by-uttara-kannada-formar-029134.html
ಬ್ರಹ್ಮಪುತ್ರ - ವಿಕಿಪೀಡಿಯ (ಬ್ರಹ್ಮಪುತ್ರ ನದಿ ಇಂದ ಪುನರ್ನಿರ್ದೇಶಿತ) ಬ್ರಹ್ಮಪುತ್ರ ನದಿಯ ನಕಾಶೆ ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ ನ ಮಾನಸಸರೋವರದ"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ...
2020-08-08T07:27:21
https://kn.m.wikipedia.org/wiki/%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%AA%E0%B3%81%E0%B2%A4%E0%B3%8D%E0%B2%B0_%E0%B2%A8%E0%B2%A6%E0%B2%BF
ಪೆಗದಪಲ್ಲಿದಲ್ಲಿ ಪ್ರಸ್ತುತ ಹವಾಮಾನ: ಪೆಗದಪಲ್ಲಿ, ಕರೀಂನಗರ್ಕ್ಕಾಗಿ ವಾರದ ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for each & ev...
2017-04-29T05:31:19
https://www.skymetweather.com/kn/forecast/weather/india/telangana/karimnagar/pegadapalli
ಬಗ್ಗೆ ALPPM - ಏಷ್ಯನ್ ಮುಂಚೂಣಿ ಪಿವಿಸಿ / ಪಿಇಟಿ / ಪಿಪಿ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ ಏಷ್ಯನ್ ಮುಂಚೂಣಿ ಪಿವಿಸಿ / ಪಿಇಟಿ / ಪಿಪಿ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ ALPPM (ಏಷ್ಯನ್ ಪ್ರಮುಖ ಪ್ಲಾಸ್ಟಿಕ್ ಉತ್ಪನ್ನ ತಯಾರಕರು) ಶಾಂಘೈ, ಚೀನಾ ಇದೆ, 2001 ರಲ್ಲಿ ಸ್ಥಾಪಿಸಲಾಯಿತು. 2005 ಹಾಗೂ ಅನೇಕ ತಪಾಸಣೆ ವರದಿಗಳು ಮತ್ತು ತಪಾಸಣೆ ಪ್ರಮಾಣಪತ್ರಗಳನ್ನು: ನಾವು ನಮ್ಮ ಕಾರ್ಖಾನೆಯ, ಜ...
2019-03-23T04:39:16
https://www.alppm.com/kn/about/
ಅಲಂಕಾರಿಕ ಶ್ರವಣಾತೀತ ಏರ್ ಆರ್ದ್ರಕ ಎಲ್ಇಡಿ ಲೈಟ್ಸ್ ಎಲೆಕ್ಟ್ರಿಕ್ ಅರೋಮಾಥೆರಪಿ ಎಸೆನ್ಶಿಯಲ್ ಆಯಿಲ್ ಪರಿಮಳ ಡಿಫ್ಯೂಸರ್ - ಅತ್ಯುತ್ತಮ ವಿನ್ಯಾಸ & ಕಂ ತಯಾರಿಸಲು, ಲಿಮಿಟೆಡ್ ಅಲಂಕಾರಿಕ ಶ್ರವಣಾತೀತ ಏರ್ ಆರ್ದ್ರಕ ಎಲ್ಇಡಿ ಲೈಟ್ಸ್ ಎಲೆಕ್ಟ್ರಿಕ್ ಅರೋಮಾಥೆರಪಿ ಎಸೆನ್ಶಿಯಲ್ ಆಯಿಲ್ ಪರಿಮಳ ಡಿಫ್ಯೂಸರ್ ಐಟಂ ಯಾವುದೇ.:ODMF16-092808 ಬಾಕ್ಸ್ ಗಾತ್ರ: L14.8 * W14.8 * H22.5CM ತ...
2019-09-19T19:14:06
https://www.outstandingdm.com/kn/decorative-ultrasonic-air-humidifier-led-lights-electric-aromatherapy-essential-oil-aroma-diffuser-508.html
ಪೌರಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಗೌರವ ಸೂಚಿಸಿದ ಶಾಸಕ | Prajavani ಪ್ರಜಾವಾಣಿ ವಾರ್ತೆ Updated: 26 ಮೇ 2020, 13:04 IST ಬೆಳಗಾವಿ: ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಕೊರೊನಾ ಭೀತಿಯ ನಡುವೆಯೂ ಕೆಲಸ ಮಾಡುತ್ತಿರುವ ಪೌರಕಾರ್ಮಿಕರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿ, ಅವರಿಗೆ ದಿನಸಿ ಕಿಟ್ ವಿತರಿಸಿ ಗೌರವ ಸೂಚಿಸಿದರು. ಹಿಂದವಾಡಿಯ ಮಹಾವೀರ ಭವ...
2020-07-04T19:22:42
https://www.prajavani.net/district/belagavi/food-kits-distribution-in-belagavi-730906.html
ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ 11, May 2018, 6:35 PM IST ‘ಪ್ರತ್ಯಕ್ಷವಾಗಿ ಕಂಡರೂ, ಪ್ರಾಮಾಣಿಸಿ ನೋಡು’ ಎನ್ನುವ ಮಾತು ಈ ಚಿತ್ರಕ್ಕೆ ಹೆಚ್ಚು ಅನ್ವಯ. ಯಾಕಂದ್ರೆ,‘ಮಾಮಾ’ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ. ‘ಮಾಮಾ’ ಅಂದ್ರೆ ಲೋಕರೂಢಿಯಾಗಿ ಈಗಿರುವ ಅರ್ಥ ಕೆಟ್ಟದ್ದೇ. ಅಂಥದ್ದೇ ಆರೋಪಕ್ಕೆ ಸಿಲುಕಿದ ಒಬ್ಬ ವ್ಯಕ್ತಿಯ ಸುತ್ತಲ ಚಿತ್ರಣವೇ ‘ಹಲೋ ಮಾಮಾ ’ಚಿತ್ರ. ಆದ್ರೆ, ಈ ಚಿತ್...
2018-09-22T14:36:18
https://kannada.asianetnews.com/entertainment/sandalwood-movie-hello-mama-hit-the-theatre-p8kf0t
ಜುಲೈ 4, 1862 - ಬ್ರಿಟಿಷ್ ರಾಯಲ್ ಹವಾಮಾನ ಸೊಸೈಟಿಯ ಜರ್ನಲ್ ಮಂದ ವಿವರಿಸುತ್ತಾರೆ ದಿನ. ಆದಾಗ್ಯೂ, ಚಾರ್ಲ್ಸ್ ಡಾಡ್ಜ್ಸನ್ ಮತ್ತು ತನ್ನ ಪುಟ್ಟ ಸ್ನೇಹಿತರು: ಲಾರಾ ತಂದೆಯ, ಎಡಿತ್ ಮತ್ತು ಆಲಿಸ್ ಲಿಡೆಲ್ - ಅವರು ಜೀವನದಲ್ಲಿ ಬಿಸಿಲಿನ ಒಂದಾಯಿತು. ಕ್ಯಾರೋಲ್ ಹುಡುಗಿಯರು ದೋಣಿ ಕೈಗೊಂಡರೆ ಥೇಮ್ಸ್ ಹೋಗಿ ಸಲಹೆ. ಕೈಗಂಬಿಯ ಮೇಲೆ ಕುಳಿತಿದ್ದ ಆಲಿಸ್ ಲಿಡ್ಡೆಲ್, ಬೇಸರ ಮತ್ತು...
2020-07-09T18:59:09
https://kn.unansea.com/%E0%B2%95%E0%B3%8D%E0%B2%B0%E0%B2%BF%E0%B2%AF%E0%B3%86%E0%B2%9F%E0%B2%BF%E0%B2%B5%E0%B2%BF%E0%B2%9F%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81/
ಪ್ರಶಾಂತವನ: July 2015 ಕುಂದ್ಲಳ್ಳಿ ಕೆರೆ ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ...
2017-05-25T08:38:13
http://prashasti-prashantavanam.blogspot.in/2015/07/
ಕಾರವಾರ: ನೌಕಾನೆಲೆಗೂ ತಟ್ಟಿದ ಜಲಕ್ಷಾಮದ ಬಿಸಿ, ಯುದ್ಧನೌಕೆಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದು- Kannada Prabha ರಾಜ್ಯಾದ್ಯಂತದ ಜಲಕ್ಷಾಮ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಬರಗಾಲದ ಪರಿಣಾಮ ಏಷ್ಯಾದಲ್ಲೇ ಮೂರನೇ ಅತಿದೊಡ್ಡ ನೌಕಾನೆಲೆ ಎಂಬ ಕೀರ್ತಿಗೆ ಪಾತ್ರವಾಗಿರುವ.... Published: 05th June 2019 12:00 PM | Last Updated: 05th June 2019 12...
2019-10-14T01:46:57
https://www.kannadaprabha.com/karnataka/2019/jun/05/karwar-water-crisis-may-force-ins-officials-to-shift-warships-to-mumbai-339449.html
ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! | Udayavani – ಉದಯವಾಣಿ Tuesday, 11 Aug 2020 | UPDATED: 11:47 PM IST ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ, ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿದ್ದೇ ಸಾಧನೆ Team Udayavani, Jul 1, 2019, 12:15 PM IST ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿ...
2020-08-11T18:18:42
https://www.udayavani.com/district-news/chitradurga-shira-unit-of-state-road-transport-corporation
ಸೋಂಪುರದಲ್ಲಿ ಪರಿಷೆ | Prajavani ಸೋಂಪುರದಲ್ಲಿ ಪರಿಷೆ ಕೆಂಗೇರಿ ಸಮೀಪದ ಸೋಂಪುರದಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಆಚರಿಸುವುದು ವಿಶೇಷ. ಸೋಂಪುರದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊರ ಹಬ್ಬದ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷವೂ ಜ.15ರಂದು ಸಂಕ್ರಾಂತಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ತಾವು ಬ...
2018-12-14T21:59:56
https://www.prajavani.net/news/article/2018/01/14/547312.html
 ವಿಮೆಯ ಆರೋಗ್ಯ ವಿಚಾರಿಸ್ಕೊಳ್ಳಿ ಹೊಸ ನಿಯಮ ಏನು ಬಂದಿದೆ ಗೊತ್ತಾ? | Udayavani - ಉದಯವಾಣಿ ಸರ್ಕಾರದ ಆರೋಗ್ಯ ಯೋಜನೆಗಳೆಲ್ಲವೂ ನಿರೀಕ್ಷಿತ ಫ‌ಲ ನೀಡದ ಕಾರಣ ಬಳಕೆದಾರರು ತಮ್ಮ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ ವಿಮೆ ಪಾಲಿಸಿ ಪಡೆದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿಮೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಥರ್ಡ್‌ ...
2019-02-20T16:04:39
https://www.udayavani.com/kannada/news/%E0%B2%90%E0%B2%B8%E0%B2%BF%E0%B2%B0%E0%B2%BF/172995/%E0%B2%B5%E0%B2%BF%E0%B2%AE%E0%B3%86%E0%B2%AF-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%BF%E0%B2%B8%E0%B3%8D%E0%B2%95%E0%B3%8A%E0%B2%B3%E0%B3%8D%E0%B2%B3%E0%B2%BF-...
ಎಸ್‌.ಕೆ ಶಾಮಸುಂದರ | Areca........Areca! - Kannada Oneindia 55 min ago ಇಟಲಿ ರಕ್ತದವರು ಭಾರತ ದೇಶವನ್ನಾಳಬಾರದು: ಅನಂತ್‌ಕುಮಾರ್ ಹೆಗಡೆ 55 min ago ಮಂಗಳೂರಿನಲ್ಲಿ ಅನಾವರಣಗೊಂಡಿದೆ 'ನಮೋ ಕಿರು ಜಗತ್ತು' ಎಸ್‌.ಕೆ ಶಾಮಸುಂದರ | Published: Wednesday, September 27, 2006, 23:00 [IST] ಷೇರು ಬೆಲೆ ಥರ ಅಡಕೆ ಬೆಲೆ ಇನ್ನೂ ಏರತ್ತೆ, ಇನ್ನೂ ಜಿಗಿಯತ್ತೆ ಆಮೇಲೆ ಕೊಡೋಣ ಅಂದ...
2019-02-23T14:19:45
https://kannada.oneindia.com/column/sham/2006/270906areca.html
ಸೋಮನ ಕುಣಿತವು ಶಕ್ತಿ ಸಂಪ್ರದಾಯಕ್ಕೆ ಸೇರಿದ ಬಹು ರಂಜನೀಯವಾದ ಮುಖವಾಡದ ಕುಣಿತ. ಸಾಮಾನ್ಯವಾಗಿ ಸೋಮನ ಮುಖವಾಡಗಳನ್ನು ದೇವ ಬೂತಾಳೆ ಇಲ್ಲವೆ ರಕ್ತ ಬೂತಾಳೆ ಮರದಿಂದ ತಯಾರಿಸುತ್ತಾರೆ. ಹೀಗೆ ತಯಾರಿಸುವಾಗ ನಿರ್ದಿಷ್ಟ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ. ಅಗಲವಾದ ಹಣೆ, ವಿಶಾಲವಾದ ಕಿವಿ ಕಣ್ಣುಗಳು, ದೊಡ್ಡ ಮೂಗು ಇರುವಂತೆ ಮುಖವಾಡವನ್ನು ಕೆತ್ತಿ ನಯಗೊಳಿಸುತ್ತಾರೆ. ಮನುಷ್ಯನ ತಲೆಬುರ...
2018-08-17T14:37:33
http://www.aayaama.com/ed25/%E0%B2%87%E0%B2%A8%E0%B2%BF%E0%B2%A4%E0%B3%86%E0%B2%A8%E0%B3%86.php
ತಾಂತ್ರಿಕ ಜೀವನಚರಿತ್ರೆ - ರಾಕ್ ಬ್ಯಾಂಡ್ ತಾಂತ್ರಿಕದ ವಿವರ ಸಂಗೀತ ರಾಕ್ ತಾಂತ್ರಿಕ ಜೀವನಚರಿತ್ರೆ ಮತ್ತು ವಿವರ by ಟಿಮ್ ಗ್ರಿಜರ್ಸನ್ ತಾಂತ್ರಿಕ ಅವಲೋಕನ: ಟ್ಯಾಂಟ್ರಿಕ್ ಅವರ ಅಚ್ಚುಕಟ್ಟಾದ ಹಾರ್ಡ್ ರಾಕ್ಗಾಗಿ ಅಲೈಸ್ ಇನ್ ಚೈನ್ಸ್ ಮತ್ತು ಕ್ರೀಡ್ನಿಂದ ಸ್ಫೂರ್ತಿಯನ್ನು ಪಡೆದರು. ಯಶಸ್ವಿ ಗುಂಪಿನ ಚಿತಾಭಸ್ಮದಿಂದ ಡೇಸ್ ಆಫ್ ದಿ ನ್ಯೂ, ತಾಂತ್ರಿಕ್ ಸದಸ್ಯರು ಆರಂಭದಲ್ಲಿ 2000 ರ ದಶಕದ ಆರಂಭದ...
2020-08-05T04:44:17
https://kn.eferrit.com/%E0%B2%A4%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%9C%E0%B3%80%E0%B2%B5%E0%B2%A8%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86/
ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು | Prajavani ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿದ ಆರೋಪ ಬೆಂಗಳೂರು: ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರಿಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿಸಿ ‘ಭ್ರಷ್ಟಾಚಾರ ನಿಗ್ರಹ ದಳ...
2018-07-20T16:48:41
https://www.prajavani.net/news/article/2018/05/24/574919.html
ಸಂಗೀತ ಆರ್ಕೈವ್ಸ್ — ಪ್ರವಾಸ LEE - ಅಧಿಕೃತ ಜಾಲತಾಣ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಹುಕ್: (ದಿಮಿತ್ರಿ) ನನ್ನ ಕಿರೀಟವನ್ನು ಅಲ್ಲಿ ಮುಳ್ಳುಗಳು ಅಭಿಪ್ರಾಯ ನಾನು ದುರ್ಬಲ ಮಾಡುತ್ತೇವೆ ಆದರೆ ನಾನು ಜೀವಂತವಾಗಿ ಮನುಷ್ಯ ಡಾನ್ ತನಕ ಧೂಳಿನಿಂದ ಹೌದು ಸಿಕ್ಕಿದ ಕಾರಣ ನಾನು ಉಳಿದುಕೊಂಡರೆ ಮಾಡುತ್ತೇವ...
2020-07-13T12:49:03
https://builttobrag.com/tag/music/?lang=kn
ಪೊಲೀಸ್‌ ಇಲಾಖೆಯಿಂದ ನಗರದ ಮೂರು: ಕುದುರೆ ಕಟ್ಟುವ ಮನೆಯೇ ವಸತಿಗೃಹ! - a horse-making house lodge | Vijaya Karnataka a horse-making house lodge ಕುದುರೆ ಕಟ್ಟುವ ಮನೆಯೇ ವಸತಿಗೃಹ! ಬಸವರಾಜ ಸರೂರ ರಾಣೇಬೆನ್ನೂರ: ಪೊಲೀಸ್‌ ಇಲಾಖೆಯಿಂದ ನಗರದ ಮೂರು ಕಡೆ ಪೊಲೀಸ್‌ ವಸತಿ ಗೃಹಗಳಿದ್ದು ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ರೇಲ್ವೆ ಸ್ಟ...
2019-10-17T08:09:44
https://vijaykarnataka.com/news/haveri/a-horse-making-house-lodge/articleshow/71136554.cms
ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ಎಸ್ ಎಸ್ ಸಿಯಲ್ಲಿ ಶೇಕಡಾ 100 ಫಲಿತಾಂಶ -ಕಿರಣ್ ವಾರ್ತಾ | Kiran Varta ಮನೆ ಎಸ್ ಎಸ್ ಸಿ ಪ್ರತಿಭಾನ್ವಿತರು ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ಎಸ್ ಎಸ್ ಸಿಯಲ್ಲಿ ಶೇಕಡಾ 100 ಫಲಿತಾಂಶ... ಪುಣೆ ,ಜುಲೈ . 30 : (ಕಿರಣ್ ವಾರ್ತಾ-www.kiranvata.com) ಕನ್ನಡ ಸಂಘ ಪುಣೆ ವತಿಯಿಂದ ನಡೆಸಲ್ಪಡುವ ಡಾ . ಶಾಮರಾವ್ ಕಲ್ಮಾಡಿ ಕನ್ನಡ ಮಾಧ...
2020-08-09T21:01:06
https://kiranvarta.com/%E0%B2%AA%E0%B3%81%E0%B2%A3%E0%B3%86-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0%E0%B3%81/%E0%B2%AA%E0%B3%81%E0%B2%A3%E0%B3%86-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%82%E0%B2%98%E0%B2%A6-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%AE%E0...
ಇವಿಎಂ: Latest News, Photos, Videos on ಇವಿಎಂ | kannada.asianetnews.com NEWS10, Aug 2019, 9:50 AM IST ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ ಸ್ಪಷ್ಟನೆ ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ| ಕಾಶ್ಮೀರ ಚುನಾವಣೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ‘ಕೇಂದ್ರ ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಜೊ...
2019-10-19T06:55:08
https://kannada.asianetnews.com/topic/%E0%B2%87%E0%B2%B5%E0%B2%BF%E0%B2%8E%E0%B2%82
ಉಡುಪಿ : ಹೆಲ್ಮೆಟ್ ಖರೀದಿ ಮಾಡಲು 10ದಿನಗಳ ಅವಕಾಶ | Helmet rule deadline extended in Udupi - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆ...
2017-05-27T07:59:15
http://kannada.oneindia.com/news/karnataka/helmet-rule-deadline-extended-in-udupi-100301.html
ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ | ICC knock out : India beat kenya - Kannada Oneindia ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ ನೈರೋಬಿ: ಐಸಿಸಿ ನಾಕ್‌ಔಟ್‌ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಅತಿಥೇಯ ಕೀನ್ಯಾ ವಿರುದ್ಧ 8 ವಿಕೆಟ್‌ಗಳ ನಿರೀಕ್ಷಿತ ಜಯ ಗಳಿಸಿತು. ಗೆಲ್ಲಲು 50 ಓವರ್‌ಗಳಲ್ಲಿ 209 ರನ್‌ಗಳ ಸವಾಲು ಪಡೆದ ಭಾರತ ಇನ್ನೂ 7.3...
2019-07-23T17:02:28
https://kannada.oneindia.com/news/2000/10/04/cricket.html
ಫಲಾನುಭವಿಗಳ ಸಮಾವೇಶಕ್ಕೆ ಭರದ ಸಿದ್ಧತೆ ವಿಕ ಸುದ್ದಿಲೋಕ | Updated: May 12, 2017, 06:56PM IST ಚಿತ್ರದುರ್ಗ : ನಗರದ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಮೇ 13ರಂದು ನಡೆಯಲಿರುವ ಫಲಾನುಭವಿಗಳ ಸಮಾವೇಶಕ್ಕೆ ಭರದ ಸಿದ್ಧತೆ ಸಾಗಿದೆ. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಮೈದಾನದಲ್ಲಿ ಕುಳಿತು ಕೊಳ್ಳಲು ಅನುಕೂಲವಾಗುವಂತೆ ಬೃಹತ್‌ ಪೆಂಡ...
2017-09-26T13:12:27
http://vijaykarnataka.indiatimes.com/district/chitradurga/-/articleshow/58646412.cms
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! | BJP brings out 2010 incident to attack Rahul Gandhi - Kannada Oneindia » ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! Updated: Tuesday, November 28, 2017, 17:10 [IST] ಬೆಂಗಳೂರಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕಾರಿಡಾರ್ ನಿರ್ಮಾಣ ಪ್ರಧಾನಿ ಮೋದಿಗೆ ಮಾತಿನ ಮೊನಚಿನಲ್...
2018-07-22T13:00:12
https://kannada.oneindia.com/news/india/bjp-brings-out-2010-incident-to-attack-rahul-gandhi-130052.html
ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ – ಋತುಮಾನ ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ Author ಋತುಮಾನ Date May 26, 2017 ಜಗತ್ತಿನ ಜನಪದವೇ ಋತುಮಾನದ ಹೊಸ ಅಂಕಣ ‘ಜಗಪದ’. ಬೇರೆ ಬೇರೆ ದೇಶಭಾಷೆಗಳ ಅಪರೂಪದ ಜನಪದ ಕತೆಗಳೀಗ ಕನ್ನಡದಲ್ಲಿ. ಮೊದಲಿಗೆ ಸ್ಪೇನ್ ದೇಶದ ಕತೆ ಮಾಯಾ ಕನ್ನಡಿ. ಗ್ರನಾಡದ ರಾಜ ಮದುವೆಯಾಗುತ್ತಾನೆಂಬ ಸುದ್ದಿ ಮೊದಲು ತಲುಪಿದ್ದು ಅಸ್ಥಾನದ ಕ್ಷೌರಿಕನಿಗೆ. ನಂತರ ರಾತ್ರಿ ಪಾಳೆ...
2020-06-01T12:17:00
https://ruthumana.com/2017/05/26/mayakannadi/
ಲಡಾಖ್ ಸಮೀಪ ಪಾಕ್ ನ ಯುದ್ಧ ವಿಮಾನಗಳ ರವಾನೆ; ಭಾರತದ ಕಣ್ಗಾವಲು | Udayavani – ಉದಯವಾಣಿ Team Udayavani, Aug 12, 2019, 1:45 PM IST ನವದೆಹಲಿ/ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಪಾಕಿಸ್ತಾನ ಲಡಾಖ್ ಸಮೀಪ ಯುದ್ಧೋಪಕರಣಗಳನ...
2020-05-27T09:17:05
https://www.udayavani.com/news-section/national-news/india-keeping-a-close-eye-as-pakistan-moves-to-base-j-17-fighters-at-skardu-near-ladakh
ಪರ್ಯಾಯೋತ್ಸವಕ್ಕೆ ಮೆರುಗು ತಂದ ಕಛೇರಿಗಳು | Udayavani – ಉದಯವಾಣಿ ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು Team Udayavani, Feb 7, 2020, 5:00 AM IST ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ...
2020-05-29T10:40:14
https://www.udayavani.com/supplements/art-culture/ultural-programs-of-the-paryaya
ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್'ಗೆ ನಡೆದಿತ್ತಾ ಸಂಚು..?? - TheNewsism \n Home ಸುದ್ದಿ ರಾಷ್ಟೀಯ ಸುದ್ದಿ ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..?? ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ...
2020-04-02T13:13:59
http://kannada.thenewsism.com/explosive-news-of-fierce-bomb-blasts-in-kerala-plot-against-terrorists-across-the-country/
ಲ್ಯಾಂಡ್ ರೋವರ್ ರೇಂಜ್‌ ರೋವರ್ evoque ವೈಶಿಷ್ಟ್ಯಗಳು ಹಾಗೂ ವಿವರಗಳು, ಸಂರಚನೆ ಹಾಗೂ ಆಯಾಮಗಳು ರೇಂಜ್‌ ರೋವರ್ evoque emi ಹೋಮ್‌ಹೊಸ ಕಾರುಗಳುLand Rover ಕಾರುಗಳುLand Rover ರೇಂಜ್‌ ರೋವರ್ evoqueವಿಶೇಷಣಗಳು Land Rover ರೇಂಜ್‌ ರೋವರ್ evoque ನ ವಿಶೇಷಣಗಳು Land Rover ರೇಂಜ್‌ ರೋವರ್ evoque 14 ವಿರ್ಮಶೆಗಳುಇದೀಗ ರೇಟ್ ಮಾಡಿ Rs. 52.06 - 69.53 ಲಕ್ಷ* ರೇಂಜ್‌ ರೋವರ್ ev...
2020-01-21T00:08:17
https://kannada.cardekho.com/land-rover/land-rover-range-rover-evoque-specifications.htm
ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್ | Prajavani ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್ ಸ್ವಚ್ಛ– ಸುಂದರ ವಾರ್ಡ್ ಉದ್ಘಾಟನೆ: Published: 02 ಡಿಸೆಂಬರ್ 2018, 01:55 IST Updated: 02 ಡಿಸೆಂಬರ್ 2018, 01:55 IST ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆ ಅನುದಾನ ನೀಡಲಾಗದು ಎಂದು ಸ್ಪಷ್ವಪಡಿಸಲಾಗಿದ್ದು, ರಾಜ್ಯ ಸರ್ಕಾರವೇ...
2018-12-11T15:59:51
https://www.prajavani.net/stories/district/state-govt-will-bare-indira-591277.html
ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Misthry lost cool asking about Vadra land deal - Kannada Oneindia ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Published: Saturday, November 8, 2014, 10:57 [IST] ಲಕ್ನೋ, ನ. 8: ಕಾಂಗ್ರೆಸ್ ವರಿಷ್ಠೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಭೂ ಅವ್ಯವಹಾರ ಆರೋಪ ಕುರಿತು ಪ್ರ...
2019-09-19T22:24:26
https://kannada.oneindia.com/news/india/misthry-lost-cool-asking-about-vadra-land-deal-088911.html
ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ | Udayavani – ಉದಯವಾಣಿ ಮೌಲ್ಯವರ್ಧಿತ ಹಲಸಿನ ಮೇಳದಲ್ಲಿ ಶಾಸಕ ಡಿ.ಎಸ್‌.ಸುರೇಶ್‌ ಸಲಹೆ Team Udayavani, Jun 26, 2019, 5:08 PM IST ತರೀಕೆರೆ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮೌಲ್ಯವರ್ಧಿತ ಹಲಸಿನ ಮೇಳವನ್ನು ಶಾಸಕ ಡಿ.ಎಸ್‌.ಸುರೇಶ್‌ ಉದ್ಘಾಟಿಸಿದರು. ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವ...
2019-07-16T21:28:03
https://www.udayavani.com/district-news/tarikere-jackfruit-mela
ತೆರದ ಮನಸಿನ ಪುಟಗಳು: ಬಿಸಿಲ್ಗುದುರೆ! ಆ ಬಿಸಿಲ್ಗುದುರೆ ಕಣ್ಣೆದುರು ಸುಳಿದಾಗ ಮೋಹದ ಸುಳಿಯಲ್ಲಿ ನಾ ಸಿಲುಕಿದೆನೇನೋ.. ವಿವೇಚನೆ ಅತ್ತ ಬದಿಗೆ ಸರಿಯಿತೇನೋ ಅದನಪ್ಪಿ ಮಾಯಾಲೋಕದಲ್ಲೆ ಸುತ್ತಿದೆನೋ. ಮತ್ತು ತಲೆಗೇರಿತ್ತೇನೋ.. ತಪ್ಪುಗಳಿಗೆಲ್ಲಾ ತೇಪ ಹಚ್ಚಿತು ಮೋಹಕೆ ಬಲಿಯಾದ ಮನಸು ಹಾದಿ ತಪ್ಪಿಸಿತು. ದೊಪ್ಪನೆ ನೆಲಕೆ ಬಿಸುಟು ಮಾಯವಾಯಿತೇ ಒಮ್ಮೆಗೆ ಧೂಳು ಆವರಿಸಿ ಅಮಲೆಲ್ಲಾ ಇಳಿದು ಭ್ರಮೆಯ ಪರದ...
2018-05-27T17:46:31
http://teredamanasinaputagalu.blogspot.com/2013/06/blog-post_844.html
ಧರ್ಮ ಮತ್ತು ರಾಜಕಾರಣದ ನಡುವೆ… | Udayavani – ಉದಯವಾಣಿ Wednesday, 08 Apr 2020 | UPDATED: 02:15 AM IST Team Udayavani, Jan 20, 2020, 6:45 AM IST ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ಬದುಕೊಂದು ಹಾದಿಗಳು ನೂ...
2020-04-07T20:45:49
https://www.udayavani.com/articles/chinthane/religion-and-politics
ಹರಭಜನ್ ಪಡೆಗೆ ಅಲ್ಪ ಮೊತ್ತದ ಗುರಿ | Prajavani ಹರಭಜನ್ ಪಡೆಗೆ ಅಲ್ಪ ಮೊತ್ತದ ಗುರಿ ಬೆಂಗಳೂರು: ನಿರೀಕ್ಷೆ ಹುಸಿಯಾಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಕರಾರುವಾಕ್ಕಾದ ಬೌಲಿಂಗ್ ದಾಳಿ ಎದುರು ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದ `ಆಟ~ ನಡೆಯಲಿಲ್ಲ. ಇದಕ್ಕೆ ಕಾರಣ ಹರಭಜನ್ ಸಿಂಗ್ ಹಾಗೂ ವೇಗಿ ಲಸಿತ್ ಮಾಲಿಂಗ. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಉತ್ತಮ ಆ...
2018-11-13T20:25:42
https://www.prajavani.net/article/%E0%B2%B9%E0%B2%B0%E0%B2%AD%E0%B2%9C%E0%B2%A8%E0%B3%8D-%E0%B2%AA%E0%B2%A1%E0%B3%86%E0%B2%97%E0%B3%86-%E0%B2%85%E0%B2%B2%E0%B3%8D%E0%B2%AA-%E0%B2%AE%E0%B3%8A%E0%B2%A4%E0%B3%8D%E0%B2%A4%E0%B2%A6-%E0%B2%97%E0%B3%81%E0%B2%B0%E0%B2%BF
ಜಿಯೊ: ತಿಂಗಳ ದರ ₹ 50 ಕಡಿತ | Prajavani ಜಿಯೊ: ತಿಂಗಳ ದರ ₹ 50 ಕಡಿತ ಪಿಟಿಐ Updated: 06 ಜನವರಿ 2018, 01:00 IST ನವದೆಹಲಿ: ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ತನ್ನ ಎಲ್ಲ ತಿಂಗಳ ಯೋಜನೆಗಳ ದರಗಳಲ್ಲಿ ₹ 50 ಕಡಿತ ಮಾಡಿದೆ. ₹ 199, ₹ 399, ₹ 459 ಮತ್ತು ₹ 499 ಯೋಜನೆಗಳ ದರಗಳು ₹ 50 ರಷ್ಟು ಕಡಿಮೆಯಾಗಲಿವೆ. ಹೊಸ ಯೋಜನೆಯಡಿ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಲಿದ...
2020-07-11T08:57:57
https://www.prajavani.net/news/article/2018/01/05/545288.html
ಬೋಗಸ್ ಕಾರ್ಡ್ ಮಾಫಿಯಾಗೆ ಬ್ರೇಕ್ ಕಷ್ಟದ ಕೆಲಸ: ಗುಂಡೂರಾವ್- Kannada Prabha ಮುಖಪುಟ ಜಿಲ್ಲಾ ಸುದ್ದಿ ಬೋಗಸ್ ಕಾರ್ಡ್ ಮಾಫಿಯಾಗೆ ಬ್ರೇಕ್ ಕಷ್ಟದ ಕೆಲಸ: ಗುಂಡೂರಾವ್ ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳು ಚಲಾವಣೆಯಲ್ಲಿರುವುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ... Published: 22nd September 2015 02:00 AM | Last Updated: 22nd Sept...
2019-12-11T22:38:46
https://www.kannadaprabha.com/district-news/2015/sep/22/curbing-duplicate-ration-card-mafia-is-a-difficult-task-says-dinesh-gundurao-258579.html
ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪತ್ತೆ ಬೆಳ್ತಂಗಡಿ ಜೂನ್ 7: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾದ ಐಷಾರಾಮಿ ಕಾರಿನಲ್ಲಿ ಅಕ್ರಮ ಹಸು ಸಾಗಾಟ ಪತ್ತೆಯಾಗಿದೆ. ಅಕ್ರಮವಾಗಿ... ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕ ಬರ್ಬರ ಹತ್ಯೆ ಬೆಳ್ತಂಗಡಿ ಮೇ 28: ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ನಡು ರಸ್ತೆಯಲ್ಲೇ ...
2020-07-14T04:30:34
https://themangaloremirror.in/category/belthangadi/page/5/
ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ? | Raj Kundras expensive gifts for Shilpa shetty First Published 9, Jun 2020, 6:17 PM ತಮ್ಮ 45ನೇ ಹುಟ್ಟುಹಬ್ಬವನ್ನು (ಜೂನ್ 8) ಆಚರಿಸಿಕೊಂಡ ಬಾಲಿವುಡ್‌ನ ಫಿಟ್‌ ನಟಿ ಶಿಲ್ವಾ ಶೆಟ್ಟಿಗೆ ಈ ವರ್ಷದ ಬರ್ಥ್‌ಡೇ ಸ್ಪೆಷಲ್‌ ಕಾರಣ ಮಗಳು ಸಮಿಷಾ. ಶಿಲ್ಪಾ ಶೆಟ್ಟಿ ತನ್ನ 45ನೇ ಹುಟ್ಟುಹಬ್ಬವನ್ನು ಹಿಂದಿನ...
2020-07-10T08:05:23
https://kannada.asianetnews.com/gallery/cine-world/raj-kundras-expensive-gifts-for-shilpa-shetty-qbnsvm
ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ ವಿಚಾರವಾದಿಗಳ ಹತ್ಯೆಗೂ ಸನಾತನ ಸಂಸ್ಥೆಗೂ ನಂಟಿರುವುದನ್ನು ಮಹಾರಾಷ್ಟ್ರ ಪೊಲೀಸರು ಖಚಿತ ಪಡಿಸಿದ್ದಾರೆ. 16 Sep, 2018 at 11:57 AM ನರೇಂದ್ರ ದಾಬೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ಒಂದೇ ಗುಂಪು ಕೆಲಸ ಮಾಡಿದ್ದು, ಈ ಗುಂಪಿನ ಸದಸ್ಯರಿಗೂ ಸನಾತನ ಸಂಸ್ಥೆಗೂ ನಂಟಿದೆ ...
2019-04-24T00:00:08
https://www.samachara.com/news-in-brief/2018/09/16/dabholkar-kalburgi-gauri-lankesh-murder-linked-to-sanatan-sanstha
ಬಾದಾಮಿ : ಹಣ್ಣು, ಬಿಸ್ಕತ್ತು ಸವಿದ ವಾನರ ಪಡೆ! | Prajavani ಕರ್ಫ್ಯೂ ಮಧ್ಯೆಯೂ ಕೋತಿಗಳಿಗೆ ಎರಡನೇ ದಿನ ಆಹಾರ ವಿತರಣೆ ಎಸ್.ಎಂ.ಹಿರೇಮಠ Updated: 24 ಮಾರ್ಚ್ 2020, 16:16 IST ಬಾದಾಮಿ: ಇಲ್ಲಿನ ಪುರಾತತ್ವ ಸ್ಮಾರಕಗಳ ಪರಿಸರದಲ್ಲಿ ವಾಸಿಸುವ ಕೋತಿಗಳಿಗೆ ಭಾನುವಾರ ಎರಡನೇ ದಿನ ಕೃಷಿ ಇಲಾಖೆಯಿಂದ ಒಂದು ಕ್ವಿಂಟಲ್ ಬಾಳೆಹಣ್ಣು ಮತ್ತು ಮೂರು ಡಬ್ಬಿ ಬಿಸ್ಕತ್ತು ಹಂಚಲಾಯಿತು. ತಹಶೀಲ್ದಾರ್ ಸು...
2020-03-31T12:23:33
https://www.prajavani.net/district/bagalkot/monkeys-eat-biscuit-714371.html
ಮುಖಪುಟ ಹೊಂದಿಸುವುದು ಹೇಗೆ | Firefox Help ಮುಖಪುಟ ಹೊಂದಿಸುವುದು ಹೇಗೆ Table of Contents1 ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ2 ನಿಮ್ಮ ಪೂರ್ವನಿಯೋಜಿತ ಮುಖಪುಟ ಮರುಹೊಂದಿಸಿ3 ತೊಂದರೆಗಳು ಎದುರಾಗುತ್ತಿವೆಯೇ? ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ ಸಲಹೆ: More home page settings are available in the OptionsPreferences ನಿಮ್ಮ ಪೂರ್ವನಿಯೋಜಿತ ಮುಖಪುಟ ಮರುಹೊಂದಿಸಿ...
2015-10-04T13:02:55
https://support.mozilla.org/kn/kb/%E0%B2%AE%E0%B3%81%E0%B2%96%E0%B2%AA%E0%B3%81%E0%B2%9F%20%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81%20%E0%B2%B9%E0%B3%87%E0%B2%97%E0%B3%86?redirectlocale=en-US&redirectslug=How+to+set+the+home+page
ಕುಟುಂಬ ಸದಸ್ಯರು@kuṭumba sadasyaru - ಕನ್ನಡ / ಪಂಜಾಬಿ ಕನ್ನಡ » ಪಂಜಾಬಿ ಕುಟುಂಬ ಸದಸ್ಯರು 2 [Dō] ತಾತ ਦਾ-- / ਨ--- d---/ n--ā ਦਾਦਾ / ਨਾਨਾ ಅಜ್ಜಿ ਦਾ-- / ਨ--- d---/ n--ī ਦਾਦੀ / ਨਾਨੀ ಅವನು ಮತ್ತು ಅವಳು ਉਹ ਅ-- ਉ- ತಂದೆ ਪਿ-- p--ā ਪਿਤਾ ತಾಯಿ ਮਾ-- / ਮ-- m---/ m-ṁ ਮਾਤਾ / ਮਾਂ ಮಗ ਪੁ--- p----a ਪੁੱਤਰ ಮಗಳು ਧੀ d-ī ਧੀ ಸಹೋದರ ਭਰ- b---ā ਭਰਾ ಸಹೋದರಿ ਭੈ- b-...
2019-12-06T11:43:29
https://www.50languages.com/phrasebook/lesson/kn/pa/2/
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ | Bangalore to chitradurga by car - Kannada Nativeplanet »ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ Updated: Monday, December 22, 2014, 11:44 [IST] News ಬೆಂಗಳೂರಲ್ಲಿ 209 ಪ್ರದೇಶಗಳು ಪ್ರವಾಹ ಭೀತಿಯಲ್ಲಿವೆ: ಬಿಬಿಎಂಪಿ ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ...
2020-08-08T08:49:21
https://kannada.nativeplanet.com/travel-guide/bangalore-chitradurga-car-000303.html
ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Does Milk Help In Straightening Your Hair? - Kannada BoldSky » ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! Updated: Wednesday, June 6, 2018, 12:42 [IST] ನೇರವಾಗಿರುವ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್....
2018-10-23T07:41:32
https://kannada.boldsky.com/beauty/hair-care/2018/does-milk-help-straightening-your-hair-017486.html
ಬೆಳ್ಳಿ ಬಾಚಿಕೊಂಡ ಬಿಲ್ಲುಗಾರ್ತಿ ದೀಪಿಕಾ | Vartha Bharati- ವಾರ್ತಾ ಭಾರತಿ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ವಾರ್ತಾ ಭಾರತಿ Jul 18, 2019, 12:23 AM IST ಟೋಕಿಯೊ, ಜು.17: ಭಾರತದ ಅಗ್ರ-ರ್ಯಾಂಕಿನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ನಡೆದ 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಕೊರಿಯಾದ ಅನ್ ಸ್ಯಾನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಬೆ...
2019-08-25T06:46:45
http://www.varthabharati.in/article/kreede/200986
ಲಂಗ್ ೮೪ಬ್೯೮೦ಟ್ ೨೧೩ಸಿಮ್ 84 ಇಂಚ್ ಉಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಇತ್ತೀಚಿನ ಬೆಲೆಗೆ Aug 09, 2018ರಂದು ಪಡೆಯಲಾಯಿತು
2018-10-16T06:26:37
https://www.pricedekho.com/kn/televisions/lg-84ub980t-213cm-84-inch-uhd-4k-led-tv-black-price-prEBj3.html
ಮೌನಿ....: 2011 31 ಡಿಸೆಂಬರ್ 2011 ಅವಲೋಕನದ ಕಾಲ ಇದು. . . ಒಂದಿಡೀ ವರ್ಷ ಕಳೆದುಹೋಯಿತು. ಹೆಜ್ಜೆ ಇಡುತ್ತಾ ಬಹುದೂರ ಸಾಗಿಯಾಗಿ ಈಗ ಇನ್ನೊಂದು ಕಾಲಘಟ್ಟದಲ್ಲಿದ್ದೇವೆ. ಈಗ ಕುಂತು ಹಿಂದೆ ತಿರುಗಿ ನೋಡಬೇಕು.ಅಂತ ಅನಿಸುತ್ತೆ. ನಮಗೆ ಪ್ರತೀ ದಿನವೂ ಕೂಡಾ ಹೊಸದೇ.ಹಾಗೆಂದು ಪ್ರತಿ ದಿನವೂ ಬದಲಾವಣೆ ಇದ್ದೇ ಇರುತ್ತೆ. ಅದು ನಮಗೆ ಮಾತ್ರವಲ್ಲ ಈ ಪ್ರಕೃತಿಗೂ ಅನ್ವಯಿಸುತ್ತೆ. ಹಾಗಾಗಿ ಹಿಂದಿನ ಅನುಭ...
2019-01-21T13:30:55
http://newsullia.blogspot.com/2011/
ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು | Prajavani ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ವಕೀಲರ ಪ್ರತಿಭಟನೆ: ಮನವಿ ಸ್ವೀಕರಿಸದ ರಾಜ್ಯಪಾಲ ನಿಗಮ ಮಂಡಳಿಗಳಿಗೆ ಸಚಿವರೇ ಅಧ್ಯಕ್ಷರು! ಶಿರಾಡಿ ಘಾಟ್‍: 45 ಕಡೆ ಮಣ್ಣುಕುಸಿತ ಕೊಡಗು: ಕಣ್ಮರೆಯಾದ ಮನೆಗಳಿಗೆ ಹುಡುಕಾಟ! ಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆಗೆ ನಕಾರ ಯುವಕರ ಸಾಹಸ: 80 ಮಂದಿ ರಕ್ಷಣೆ ಕ...
2018-08-21T06:51:46
https://www.prajavani.net/article/%E0%B2%95%E0%B2%A8%E0%B2%BF%E0%B2%B7%E0%B3%8D%E0%B2%A0-%E0%B2%B5%E0%B3%87%E0%B2%A4%E0%B2%A8%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AC%E0%B3%80%E0%B2%A6%E0%B2%BF%E0%B2%97%E0%B2%BF%E0%B2%B3%E0%B2%BF%E0%B2%A6-%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%...
ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ | Prajavani ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ ಬಸವನಬಾಗೇವಾಡಿ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯಲ್ಲಿ ತಹಶೀಲ್ದಾರ ಕಚೇರಿಗೆ ತೆರ...
2019-01-23T07:31:56
https://www.prajavani.net/article/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF-%E0%B2%A8%E0%B3%80%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-0
ನಡುವೆ ಸಭೆಯಲ್ಲಿ ಹಿರಿಯ ನಡುವೆ ಸಭೆಯಲ್ಲಿ ಹಿರಿಯ ಏಕೆ ನಡುವೆ ಸಭೆಯಲ್ಲಿ ಹಿರಿಯ ನಾಗರಿಕರಿಗೆ: ಇದು ಏನು ಎಂದು ಸೆಟ್ ನಮಗೆ ಹೊರತುಪಡಿಸಿ ಇತರ ಡೇಟಿಂಗ್ ಸೈಟ್ಗಳು? ನಡುವೆ ಸಭೆಯಲ್ಲಿ ಹಿರಿಯ ಔಟ್ ನಿಂತಿದೆ ಮೂಲಕ ತನ್ನ ವ್ಯವಸ್ಥೆ ಸಭೆಯಲ್ಲಿ, ಕೇವಲ ಪೂರೈಸಲು ಸಾಹಸ, ಆದರೆ ನೀವು ಒಂದು ಸ್ನೇಹಿತ (ಇ) ಎಸ್. ಏಕೆಂದರೆ ಮಹಾನ್ ಪ್ರೀತಿ ಕಥೆಗಳು ಪ್ರಾರಂಭಿಸಿದ ಒಂದು ಸುಂದರ ಕಥೆ ಸ್ನೇಹ!’ ನೀವು ಮಾಡಬಹ...
2019-07-17T09:11:43
https://kn.videochat.cafe/%E0%B2%A8%E0%B2%A1%E0%B3%81%E0%B2%B5%E0%B3%86-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%A8%E0%B2%A1%E0%B3%81
ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ | Being single has many health benefits Bangalore, First Published 14, Feb 2020, 3:31 PM ಪ್ರೇಮಿಗಳ ದಿನದಂದು ಒಂಟಿ ಒಂಟಿಯಾಗಿರೋದು ಬೋರೋ ಬೋರೋ ಎಂದು ಹಾಡುತ್ತ,ಜಂಟಿ ಖಾತೆ ಒಪನ್ ಮಾಡ್ತಿರೋ ಸ್ನೇಹಿತರನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿರುವ ಒಂಟಿ ಜೀವ ನೀವಾಗಿದ್ರೆ, ಖುಷಿಪಡ...
2020-07-15T10:58:35
https://kannada.asianetnews.com/relationship/benefits-of-being-single-in-life-q5orth
ಮೂಕ ವೇದನೆ; ತಾಳಲಾರೆ ಯಾತನೆ | Prajavani ಮೂಕ ವೇದನೆ; ತಾಳಲಾರೆ ಯಾತನೆ Published: 05 ಫೆಬ್ರವರಿ 2011, 15:40 IST Updated: 05 ಫೆಬ್ರವರಿ 2011, 15:40 IST ಶಿವಮೊಗ್ಗ: ‘ಅಬ್ಬಾ ಅಸಾಧ್ಯ ನೋವು, ತಾಳಲಾರೆ. ಕುಳಿತಕೊಳ್ಳಲು ಆಗುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ, ನಾನೇನು ಮಾಡ್ಲಿ?’ ‘ನಾನ್ಯಾರು ಗೊತ್ತೆ? ನನ್ನ ಹೆಸರು ‘ಕಾವೇರಿ’. ಸಕ್ರೆಬೈಲು ಆನೆ ಬಿಡಾರದ ಹಿರಿಯರಲ್ಲಿ ನಾನೂ ಒಬ್ಬಳು...
2018-08-19T20:18:27
https://www.prajavani.net/article/%E0%B2%AE%E0%B3%82%E0%B2%95-%E0%B2%B5%E0%B3%87%E0%B2%A6%E0%B2%A8%E0%B3%86-%E0%B2%A4%E0%B2%BE%E0%B2%B3%E0%B2%B2%E0%B2%BE%E0%B2%B0%E0%B3%86-%E0%B2%AF%E0%B2%BE%E0%B2%A4%E0%B2%A8%E0%B3%86
ದುನಿಯಾ ವಿಜಯ್ ಕುರಿತು ಜೂನಿಯರ್ ಎನ್ ಟಿ ಆರ್ ಮೆಚ್ಚುಗೆ | Simply Cinema Kannada ದುನಿಯಾ ವಿಜಯ್ ಕುರಿತು ಜೂನಿಯರ್ ಎನ್ ಟಿ ಆರ್ ಮೆಚ್ಚುಗೆ April 11, 2017 April 11, 2017 admin 303 Comments ಬೆಂಗಳೂರು: ತಮ್ಮ ವೃತ್ತಿಯ ಬಗ್ಗೆ ಧೃಢ ನಂಬಿಕೆ ಮತ್ತು ಶ್ರಮ ನಟ ದುನಿಯಾ ವಿಜಯ್ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ. ಈಗ ಪಕ್ಕದ ಸಿನೆಮಾರಂಗದಿಂದಲೂ ಪ್ರಶಂಸೆಯನ್ನು ಗಳಿಸಿದ್ದಾರೆ ನಟ....
2018-02-20T17:03:19
http://kannada.simplycinema.in/news/%E0%B2%A6%E0%B3%81%E0%B2%A8%E0%B2%BF%E0%B2%AF%E0%B2%BE-%E0%B2%B5%E0%B2%BF%E0%B2%9C%E0%B2%AF%E0%B3%8D-%E0%B2%95%E0%B3%81%E0%B2%B0%E0%B2%BF%E0%B2%A4%E0%B3%81-%E0%B2%9C%E0%B3%82%E0%B2%A8%E0%B2%BF/
ಪ್ರಯಾಣಿಕ: Latest ಪ್ರಯಾಣಿಕ News & Updates, Photos & Images, Videos | Vijaya Karnataka August,18,2019, 05:46:36 ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಯಾಣಿಕರ ಪ್ರೀತಿ ಗಳಿಸಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಾರ್ವಜನಿಕರಲ್ಲಿ ಪ್ರೀತಿಯಿಂದ ವರ್ತಿಸಬೇಕು. ಕರ್ತವ್ಯದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡಲ್ಲಿ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ಮುಖ್ಯಾಧಿ...
2019-08-18T00:16:37
https://vijaykarnataka.indiatimes.com/topics/%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95
ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? | Digital Kannada Home ಸುದ್ದಿಸಂತೆ ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಬಡವರು ಮತ್ತು ದುಡಿಯುವ ಕಾರ್ಮಿಕರ...
2018-03-21T22:37:48
https://digitalkannada.com/2017/10/11/indira-canteen-all-districts-and-cabinet-meeting-decisions/
2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ - MadGuy The Government Job App Home Kannada - Current Affairs International News 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು, ವಿಷಾನಿಲ ಕಣಗಳ ಮಟ್ಟ...
2019-06-17T03:59:51
https://blog.madguy.co/2016%E0%B2%B0-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A6-%E0%B2%AE%E0%B2%BE%E0%B2%B2%E0%B2%BF%E0%B2%A8%E0%B3%8D%E0%B2%AF-%E0%B2%A8%E0%B2%97%E0%B2%B0%E0%B2%97%E0%B2%B3-%E0%B2%AA%E0%B2%9F/
ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ | Udayavani – ಉದಯವಾಣಿ ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ Team Udayavani, Jun 13, 2019, 4:04 PM IST ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸಸ್ಯ ಸಂತೆ. ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ಆಯೋಜಿಸಿರುವ ಸಸ್ಯ ಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ...
2019-10-21T16:01:02
https://www.udayavani.com/district-news/kkoppala-department-of-horticulture
ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ | Prajavani ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ನವದೆಹಲಿ: ರಾಜ್ಯದ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ಪೆಟಾ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಸೋಮವಾರ ಇತ್ಯರ್ಥಪಡಿಸಿ...
2018-07-23T08:11:45
https://www.prajavani.net/news/article/2018/03/12/559111.html
ಬರೆಯುವ ತಾಂತ್ರಿಕ ಗ್ರಹಿಕೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jul 06, 2019, 8:11 PM IST ಕಲಿಕೆಯೆಂಬ ಪ್ರಕ್ರಿಯೆ - ಭಾಗ-28 ಬರೆಯುವುದು ಒಂದು ತಂತ್ರ ನಡೆಯುವ, ಕೂರುವ, ನಿಲ್ಲುವ, ತೋಟದ ಕೆಲಸ ಮಾಡುವ, ಸೈಕಲ್ ತುಳಿಯುವ; ಹೀಗೆ ಯಾವುದೇ ಕೆಲಸ ಮಾಡುವುದು ತಂತ್ರವಾಗಿರುವಂತೆ ಬರೆಯುವುದು ಕೂಡಾ ಒಂದು ತಂತ್ರವೇ. ನಡೆಯುವುದಕ್ಕೆ ಎಡದ ಕಾಲು ಹಿಂದಕ್ಕಿರುವಾಗ ಬಲದ ಕಾಲು ಮುಂದ...
2019-08-19T22:33:46
http://www.varthabharati.in/article/suggi/199223
ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ: ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿಅಮೂಲಾಗ್ರ ಬದಲಾವಣೆ - a radical change in the education sector of the district | Vijaya Karnataka a radical change in the education sector of the district ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿಅಮೂಲಾಗ್ರ ಬದಲಾವಣೆ ಬೀದರ್‌ ಈಗ ಶೈಕ್ಷಣಿಕ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ವಿದೇಶ ಹಾಗೂ ದೇಶದ ವಿ...
2019-12-08T23:29:45
https://vijaykarnataka.com/news/bidar/a-radical-change-in-the-education-sector-of-the-district/articleshow/72318524.cms
'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' | Siddaramaiah votes in Legislative Council polls - Kannada Oneindia » 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' Updated: Monday, December 28, 2015, 9:53 [IST] ಮೈಸೂರು, ಡಿಸೆಂಬರ್ 28 : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಮೈಸೂರಿನಲ್ಲಿ ಶಾಂತಿ...
2017-09-22T17:03:35
https://kannada.oneindia.com/news/mysore/siddaramaiah-votes-in-legislative-council-polls-099691.html
ಕನ್ನಡ ಜಾನಪದ karnataka folklore: February 2015 ಕರ್ನಾಟಕದ ಆದಿವಾಸಿಗಳ ಆಶಾಕಿರಣದಂತೆ ಬದುಕಿದ ಜಾಜಿ ತಿಮ್ಮಯ್ಯ ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹುಣಸೂರು ತಾಲ್ಲೂಕು ಹನಗೋಡು ಕಾಡಿನಲ್ಲಿಯೇ ಬದುಕಿದ್ದರೂ ಆದಿವಾಸಿಗರ ಬದುಕಿನಲ್ಲಿ ಕಿಚ್ಚು ಹಚ್ಚಿದ ಜಾಜಿ ಅವರ ಕನಸು ಇನ್ನೂ ನನಸಾಗಿಲ್ಲ. ಅವರು ಹಚ್ಚಿದ ಕಿಚ್ಚು ಇನ್ನೂ ಆರಿಲ್ಲ. ಇಂದಿರಾ ಗಾಂಧಿ ಅವರಂತೆ ಜಾಜಿ ದೇಶವನ್ನು ಆಳಿದವರಲ...
2017-05-23T18:38:34
http://kannadajaanapada.blogspot.com/2015/02/
'ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ RSSನ ಅಜೆಂಡಾದಂತೆ ವರ್ತನೆ' | Members of the Opposition Held Protest in BBMP Bengaluru, First Published 4, Mar 2020, 8:25 AM IST ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಿಷೇಧಕ್ಕೆ ಕಿಡಿ| ಬಿಜೆಪಿ ನಿರ್ಣಯಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಕೆಂಡಾಮಂಡಲ| ಆಯುಕ್ತರ ಉತ್ತರಕ್ಕೂ ಬಗ್ಗದ ಪ್ರತಿಪಕ್ಷಗಳು| ಬೆಂಗಳೂರು(ಮಾ.04): ನಗರದ ಸರ್‌.ಪುಟ್ಟಣ...
2020-03-31T14:40:07
https://kannada.asianetnews.com/karnataka-districts/members-of-the-opposition-held-protest-in-bbmp-q6net2
ಹಟ್ಟಿಚಿನ್ನದಗಣಿ Archives · Page 2 of 3 · VIJAYAVANI - ವಿಜಯವಾಣಿ Raichur January 6, 2019 7:47 PM Baik AccidentHosuru CrossHuttichinnadaganiInjuryRaichurಡಿಕ್ಕಿನಾಲ್ವರು ಗಾಯರಾಯಚೂರುಹಟ್ಟಿಚಿನ್ನದಗಣಿಹೊಸೂರು ಕ್ರಾಸ್‌ ಬೆಳ್ಳಂಬೆಳಗ್ಗೆ ಮಟ್ಕಾ ಬುಕ್ಕಿಗಳ ಮನೆ ಮೇಲೆ ದಾಳಿ Raichur December 31, 2018 5:27 PM HouseHuttichinnadaganiMatca BookiePolice ...
2019-04-24T21:55:02
https://www.vijayavani.net/tag/%E0%B2%B9%E0%B2%9F%E0%B3%8D%E0%B2%9F%E0%B2%BF%E0%B2%9A%E0%B2%BF%E0%B2%A8%E0%B3%8D%E0%B2%A8%E0%B2%A6%E0%B2%97%E0%B2%A3%E0%B2%BF/page/2/
ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ - ವಿಕಿಪೀಡಿಯ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧.೧ ವೈಯುಕ್ತಿಕ ಮಾಹಿತಿ ೧.೨ ಶೈಕ್ಷಣಿಕ ಸೇವೆ ೧.೩ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು ೧.೪ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್ ೧.೫ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು ೧.೬ ಅರಬಿಕ್ ಕೃತಿಗಳು ೧.೭ ಇಂಗ್ಲಿಷ್ ...
2020-02-26T14:42:27
https://kn.wikipedia.org/wiki/%E0%B2%95%E0%B2%BE%E0%B2%82%E0%B2%A4%E0%B2%AA%E0%B3%81%E0%B2%B0%E0%B2%82_%E0%B2%8E_%E0%B2%AA%E0%B2%BF_%E0%B2%85%E0%B2%AC%E0%B3%82%E0%B2%AC%E0%B2%95%E0%B3%8D%E0%B2%95%E0%B2%B0%E0%B3%8D_%E0%B2%AE%E0%B3%81%E0%B2%B8%E0%B3%8D%E0%B2%B2%E0%B2%BF%E0%B2%AF%E0%B2%BE%E0%B2%B0%E0%B3%8D
ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ | News13 News13 > ಸುದ್ದಿಗಳು > ರಾಷ್ಟ್ರೀಯ > ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ ಅಸ್ಸಾಂನಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬರು ಕ...
2019-09-17T06:15:59
https://news13.in/archives/107720
ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು | Prajavani ಬೆಂಗಳೂರು: ಕೆ.ಆರ್.ಪುರ ಸಮೀಪದ ಕೃಷ್ಣಾನಗರದಲ್ಲಿ ಕಟ್ಟಡದ ಕಾಮಗಾರಿ ವೇಳೆ ವಿದ್ಯುತ್‌ ಪ್ರವಹಿಸಿ ಚನ್ನಸಂದ್ರದ ವಿ.ನಾಗಭೂಷಣ್‌ (33) ಎಂಬುವರು ಮೃತಪಟ್ಟಿದ್ದಾರೆ. ‘ಪುರುಷೋತ್ತಮ್‌ ಎಂಬುವರಿಗೆ ಸೇರಿದ ಕಟ್ಟಡದ ಮೂರನೇ ಮಹಡಿಯಲ್ಲಿ ಮೋಲ್ಡಿಂಗ್‌ಗಾಗಿ ಕಂಬಿ ಕಟ್ಟುವ ಕೆಲಸದಲ್ಲಿ ನಾಗಭೂಷಣ್‌ ಹಾಗೂ ಗಜೇಂದ್ರ ನಿರತರಾಗಿದ್ದರು. ಮನೆ ಮೇಲೆ ಹಾದು ...
2019-06-20T18:05:27
https://www.prajavani.net/news/article/2017/10/22/527645.html
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!! | He Lost His Eyeball And Din’t Realise! - Kannada BoldSky | Updated: Wednesday, March 13, 2019, 11:17 [IST] ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರೀತವಾಗಿ ಕುಡಿದು ಮೈಮೇಲೆ ಪರಿಜ್ಞಾನವೇ ಇರುವುದಿಲ್ಲ. ತಮ್ಮ ದ...
2019-03-26T14:12:45
https://kannada.boldsky.com/insync/pulse/2019/he-lost-his-eyeball-din-t-realise-019704.html
‘ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ-ವಿಷ್ಣು – Cinibuzz ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ ‘ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ..’ ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ ‘ಲೇ ಕುಚುಕೂ, ಟೀವಿ ಆ...
2020-07-07T15:50:35
https://cinibuzz.in/ambarish-vishnu/
ವಧು-ವರ ಇಬ್ಬರು ಇದ್ರೆ ಮದುವೆ,ಮದುವೆಗೆ ವರ ಇಲ್ಲದೆ ಈ ವಧು ಮಾಡಿದ ಕೆಲಸ ಏನ್ ಗೊತ್ತಾ,ಖಂಡಿತಾ ನಿಮಗೆ ಆಶ್ಚರ್ಯ ಆಗುತ್ತೆ – Logical Kannadiga
2018-10-22T03:40:00
http://www.logicalkannadiga.com/2018/10/11/she-married-herself/
ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jun 30, 2019, 8:46 PM IST ಬೆಂಗಳೂರು, ಜೂ.30: ವಿಚಾರ ಕಾಂತ್ರಿಯಿಂದಲೇ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಜಯನಗರ ಜೆ.ಎಸ್.ಎಸ್ ಚಿಂತನ ಮಂಟಪದಲ್ಲಿ ಅಖಿಲ ಭಾರತ ...
2020-05-25T21:55:10
http://www.varthabharati.in/article/bengaluru/198313
ಮತ್ತೆ ಮತ್ತೆ ಕಾಡುವ ಪೆದ್ದ ಮಾರಾ.... ಮಂಕುತಿಮ್ಮ ಅನ್ನುವ ಶಬ್ಧ ಕೇಳಿದಾಗಲೆಲ್ಲ ಕಗ್ಗ ಬರೆದ ಡಿ.ವಿ. ಗುಂಡಪ್ಪನವರ ನೆನಪಾಗುವುದು. ಒಬ್ಬ ಪತ್ರಕರ್ತರಾಗಿ ವೃತ್ತಿ ಜೀವನವನ್ನು ನಡೆಸಿದ ಡಿವಿಜಿ ಕೊಟ್ಟ ಕಗ್ಗದ ಗಂಟು ಮಾತ್ರ ಅತ್ಯಮೂಲ್ಯವಾದುದು. ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞ ಕವಿ ಬದುಕಿನ ಎಲ್ಲ ದಿಕ್ಕುಗಳಿಂದಲೂ ಅನುಭವದ ಸಾರವನ್ನು ಹೆಕ್ಕಿ ತೆಗೆದು ತ್ರಿಪದಿಗಳಲ್ಲಿ ಇಟ್ಟ ಹಾಗೆ ಡಿ....
2018-10-22T14:26:11
http://amerikannada.org/html/latest_articles.php?artid=116
ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆ | CM will laying foundation for International Convention Center, Business Park - Kannada Oneindia | Updated: Thursday, February 22, 2018, 12:04 [IST] ಬೆಂಗಳೂರು, ಫೆ. 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ತಲೆಯೆತ್ತಲಿರುವ ಬಹುನಿರೀಕ್ಷಿತ ಬೆಂಗಳೂ...
2019-10-19T21:22:40
https://kannada.oneindia.com/news/bengaluru/cm-will-laying-foundation-for-international-convention-center-business-park-135478.html
ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್ - Niranthara News https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%...
2020-02-21T16:14:17
https://nirantharanews.com/%E0%B2%A8%E0%B2%BE-%E0%B2%A8%E0%B3%8B%E0%B2%A1%E0%B2%BF%E0%B2%A6-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%85%E0%B2%B5%E0%B2%A8%E0%B3%87-%E0%B2%B6%E0%B3%8D%E0%B2%B0%E0%B3%80/
ಖಾಸಗಿ - Thirukkural ಕೊನೆಯ ಬಾರಿ ಮಾರ್ಪಡಿಸಿರುವುದು: 17-Mar-2015 Thirukkural.net ("ನಮಗೆ", "ನಾವು", ಅಥವಾ "ನಮ್ಮ") ನಡೆಸುತ್ತಿವೆ http://www.thirukkural.net (ಈ "ಸೈಟ್"). ಈ ಪುಟದಲ್ಲಿ ನಾವು ಜಾಲತಾಣದ ಬಳಕೆದಾರರಿಂದ ಸ್ವೀಕರಿಸಲು ಸಂಗ್ರಹಣೆ, ಬಳಕೆ ಮತ್ತು ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯ ಬಗ್ಗೆ ನಮ್ಮ ನೀತಿಗಳ ನೀವು ಮಾಹಿತಿನೀಡಿ. ನಾವು ನಿಮ್ಮ ಮಾಹಿತಿಯನ್...
2020-08-15T08:06:35
https://www.thirukkural.net/kn/privacy.html
01201. ಕಾಯಬೇಕು – ಕರುಣೆ – ಮೃಗ – ಬೈತಲೆ – ಮನದಿಂಗಿತಗಳ ಸ್ವಗತ 01201. ಕಾಯಬೇಕು – ಕರುಣೆ – ಮೃಗ – ಬೈತಲೆ (೦೧) ಕಾಯದ ಮಾಯ ! ಕಾಯಬೇಕು ಭೌತಿಕ ಕಾಯಬೇಕು ಜೀವಾತ್ಮಕೆ ಪರಮಾತ್ಮದ ಕರುಣೆ ಜತೆಗೂಡಬೇಕು ಇಹ ಜೀವನಕೆ ಖಗ ಮೃಗ ಜಗದೆ ಮಾನವ ಜನ್ಮ ಪೂರ್ವ ಪುಣ್ಯ ಮೋಹದೆ ಮೈಮರೆತೀಯ, ಬೈತಲೆ ತೆಗೆದಂತಲ್ಲ ಪರದ ದಾರಿ ! (೦೨) ಸಹನೆ ಕಾಯಬೇಕು ತನು ಕಾಯಬೇಕು, ಪಕ್ವವಾಗುವತನಕ ಕಾಯಬೇಕು ಬೆಳೆಸುವ ಬದುಕ,...
2018-06-20T03:19:05
https://nageshamysore.wordpress.com/2017/04/07/01201-%E0%B2%95%E0%B2%BE%E0%B2%AF%E0%B2%AC%E0%B3%87%E0%B2%95%E0%B3%81-%E0%B2%95%E0%B2%B0%E0%B3%81%E0%B2%A3%E0%B3%86-%E0%B2%AE%E0%B3%83%E0%B2%97-%E0%B2%AC%E0%B3%88%E0%B2%A4%E0%B2%B2%E0%B3%86/
ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಹಿನಾ ಜೈಸ್ವಾಲ್, ಇತಿಹಾಸ ಸೃಷ್ಟಿ – Karavali Kirana ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶ...
2019-11-21T18:52:29
https://karavalikirana.com/110496
ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? | Digital Kannada Home ರಾಜಕೀಯ ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿದೆ. ಪ್ರಧಾನಿ ಮೋದಿ, ಅಮಿತ್​ ಶಾ ಜೋಡಿ ಕಡೆಗೆ ಎಲ್ಲರೂ ಬೆರಳು ಮಾಡ್ತಿದ್ದಾರೆ. ಇದೀಗ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒ...
2019-01-20T23:23:36
https://digitalkannada.com/2018/12/14/pejavara-shree-suggestion-to-modi/
ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ | Vartha Bharati- ವಾರ್ತಾ ಭಾರತಿ ಹೆಬ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ ವಾರ್ತಾ ಭಾರತಿ Mar 27, 2019, 9:51 PM IST ಹೆಬ್ರಿ, ಮಾ. 27: ಕೆಲಸ ಮಾಡುವ ಪ್ರಮೋದ್ ಬೇಕಾ...ಅಥವಾ... ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ, ನನ್ನನ್ನು ಗೆಲ್ಲಿಸಿ. ಮುಂದಿ...
2019-07-23T05:42:07
http://www.varthabharati.in/article/karavali/184155
ಬಂದೆ ಬಿಡ್ತು ಹೈ ಆಕ್ಟೇನ್ ಪೆಟ್ರೋಲ್ !! ಇದರ ಬೆಲೆ, ವಿಶೇಷತೆ ತಿಳ್ಕೊಳಿ - KannadaPlus ಬಂದೆ ಬಿಡ್ತು ಹೈ ಆಕ್ಟೇನ್ ಪೆಟ್ರೋಲ್ !! ಇದರ ಬೆಲೆ, ವಿಶೇಷತೆ ತಿಳ್ಕೊಳಿ ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ರೂ.100 ಗಳಿಗೆ ನಿಗದ...
2018-05-20T13:37:47
https://kannadaplus.in/99-octane-petrol-available-in-india-priced-rs-100-per-liter/
ನಮ್ಮನ್ನು ಉಗ್ರರೆಂದ ಸಿಎಂ ಈ ಕೂಡಲೇ ಕ್ಷಮೆ ಕೇಳಲಿ: ಸಂಸದೆ ಶೋಭಾ – Bunts Info Media ನಮ್ಮನ್ನು ಉಗ್ರರೆಂದ ಸಿಎಂ ಈ ಕೂಡಲೇ ಕ್ಷಮೆ ಕೇಳಲಿ: ಸಂಸದೆ ಶೋಭಾ ಬೆಂಗಳೂರು: ಬಿಜೆಪಿ, ಆರ್​ಎಸ್​ಎಸ್​ ನವರನ್ನು ಉಗ್ರಗಾಮಿಗಳೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಆರಂಭ...
2018-01-20T12:51:48
https://buntsinfomedia.com/archives/6674
ವೀಡಿಯೋ ಸ್ಪೆಷಲ್ | ಸುದ್ದಿ ಪುತ್ತೂರು | Page 3 : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಕೊರೊನಾ ಬಗ್ಗೆ ಮಾತು -ಆರ್. ಸಿ ನಾರಾಯಣ್ ಜಿಲ್ಲಾಧ್ಯಕ್ಷರು, ಒಬಿಸಿ ಮೋರ್ಛಾ ಬಿಜೆಪಿ ಆಲಂಕಾರಿನಲ್ಲಿ ಸಂಪೂರ್ಣ ಬಂದ್ | ಪೋಲಿಸರಿಂದ ಬಿಗಿ ಬಂದೊ... ಉಪ್ಪಿನಂಗಡಿ: ನಿರಂ...
2020-07-06T13:20:15
https://puttur.suddinews.com/archives/category/video-special/page/3
ಚೆಟ್ರಿ ಬಳಗಕ್ಕೆ ಮಾಡು–ಮಡಿ ಪಂದ್ಯ | Prajavani ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ: ಒಮನ್ ವಿರುದ್ಧ ಮಹತ್ವದ ಹಣಾಹಣಿ ಪಿಟಿಐ Updated: 19 ನವೆಂಬರ್ 2019, 13:18 IST ಮಸ್ಕತ್: ಸತತ 4 ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಭಾರತ ತಂಡ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ಮಂಗಳವಾರ ಒಮನ್ ತಂಡವನ್ನು ಎದುರಿಸಲಿದೆ. ಸುಲ್ತಾನ್ ಖಬೂಸ್ ಕ್...
2019-12-14T13:06:05
https://www.prajavani.net/sports/football/india-to-face-oman-in-do-or-die-tie-683221.html
ಮೇಕಪ್‌ ಕಲಾವಿದ ಕೃಷ್ಣ ನಿಧನ | Prajavani ಮೇಕಪ್‌ ಕಲಾವಿದ ಕೃಷ್ಣ ನಿಧನ ಪ್ರಜಾವಾಣಿ ವಾರ್ತೆ Updated: 13 ಜನವರಿ 2020, 18:08 IST ಬೆಂಗಳೂರು: ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್‌ ಸೇರಿ ಹಲವು ಮೇರು ನಟರಿಗೆ ಬಣ್ಣ ಹಚ್ಚಿದ ಪ್ರಸಾದನ ಕಲಾವಿದ ಮೇಕಪ್ ಕೃಷ್ಣ (55) ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ವತ್ಸಲಾ ಕೃಷ್ಣ ಮತ್ತು ಪುತ್ರಿ ‌ವರ್ಷಾ ಕೃಷ್ಣ ಇದ್ದಾರೆ. ಮೂತ್ರ...
2020-01-29T17:15:48
https://www.prajavani.net/entertainment/cinema/makeup-krishna-no-more-697704.html