text
stringlengths
34
185k
timestamp
timestamp[s]
url
stringlengths
17
2.27k
ಜೀವನದಲ್ಲಿ ಸಾರ್ಥಕತೆ ಪಡೆಯುವುದಕ್ಕೆ ಪಂಚ ಸೂತ್ರಗಳು!! – ಅರಳಿ ಕಟ್ಟೆ ಸಾವು ಯಾರಿಗೂ ಪ್ರಿಯವಲ್ಲ . ಸಾವು ಎನ್ನುವುದು ಕಹಿ ಸತ್ಯ , ಪ್ರತಿಯೊಬ್ಬನ ಅಂತ್ಯವು ಸಾವಿನ ಮೂಲಕವೇ . ಇಂಥ ಸಾವಿನ ಅಂಚಿನಲ್ಲಿದ್ದಾಗ , ನಾವು ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸಾಯುತ್ತೇವೆ ಎಂಬ ಅರಿವಿದ್ದಾಗ ವಿಷಾದಗಳ ಸರಮಾಲೆ ನಮ್ಮನು ಸುತ್ತಿಕೊಳ್ಳುತ್ತದೆ . ಒಂದು ಸರ್ವೆಯ ಪ್ರಕಾರ ಸಾಯುವ ಜನರಲ್ಲಿ ಅತಿಯಾಗಿ ಕಂಡು ಬರ...
2020-01-28T09:56:17
http://www.aralikatte.com/2017/02/14/dying_wishes/
ದಾಸರಹಳ್ಳಿ ತಂಡಕ್ಕೆ ಜಯ | Prajavani ದಾಸರಹಳ್ಳಿ ತಂಡಕ್ಕೆ ಜಯ ಬೆಂಗಳೂರು: ದಾಸರಹಳ್ಳಿ ಕೊಡವ ಸಂಘ ತಂಡದವರು ಇಲ್ಲಿ ಆರಂಭ ವಾದ ಬೆಂಗಳೂರು ಕೊಡವ ಸಮಾಜ ಆಶ್ರಯದ 8ನೇ ಕೊಡವ ಅಂತರ ಸಂಘ ಹಾಕಿ ಟೂರ್ನಿಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.ಸುಲಿವಾನ್ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಾಸರಹಳ್ಳಿ ಕೊಡವ ಸಂಘ ಟೈಬ್ರೇಕರ್‌ನಲ್ಲಿ 9-8 ರಲ್ಲಿ ಕೆಂಗೇರಿ ಕೊಡವ ಸಂಘದ ವಿರುದ್ಧ ಜಯ ಪಡೆ...
2018-09-21T02:31:33
https://www.prajavani.net/article/%E0%B2%A6%E0%B2%BE%E0%B2%B8%E0%B2%B0%E0%B2%B9%E0%B2%B3%E0%B3%8D%E0%B2%B3%E0%B2%BF-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%9C%E0%B2%AF
ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ | News13 News13 > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ ಲಂಡನ್: ಮೊದಲ ಮಹಾ ಯುದ್ಧದ ಸಂದರ್ಭ ಮಡಿದ ಸಿಖ್ ಸೈನಿಕರ ಗೌರವಾರ್ಥವಾಗಿ ಮೊದಲ ರಾಷ್ಟ್ರೀಯ ಸಿಖ್ ಸ್ಮಾರಕವನ್ನು ಯು.ಕೆ. ಯಲ್ಲಿ ಅನಾವರಣಗೊಳಿಸಲಾಗಿದೆ. ಪ್ರಥಮ ಮಹಾ ಯುದ್ಧದಲ್ಲಿ ಸಾವನ್ನಪ್ಪ...
2019-08-20T23:32:56
https://news13.in/archives/27482
ಸೋಮಾರಿ ಕಟ್ಟೆ: ಪ್ರವಾಸಕಥನ - WERFEN ಹಿಮ ಗುಹೆಗಳು ಓಹ್!! ಸೊಪರ್ ಅಗಿದೆ .... ಒಳ್ಳೆ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ.. ಫೋಟೋಗಳು ಸಹ ಚೆನ್ನಾಗಿವೆ... ಅದ್ಭುತ ಅನುಭವವಲ್ಲವೇ... ಮೊದಲ ಪ್ರವಾಸಕಥೆಯಾದರೊ ಚೆನ್ನಾಗಿ ತಿಳಿಸಿದ್ದೀರಿ. Tuesday, May 5, 2009 at 5:27:00 PM GMT+5:30 ತುಂಬ interesting ಮಾಹಿತಿ. Tuesday, May 5, 2009 at 6:04:00 PM GMT+5:30 pla...
2017-09-20T12:59:41
http://somari-katte.blogspot.com/2009/05/werfen.html
ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Bandipur National Park | Ban | Vehicles | Environments | Kerala | Mysuru| ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ - Kannada Oneindia ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Published: Thursday, June 18, 2009, 12:46 [IST] ಚಾಮರಾಜನಗರ, ಜೂ. 18 : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಕ...
2019-07-20T00:04:29
https://kannada.oneindia.com/news/2009/06/18/ban-on-night-rides-in-bandipur-angers-greens.html
ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ | Actress Ragini Dwivedi flaunts her slim and trim figure - Kannada Filmibeat | Updated: Thursday, February 12, 2015, 16:18 [IST] ಜನ ಚೇಂಜ್ ಕೇಳ್ತಾರೆ ಅಂತ ನಾವು ಚೇಂಜ್ ಆಗ್ಬೇಕಾ? ನಾವು ಅಂದುಕೊಂಡ ಹಾಗೆ ನಾವಿರಬೇಕು. ನಮಗೆ ಯಾವಾಗ ಹೇಗೆ ಬದ್ಲಾಗ್ಬೇಕು ಅನ್ನಿಸುತ್ತೋ ಆಗಲೇ ಬದ್ಲಾಗಬೇಕು. ಇದು ತುಪ್ಪದ ಬೆಡಗಿ ರಾಗಿಣ...
2019-08-19T21:24:21
https://kannada.filmibeat.com/news/actress-ragini-dwivedi-flaunts-her-slim-and-trim-figure-017774.html
ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! – EESANJE / ಈ ಸಂಜೆ ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! August 28, 2018 Sri Raghav Vinesh Phogat gets engaged at airport on return after clinching Gold at Asian Games ನವದೆಹಲಿ, ಆ.28- ಏಷ್ಯನ್ ಗೇಮ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ...
2019-01-23T13:58:47
http://www.eesanje.com/2018/08/28/vinesh-phogat-gets-engaged-at-airport-on-return-after-clinching-gold-at-asian-games/
ಶಿಶಿಲ ಬಸದಿ ಪರಿಸರದಲ್ಲಿ ನಿಧಿ ಶೋಧ: ಆರೋಪಿಗಳು ಪರಾರಿ | ಸುದ್ದಿ ಬೆಳ್ತಂಗಡಿ ಶಿಶಿಲ: ಇಲ್ಲಿಯ ಕೋಟೆಬಾಗಿಲಿನಲ್ಲಿ ಪಾಳು ಬಿದ್ದಿರುವ ಪುರಾತನ ಬಸದಿಯೊಳಗಡೆ ನಿಧಿಗಾಗಿ ಶೋಧ ನಡೆಸಿರುವ ಪ್ರಕರಣ ನ.3 ರಂದು ತಡರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಮತ್ಸ್ಯತೀರ್ಥ ಕ್ಷೇತ್ರವೆಂದೇ ಖ್ಯಾತಿ ಪಡೆದ ಇಲ್ಲಿನ ಬಸದಿ ಪರಿಸರದಲ್ಲಿ ಎರಡು ದಿನಗಳಿಂದ ಕೆಲವು ಅನುಮಾನಾಸ್ಪದ ವ್ಯಕ್ತಿಗ...
2019-10-13T23:53:52
http://belthangady.suddinews.com/archives/343915
ಕರಾವಳಿ, ಮಲೆನಾಡಲ್ಲಿ ಬಿರುಸಾದ ಮಳೆ: ತುಂಬಿಕೊಳ್ಳುತ್ತಿರುವ ಕೆರೆ–ಕಟ್ಟೆಗಳು | Prajavani ನದಿಗಳ ಒಳಹರಿವು ಹೆಚ್ಚಳ l ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬುಧವಾರ ಮಳೆ ಬಿರುಸಾಗಿದೆ. ಹಳ್ಳ–ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದು, ನದಿಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ...
2019-07-19T15:02:39
https://www.prajavani.net/stories/stateregional/heavy-rainfall-coastal-650350.html
ಹಿರಿಯರು ವಾಕಿಂಗ್‌ ಮಾಡುವಾಗ ಇವನ್ನು ಕರೆದೊಯ್ಯಲೇ ಬಾರದು ! ANI| Mar 8, 2019, 08.33 PM IST ವಯಸ್ಸಾದ ಬಳಿಕ ಆರೋಗ್ಯದ ವಿಚಾರದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಆಹಾರ, ನಡೆದಾಟ, ವ್ಯಾಯಾಮ, ಯೋಗ ಇತ್ಯಾದಿ ದಿನ ನಿತ್ಯದ ಚಟುವಟಿಕೆಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು ಮುಖ್ಯವೇ. ವಯಸ್ಸಾದಂತೆ ವೈದ್ಯರು ಸ್ವಲ್ಪ ವ್ಯಾಯಾಮ ಮಾಡಲು, ಸುಲಭ ನಡಿಗೆಗೆ ಸಲಹೆ ನೀಡುತ್ತಾರೆ. ಈ ವೇಳ...
2019-10-23T02:29:17
https://vijaykarnataka.com/lifestyle/health/elderly-people-do-not-take-their-pet-dog-to-walk-risk-of-bone-injuries-will-be-high/articleshowprint/68323356.cms
ಜೂನ್ 13ಕ್ಕೆ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ | Collation govt coordination committee meet on June 13 - Kannada Oneindia 13 min ago ಇದು ಕನಸಿನ ರೀತಿಯಲ್ಲಿದೆ: ನೆನಪು ಮೆಲುಕು ಹಾಕಿದ ಸುಮಲತಾ ಅಂಬರೀಷ್ 14 min ago ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ 43 min ago ಮಮತಾ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕ...
2019-06-17T18:13:35
https://kannada.oneindia.com/news/karnataka/collation-govt-coordination-committee-meet-on-june-13-142774.html?utm_source=/rss/kannada-news-fb.xml&utm_medium=66.110.32.204&utm_campaign=client-rss%20
ಅಕ್ರಮದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು | Prajavani ಅಕ್ರಮದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು Published: 05 ಮೇ 2018, 13:05 IST Updated: 05 ಮೇ 2018, 13:06 IST ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಗೆ ಬಿಡುಗಡೆಯಾದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲಿ ದಾಖಲೆ ಬಿಡು...
2018-09-23T22:33:59
https://www.prajavani.net/news/article/2018/05/05/570860.html
ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ | Death of birds : Bird flu scare in Bidar - Kannada Oneindia » ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ Updated: Monday, May 9, 2016, 8:38 [IST] ಬೀದರ್, ಮೇ 09 : ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಮೇಳಕೇರಾ ಗ್ರಾಮದಲ್ಲಿ ಹ...
2017-08-19T00:01:33
http://kannada.oneindia.com/news/karnataka/death-of-birds-bird-flu-scare-in-bidar-103259.html
ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ | Prajavani ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ ಬೆಂಗಳೂರು, ಮಂಡ್ಯ, ಹಾಸನದ ವಿವಿಧೆಡೆ ಶೋಧ ಬೆಂಗಳೂರು/ಮಂಡ್ಯ/ಹಾಸನ: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿರುವ ಹೊತ್ತಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಹಲವೆಡೆ ದಾಳಿ ಮುಂದುವರಿಸಿರುವುದು ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ. ಬೆಂಗಳೂರು, ಮಂ...
2019-04-19T02:42:06
https://www.prajavani.net/stories/stateregional/it-raids-lok-sabha-elections-629524.html
ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು | Chaithra Suicide: Case registered under POCSO act - Kannada Oneindia » ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು Updated: Friday, October 21, 2016, 13:22 [IST] ಉಡುಪಿ, ಅಕ್ಟೋಬರ್ 21: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ...
2017-08-20T15:26:02
http://kannada.oneindia.com/news/udupi/chaithra-suicide-case-registered-under-pocso-act-108398.html
ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.? - Kannada DriveSpark Updated: Friday, September 21, 2018, 17:39 [IST] ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಸ್ಪೆಷಲ್ ಎಡಿಷನ್ ಅನ್ನು ಬಿಡಿಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.99ಲಕ್ಷಕ್ಕೆ ಬೆಲೆಯನ್ನು ನ...
2018-10-19T04:14:13
https://kannada.drivespark.com/four-wheelers/2018/maruti-swift-special-edition-launch-price-rs-4-99-lakh-features-specification-images-more-013739.html
ಮುದ - ಮನರಂಜನೆ ನೀಡಿದ ನವೋದಯ ಸಂಘ ®ಬೆಂಗಳೂರು ವಾರ್ಷಿಕ ಕ್ರೀಡೋತ್ಸವ ಬೆಂಗಳೂರು: ದೇವಾಡಿಗ ಸಮಾಜ ಭಾಂದವರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವವನ್ನು ದಿನಾಂಕ 03/02/2019 ರಂದು ಬೆಂಗಳೂರಿನ ವಿಶ್ವವಿದ್ಯಾನಿಲಯ ದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡೋತ್ಸವ ದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಸಮಾಜ ಭಾ...
2019-02-22T10:40:03
http://devadiga.com/news/details/927/%E0%B2%AE%E0%B3%81%E0%B2%A6---%E0%B2%AE%E0%B2%A8%E0%B2%B0%E0%B2%82%E0%B2%9C%E0%B2%A8%E0%B3%86-%E0%B2%A8%E0%B3%80%E0%B2%A1%E0%B2%BF%E0%B2%A6--%E0%B2%A8%E0%B2%B5%E0%B3%8B%E0%B2%A6%E0%B2%AF-%E0%B2%B8%E0%B2%82%E0%B2%98-%C2%AE%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B...
ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು, ಮತ್ತಷ್ಟು... | Pay hike, Independence day... - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆ...
2017-05-26T11:09:45
http://kannada.oneindia.com/news/bangalore/pay-hike-independence-day-106062.html
ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ | Multi Language Actress Nithya Menon Completed 50 Films - Kannada Filmibeat 43 min ago ದರ್ಶನ್ - ಸುದೀಪ್ ಜಗಳದ ನಡುವೆ ಸುಮಲತಾರನ್ನು ಏಳೆದು ತಂದ ಕಿಡಿಗೇಡಿಗಳು ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ | Updated: Tuesday, September 10, 2019, 17:58 [IST] ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿ...
2019-09-21T15:30:32
https://kannada.filmibeat.com/news/multi-language-actress-nithya-menon-completed-50-films-038997.html
ಮ ಹ ತಿ: ಕಲೆಯ ಬಲೆ Badarinath Palavalli February 21, 2014 at 2:39 PM 64 ಕಲೆಗಳು ಕಲಿಯಬೇಕಂತೆ ಬದುಕಿನಲ್ಲಿ. ನಿಮ್ಮ ಬರವಣಿಗೆಯ ಕಲೆ ನಮಗೂ ಅಚ್ಚು ಮೆಚ್ಚೇ. Manada Angana February 21, 2014 at 3:57 PM kalegala baleyalli nageya hole harisidderi. chandada baravinige. amardeep.p.s. February 21, 2014 at 4:02 PM ಚೆನ್ನಾಗಿದೆ ಕಲೆ ವರ್ಣನೆ ...... ನಿ...
2018-01-17T05:16:26
http://kadalu.blogspot.com/2014/02/blog-post_21.html
ಹೃದಯಾಘಾತ — ವಿಕಾಸ್‌ಪಿಡಿಯಾ ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ಹೃದಯಾಘಾತ ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ. ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಯೋಕಾರ್ಡಿಯಂ ಆರೋ...
2020-07-08T23:07:00
https://kn.vikaspedia.in/health/caaccccb7ccdc9fcbfc95ca4cc6/c85c82c97-cb5ccdcafcc2cb9-cb5ccdcafcbeca7cbfc97cb3cc1-1/cb9cc3ca6cafcbec98cbeca4
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ? | How to Get Kisan Credit Card? - Kannada Goodreturns | Published: Friday, March 8, 2019, 10:33 [IST] ಭಾರತ ಸರ್ಕಾರ ದೇಶದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದ್ದು, ಕೈಗೆಟಕುವ ದರದಲ್ಲಿ ಸಾಲ ಒದಗಿಸಲು ಇದು ಸಹಾಯಕವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬೇಕೆಂದರೆ ಇನ್ಮುಂದೆ ಮೂರು ದಾಖಲೆಗಳನ್ನು ಸ...
2019-06-15T23:32:14
https://kannada.goodreturns.in/classroom/2019/03/how-get-kisan-credit-card-004001.html?utm_medium=Desktop&utm_source=GR-KN&utm_campaign=Similar-Topic-Slider
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! | Top 26 amazing pilgrimage sites in Karnataka - Kannada Nativeplanet »ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ...
2019-01-18T13:15:24
https://kannada.nativeplanet.com/travel-guide/top-26-amazing-pilgrimage-sites-karnataka-000897.html
ಕೌಶಲ್ಯಕ್ಕೊಂದು ತರಬೇತಿ | Prajavani ಕೌಶಲ್ಯಕ್ಕೊಂದು ತರಬೇತಿ ಭಾರತಿ ಎಂಟರ್‌ಪ್ರೈಸಸ್ ಮತ್ತು ವಾಲ್‌ಮಾರ್ಟ್ ಪಾಲುದಾರಿಕೆಯ ಭಾರತಿ ವಾಲ್‌ಮಾರ್ಟ್ ಈಗ ಬೆಂಗಳೂರಿನಲ್ಲಿ ಕರ್ನಾಟಕ ಉದ್ಯೋಗ ತರಬೇತಿ ನಿರ್ದೇಶನಾಲಯ ಮತ್ತು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (ಕೆವಿಟಿಎಸ್‌ಡಿಸಿ) ಸಹಯೋಗದಲ್ಲಿ ಭಾರತಿ ವಾಲ್‌ಮಾರ್ಟ್ ಕೌಶಲ್ಯ ಕೇಂದ್ರ ತೆರೆದಿದೆ. ಪೀಣ್ಯದ ಸರ್ಕಾರಿ ಐಐಟ...
2019-01-22T08:46:31
https://www.prajavani.net/article/%E0%B2%95%E0%B3%8C%E0%B2%B6%E0%B2%B2%E0%B3%8D%E0%B2%AF%E0%B2%95%E0%B3%8D%E0%B2%95%E0%B3%8A%E0%B2%82%E0%B2%A6%E0%B3%81-%E0%B2%A4%E0%B2%B0%E0%B2%AC%E0%B3%87%E0%B2%A4%E0%B2%BF
ಕಾಪಿ ಬೆಳೆ: ಹುಟ್ಟು ಮತ್ತು ಹರವು | ಹೊನಲು ಅರಿಮೆ · 13-08-2014 ಟ್ಯಾಗ್‌ಗಳು: :: ರತೀಶ ರತ್ನಾಕರ ::AfricaagriculturecoffeeCoffee BeansCoffee CultivationcoffeeaecropEthiopiafarmingGoatsKarnatakanurseryOrganicRubiaceaeಆಪ್ರಿಕಾಇಳುವರಿಕರ‍್ನಾಟಕಕಾಪಿಕಾಪಿ ಬೆಳೆಕಾಪಿಯೇಯ್ಕೊಡಗುಕ್ಯಾಲ್ಶಿಯಂಕ್ರುಶಿಚಿಕ್ಕಮಗಳೂರುತೋಟಗಾರಿಕೆನೈಟ್ರೋಜನ್ಬೆಳೆಬೇಸಾಯಮೆಗ್ನೇಶಿಯಂರುಬಿಯೇ...
2017-10-20T19:31:24
https://honalu.net/2014/08/13/%E0%B2%95%E0%B2%BE%E0%B2%AA%E0%B2%BF-%E0%B2%AC%E0%B3%86%E0%B2%B3%E0%B3%86-%E0%B2%B9%E0%B3%81%E0%B2%9F%E0%B3%8D%E0%B2%9F%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B9%E0%B2%B0/
ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ - Varthabharati ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ ಶಾಹೀನ್,ಸೋನಿಯಾ ತಮ್ಮ ಪುತ್ರಿ ಸುಖ್ತಾರಾಳೊಂದಿಗೆ ಇದು ನಿಜಜೀವನದ ಕಥೆ. ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕರಗಿಸುತ್ತದೆ ಮತ್ತು ಕೇವಲ ಮುಗುಳ್ನಗೆಯೊ...
2018-10-21T18:35:30
http://m.varthabharati.in/article/2017_10_27/100955
ಕನ್ನಡ|English|हिन्दी|मराठी|বাঙালি|ગુજરાતી|தமிழ்|తెలుగు|മലയാളMoreದೇಶ-ವಿದೇಶಕರ್ನಾಟಕನಿಮ್ಮ ಜಿಲ್ಲೆಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾವಾಣಿಜ್ಯವಿಚಾರ ಮಂಟಪ ವಿಕ ಬ್ಲಾಗ್ಸ್ಭಾಷಾ ಬೆಸುಗೆಸಂಸ್ಕೃತಿ-ಕಲೆಪುಟಾಣಿಸಾಪ್ತಾಹಿಕಲೈಫ್ಯುವ ತುಡಿತಉದ್ಯೋಗಮಹಿಳೆಆರೋಗ್ಯ-ಸೌಂದರ್ಯಕೃಷಿಪ್ರವಾಸಪ್ರಾಪರ್ಟಿಆಟೋಮೊಬೈಲ್ಸ್ಅಡುಗೆ-ಆಹಾರಕರ್ನಾಟಕ ಹೊರನಾಡ ಕನ್ನಡಿಗರು ಕರ್ನಾಟಕ ರಾಜ್ಯ ರಾಜಕೀಯ...
2016-02-10T04:42:31
http://vijaykarnataka.indiatimes.com/state/-/articleshow/17661103.cms
ಮಲಯಾಳಂ ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಧ್ವಂಸಗೊಳಿಸಿದ ಸಂಘಪರಿವಾರ ಕಾರ್ಯಕರ್ತರು - Varthabharati ತಿರುವನಂತಪುರಂ: ಕೇರಳದ ಕಲಡಿ ಎಂಬಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಒಂದನ್ನು ಸಂಘಪರಿವಾರ ಕಾರ್ಯಕರ್ತರು ಧ್ವಂಸಗೊಳಿಸಿದ ಘಟನೆ ರವಿವಾರ ನಡೆದಿದೆ. ಬಾಸಿಲ್ ಜೋಸೆಫ್ ಅವರ ನಿರ್ದೇಶನದ ಹಾಗೂ ಟೊವಿನೊ ಥಾಮಸ್ ಹಾಗೂ ಫೆಮಿನಾ ತಾರಾಗಣದ `...
2020-07-10T08:42:32
http://m.varthabharati.in/article/2020_05_25/244876
ನೌಕಾಪಡೆಯ 25,000 ಕೋಟಿ ರುಪಾಯಿ ಪ್ರಾಜೆಕ್ಟ್‌ಗಾಗಿ ಈ 4 ಕಂಪನಿಗಳು ರೇಸ್ | Four Indian Firms Final Race For 25,000 Crore Chopper Deal - Kannada Goodreturns | Published: Wednesday, November 13, 2019, 13:12 [IST] ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಸಲು ಸಹಭಾಗಿತ್ವ ನೀತಿಯ ಮೊದಲ ಯೋಜನೆಯಡಿ 111 ಲಘು ಹೆಲಿಕಾಪ್ಟರ್ ಗಳನ್ನು ತಯಾರಿಸಲು ಯೋಜನೆ ರೆಡಿಯ...
2019-12-12T21:13:44
https://kannada.goodreturns.in/news/four-indian-firms-final-race-for-25-000-crore-chopper-deal-005264.html?utm_medium=Desktop&utm_source=OI-KN&utm_campaign=Left_Include
ಸಂಪಾದಕೀಯ | ಒಲಿಂಪಿಕ್ಸ್‌ ಮುಂದೂಡಿಕೆ ವಿವೇಕಯುತ ನಿರ್ಧಾರ | Prajavani ಸಂಪಾದಕೀಯ Updated: 28 ಮಾರ್ಚ್ 2020, 02:00 IST ‘ನಾಳೆಯನ್ನು ಅನ್ವೇಷಿಸುತ್ತಾ’ ಎಂಬ ಧ್ಯೇಯವಾಕ್ಯದೊಂದಿಗೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಜುಲೈ 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ವಿವೇಕಯುತ ನಿರ್ಧಾ...
2020-06-05T11:55:32
https://www.prajavani.net/op-ed/editorial/postponing-the-olympics-is-a-wise-decision-715590.html
ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು! | Techie Killed Mother In Bengaluru Twist To Case - Kannada Oneindia ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು! | Updated: Tuesday, February 4, 2020, 15:15 [IST] ಬೆಂಗಳೂರು, ಫೆಬ್ರವರಿ 04 : ಮಹಿಳಾ ಟೆಕ್ಕಿ ತಾಯಿಯನ್ನು ಕೊಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತಾಯಿಯನ್ನು ಕೊಂದ ಬಳಿಕ ಸಹೋದರನ ...
2020-02-16T20:59:10
https://kannada.oneindia.com/news/bengaluru/techie-killed-mother-in-bengaluru-twist-to-case-184394.html
ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ – EESANJE / ಈ ಸಂಜೆ ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ February 15, 2020 Sunil Kumar BJP Govt, CM Yeddyurapp, Congress, JDS, Joint Session In Vidhana soudha, Opposition parties ಬೆಂಗಳೂರು,ಫೆ.15- ರ...
2020-07-10T21:28:30
https://www.eesanje.com/joint-session-2/
ಚಿಕ್ಕನಾಯಕನಹಳ್ಳಿ ಸುದ್ದಿ chikkanayakanahalli news: September 2016
2020-07-06T00:02:47
http://chikkanayakanahallinews.blogspot.com/2016/09/
ಕರ್ನಾಟಕದಲ್ಲಿ ಸ್ಪರ್ಧಿಸುವುದಿಲ್ಲ ಉವೈಸಿ ಪಕ್ಷ | Vartha Bharati- ವಾರ್ತಾ ಭಾರತಿ ರಾಜ್ಯದಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಸಂಸದ ಅಸದುದ್ದೀನ್ ? ವಾರ್ತಾ ಭಾರತಿ Apr 15, 2018, 1:03 PM IST ಬೆಂಗಳೂರು, ಎ.15: ಮುಂದಿನ ಕೆಲ ದಿನಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಸದುದ್ದೀನ್ ಉವೈಸಿಯವರ ಎಐಎಂಐಎಂ ಪಕ್ಷವು ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ. ಜಾತ್ಯಾತ...
2019-04-22T06:13:49
http://www.varthabharati.in/article/national/128840
ಹವಾಯಿ ಜ್ವಾಲಾಮುಖಿ ಚಾಚಿದ ಕೆನ್ನಾಲಿಗೆ! ಚಿತ್ರಗಳಲ್ಲಿ ನೋಡಿ | Lava filled up this Hawaiian bay and destroyed what could be hundreds of homes - Kannada Oneindia | Published: Tuesday, June 12, 2018, 17:58 [IST] ಬೆಂಗಳೂರು, ಜೂನ್ 12: ಹವಾಯಿಯಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತ...
2019-01-20T01:53:08
https://kannada.oneindia.com/news/international/lava-filled-up-this-hawaiian-bay-and-destroyed-what-could-be-hundreds-of-homes-143170.html?h=related-right-articles
ಪ್ರೇಕ್ಷಣೀಯ ಸ್ಥಳಗಳು ಮತ್ತು ವಿಡಿಯೋಗಳು | ಹೊಸಬೆಳಕು;ಹೊಸ ತಿರುವು! ಪ್ರೇಕ್ಷಣೀಯ ಸ್ಥಳಗಳು: 1.ಶಿವಮೊಗ್ಗ – ಹರಿಗೆ ಶಿವನ ದೇವಾಲಯ ನೋಟಗಳು 1. ನುಗ್ಗೇ ಹಳ್ಳಿ ಮತ್ತು ರಾಮನಾಥ ಪುರ ದೃಶ್ಯಗಳು 2. ವಿಶ್ವಶಾಂತಿ ಆಶ್ರಮ, ನೆಲಮಂಗಲ, ಬೆಂಗಳೂರು. 3.ಅಜಂತ ಎಲ್ಲೋರ ಗುಹಾಂರ್ತದೇವಾಲಯದ ನೋಟಗಳು 4. ಎಲ್ಲೋರ-ಅಜಂತ ಇನ್ನಷ್ಟು ನೋಟಗಳು..>>> ಆಡಿಯೋಗಳು- ನನ್ನ ಆಕಾಶವಾಣಿ ವಿಶೇಷ ಕಾರ್ಯಕ್ರಮಗಳು- ವಿಡಿಯ...
2017-04-29T23:17:00
https://hosabelaku.wordpress.com/about/computer/
ಸೂಕ್ಷ್ಮವಾದ ತ್ವಚೆಗೆ ಸಿಂಪಲ್ ಮೇಕಪ್ ಟಿಪ್ಸ್ -Boldsky-Beauty-Kannada-WSFDV Boldsky | 11th Sep, 2019 04:47 PM
2020-01-23T07:21:00
http://3gdongle.airtel.in/nd/?pid=4008149&anam=Boldsky&psnam=CPAGES&pnam=tbl3_regional_kannada&pos=9&pi=0&wsf_ref=%E0%B2%B8%E0%B3%8C%E0%B2%82%E0%B2%A6%E0%B2%B0%E0%B3%8D%E0%B2%AF%7CTab:unknown
ಐಪಿಎಲ್‌ಗಿಂತ ಹೆಚ್ಚು ಆದ್ಯತೆ ವಿಶ್ವಕಪ್‌ಗೆ ಸಿಗಲಿ: ಅಲನ್ ಬಾರ್ಡರ್ | Prajavani ಏಜೆನ್ಸೀಸ್ Updated: 22 ಮೇ 2020, 14:23 IST ಮೆಲ್ಬೋರ್ನ್‌: ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಿಗದಿರುವುದರಿಂದ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿ ನಡೆಯುವುದು ಅನುಮಾನವಾಗಿದೆ. ಹಾಗೇನಾದರೂ ಆದಲ್ಲಿ, ಭಾರತದಲ್ಲಿ ಐಪಿಎಲ...
2020-06-05T15:09:53
https://www.prajavani.net/sports/cricket/the-world-t20-should-take-precedence-than-ipl-said-allan-border-729855.html
'ಟಚ್​ ದಿ ಸನ್'​​; ಈಡೇರಿದ ನಾಸಾ ಕನಸು– News18 Kannada News18 | August 13, 2018, 11:45 AM IST ಸೂರ್ಯನ ಹೊರಭಾಗ ಅಧ್ಯಯನ ಮಾಡುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಐದು ದಶಕಗಳ ಕನಸು ಇಂದು ಈಡೇರಿದೆ. ಫ್ಲಾರಿಡಾದ ಕೇಪ್ ಕೆನಾವೆಲ್ ವಾಯುನೆಲೆಯಿಂದ ಭಾನುವಾರ ಬೆಳಗಿನ ಜಾವ 3.31ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1.01) ‘ಟಚ್ ದಿ ಸನ್’ ಗಗನನೌಕೆ ಸೂರ್ಯನತ್ತ ಸುದೀರ್ಘ ಪ...
2019-02-23T10:52:53
https://kannada.news18.com/photogallery/pics-nasa-launches-parker-solar-probe-to-touch-the-sun-76315.html
ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ | News13 News13 > ಸುದ್ದಿಗಳು > ರಾಜ್ಯ > ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ Wednesday, December 27th, 2017 ರಾಜ್ಯ Admin ಬೆಂಗಳೂರು: 5 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ...
2019-09-21T11:27:06
https://news13.in/archives/95283
ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ – ಬೆಳಗಾವಿ ಸುದ್ದಿ admin December 31, 2016 Breaking News, ವಿಶೇಷ ವರದಿ Leave a comment 899 Views
2018-07-21T09:36:45
http://belagavisuddi.com/narendra-modi/
ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ | News13 News13 > ಸುದ್ದಿಗಳು > ರಾಷ್ಟ್ರೀಯ > ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಪಾಕಿಸ್ಥಾನದ ಸ್ಫೋಟಕ ಬ್ಯಾಟ್ಸಮನ್ ಶಾಹಿದ್ ಆಫ್ರಿದಿಗೆ, ವಿರಾಟ್ ಕೊಹ್ಲಿ ತಮ...
2020-07-13T15:54:48
https://news13.in/archives/78609
ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Latest news bytes - ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ - Kannada Oneindia ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Published: Monday, January 7, 2008, 13:00 [IST] ಕೋಲಾರ : ಜಿಲ್ಲೆಯ ಹಳೆಪಾಳ್ಯ ಗ್ರಾಮದಲ್ಲಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಗ್ರಾನೈಟ್ ಬಂಡೆ ಬಿದ್ದಿದ...
2019-08-21T08:37:27
https://kannada.oneindia.com/news/2008/01/07/news-bytes.html
ಸ್ಪಾರ್ಟನ್ 7W ಕಾರ್ಯನಿರ್ವಾಹಕ ಡೌನ್‌ಲೋಡ್ ಮಾಡಿ FSX ಮತ್ತು P3D - ರಿಕೂ ಗಾತ್ರ 47.7 ಎಂಬಿ ಡೌನ್ಲೋಡ್ಗಳು 19 508 ಬದಲಾಯಿಸಲಾಗಿದೆ 25-09-2018 ಲೇಖಕ: ಮಿಲ್ಟನ್ ಶೂಪ್, ಸ್ಕಾಟ್ ಥಾಮಸ್, ಉರ್ಸ್ ಬುರ್ಖಾರ್ಡ್, ಡ್ಯುಯೆನ್ ಎಲ್. ಟಾರ್ಬಾಕ್ಸ್, ರಿಕೂ ಅವರಿಂದ ರಿಪ್ಯಾಕ್ ಅಪ್ಡೇಟ್ಗೊಳಿಸಲಾಗಿದೆ 23 / 06 / 2017 : ಹೊಸದು FSX / P3D ಸ್ಥಳೀಯ ಮಾದರಿ, 100% ಇದರೊಂದಿಗೆ ಹೊಂದಿಕೊಳ್ಳುತ್...
2020-05-30T21:47:56
https://www.rikoooo.com/kn/downloads/viewdownload/52/721
ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ ಡಿ.17 | Prajavani Published: 15 ಡಿಸೆಂಬರ್ 2018, 14:39 IST Updated: 15 ಡಿಸೆಂಬರ್ 2018, 14:39 IST ಹಾವೇರಿ: ಸೇವಾ ಭದ್ರತೆ ಮತ್ತು ಸಮರ್ಪಕ ಸಂಬಳ ನೀಡುವಂತೆ ಆಗ್ರಹಿಸಿ ಡಿ.17ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಕೆ.ಪಾಟೀಲ್‌ ಹೇ...
2019-01-21T12:04:06
https://www.prajavani.net/district/haveri/protest-guest-lecture-594623.html
ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ | News13 News13 > ಸುದ್ದಿಗಳು > ರಾಷ್ಟ್ರೀಯ > ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ ಲಕ್ನೋ: ಪ್ರಧಾನಮಂತ್ರಿ ಆವಾಸ್‍ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆಗಳನ್ನು ಮತ್ತು ನಗರ ಭಾಗದಲ್ಲಿ...
2020-05-31T09:43:06
https://news13.in/archives/86321
ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! | Apple working on foldable iphone - Kannada Gizbot ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! ಪುಸ್ತಕದ ರೀತಿಯಲ್ಲಿ ಮಡುಚಬಲ್ಲ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮುಂದಿರುವುದನ್ನು ನೋಡಿ ಎಚ್ಚೆತ್ತಿರುವ ವಿಶ್ವ ಟೆಕ್ ದಿಗ್ಗಜ ಆಪಲ್ ಕೂಡ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಒಲವನ್ನು ತೋರಿದೆ. ವಿಶ್ವದಾಧ್ಯಂತ...
2018-12-13T07:42:30
https://kannada.gizbot.com/mobile/apple-working-on-foldable-iphone-016432.html
ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದು ಗುಡುಗಿದ ಒವೈಸಿ | We Will Not Bharat To Become Hindu Rashtra, Said Asaduddin Owaisi - Kannada Oneindia 3 hrs ago ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ 7 hrs ago ಅಧ್ಯಕ್ಷರೂ ಇಲ್ಲ, ಪದಾಧಿಕಾರಿಗಳೂ ಇಲ್ಲ: ಯಾವ ಚಟುವಟಿಕೆಯೂ ಇಲ್ಲದೇ ಕಾಂಗ್ರೆಸ್ ಕಚೇರಿ ಬಿಕೋ 7 hrs ago ಅಮಿತ್ ಶಾ ಭೇಟ...
2019-12-14T17:39:03
https://kannada.oneindia.com/news/mumbai/we-will-not-bharat-to-become-hindu-rashtra-said-asaduddin-owaisi-177509.html
ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ! | Smoking is injurious to health and wealth too - Kannada Oneindia | Updated: Thursday, July 10, 2014, 16:39 [IST] ಬೆಂಗಳೂರು, ಜು. 10 : 'ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ' ಎಂದು ಸಿಗರೇಟ್ ಪ್ಯಾಕ್ ಮೇಲೆ ಬರೆದಿರುವ ಸಂದೇಶವನ್ನು ಇನ್ನು ಮುಂದೆ 'ಸಿಗರೇಟು ಸೇವನೆ ಜೇಬಿಗೂ ಹಾನಿಕರ' ಎಂದು ಓದಿಕೊಳ್ಳಬೇಕಾದ ಪ್ರಸಂಗ ಬ...
2019-12-14T03:31:56
https://kannada.oneindia.com/news/india/smoking-is-injurious-health-and-wealth-too-086045.html
ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು.. | ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು.. – ಅವಧಿ / Avadhi ಅಲ್ಲಿ ಕುವೆಂಪು ಮತ್ತು ಯುಗಾದಿ ಎರಡೂ.. ಪದ್ಮಾ ಕುಮಟಾ ಕಂಡಿದ್ದು ಹೀಗೆ.. ವಾಹ್! ಬೆಂಡು ಬತಾಸು ಮೂಗಿನ ನತ್ತು ಆಲ್ಬಂ.. ಶಾಂತಿ ಅಪ್ಪಣ್ಣಗೆ ಗೌರಮ್ಮ ಗರಿ ಈ ಸಿನಿಮಾಗಳನ್ನು ಮಿಸ್ ಮಾಡ್ದೆ ನೋಡಿ ನನ್ನ ಮನೆಯ ಮಹಡಿಯಲ್ಲಿ.. B ಕ್ಯಾಪಿಟಲ್ ಅನಾವರಣ Homeಅಂಕಣಚಿಕ್ ಚಿಕ್ ಸಂ...
2017-04-30T01:13:37
http://avadhimag.com/2016/09/16/%E0%B2%9A%E0%B2%BF%E0%B2%95%E0%B3%8D-%E0%B2%9A%E0%B2%BF%E0%B2%95%E0%B3%8D-%E0%B2%B8%E0%B2%82%E0%B2%97%E0%B2%A4%E0%B2%BF-%E0%B2%B9%E0%B2%BE%E0%B2%B3%E0%B2%BE%E0%B2%A6%E0%B3%8A%E0%B2%B5%E0%B3%86/
ಪಿಸ್ತೂಲ್ ತೋರಿಸಿ ಬೆದರಿಸಿದ ಪಿಎಸ್‍ಐಗೆ ಗ್ರಾಮಸ್ಥರಿಂದ ಗೂಸಾ – EESANJE / ಈ ಸಂಜೆ ಪಿಸ್ತೂಲ್ ತೋರಿಸಿ ಬೆದರಿಸಿದ ಪಿಎಸ್‍ಐಗೆ ಗ್ರಾಮಸ್ಥರಿಂದ ಗೂಸಾ February 28, 2017 Sri Raghav Gun, Police, PSI, ಪಿಎಸ್ಐ, ಪಿಸ್ತೂಲ್ ಚಿಕ್ಕಮಗಳೂರು,ಫೆ.28- ಕಾರ್‍ಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಪಿಎಸ್‍ಐ ಒಬ್ಬರು ಪಿಸ್ತೂಲ್ ತೋರಿಸಿ ಬೆದರಿಸಿದರೆಂದು ಗ್ರಾಮಸ್ಥರು ಹಾಗೂ ಮ...
2020-07-14T18:31:11
https://www.eesanje.com/%E0%B2%AA%E0%B2%BF%E0%B2%B8%E0%B3%8D%E0%B2%A4%E0%B3%82%E0%B2%B2%E0%B3%8D-%E0%B2%A4%E0%B3%8B%E0%B2%B0%E0%B2%BF%E0%B2%B8%E0%B2%BF-%E0%B2%AC%E0%B3%86%E0%B2%A6%E0%B2%B0%E0%B2%BF%E0%B2%B8%E0%B2%BF%E0%B2%A6/
ಡೆಮೋ ಪೀಸ್: ವಾಸ್ತವದ ಸಸಿಗೆ ಫ್ಯಾಂಟಸಿಯ ಕಸಿ - Varthabharati ಕಾಲೇಜ್ ವಿದ್ಯಾರ್ಥಿಯ ಕತೆ ಎಂದಾಗ ಸಾಮಾನ್ಯ ಪ್ರೇಕ್ಷಕರಲ್ಲಿ ಕೆಲವೊಂದು ನಿರೀಕ್ಷೆಗಳಿರುತ್ತವೆ. ಒಬ್ಬ ವಿದ್ಯಾರ್ಥಿ ನಾಯಕ, ಆತನಿಗೊಬ್ಬಳು ನಾಯಕಿ, ಮತ್ತೋರ್ವ ಖಳನಾಯಕ.. ಹೀಗೆ. ಇಂತಹ ಕಲ್ಪನೆಯೊಳಗೆ ಸಾಗದೆ, ಒಬ್ಬ ಹರೆಯದ ವಿದ್ಯಾರ್ಥಿಯ ನೈಜ ಭಾವನೆಗಳ ಸಮೀಪದಲ್ಲೇ ಸಾಗುವ ಚಿತ್ರ ಇದು. ಹರ್ಷ ಒಬ್ಬ ಕಾಲೇಜ್ ಹುಡುಗ. ಮನೆಯಲ್ಲಿ ತ...
2020-08-15T07:34:40
http://m.varthabharati.in/article/2020_02_16/232308
ನಮ್ಮ ಕಾರ್ಯಕರ್ತರನ್ನು ಟಚ್ ಮಾಡಿದ್ರೆ ನಾವು ಸುಮ್ಮನೆ ಕೂರಲ್ಲ: ಪ್ರತಾಪ್ ಸಿಂಹ – Public TV News Saturday, 02.06.2018, 4:00 PM Public TV No Comments ಚಾಮರಾಜನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎ...
2018-06-21T08:34:42
http://publictv.in/dont-touch-our-activists-mp-pratap-simha-warns-to-government/amp
ನವೆಂಬರ್‌ 1ಕ್ಕೆ “ಆಯುಷ್ಮಾನ್‌ ಭವ’ | Udayavani – ಉದಯವಾಣಿ Tuesday, 02 Jun 2020 | UPDATED: 07:52 PM IST 17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ ದಿಲ್ಲಿ ಕೋವಿಡ್‌ ರೋಗಿಗಳ ಶುಶ್ರೂಷೆಗೆ ಐಸೋಲೇಷನ್‌ ಕೋಚ್‌ ನಿಯೋಜನೆ ಚೀನಿ ಆ್ಯಪ್‌ ಗಳನ್ನು ಡಿಲೀಟ್‌ ಮಾಡುವ ಹೊಸ ಆ್ಯಪ್‌ಗೆ‌ ಭರ್ಜರಿ ಬೇಡಿಕೆ! ಕೋವಿಡ್‌ನಿಂದ ಹೈರಾಣಾದ ಮುಂಬಯಿಗೆ ಚಂಡಮಾರುತದ ಗಂ...
2020-06-02T14:22:35
https://www.udayavani.com/cinema/balcony-sandalwood-news/ayushman-bhava-for-november-1
‘ನಮ್ಮ ಕುಟುಂಬದಿಂದ ಖರ್ಗೆಗೆ ನೆರವು’ | Prajavani ಎಸ್ಸೆಸ್ಸೆಲ್ಸಿ ಫಲಿತಾಂಶ | ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ ಕೊಯಿಕ್ಕೋಡ್ ವಿಮಾನ ದುರಂತ; 56 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಎಸ್ಎಸ್‌ಎಲ್‌ಸಿ ಫಲಿತಾಂಶ | ಕನ್ನಡ ಮಾಧ್ಯಮದಲ್ಲಿ ಸಹನಾ, ಶ್ರುತಿ ಟಾಪರ್‌ಗಳು ಮನುಷ್ಯರು ಹಾಗೂ ಆನೆ ನಡುವಿನ ಸಂಘರ್ಷ: ವರ್ಷಕ್ಕೆ 100 ಆನೆಗಳ ಸಾವು ವಿಜಯಪುರ: ಧಾರಾಕಾರ ಮಳೆ ಎಸ್ಎಸ್‌ಎಲ್‌ಸಿ ಫಲಿತಾಂಶ | 8 ...
2020-08-10T12:04:23
https://www.prajavani.net/news/article/2018/04/12/565612.html
ವರ್ಕಶಾಪ್ ಗುಂಡಿ: ಅತಿಕ್ರಮಣ ತೆರವು | Prajavani ವರ್ಕಶಾಪ್ ಗುಂಡಿ: ಅತಿಕ್ರಮಣ ತೆರವು ಪ್ರಜಾವಾಣಿ ವಾರ್ತೆ Updated: 01 ಜೂನ್ 2011, 15:40 IST ಹಾಸನ: ನಗರದ ವರ್ಕ್‌ಶಾಪ್ ಗುಂಡಿಯಲ್ಲಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದ ಜಾಗವನ್ನು ಮಂಗಳವಾರ ನಗರಸಭೆಯವರು ತೆರವುಗೊಳಿಸಿದರು. ಹಳೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಲ್ಲಿಯ ವ್ಯಾಪಾರಿಗಳು ಮಾರಾಟದ ವಸ್ತುಗಳನ್ನೆಲ್ಲ ಅಂಗಡಿಯ ಹೊರಗೇ...
2020-08-11T09:59:39
https://www.prajavani.net/article/%E0%B2%B5%E0%B2%B0%E0%B3%8D%E0%B2%95%E0%B2%B6%E0%B2%BE%E0%B2%AA%E0%B3%8D-%E0%B2%97%E0%B3%81%E0%B2%82%E0%B2%A1%E0%B2%BF-%E0%B2%85%E0%B2%A4%E0%B2%BF%E0%B2%95%E0%B3%8D%E0%B2%B0%E0%B2%AE%E0%B2%A3-%E0%B2%A4%E0%B3%86%E0%B2%B0%E0%B2%B5%E0%B3%81
ಅದಾನದಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕಾರ್ ಅವರನ್ನು ಸಮಾಧಿ ಮಾಡಲಾಯಿತು | RayHaber | raillynews ಮುಖಪುಟಟರ್ಕಿಟರ್ಕಿಶ್ ಮೆಡಿಟರೇನಿಯನ್ ಕೋಸ್ಟ್01 ಅದಾನಾಅಡನಾದಲ್ಲಿನ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕರ್, ಸಮಾಧಿ ಮಾಡಲಾಯಿತು ಅಡನಾದಲ್ಲಿನ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕರ್, ಸಮಾಧಿ ಮಾಡಲಾಯಿತು 15 / 03 / 2017 01 ಅದಾನಾ, ಇಂಟರ್ಸಿಟಿ ರೈಲ್ವೆ ಸಿಸ್ಟಮ...
2020-01-25T18:53:54
https://kn.rayhaber.com/2017/03/%E0%B2%A6%E0%B3%8D%E0%B2%B5%E0%B3%80%E0%B2%AA%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B0%E0%B3%88%E0%B2%B2%E0%B3%81-%E0%B2%85%E0%B2%AA%E0%B2%98%E0%B2%BE%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%B0%E0%B2%A3%E0%B2%BF%E0%B2%B8%E0%B2%BF%E0%B2%A6-%E0%B...
ಭುಟ್ಟೊ ಹತ್ಯೆ ವರದಿ ಬಹಿರಂಗಕ್ಕೆ ಜರ್ದಾರಿ ತಡೆ Updated: Dec 30, 2012, 04:00AM IST ಇಸ್ಲಾಮಬಾದ್: ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಹತ್ಯೆಯ ತನಿಖಾ ವರದಿಯನ್ನು ಬಹಿರಂಗಪಡಿಸುವುದಕ್ಕೆ ಭುಟ್ಟೊ ಅವರ ಪತಿ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಡೆಯೊಡ್ಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಬೇನಜೀರ್ ಹತ್ಯೆಗೀಡಾಗಿ ಐದು ವರ್ಷ ಸಂದ ದಿನವಾದ ಗುರುವಾರದಂದು ಪಾಕಿಸ್ತಾನ್ ಪೀಪಲ್ಸ್ ಪಕ್ಷ...
2017-09-24T12:29:42
http://vijaykarnataka.indiatimes.com/news/world/-/articleshow/17811556.cms?prtpage=1
ಏಪ್ರಿಲ್ 1 ರಿಂದ ‘ಆರೋಗ್ಯ ಸಂಜೀವಿನಿ’ | Prajavani ಏಪ್ರಿಲ್ 1 ರಿಂದ ‘ಆರೋಗ್ಯ ಸಂಜೀವಿನಿ’ ಕ್ಲಿಯೋನ್ ಡಿಸೋಜ Updated: 06 ಜನವರಿ 2020, 01:42 IST ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಬಹಳ ಮುಖ್ಯ. ಆದರೆ, ಬಹುತೇಕರಿಗೆ ಆರೋಗ್ಯ ವಿಮೆ ಕೊಳ್ಳುವಾಗ ಆಯ್ಕೆಯದ್ದೇ ಸಮಸ್ಯೆಯಾಗಿ ಕಾಡುತ್ತದೆ. ಯಾವ ಆರೋಗ್ಯ ವಿಮೆ ಖರೀದಿಸಬೇಕು. ಯಾವೆಲ್ಲಾ ಸಮಸ್ಯೆಗಳಿಗೆ ಆರೋಗ್ಯ ವಿಮೆಯಲ...
2020-01-18T17:00:52
https://www.prajavani.net/columns/finance-literate/health-sanjeevini-from-april-695699.html
ಸರ್ಜಾ ಬಳಿ ದುಡ್ಡು, ಹೆಸರಿದೆ: ಶೃತಿ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ – torrentspree ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಹರಿಹರನ್ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್ ಬೀಸಿದ್ದು, ಟ್ವೀಟ್ ಮ...
2020-02-19T16:47:11
https://torrentspree.com/2018/10/22/actress-samyuktha-hegde-support-to-sruthi-hariharan/
ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ | News13 News13 > ಸುದ್ದಿಗಳು > ರಾಷ್ಟ್ರೀಯ > ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ಥಾನ ಒಟ್ಟು 164 ಬಾರಿ ಕದನವಿರಾಮ ಉಲ್ಲಂಘನೆಯನ್ನು ಮಾಡಿದೆ ಎಂದು ಕೇಂದ್ರ ತಿಳಿಸಿದೆ. ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರವನ್ನು...
2020-07-12T16:25:49
https://news13.in/archives/5101
ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗಾಗಿ ಡಿಜೆಡ್ 09 ಬ್ಲೂಟೂತ್ ಸ್ಮಾರ್ಟ್ ವಾಚ್ ರಿಲೊಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾವನ್ನು ಖರೀದಿಸಿ Free - ಉಚಿತ ಸಾಗಾಟ ಮತ್ತು ತೆರಿಗೆ ಇಲ್ಲ | ವೂಪ್ಶಾಪ್ ® ರಿಂದ ಹಡಗುಗಳು ಒಂದು ಆಯ್ಕೆಯನ್ನು ಆರಿಸಿಚೀನಾರಶಿಯನ್ ಒಕ್ಕೂಟಯುನೈಟೆಡ್ ಸ್ಟೇಟ್ಸ್ ತೆರವುಗೊಳಿಸಿ ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್...
2020-07-14T00:41:58
https://kn.woopshop.com/product/dz09-bluetooth-smartwatch-relogio-tf-sim-card-camera-for-iphone-samsung-htc-lg-huawei-android-phone/
ಮುಖಪುಟ 🎰 BetVictor July 14, 2016 by ರ್ಯಾಂಡಿ ಹಾಲ್ Blocked Country? – Try These! £$€ CoinFalls.com International DE, SE, NOR,CAN, IRE, $ € ************* ************* SlotMatic.com International Slots Casino ************* SlotFruity.com International Slots Casino ************* Choose… ಹೆಚ್ಚು posted in £ 5 ಉಚಿತ, ಅತ್ಯುತ್ತ...
2019-01-16T19:03:47
https://www.mobilecasinofun.com/kn/category/betvictor/
‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ | Prajavani Published: 15 ಆಗಸ್ಟ್ 2018, 12:54 IST Updated: 15 ಆಗಸ್ಟ್ 2018, 12:54 IST ಬೆಂಗಳೂರು: ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ. ನಮ್ಮ ಸಂವಿಧಾನದ ಪರ ನಾವು ನಿಲ್ಲುತ್ತೇವೆ’ ಎಂದು ಹೇಳುತ್ತಾ ರಸ್ತೆಯಲ್ಲಿ ಓಡಾಡುವ ಜನರಿಗೆ ಒಂದು ಕೈಗೆ ತ್ರಿವರ್ಣ ಧ್ವಜ ಮತ್ತು ಇನ್ನೊಂದು ಕೈಗೆ ಸಂವಿಧಾನವಿರುವ ಬಾವುಟವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ದಿ...
2018-11-14T14:03:47
https://www.prajavani.net/our-constitution-our-pride-565885.html
ಮುಂದಿನ ಬದಲಾವಣೆ | People's TV Home Cinema ಮುಂದಿನ ಬದಲಾವಣೆ ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ ‘ಮುಂದಿನ ಬದಲಾವಣೆ’ ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್ ಕುಮಾರ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂ...
2018-12-13T07:29:02
https://peoplestv.in/%E0%B2%AE%E0%B3%81%E0%B2%82%E0%B2%A6%E0%B2%BF%E0%B2%A8-%E0%B2%AC%E0%B2%A6%E0%B2%B2%E0%B2%BE%E0%B2%B5%E0%B2%A3%E0%B3%86/
ನೀರಿನ ಟ್ಯಾಂಕ್‌ಗೆ ವಿಷ: ಮಠಕ್ಕೆ ಜನಪ್ರತಿನಿಧಿಗಳ ಭೇಟಿ | Udayavani – ಉದಯವಾಣಿ ಹುಣಸೂರು: ತಾಲೂಕಿನ ಗಾವಡಗೆರೆ ವಸತಿ ಶಾಲೆಯ ಓವರ್‌ ಹೆಡ್‌ ಟ್ಯಾಂಕ್‌ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿದ ಪ್ರಕರಣ ತಿಳಿದು ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ಮಠದಲ್ಲಿ ನಟರಾಜಸ್ವಾಮೀಜಿ ಅವರನ್ನು ಭೇಟಿ ಮ...
2020-02-19T12:03:16
https://www.udayavani.com/district-news/mysore-news/water-tank-poisoning-representatives-visit-to-the-mutt
ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ » Kannadanet.com ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ ಕೊಪ್ಪಳ, ಫೆ. ೦೯: ಸುರ್ವೆ ಕಲ್ಚರಲ್ ಅಕಾಡೆಮಿ ರೂಪಿಸಿದ ಕಾರ್ಯಕ್ರಮ ಕೊಪ್ಪಳದ ಹೊರಾಟಗಾರರ ಮಾಲಿಕೆಯಲ್ಲಿ ಕೊಪ್ಪಳದ ನಾಲ್ಕು ಜನ ಹಿರಿಯ ಹೋರಾಟಗಾರರನ್ನು ಕುರಿತು ವಿಚಾರ ಗೋಷ್ಠಿಗಳನ್ನು ನಗರದ ಸಾಹಿತ್ಯ ಭವನದಲ್ಲ...
2019-09-22T01:44:50
http://kannadanet.com/%E0%B2%88-%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%B8%E0%B3%81%E0%B2%A6%E0%B3%8D%E0%B2%A6%E0%B2%BF/%E0%B2%B5%E0%B2%BF%E0%B2%95%E0%B3%83-%E0%B2%97%E0%B3%8B%E0%B2%95%E0%B2%BE%E0%B2%95-%E0%B2%B8%E0%B2%AE%E0%B3%8D%E0%B2%AE%E0%B3%87%E0%B2%B3%E0%B2%A8-%E0%B2%95%E0%B3%8A%E0%B2%AA%E0%B3%8D%E0%...
ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ | Udayavani – ಉದಯವಾಣಿ ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ 1960ರಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ಭತ್ತ, ಗೋಧಿ ಮತ್ತು ಇತರ ಬೆಳೆಗಳು ಆಧುನಿಕ ಕೃಷಿ ಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು. ಆದರೆ ಇದರಿಂದ ಬೇಡಿಕೆ, ಪೂರೈಕೆಗಳ ನಡುವಿನ ಅಂತರ ಕಡಿಮೆ ಮಾಡಿತ್ತು. ಕೃಷಿ ಉತ್ಪನ್ನಗಳ ಬೆಲೆ ಏರುಪೇರಿಗೂ ಕಾರಣವಾಗಿ...
2019-12-08T06:42:20
https://www.udayavani.com/sudina/sudina-selection/organic-farming-for-environmental-protection
ಸಪ್ತಪದಿಗೆ 61 ಜೋಡಿಗಳ ನೋಂದಣಿ | Udayavani – ಉದಯವಾಣಿ Team Udayavani, Mar 24, 2020, 3:52 PM IST ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ ವಿನೂತನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರವರ್ಗ ಎ ದೇವಾಲಯ ಗಳಾದ ದೊಡ್ಡಬಳ್ಳಾಪುರ ತ...
2020-04-08T12:50:31
https://www.udayavani.com/district-news/bangalore-rural-news/61-for-the-saptapadi-registration-of-pairs
ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ | ಕೆ.ಜಿ.ಎಫ್ ಪೊಲೀಸ್ ← ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2015 ದಿನದ ಅಪರಾಧಗಳ ಪಕ್ಷಿನೋಟ 14ನೇ ನವೆಂಬರ್‍ 2015 → ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ Posted on November 13, 2015 by policenewskgf ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.11.2015 ರಂದು ಬೆಳಿ...
2016-12-07T08:38:40
https://policenewskgf.wordpress.com/2015/11/13/%e0%b2%a6%e0%b2%bf%e0%b2%a8%e0%b2%a6-%e0%b2%85%e0%b2%aa%e0%b2%b0%e0%b2%be%e0%b2%a7%e0%b2%97%e0%b2%b3-%e0%b2%aa%e0%b2%95%e0%b3%8d%e0%b2%b7%e0%b2%bf%e0%b2%a8%e0%b3%8b%e0%b2%9f-13%e0%b2%a8%e0%b3%87-15/
ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ | News13 News13 > ಸುದ್ದಿಗಳು > ರಾಷ್ಟ್ರೀಯ > ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ ನವದೆಹಲಿ: ಹಬ್ಬದ ಸಂದರ್ಭಗಳಲ್ಲಿ ಗಂಗೆ ಮತ್ತು ಅದರ ಉಪ ನದಿಗಳು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಮತ್ತು ಮೂರ್ತಿ ವಿಸರ್ಜನೆಗಳಿಗೆ ಅಲ್ಲಿ ಅ...
2020-06-07T06:01:37
https://news13.in/archives/139495
ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ | Prajavani ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ ಪುತ್ತೂರು: ‘ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿ–75 ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಚತುಷ್ಪಥ ರಸ್ತೆಯ ಹೆಸರಲ್ಲಿ ಈ ಹೆದ್ದಾರಿಯನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಹೆದ್ದಾರಿಯನ್ನು ಸುರಕ್ಷಿತ ಬಳಕೆಗೆ ಯೋಗ್ಯಗೊಳಿಸಲು ಆಗ್ರಹಿಸ...
2019-10-23T13:57:30
https://www.prajavani.net/district/dakshina-kannada/nh-protest-672215.html
ನೀರಿಳಿಸಿದ ದೂರುಗಳು...! | Prajavani ನೀರಿಳಿಸಿದ ದೂರುಗಳು...! ರಾಯಚೂರು: ನಿವೇಶನ ಮಾರ್ಪಾಡು, ಹೈಕೋರ್ಟ್ ಆದೇಶ ಜಾರಿಗೆ ವಿಳಂಬ, ಅಕ್ರಮ ಕಟ್ಟಡ ತೆರವು, ಭೂ ಸ್ವಾಧೀನ ಪರಿಹಾರಧನ ವಿತರಣೆಯಲ್ಲಿ ವಿಳಂಬ, ಪಹಣಿ ವಿತರಣೆ, ವೇತನ ಪರಿಷ್ಕರಣೆ, ಕೆಎಟಿ ಆದೇಶ ಜಾರಿ, ವಿದ್ಯುತ್ ತಂತಿ ಸ್ಥಳಾಂತರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದೂರುಗಳ ಸುರಿಮಳೆ...! ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಲೋ...
2019-05-26T23:38:54
https://www.prajavani.net/article/%E0%B2%A8%E0%B3%80%E0%B2%B0%E0%B2%BF%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%A6%E0%B3%82%E0%B2%B0%E0%B3%81%E0%B2%97%E0%B2%B3%E0%B3%81
ದುಬಾರಿ ಹಿಸ್ ಗ್ರಾಫಿಕ್ಸ್ ಕಾರ್ಡ್India ರಲ್ಲಿ | PriceDekho.com Expensive ಹಿಸ್ ಗ್ರಾಫಿಕ್ಸ್ ಕಾರ್ಡ್ India ಬೆಲೆ India 2019 ನಲ್ಲಿExpensive ಹಿಸ್ ಗ್ರಾಫಿಕ್ಸ್ ಕಾರ್ಡ್ 24 Jan 2019 ಮೇಲೆ Rs. 14,864 ವ್ಯಾಪ್ತಿಯನ್ನು India ರಲ್ಲಿ ಖರೀದಿ ದುಬಾರಿ ಗ್ರಾಫಿಕ್ಸ್ ಕಾರ್ಡ್. ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಆನ್ಲೈನ್ ಅಂಗಡಿಗಳಲ್ಲಿ ಪಡೆಯಲಾಗುತ...
2019-01-24T12:47:36
https://www.pricedekho.com/kn/graphics-card/expensive-his+graphics-card-price-list.html
ಮಳೆಗಾಲದ ಹೊಸ್ತಿಲಲ್ಲಿ ಬಿಬಿಎಂಪಿಯ ನಿರುತ್ಸಾಹ: ಪರಿಹಾರ ಘೋಷಣೆಯಲ್ಲಿ ಫಸ್ಟ್; ವಿಪತ್ತು ನಿರ್ವಹಣೆಯಲ್ಲಿ ಲಾಸ್ಟ್ | Vartha Bharati- ವಾರ್ತಾ ಭಾರತಿ ಬೆಂಗಳೂರಿನಲ್ಲಿವೆ 209 ಅಪಾಯಕರ ಸ್ಥಳಗಳು ಬೆಂಗಳೂರು, ಜೂ.5: ಮಳೆ ಅನಾಹುತದಿಂದ ಜನರು ಮೃತಪಟ್ಟರೆ ಸ್ಥಳದಲ್ಲಿಯೇ ಪರಿಹಾರ ಘೋಷಿಸುವ ಬಿಬಿಎಂಪಿಯು ವಿಪತ್ತು ನಿರ್ವಹಿಸುವಲ್ಲಿ ಮಾತ್ರ ಹಿಂದುಳಿದಿದೆ. 198 ವಾರ್ಡ್‍ಗಳಲ್ಲಿ 209 ಹಾಟ್ ಸ್ಪಾಟ್...
2020-07-07T08:19:16
http://www.varthabharati.in/article/bengaluru/246298
ಬ್ರಷ್ವುಡ್ಗಾಗಿ ಹಿಟ್ಟು ತುಪ್ಪಳ ಸರಳ, ಆದರೆ ಅದೇ ಸಮಯದಲ್ಲಿ ಚಹಾದ ರುಚಿಕರವಾದ ಜೊತೆಗೆ. ಪ್ರಾಯಶಃ, ಅನೇಕರು ಬಾಲ್ಯದಿಂದಲೂ ತಮ್ಮ ರುಚಿಯನ್ನು ನೆನಪಿಸಿಕೊಳ್ಳುತ್ತಾರೆ. ಉತ್ಪನ್ನಗಳ ಒಂದು ಸೆಟ್ ಕನಿಷ್ಠ ಅಗತ್ಯವಿದೆ, ಅಡುಗೆ ತುಂಬಾ ಸರಳವಾಗಿದೆ. ಈಗ ನಾವು ಕೆಲವು ಪಾಕವಿಧಾನಗಳನ್ನು ಹೇಳುತ್ತೇನೆ, ಕುಂಬಳಕಾಯಿಯನ್ನು ತಯಾರಿಸಲು ಹೇಗೆ. ಕುಂಬಳಕಾಯಿಯ ಪರೀಕ್ಷೆ ಕೊಬ್ಬಿನ ಮೊಸರು - 160 ಗ್ರಾಂ; ಸೋಡಾ...
2020-06-06T14:25:18
https://kn.tierient.com/%E0%B2%AC%E0%B3%8D%E0%B2%B0%E0%B2%B7%E0%B3%8D%E0%B2%B5%E0%B3%81%E0%B2%A1%E0%B3%8D%E0%B2%97%E0%B2%BE%E0%B2%97%E0%B2%BF-%E0%B2%B9%E0%B2%BF%E0%B2%9F%E0%B3%8D%E0%B2%9F%E0%B3%81/
ಹಂಪಿ ಅತ್ಯುತ್ತಮ ಪ್ರವಾಸಿ ತಾಣ - MadGuy The Government Job App Home Kannada - Current Affairs Art&Culture ಹಂಪಿ ಅತ್ಯುತ್ತಮ ಪ್ರವಾಸಿ ತಾಣ ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ. ನವದೆಹಲಿ: ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ. ಶ್ರೀಲಂಕಾ, ಒಮನ್‌,...
2019-04-19T15:40:08
https://blog.madguy.co/%E0%B2%B9%E0%B2%82%E0%B2%AA%E0%B2%BF-%E0%B2%85%E0%B2%A4%E0%B3%8D%E0%B2%AF%E0%B3%81%E0%B2%A4%E0%B3%8D%E0%B2%A4%E0%B2%AE-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B2%BF-%E0%B2%A4/
ಕೊಯರ್ ಸಂಚಿಕೆ - ಮಾರ್ಚ್, 2014 Can't view this email, click here to view in a browser ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಸಂಚಿಕೆ - ಮಾರ್ಚ್ 6, 2014 ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ ; ಅಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು. ಕೊಯರ್ ರಚನೆ ಫೆಬ್ರವರಿ ತಿಂಗಳಿನಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್...
2020-01-29T10:32:00
https://karnatakaeducation.org.in/KOER/KOER_Newsletter_Mar06-kn.html
ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ | I don't have passport, how can i come to India? - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸ...
2017-01-20T01:41:42
http://kannada.oneindia.com/news/india/i-don-t-have-passport-how-can-i-come-to-india-107127.html
ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ · ವಿಜಯವಾಣಿ ಸುದ್ದಿಜಾಲ June 6, 2019 3:03 AM No Comments ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಸಿನಿಮಾ ತೆರೆಕಾಣದೆ ಬರೋಬ್ಬರಿ ಎರಡೂವರೆ ವರ್ಷವಾಯ್ತು. ಅಷ್ಟು ಸಮಯ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಕ್ಷಿತ್...
2019-07-18T21:24:39
https://www.vijayavani.net/birthday-boy-rakshit-shetty-exclusive-interview-in-vijayavani/
ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ | Udayavani – ಉದಯವಾಣಿ Tuesday, 02 Jun 2020 | UPDATED: 05:12 AM IST Team Udayavani, May 13, 2017, 5:16 PM IST ಜಮ್ಮು : “ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಹುರಿಯತ್‌ ನಾಯಕರಿಗೆ ಆಡಿಯೋ ಟೇಪ್‌ ಬೆದ...
2020-06-01T23:43:26
https://www.udayavani.com/news-section/national-news/after-threatening-to-behead-hurriyat-leaders-zakir-musa-disassociates-himself-from-hizbul-mujahideen
ನೂತನ ತಾಲೂಕಿನಲ್ಲಿಲ್ಲ ವಿದ್ಯಾರ್ಥಿ ವಸತಿ ನಿಲಯ | Udayavani – ಉದಯವಾಣಿ Team Udayavani, Jul 15, 2019, 3:13 PM IST ಕನಕಗಿರಿ: ಹೈದ್ರಬಾದ್‌ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಪೂರಕ ವಾತವರಣ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದಲ್ಲಿ ಮೆಟ್ರಿಕ್‌ ನಂತರದ ವಸತಿ ನಿಲಯ ಇಲ್ಲದಿರುವುದು. ವಸತಿ ...
2019-08-19T14:29:39
https://www.udayavani.com/district-news/koppal-news/student-hostel-is-not-in-the-new-taluk
ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ | Prajavani ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ Published: 07 ಏಪ್ರಿಲ್ 2011, 12:45 IST Updated: 07 ಏಪ್ರಿಲ್ 2011, 12:45 IST ಲಿಂಗಸುಗೂರ: ರಾಜೀವಗಾಂಧಿ ವಸತಿ ನಿಗಮದಿಂದ ಪ್ರತಿಯೊಂದು ಕ್ಷೇತ್ರಕ್ಕೆ ಜೋಪಡಿ ರಹಿತ ಗ್ರಾಮದ ನಿರ್ಮಾ ಣಕ್ಕೆ ಒಂದು ಸಾವಿರ ಮನೆ ಮಂಜೂರು ಮಾಡಲಾಗಿದೆ. ಲಿಂಗಸು ಗೂರ ಕ್ಷೇತ್ರದ ಜಾಗೃತ ಸಮಿತಿ ಸಭೆಯನ್ನು ಬುಧವಾರ ತಾಲ್ಲ...
2018-11-13T16:09:19
https://www.prajavani.net/article/%E0%B2%85%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%95-%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0-%E0%B2%A4%E0%B2%B0%E0%B2%BE%E0%B2%9F%E0%B3%86
ಎತ್ತಿಗೇನು ಒಂದಿಶ್ಟು ಹುಲ್ಲು ಸಿಕ್ಕರಾಯ್ತು | ಹೊನಲು ಅವನು ತನ್ನತನ, ಇವನು ತನ್ನ ಮನ, ಹೇರುತಿರಲು ಹತ್ತು.. ಕನ್ನಡಿಗನು ಅದರರಿವು ಇಲ್ಲದೆಯೇ ಹೊರುತಲಿರುವ ಎತ್ತು. ಎತ್ತಿಗೇನು ಒಂದಿಶ್ಟು ಹುಲ್ಲು ದಿನದಲ್ಲಿ ಸಿಕ್ಕರಾಯ್ತು, ದುಡಿಸುವವನು ಯಾರಾದರೇನು ಹಸಿರೆಲ್ಲ ಅವನದಾಯ್ತು. ಕತ್ತಿನಲ್ಲಿ ಬಲವಿಲ್ಲದಾಗ ನೆನಪಾಗುತಾನೆ ಕಟುಕ, ಕಡಿವಮುನ್ನ ಕಯ್ಯನ್ನು ಮುಗಿದು ಕೊಡುತಾನೆ ಒಂದು ಗುಟುಕ. ದುಡಿಸಿಕೊ...
2018-10-21T16:34:50
https://honalu.net/2013/04/29/%E0%B2%8E%E0%B2%A4%E0%B3%8D%E0%B2%A4%E0%B2%BF%E0%B2%97%E0%B3%87%E0%B2%A8%E0%B3%81-%E0%B2%B9%E0%B3%81%E0%B2%B2%E0%B3%8D%E0%B2%B2%E0%B3%81/
ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ | Prajavani ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ ನವದೆಹಲಿ: ಕೃಷ್ಣಾ ನದಿ ವಿವಾದ ಕುರಿತು ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ವಕೀಲರ ತಂಡ ಮುಕ್ತ ಮನಸು ಹೊಂದಿದ್ದು, ಎಲ್ಲ ಸಾಧಕ– ಬಾಧಕಗಳನ್ನು ಪರಿ...
2018-10-22T14:53:34
https://www.prajavani.net/article/%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE-%E0%B2%90%E0%B2%A4%E0%B3%80%E0%B2%B0%E0%B3%8D%E0%B2%AA%E0%B3%81-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%AE%E0%B3%87%E0%B2%B2%E0%B3%8D%E0%B2%AE%E0%B2%A8%E0%B2%B5%E0%B2%BF%E0%B2%97%E0%B3%86-%E0%B2%9A%E0%B2%BF%E0%B2%82%E0...
ಕೆಎಸ್‌ಎಸ್‌ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಸುಸ್ಥಿರ ಅಭಿವೃದ್ಧಿ ಕಡೆಗೆ ಚಿಂತನೆ ನಡೆಸಬೇಕು ಸುಬ್ರಹ್ಮಣ್ಯ: ಸುಸ್ಥಿರ ಬಳಕೆ ಮತ್ತು ಉತ್ಪಾದನೆಯ ಅಸ್ಥಿರತೆ ಸ್ಥಿರಪಡಿಸಿ, ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳ ಕಡೆಗೆ ಚಿಂತನೆ ನಡೆಸಬೇಕಿದೆ...
2019-01-23T08:22:28
https://www.udayavani.com/kannada/news/health-article/230410/breast-cancer-may-kill-76-000-indian-women-a-year-by-2020?qt-photo_gallery=4
ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ | Salman sentenced to five year rigorous imprisonment - Kannada Filmibeat » ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ಹಾಸ್ಯನಟ ಸತೀಶ್‌ ಶಾ ಖುಲಾಸೆ, ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಸೆರೆವಾಸ ಜೋಧ್‌ಪುರ : ದೊರೆ ಮಾಡಿದರೆ ದಂಡಕ್ಕಿ...
2017-08-22T01:53:23
https://kannada.filmibeat.com/news/100406salman-jail.html
ಕುಟುಂಬವು ಕಡ್ಡಾಯವಾಗಿ ಶೌಚಾಲಯ: Latest ಕುಟುಂಬವು ಕಡ್ಡಾಯವಾಗಿ ಶೌಚಾಲಯ News & Updates, Photos & Images, Videos | Vijaya Karnataka August,24,2019, 14:47:33 ಕುಟುಂಬವು ಕಡ್ಡಾಯವಾಗಿ ಶೌಚಾಲಯ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ Feb 14, 2015, 05.53 AM ಸ್ವಚ್ಛ ಭಾರತ ಅಭಿಯಾನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿ.ಪಂ.ಅಧ್ಯಕ್ಷ ಡಿ....
2019-08-24T09:17:34
https://vijaykarnataka.indiatimes.com/topics/%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%B5%E0%B3%81-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF%E0%B2%B5%E0%B2%BE%E0%B2%97%E0%B2%BF-%E0%B2%B6%E0%B3%8C%E0%B2%9A%E0%B2%BE%E0%B2%B2%E0%B2%AF
ಕೆಂಪು ಟಿಟ್ಟಿಭ | ಹಕ್ಕಿ ಪುಕ್ಕ | Hakkipukka ಕೆಂಪು ಟಿಟ್ಟಿಭ | Red-wattled Lapwing ಹಕ್ಕಿ ಪುಕ್ಕ | Hakkipukka > ದೇವನಕ್ಕಿ, ಸಿಂಪಿಬಾಕ, ಟಿಟ್ಟಿಭ, ಮರಳುಗೊರವಗಳು (Order : Charadriiformes) > ಟಿಟ್ಟಿಭ, ಮರಳುಗೊರವಗಳು (Charadriidae) > ಕೆಂಪು ಟಿಟ್ಟಿಭ http://hakkipukka.com/wp-content/uploads/2014/10/DSC_0764.jpg ಇತರ ಹೆಸರುಗಳು ಕೆಂಪು ಟಿಟ್ಟಿಭ , ತೇನೆ...
2017-11-24T22:11:17
http://hakkipukka.com/red-wattled-lapwing/
ಕುಂದಾಪುರದ ಉದ್ಯಮಿ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ – Kundapra.com ಕುಂದಾಪ್ರ ಡಾಟ್ ಕಾಂ ಕುಂದಾಪುರದ ಉದ್ಯಮಿ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ ಕುಂದಾಪುರ: ಪಾಲುದಾರಿಕೆಯಲ್ಲಿ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೋರ್ವರ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರ ತಂಡ ತ್ವರಿತ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಮಾರಕಾಯುಧ ಹಾಗೂ ವ...
2020-05-31T23:11:51
https://kundapraa.com/4-murder-accused-arrested-by-kundapura-police/
ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 - ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 ಗಂಗೊಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯೂಥ್ ಕ್ಲಬ್ ಬೆಣ್ಣೆಗೆರೆ ಇವರ ಆಶ್ರಯದಲ್ಲಿ ದಿ. ಗಿರೀಶ್ ಮೇಸ್ತ ಸ್ಮರಣಾರ್ಥ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರ...
2019-09-22T22:28:56
http://crime.kundapra.in/2013/02/Cricket-Gamgolli.html
ಲೇಖನಗಳು – ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ May 29, 2020 May 30, 2020 Daksha Gowda10 Comments ಮೈಸೂರನ್ನು ಆಳಿದ ದೊರೆಗಳ ಬಗ್ಗೆ, ಅವರ ವ೦ಶ ಬೆಳೆದು ಬ೦ದ ಬಗ್ಗೆ ಮತ್ತು ಯಾವ ದೊರೆಗಳ ಕಾಲದಲ್ಲಿ ಈ ಪ್ರಾ೦ತ ಯಾವ ರೀತಿಯ ಬದಲಾವಣೆಗಳನ್ನು ಕ೦ಡಿತು ಎನ್ನುವುದರ ಬಗ್ಗೆ ತಿಳಿದಿರುವುದು ಕಡಿಮೆ ಎ೦ದು ನನ್ನ ಅಭಿಪ್ರಾಯ. ಅನಿವಾಸಿ ತಾಣ...
2020-06-04T18:23:50
https://anivaasi.com/category/%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81/
ಡೌನ್ಲೋಡ್ Download Master 6.10.2.1527 Standard... – Vessoft ಡೌನ್ಲೋಡ್ Download Master ಡೌನ್ಲೋಡ್ ಮಾಸ್ಟರ್ – ಒಂದು ಸಾಫ್ಟ್ವೇರ್ ಅಂತರ್ಜಾಲದಿಂದ ಫೈಲ್ ಡೌನ್ಲೋಡ್ ವೇಗವನ್ನು ಉತ್ತಮಗೊಳಿಸಲು. ಮಾಸ್ಟರ್ ಸಾಫ್ಟ್ವೇರ್ ನೆಟ್ವರ್ಕ್ ಸಂಪರ್ಕದ ಒಡೆಯುವಿಕೆಯ ನಂತರ ಪ್ರಸ್ತುತ ಸ್ಥಾನದಿಂದ ಫೈಲ್ ಡೌನ್ಲೋಡ್ ಬೆಂಬಲಿಸುತ್ತದೆ ಇತ್ಯಾದಿ ಗೂಗಲ್ ಕ್ರೋಮ್, ಫೈರ್ಫಾಕ್ಸ್...
2016-12-05T12:31:38
https://kn.vessoft.in/software/windows/download/downloadmaster
ಚರ್ಚೆಪುಟ:ಶಿವಮೊಗ್ಗ - ವಿಕಿಪೀಡಿಯ ಚರ್ಚೆಪುಟ:ಶಿವಮೊಗ್ಗ ೧.ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.. Bschandrasgr ೦೮:೫೯, ೩ ಜನವರಿ ೨೦೧೪ (UTC) -ಸದಸ್ಯ:Bschandrasgr ಬಿ.ಎಸ್ ಚಂದ್ರಶೇಖರ -ಸಾಗರ ಸಾಗರ ಜಿಲ್ಲೆಯ ಒತ್ತಾಯ[ಬದಲಾಯಿಸಿ] ಈ ಭಾಗದಲ್ಲಿ ಬರೆದಿರುವ ಲೇಖ...
2020-08-08T13:00:09
https://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97
ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ | Udayavani – ಉದಯವಾಣಿ Born in a Catholic Family, ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕ್ರೈಸ್ತ ಭಕ್ತ ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ Team Udayavani, May 2, 2019, 3:00 AM IST ಹನೂರು: ಫ‌ನಿ ಚಂಡಮಾರುತದ ಪ್ರಭಾವಕ್ಕೆ ಗಡಿ ಭಾಗದ ಹನೂರು ತಾಲೂಕು ತತ್ತರಿಸಿದ್ದು ಮಂಗಳವಾರ ರಾತ್ರಿ ಸುರಿದ ಬಿರುಗಾಳಿಯುಕ್ತ ಮಳೆಗೆ ಹಲವೆಡೆ ಫ‌ಸಲು...
2019-11-20T10:56:36
https://www.udayavani.com/district-news/chamarajanagar-news/storm-rain-10-thousand-bananas-destroyed
ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ | Prajavani ದನಗಳ ಜಾತ್ರೆಯ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮನವಿ ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ Published: 22 ಮಾರ್ಚ್ 2018, 18:11 IST Updated: 22 ಮಾರ್ಚ್ 2018, 18:11 IST ಮಾಗಡಿ: ಸತ್ಯ– ಅಹಿಂಸೆ ಮುಂದೆ ಅಸತ್ಯ– ಹಿಂಸೆ ನಾಶವಾಗಿ ಹೋಗುತ್ತದೆ ಎಂಬ ಸತ್ಯ ಸಂದೇಶವನ್ನು ಸಾರಿರುವ ಗೋವಿನ ಸಂತತಿ ಮತ್ತು ಗೋಮಾಳ ಹ...
2018-07-19T21:40:07
https://www.prajavani.net/news/article/2018/03/22/561142.html
ಒಳಬರುವ ಹುಡುಕು ಪದಗಳು:social monkee review (18)MikeTech writer and creator of this blog. Living the dream of self employment under the warm Florida sunshine. I write about a lot of different things, tech, internet marketing, and search engine optimization. I love helping people find useful and helpful information. You ca...
2013-05-19T21:43:33
http://michaelquale.com/kn/912174/social-monkee-review/
102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ | News13 News13 > ಅಂಕಣಗಳು > ಪ್ರಚಲಿತ > 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ Friday, July 19th, 2019 ಪ್ರಚಲಿತ Admin ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್...
2020-06-02T18:24:25
https://news13.in/archives/131618
ತರಗತಿಯ: Latest ತರಗತಿಯ News & Updates, Photos & Images, Videos | Vijaya Karnataka - Page 12 October,16,2019, 10:19:46 ಇಂದು ಮಧ್ಯಾಹ್ನ 3 ಗಂಟೆಗೆ ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಬಿಡುಗಡೆ: ವಿವರಗಳಿಗಾಗಿ ಇಲ್ಲಿ ನೋಡಿ ಸಿಐಎಸ್‌ಸಿಇ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಐಸಿಎಸ್‌ಇ (10ನೇ ತರಗತಿ) ಹಾಗೂ ಐಎಸ್‌ಸಿ (12ನೇ ತರಗತಿ) ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಸಿಐಎಸ...
2019-10-16T04:49:47
https://vijaykarnataka.com/topics/%E0%B2%A4%E0%B2%B0%E0%B2%97%E0%B2%A4%E0%B2%BF%E0%B2%AF/12
ಕಾರ್ಯಕ್ರಮಗಳು | ಸುದ್ದಿ ಸುಳ್ಯ | Page 4 ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷರಾಗಿ ಹರೀಶ್ ಕೆ.ಜೆ, ಉಪಾಧ್ಯಕ್ಷರಾಗಿ ಸುಂದರಿ ಮೊರಂಗಲ್ಲು ಕಿರಣ ಮಕ್ಕಳ ಹಬ್ಬ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ ಹರ್ಷಿತ್ ಸ್ವೀಟ್ಸ್‌ , ಜ್ಯೂಸ್ ಮತ್ತು ಮಿಲ್ಕ್ ಪಾರ್ಲರ್ ನಾಳೆ ಶುಭಾರಂಭಗೊಳ್ಳಲಿದೆ ಜ:26 ,27 :ಕೋಡ್ತಿಲು ಶ್ರೀ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿ ವಿಜೇತ್ – ತನ್ವಿ ಶುಭವಿವಾಹ ಹರಿ...
2020-07-12T23:14:24
http://sullia.suddinews.com/archives/category/%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3%E0%B3%81/page/4