text
stringlengths
0
61.5k
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-97285').addClass('inartprocessed'); } else $('#in-article-97285').hide(); } else { _taboola.push({article:'auto', url:'https://www.prajavani.net/article/ಅಡ್ಡ-ಮತ-ಕಾಂಗ್ರೆಸ್-ತನಿಖೆ'}); ...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-97285 .field-name-body .field-items div.field-item > p'); if(x1 != null && x1.length != 0) { $('#node-97285 .field-name-body ....
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-97285 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-97285'); }); } else { $('#in-article-mob-97285').hide(); $('#in-article-mob-3rd-97285').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ರೈಲ್ವೆಯಿಂದ ಬೃಹತ್ ನೇಮಕಾತಿ: ಡಿ 15ರಿಂದ ಪರೀಕ್ಷೆಗಳು ಆರಂಭ - ಬೆಂಗಳೂರು ಲೈವ್ - ಇತ್ತೀಚಿನ ಬೆಂಗಳೂರು ನಗರ ಲೈವ್ ಸುದ್ದಿ ಮತ್ತು ಕರೋನಾ ನವೀಕರಣಗಳು
Home ಬೆಂಗಳೂರು ನಗರ ರೈಲ್ವೆಯಿಂದ ಬೃಹತ್ ನೇಮಕಾತಿ: ಡಿ 15ರಿಂದ ಪರೀಕ್ಷೆಗಳು ಆರಂಭ
ರೈಲ್ವೆಯಿಂದ ಬೃಹತ್ ನೇಮಕಾತಿ: ಡಿ 15ರಿಂದ ಪರೀಕ್ಷೆಗಳು ಆರಂಭ
ಬೆಂಗಳೂರು/ಹುಬ್ಬಳ್ಳಿ:
ಭಾರತೀಯ ರೈಲ್ವೆಯಲ್ಲಿನ ವಿವಿಧ ಹುದ್ದೆಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿ ಡಿ 15 ರಿಂದ ನಡೆಸಲಿರುವ ಪರೀಕ್ಷೆಗಳಿಗಾಗಿ ನೈರುತ್ಯ ರೈಲ್ವೆಯ ಬೆಂಗಳೂರು ಭಾಗದ 86,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ರೈಲ್ವೆಯು ದೇಶಾದ್ಯಂತ ತನ್ನ 21 ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿ) ಮೂಲಕ ಡಿ 15 ರಿಂದ ಮೂರು ಹಂತಗಳಲ್ಲಿ ನಡೆಸುತ್ತಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗಳ ಭಾಗ ಇದಾಗಿದೆ. ಸುಮಾರು 1.4 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ದೇಶದ ವಿವಿಧ ನಗರಗಳಲ್ಲಿ 2.44 ಕೋಟಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು ಖಾಲಿ ಇರುವ ಹುದ್ದೆಗಳ ಪೈಕಿ ನೈರುತ್ಯ ...
ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಗುಲ್ಬರ್ಗಾ ನಗರದಲ್ಲಿ ಕೇಂದ್ರ ರೈಲ್ವೆಯ ಮುಂಬೈನ ನೇಮಕಾತಿ ಮಂಡಳಿ .ಪರೀಕ್ಷೆಗಳನ್ನು ನಡೆಸಲಿದೆ.
ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಕೇಂದ್ರದ ಅಡ್ಡಗಾಲು | Udayavani – ಉದಯವಾಣಿ
Friday, 29 May 2020 | UPDATED: 06:38 AM IST
ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಕೇಂದ್ರದ ಅಡ್ಡಗಾಲು
ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಉತ್ತಮ ಫ‌ಲಿತಾಂಶ ಬರುವುದನ್ನು ತಡೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರಿಗೆ ಹೆಲಿಕಾಪ್ಟರ್‌ ದೊರೆಯದಂತೆ ಕುತಂತ್ರ ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಶಿವಮೊಗ್ಗದ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲು ತೆರಳುವಾಗ ಪಟ್ಟಣದಲ್ಲಿನ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಮನೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜ್ಯದ ಮುಖ್ಯ ಮಂತ್ರಿಗೆ ಹೆಲಿಕಾಪ್ಟರ್‌ ದೊರೆತರೆ ರಾಜ್ಯದಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ ಇದರಿಂದ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಾತಿ ನೋಡಿ ಜಾಯಮಾನ ನನ್ನದಲ್ಲ: ಜಾತಿ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ, ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬರುವವರಿಗೆ ಜಾತಿಕೇಳಿ ಸಹಾಯ ಮಾಡುವುದಿಲ್ಲ. ರಾಜ್ಯದ 6 ಕೋಟಿ ಜನರ ಸೇವಕನಾಗಿ ಅಧಿಕಾರ ನಡೆಸುತ್ತಿರುವಾಗ ಮಂಡ್ಯ ಕ್ಷೇತ್ರದಲ್ಲಿ ಏಕೆ ಜಾತಿ ರಾಜಕಾರಣ ಮಾಡಲಿ ಅಂತಹ ಜಾಯಮಾನ ನನ್ನದಲ್ಲ ಎಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ತಿರುಗೇಟು ನೀಡಿದರು.
ಮಂಡ್ಯ ಜಿಲ್ಲೆ 8 ಸಾವಿರ ಕೋಟಿ ನೀಡಿದ್ದೇನೆ: ಮಂಡ್ಯ ಜಿಲ್ಲೆ ಅಭಿವೃದ್ಧಿಗಾಗಿ ನಾನು ಎಂಟು ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಹಾಸನ ಮತ್ತು ರಾಮನಗರ ಜಿಲ್ಲೆಗೆ ಬಜೆಟಿನಲ್ಲಿ ಕೋಟ್ಯಂತರ ಅನುದಾನ ನೀಡಿದಾಗ ಬಿಜೆಪಿ ಶಾಸಕರು ವಿಧಾನ ಸೌಧದ ಬಾವಿಗೆ ಇಳಿದು ಪ್ರತಿಭಟನೆ ಮಾಡಿ ಕುಮಾರಸ್ವಾಮಿ ಸರ್ಕಾರ ಹಾಸನ, ಮಂಡ್ಯ ಮತ್ತು ರಾಮನಗರ ಸರ್ಕಾರ ಎಂದು ವ್ಯಂಗ್ಯವಾಡಿದರು. ಇದನ್ನು ಮನದಲ್ಲಿ ಇಟ್ಟುಕೊಂಡು ಹಾ...
ಚಿತ್ರ ನಟರು ಛತ್ರಿಯಿಂದ ಹೊರಬರಲಿ: ನಟ ಯಶ್‌ ಮತ್ತು ದರ್ಶನ್‌ ಸಿನಿಮಾ ಚಿತ್ರೀಕರಣ ವೇಳೆ ಛತ್ರಿಯಲ್ಲಿ ಇದ್ದು ಅನುಭವವಾಗಿದೆ. ಅವರಿಗೆ ರೈತರು ಅನುಭವಿಸುವ ಕಷ್ಟಗೊತ್ತಿಲ್ಲ ಈಗಲಾದರು ಛತ್ರಿಯಿಂದ ಹೊರ ಬಂದು ಬಿಸಿಲ ತಾಪಮಾನ ನೋಡಲಿ ಆಗಲಾದರು ನಾಡಿನ ಜನರು ಅನುಭವಿಸುವ ಕಷ್ಟಗಳು ತಿಳಿಯುತ್ತದೆ ಎಂದರು. ನನಗೆ ಮಂಡ್ಯ ಜನರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಯಾರುನ್ನು ಒಂದೂವರೆ ತಿಂಗಳಲ್ಲಿ ಮನೆಗೆ ಕಳು...
ಜಿಲ್ಲೆ ಅಭಿವೃದ್ಧಿ ಬೇಕಿಲ್ಲ ವೈಯಕ್ತಿಕ ಅಭಿವೃದ್ಧಿ ಬೇಕು: ಜಿಲ್ಲೆ ಅಭಿವೃದ್ಧಿಗಾಗಿ ಜನತೆ ಪ್ರಜ್ವಲ್‌ಗೆ ಮತನೀಡಬೇಕು, ಹಾಸನ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ ತನ್ನ ವೈಯಕ್ತಿಕ ಅಭಿವೃದ್ಧಿಗಾಗಿ ದೇವೇಗೌಡ ಕುಟುಂಬದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹಾಸನಕ್ಕೆ ನೀಡಿರುವ ಅನುದಾನ ಅವರು ಮಂತ್ರಿಯಾಗಿದ್ದಾಗ ಏಕೆ ತರಲು ಸಾಧ್ಯವಾಗಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ...
ದೇವೇಗೌಡ ಕುಟುಂಬದವರು ಜಿಲ್ಲೆಯ ಭಷ್ಯದ ಆಲೋಚನೆ ಮಾಡುತ್ತೇವೆ. ಅಧಿಕಾರ ಸಿಕ್ಕ 10 ತಿಂಗಳಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಆದರೆ ಬಿಜೆಪಿ ಮುಖಂಡರು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ ಹೊರತು ಜಿಲ್ಲೆಯ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಐಟಿ ದಾಳಿಗೆ ವಿರೋಧವಿಲ್ಲ: ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರ ಮನೆ ಮೇಲೆ ದಾಳಿ ಮಾಡಿದಕ್ಕೆ ನನ್ನ ವಿರೋಧವಿಲ್ಲ ಆದರೆ ರಾಮನಗರ, ಹಾಸನ, ಮಂಡ್ಯ ಜಿಲ್ಲೆಯ ಗುತ್ತಿಗೆದಾರರ ಮನೆ ಮೇಲೆ ಮಾತ್ರ ಏಕೆ ದಾಳಿ ಮಾಡಿದರು ಎಂದು ಪ್ರಶ್ನಿಸಿದ್ದೇನೆ ಹೊರತು ಐಟಿ ದಾಳಿಯನ್ನು ನಾನು ಎಂದಿಗೂ ವಿರೋಧಿಸುವುದಿಲ್ಲ. ರಾಜ್ಯದ ಇತರ ಜಿಲ್ಲೆಯಲ್ಲಿ ಗುತ್ತಿಗೆದಾರರಿಲ್ಲವೇ? ಅವರ ಕಡತ ಪರಿಶೀಲನೆ ಏಕೆ ಮಾಡಿಲ್ಲ, ...
ಸೇನೆ ಹೆಸರಲ್ಲಿ ರಾಜಕೀಯ: ಸೇನೆಯ ಹೆಸರಿನಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಭಾರತೀಯ ಸೇನೆ 130 ಕೋಟಿ ಜನರ ಸೇನೆ ಹೊರತು ಮೋದಿಯ ಸೇನೆಯಲ್ಲ. ಸೇನೆಯ ಜಪಮಾಡಿ ಹತ್ತಾರು ಕುಟುಂಬಗಳನ್ನು ತಬ್ಬಲಿ ಮಾಡಿದ್ದರೆ ದೇಶದ ಸೇನೆ ಮೋದಿಯನ್ನು ಮಾತ್ರ ಕಾಯುತ್ತಿಲ್ಲ, ಇಡೀ ಭಾರತದಲ್ಲಿ ವಾಸವಾಗಿರುವ ಕೋಟ್ಯಂತರ ಮಂದಿ ಜನರನ್ನು ಕಾಯುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬರುವುದಕ್ಕಿಂದ ಮೊದಲು ಯೋಧರು ...
ದೃಶ್ಯ ಮಾಧ್ಯಮದ ವಿರುದ್ಧ ಕಿಡಿಕಾರಿದ ಸಿಎಂ: ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಲೋಕಸಭೆ ಚುನಾಣೆ ನಡೆಯುತ್ತಿದೆ. ಆದರೆ ದೃಶ್ಯ ಮಾಧ್ಯಮಗಳು ಮಾತ್ರ ಮಂಡ್ಯ ಜಿಲ್ಲೆ ಬಗ್ಗೆ ಇಲ್ಲ ಸಲ್ಲದ ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ತೋರಿಸುವ ರೀತಿ ಅಲ್ಲಿ ಅಂತಹದ್ದೇನೂ ಇಲ್ಲ, ಒಂದೂ ವರೆ ತಿಂಗಳಲ್ಲಿ ಜನತೆ ನೀಡುವ ತೀರ್ಮಾನ ತಿಳಿಯುತ್ತದೆ ಆಗ ಅವರು ಮಾಡಿದ ಪ್ರಚಾರದ ಬಗ್ಗೆ ಆತ್ಮ...
ಪತ್ರಿಕೆಗಳ ನೋಡಿ ಕಲಿಯಲಿ: ದೃಶ್ಯ ಮಾಧ್ಯಮದ ಮಾಲೀಕರು ದಿನ ಪತ್ರಿಕೆಯನ್ನು ನೋಡಿ ಕಲಿಯಬೇಕು. ಎಲ್ಲಾ ಕ್ಷೇತ್ರದ ಸುದ್ದಿಯನ್ನು ಸಮಾನಾಗಿ ಬಿತ್ತರ ಮಡುವಲ್ಲಿ ರಾಜ್ಯದ ಪತ್ರಿಕೆಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿವೆ. ದೃಶ್ಯ ಮಾಧ್ಯಮಗಳು ನನಗೆ ಗಾಬರಿ ಮಾಡಲು ಮುಂದಾಗುತ್ತಿವೆ. ಲೋಕಸಭೆ ಫ‌ಲಿತಾಂಶದ ಬಳಿಕೆ ದೃಶ್ಯ ಮಾದ್ಯಮದ ಮಾಲೀಕರಿಗೆ ನಿರಾಸೆಯಾಗಲಿದೆ ಎಂದು ಟೀಕಿಸಿದರು.
ಶಾಸಕ ಸಿ.ಎನ್‌.ಬಾಲಕೃಷ್ಣ, ಎಪಿಎಂಸಿ ನಿರ್ದೇಶಕ ಎಂ.ಶಂಕರ್‌, ಜಿಪಂ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಶ್ರೀಕಂಠಪ್ಪ, ದೇವರಾಜೇಗೌಡ ಮುಂತಾದವರು ಉಪಸ್ಥಿತರಿದ್ದರು.
22 ಸ್ಥಾನ ಗೆಲ್ಲುತ್ತೇವೆ: ರಾಜ್ಯದ 28 ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶವಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ದೇವೇಗೌಡರು ಮತ್ತು ನಾನು ಪ್ರಚಾರ ಮಾಡುತ್ತೇವೆ. ಆದರೆ 22 ಸ್ಥಾನದಲ್ಲಿ ಗೆಲ್ಲುವ ಲಕ್ಷಣಗಳು ಗೋಚರವಾಗುತ್ತಿವೆ. ದೃಶ್ಯ ಮಾಧ್ಯಮಗಳು ಮಾತ್ರ ಮೈತ್ರಿ ಅಭ್ಯರ್ಥಿ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿವೆ ಎಂದು ಟೀಕಿಸಿದರು.
ಏರುತ್ತಲೇ ಇದೆ ಏರ್ ಟೆಲ್ ಸಂಸ್ಥೆಯ ಲಾಭದ ಮೀಟರ್! | ಏರುತ್ತಲೇ ಇದೆ ಏರ್ ಟೆಲ್ ಸಂಸ್ಥೆಯ ಲಾಭದ ಮೀಟರ್!-Bharti Airtel market cap crosses Rs 2 lakh cr - Kannada Oneindia
ಏರುತ್ತಲೇ ಇದೆ ಏರ್ ಟೆಲ್ ಸಂಸ್ಥೆಯ ಲಾಭದ ಮೀಟರ್!
| Published: Thursday, October 11, 2007, 15:33 [IST]
ಮುಂಬಯಿ, ಅ.11 : ಈಗ ಷೇರು ಮಾರುಕಟ್ಟೆಯಲ್ಲಿ ಗೂಳಿಯದ್ದೇ ಓಟ. ಹಾಗಾಗಿ ಬಹಳಷ್ಟು ಕಂಪನಿಗಳು ಲಾಭದಲ್ಲಿವೆ. ಭಾರತಿ ಏರ್ ಟೆಲ್ 2 ಲಕ್ಷ ಕೋಟಿ ರೂ. ಲಾಭಗಳಿಸಿ ರಿಲಯನ್ಸ್ ಇಂಡಸ್ಟ್ರೀಸ್, ಒಎನ್‌ಜಿಸಿ ಕಂಪನಿಗಳ ಸಾಲಿಗೆ ಸೇರಿದೆ.
ಭಾರತಿ ಏರ್ ಟೆಲ್ ಕಂಪನಿಯಲ್ಲಿ ಸುನಿಲ್ ಮಿತ್ತಲ್ ಪಾಲು ಶೇ.50ರಷ್ಟಿದೆ. ಬುಧವಾರ(ಅ.10)ದ ಷೇರುಪೇಟೆಯಲ್ಲಿ ತನ್ನ ಕಂಪನಿ ಷೇರುಗಳು 1,067 ರೂ.ಏರಿಕೆ ಕಂಡು , ಒಟ್ಟಾರೆ ಕಂಪನಿ ಮಾರುಕಟ್ಟೆ ಬಂಡವಾಳ 2,02,627 ಕೋಟಿ ರೂ.ಗೆ ತಲುಪಿದೆ. ಈಗ ಸುನಿಲ್ ಮಿಟ್ಟಲ್‌ರ ಆಸ್ತಿ 1,01,314 ಕೋಟಿ ರೂ.ಗಳು!
ಲಕ್ಷ ಕೋಟಿ ರೂ.ಒಡೆಯರಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಮತ್ತು ಅಜೀಂ ಪ್ರೇಮ್‌ಜಿ ಜೊತೆಗೆ ಸುನಿಲ್ ಮಿಟ್ಟಲ್ ಹೆಸರೂ ಸೇರ್ಪಡೆಯಾಗಿದೆ. ದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೊ, ಒಎನ್‌ಜಿಸಿ 2 ಲಕ್ಷ ಕೋಟಿ ರೂ. ಲಾಭದ ಕಂಪನಿಗಳು. ಇವುಗಳ ಸಾಲಿಗೆ ನಾಲ್ಕನೆಯದಾಗಿ ಭಾರತಿ ಏರ್ ಟೆಲ್ ಸೇರ್ಪಡೆಯಾಗಿದೆ.
'ಜಲ್ಲಿಕಟ್ಟು ಹಿಂಸಾಚಾರಕ್ಕೆ ಪಾಕ್ ನ ಐಎಸ್ ಐ ಫೈನಾನ್ಸ್' | Jallikattu violence: ISI-funded claims Swamy - Kannada Oneindia
» 'ಜಲ್ಲಿಕಟ್ಟು ಹಿಂಸಾಚಾರಕ್ಕೆ ಪಾಕ್ ನ ಐಎಸ್ ಐ ಫೈನಾನ್ಸ್'
'ಜಲ್ಲಿಕಟ್ಟು ಹಿಂಸಾಚಾರಕ್ಕೆ ಪಾಕ್ ನ ಐಎಸ್ ಐ ಫೈನಾನ್ಸ್'
Updated: Tuesday, January 24, 2017, 16:32 [IST]
ಚೆನ್ನೈ, ಜನವರಿ 24: ಜಲ್ಲಿಕಟ್ಟು ವಿಚಾರವಾಗಿ ಸೋಮವಾರ ಚೆನ್ನೈನಲ್ಲಿ ಬುಗಿಲೆದ್ದ ಹಿಂಸಾಚಾರದಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐನ ಕೈವಾಡವಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಮಾಧ್ಯಮ ಸಂಸ್ಥೆ ಜತೆಗೆ ಮಾತನಾಡಿದ ಅವರು, ಜಲ್ಲಿಕಟ್ಟು ಪರವಾದ ಚಳವಳಿಯಲ್ಲಿ 'ಐಎಸ್ ಐ ಹಣಕಾಸು ನೆರವು ನೀಡಿದ ಹಿಂಸಾಚಾರ' ನಡೆದಿದೆ ಎಂದಿದ್ದಾರೆ.
"ನಿಜವಾದ ಚಳವಳಿಗಾರರು ಮರೀನಾ ಬೀಚ್ ನಿಂದ ಹೊರಟುಹೋಗಿದ್ದಾರೆ. ಈಗ ಉಳಿದಿರುವವರು ಎಲ್ ಟಿಟಿಇ ಪ್ರಭಾಕರನ್ ಮತ್ತು ಹಫೀಜ್ ಸಯೀದ್ ಪೋಸ್ಟರ್ ಹಿಡಿದವರು. ಈಗ ಇದು ಐಎಸ್ ಐ ಪ್ರಾಯೋಜಿತ ಹೋರಾಟ" ಎಂದು ಅವರು ಆರೋಪಿಸಿದ್ದಾರೆ.[ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!]
ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹಿಂಸಾಚಾರದಲ್ಲಿ ಕಾಣಿಸಿಕೊಂಡವರನ್ನು ಪೊರ್ಕಿಗಳು, ನಕ್ಸಲರು, ಜೆಹಾದಿಗಳು ಎಂದು ಸುಬ್ರಮಣಿಯನ್ ಸ್ವಾಮಿ ಕರೆದಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಪೊಲೀಸರು ಕೈಗೊಂಡ ಕ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಲ್ಲಿಕಟ್ಟು ಹೋರಾಟವನ್ನು ರಾಷ್ಟ್ರವಿರೋಧಿ ಹಾಗೂ ಸಮಾಜ ಘಾತುಕ ವ್ಯಕ್ತಿಗಳು ಹೈಜಾಕ್ ಮಾಡಿದ್ದಾರೆ. ಸೋಮವಾರದ ಹಿಂಸಾಚಾರ ಅದರ ಫಲಿತಾ...
ಇದೇ ವೇಳೆ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ತರುವಂತೆ ಒತ್ತಾಯಿಸಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ತರುವುದಕ್ಕೆ ಸಿಆರ್ ಪಿಎಫ್ ನಿಯೋಜನೆ ಮಾಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. "ಹೌದು ಕೆಲ ಜನರು ಸಮಾಜ ಹಾಗೂ ರಾಷ್ಟ್ರ ದ್ರೋಹಿ ಕೆಲಸಗಳನ್ನು ಮಾಡುತ್ತಿದ್ದರು. ಹಲವು ಸಲ ಎಚ್ಚರಿಕೆ ನೀಡಿದೆವು.[ಜಲ್ಲಿಕಟ್ಟು ಕ್ರೀಡೆಗೆ ಪಟ್ಟು ಬಿಡದ ವಿದ್ಯಾರ್ಥಿಗಳು, ಗುರುವಾರ...
"ವಿದ್ಯಾರ್ಥಿ ಸ್ವಯಂಸೇವಕರ ಸಹಾಯದಿಂದ ಅಂಥವರನ್ನು ಅಲ್ಲಿಂದ ತೆರವು ಮಾಡಿಸಿದೆವು. ಕೆಲವರು ಅಲ್ಲಿ ಸೇರಿದ್ದ ಜನರ ಉದ್ದೇಶದ ಹಾದಿಯನ್ನು ತಪ್ಪಿಸುತ್ತಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆ ಮಾಡುತ್ತೇವೆ" ಎಂದು ಚೆನ್ನೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸರೇ ಹಿಂಸಾಚಾರದಲ್ಲಿ ತೊಡಗಿದಂಥ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಈ ಬಗ್ಗೆ ಮಾತನಾಡಿರುವ ಚೆನ್ನೈ ಪೊಲೀಸ್ ಕಮಿಷನರ್, ಯಾವುದೇ ಪೊಲೀಸ್ ಸಿಬ್ಬಂದಿ ಹಿಂಸಾಚಾರದಲ್ಲಿ ತೊಡಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಿಡಿಯೋದಲ್ಲಿ ಇರುವವರು ಪೊಲೀಸರೇ ಎಂಬುದರಲ್ಲಿ ಅನುಮಾನವಿಲ್ಲ. ಅವರ ಪತ್ತೆ ಹಚ್ಚಿ, ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಜಲ್ಲಿಕಟ್ಟು ಹಿಂಸಾಚಾರದ ಬಗ್ಗೆ ಮಾಧ್ಯಮದವರ ಫೋಟೋ, ವಿಡಿಯೋಗಳಲ್ಲದೆ ಪೊಲೀಸರು ವಿಡಿಯೋ ಮಾಡಿದ್ದಾರೆ. ವಿಶೇಷ ತಂಡವೊಂದು ಅದರ ಪರಿಶೀಲನೆಯಲ್ಲಿ ತೊಡಗಿದೆ. ಸಾಮಾಜಿಕ ಜಾಲತಾಣಗಳಿಂದಲೂ ವಿಡಿಯೋಗಳನ್ನು ಕಲೆ ಹಾಕಲಾಗುತ್ತಿದೆ. ಅದರ ಜತೆಗೆ ಇತರ ಮೂಲದಿಂದಲೂ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ಇನ್ನು ವಿಚಾರಣೆ ಮಾತ್ರ ಬಾಕಿಯಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
chennai, jallikattu, subramanian swamy, isi, ಚೆನ್ನೈ, ಸುಬ್ರಮಣಿಯನ್ ಸ್ವಾಮಿ, ಐಎಸ್ ಐ, ಜಲ್ಲಿಕಟ್ಟು
On a day Chennai came to a standstill owing to widespread violence on its streets, BJP MP Subramanian Swamy claimed that the ISI had a role to play in Monday's violence.
ನೀವು ಅಳವಡಿಸಿಕೊಳ್ಳಬೇಕಾದ ನಾಲ್ಕು ಇ-ಕಾಮರ್ಸ್ ಪ್ರವೃತ್ತಿಗಳು | Martech Zone
ಫೆಬ್ರವರಿ 4, 2019 ರ ಸೋಮವಾರ ಬುಧವಾರ, ಅಕ್ಟೋಬರ್ 28, 2020 ಲಾರಾ ಹಿಮ್ಮರ್
ಮುಂದಿನ ವರ್ಷಗಳಲ್ಲಿ ಇ-ಕಾಮರ್ಸ್ ಉದ್ಯಮವು ನಿರಂತರವಾಗಿ ಬೆಳೆಯುವ ನಿರೀಕ್ಷೆಯಿದೆ. ತಂತ್ರಜ್ಞಾನದಲ್ಲಿನ ಪ್ರಗತಿಗಳು ಮತ್ತು ಗ್ರಾಹಕರ ಶಾಪಿಂಗ್ ಆದ್ಯತೆಗಳಲ್ಲಿನ ವ್ಯತ್ಯಾಸದಿಂದಾಗಿ, ಕೋಟೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಠಿಣವಾಗಿರುತ್ತದೆ. ಇತ್ತೀಚಿನ ಚಿಲ್ಲರೆ ವ್ಯಾಪಾರಿಗಳಿಗೆ ಹೋಲಿಸಿದರೆ ಇತ್ತೀಚಿನ ಪ್ರವೃತ್ತಿಗಳು ಮತ್ತು ತಂತ್ರಜ್ಞಾನವನ್ನು ಹೊಂದಿರುವ ಚಿಲ್ಲರೆ ವ್ಯಾಪಾರಿಗಳು ಹೆಚ್ಚು ಯ...
ಚಿಲ್ಲರೆ ಮತ್ತು ಇ-ವಾಣಿಜ್ಯದ ಮೇಲೆ ಸಾಂಕ್ರಾಮಿಕ ಪರಿಣಾಮ
ಯುಎಸ್ ಚಿಲ್ಲರೆ ವ್ಯಾಪಾರಿಗಳು ಈ ವರ್ಷ ಕರೋನವೈರಸ್ ಸಾಂಕ್ರಾಮಿಕ ರೋಗದಂತೆ 25,000 ಸಾವಿರ ಮಳಿಗೆಗಳನ್ನು ಮುಚ್ಚುವ ಹಾದಿಯಲ್ಲಿದ್ದಾರೆ ಶಾಪಿಂಗ್ ಅಭ್ಯಾಸವನ್ನು ಹೆಚ್ಚಿಸುತ್ತದೆ. ಅದು 9,832 ರಲ್ಲಿ ಮುಚ್ಚಿದ 2019 ಮಳಿಗೆಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೋರ್ಸೈಟ್ ರಿಸರ್ಚ್ ತಿಳಿಸಿದೆ. ಈ ವರ್ಷ ಇಲ್ಲಿಯವರೆಗೆ ಪ್ರಮುಖ ಯುಎಸ್ ಸರಪಳಿಗಳು 5,000 ಕ್ಕೂ ಹೆಚ್ಚು ಶಾಶ್ವತ ಮುಚ್ಚುವಿಕೆಗಳ...
ವಾಲ್ ಸ್ಟ್ರೀಟ್ ಜರ್ನಲ್
ಸಾಂಕ್ರಾಮಿಕ ರೋಗದ ಭಯದ ಜೊತೆಗೆ, ಸ್ಥಳೀಯ ಲಾಕ್‌ಡೌನ್‌ಗಳು ಆನ್‌ಲೈನ್‌ನಲ್ಲಿ ಖರೀದಿಗಳನ್ನು ಮಾಡಲು ಗ್ರಾಹಕರ ಬದಲಾವಣೆಯನ್ನು ವೇಗಗೊಳಿಸಿದೆ. ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತಯಾರಾದ ಅಥವಾ ತ್ವರಿತವಾಗಿ ಆನ್‌ಲೈನ್ ಮಾರಾಟಕ್ಕೆ ಸ್ಥಳಾಂತರಗೊಂಡ ಕಂಪನಿಗಳು ಪ್ರವರ್ಧಮಾನಕ್ಕೆ ಬಂದಿವೆ. ಚಿಲ್ಲರೆ ಮಾರಾಟ ಮಳಿಗೆಗಳು ಮತ್ತೆ ತೆರೆದಂತೆ ವರ್ತನೆಯ ಈ ಬದಲಾವಣೆಯು ಹಿಂದುಳಿದಿರುವ ಸಾಧ್ಯತೆ ಇಲ್ಲ.
ನೀವು ಅನುಸರಿಸಬೇಕಾದ ಕೆಲವು ಉದಯೋನ್ಮುಖ ಇ-ಕಾಮರ್ಸ್ ಪ್ರವೃತ್ತಿಗಳನ್ನು ನೋಡೋಣ.
ದಿ ಮರ್ಚೆಂಟ್ ಇ-ಕಾಮರ್ಸ್ ವರದಿಯ 2018 ರಾಜ್ಯ 16.4% ಇಕಾಮರ್ಸ್ ಕಂಪನಿಗಳು 450 ಆನ್‌ಲೈನ್ ಮಳಿಗೆಗಳಿಂದ ಡ್ರಾಪ್ ಶಿಪ್ಪಿಂಗ್ ಬಳಸುತ್ತಿವೆ ಎಂದು ಕಂಡುಹಿಡಿದಿದೆ. ಡ್ರಾಪ್ ಶಿಪ್ಪಿಂಗ್ ಎನ್ನುವುದು ದಾಸ್ತಾನು ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ಪರಿಣಾಮಕಾರಿ ವ್ಯವಹಾರ ಮಾದರಿಯಾಗಿದೆ. ಕಡಿಮೆ ಬಂಡವಾಳ ಹೊಂದಿರುವ ವ್ಯವಹಾರಗಳು ಈ ಮಾದರಿಯಿಂದ ಲಾಭ ಪಡೆಯುತ್ತಿವೆ. ಆನ...
ಸರಳವಾಗಿ ಹೇಳುವುದಾದರೆ, ಸಾಗಣೆ ತಯಾರಕರು ನೇರವಾಗಿ ಮಾಡುವಾಗ ಮಾರ್ಕೆಟಿಂಗ್ ಮತ್ತು ಮಾರಾಟವನ್ನು ನೀವು ಮಾಡುತ್ತಾರೆ. ಹೀಗಾಗಿ, ನೀವು ಸಾಗಾಟದಲ್ಲಿ ಹಣವನ್ನು ಉಳಿಸುತ್ತೀರಿ ಮತ್ತು ಅಂಗಡಿಯ ದಾಸ್ತಾನು ಅಥವಾ ಅದರ ನಿರ್ವಹಣಾ ವೆಚ್ಚವನ್ನು ನಿರ್ವಹಿಸುವಲ್ಲಿ.
ಈ ಮಾದರಿಯಲ್ಲಿ, ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಕಡಿಮೆ ಅಪಾಯ ಮತ್ತು ಉತ್ತಮ ಲಾಭವನ್ನು ಹೊಂದಿರುತ್ತಾರೆ ಏಕೆಂದರೆ ನಿಮ್ಮ ಗ್ರಾಹಕರು ಆದೇಶ ನೀಡಿದ ನಂತರವೇ ನೀವು ಉತ್ಪನ್ನವನ್ನು ಖರೀದಿಸುತ್ತೀರಿ. ಅಲ್ಲದೆ, ಇದು ಓವರ್ಹೆಡ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಈ ವಿಧಾನವನ್ನು ಬಳಸುತ್ತಿರುವ ಮತ್ತು ಭಾರಿ ಯಶಸ್ಸನ್ನು ಗಳಿಸುತ್ತಿರುವ ಇ-ಕಾಮರ್ಸ್ ಚಿಲ್ಲರೆ ವ್ಯಾಪಾರಿಗಳು ಹೋಮ್ ಡಿಪೋ, ಮ...
ಡ್ರಾಪ್ ಶಿಪ್ಪಿಂಗ್ ಬಳಸುವ ಆನ್‌ಲೈನ್ ವ್ಯವಹಾರವು ಸರಾಸರಿ ಆದಾಯದ ಬೆಳವಣಿಗೆಯನ್ನು 32.7% ಮತ್ತು 1.74 ರಲ್ಲಿ ಸರಾಸರಿ 2018% ಪರಿವರ್ತನೆ ದರವನ್ನು ಹೊಂದಿದೆ. ಅಂತಹ ಲಾಭದ ದರಗಳೊಂದಿಗೆ, ಇ-ಕಾಮರ್ಸ್ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಡ್ರಾಪ್ ಶಿಪ್ಪಿಂಗ್ ಮಾದರಿಗಳನ್ನು ನೋಡುತ್ತದೆ.
ಮಲ್ಟಿಚಾನಲ್ ಮಾರಾಟ
ಇಂಟರ್ನೆಟ್ ಪ್ರಪಂಚದ ಹೆಚ್ಚಿನ ಭಾಗಗಳಿಗೆ ಸುಲಭವಾಗಿ ಪ್ರವೇಶಿಸಬಹುದು, ಆದರೆ ಖರೀದಿದಾರರು ಶಾಪಿಂಗ್ ಮಾಡಲು ಅನೇಕ ಚಾನಲ್‌ಗಳನ್ನು ಬಳಸುತ್ತಿದ್ದಾರೆ. ವಾಸ್ತವವಾಗಿ, ಪ್ರಕಾರ ಓಮ್ನಿಚಾನಲ್ ಖರೀದಿ ವರದಿ, ಯುನೈಟೆಡ್ ಸ್ಟೇಟ್ಸ್ನಲ್ಲಿ ಸುಮಾರು 87% ಗ್ರಾಹಕರು ಆಫ್ಲೈನ್ ಶಾಪರ್ಸ್.
78% ಗ್ರಾಹಕರು ಅಮೆಜಾನ್‌ನಲ್ಲಿ ಖರೀದಿಸಿದ್ದಾರೆ ಎಂದು ಹೇಳಿದರು
45% ಗ್ರಾಹಕರು ಆನ್‌ಲೈನ್ ಬ್ರಾಂಡ್ ಅಂಗಡಿಯಿಂದ ಖರೀದಿಸಿದ್ದಾರೆ
65% ಗ್ರಾಹಕರು ಇಟ್ಟಿಗೆ ಮತ್ತು ಗಾರೆ ಅಂಗಡಿಯಿಂದ ಖರೀದಿಸಿದ್ದಾರೆ
34% ಗ್ರಾಹಕರು ಇಬೇಯಲ್ಲಿ ಖರೀದಿಯನ್ನು ಮಾಡಿದ್ದಾರೆ
11% ಗ್ರಾಹಕರು ಫೇಸ್‌ಬುಕ್ ಮೂಲಕ ಖರೀದಿಯನ್ನು ಮಾಡಿದ್ದಾರೆ, ಇದನ್ನು ಕೆಲವೊಮ್ಮೆ ಎಫ್-ಕಾಮರ್ಸ್ ಎಂದು ಕರೆಯಲಾಗುತ್ತದೆ.
ಈ ಸಂಖ್ಯೆಗಳನ್ನು ನೋಡುವಾಗ, ಶಾಪರ್‌ಗಳು ಎಲ್ಲೆಡೆ ಇರುತ್ತಾರೆ ಮತ್ತು ಅವರು ನಿಮ್ಮನ್ನು ಹುಡುಕುವ ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲಿನ ಉತ್ಪನ್ನಗಳಿಗೆ ಪ್ರವೇಶವನ್ನು ಹೊಂದಲು ಬಯಸುತ್ತಾರೆ. ಹಲವಾರು ಚಾನೆಲ್‌ಗಳ ಮೂಲಕ ಹಾಜರಾಗಲು ಮತ್ತು ಪ್ರವೇಶಿಸಲು ಅನುಕೂಲವು ನಿಮ್ಮ ವ್ಯವಹಾರವನ್ನು ಉತ್ತಮ ಆದಾಯದೊಂದಿಗೆ ಹೆಚ್ಚಿಸುತ್ತದೆ. ಹೆಚ್ಚು ಹೆಚ್ಚು ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮಲ್ಟಿ-ಚಾನೆಲ...
ಜನಪ್ರಿಯ ಚಾನೆಲ್‌ಗಳಲ್ಲಿ ಇಬೇ, ಅಮೆಜಾನ್, ಗೂಗಲ್ ಶಾಪಿಂಗ್ ಮತ್ತು ಜೆಟ್ ಸೇರಿವೆ. ಸಾಮಾಜಿಕ ಮಾಧ್ಯಮ ಚಾನೆಲ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಪಿನ್‌ಟಾರೆಸ್ಟ್ ಕೂಡ ಇ-ಕಾಮರ್ಸ್ ಜಗತ್ತನ್ನು ತನ್ನ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಪರಿವರ್ತಿಸುತ್ತಿವೆ.
ಸುಗಮ ಚೆಕ್ out ಟ್
ನಿಂದ ಒಂದು ಅಧ್ಯಯನ ಬೇಮಾರ್ಡ್ ಇನ್ಸ್ಟಿಟ್ಯೂಟ್ ಅಗಾಧವಾದ ಚೆಕ್ out ಟ್ ಪ್ರಕ್ರಿಯೆಯ ಕಾರಣದಿಂದಾಗಿ ಸುಮಾರು 70% ರಷ್ಟು ಶಾಪಿಂಗ್ ಬಂಡಿಗಳು ಕೈಬಿಡುತ್ತವೆ ಎಂದು ಕಂಡುಹಿಡಿದಿದೆ. ನಿಮ್ಮ ಗ್ರಾಹಕರು, ಖರೀದಿಯನ್ನು ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದರು, ಈ ಪ್ರಕ್ರಿಯೆಯಿಂದಾಗಿ (ಬೆಲೆ ಮತ್ತು ಉತ್ಪನ್ನವಲ್ಲ) ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಪ್ರತಿ ವರ್ಷ, ಅನೇಕ ಚಿಲ್ಲರೆ ವ್ಯಾಪಾರಿಗಳು ...
2019 ರಲ್ಲಿ, ಚಿಲ್ಲರೆ ವ್ಯಾಪಾರಿಗಳು ಈ ಪರಿಸ್ಥಿತಿಯನ್ನು ಸುಲಭವಾದ ಚೆಕ್ out ಟ್ ಮತ್ತು ಪಾವತಿ ಹಂತಗಳೊಂದಿಗೆ ಸರಾಗವಾಗಿ ನಿಭಾಯಿಸುವ ನಿರೀಕ್ಷೆಯಿದೆ. ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ತಮ್ಮ ಚೆಕ್‌ out ಟ್ ಪ್ರಕ್ರಿಯೆಯನ್ನು ಸುಧಾರಿಸಲು ಒಂದು ಹೆಜ್ಜೆ ಮುಂದೆ ಇಡುತ್ತಾರೆ ಮತ್ತು ಇದು ತಮ್ಮ ಗ್ರಾಹಕರಿಗೆ ಹೆಚ್ಚು ಸುರಕ್ಷಿತ, ಸರಳ ಮತ್ತು ಅನುಕೂಲಕರವಾಗಿದೆ.
ನೀವು ಅಂತರರಾಷ್ಟ್ರೀಯ ಅಂಗಡಿಯಲ್ಲಿ ಮಾರಾಟ ಮಾಡುವ ಆನ್‌ಲೈನ್ ಅಂಗಡಿಯನ್ನು ಹೊಂದಿದ್ದರೆ, ನಿಮ್ಮ ಜಾಗತಿಕ ಗ್ರಾಹಕರಿಗೆ ಸ್ಥಳೀಯ ಪಾವತಿ ಆಯ್ಕೆಯನ್ನು ಹೊಂದಿರುವುದು ಪ್ರಯೋಜನಕಾರಿ. ನಿಮ್ಮ ಪಾವತಿಗಳನ್ನು ಒಂದೇ ಪ್ಲಾಟ್‌ಫಾರ್ಮ್‌ಗೆ ಕ್ರೋ id ೀಕರಿಸುವುದು, ಪ್ರಪಂಚದಾದ್ಯಂತ ನಿಮ್ಮ ಗ್ರಾಹಕರಿಗೆ ಸುಗಮ ಪಾವತಿ ಪ್ರಕ್ರಿಯೆಯನ್ನು ಒದಗಿಸುವುದು ಉತ್ತಮ ಮಾರ್ಗವಾಗಿದೆ.
ನಿಮ್ಮ ಗ್ರಾಹಕರಿಗೆ ವಿಶೇಷ ಚಿಕಿತ್ಸೆ ನೀಡುವುದು ಯಾವುದೇ ವ್ಯವಹಾರದಲ್ಲಿ ಯಶಸ್ಸಿನ ಕೀಲಿಯಾಗಿದೆ. ಡಿಜಿಟಲ್ ಜಗತ್ತಿನಲ್ಲಿ, ತೃಪ್ತಿಕರ ಗ್ರಾಹಕ ಅತ್ಯಂತ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರವಾಗಿದೆ. ಪ್ರತಿ ಚಾನಲ್‌ನಲ್ಲಿ ಲಭ್ಯವಿರುವುದು ಸಾಕಾಗುವುದಿಲ್ಲ, ನೀವು ಪ್ರತಿ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಗ್ರಾಹಕರನ್ನು ಗುರುತಿಸಬೇಕು ಮತ್ತು ನಿಮ್ಮೊಂದಿಗೆ ಅವರ ಹಿಂದಿನ ಇತಿಹಾಸದ ಆಧಾರದ ಮೇಲೆ ಅವರಿ...
ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ನಿಮ್ಮ ಬ್ರ್ಯಾಂಡ್‌ಗೆ ಭೇಟಿ ನೀಡಿದ ಗ್ರಾಹಕರು ನಿಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದರೆ, ಅವರು ಅನುಭವಿಸಿದ ಕೊನೆಯ ಮುಖಾಮುಖಿಯ ಆಧಾರದ ಮೇಲೆ ಆ ಗ್ರಾಹಕ ಅನುಭವವನ್ನು ಒದಗಿಸಿ. ನೀವು ಯಾವ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದೀರಿ? ನೀವು ಯಾವ ವಿಷಯವನ್ನು ಚರ್ಚಿಸುತ್ತಿದ್ದೀರಿ? ತಡೆರಹಿತ ಓಮ್ನಿ-ಚಾನಲ್ ಅನುಭವವು ಹೆಚ್ಚಿನ ನಿಶ್ಚಿತಾರ್ಥ ಮತ್ತು ಪರಿವರ್ತನೆ...
ಎವರ್ಗೇಜ್ ಅಧ್ಯಯನದ ಪ್ರಕಾರ, ಕೇವಲ 27% ಮಾರಾಟಗಾರರು ತಮ್ಮ ಅರ್ಧ ಅಥವಾ ಹೆಚ್ಚಿನ ಚಾನಲ್‌ಗಳನ್ನು ಸಿಂಕ್ ಮಾಡುತ್ತಿದ್ದಾರೆ. ಈ ವರ್ಷ, ಮಾರಾಟಗಾರರು ತಮ್ಮ ಗ್ರಾಹಕರನ್ನು ವಿವಿಧ ಚಾನೆಲ್‌ಗಳಲ್ಲಿ ಗುರುತಿಸಲು AI- ಚಾಲಿತ ಗುರಿಯತ್ತ ಹೆಚ್ಚು ಗಮನ ಹರಿಸುತ್ತಿರುವುದರಿಂದ ಈ ಸಂಖ್ಯೆಯಲ್ಲಿ ಏರಿಕೆ ಕಾಣುವಿರಿ. ನೀವು ಅಳವಡಿಸಿಕೊಳ್ಳಬೇಕಾದ 2019 ರಲ್ಲಿ ಇದು ಅತ್ಯಂತ ಜನಪ್ರಿಯ ಇ-ಕಾಮರ್ಸ್ ಪ್ರವೃತ್ತಿ...
ಒಂದು ಕೊನೆಯ ಇಕಾಮರ್ಸ್ ಸಲಹೆ
ಮುಂಬರುವ ವರ್ಷಗಳಲ್ಲಿ ಅನುಸರಿಸಬೇಕಾದ ನಾಲ್ಕು ಹೆಚ್ಚು ಪ್ರಚಲಿತ ಇ-ಕಾಮರ್ಸ್ ತಂತ್ರಗಳು ಇವು. ಭವಿಷ್ಯದಲ್ಲಿ ನಿಮ್ಮ ಆನ್‌ಲೈನ್ ವ್ಯವಹಾರವು ಅಭಿವೃದ್ಧಿ ಹೊಂದಲು ತಂತ್ರಜ್ಞಾನದೊಂದಿಗೆ ನವೀಕರಣಗೊಳ್ಳುವುದು ಉತ್ತಮ ಮಾರ್ಗವಾಗಿದೆ. ನಿಮ್ಮ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಮೂಲಕ ನೀವು ಯಾವಾಗಲೂ ಒಂದು ಹೆಜ್ಜೆ ಮುಂದಿಡಬಹುದು. ನೀವು ಆನ್‌ಲೈನ್‌ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದ್ದೀರಿ ಎಂಬುದ...
ಟ್ಯಾಗ್ಗಳು: ಅಮೆಜಾನ್ಬೇಮಾರ್ಡ್ ಸಂಸ್ಥೆBigCommerceಚೆಕ್ out ಟ್ ಪ್ರಕ್ರಿಯೆಹಡಗು ಬಿಡಿಇಬೇಇಕಾಮರ್ಸ್ ಚೆಕ್ out ಟ್ಇಕಾಮರ್ಸ್ ಪ್ರವೃತ್ತಿಗಳುಮಲ್ಟಿಚಾನಲ್ ಮಾರಾಟವೈಯಕ್ತೀಕರಣpinterest
ಮಧ್ಯಂತರ ತಡೆಯಾಜ್ಞೆ: ಅಪ್ರಾಪ್ತೆಯ ಮದುವೆಗೆ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ - court interim injunction for premature marriage | Vijaya Karnataka
court interim injunction for premature marriage
ವಿಜಯ ಕರ್ನಾಟಕ | Updated: Jun 29, 2019, 09:50PM IST
ಕಲಬುರಗಿ:ಇಲ್ಲಿನ ರಿಂಗ್‌ ರಸ್ತೆ ಸಮೀಪದ ಮಹ್ಮದ್‌ ರಫಿ ಚೌಕದ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ನಡೆಯಬೇಕಿದ್ದ ಅಪ್ರಾಪ್ತ ಮುಸ್ಲಿಂ ಯುವತಿಯೊಬ್ಬಳ ಮದುವೆ ತಡೆಯುವಲ್ಲಿ ರೋಜಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಕ್ಕಳ ಸಹಾಯವಾಣಿಗೆ ಬಂದ ಅನಾಮಿಕ ಕರೆಯೊಂದರ ಬೆನ್ನು ಹತ್ತಿದ್ದ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಈ ನಿಟ್ಟಿನಲ್ಲಿ ಜೂ.26ರಂದು ರಾತ್ರಿ 7ಕ್ಕೆ ಮಹ್ಮದ್‌ ರಫಿ ಚೌಕ ಸಮೀಪದ ಕಲ್ಯಾಣ ಮಂಟಪದಲ್ಲಿ ಬಾಲಕಿಯ ಮದುವೆ ನಡೆಯಲಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಈ ನಿಟ್ಟಿನಲ್ಲಿ ಮುದ್ರಿಸಲಾಗಿದ್ದ ಮದುವೆಯ ಆಮಂತ್ರಣದ ಪತ್ರದ ಆಧಾರದ ಮೇಲೆ ಇಲ್ಲಿನ ಹೆಚ್ಚುವರಿ ಸಿವಿಲ್‌ ...
ಈ ಆದೇಶದ ಪ್ರತಿಯನ್ನು ಕೊಂಡೊಯ್ದು ಅಪ್ರಾಪ್ತ ವಧುವಿನ ಪೋಷಕರಿಗೆ ತೋರಿಸಿದ ಬಳಿಕ ರೋಜಾ ಠಾಣೆಯ ಪೊಲೀಸ್‌ ಅಧಿಕಾರಿಗಳು ಅಪ್ರಾಪ್ತೆಯನ್ನು ವಶಕ್ಕೆ ಪಡೆದು ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷಾತೀತವಾಗಿ ಭಾಗವಹಿಸಿ ·
ಪಕ್ಷಾತೀತವಾಗಿ ಭಾಗವಹಿಸಿ
ಬಸವನಬಾಗೇವಾಡಿ: ಕಗ್ಗೋಡದಲ್ಲಿ ಡಿ.24 ರಿಂದ 8 ದಿನ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಉತ್ಸವ ಭಾರತೀಯರ ಸ್ವಾಭಿಮಾನದ ಸಂಗಮವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ. ಕಲ್ಲೂರ ಹೇಳಿದರು.
ಸ್ಥಳೀಯ ವಿರಕ್ತಮಠದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ರಥಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಗತ್ತಿಗೆ ಉನ್ನತ ಸಂದೇಶ ಸಾರಿದ ಭಾರತದ ಹಿರಿಮೆ ಕುರಿತು ಎಲ್ಲ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲ ಪಕ್ಷಗಳ, ಸಮುದಾಯಗಳ ಮುಖಂಡರನ್ನು ಆಹ್ವಾನಿಸಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಉತ್ಸವದ ಮೂಲಕ ಧರ್ಮ, ಸಂಸ್ಕೃತಿಯ ಶ್ರೇಷ್ಠತೆ ಎತ್ತಿ ಹಿಡಿಯುವ ಕೆಲಸವಾಗಬೇಕು. ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ತಾಲೂಕಿನಾದ್ಯಂತ ರಥಯಾತ್ರೆ ಸಂಚರಿಸಲು ಸಹಕರಿಸಿದ ಮುಖಂಡರನ್ನು ಸನ್ಮಾನಿಸಲಾಯಿತು. ಮಸಬಿನಾಳ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ, ಉತ್ಸವ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎ. ದೇಗಿನಾಳ ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಪ್ರಾಚಾರ್ಯ ಸುರೇಶಗೌಡ ಪಾಟೀಲ, ಸಾಹಿತಿ ಲ.ರು. ಗೊಳಸಂಗಿ, ಶಿವಪುತ್ರ ಕೆಂಭಾವಿ, ಅಂಬೋಜಿ ಪವಾರ ಇತರರಿದ್ದರು. ರಾಜುಗೌಡ ಚಿಕ್ಕೊಂಡ ಸ್ವಾಗತಿಸಿದರ...
ಉತ್ಸವ ರಥಯಾತ್ರೆಗೆ ಅದ್ದೂರಿ ಸ್ವಾಗತ: ಭಾರತೀಯ ಸಂಸ್ಕೃತಿ ಉತ್ಸವ-5 ನಿಮಿತ್ತ ತಾಲೂಕಿನಲ್ಲಿ ಹಮ್ಮಿಕೊಂಡ ರಥಯಾತ್ರೆಗೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಡೊಳ್ಳು ವಾದನದೊಂದಿಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ತಾಪಂ ಅಧ್ಯಕ್ಷೆ ಬೇಬಿ ಇಂಗಳೇಶ್ವರ, ಉತ್ಸವ ಉಸ್ತುವಾರಿ ಬಿ.ಕೆ. ಕಲ್ಲೂರ, ಅಧ್ಯಕ್ಷ ಎಸ್.ಎ. ದೇಗಿನಾಳ, ಪ್ರಧಾನ ಕಾರ್ಯದರ್ಶಿ ಕಾಶೀನಾಥ ಅವಟಿ, ಪ್ರಭಾಕರ ಖೇಡದ, ಸಂಗನಗೌಡ ಚಿಕ್ಕೊಂಡ, ಜಗದೀಶ ಕೊಟ್ರಶೆಟ್ಟಿ, ಸಂಗನಗೌಡ ಪಾಟೀಲ (ಕೌಲಗಿ), ರವಿ ಪಡಶೆಟ್ಟಿ, ರವಿ ಚಿಕ್ಕೊಂಡ, ಬಸವರಾಜ ಗೊಳಸಂಗಿ, ಬಸವರಾಜ ಗಚ್ಚಿನವರ, ಶರಣು ವಾಲಿಕಾರ, ರಾಜು ಬಂಡಿವಡ್ಡರ, ವಿಶ್ವನಾಥ ಹಿರೇಮಠ, ಸಂಗಮೇಶ ಮುಳವಾಡ ಹಾಗೂ ಶಿ...
ಕಣ್‌ಕಟ್ಟಿಕೊಂಡು ಬೈಕ್‌ ಓಡಿಸಲಿರುವ ಬಳ್ಳಾರಿ ಪುಟಾಣಿ! | 4-year-old boy to ride motorcycle blindfolded - Kannada Oneindia
ಕಣ್‌ಕಟ್ಟಿಕೊಂಡು ಬೈಕ್‌ ಓಡಿಸಲಿರುವ ಬಳ್ಳಾರಿ ಪುಟಾಣಿ!
ಬಳ್ಳಾರಿ : ನಾಲ್ಕೂವರೆ ವರ್ಷದ ಶ್ರೀವತ್ಸ ಹೆಮ್ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೋಟರ್‌ ಸೈಕಲ್‌ ಓಡಿಸುವ ಸಾಹಸ ಮಾಡಲಿದ್ದಾನೆ. ಆ ಮೂಲಕ ವಿಶ್ವದಾಖಲೆ ಬರೆಯುವ ಉತ್ಸಾಹ ಅವನದು.
ಸತ್ಯನಾರಾಯಣ ಪೇಟೆಯ ವೆಂಕಟೇಶ್ವರ ದೇವಸ್ಥಾನದಿಂದ ಇಂದಿರಾಗಾಂಧಿ ಮಾರ್ಗದ ಮೂಲಕ ಎರಡು ಕಿ.ಮೀ ಕ್ರಮಿಸಲು ಆತ ನಿರ್ಧರಿಸಿದ್ದಾನೆ. ನ.14ರ ಮಕ್ಕಳ ದಿನಾಚರಣೆಯಂದು ಈ ಪ್ರದರ್ಶನ ನೀಡಲು ಸಜ್ಜಾಗುತ್ತಿದ್ದಾನೆ. ಈ ಪುಟಾಣಿಯ ತಂದೆ ಪ್ರಕಾಶ್‌ ಹೆಮ್ಮಾಡಿ. ಹೋಟೆಲ್‌ ಉದ್ಯಮಿಯಾಗಿ, ಯಕ್ಷಿಣಿಗಾರರಾಗಿ ಈ ಭಾಗದಲ್ಲಿ ಪರಿಚಿತರು.
ತಮ್ಮ ಮಗನಿಗಾಗಿ ಪ್ರಕಾಶ್‌, ಬ್ಯಾಟರಿ ಚಾಲಿತ ಪುಟ್ಟ ಮೋಟರ್‌ ಸೈಕಲ್‌ ಸಿದ್ಧಪಡಿಸಿದ್ದಾರೆ. ಈ ಸಾಹಸ ಕಾರ್ಯದಲ್ಲಿ ಶ್ರೀವತ್ಸ ಯಶಸ್ಸು ಪಡೆದೇ ಪಡೆಯುತ್ತಾನೆ ಎಂಬ ವಿಶ್ವಾಸ ಅವರಲ್ಲಿದೆ.
ಈಗಾಗಲೇ ಪುಟಾಣಿ ಶ್ರೀವತ್ಸ, 78 ಮ್ಯಾಜಿಕ್‌ ಪ್ರದರ್ಶನಗಳನ್ನು ರಾಜ್ಯದಲ್ಲಿ ನೀಡಿದ್ದಾನೆ. ತನ್ನ ಮೂರನೇ ವರ್ಷದಲ್ಲಿಯೇ ಪ್ರಖ್ಯಾತ 'ಇಂಡಿಯನ್‌ ರೋಪ್‌ ಟ್ರಿಕ್‌' ಪ್ರದರ್ಶಿಸಿದ ಹೆಗ್ಗಳಿಕೆ ಅವನದು. ಶ್ರೀವತ್ಸನಿಗೆ ಬೆಸ್ಟ್‌ ಆಫ್‌ ಲಕ್‌.