text
stringlengths
0
61.5k
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ: ೪. ಕೃಷ್ಣನಗರ ಗ್ರಾಮಪಂಚಾಯ್ತಿ ಜನಜೀವನ ಚಿತ್ರಣ – ಕಣಜ
Home/ಸಾಹಿತ್ಯ/ಸಮಗ್ರ ಸಾಹಿತ್ಯ/ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ: ೪. ಕೃಷ್ಣನಗರ ಗ್ರಾಮಪಂಚಾಯ್ತಿ ಜನಜೀವನ ಚಿತ್ರಣ
ಕೃಷ್ಣನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಹಳ್ಳಿಗಳಿವೆ. ಒಂದು ಕೃಷ್ಣನಗರ ಮತ್ತೊಂದು ದೌಲತ್‌ಪುರ. ಈ ಎರಡು ಹಳ್ಳಿಗಳು ತಮ್ಮ ಹಳೆಯ ಹೆಸರು ಕಳಚಿ ಹೊಸ ಹೆಸರು ಪಡೆದುಕೊಂಡಿದೆ. ಕೃಷ್ಣಪುರ ಕೃಷ್ಣನಗರವಾಗಿದ್ದರೆ, ಕೋನಪುರ ದೌಲತ್‌ಪುರ ಆಗಿದೆ. ಕೃಷ್ಣನಗರ ತಾಲ್ಲೂಕು ಕೇಂದ್ರವಾದ ಸಂಡೂರಿನಿಂದ ಬಳ್ಳಾರಿಗೆ ಹೋಗುವ ರಸ್ತೆಯಲ್ಲಿ ಎರಡು ಕಿ.ಮಿ. ದೂರದಲ್ಲಿದೆ. ದೌಲತ್‌ಪುರ ಸಂಡೂರಿನಿಂದ ಹೊಸಪೇಟೆ...
ಭಾಗೋಳಿಕವಾಗಿ ಕೃಷ್ಣನಗರ (೧೭೮೦.೩೦ ಹೇಕ್ಟೇರ್) ದೌಲತ್‌ಪುರಕ್ಕಿಂತ (೨೨೨೮-೫೩ ಹೇಕ್ಟೇರ್) ವಿಸ್ತೀರ್ಣದಲ್ಲಿ ಚಿಕ್ಕದಿದೆ. ಜನಸಂಖ್ಯೆಯಲ್ಲಿ (೪೧೬೫), ದೌಲತ್‌ಪುರ (೨೮೪೦) ಕ್ಕಿಂತ ದೊಡ್ಡದಿದೆ. ಒಟ್ಟಾರೆ ಗ್ರಾಮ ಪಂಚಾಯ್ತಿಯಲ್ಲಿ ೭೦೦೫ ಜನರಿದ್ದಾರೆ. ಇವರಲ್ಲಿ ಶೇ. ೫೨ ರಷ್ಟು ಪುರುಷರು ಹಾಗೂ ಶೇ. ೪೮ರಷ್ಟು ಮಹಿಳೆಯರಿದ್ದಾರೆ. ಮಹಿಳಾ ಜನಸಂಖ್ಯೆ ಪ್ರಮಾಣ, ಬಳ್ಳಾರಿ ಜಿಲ್ಲಾ ಮಹಿಳಾ ಪ್ರಮಾಣ ( ೪೯...
೧೯೯೧ರಲ್ಲಿ ಗ್ರಾಮ ಪಂಚಾಯ್ತಿಯ ಒಟ್ಟು ಜನಸಂಖ್ಯೆ ೫,೪೪೧ ರಷ್ಟಿತ್ತು. ೨೦೦೧ರ ವೇಳೆಗೆ ೭,೦೦೫ಕ್ಕೆ ಏರಿಕೆಯಾಗಿದೆ. ದಶಕವಾರು ಜನಸಂಖ್ಯೆ ಹೆಚ್ಚಳ ಪ್ರಮಾಣ ಶೇ. ೩೬ರಷ್ಟಿದೆ. ಕೃಷ್ಣನಗರಕ್ಕಿಂತ (೨೯.೮೮%) ದೌಲತ್‌ಪುರದಲ್ಲಿ (ಶೇ. ೩೫) ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಿದೆ. ಇಲ್ಲಿನ ಜನಸಂಖ್ಯೆ ಪ್ರಮಾಣಕ್ಕೆ ಬೇರೆ ಬೇರೆ ಕಡೆಯಿಂದ ಜನರು ಬಂದು ನೆಲೆಸಿರುವುದು ಒಂದು ಕಾರಣ ಇರಬಹುದಾದರೂ ಅಲ್ಲಿನ ಬಹು...
ಶಿಕ್ಷಣ ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಸಾಧನ ಅಷ್ಟೇ ಅಲ್ಲ ಮಾನವನ ಸರ್ವಾಂಗೀಣ ಬೆಳವಣಿಗೆ ಪೂರಕವಾಗಿದೆ. ಒಟ್ಟು ಮೂರು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಹಾಗೂ ಎರಡು ಉರ್ದು ಮಾಧ್ಯಮಿಕ ಶಾಲೆಗಳಿವೆ.
ಕೃಷ್ಣನಗರದಲ್ಲಿ ಎರಡು ಕನ್ನಡ ಮಾಧ್ಯಮಿಕ ಶಾಲೆ ಇವೆ. ಒಂದು ಊರೊಳಗೆ ಇದ್ದರೆ ಮತ್ತೊಂದು ಪರಿಶಿಷ್ಠ ಕೇರಿಯಲ್ಲಿದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಒಟ್ಟು ೬೭೮ ವಿದ್ಯಾರ್ಥಿಗಳಿಗೆ ೫ ಜನ ಶಿಕ್ಷಕರಿದ್ದಾರೆ. ಐದು ಕೊಠಡಿಗಳಿವೆ. ದೌಲತ್‌ಪುರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೨೦೮ ವಿದ್ಯಾರ್ಥಿಗಳಿದ್ದು ೪ ಜನ ಶಿಕ್ಷಕರಿದ್ದಾರೆ.
ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಕೃಷ್ಣನಗರ ಮತ್ತು ದೌಲತ್‌ಪುರದಲ್ಲಿ ೧೬೩ ಮತ್ತು ೧೯೫ ಒಟ್ಟು ೩೫೮ ವಿದ್ಯಾರ್ಥಿಗಳಿಗೆ ೮ ಜನ ಶಿಕ್ಷಕರಿದ್ದಾರೆ.
ಕನ್ನಡ ಮಾಧ್ಯಮ ಹಾಗೂ ಉರ್ದು ಮಾಧ್ಯಮ ಮಕ್ಕಳು ಮತ್ತು ಶಿಕ್ಷಕ ಅನುಪಾತ ಕ್ರಮವಾಗಿ ಸುಮಾರು ೧೧೩೬, ೧೪೭ ಕಾಣಬಹುದು. ಇಲ್ಲಿ ಕಂಡು ಬಂದ ಮತ್ತೊಂದು ಅಂಶವೆಂದರೆ ಮುಸ್ಲಿಂ ಸಮುದಾಯದ ಗಂಡು ಮಕ್ಕಳು ಮಾಧ್ಯಮ ಶಾಲೆಗಳಲ್ಲಿ ಹೆಚ್ಚು ದಾಖಲಾಗುತ್ತಿದ್ದಾರೆ. ಇದಕ್ಕೆ ಗಂಡು ಮಕ್ಕಳು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮುಂದೆ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಹೆಣ್ಣು ಮಕ್ಕಳಾದರೆ ಮದುವೆ ಮಾಡಿ ಕಳುಹ...
ಕೃಷ್ಣನಗರದಿಂದ ಸಂಡೂರಿಗೆ ಹೋಗುವ ಮಾರ್ಗದಲ್ಲಿ ಕೃಷ್ಣನಗರ ಕೋಟೆಯ ಕಿರುಬಾಗಿಲ ಹೊರಗೆ ಒಂದು ಆರೋಗ್ಯ ಉಪಕೇಂದ್ರ ತೆರೆಯಲಾಗಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಈ ಉಪಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ. ಈ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಆರೋಗ್ಯ ಕೇಂದ್ರ ಸುಮಾರು ೫-೬ ಕಿ.ಮೀ.ನಷ್ಟು ದೂರದಲ್ಲಿರುವ ತಾರಾನಗರದಲ್ಲಿದೆ. ಇದಕ್ಕಿಂತಲೂ ಸಂಡೂರು ತಾಲ್ಲೂಕು ಆರೋಗ್ಯ ಕೇಂದ್ರ ಹತ್ತಿರವಿದೆ. ಆದ್ದರಿಂದ ಜನ...
ಕೃಷ್ಣನಗರ ಗ್ರಾಮಪಂಚಾಯತಿಯು ವಸತಿಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆ ಎದುರಿಸುತ್ತಿದೆ. ದೌಲತ್‌ಪುರಕ್ಕಿಂತಲೂ ಕೃಷ್ಣನಗರದ ವಸತಿ ಸಮಸ್ಯೆ ಭೀಕರವಾಗಿದೆ. ಊರಿನ ಸುತ್ತಲೂ ಎತ್ತರವಾದ ಕೋಟೆ ಸುತ್ತಿಕೊಂಡಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ಗಾಳಿ ಬೆಳಕಿಲ್ಲದೆ ಒಂದಕ್ಕೊಂದು ಅಂಟಿಕೊಂಟಿರುವ ಇಕ್ಕಟ್ಟಾದ ಚಿಕ್ಕ ಚಿಕ್ಕ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಊರಿನೊಳಗೆ ಸರಿಯಾದ ಬೀದಿಗಳಿಲ್ಲ. ಮನೆ ...
ನೈರ್ಮಲ್ಯ ಸ್ಥಿತಿಗತಿ
ಕೃಷ್ಣನಗರ ಮತ್ತು ದೌಲತ್‌ಪುರ ಎರಡು ಹಳ್ಳಿಗಳು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಕ ವೇದನೆ ಅನುಭವಿಸುತ್ತಿವೆ. ಕೃಷ್ಣನಗರ ನೈರ್ಮಲ್ಯ ಸ್ಥಿತಿ ಚಿಂತಾಜನಕವಾಗಿದೆ. ಊರ ರಕ್ಷಣೆಗೆಂದು ನಿರ್ಮಿಸಿದ ಕೋಟೆ ಇಂದು ಜನರ ನೈರ್ಮಲ್ಯಕ್ಕೆ ಮಾರಕವಾಗಿದೆ. ಕೋಟೆಯ ಸುತ್ತಲು ಆಳವಾದ ಕಂದಕವಿದೆ. ಬಸ್‌ಸ್ಟಾಂಡಿನಿಂದ ಕೋಟೆಯ ಹೆಬ್ಬಾಗಿಲವರೆಗೆ ಅಕ್ಕಪಕ್ಕದಲ್ಲಿ ಎತ್ತರವಾದ ತಿಪ್ಪೆಗಳಿವೆ. ಕೋಟೆಯ ಒಳಸುತ್ತುಗಳಲ್ಲಿ ...
ದೌಲತಪುರ: ದೌಲತಪುರದಲ್ಲಿ ಕೃಷ್ಣನಗರದಂತೆ ಊರ ಸುತ್ತಲೂ ಕೋಟೆ ಇಲ್ಲದಿದ್ದರೂ ತಿಪ್ಪೆಗಳೇ ಕೋಟೆಯಂತೆ ಸುತ್ತುವರಿದಿದೆ. ಅನೈರ್ಮಲ್ಯದಲ್ಲಿ ಕೃಷ್ಣನಗರದ ತಮ್ಮನಂತೆ ಕಾಣುತ್ತದೆ. ಇತ್ತೀಚಿಗೆ ವಿಸ್ತರಿಸಿಕೊಂಡಿರುವ ಹರಿಜನ ಕೇರಿ ಮತ್ತು ಇತರ ಜಾತಿ ವಸತಿಗಳ ಆಸುಪಾಸು ಬೀದಿಗಳಲ್ಲಿ ಒಂದಿಷ್ಟು ಸ್ವಚ್ಛತೆ ವಿಶಾಲತೆ ಕಾಣಬಹುದಾದರೂ ಊರಿನ ಕೇಂದ್ರ ಭಾಗದಲ್ಲಿನ ಕೊಳಚೆ ವರ್ಣಾತೀತ, ಊರಿನ ಮಧ್ಯಭಾಗಗಳಲ್ಲಿಯೇ ದ...
ನಿರ್ಮಲ ಕರ್ನಾಟಕ ಯೋಜನೆಯಡಿ ನಿರ್ಮಿಸಲಾಗಿರುವ ವೈಯಕ್ತಿಕ ಶೌಚಾಲಯಗಳನ್ನು ಶೌಚಾಲಯಕ್ಕಾಗಿ ಬಳಸದೆ ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಹಾಗೂ ನೀರಿನ ಸಮಸ್ಯೆಯಿಂದಾಗಿ ಈ ಶೌಚಾಲಯಗಳನ್ನು ಬಳಸುತ್ತಿಲ್ಲ.
ಮೂಲತಃ ಕೃಷಿಯನ್ನೇ ಅವಲಂಬಿಸಿರುವ ಇಲ್ಲಿನ ಕುಟುಂಬಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು. ಕೆಲ ಕುಟುಂಬಗಳು ನೀರಾವರಿ ಭೂಮಿಯನ್ನು ಹೊಂದಿದ್ದಾರೆ. ಇದರ ಜೊತೆಗೆ ಕೆಲವು ಕುಟುಂಬಗಳು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಫ್ಯಾಕ್ಟರಿ, ಗ್ಯಾರೇಜ್, ವ್ಯಾಪಾರ, ಮೈನ್ಸನ ಕೆಲಸಗಳಲ್ಲಿ ತೊಡಗಿದ್ದಾರೆ. ಮನೆಗೆ ಒಬ್ಬರಾದರೂ ಮೈನ್ಸ ಲಾರಿಗಳಲ್ಲಿ ಡ್ರೈವರ್‌ಗಳಾಗಿದ್ದಾರೆ. ಈ ಕುಟುಂಬಗಳು ಒಂದು ವಾರ...
ಕೃಷ್ಣನಗರದಲ್ಲಿ ಗ್ರಾಮಪಂಚಾಯ್ತಿ ಕಛೇರಿ ಇದೆ. ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡ ಇಲ್ಲ. ಸದ್ಯಕ್ಕೆ ಬಯಲು ರಂಗಮಂದಿರದ ಎಡಭಾಗದ ಪ್ರಸಾಧನ ಕೋಣೆಯನ್ನು ಗ್ರಾಮಪಂಚಾಯ್ತಿ ಕಛೇರಿಯಾಗಿ ಪರಿವರ್ತಿಸಲಾಗಿದೆ. ಬಲಭಾಗದ ಕೋಣೆಯನ್ನು ಗ್ರಾಮೀಣ ಗ್ರಂಥಾಲಯವಾಗಿ ಮಾರ್ಪಾಡು ಮಡಲಾಗಿದೆ.
ಪಂಚಾಯ್ತಿಯಲ್ಲಿ ಒಟ್ಟು ೫ ವಾರ್ಡುಗಳಿವೆ, ಕೃಷ್ಣನಗರದಲ್ಲಿ ಮೂರು ವಾರ್ಡಗಳು ಹಾಗೂ ದೌಲತಪುರದಲ್ಲಿ ಉಳಿದೆರಡು ವಾರ್ಡುಗಳಿವೆ, ಪ್ರತಿ ವಾರ್ಡಿನಲ್ಲಿಯೂ ಕನಿಷ್ಟ ೨೨೫ ಮನೆಗಳಿವೆ. ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು ೧೩ ಜನ ಸದಸ್ಯರು ಇವರಲ್ಲಿ ೯ ಜನ ಕೃಷ್ಣಾನಗರ ಹಾಗೂ ೪ ಮಂದಿ ಸದಸ್ಯರು ದೌಲತಪುರದಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ೭ ಜನ ಮುಸ್ಲಿಂ ಸದಸ್ಯರಿದ್ದಾರೆ. ಮಹೀಳೆಯರು ಮೀಸಲಾತಿ ಮೀರಿ ಹೆಚ್ಚಿ...
ಕುಡಿಯುವ ನೀರು ಪೂರೈಸುತ್ತಿರುವ ನೀರಿನ ಮೂಲಗಳು ಮತ್ತು ಅವುಗಳ ಸ್ಥಿತಿಗತಿ
ಕೃಷ್ಣನಗರ ಗ್ರಾಮ ಪಂಚಾಯ್ತಿಯು ತನ್ನ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ವಿವಿಧ ಮೂಲಗಳಿಂದ ಕುಡಿಯುವ ನೀರು ಪೂರೈಸುತ್ತಿದೆ. ಪ್ರಸ್ತುತ ಕುಡಿಯುವ ನೀರು ಪೂರೈಸುವಲ್ಲಿ ೧೫ ಕೈಪಂಪು ಕೊಳವೆ ಬಾವಿಗಳು ೮ ಕಿರುನೀರು ಘಟಕಗಳು, ೧೭ ಸಾರ್ವಜನಿಕ ನಳಗಳು ಹಾಗೂ ೧೧೪ ವೈಯಕ್ತಿಕ ನಳಗಳು ಕಾರ್ಯ ನಿರತವಾಗಿದೆ. ನೀರು ಸಂಗ್ರಹಿಸಲು ನಾಲ್ಕು ಟ್ಯಾಂಕುಗಳಿವೆ. ಆರು ಕೊಳವೆ ಬಾವಿಗಳಿದ್ದು ಅವುಗಳಿಗೆ ವಿದ್ಯುತ್ ಮೋಟಾರ್...
ಕೃಷ್ಣನಗರ: ಕೃಷ್ಣನಗರದಲ್ಲಿ ೮ ಕೈಪಂಪು ಕೊಳವೆ ಬಾವಿಗಳು, ೫ ಕಿರುನೀರು ಘಟಕಗಳು, ೧೩ ಸಾರ್ವಜನಿಕ ನಳಗಳು ಹಾಗೂ ೧೪ ವೈಯಕ್ತಿಕ ನಳಗಳಿವೆ, ನೀರು ಸಂಗ್ರಹಿಸಲು ೩ ಟ್ಯಾಂಕುಗಳಿವೆ, ೩ ಬೋರ್‌ವೆಲ್‌ಗಳಲ್ಲಿ ವಿದ್ಯುತ್ ಮೋಟಾರ್ ಸಹಾಯದಿಂದ ಮೇಲೆತ್ತಿದ ನೀರನ್ನು ಟ್ಯಾಂಕುಗಳಲ್ಲಿ ಸಂಗ್ರಹಿಸಿ ನಂತರ ನಳಗಳ ಮೂಲಕ ವಿತರಿಸಲಾಗುತ್ತಿದೆ. ನೀರು ಪೂರೈಕೆ ಮಾಡುವಲ್ಲಿ ಇಷ್ಟೆಲ್ಲಾ ಮೂಲಗಳಿದ್ದರೂ ಅವುಗಳ ದುರಸ್ಥಿ...
ಗ್ರಾಮ ಪಂಚಾಯ್ತಿಯ ಹಿಂಭಾಗದಲ್ಲಿರುವ ದೊಡ್ಡ ಬಾವಿ ಹತ್ತಿರ ಒಂದು ಕೈಪಂಪು ಕೊಳವೆ ಬಾವಿ ಇದ್ದು ಅದರಲ್ಲಿ ನೀರು ಲಭ್ಯವಿದೆ. ಆದರೆ ಕುಡಿಯಲು ಯೋಗ್ಯವಾಗಿಲ್ಲ. ನೀರು ಕುಡಿದರೆ ಮೈ ಚರ್ಮ ತುರುಕಿ ಬರುತ್ತದೆ. ನಲ್ಲಿ ನೀರಿನ ಸಮಸ್ಯೆಯಿದ್ದಾಗ ಮಾತ್ರ ಮನೆ ಬಳಕೆಗೆ ಈ ನೀರು ಉಪಯೋಗಿಸಲಾಗುತ್ತದೆ. ಪರಿಶಿಷ್ಟರ ಕೇರಿಯಲ್ಲೊಂದು ಕೈ ಪಂಪು ಕೊಳವೆ ಬಾವಿ ಇದೆ. ಕೈ ಕಾಲು ಮುರಿದು ಹೋಗಿ ನೆಲಸಮವಾಗಿದೆ. ಎರಡು ವ...
ಕಿರುನೀರು ಘಟಕಗಳು
ಪರಿಶಿಷ್ಟರ ಕಾಲೋನಿಯಲ್ಲಿ ಒಂದು ಕಿರುನೀರು ಘಟಕ ಸ್ಥಾಪಿಸಲಾಗಿದೆ. ಇದರಲ್ಲಿನ ನಾಲ್ಕು ನಳಗಳಲ್ಲಿ ಎರಡು ನಳಗಳು ಮುರಿದು ಹೋಗಿವೆ. ಮೊದಲು ನೀರು ಬರುತ್ತಿತ್ತು. ಈಗ ನೀರು ಬರುತ್ತಿಲ್ಲ. ಕಿರುನೀರು ಘಟಕದ ಸುತ್ತಲೂ ಕೆಸರಿನ ರೊಚ್ಚು ನಿಂತಿದೆ. ಇತ್ತೀಚಿಗೆ ಒಂದು ಸಾರ್ವಜನಿಕ ನಳ ಅಲ್ಲಿಯೇ ನಿರ್ಮಿಸಲಾಗಿದೆ.
ಕೋಟೆಯ ಹೊರ ಬಾಗಿಲು ಹತ್ತಿರ ಕಿರುನೀರು ಘಟಕ ನಿರ್ಮಿಸಲಾಗಿದೆ. ಅದು ಚಾಲನೆಯಲ್ಲಿ ಇಲ್ಲ. ನಳಗಳು ಮುರಿದು ಹೋಗಿವೆ. ಗಿಡಗಂಟೆ ತಿಪ್ಪೆಗಳು ನೀರಿನ ಘಟಕವನ್ನು ಮುಚ್ಚಿಕೊಂಡಿವೆ. ಅದರ ಪಕ್ಕದಲ್ಲೆ ಬಟ್ಟೆ ಒಗೆಯಲು ಹಾಕಿದ ಎರಡು ಬಂಡೆಗಳು ಅನಾಥವಾಗಿ ನಿಂತಿವೆ. ನೆಲ ಟ್ಯಾಂಕಿನ ಎಡಭಾಗದಲ್ಲೊಂದು ಕಿರುನೀರು ಘಟಕ ಸ್ಥಾಪಿಸಲಾಗಿದೆ. ಅವುಗಳಿಗೆ ನಲ್ಲಿಗಳನ್ನು ಅಳವಡಿಸಿಲ್ಲ, ಮೇಲ್ಛಾವಣಿಯೂ ಇಲ್ಲ. ಗ್ರಾಮ ಪಂ...
ನಲ್ಲಿ ಜಾಲದ ಮೂಲಗಳು
ಕುಡಿಯುವ ನೀರು ಸರಬರಾಜಿಗಾಗಿ ೧೩ ಸಾರ್ವಜನಿಕ ನಳಗಳನ್ನು ಅಳವಡಿಸಲಾಗಿದೆ. ನೀರಿನ ಮೂರು ಟ್ಯಾಂಕುಗಳಿವೆ. ಗ್ರಾಮ ಪಂಚಾಯ್ತಿಯ ಹತ್ತಿರ ಒಂದು ಟ್ಯಾಂಕ್ ಇದೆ. ಎರಡು ಮತ್ತು ಮೂರನೆ ವಾರ್ಡಿನ ಮಧ್ಯೆ ಮತ್ತೊಂದು ಟ್ಯಾಂಕ್ ನಿರ್ಮಿಸಲಾಗಿದೆ. ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ೩ ಪಂಪ್‌ಸೆಟ್‌ಗಳಿವೆ ಇವುಗಳಿಗೆ ವಿದ್ಯುತ್ ಮೋಟರ್ ಅಳವಡಿಸಲಾಗಿದೆ. ಇದರ ನೆರವಿನಿಂದ ಅಂತರ್ಜಲವನ್ನು ಮೇಲೆತ್ತಿ ನೀರಿನ ಟ್ಯ...
ರಸ್ತೆ ವಿಸ್ತೀರ್ಣ ಹೆಚ್ಚಿಸಲು ನಡೆಯುತ್ತಿರುವ ಕಾಮಗಾರಿಯಿಂದಾಗಿ ಅಲ್ಲಿ ನೀರು ಸರಬರಾಜು ಮಾಡುತ್ತಿದ್ದ ಪೈಪುಗಳ ದುರಸ್ಥಿಗೊಂಡಿವೆ. ಬಾಬಯ್ಯನ ತಿರುವಿನ ಸ್ಮಶಾನದಲ್ಲಿರುವ ಖಾಸಗಿಯವರ ತೋಟದ ಪಂಪ್‌ಸೆಟ್‌ಗೆ ಗ್ರಾಮ ಪಂಚಾಯ್ತಿಯವರು ವಿದ್ಯುತ್ ಮೋಟರ್ ಜೋಡಿಸಿ ಸದ್ಯದಲ್ಲಿ ನೀರು ಪೂರೈಸಲಾಗುತ್ತಿದೆ.
ದೌಲತಪುರ : ದೌಲತಪುರದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ೩ ಕಿರುನೀರು ಘಟಕಗಳು, ೭ ಕೈಪಂಪು ಕೊಳವೆ ಬಾವಿಗಳು, ೪ ಸಾರ್ವಜನಿಕ ನಳಗಳು ಹಾಗೂ ೧೦೦ ವೈಯಕ್ತಿಕ ನಳಗಳನ್ನು ಅಳವಡಿಸಲಾಗಿದೆ. ಹಾಗೂ ಒಂದು ನಿರಿನ ಟ್ಯಾಂಕು ಇದೆ.
ಕೈಪಂಪು ಕೊಳವೆ ಬಾವಿಗಳು
ಹೊನ್ನುರಸ್ವಾಮಿ ದೇವಸ್ಥಾನದ ಬಳಿ ಒಂದು ಕೈಪಂಪು ಕೊಳವೆ ಬಾವಿ ನಿರ್ಮಿಸಲಾಗಿದೆ. ಆರು ತಿಂಗಳ ಹಿಂದೆ ನೀರು ಬರುತ್ತಿತ್ತು. ಈಗ ಇದ್ದಕ್ಕಿದ್ದಂತೆ ನೀರು ನಿಂತು ಹೋಗಿವೆ. ನೀರು ಕುಡಿಯಲು ಉತ್ತಮವಾಗಿತ್ತು ಮತ್ತು ನೀರಿನ ಇಳುವರಿ ಪ್ರಮಾಣವು ಅಧಿಕವಿತ್ತು. ಈಗ ನೀರು ಬತ್ತಿಹೋಗಿವೆ. ರಿಪೇರಿ ಕೆಲಸ ನಡೆದಿಲ್ಲ. ಮಸೀದಿ ಹತ್ತಿರ ಮತ್ತೊಂದು ಕೈಪಂಪು ಕೊಳವೆ ಬಾವಿಯಿದೆ. ಕಿರುನೀರು ಘಟಕಕ್ಕೆ ನೀರು ಸರಬರಾಜ...
ಕಿರು ನೀರಿನ ಘಟಕಗಳು
ಶಾಲಾ ಮುಂಭಾಗದಲ್ಲಿ ಒಂದು ಕಿರುನೀರು ಘಟಕ ಇದೆ. ಅದರ ಎರಡು ನಳಗಳು ಮುರಿದು ಸುತ್ತಲು ಕಲ್ಲುದುಂಡಿಗಳು ಬಿದ್ದಿವೆ. ಕೊಡಗಳನ್ನು ಇಟ್ಟು ನೀರು ತುಂಬಿಕೊಳ್ಳಲು ಸ್ಥಳವಿಲ್ಲ. ಎರಡೆ ನಲ್ಲಿಗಳು ಇರುವುದರಿಂದ ನೀರು ಸಂಗ್ರಹಿಸುವಾಗ ಸಣ್ಣಪುಟ್ಟ ಜಗಳಗಳಾಗುತ್ತಿರುತ್ತವೆ. ನೀರು ಕುಡಿಯಲು ಉತ್ತಮವಾಗಿದೆ. ಮಸೀದಿ ಹತ್ತಿರವಿರುವ ಟ್ಯಾಂಕ್ ಸುತ್ತ ಸ್ವಚ್ಛ ಪರಿಸರವಿದೆ. ನೀರು ಕುಡಿಯಲು ಮತ್ತು ಬಳಕೆಗೆ ಸಾಕಷ್...
ಮುಸ್ಲಿಂ ಮತ್ತು ಪರಿಶಿಷ್ಟರ ಕೇರಿಯಲ್ಲಿ ಮತ್ತೊಂದು ಕಿರುನೀರು ಘಟಕವಿದೆ. ಕುಡಿಯಲು ನೀರು ಉತ್ತಮವಾಗಿದೆ. ಒಂದು ನಲ್ಲಿ ನಾಪತ್ತೆಯಾಗಿದೆ. ಘಟಕದ ಸುತ್ತಲೂ ಹಾಕಿದ ಸಿಮೆಂಟ್ ಕಿತ್ತು ಹೋಗಿದೆ. ಪಕ್ಕದಲ್ಲಿ ಚರಂಡಿ ಇದೆ. ಅದರೊಳಗೆ ಕಸಕಡ್ಡಿ ಬಿದ್ದಿವೆ, ನೋಡಲು ಗಲೀಜಾಗಿ ಕಾಣುತ್ತದೆ.
ನಲ್ಲಿ ನೀರಿನ ಮೂಲಗಳು
ನಲ್ಲಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ೪ ಸಾರ್ವಜನಿಕ ಹಾಗೂ ೧೦೦ ವೈಯಕ್ತಿಕ ನಳಗಳನ್ನು ಅಳವಡಿಸಲಾಗಿದೆ. ಒಂದು ಟ್ಯಾಂಕ್ ಇದೆ. ೭ ಕೊಳವೆ ಬಾವಿಗಳಿವೆ. ಮಸೀದಿ ಹಿಂಭಾಗದಲ್ಲಿ ಮೊದಲು ಒಂದು ಕೊಳವೆ ಬಾವಿ ಕೊರೆಯಲಾಗಿ ಸುತ್ತಲು ತಿಪ್ಪೆಗಳಿದ್ದು ಅದರಲ್ಲಿ ವಿಷಯುಕ್ತ ನೀರು ಬರುತ್ತಿತ್ತು. ಆ ಕಾರಣ ದೌಲತಪುರ ತಿರುವಿನಲ್ಲಿ ಮತ್ತೊಂದು ಬೋರ್ ಕೊರೆಯಲಾಗಿತ್ತು. ಇತ್ತೀಚಿಗೆ ಇನ್ನೂ ಒಂದು ಬೋ...
ಕುಡಿಯುವ ನೀರು ಪೂರೈಸುತ್ತಿರುವ ೮ ಕಿರುನೀರು ಘಟಕಗಳಲ್ಲಿ ೩ (ದೌಲತಪುರ) ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕುಡಿಯಲು ನೀರು ಯೋಗ್ಯವಾಗಿದೆ. ಇನ್ನೂ ೫ ಕಿರುನೀರು ಘಟಕಗಳು (ಕೃಷ್ಣನಗರ) ಪೂರ್ಣ ದುರಸ್ಥಿಗೊಂಡಿದ್ದು ಸದ್ಯ ಅವುಗಳು ಚಾಲ್ತಿಯಲ್ಲಿಲ್ಲ. ನಳದ ನೀರು ಪೂರಯಸುವಲ್ಲಿ ವಿದ್ಯುತ್ ಮೋಟಾರ ಜೋಡಿಸಿದ ೬ ಪಂಪ್‌ಸೆಟ್‌ಗಳಿದ್ದು ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನೀರು ದಾಸ್ತಾನುಗೊಳ...
'ಬ್ಯಾಡ್ ಮೋದಿನಾಮಿಕ್ಸ್‌': ಆರ್‌ಬಿಐ ಮೀಸಲು ನಿಧಿಗೂ ಕೈ ಇಟ್ಟ ಕೇಂದ್ರ ಸರಕಾರ!
ಆರ್‌ಬಿಐ ಬಳಿ ಆಪತ್ಕಾಲದಲ್ಲಿ ಬೇಕಾಗುತ್ತದೆ ಎಂದು ತೆಗೆದಿಟ್ಟ ಮೀಸಲು ನಿಧಿ 9.59 ಲಕ್ಷ ಕೋಟಿ ರೂಪಾಯಿ ಇದೆ. ಆದರೆ ಇಷ್ಟೆಲ್ಲಾ ಹಣ ಅಗತ್ಯವಿಲ್ಲ; ಹೆಚ್ಚುವರಿ ನಿಧಿಯನ್ನು ನಮಗೆ ನೀಡಿ ಎಂದು ಕೇಂದ್ರ ಸರಕಾರ ಕೇಳಿಕೊಂಡಿದೆ.
08 Nov, 2018 at 07:44 AM
ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರದ ನಡುವೆ ಸಂಘರ್ಷ ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿದೆ. ಇದರ ಹೃದಯ ಭಾಗದಲ್ಲಿರುವುದು '3.6 ಲಕ್ಷ ಕೋಟಿ ರೂಪಾಯಿ' ಹಣದ ಕಥೆ.
ಆರ್‌ಬಿಐ ಬಳಿ ಆಪತ್ಕಾಲದಲ್ಲಿ ಬೇಕಾಗುತ್ತದೆ ಎಂದು ತೆಗೆದಿಟ್ಟ ಮೀಸಲು ನಿಧಿ 9.59 ಲಕ್ಷ ಕೋಟಿ ರೂಪಾಯಿ ಇದೆ. ಆಪತ್ಕಾಲದಲ್ಲಿ ಇಷ್ಟೆಲ್ಲಾ ಹಣ ಬೇಕಾಗುವುದಿಲ್ಲ, ಇದರಲ್ಲಿರುವ ಹೆಚ್ಚುವರಿ ನಿಧಿಯನ್ನು ನಮಗೆ ವರ್ಗಾವಣೆ ಮಾಡಿ ಎಂದು ಕೇಂದ್ರ ಸರಕಾರ ಕೇಳಿಕೊಂಡಿದೆ. ಅದರ ಮೊತ್ತವೇ 3.6 ಲಕ್ಷ ಕೋಟಿ ರೂಪಾಯಿ.
ಈ ಹಣವನ್ನು ನಾವಿಬ್ಬರು ಒಟ್ಟಾಗಿ ಖರ್ಚು ಮಾಡೋಣ ಎಂಬ ಆಫರನ್ನೂ ಸರಕಾರ ಆರ್‌ಬಿಐ ಮುಂದಿಟ್ಟಿದೆ. ಆದರೆ ಇದಕ್ಕೆ ಆರ್‌ಬಿಐ ಒಪ್ಪಿಕೊಂಡಿಲ್ಲ. ತನ್ನ ಮೀಸಲು ನಿಧಿಯನ್ನು ಸರಕಾರ ಬಳಸಿಕೊಳ್ಳುವುದರಿಂದ ಸ್ಥೂಲ ಆರ್ಥಿಕತೆಯ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ ಎಂಬುದು ಆರ್‌ಬಿಐ ವಾದವಾಗಿದೆ. ಹೀಗಾಗಿ ಸರಕಾರದ ಪ್ರಸ್ತಾಪವನ್ನು ಆರ್‌ಬಿಐ ಒಪ್ಪಿಕೊಂಡಿಲ್ಲ.
ಇದಕ್ಕೆ ಸಡ್ಡು ಹೊಡೆದಿರುವ ಕೇಂದ್ರ ಸರಕಾರ ಮೀಸಲು ನಿಧಿ ಮತ್ತು ಇದರ ವರ್ಗಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಆರ್‌ಬಿಐನ ನಿಯಮಗಳೇ ಸರಿ ಇಲ್ಲ ಎಂದು ವಾದಿಸಿದೆ. ಈ ನೀತಿ ನಿಯಮಗಳನ್ನು 2017ರ ಜುಲೈನಲ್ಲಿ ಆರ್‌ಬಿಯ ರೂಪಿಸಿತ್ತು. ಈ ಸಂದರ್ಭ ನಡೆದ ಮಂಡಳಿಯ ಸಭೆಗೆ ಕೇಂದ್ರದ ಇಬ್ಬರೂ ಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ತೆಗೆದುಕೊಂಡ ತೀರ್ಮಾನ ಸರಿ ಇಲ್ಲ ಎಂ...
ಹೀಗಾಗಿ ನಾವಿಬ್ಬರೂ ಜತೆಯಾಗಿ ಈ ಹಣವನ್ನು ಬ್ಯಾಂಕುಗಳ ನಿಧಿಯ ಮರುಸೃಷ್ಟಿ, ಬ್ಯಾಂಕ್‌ಗಳು ನೀಡುವ ಸಾಲದ ವಿಸ್ತರಣೆ ಮೊದಲಾದ ಯೋಜನೆಗಳಿಗೆ ಬಳಸಿಕೊಳ್ಳೋಣ ಎಂದು ಆರ್‌ಬಿಐಗೆ ಹೇಳಿದೆ. ಆದಾಗ್ಯೂ, ಕೇಂದ್ರ ಬ್ಯಾಂಕುಗಳ ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ಅಪಾಯಕಾರಿ ತೀರ್ಮಾನ ಎಂದು ಆರ್‌ಬಿಐ ಹೇಳಿದೆ.
'ಇದರಿಂದ ಯಾವುದೇ ಹೊಸ ಆದಾಯ ಹುಟ್ಟುವುದಿಲ್ಲ. ಮತ್ತು ಸರ್ಕಾರದ ಖರ್ಚಿಗೆ ನಿಧಿಯನ್ನು ಒದಗಿಸಲು ಬೇಕಾದ ಭದ್ರತೆಯನ್ನು ಈ ಹಣದಲ್ಲೇ ನೀಡಬೇಕಾಗುತ್ತದೆ. ಸರಕಾರದ ಈ ತೀರ್ಮಾನ ಹಣಕಾಸಿನ ಮಾರುಕಟ್ಟೆಗಳ ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ' ಎಂದು ಅದು ಸಮಜಾಯಿಷಿ ನೀಡಿದೆ.
ಹೆಚ್ಚುವರಿ ಆದಾಯ ಮತ್ತು ವರ್ಗಾವಣೆ
ಪ್ರತೀ ವರ್ಷ ಆರ್‌ಬಿಐ ಒಂದಷ್ಟು ಆದಾಯವನ್ನು ಬೇರೆ ಬೇರೆ ರೂಪಗಳಿಂದ ಪಡೆದುಕೊಳ್ಳುತ್ತದೆ. ಇದರಲ್ಲಿ ಮೀಸಲು ನಿಧಿಗೆ ಎಷ್ಟು ಅಗತ್ಯ ಎಂಬುದನ್ನು ನೋಡಿ, ಅದಕ್ಕೆ ಬೇಕಾದ ಹಣವನ್ನು ತೆಗೆದಿಟ್ಟು ಉಳಿಕೆಯಾದ ಹಣವನ್ನು ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡುತ್ತದೆ. 2017-18ರಲ್ಲಿ ಆರ್‌ಬಿಐ ಇದೇ ರೀತಿ 50,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡಿತ್ತು. 2016-17ರಲ್ಲಿ 30,659 ...
ಜಾಗತಿಕ ಬ್ಯಾಂಕುಗಳಿಗೆ ಹೋಲಿಸಿದರೆ ಆರ್‌ಬಿಐ ಮೀಸಲಿಟ್ಟ ಹಣದ ಪ್ರಮಾಣ ತೀರಾ ಹೆಚ್ಚಾಗಿದೆ. ಆರ್‌ಬಿಐನ ಒಟ್ಟಾರೆ ಆಸ್ತಿಗೆ ಹೋಲಿಸಿದರೆ ಇದರ ಪ್ರಮಾಣ ಜಾಸ್ತಿ ಇದೆ ಎನ್ನುತ್ತಿದೆ ಸರಕಾರ. ಆದರೆ ಇದು ಪೂರ್ತಿ ನಿಜವಲ್ಲ. ಒಟ್ಟಾರೆ ಆಸ್ತಿಗೆ ಹೋಲಸಿದರೆ ಅಮೆರಿಕಾ, ಇಂಗ್ಲಂಡ್‌, ಅರ್ಜೆಂಟೀನಾ, ಫ್ರಾನ್ಸ್‌, ಸಿಂಗಾಪುರಗಳ ಕೇಂದ್ರ ಬ್ಯಾಂಕುಗಳು ಕಡಿಮೆ ಪ್ರಮಾಣದ ಮೀಸಲು ನಿಧಿಯನ್ನು ಹೊಂದಿವೆ. ಆದರೆ ಮಲೇ...
ಏನಿದು ಮೀಸಲು ನಿಧಿ?
ಆರ್‌ಬಿಐನ ಕೆಲಸ ಭಾರತದ ಆರ್ಥಿಕತೆಯನ್ನು ನಿರ್ವಹಣೆ ಮಾಡುವುದು. ಮ್ಯಾನೇಜರ್‌ ರೀತಿಯ ವಿಶೇಷ ಜವಾಬ್ದಾರಿ ಇದು. ಈ ಸಂದರ್ಭದಲ್ಲಿ ಒದಗಿ ಬರಬಹುದಾದ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲೆಂದೇ ಆರ್‌ಬಿಐ ಮೀಸಲು ನಿಧಿಗಳನ್ನು ಇಟ್ಟುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಸೃಷ್ಟಿಯಾಗಬಹುದಾದ ಅಪಾಯಗಳು, ಕಾರ್ಯಾಚರಣೆಯ ಅಪಾಯಗಳು, ಸಾಲಗಳ ಮೇಲಿನ ಅಪಾಯಗಳು, ಆಕಸ್ಮಿಕ ಅಪಾಯಗಳನ್ನು ಮೆಟ್ಟಿ ನಿಲ್ಲಲು ಈ ಹಣವನ್ನ...
2018ರ ಜೂನ್‌ ಅಂತ್ಯಕ್ಕೆ ಆರ್‌ಬಿಐ ಬಳಿ ಈ ರೀತಿ ನಗದು ಮತ್ತು ಚಿನ್ನದ ರೂಪದಲ್ಲಿ 6.91 ಲಕ್ಷ ಕೋಟಿ ರೂಪಾಯಿಗಳ ಮೀಸಲು ನಿಧಿ ಇದೆ. ಇನ್ನು ಆಕಸ್ಮಿಕ ಅಪಾಯಗಳ ನಿಧಿ ಎಂದು 2.32 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿದೆ. ಆರ್‌ಬಿಐ ಅನಿರೀಕ್ಷಿತ ಘಟನೆಗಳು ನಡೆದ ಸಂದರ್ಭದಲ್ಲಿ ಆಕಸ್ಮಿಕ ಅಪಾಯಗಳ ನಿಧಿಯನ್ನು ಬಳಸಿಕೊಂಡರೆ, ನಗದು ಮತ್ತು ಚಿನ್ನದ ಮೀಸಲು ನಿಧಿಯನ್ನು ಮಾರುಕಟ್ಟೆಯಲ್ಲಿ ಒದಗಿಬರುವ ನಷ್ಟ ...
ಇಂಥಹದ್ದೊಂದು ಅತ್ಯಗತ್ಯ ಹಣವನ್ನು ಸರಕಾರಕ್ಕೆ ವರ್ಗಾವಣೆ ಮಾಡಲು ಆರ್‌ಬಿಐಗೆ ಒಂದಿಂಚೂ ಮನಸಿಲ್ಲ. ಅಕ್ಟೋಬರ್‌ 26ರಮಂದ ತಾವು ಮಾಡಿದ ಜನಪ್ರಿಯ ಬಾಷಣದಲ್ಲಿ ಆರ್‌ಬಿಐ ಉಪ ಗವರ್ನರ್‌ ವಿರಲ್‌ ಆಚಾರ್ಯ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಹೆಚ್ಚುವರಿ ಹಣವನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ತೀರ್ಮಾನ ದುರಂತಕ್ಕೆ ಎಡೆ ಮಾಡಿಕೊಡಲಿದೆ ಎಂದಿದ್ದ ಅವರು, ಇದಕ್ಕೆ ಅರ್ಜೆಂಟೀನಾದ ಉದಾಹರಣೆ ನೀಡಿದ್ದರು. ಅ...
ಆದರೆ ಆರ್‌ಬಿಐ ಬಳಿ ಅಗತ್ಯಕ್ಕಿಂತ ಹೆಚ್ಚು ಹಣ ಇದೆ ಎಂದು ಕೇಂದ್ರ ಸರಕಾರ ಈ ಹಿಂದಿನಿಂದಲೂ ವಾದಿಸುತ್ತಲೇ ಬಂದಿದೆ. 2016-17ರಲ್ಲಿಯೂ ಆಗಿನ ಮುಖ್ಯ ಹಣಕಾಸು ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್‌ ಆರ್‌ಬಿಐ ಬಳಿ ಹೆಚ್ಚಿನ ನಿಧಿ ಇದೆ. ಇದರಲ್ಲಿ 4 ಲಕ್ಷ ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ವರ್ಗಾವಣೆ ಮಾಡಬಹುದು ಎಂದಿದ್ದರು.ಇದಕ್ಕೆ ಅಂದಿನ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಕೂಡ ವಿರೋಧ...
ಇದೀಗ ನರೇಂದ್ರ ಮೋದಿ ಸರಕಾರ ಈ ಹಣದ ವರ್ಗಾವಣೆಗೆ ಪಟ್ಟು ಹಿಡಿದು ಕುಳಿತಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ದೇಶದ ಆರ್ಥಿಕತೆ ಸುಭದ್ರವಾಗಿತ್ತು. ಇವತ್ತಿಗೂ ಸುಭದ್ರವಾಗಿದೆ ಎಂದೇ ಸರಕಾರ ಪದೇ ಪದೇ ವಾದಿಸುತ್ತಿದೆ. ಹೀಗಿರುವಾಗ ಈ ಹಣದ ಅಗತ್ಯವೇನು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹಾಗಿದ್ದರೆ ದೇಶದ ಖಜಾನೆ ಬರಿದಾಯಿತಾ? ಈ ಪ್ರಶ್ನೆಗೆ ...
ಗೌಡರನ್ನು ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಜ್ಜು..? | Digital Kannada
Home ರಾಜಕೀಯ ಗೌಡರನ್ನು ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಜ್ಜು..?
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಮಹತ್ವದ ಲೆಕ್ಕಾಚಾರಗಳು ನಡೆಯುತ್ತಿದೆ. ಯಾರು ಯಾರು ಬೆಂಬಲಿಸಬೇಕು, ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು. ಯಾರೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂದು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಬಿಜೆಪಿಯಲ್ಲಿ ಇನ್ನೂ ಕೂಡ ಟಿಕೆಟ್‌...
ಹಾಸನದಲ್ಲಿ ಶಾಸಕ ಶಿವಲಿಂಗೇಗೌಡ ಈ ಬಗ್ಗೆ ಮಾತನಾಡಿದ್ದು, ಏನಾದರೂ ಮಾಡಿ ನಾವು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಒಪ್ಪಿಸಿಯೇ ಒಪ್ಪಿಸುತ್ತೇವೆ. ದೇವೇಗೌಡರಂತ ಅನುಭವಿ ರಾಜಕಾರಣಿ ಸಲಹೆ ಸೂಚನೆಗಳು ಭಾರತ ಸರ್ಕಾರಕ್ಕೆ ಅವಶ್ಯಕತೆ ಇದೆ. ಕೆಟ್ಟ ಅನಿವಾರ್ಯ ರಾಜಕಾರಣದಿಂದ ಅವರು ಈ ಬಾರಿ ಸಂಸತ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಈಗ ರಾಜ್ಯಸಭೆಗೆ ಆಯ್ಕೆ ಮಾಡುವುದನ್ನು ಹಿಂಬಾಗಿಲಿನಿಂದ ಎಂದು ಭಾ...
ರಾಜ್ಯಸಭೆ ಹಿರಿಯರ ಸಂಸತ್ತು. ದೇವೇಗೌಡರು ರಾಜ್ಯಸಭೆಯಲ್ಲಿ ಕುಳಿತು ಕೆಲಸ ಮಾಡಿದರೆ ರೈತರಿಗೆ ಒಳಿತಾಗಲಿದೆ, ಅವರ ಅವಶ್ಯಕತೆ ಇಂದು ನಮಗೆ ಇದೆ. ರಾಜ್ಯದ ಜನತೆಗಾಗಿ ಆದರೂ ರಾಜ್ಯಸಭೆ ಪ್ರವೇಶಿಸಬೇಕು. ಒಂದಷ್ಟು ಮತ ನಮಗೆ ಕೊರತೆ ಇದೆ. ದೇವೇಗೌಡರಂಥ ಹಿರಿಯರನ್ನು ಪಕ್ಷಬೇಧ ಮರೆತು ಕಳುಹಿಸುತ್ತಾರೆ ಎಂಬುದು ನನ್ನ ಭಾವನೆ. ನಾವು ಹೋಗಿ ಯಾವ ಪಕ್ಷದವರನ್ನಾದರೂ ದೇವೇಗೌಡರಿಗೆ ಮತ ಹಾಕುವಂತೆ ಕೇಳಿಕೊಳ್ಳು...
ನಾಳೆ ಜೆಡಿಎಸ್‌ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಶಾಸಕರ ನಿರ್ಧಾರದಂತೆ ನಡೆಯಲು ಜೆಡಿಎಸ್‌ ಮುಂದಾಗಿದೆ. ಶಾಸಕರು ದೇವೇಗೌಡರನ್ನು ಆಯ್ಕೆ ಮಾಡುವುದು ಬೇಡ ಎನ್ನುವುದು ಬಹುತೇಕ ಕಡಿಮೆ. ಎಲ್ಲರೂ ಒಕ್ಕೋರಲಿನಿಂದ ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಉಳಿಕೆ ಮತಗಳನ್ನು ಕಾಂಗ್ರೆಸ್‌ನಿಂದ ಪಡೆಯಬೇಕಾ..? ಅಥವಾ ಬಿಜೆಪಿಯಿಂದ ಪಡೆಯಬೇಕಾ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳು...
7500 ಕೋಟಿ ಮೌಲ್ಯದ ಭಾರ್ತಿ ಏರ್ ಟೆಲ್ ಷೇರುಗಳು ಬ್ಲಾಕ್ ಡೀಲ್ ನಲ್ಲಿ ಮಾರಾಟ | Bharti Airtel 1 Billion USD Worth of Share Sale By Promoter Through Block Deal - Kannada Goodreturns
47 min ago ಕೋವಿಡ್ ಪರಿಣಾಮ: 1 ಟ್ರಿಲಿಯನ್ ಡಾಲರ್ ಹೊಸ ಸಾಲಕ್ಕೆ ಕಾರ್ಪೋರೇಟ್ ಕಂಪನಿಗಳ ಮೊರೆ
| Published: Monday, May 25, 2020, 16:30 [IST]
ಭಾರ್ತಿ ಏರ್ ಟೆಲ್, ಭಾರ್ತಿ ಟೆಲಿಕಾಂ ಪ್ರಮೋಟರ್ (ಪ್ರವರ್ತಕರು) 1 ಬಿಲಿಯನ್ ಅಮೆರಿಕನ್ ಡಾಲರ್ (7500 ಕೋಟಿ ರುಪಾಯಿಗೂ ಹೆಚ್ಚು) ಮೌಲ್ಯದ ಷೇರಿನ ಪಾಲನ್ನು ಮಂಗಳವಾರ ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಷೇರಿಗೆ 558 ರುಪಾಯಿಯಂತೆ, 2.75 ಪರ್ಸೆಂಟ್ ಷೇರನ್ನು ಜೆ.ಪಿ. ಮೋರ್ಗನ್ ಇಂಡಿಯಾ ಪ್ರೈ. ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುತ್ತದೆ.
"ಇದರಿಂದ ಸಾಲದ ಮರುಪಾವತಿಯಾಗುತ್ತದೆ, ಈ ವ್ಯವಹಾರದ ನಂತರ ಪ್ರಮೋಟರ್ ಹಂತದ ಸಾಲವು ಶೂನ್ಯವಾಗುತ್ತದೆ" ಎಂದು ಹೇಳಲಾಗಿದೆ. ಸದ್ಯಕ್ಕೆ ಪ್ರವರ್ತಕರ ಷೇರಿನ ಪ್ರಮಾಣ 58.98 ಪರ್ಸೆಂಟ್ ಇದೆ. ಈಗ ಪಾಲನ್ನು ಮಾರಾಟ ಮಾಡಿದ ನಂತರ ಆ ಪ್ರಮಾಣವು 56.23 ಪರ್ಸೆಂಟ್ ಗೆ ಕುಸಿಯುತ್ತದೆ. ಕಳೆದ ಮೂರು ವರ್ಷಗಳಿಂದ ಭಾರ್ತಿ ಏರ್ ಟೆಲ್ ವಿವಿಧ ಬಗೆಯಲ್ಲಿ ಹಣ ಸಂಗ್ರಹ ಮಾಡುತ್ತಾ ಬರುತ್ತಿದೆ.
ಎಜಿಆರ್ (ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ) 35,586 ಕೋಟಿ ರುಪಾಯಿ ಪಾವತಿ ಮಾಡುವಂತೆ ಕಳೆದ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಭಾರ್ತಿ ಏರ್ ಟೆಲ್ ಗೆ ಆದೇಶಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ದರ ಏರಿಕೆಯಿಂದಾಗಿ ಜನವರಿ- ಮಾರ್ಚ್ ತ್ರೈ ಮಾಸಿಕದ ಫಲಿತಾಂಶ ಸುಧಾರಣೆ ಆಗಿದೆ.
ಭಾರ್ತಿ ಏರ್ ಟೆಲ್ ಷೇರು ಶುಕ್ರವಾರದ ದಿನಾಂತ್ಯಕ್ಕೆ (ಮೇ 22, 2020) ಪ್ರತಿ ಷೇರಿಗೆ 593 ರುಪಾಯಿಯಂತೆ ವ್ಯವಹಾರ ಮುಗಿಸಿದೆ.
ಆಡಳಿತಾರೂಢ ಬಿಜೆಪಿ ಸೇರಿದ ಗೋವಾದ 10 ಕಾಂಗ್ರೆಸ್ ಶಾಸಕರು - News13
News13 > ಸುದ್ದಿಗಳು > ರಾಷ್ಟ್ರೀಯ > ಆಡಳಿತಾರೂಢ ಬಿಜೆಪಿ ಸೇರಿದ ಗೋವಾದ 10 ಕಾಂಗ್ರೆಸ್ ಶಾಸಕರು
ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಮ್ಮ ಗುಂಪನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಎಂದು ಈ ಶಾಸಕರು ಮಾಡಿದ ಮನವಿಯನ್ನು ಅಲ್ಲಿನ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರು ಅನುಮೋದಿಸಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಇದೀಗ ...
"ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. 40 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಈಗ 27 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನಮ್ಮ ಕಚೇರಿಗೆ ಮಾಹಿತಿಯನ್ನು ನೀಡಿದ್ದಾರೆ. ನಾನು ಎರಡೂ ಮನವಿಗಳನ್ನು ಸ್ವೀಕರಿಸಿದ್ದೇನೆ "ಎಂದು ಸ್ಪೀಕರ್ ಪಟ್ನೇಕರ್ ಹೇಳಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕಾವ್ಲೇಕರ್ ಅವರು ಕೂಡ ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾಗಿದ್ದಾರೆ.
ಪ್ರತಿಪಕ್ಷಗಳಲ್ಲಿ ಹತಾಶೆ ಇದ್ದ ಕಾರಣ ಈ 10 ಮಂದಿ ಶಾಸಕರು ಆಡಳಿತ ಪಕ್ಷಕ್ಕೆ ಸೇರಿದ್ದಾರೆ ಎಂದು ಕಾವ್ಲೇಕರ್ ಹೇಳಿದ್ದಾರೆ. "ನಾವು ಇಷ್ಟು ದಿನ ವಿರೋಧ ಪಕ್ಷದಲ್ಲಿದ್ದೆವು ಮತ್ತು ನಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿಕೊಂಡು ಪ್ರತಿಪಕ್ಷದಲ್ಲಿ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಯವರ ಕೈ ಬಲಪಡಿಸಲು ಹಾಗೂ ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲ...
ಬಿಜೆಪಿಯ ಹೈಕಮಾಂಡ್ ವಿಲೀನಕ್ಕೆ ಸಮ್ಮತಿಯನ್ನು ನೀಡಿದೆ ಮತ್ತು ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಶಾಸಕರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ಗುರುವಾರ ನವದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಸಿಎಂ ಸಾವಂತ್ ಹೇಳಿದ್ದಾರೆ. "ನಾವು ಪ್ರಸ್ತುತ ಸಚಿವ ಮಂಡಲದಲ್ಲಿ ಯಾವುದೇ ಬದಲಾವಣೆಗಳನ್ನು ತರುವ ನಿರ್ಧಾರವನ್ನು ಮಾಡಿಲ್ಲ. ಬಿಜೆಪಿಯನ್ನು ಬಲಪಡಿಸಲು ವಿಲೀನ ಕಾರ್ಯ ಮಾಡ...
ಗೃಹ ಸಚಿವರ ಕಾರ್ಯಕ್ರಮದ ಮಧ್ಯೆ ಅಸ್ವಸ್ಥಗೊಂಡು ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ: ನೆರವಿಗೆ ಧಾವಿಸಿದ ಎಸ್ಪಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Aug 31, 2021, 6:25 PM IST
ಚಿಕ್ಕಮಗಳೂರು, ಆ.31: ಜಿಲ್ಲೆಯ ಕಡೂರು ಪಟ್ಟಣದ ಪೊಲೀಸ್ ತರಬೇತಿ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಷಣ ಮಾಡುತ್ತಿದ್ದಾಗ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತಲೆ ಸುತ್ತಿ ಕುಸಿದು ಬಿದ್ದಿದ್ದು, ಈ ವೇಳೆ ಎಸ್ಪಿ ಎಂ.ಎಚ್.ಅಕ್ಷಯ್ ಸಿಬ್ಬಂದಿಯನ್ನು ಎತ್ತಿ ಮಾನವೀಯತೆ ಮೆರೆದಿದ್ದಾರೆ.
ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಕಾರ್ಯಕ್ರಮದ ಅಂಗವಾಗಿ ಕಡೂರು ಪಟ್ಟಣಕ್ಕೆ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ತರಬೇತಿ ಪಡೆದ ಪೊಲೀಸರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ತರಬೇತಿ ಪೊಲೀಸರ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು ಅಶ್ವದಳದ ಮೈನುದ್ದೀನ್ನ ಎಂಬವರು ವೇದಿಕೆ ಬಳಿ ಬಸಿಲಿನಲ್ಲಿ ನಿಂತಿದ್ದರು. ಈ ವೇಳೆ ಅವರು ಬಿಸಿಲಿನ ತಾಪಕ್ಕೆ ತಲೆ ಸುತ್ತಿ ವೇ...
ಆಗ ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಅವರು ವೇದಿಕೆಯಿಂದ ಎದ್ದವರೇ ನೆಲದಲ್ಲಿ ಕುಸಿದು ಬಿದ್ದಿದ್ದ ಮೈನುದ್ದೀನ್ ಅವರ ಭುಜ ಹಿಡಿದು ಎತ್ತಿಕೊಂಡಿದ್ದಾರೆ. ಬಳಿಕ ತಾವು ಕುಳಿತಿದ್ದ ವೇದಿಕೆಯ ಚೇರ್‍ನಲ್ಲಿ ಕೂರಿಸಿ ಆರೈಕೆ ಮಾಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಅಂಬುಲೆನ್ಸ್ ಸಿಬ್ಬಂದಿ, ಎಎಸ್ಪಿ ಶೃತಿ ಸೇರಿದಂತೆ ಪೊಲೀಸ್ ಇಲಾಖೆಯ ಇತರ ಅಧಿಕಾರಿಗಳು ಅಸ್ವಸ...
ಚಿಕಿತ್ಸೆ ಬಳಿಕ ಪೊಲೀಸ್ ಇಲಾಖೆ ಸಿಬ್ಬಂದಿ ಮೈನುದ್ದೀನ್ ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ವೇದಿಕೆ ಕಾರ್ಯಕ್ರಮದ ಸಂದರ್ಭ ಎರಡೂ ಬದಿಯಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿ ಪೈಕಿ ಮೈನುದ್ದೀನ್ ಅವರು ಬಿಸಿಲ ತಾಪದಿಂದಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆನ್ನಲಾಗಿದೆ.
ಘಟನೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೈನುದ್ದೀನ್ ಅವರು ಕುಸಿದು ಬಿದ್ದ ಸಂದರ್ಭದಲ್ಲಿ ಇಲಾಖೆಯ ಇತರ ಸಿಬ್ಬಂದಿಗೂ ಮುನ್ನ ಸ್ಥಳಕ್ಕೆ ದೌಡಾಯಿಸಿ ಅಸ್ವಸ್ಥಗೊಂಡ ಸಿಬ್ಬಂದಿಯನ್ನು ಎತ್ತಿದ ಎಸ್ಪಿ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂ.20 ರಂದು ಬೆಂಗಳೂರಿಗೆ ಮೋದಿ: ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ - News13
News13 > ಸುದ್ದಿಗಳು > ರಾಜ್ಯ > ಜೂ.20 ರಂದು ಬೆಂಗಳೂರಿಗೆ ಮೋದಿ: ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ
ಜೂ.20 ರಂದು ಬೆಂಗಳೂರಿಗೆ ಮೋದಿ: ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ
ಬೆಂಗಳೂರು: ಈ ತಿಂಗಳ 20 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ, 15000 ಕೋಟಿ ರೂ.ಗಳ ಸಬ್ ಅರ್ಬನ್ ರೈಲಿಗೆ ಅಡಿಗಲ್ಲು ಹಾಕಲಿದ್ದಾರೆ. ಈ ಮೂಲಕ ಬೆಂಗಳೂರಿನ ಬಹಳ ದಿನಗಳ ಕನಸು ನನಸಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಿಬಿಎಂಪಿ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೃಹತ್ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳಿರುವ ನಗರವಾಗಿ ಅಭಿವೃದ್ಧಿಗೊಳಿಸಲಾಗುವುದು. ಬೆಂಗಳೂರಿನ ಅಭಿವೃದ್ಧಿಗೆ ದಕ್ಷ ಮಂತ್ರಿಗಳ, ಶಾಸಕರ ದೊಡ್ಡ ತಂಡ ನಮ್ಮೊಂದಿಗಿದೆ. ಆಧುನಿಕವಾಗಿರುವ ಬೆಸ್ಟ್ ಬೆಂಗಳೂರನ್ನು ನಿರ್ಮಿಸಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಆಯವ್ಯಯದಲ್ಲಿ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿರಿಸಿದೆ. 7000 ಶಾಲಾ ಕೊಠಡಿಗಳನ್ನು ಈ ವರ್ಷ ನಿರ್ಮಿಸಲ...
ಬೆಂಗಳೂರಿನ ಅಭಿವೃದ್ಧಿ ನಮ್ಮ ಕರ್ತವ್ಯ. ಜನರ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ. ನಿರಂತರವಾಗಿ 40 ವರ್ಷಗಳ ಅಧಿಕಾರವನ್ನು ನಂಬದೇ ಜನರ ಸೇವೆಯೇ ಅಧಿಕಾರ ಎಂದು ನಂಬಿ ಕೆಲಸ ಆಡುತ್ತಿರುವ ವಿ.ಸೋಮಣ್ಣ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಬಹುಪಯೋಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಜನರ ಬಗ್ಗೆ ಕಳಕಳಿ ಇರುವ ವ್ಯಕ್ತಿಗೆ ಮಾತ್ರ ಸಾಧ್ಯ ಎಂದರು. ಜನರ ಸ...
ಖಾಲಿ ಜಾಗವನ್ನು ಕಬಳಿಸುವ ರಾಜಕಾರಣಿಗಳು ಇದ್ದಾರೆ. ಆದರೆ ಸೋಮಣ್ಣನವರು ಜನರ ಅನುಕೂಲದ ಬಗ್ಗೆ ಚಿಂತಿಸುತ್ತಾರೆ. ಸಮಸ್ಯೆಗಳ ಬಗ್ಗೆ ಮಾತನಾಡುವವರು ಬೇಕೋ ಅಥವಾ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕಾರಣಿ ಬೇಕೋ ಎನ್ನುವ ಆಯ್ಕೆ ನಿಮ್ಮದು. ಸಾರ್ವಜನಿಕ ಆಸ್ತಿಯನ್ನು ಕಬಳಿಸುವವರು ಬೇಕೋ, ಆಸ್ತಿಯನ್ನು ರಕ್ಷಿಸುವವರು ಬೇಕೋ ಎಂದು ನೀವು ತೀರ್ಮಾನಿಸಬೇಕು. ಬೆಂಗಳೂರಿನಲ್ಲಿ 50 ಸಾವಿರಕ್ಕಿಂತಲೂ ಹೆಚ್ಚಿನ ...
ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ಸಂಕಲ್ಪವನ್ನು ನಾವು ಮಾಡಿದ್ದೇವೆ. ಬೃಹತ್ ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಬೇಕು. ಅದಕ್ಕಾಗಿ 6000 ಕೋಟಿ ರೂ.ಗಳ ವೆಚ್ಚದಲ್ಲಿ ನಗರೋತ್ಥಾನ, 1500 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ ಕಾಲುವೆ ನಿರ್ಮಾಣ, ಮೆಟ್ರೋ, ಸಬ್ ಅರ್ಬನ್ ರೈಲು, 12 ಕಾರಿಡಾರ್‍ಗಳ ಅಭಿವೃದ್ಧಿ, ಅಮೃತ್ ಯೋಜನೆಗಳಡಿ 75 ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜ...
ಗೌರಿಗಣೇಶGauri Ganesha: ಗೌರಿಗಣೇಶ ಹಬ್ಬ ಸರಳ ಆಚರಣೆಗೆ ನಿರ್ಧಾರ - simple gauri ganesha decided | Vijaya Karnataka
simple gauri ganesha decided
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ವ್ಯಾಪಕ ಮಳೆಯಿಂದ ಕೊಡಗಿನಲ್ಲಿ ಆಸ್ತಿ, ಜೀವ ಹಾನಿಗಳು ಭಾರಿ ಪ್ರಮಾಣದಲ್ಲಿ ಆಗಿದೆ. ಜಿಲ್ಲೆಯ ವಿವಿಧ ಕಡೆ ಪರಿಹಾರ ಕೇಂದ್ರದಲ್ಲಿ ಅನೇಕರು ಉಳಿದಿದ್ದು, ಅವರ ಭವಿಷ್ಯ ಮುಸುಕಾಗಿದೆ. ಆದ್ದರಿಂದ ಅವರ ನೋವಿಗೆ ಸ್ಪಂದಿಸಬೇಕಾಗಿದ್ದು ನಮ್ಮ ಕರ್ತವ್ಯ. ಈ ಕಾರಣಕ್ಕೆ ಈ ಬಾರಿ ನಾವು ಗಣೇಶೋತ್ಸವದ ಬಗ್ಗೆ ಕೆಲವು ಸಭೆಯನ್ನು ವಿವಿಧ ಸಮಿತಿಗಳ ಜತೆ ನಡೆಸಿದ್ದೇವೆ. ...
''ಪಟ್ಟಣದ ಪುರಾತನ ಗೌರಿ ದೇವಾಲಯ ಹಾಗೂ ಪ್ರಸಿದ್ಧ ಗಣಪತಿ ದೇವಾಲಯದವರೊಂದಿಗೂ ಮಾತನಾಡಿದ್ದು , ಅವರು ಅವರದೇ ಆದ ನಿಯಮಗಳನ್ನು ಪಾಲಿಸಬೇಕಿದೆ. ಅವರು 11 ದಿನಗಳ ಕಾಲ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿ 12ನೇ ದಿನ ವಿರ್ಸಜಿಸುತ್ತಾರೆ. ಅದರಂತೆ ಉಳಿದ ಸಮಿತಿಯವರು ಅದನ್ನು ಅನುಸರಿಸುತ್ತಾರೆ. ಆದರೆ, ಆಡಂಬರ, ಮನರಂಜನೆ ಇತ್ಯಾದಿ ಅದ್ಧೂರಿಗೆ ಅವಕಾಶ ಇಲ್ಲದೆ ಉತ್ಸವ ನಡೆಸುವ ನಿರ್ಧಾರಕ್ಕೆ ಬದ...
ಒಕ್ಕೂಟದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿ , ''ಈ ಬಾರಿಯ ಗಣೇಶೋತ್ಸವವನ್ನು ಸರಳವಾಗಿ ಆಚರಿಸವುದರೊಂದಿಗೆ, ನಾನಾ ಸಮಿತಿಯಲ್ಲಿ ಉಳಿಕೆ ಆಗುವ ಹಣವನ್ನು ಕ್ರೋಡೀಕರಿಸಿ ಪಟ್ಟಣದ ನೆಹರೂ ನಗರ, ಸುಂಕದಕಟ್ಟೆ ಬೆಟ್ಟ ಭಾಗದಲ್ಲಿ ಕೆಲವರು ಸೂರು ಕಳೆದು ಪರಿಹಾರ ಕೇಂದ್ರ ಸೇರಿದ್ದು ಅವರಿಗೆ ನೆರವು ನೀಡಲು ನಿರ್ಧಾರ ಕೈಗೊಂಡಿರುವುದಾಗಿ,'' ಅವರು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ಮಾಳೇಟಿರ ಸನ್ನಿ ಕಾರ್ಯಪ್ಪ, ಸಹಕಾರ್ಯದರ್ಶಿ ರಜನೀಕಾಂತ್‌ , ಖಜಾಂಚಿ ಪ್ರದೀಪ್‌ ರೈ , ಗೌರವ ಸಲಹೆಗಾರ ಕೆ.ಬಿ. ಹರ್ಷವರ್ಧನ್‌ , ಸಮಿತಿ ಸದಸ್ಯ ಕಿಶೋರ್‌, ಸುನೇಶ್‌, ಮಹೋಹರ್‌ ಹಾಜರಿದ್ದರು.
2018 ಹುಂಡೈ ಎಲೈಟ್ i20 ಫೇಸ್ ಲಿಫ್ಟ್: 5 ವಿಷಯಗಳು ಹೆಚ್ಚು ಉತ್ತಮವಾಗಿರಬಹುದಿತ್ತು ಎಂದು ಹೇಳುವಂತಹುದು | CarDekho.com
ಹೋಮ್ಹೊಸ ಕಾರುಗಳುಸುದ್ದಿ2018 ಹುಂಡೈ ಎಲೈಟ್ I20 ಫೇಸ್ ಲಿಫ್ಟ್: 5 ವಿಷಯಗಳು ಹೆಚ್ಚು ಉತ್ತಮವಾಗಿರಬಹುದಿತ್ತು ಎಂದು ಹೇಳುವಂತಹುದು
ಪ್ರಕಟಿಸಲಾಗಿದೆ ನಲ್ಲಿ jul 08, 2019 10:43 am ಇವರಿಂದ raunak ಹುಂಡೈ ಇಲೈಟ್‌ I20 2017-2020 ಗೆ