text stringlengths 0 61.5k |
|---|
By kanaja|2015-06-25T22:38:02+05:30June 25, 2015|ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ|0 Comments |
ದೇಶದಲ್ಲಿ ದೀಪಾವಳಿ ವೇಳೆಗೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ | LPG Cylinder Price Is Likely To Hike During Deepavali - Kannada Oneindia |
| Updated: Thursday, October 28, 2021, 11:31 [IST] |
ನವದೆಹಲಿ, ಅಕ್ಟೋಬರ್ 28: ಈಗಾಗಲೇ ದೇಶದ ಜನತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಕಷ್ಟಕ್ಕೆ ಸಿಲುಕಿದೆ. ಇದೀಗ ದೀಪಾವಳಿ ವೇಳೆಗೆ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. |
ಒಂದೇ ಬಾರಿಗೆ 100 ರೂ ಹೆಚ್ಚಳವಾಗುವ ಸಾಧ್ಯತೆ ಇದು, ಸರ್ಕಾರ ಜನರ ಮೇಲೆ ಮತ್ತೊಂದು ಬರೆ ಎಳೆಯಲು ಹೊರಟಂತಿದೆ. ನವೆಂಬರ್ 1ರಂದು ಪರಿಷ್ಕರಣೆಯಾಗಲಿರುವ ಎಲ್ಪಿಜಿಸಿಲಿಂಡರ್ ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ. |
ಆದರೆ ಹೀಗೆ ವಾಸ್ತವ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಇದೀಗ ಪ್ರತಿ ಸಿಲಿಂಡರ್ ಮೇಲೆ ಅನುಭವಿಸುತ್ತಿರುವ ನಷ್ಟ100 ರು. ದಾಟಿದೆ. ಹೀಗಾಗಿ ನ.1ರಂದು ಮಾಡಲಾಗುವ ಪರಿಷ್ಕರಣೆ ವೇಳೆ ಹೆಚ್ಚಿನ ಪ್ರಮಾಣದ ದರ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಜುಲೈನಿಂದ ಈವರೆಗೆ 14 ಕೆಜಿಯ ಸಿಲಿಂಡರ್ ಬೆಲೆಯಲ್ಲಿ 90 ರುಪಾಯಿ ಏರಿಕೆಯಾಗಿದೆ. |
ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆದರಗಳಿಗೆ ಅನ್ವಯವಾಗಿ ಪ್ರತಿ 15 ದಿನಕ್ಕೊಮ್ಮೆ ಎಲ್ಪಿಜಿ ದರ ಪರಿಷ್ಕರಣೆ ಮಾಡುತ್ತಿದೆ. ಆದರೆ ಎಲ್ಪಿಜಿ ದರ ಭಾರೀ ಏರಿಕೆಯಾದ ಹೊರತಾಗಿಯೂ ಏಕಾಏಕಿ ಅದರ ಹೊರೆಯನ್ನು ಜನರಿಗೆ ಹೊರಿಸದೇ ಇರಲು ಸರ್ಕಾರ ನಿರ್ಧರಿಸಿದ ಕಾರಣ ಪ್ರತಿ 15 ದಿನಗಳಿಗೊಮ್ಮೆ 25 ರು. ಏರಿಕೆ ಮಾಡುತ್ತಾ ಬರುತ್ತಿದೆ. ಹಿಂದಿನ ಪರಿಷ್ಕರಣೆ ವೇಳೆ 15 ರು. ಹೆಚ್ಚಳ ಮಾಡಲಾಗಿತ್ತು. |
ನ್ಯಾಯಬೆಲೆ ಅಂಗಡಿಗಳಲ್ಲಿಯೂ ಸಣ್ಣ ಎಲ್ಪಿಜಿ ಸಿಲಿಂಡರ್ಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನ್ಯಾಯಬೆಲೆ ಅಂಗಡಿಗಳ ಆರ್ಥಿಕತೆ ಹೆಚ್ಚಿಸುವ ಭಾಗವಾಗಿ ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡಲು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ಹಣಕಾಸು ಸೇವೆಗಳನ್ನು ನೀಡಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ. |
ಇದಕ್ಕಾಗಿ ಪಡಿತರ ಅಂಗಡಿ ಮಾಲೀಕರಿಗೆ ಹಣಕಾಸು ನೆರವು ಒದಗಿಸುವುದು ಹಾಗೂ ಮುದ್ರಾ ಯೋಜನೆಯಡಿ ಸಾಲ ನೀಡುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿದೆ. |
The prices of LPG cylinders may increase during Deepavali.In the case of LPG, the under recovery from sale at a lower cost has reached Rs 100 per cylinder. |
ಏರ್ಟೆಲ್ ಪ್ಲ್ಯಾನ್ಗಳ ಬೆಲೆಯಲ್ಲಿ ದಿಢೀರ್ ಏರಿಕೆ!..ಹೊಸ ದರ ಪಟ್ಟಿ ಇಲ್ಲಿದೆ! | Airtel Hikes Prepaid Plan Tariff: Check New Price List Here - Kannada Gizbot |
52 min ago ನಿಮ್ಮ ನೆಟ್ಫ್ಲಿಕ್ಸ್ ಖಾತೆಯ ಪಾಸ್ವರ್ಡ್ ಬದಲಿಸುವುದು ಹೇಗೆ ಗೊತ್ತಾ? |
| Updated: Monday, November 22, 2021, 10:32 [IST] |
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುತ್ತ ಮುನ್ನಡೆದಿರುವ ಭಾರ್ತಿ ಏರ್ಟೆಲ್ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ತನ್ನ ಗ್ರಾಹಕರಿಗಾಗಿ ಭಿನ್ನ ದರ ಪಟ್ಟಿಯಲ್ಲಿ ಪ್ರೀಪೇಯ್ಡ್ ಮತ್ತ ಪೋಸ್ಟ್ಪೇಯ್ಡ್ ಯೋಜನೆಗಳ ಆಯ್ಕೆ ಹೊಂದಿದೆ. ಆದರೆ ಇದೀಗ ಏರ್ಟೆಲ್ ಟೆಲಿಕಾಂ ತನ್ನ ಯೋಜನೆಗಳ ಬೆಲೆ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ದಿಢೀರ್ ಬಿಗ್ ಶಾಕ್ ನೀಡಿದೆ. |
ಹೌದು, ಏರ್ಟೆಲ್ ಟೆಲಿಕಾಂ ತನ್ನ ಪ್ರೀಪೇಯ್ಡ್ ಯೋಜನೆಗಳ ಬೆಲೆಯಲ್ಲಿ ಏರಿಕೆ ಮಾಡಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಸಂಸ್ಥೆಗೆ ಪ್ರತಿ ಬಳಕೆದಾರರಿಗೆ 200ರೂ. ಸರಾಸರಿ ಆದಾಯದ (ARPU) ತಲುಪುವ ನೆರವು ಮಾಡುತ್ತದೆ ಎನ್ನಲಾಗಿದೆ. ಏರ್ಟೆಲ್ ಟೆಲಿಕಾಂನ ಆರಂಭ 79ರೂ. ಪ್ರೀಪೇಯ್ಡ್ ಯೋಜನೆಯು ದರ ಹೆಚ್ಚಳದಿಂದಾಗಿ ಈಗ 99ರೂ. ಆಗಿದೆ. ಹಾಗೆಯೇ 149ರೂ. ಪ್ರೀಪೇಯ್ಡ್ ಯೋಜನೆಯು 179ರೂ. ಆಗಿದ... |
ಪ್ರೀಪೇಯ್ಡ್ ಪ್ಲ್ಯಾನ್ ದರ ಹೆಚ್ಚಳ |
ಏರ್ಟೆಲ್ ಟೆಲಿಕಾಂ ದಿಢೀರ್ ತನ್ನ ಪ್ರೀಪೇಯ್ಡ್ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ಆದರೆ ಯೋಜನೆಗಳ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಹೀಗಾಗಿ ಏರ್ಟೆಲ್ನ ಜನಪ್ರಿಯ ಪ್ರೀಪೇಯ್ಡ್ ಯೋಜನೆಗಳು ಈಗ ಗ್ರಾಹಕರಿಗೆ ಹೊರೆ ಎನಿಸಲಿವೆ. ದರ ಏರಿಕೆಯಿಂದ ಏರ್ಟೆಲ್ನ ಆರಂಭಿಕ ಯೋಜನೆ ಬೆಲೆಯು 99ರೂ. ಆಗಿದೆ. |
ಡೇಟಾ ವೋಚರ್ಗಳ ಬೆಲೆ ಏರಿಕೆ |
ಹೊಸ ದರದ ಜಾರಿ ಯಾವಾಗ? |
ಏರ್ಟೆಲ್ ಪ್ರೀಪೇಯ್ಡ್ ದರ ಏರಿಕೆ ಘೋಷಿಸಿದ್ದು, ಹೊಸ ದರಗಳು ಇದೇ ನವೆಂಬರ್ 26, 2021 ರಿಂದ ಅನ್ವಯವಾಗುತ್ತವೆ. ಇನ್ನು ನಾಲ್ಕು ದಿನಗಳ ಬಾಕಿ ಇದ್ದು, ಗ್ರಾಹಕರು ರೀಚಾರ್ಜ್ ಮಾಡಿಸಿಕೊಳ್ಳಬಹುದು. ನ.26ರಿಂದ ಹೊಸ ದರದಲ್ಲಿ ರೀಚಾರ್ಜ್ ಮಾಡಿಸಬೇಕಾಗುತ್ತದೆ. |
ಏರ್ಟೆಲ್ ಹಿಂಬಾಲಿಸಲಿವೇ ಜಿಯೋ ಮತ್ತು ವಿ |
ಸದ್ಯ ಏರ್ಟೆಲ್ ತನ್ನ ಪ್ರೀಪೇಯ್ಡ್ ಬೆಲೆಗಳಲ್ಲಿ ಹೆಚ್ಚಳ ಘೋಷಿಸಿದೆ. ಏರ್ಟೆಲ್ ಅನ್ನು ವಿ ಟೆಲಿಕಾಂ ಮತ್ತು ಜಿಯೋ ಟೆಲಿಕಾಂ ಹಿಂಬಾಲಿಸಲಿವೇ ಎನ್ನಲಾಗಿದೆ. ಅಂದರೇ ಜಿಯೋ ಮತ್ತು ವಿ ಟೆಲಿಕಾಂಗಳ ಸ್ವಲ್ಪ ಮಟ್ಟಿಗೆ ಪ್ರೀಪೇಯ್ಡ್ ಯೋಜನೆಗಳ ದರದಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. |
ಏರ್ಟೆಲ್ನ ಕೆಲವು ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ: |
ಏರ್ಟೆಲ್ 249ರೂ. ಪ್ರೀಪೇಯ್ಡ್ ಪ್ಲ್ಯಾನ್ |
ಏರ್ಟೆಲ್ನ 249ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್ಎಂಎಸ್ ಪ್ರಯೋಜನ ಸಹ ಸಿಗಲಿದೆ. |
ಏರ್ಟೆಲ್ ಸಂಸ್ಥೆಯ 349ರೂ. ಪ್ಲ್ಯಾನ್ ಸಹ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB (4G/3G/2G ) ಡೇಟಾ ಹಾಗೂ ಪ್ರತಿದಿನ 100 ಎಸ್ಎಮ್ಎಸ್ಗಳು ಪ್ರಯೋಜನ ಸಿಗುತ್ತವೆ. |
ಏರ್ಟೆಲ್ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84vದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್ಎಮ್ಎಸ್ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. |
ಏರ್ಟೆಲ್ನ 698ರೂ ಪ್ರೀಪೇಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್ಟೆಲ್ ಎಕ್ಸ್ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ. |
ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ | News13 |
News13 > ಸುದ್ದಿಗಳು > ರಾಜ್ಯ > ಬೆಂಗಳೂರು > ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ |
ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ |
ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯ ವಿಫಲತೆಗೆ ಪೊಲೀಸ್ ಇಲಾಖೆಯ ಆಡಳಿತದಲ್ಲಿ ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ. ನಿಷ್ಠಾವಂತ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯ. ಭ್ರಷ... |
ಕೊಪ್ಪಳದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಅನುಪಮಾ ಶೆಣೈಯವರ ಅನಪೇಕ್ಷಿತ ಎತ್ತಂಗಡಿ ಈ ಸರ್ಕಾರದ ಸರ್ವಾಧಿಕಾರಿ ಪ್ರವೃತ್ತಿಗೆ ಹಿಡಿದ ಕೈಗನ್ನಡಿ. ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅನುಪಮ ಶೆಣೈ ತನ್ನ ಮನೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಹಿನ್ನಲೆಯಲ್ಲೂ ಸ್ವಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಪೊಲೀಸ್ ಅಧಿಕಾರಿಣಿಯಾಗಿ ಕರಾವಳಿ ಕರ್ನಾಟಕವೇ ಹೆಮ್ಮೆ ಪಡು... |
ಇದರಿಂದಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಹನೆಯ ಮಿತಿ ಮೀರಲು ಬಹಳ ಸಮಯದ ಅಗತ್ಯವಿಲ್ಲವೆಂಬುದನ್ನು ತೋರಿಸುತ್ತದೆ. ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದೆ ಶ್ರೀಮತಿ ಅನುಪಮಾ ಶೆಣೈರವರನ್ನು ಮೊದಲಿದ್ದ ಜವಬ್ದಾರಿಯಲ್ಲಿಯೇ ಮುಂದುವರೆಸುವ ಮೂಲಕ ಜನತೆಯ ಭಾವನೆ ಹಾಗೂ ಪ್ರಾಮಾಣಿಕತೆ ಮತ್ತು ಧಕ್ಷತೆಯನ್ನು ಗೌರವಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. |
ಭಂಡೆ ಪ್ರಕರಣ, ರವೀಂದ್ರನಾಥ್ ಪ್ರಕರಣ, ಮಂಗಳೂರಿನ ಧಕ್ಷ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ವರ್ಗಾವಣೆ, ಸವಿತ್ರತೇಜ ಪ್ರಕರಣ ಈ ರೀತಿಯಲ್ಲಿ ದಕ್ಷ ಅಧಿಕಾರಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಪಟ್ಟಿ ಮಾಡಬಹುದು. ಸರ್ಕಾರ ಈಗಲಾದರೂ ಎಚ್ಚತ್ತುಕೊಂಡು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಗೌರವಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ರಾಜ್ಯದ ಜನತೆಯು ನೆಮ್ಮದಿಯಿಂ... |
ಶಾಲಾ-ಕಾಲೇಜು ಆರಂಭ: ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ | Udayavani – ಉದಯವಾಣಿ |
Thursday, 20 Jan 2022 | UPDATED: 08:14 PM IST |
ಶಾಲಾ-ಕಾಲೇಜು ಆರಂಭ: ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ |
Team Udayavani, Sep 13, 2021, 3:30 AM IST |
ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಅಂದರೆ ಕಳೆದ ವರ್ಷದ ಮಾರ್ಚ್ನಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಈಗ ಹಂತಹಂತವಾಗಿ ಪುನರಾರಂಭಗೊಂಡಿವೆ. ದ.ಕ. ಹೊರತುಪಡಿಸಿ, ಉಡುಪಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 6ನೇ ತರಗತಿಯಿಂದ ಆರಂಭಗೊಂಡು, ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮತ್ತೆ ತೆರೆದುಕೊಂಡಿವೆ. |
ಕೊರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಭೌತಿಕ ತರಗತಿಗಳ ಬದಲಾಗಿ ಆನ್ಲೈನ್ ತರಗತಿಗಳಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ನೆಟ್ವರ್ಕ್ ಸಮಸ್ಯೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕುಂದಾಪುರ, ಬೈಂದೂರು, ... |
ಈ ನಾಲ್ಕು ತಾಲೂಕುಗಳ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಸಾಕಷ್ಟು ಹಳ್ಳಿಗಳಿಂದ ಇನ್ನೂ ಸಹ ಸರಿಯಾಗಿ ಬಸ್ ಸಂಚಾರ ಆರಂಭಗೊಂಡಿಲ್ಲ. ಹಿಂದೆ ಗ್ರಾಮಾಂತರ ಭಾಗಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ನಿಗದಿತ ಅವಧಿಗಳಲ್ಲಿ ಬಸ್ ಸಂಚರಿಸುತ್ತಿದ್ದುದರಿಂದ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಆದರೆ ಕೊರೊನಾ ಹಿನ್ನೆಲೆಯಲ್ಲಿ ... |
ಕೋವಿಡ್ ಕಾರಣಕ್ಕೆ ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವರಿಗೆ ಬೆಳಗ್ಗಿನ ಅವಧಿ ಹಾಗೂ ಇನ್ನೂ ಕೆಲವು ತರಗತಿಗಳಿಗೆ ಮಧ್ಯಾಹ್ನದ ಅನಂತರ ತರಗತಿಗಳು ನಡೆಯುತ್ತಿದ್ದು, ತರಗತಿ ಸಮಯವು ಸಹ ಬದಲಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯ ಬಿಸಿ ತೀವ್ರವಾಗಿ ತಟ್ಟಿದೆ. ಸರಕಾರ ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಸ್ಗಾಗಿ ಅರ್ಜಿ ಸಲ್... |
ಈ ಬಗ್ಗೆ ಪ್ರಾದೇಶಿಕ ಸಾರಿಗೆ ಆಯುಕ್ತರು, ಕೆಎಸ್ಆರ್ಟಿಸಿ, ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಕೂಡಲೇ ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. |
ಸಿದ್ದಕಟ್ಟೆ-ರಾಯಿ ಯಕ್ಷಾಭಿಮಾನಿಗಳು: ದಿ. ರಮೇಶ್ ಭಟ್ ಮಾದೇರಿ ಸಂಸ್ಮರಣೆ | ನಮ್ಮ ಬಂಟ್ವಾಳ |
Home — ಬಂಟ್ವಾಳ ಸಿದ್ದಕಟ್ಟೆ-ರಾಯಿ ಯಕ್ಷಾಭಿಮಾನಿಗಳು: ದಿ. ರಮೇಶ್ ಭಟ್ ಮಾದೇರಿ ಸಂಸ್ಮರಣೆ |
ಬಂಟ್ವಾಳ: ಸಮಾಜ ಸೇವಕರಾಗಿ ಸ್ವಾರ್ಥ ರಹಿತ ಸೇವೆ ಮಾಡಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ರಮೇಶ್ ಭಟ್ ಮಾದೇರಿ ಅವರ ಸರಳ, ಸಜ್ಜನಿಕೆಯ ಜೀವನ ಇತರರಿಗೆ ಮಾದರಿಯಾಗಿದೆ. ಅವರ ಸಂಸ್ಮರಣೆ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಸಿದ್ದಕಟ್ಟೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಅವರು ಹೇಳಿದರು. |
ಸಿದ್ದಕಟ್ಟೆ-ರಾಯಿ ಯಕ್ಷಾಭಿಮಾನಿಗಳು ಇವರಿಂದ ಸಿದ್ದಕಟ್ಟೆ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜೂ.30ರಂದು ಸಂಜೆ ನಡೆದ ಹಿರಿಯ ಯಕ್ಷಗಾನ ಅರ್ಥಧಾರಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿ. ರಮೇಶ್ ಭಟ್ ಮಾದೇರಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. |
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ. ಅರ್ಚಕ ರಾಮಚಂದ್ರ ಭಟ್ ಅವರು ಮಾತನಾಡಿ, ಶುದ್ಧ ಮನಸ್ಸಿನಿಂದ ಮಾಡಿದ ಸತ್ಕಾರ್ಯಗಳು ಭಗವಂತನಿಗೆ ಪ್ರೀತ್ಯರ್ಥವಾಗಿರುತ್ತದೆ. ಅಂತಹ ಸತ್ಕರ್ಮಗಳಿಂದ ರಮೇಶ್ ಭಟ್ ಅವರು ಸ್ಮರಣೀಯರಾಗಿದ್ದಾರೆ. ಬಡಜನರ ಏಳಿಗೆಗೆ ಮತ್ತು ಯಕ್ಷಗಾನಕ್ಕೆ ಅವರ ಕೊಡುಗೆ ಅನನ್ಯ ಎಂದರು. |
ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಮಾತನಾಡಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ, ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಿದವರು ರಮೇಶ್ ಭಟ್. ಸಾತ್ವಿಕ ಗುಣದ ಅವರು ನಡೆ, ನುಡಿಯಲ್ಲಿ ಸಾಮ್ಯತೆ ಹೊಂದಿದವರು. ಅವರ ಸಂಸ್ಮರಣೆ ಎಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು. |
ಪ್ರಗತಿಪರ ಕೃಷಿಕ ಧರ್ಣಪ್ಪ ಶೆಟ್ಟಿ ಪೂವಳ, ಪ್ರದೀಪ್ ಭಟ್ ಮಾದೇರಿ, ಪ್ರಫುಲ್ಲ ರೈ ಮಂಜನದೊಟ್ಟು, ಸಂಘಟಕ ಹರಿಪ್ರಸಾದ್ ರಾವ್,ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ರವಿಶಂಕರ್ ಭಟ್ ರಾಯಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸಚ್ಚಿದಾನಂದ ಭಟ್ ಸಿದ್ದಕಟ್ಟೆ, ಪ್ರಭಾಕರ ಪ್ರಭು, ಸೀತಾರಾಮ ಶೆಟ್ಟಿ, ದುರ್ಗಾದಾಸ್ ಶೆಟ್ಟಿ ಮಾವಂತೂರು, ವಸಂತ ಕುಮಾರ್ ಅಣ್ಣಳಿಕೆ, ದ... |
ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಶೆಟ್ಟಿ ವಂದಿಸಿದರು. ಬಳಿಕ ಸಂಸ್ಮರಣೆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಅತಿಕಾಯ ಮೋಕ್ಷ ನಡೆಯಿತು. |
Previous articleಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು |
Next articleರಾಜ್ಯಪಾಲರಿಗೆ ಮನವಿ |
ಸುಳ್ಯ : ಇಂದು (ಅ.೮) ಬೆಳಿಗ್ಗೆ ಸುಮಾರು 6:30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಗರದ ಶಾಂತಿನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಶಾಂತಿನಗರ ನಿವಾಸಿ ಸಂಪತ್ ಹತ್ಯೆಯಾದ ವ್ಯಕ್ತಿ... |
ಚುಮುಚುಮು ಹಿಮದಲ್ಲಿ ಪತಿಗೆ ರೊಮ್ಯಾಂಟಿಕ್ ಆಗಿ ಥ್ಯಾಂಕ್ಸ್ ಹೇಳಿದ ಪ್ರೀತಿ ಝಿಂಟಾ! | Preity zinta with husband gene enjoying US snowfall share thanksgiving picture vcs |
Bangalore, First Published Nov 27, 2020, 5:10 PM IST |
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕೆ ಪ್ರೀತಿ ಜಿಂಟಾ ಪತಿ ಜೀನ್ ಗುಡೆನೊಫ್ USನಲ್ಲಿ ಸ್ನೋ ಫಾಲ್ ಎಂಜಾಯ್ ಮಾಡುತ್ತಿದ್ದಾರೆ. ಹಿಮ ಹಾಗೂ ಬೆಟ್ಟಗಳ ನಡುವೆ ನಿಂತು ಥ್ಯಾಂಕ್ಸ್ ಗೀವಿಂಗ್ ಸಂಭ್ರಮವನ್ನು ಆಚರಿಸಿದ್ದಾರೆ. |
ಕೆಂಪು ಜಾಕೆಟ್ನಲ್ಲಿ ಕಂಗೊಳ್ಳಿಸುತ್ತಿರುವ ಪ್ರೀತಿ ತನ್ನ ಪತಿ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 'ಬಿಸಿಲು, ಮಂಜು ಹಾಗೂ ನಮ್ಮ ನಗು. ಎಷ್ಟು ಗ್ರೇಟ್ಫುಲ್ ಲೈಫ್' ಎಂದು ಬರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ ಹ್ಯಾಷ್ಟ್ಯಾಗ್ನಲ್ಲಿ ಪರಿಪರಮೇಶ್ವರ ಎಂದು ಪ್ರೀತಿ ಬಳಸಿರುವುದು. |
ಎಲ್ಲೆಡೆ #thanksgiving ಟ್ರೆಂಡ್ ಆಗುತ್ತಿದ್ದು, ಮಂಜನ್ನು ಚಂಡಿನ ರೀತಿಯಲ್ಲಿ ಮಾಡಿಕೊಂಡು ಪತಿಗೆ ಎಸೆದು ಆಟವಾಡಿದ್ದಾರೆ. ಪತಿ ಜೊತೆ ಎಂಜಾಯ್ ಮಾಡಿದ ಪ್ರತಿ ಕ್ಷಣವನ್ನೂ ಇಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಈ ಹ್ಯಾಷ್ಟ್ಯಾಗ್ ಬಳಸಿದ್ದಾರೆ. |
ನಟಿ ಕಾಜೋಲ್ ಕೂಡ ಪತಿ ಹಾಗೂ ಮಗನ ಫೋಟೋ ಶೇರ್ ಮಾಡಿಕೊಂಡು #thanksgiving ಎಂದು ಬರೆದುಕೊಂಡಿದ್ದಾರೆ. ಮಗಳ ಜೊತೆ ಸಿಂಗಪೂರ್ನಲ್ಲಿರುವ ಕಾರಣ ಮಗನ ಜೊತೆ ಫೋಟೋ ಶೇರ್ ಮಾಡಿಲ್ಲ ಎಂದು ಹೇಳಿದ್ದಾರೆ. |
ಈ ಥ್ಯಾಂಕ್ಸ್ಗೀವಿಂಗ್ ಪಾರ್ಟಿಯನ್ನು ಸಾಮಾನ್ಯವಾಗಿ ಅಮೆರಿಕ ಮತ್ತು ಕೆನಡಾದ ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವೆಂಬರ್ 26ರಂದು ಆಚರಿಸುವ ಈ ದಿನ ಅಮೆರಿಕದಲ್ಲಿ ರಾಷ್ಟ್ರೀಯ ರಜೆಯೂ ಇರುತ್ತದೆ. ನಮ್ಮ ಹಿತೈಷಿಗಳಿಗೆ, ಜೀವನದಲ್ಲಿ ಸಹಾಯ ಮಾಡಿದವರಿಗೆ ವಿಧ ವಿಧವಾಗಿ ಥ್ಯಾಂಕ್ಸ್ ಹೇಳುವುದು ಈ ದಿನಾಚರಣೆಯ ಉದ್ದೇಶ. |
11 ಎಸೆನ್ಷಿಯಲ್ ಬ್ಲಾಗಿಂಗ್ ಪರಿಕರಗಳು & ಸಂಪನ್ಮೂಲಗಳು | WHSR |
ಮುಖಪುಟ > ಬ್ಲಾಗ್ > ವೆಬ್ ಪರಿಕರಗಳು > 11 ಎಸೆನ್ಷಿಯಲ್ ಬ್ಲಾಗಿಂಗ್ ಪರಿಕರಗಳು & ಸಂಪನ್ಮೂಲಗಳು |
ನವೀಕರಿಸಲಾಗಿದೆ: ಜುಲೈ 05, 2019 |
ಬ್ಲಾಗಿಂಗ್ ಎಂಬುದು ಇತರ ಜನರಿಗೆ ಓದಲು ನಿಮ್ಮ ಆಲೋಚನೆಗಳನ್ನು ಆನ್ಲೈನ್ನಲ್ಲಿ ಇರಿಸುವ ಕ್ರಿಯೆಯಾಗಿದೆ. ಆ ಕಾರ್ಯವು ಕಷ್ಟಕರವಲ್ಲ, ಆದರೆ ಪರಿಣಾಮಕಾರಿಯಾಗಿ ಬ್ಲಾಗ್ ಮಾಡಲು, ನಾವು ವಿವಿಧ ಸಾಧನಗಳನ್ನು ಅವಲಂಬಿಸಿರುತ್ತೇವೆ. |
ನನ್ನ ಇತ್ತೀಚಿನ ಪುಸ್ತಕದಲ್ಲಿ, ಅಲ್ಟಿಮೇಟ್ ಬ್ಲಾಗಿಂಗ್ ಸಂಪನ್ಮೂಲ ಪಟ್ಟಿ, ಬ್ಲಾಗಿಗರು ನೂರಾರು ಮತ್ತು ನೂರಾರು ಸಂಪನ್ಮೂಲಗಳನ್ನು ನಾನು ಪಟ್ಟಿ ಮಾಡಿದ್ದೇನೆ. ಸತ್ಯವೆಂದರೆ, ನಾನು ಪುಸ್ತಕದಲ್ಲಿ ಅರ್ಧ ಸಂಪನ್ಮೂಲಗಳನ್ನು ಬಳಸುವುದಿಲ್ಲ. ಅವಶ್ಯಕವಾದ ಬ್ಲಾಗಿಂಗ್ ಉಪಕರಣಗಳು ಬಂದಾಗ ನಾನು ಸರಳವಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ, ನಾನು ಪ್ರತಿಯೊಂದು ದಿನವೂ ಬಳಸುವ ಕೆಲವು ಅಪ್ಲಿಕೇಶನ್ಗಳು ಮತ್ತು... |
ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದ 10 ಬ್ಲಾಗಿಂಗ್ ಉಪಕರಣಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಈ ಸಂಪನ್ಮೂಲಗಳು ಅತ್ಯವಶ್ಯಕವಲ್ಲ; ಅವು ಕೇವಲ ಕೆಲವು ಕಾರ್ಯಗಳಿಗಾಗಿ ನಾನು ಒಗ್ಗಿಕೊಂಡಿರುವಂತಹವುಗಳಾಗಿವೆ. ಆದ್ದರಿಂದ ನಾನು ಪ್ರತಿ ಸೇವೆಗೆ ಪರ್ಯಾಯಗಳನ್ನು ಪಟ್ಟಿಮಾಡಿದೆ, ಇದರಿಂದ ನೀವು ಆಯ್ಕೆ ಮಾಡಲು ಹೆಚ್ಚಿನ ಸಂಪನ್ಮೂಲಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ನಾನು ಈ ಪಟ್ಟಿಯನ... |
11 ಬ್ಲಾಗಿಂಗ್ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಹೊಂದಿರಬೇಕು |
1. ನೆಟ್ವಿಬ್ಸ್ - ಉಚಿತ |
URL ಅನ್ನು: https://www.netvibes.com/ |
ಬಳಸಿ: ಇತ್ತೀಚಿನ ಸುದ್ದಿ ಮತ್ತು ವೀಕ್ಷಣೆಗಳೊಂದಿಗೆ ನವೀಕೃತವಾಗಿರಲು |
ಬ್ಲಾಗಿಗರು ತಾವು ಬರೆಯುವ ವಿಷಯದ ಸುತ್ತಲಿನ ಇತ್ತೀಚಿನ ಸುದ್ದಿ ಮತ್ತು ಘಟನೆಗಳೊಂದಿಗೆ ನವೀಕೃತವಾಗಿರುವುದು ಬಹಳ ಮುಖ್ಯ. ಟ್ವಿಟರ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮ ಸೇವೆಗಳು ಜನರು ಮಾಹಿತಿಯನ್ನು ಪಡೆಯುವ ವಿಧಾನವನ್ನು ಬದಲಾಯಿಸಿವೆ, ಆದಾಗ್ಯೂ, ಹೊಸ ಲೇಖನಗಳನ್ನು ತಕ್ಷಣ ವರದಿ ಮಾಡಿದಂತೆ ಮಾಹಿತಿ ಪಡೆಯುವುದು ಪ್ರಾಯೋಗಿಕ ಮಾರ್ಗವೆಂದು ನಾನು ನಂಬುವುದಿಲ್ಲ. ಆದ್ದರಿಂದ, ಪ್ರಮುಖ ಸುದ್... |
ಸುದ್ದಿ ಓದುಗರು ಡಜನ್ಗಟ್ಟಲೆ ವೆಬ್ಸೈಟ್ಗಳಿಂದ ವಿಷಯವನ್ನು ಓದಲು ಉತ್ತಮ ಮಾರ್ಗವಾಗಿದೆ. ಪ್ರಮುಖ ಸುದ್ದಿ-ಮುರಿದ ವೆಬ್ಸೈಟ್ಗಳ ಕುರಿತು ಇತ್ತೀಚಿನ ಲೇಖನಗಳನ್ನು ಪರಿಶೀಲಿಸಲು ನಾನು ವರ್ಷಗಳಿಂದ ಅದನ್ನು ಬಳಸಿದ್ದೇನೆ. ಜುಲೈ 1 2013 ನಲ್ಲಿ ಗೂಗಲ್ ರೀಡರ್ನ ಮುಂಬರುವ ಮುಚ್ಚುವಿಕೆ ವಿಷಯ ವೆಬ್ಸೈಟ್ಗಳೊಂದಿಗೆ ನವೀಕೃತವಾಗಿ ಉಳಿಯಲು ಹಲವು ಜನರು ನೆಟ್ವಿಬ್ಗಳಿಗೆ ತಿರುಗಿದ್ದಾರೆ. |
ವರ್ಟಿ ಪರ್ಯಾಯಗಳು: ಫೀಡ್ಲಿ, ನ್ಯೂಸ್ಬ್ಲರ್, ಫೀಡ್ಡೌನ್ |
2. Google ಡಾಕ್ಸ್ - ಉಚಿತ |
URL ಅನ್ನು: https://docs.google.com |
ಬಳಸಿ: ಟಿಪ್ಪಣಿಗಳನ್ನು ತೆಗೆದುಕೊಳ್ಳಲು |
ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು ಬ್ಲಾಗಿಂಗ್ಗೆ ಅತ್ಯಗತ್ಯವಾಗಿದೆ. ದಿನದ ಯಾವುದೇ ಸಮಯದಲ್ಲಿ ಐಡಿಯಾಸ್ ನಿಮಗೆ ಬರಬಹುದು, ನಾನು ಯಾವಾಗಲೂ ನನ್ನೊಂದಿಗೆ ಸಾಂಪ್ರದಾಯಿಕ ನೋಟ್ಪಾಡ್ ಮತ್ತು ಪೆನ್ ಅನ್ನು ಸಾಗಿಸುವ ಕಾರಣಗಳಲ್ಲಿ ಒಂದಾಗಿದೆ. ನಾನು ಆನ್ಲೈನ್ನಲ್ಲಿ ಪಡೆದಾಗ, ನಾನು ಟಿಪ್ಪಣಿಗಳನ್ನು Google ಡಾಕ್ಸ್ಗೆ ವರ್ಗಾಯಿಸುತ್ತೇನೆ. |
ಆನ್ಲೈನ್ನಲ್ಲಿ ಹಲವಾರು ಉತ್ತಮ ಟಿಪ್ಪಣಿ ತೆಗೆದುಕೊಳ್ಳುವ ಅಪ್ಲಿಕೇಶನ್ಗಳು ಲಭ್ಯವಿದೆ. ನಾನು Google ಡಾಕ್ಸ್ನ ಸರಳತೆಯನ್ನು ಪ್ರೀತಿಸುತ್ತೇನೆ; ಖಾಲಿ ಡಾಕ್ಯುಮೆಂಟ್ ನನಗೆ ಬೇಕಾಗಿರುವುದು. ಅಂಕಿಅಂಶಗಳ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಲು ನಾನು ಕೆಲವೊಮ್ಮೆ ಸ್ಪ್ರೆಡ್ಶೀಟ್ಗಳನ್ನು ಬಳಸುತ್ತೇನೆ. |
ನಾನು ಕೆಲವೊಮ್ಮೆ ವಿವಿಧ ಕಂಪ್ಯೂಟರ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಟಿಪ್ಪಣಿಗಳು ಮೇಘದಲ್ಲಿ ಸಿಂಕ್ ಮಾಡಬೇಕಾದ ಅವಶ್ಯಕ. ಯಾವುದೇ ಕಂಪ್ಯೂಟರ್ ಅಥವಾ ಸಾಧನದಿಂದ ಟಿಪ್ಪಣಿಗಳನ್ನು ಪ್ರವೇಶಿಸಲು Google ಡಾಕ್ಸ್ ನನಗೆ ಅನುಮತಿಸುತ್ತದೆ ಮತ್ತು ವರ್ಡ್ನಿಂದ ಆಫ್ಲೈನ್ ಫೈಲ್ಗಳನ್ನು ನಾನು ಅಪ್ಲೋಡ್ ಮಾಡಬಹುದು. |
ವರ್ಟಿ ಪರ್ಯಾಯಗಳು: ಎವರ್ನೋಟ್, ಹಾಲು ನೆನಪಿಡಿ, ಸಿಂಪ್ಲೆನೋಟ್, ಟ್ರೆಲೋ |
3. FileZilla - ಉಚಿತ |
URL ಅನ್ನು: https://filezilla-project.org |
ಬಳಸಿ: ಬ್ಲಾಗ್ ಫೈಲ್ಗಳನ್ನು ಅಪ್ಲೋಡ್ ಮಾಡಲು, ಅಳಿಸಲು ಮತ್ತು ಮಾರ್ಪಡಿಸಲು |
ನಾನು ಎಲ್ಲಾ ಪ್ರಮುಖ ಬೆಂಕಿ, ಬ್ಯಾನರ್ ಚಿತ್ರಗಳು, ಥೀಮ್ಗಳು, ಪ್ಲಗ್ಇನ್ಗಳು ಮತ್ತು ಹೆಚ್ಚಿನದನ್ನು ಅಪ್ಲೋಡ್ ಮಾಡಲು ಫೈಲ್ ಝಿಲಾವನ್ನು ಬಳಸುತ್ತೇನೆ. ಖಚಿತವಾಗಿ, ನೀವು ಫೈಲ್ ಮ್ಯಾನೇಜರ್ ಅನ್ನು ಬಳಸಿಕೊಂಡು ನಿಮ್ಮ ಬ್ಲಾಗ್ ಅನ್ನು ನಿರ್ವಹಿಸಬಹುದು, ಆದಾಗ್ಯೂ ಪ್ರಕ್ರಿಯೆಯು ನಿಧಾನ ಮತ್ತು clunky ಆಗಿದೆ. |
ಫೈಲ್ಜಿಲ್ಲಾ ಮ್ಯಾಕ್, ವಿಂಡೋಸ್ ಮತ್ತು ಲಿನಕ್ಸ್ನಲ್ಲಿ ಲಭ್ಯವಿದೆ. ಇದು ಬಳಸಲು ನಂಬಲಾಗದಷ್ಟು ಸುಲಭ. ನಾನು ಮನೆಯಲ್ಲಿ 27 iMac ಅನ್ನು ಹೊಂದಿದ್ದೇನೆ ಆದರೆ ನಾನು ರಸ್ತೆಯಲ್ಲಿ ವಿಂಡೋಸ್ ಲ್ಯಾಪ್ಟಾಪ್ಗಳನ್ನು ಬಳಸುತ್ತಿದ್ದೇನೆ. ಫೈಲ್ಜಿಲ್ಲಾದಲ್ಲಿನ ರಫ್ತು ಮತ್ತು ಆಮದು ಆಯ್ಕೆಗಳು ನನ್ನ ಎಲ್ಲಾ ವೆಬ್ಸೈಟ್ ಪ್ರೊಫೈಲ್ಗಳನ್ನು ನಾನು ಬಳಸುತ್ತಿರುವ ಯಾವುದೇ ಸಾಧನಕ್ಕೆ ವರ್ಗಾಯಿಸಬಹುದೆಂದು... |
ವರ್ಟಿ ಪರ್ಯಾಯಗಳು: ಫೈರ್ಎಫ್ಪಿಪಿ, ಕ್ರಾಸ್ಎಫ್ಟಿಪಿ, ಸ್ಮಾರ್ಟ್ಎಫ್ಟಿಪಿ (ವಿಂಡೋಸ್) |
4. ಪಠ್ಯಪ್ಯಾಡ್ - ಉಚಿತ |
URL ಅನ್ನು: https://www.textpad.com/ |
ಬಳಸಿ: ಟೆಂಪ್ಲೇಟು ಫೈಲ್ಗಳನ್ನು ಮಾರ್ಪಡಿಸುವುದಕ್ಕಾಗಿ |
ವರ್ಟಿ ಪರ್ಯಾಯಗಳು: ಟೆಕ್ಸ್ಟ್ರಾಂಗ್ಲರ್ (ಮ್ಯಾಕ್), ನೋಟ್ಪಾಡ್ ++ (ವಿಂಡೋಸ್), ಕೇಟ್ (ಲಿನಕ್ಸ್) |
5. ವರ್ಡ್ಪ್ರೆಸ್ - ಉಚಿತ |
URL ಅನ್ನು: https://wordpress.org/ |
ಬಳಸಿ: ನನ್ನ ಬ್ಲಾಗಿಂಗ್ ಪ್ಲಾಟ್ಫಾರ್ಮ್ |
ನಾನು ಮೊದಲು 2006 ನಲ್ಲಿ ಬ್ಲಾಗಿಂಗ್ ಪ್ರಾರಂಭಿಸಿದಾಗ ನಾನು ಹಲವಾರು ಜನಪ್ರಿಯ ಬ್ಲಾಗಿಂಗ್ ಪ್ಲಾಟ್ಫಾರ್ಮ್ಗಳನ್ನು ಪ್ರಯತ್ನಿಸಿದೆ. ವರ್ಡ್ಪ್ರೆಸ್ ಅದು ಲಭ್ಯವಿರುವ ಥೀಮ್ಗಳು ಮತ್ತು ಪ್ಲಗ್ಇನ್ಗಳ ಸಂಖ್ಯೆಯಿಂದಾಗಿ ಸ್ಪರ್ಧೆಯ ವಿರುದ್ಧ ನಿಂತಿತು. ಅಂದಿನಿಂದ ಈ ಪ್ಲಾಟ್ಫಾರ್ಮ್ ಬಲದಿಂದ ಬಲಕ್ಕೆ ಸಾಗಿದೆ ಮತ್ತು ಬ್ಲಾಗಿಂಗ್ ಪ್ಲಾಟ್ಫಾರ್ಮ್ಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿದೆ. ವಾಸ್ತವ... |
ನನ್ನ ಎಲ್ಲಾ ವಿಷಯ ವೆಬ್ಸೈಟ್ಗಳನ್ನು ರಚಿಸಲು ನಾನು ವರ್ಡ್ಪ್ರೆಸ್ ಅನ್ನು ಬಳಸುತ್ತಿದ್ದೇನೆ. ಅದಕ್ಕೆ ಲಭ್ಯವಿರುವ ಪ್ಲಗ್ಇನ್ಗಳ ಸಂಖ್ಯೆಯಿಂದ, ಸ್ಕ್ರಿಪ್ಟ್ ಮಾಡಲು ಸಾಧ್ಯವಿಲ್ಲ. |
ವರ್ಟಿ ಪರ್ಯಾಯಗಳು: Wix, ಟೈಪ್ಪಾಡ್, Drupal ಅನ್ನು, Joomla |
6. ವಾಲ್ಟ್ಪ್ರೆಸ್ - ವರ್ಷಕ್ಕೆ $ 39 |
URL ಅನ್ನು: https://vaultpress.com/ |
Subsets and Splits
No community queries yet
The top public SQL queries from the community will appear here once available.