text stringlengths 0 61.5k |
|---|
ನಮ್ಮ ಗ್ರಾಮ ನಮ್ಮ ಸ್ವಚ್ಛತೆ ನಮ್ಮ ಕರ್ತವ್ಯ – ಕೆ ಎಮ್ ನಾರಾಯಣಸ್ವಾಮಿ | ವಿಶ್ವ ಕನ್ನಡಿಗ ನ್ಯೂಸ್ |
Home ರಾಜ್ಯ ಸುದ್ದಿಗಳು ಕೋಲಾರ ನಮ್ಮ ಗ್ರಾಮ ನಮ್ಮ ಸ್ವಚ್ಛತೆ ನಮ್ಮ ಕರ್ತವ್ಯ – ಕೆ ಎಮ್ ನಾರಾಯಣಸ್ವಾಮಿ |
Posted By: ಶಬ್ಬೀರ್ ಅಹಮ್ಮದ್ (ವಿಶ್ವ ಕನ್ನಡಿಗ ನ್ಯೂಸ್)on: July 26, 2021 In: ಕೋಲಾರNo Comments |
ಕೋಲಾರ (ವಿಶ್ವಕನ್ನಡಿಗ ನ್ಯೂಸ್):– ನಮ್ಮ ಗ್ರಾಮ, ನಮ್ಮ ಸ್ವಚ್ಛತೆ, ನಮ್ಮ ಕರ್ತವ್ಯ ಎಂದು ಅರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಎಮ್ ನಾರಾಯಣಸ್ವಾಮಿ ಅವರು ಹೇಳಿದರು. |
ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಕಣ್ಣೂರು ಗ್ರಾಮದಲ್ಲಿ ಅರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡುತ್ತ. ಇತ್ತೀಚಿಗೆ ಮಕ್ಕಳು ತಿನ್ನುವ ತಿಂಡಿ ತಿನಿಸುಗಳು ಅನೇಕ ರೀತಿಯಲ್ಲಿ ನಾನಾ ರುಚಿಯಲ್ಲಿ ತಯಾರಾಗಿತ್ತಿವೆ. ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ವಿವಿಧ ರೀತಿಯಲ್ಲಿ... |
ಮಕ್ಕಳು ತಿಂಡಿ ತಿನುಸುಗಳನ್ನು ತಿಂದು ಕವರ್ ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಅವುಗಳು ಚರಂಡಿ ಹಾಗೂ ನೀರು ನಿಲ್ಲುವ ಹಳ್ಳದಲ್ಲಿ ಬಿದ್ದು ಚರಂಡಿಯಲ್ಲಿ ಹರಿದು ಹೋಗುವ ಕೊಳಚೆ ನೀರನ್ನು ತಡೆಯುತ್ತವೆ. ಕೊಳಚೆ ನೀರು ಒಂದೇ ಜಾಗದಲ್ಲಿ ನಿಲ್ಲುವುದರಿಂದ ಅಲ್ಲಿ ಸೊಳ್ಳೆಗಳು. ನೊಣಗಳು ಇನ್ನಿತರೇ ಕ್ರಿಮಿಕೀಟಗಳು ಉತ್ತತ್ತಿಯಾಗಿ ಅವುಗಳಿಂದ ಡೆಂಗ್ಯೂ , ಚಿಕನ್ ಗುನ್ಯಾ ಗಳಂತಹ ಅನೇಕ ಕಾಯಿಲೆಗಳು ಬರ... |
ನಮ್ಮ ಈ ವಯಸ್ಸಿಗೆ ಎಲ್ಲಾ ಮಾದರಿ ಕಾಯಿಲೆಗಳನ್ನು ನಾವು ನೋಡಿದ್ದೇವೆ. ಇತ್ತೀಚಿನ ದಿನದಲ್ಲಿ ಬಂದಂತಹ ಕೊರೋನಾ ಕಾಯಿಲೆಯಿಂದ ಸಾವಿರಾರು ಜನರು ಸತ್ತಿದ್ದಾರೆ. |
ಹಾಗಾಗಿ ಇನ್ನಾದರೂ ಈ ಕಾಯಿಲೆ ರೋಗ ಎನ್ನುವ ಆತಂಕದಿಂದ ದೂರವಿರೋಣ. |
ನಮ್ಮ ಮುಂದಿನ ಪೀಳಿಗೆ ಮಕ್ಕಳನ್ನ ಉತ್ತಮ ಅರೋಗ್ಯದಿಂದ ರಕ್ಷಿಸೋಣ. ಹಾಗಾಗಿ ಈಗಲೇ ನಾವೆಲ್ಲ ಎಚ್ಚೆತ್ತುಕೊಂಡು ಇದು ನಮ್ಮ ಗ್ರಾಮ ನಮ್ಮ ಸ್ವಚ್ಛತೆ ನಾವೇ ರಕ್ಷಣೆ ಮಾಡಿಕೊಳ್ಳಬೇಕು.ಇದು ನಮ್ಮ ಕರ್ತವ್ಯ ಎಂಬ ಭಾವನೆಯಿಂದ ಗ್ರಾಮದ ಅಭಿವೃದ್ಧಿ ಕೆಲಸವನ್ನು ಮಾಡೋಣ. ಒಟ್ಟಿನಲ್ಲಿ ಸ್ವಚ್ಛ ಮುಕ್ತ ಗ್ರಾಮವನ್ನಾಗಿಸುವ ಉದ್ದೇಶ ನಮ್ಮದು ಆ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಕಿರಿಯರು ಹೆಚ್ಚಾಗಿ ಮಹಿಳೆಯರು ಈ... |
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ |
ಮಾಜಿ ಸದಸ್ಯರಾದ ಮಂಜುನಾಥ್ ,ಎಚ್ ಏನ್. ನಾರಾಯಣಸ್ವಾಮಿ , ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರತ್ನಮ್ಮ ರಾಜಣ್ಣ , ಎ ನಾರಾಯಣಸ್ವಾಮಿ , ಮಂಜುಳ ನಾರಾಯಣಸ್ವಾಮಿ, ನಾಗರತ್ನಮ್ಮ ಗ್ರಾಮಸ್ಥರಾದ ಕಾಕಣ್ಣನವರ ರೆಡ್ಡಪ್ಪ , ಅಲ್ಲಾ ಬಕಾಷ್ , ಪಂಚಾಯತಿ |
ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ, ಕಾರ್ಯದರ್ಶಿ ನಾಗರಾಜ್ , ಗ್ರಾಮ ಪಂಚಾಯಿತಿ ಸಿಬ್ಬಂದಿ ನಾರಾಯಣಮೂರ್ತಿ ,ಸೇರಿದಂತೆ ಇತರರು ಇದ್ದರು. |
ಹೊಗೆ ಮುಕ್ತ ತಾಲ್ಲೂಕು ಮಾಡಲು ಶ್ರಮಿಸೋಣ: ಶಾಸಕ ಸುಬ್ಬಾರೆಡ್ಡಿ | ವಿಶ್ವ ಕನ್ನಡಿಗ ನ್ಯೂಸ್ |
73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ M.F.C ಮುಕಚ್ಚೇರಿ ಉಳ್ಳಾಲ ಇದರ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ 22 mins ago |
Home ರಾಜ್ಯ ಸುದ್ದಿಗಳು ಚಿಕ್ಕಬಳ್ಳಾಪುರ ಹೊಗೆ ಮುಕ್ತ ತಾಲ್ಲೂಕು ಮಾಡಲು ಶ್ರಮಿಸೋಣ: ಶಾಸಕ ಸುಬ್ಬಾರೆಡ್ಡಿ |
Posted By: ಪತ್ರಿಕಾ ಪ್ರತಿನಿಧಿ (ವಿಶ್ವ ಕನ್ನಡಿಗ ನ್ಯೂಸ್)on: April 07, 2016 In: ಚಿಕ್ಕಬಳ್ಳಾಪುರ |
ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್) : ಪಟ್ಟಣ ಸೇರಿದಂತೆ ತಾಲೂಕನ್ನು ಹೊಗೆ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನುಡಿದರು. |
ಪ.ಪಂ ವ್ಯಾಪ್ತಿಯ 2105-16ನೇ ಸಾಲಿನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರಾಜ್ಯದ ಬಡ ಜನತೆಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಇವುಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯ,ಶೂ ಭಾಗ್ಯ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ಉಚಿತ ವೈದ್ಯಕೀಯ ಸೌಲಭ್ಯ ಮುಂತಾದುವು ಸೇರಿವೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕ... |
ಈ ವೇಳೆ ತಾಲೂಕಿನಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಶಾಸಕರು, ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ 6 ಕೋಟಿ, ತಾಲೂಕಿನ ಪೋಲಂಪಲ್ಲಿ ಹಾಗೂ ಗುಡಿಬಂಡೆ ಬಾಗೇಪಲ್ಲಿ ರಸ್ತೆಗೆ ತಲಾ 3 ಮತ್ತು 10 ಕೋಟಿ, ಪಟ್ಟಣದಲ್ಲಿ ಎರಡು ವಸತಿ ನಿಲಯಗ¼ ನಿರ್ಮಾಣಕ್ಕೆ 4 ಕೋಟಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಹಗೂ ಐ.ಟಿ.ಐ ಕಾಲೆಜು ಕಟ್ಟಡ ಸ್ಥಾಪನೆಗೆ ತಲಾ 6 ಮತ್ತು 2 ಕೋಟಿ ಅನುದಾನ ಮಂಜ... |
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ. ಎನ್.ವೆಂಕಟೇಶ್ ಗ್ರಾಮೀಣ ಪ್ರದೇಶದ ಮಹಿಳೆಯರ ಕಷ್ಟ ಕಾರ್ಪಣ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉಚಿತ ಅನಿಲ ಸಂಪರ್ಕ ನೀಡಲು ಮುಂದಾಗಿದೆ. ಈ ಯೋಜನೆ ಮೂಲಕ ಮುಂದಿನ ದಿನಗಳಲ್ಲಿ ಇಡೀ ತಾಲೂಕನ್ನು ಹೊಗೆ ರಹಿತವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. |
ಫಲಾನುಭವಿಗಳು ತಮಗೆ ಸಿಗುವ ಅನಿಲ ಸಂಪರ್ಕದ ಸೌಲಭ್ಯದ ಬಳಕೆ ಬಗ್ಗೆ ಅರಿಯಬೇಕು. ಪ್ರತಿಯೊಂದು ಮನೆಯಲ್ಲೂ ಅಡುಗೆ ಅನಿಲ ಬಳಸುವುದರಿಂದ ವಾತವರಣ ಹಾಗೂ ಪರಿಸರವನ್ನು ಸಂರಕ್ಷಿಸಿ ಸೌದೆಗಾಗಿ ಕಾಡು ನಾಶವಾಗುವುದನ್ನು ತಡೆಯಬಹುದು. ಜೊತೆಗೆ ಸೌದೆ ಒಲೆ ಬಳಸಿ ಅಡುಗೆ ಮಾಡುವುದರಿಂದ ಉಂಟಾಗುವ ಹೊಗೆ ಹಾಗೂ ಅದರಿಂದ ಬರುವ ಆಸ್ಮಾ ಮುಂತಾದ ಕಾಯಿಲೆಗಳನ್ನು ದೂರ ಮಾಡಿ ಸುರಕ್ಷಿತ ಆಹಾರ ತಯಾರಿಸಬಹುದು ಎಂದರು. |
ಈ ವೇಳೆ 100 ಮಂದಿ ಫಲಾನುಭವಿಗಳಿಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೌಲಭ್ಯ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ರೇಣುಕಾ, ತಹಸೀಲ್ದಾರ್ ನಂಜಪ್ಪ, ಪ.ಪಂ. ಆದ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷ ಡಿ.ಎನ್. ನಾಯ್ಡು, ಸದಸ್ಯರಾದ ಲಕ್ಷ್ಮೀಕಾಂತಮ್ಮ, ರಿಯಾಜ್ ಪಾಷ, ಚಂದ್ರಶೇಖರ್, ರಮೇಶ್, ಇಸ್ಮಾಯಿಲ್ ಆಜಾದ್, ನವೀನ್ ಸೇರಿದಂತೆ ಹಲವರಿದ್ದರು. |
ತಲೆನೋವನ್ನು ತ್ವರಿತವಾಗಿ ನಿವಾರಣೆ ಮಾಡುವ ಯೋಗ ಭಂಗಿಗಳು | Yoga Poses to Get Rid of Your Headache - Kannada BoldSky |
35 min ago ಆರೋಗ್ಯದ ಕಿಕ್ ಹೆಚ್ಚಿಸುತ್ತೆ ನೀರಾ |
News ಬೆಳಗಾವಿ ಡಿಸಿಸಿ ಬ್ಯಾಂಕ್ಗೆ ಮಹೇಶ್ ಕುಮಟಳ್ಳಿ ಅಧ್ಯಕ್ಷರಾಗುತ್ತಾರಾ? |
| Published: Thursday, May 9, 2019, 15:02 [IST] |
ತಲೆನೋವು ಎನ್ನುವುದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಮತ್ತು ಕೆಲಸ ಮಾಡಲು ಆಗದು. ತಲೆನೋವು ಬರಲು ಹಲವಾರು ಕಾರಣಗಳು ಇರಬಹುದು. ನಿರ್ಜಲೀಕರಣ, ಒತ್ತಡ, ಖಿನ್ನತೆ, ಹ್ಯಾಂಗ್ ಓವರ್ ಇತ್ಯಾದಿಗಳು ಪ್ರಮುಖ ಕಾರಣಗಳು. ತಲೆನೋವು ಕಾಡಿದ ಕೂಡಲೇ ಅದನ್ನು ಯಾವಾಗ ಓಡಿಸುವುದು ಎಂದು ನಾವು ಯಾವಾಗಲೂ ಚಿಂತೆ ಮಾಡುತ್ತಲಿರುತ್ತೇವೆ. ನೋವು ನಿವಾರಕ ... |
ತಲೆನೋವಿಗೆ ಪ್ರಮುಖ ಕಾರಣವೆಂದರೆ ಅದು ಒತ್ತಡ. ಇದು ಕೆಲಸದ ಒತ್ತಡ ಆಗಿರಬಹುದು ಅಥವಾ ಬೇರೆ ಯಾವುದೇ ಒತ್ತಡ ಆಗಿರಬಹುದು. ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡ ದೂರ ಮಾಡಬಹುದು. ಕೆಲವೊಂದು ಯೋಗಾಸನದಿಂದ ದೇಹದ ಕೆಲವೊಂದು ಭಾಗಗಳಾಗಿರುವ ಕುತ್ತಿಗೆ, ಭುಜ ಮತ್ತು ಬೆನ್ನು ತೆರೆದುಕೊಳ್ಳುವುದು ಮತ್ತು ಇದರಿಂದ ತಲೆಗೆ ಸರಿಯಾಗಿ ರಕ್ತವು ಸರಬರಾಜು ಆಗುವುದು. ಈ ವೇಳೆ ಒತ್ತಡವು ಕಡಿಮೆಯಾಗುವುದು. ಈ ಆಸನ... |
ಡಾಲ್ಫಿನ್ ರೀತಿಯ ಭಂಗಿಯನ್ನು ಅರ್ಧ ಪಿಂಚ ಮಯೂರಾಸನ ಎಂದು ಕರೆಯಲಾಗುತ್ತದೆ. ಇದು ಅಧೋ ಮುಖ ಶವಾಸನಕ್ಕೆ ಸಮಾನವಾಗಿದೆ. ಈ ಆಸನವು ಬೆನ್ನು ಮತ್ತು ಕುತ್ತಿಗೆ ಒಳ್ಳೆಯ ಒತ್ತಡ ಹಾಕುವುದು ಮತ್ತು ಮೆದುಳಿಗೆ ಸರಿಯಾಗಿ ರಕ್ತಸಂಚಾರವಾಗಲು ನೆರವಾಗುವುದು. ಈ ಭಂಗಿಯಲ್ಲಿ ನೀವು ಯಾವಾಗಲೂ ದೀರ್ಘವಾಗಿ ಉಸಿರಾಡಬೇಕು. ತಲೆಗೆ ಸರಿಯಾಗಿ ರಕ್ತ ಸಂಚಾರ ಆಗುವ ಕಾರಣದಿಂದಾಗಿ ಈ ಭಂಗಿಯು ತಲೆನೋವು ನಿವಾರಣೆ ಮಾಡುವು... |
Most Read: ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ |
ಸುಪ್ತ ವಿರಾಸನ |
ಒತ್ತಡದಿಂದ ತಲೆನೋವು ಬಂದಿದ್ದರೆ ಆಗ ನೀವು ಸುಪ್ತ ವಿರಾಸನವನ್ನು ಅಭ್ಯಾಸ ಮಾಡಬೇಕು. ಈ ಆಸನವು ಬೆನ್ನು ಮತ್ತು ಭುಜಕ್ಕೆ ಹೆಚ್ಚಿನ ಒತ್ತಡ ಹಾಕುವುದು ಮತ್ತು ಒತ್ತಡ ನಿವಾರಣೆ ಮಾಡುವುದು. ಇದು ಒತ್ತಡಕ್ಕೆ ತಕ್ಷಣವೇ ತೃಪ್ತಿ ನೀಡುವುದು ಮತ್ತು ತಲೆನೋವು ನಿವಾರಿಸುವುದು. |
ವಿಪರಿತಾ ಕರನಿ |
ಈ ಆಸನವು ಸ್ವಲ್ಪ ಕ್ಲಿಷ್ಟವೆಂದು ಅನಿಸುವುದು. ಆದರೆ ಇದು ಕುತ್ತಿಗೆ ಭಾಗದಲ್ಲಿನ ಸ್ನಾಯುಗಳ ಮೇಲೆ ಒತ್ತಡ ಹಾಕಿ ಅದಕ್ಕೆ ಆರಾಮ ನೀಡುವುದು. ಯೋಗ ಮ್ಯಾಟ್ ನ ತುದಿಯಲ್ಲಿ ನಿಮ್ಮ ಬಲ ಬದಿ ಸೊಂಟವು ಗೋಡೆಗೆ ತಾಗುವಂತೆ ಕುಳಿತುಕೊಳ್ಳಿ. ಹಿಂದಕ್ಕೆ ಒರಗಿ ಮತ್ತು ಮ್ಯಾಟ್ ಮೇಲೆ ಅಂಗಾತ ಮಲಗಿ ಮತ್ತು ಕಾಲುಗಳನ್ನು ಮೇಲೆತ್ತಿ ಗೋಡೆಗೆ ಒತ್ತಿಕೊಳ್ಳಿ. ನಿಮ್ಮ ಸೊಂಟದ ಭಾಗವು ಗೋಡೆಗೆ ತಾಗುವಂತಿರಲಿ ಮತ್ತು ಉ... |
ಆನಂದ ಬಾಲಾಸನ |
ಆನಂದ ಬಾಲಾಸನ ಅಥವಾ ಸಂತೋಷದಲ್ಲಿರುವ ಮಗುವಿನ ಭಂಗಿಯು ತಲೆನೋವು ನಿವಾರಣೆ ಮಾಡಲು ತುಂಬಾ ನೆರವಾಗುವುದು. ಇದು ಬೆನ್ನು ನೋವನ್ನು ಕೂಡ ನಿವಾರಿಸಲು ಸಹಕಾರಿಯಾಗಿದೆ. ಬೆನ್ನ ಮೇಲೆ ಮಲಗಿಕೊಂಡು ಮೊಣಕಾಲನ್ನು ಮಡಚಿಕೊಳ್ಳಿ. ಹಿಂಗಾಲನ್ನು ನೀವು ಇದೇ ವೇಳೆ ಕೈಗಳಿಂದ ಹಿಡಿದುಕೊಳ್ಳಿ. ಸೊಂಟದ ಭಾಗ ಮತ್ತು ಬೆನ್ನಿಗೆ ಒತ್ತಡ ಹಾಕಲು ಒಂದು ಬದಿಯಿಂದ ಇನ್ನೊಂದು ಬದಿಗೆ ನಿಧನವಾಗಿ ಹೊರಲಾಡಿ. ಇದರಿಂದಾಗಿ ನಿಮ... |
ಆನಂದ ಬಾಲಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ: |
*ನಿಂತಿರುವ ಭಂಗಿಯಿಂದ ನಿಧಾನವಾಗಿ ನೆಲದ ಮೇಲೆ ಮಲಗುವ ಭಂಗಿಗೆ ಬರಬೇಕು. ಬೆನ್ನನ್ನು ಕೆಳಮುಖ ಮಾಡಿ ಅಡ್ಡಾಗಬೇಕು. |
*ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡೂ ಮಂಡಿಗಳು ನಿಮ್ಮ ಎದೆಯ ಭಾಗಕ್ಕೆ ಸಮೀಪವಿರುವಂತೆ ನೋಡಿಕೊಳ್ಳಬೇಕು. *ನಿಮ್ಮ ಕಾಲ್ಬೆರಳನ್ನು ನಿಮ್ಮ ಕೈಗಳಿಂದ ಹಿಡಿಯಬೇಕು. |
*ನಿಮ್ಮ ತೋಳುಗಳನ್ನು ಮತ್ತು ನಿಮ್ಮ ಕಾಲುಗಳನ್ನು ನಿಧಾನವಾಗಿ ಅಗಲಿಸಬೇಕು. |
*ನಿಮ್ಮ ತಲೆ, ಮೂಳೆತುದಿ ಮತ್ತು ತ್ರಿಕಾಸ್ಥಿ ನೆಲಕ್ಕೆ ತಾಕಿರಬೇಕು. |
*ಹಿಮ್ಮಡಿಯನ್ನು ಮೇಲಕ್ಕೆ ಎತ್ತಿರಬೇಕು ಮತ್ತು ನಿಮ್ಮ ಕೈಗಳಿಂದ ಎಳೆದುಕೊಳ್ಳಬೇಕು. |
*ಕುತ್ತಿಗೆ ಹಿಂಭಾಗ, ಭುಜಗಳು ಮತ್ತು ಬೆನ್ನನ್ನು ಸಂಪೂರ್ಣವಾಗಿ ನೆಲಕ್ಕೆ ಅದುಮಿರಬೇಕು. |
*ದೀರ್ಘವಾಗಿ ಉಸಿರಾಡಿಸಿ ಮತ್ತು ಅದೇ ಭಂಗಿಯಲ್ಲಿ 20-30 ಸೆಕೆಂಡುಗಳ ಕಾಲವಿರಬೇಕು. |
*ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಇದೇ ರೀತಿ 3-4 ಬಾರಿ ಅಭ್ಯಾಸ ಮಾಡಬೇಕು. |
ಆನಂದ ಬಾಲಾಸನದಿಂದಾಗುವ ಇತರ ಲಾಭಗಳು |
*ಬೆನ್ನೆಲಬನ್ನು ಮತ್ತು ತೊಡೆಸಂದುವನ್ನು ಹಿಗ್ಗಿಸುವುದಕ್ಕೆ ಸಹಾಯ ಮಾಡುತ್ತದೆ |
*ಮಂಡಿರಜ್ಜು ಮತ್ತು ಒಳತೊಡೆಗಳನ್ನು ಹಿಗ್ಗುವಿಕೆಗೆ ನೆರವಾಗುತ್ತದೆ |
*ಕೈಗಳ ಮತ್ತು ತೋಳುಗಳ ಬಲವನ್ನು ವರ್ಧಿಸುತ್ತದೆ |
*ಆಯಾಸ ಒತ್ತಡಗಳನ್ನು ಉಪಶಮನ ಮಾಡುತ್ತದೆ |
*ಮನಸ್ಸನ್ನು ಶಾಂತಗೊಳಿಸುತ್ತದೆ |
*ತ್ರಿಕಾಸ್ಥಿಯನ್ನು ಸಡಿಲಗೊಳಿಸುತ್ತದೆ |
*ಪಚನ ಕಾರ್ಯವನ್ನು ವೃದ್ಧಿಸುತ್ತದೆ |
Most Read: 9 ಸಾಮಾನ್ಯ ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು |
ಶವಾಸನವು ನಿಮ್ಮನ್ನು ಧ್ಯಾನದ ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಆಹ್ಲಾದಕತೆಯನ್ನು ಒದಗಿಸುತ್ತದೆ. ನೀವು ಯೋಗವನ್ನು ಮಾಡಿದ ಮೇಲೆ ಈ ಆಸನ ಮಾಡಿದ ಮೇಲೆಯೇ ಯೋಗಾಸನವು ಮುಕ್ತಾಯಗೊಳ್ಳುತ್ತದೆ. ಅದಕ್ಕಾಗಿ ಈ ಆಸನಕ್ಕೆ ಯೋಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಶವಾಸನವು ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಸಹಕಾರಿ ಆಗಿದೆ. ಇದು ನೋವು ನಿವಾರಣೆ ಮಾಡುವುದು. ಇದು ನಿದ್ರಿಸ... |
We've got good news for you. Yoga could in fact help get rid of that headache for good. "Yoga helps to release tension and stress in the body, and the majority of headaches are usually tension-related". Here are asanas that are designed to gently stretch and open the areas in your body (such as you neck, shoulders or b... |
ಅಧ್ಯಾಯ ೬: ಕಾಶ್ಮೀರದಲ್ಲಿ ಯಾವುದು ಆಗಬಾರದಿತ್ತೋ ಅದು ಆಗಿಯೇ ಹೋಗಿತ್ತು.! ಅಲ್ಲಿ ಧರೆಗುರುಳಿದ ದೇವಾಲಯಗಳಿಗೆ ಲೆಕ್ಕವೇ ಇಲ್ಲ... |
ಅಧ್ಯಾಯ ೬: ಕಾಶ್ಮೀರದಲ್ಲಿ ಯಾವುದು ಆಗಬಾರದಿತ್ತೋ ಅದು ಆಗಿಯೇ ಹೋಗಿತ್ತು.! ಅಲ್ಲಿ ಧರೆಗುರುಳಿದ ದೇವಾಲಯಗಳಿಗೆ ಲೆಕ್ಕವೇ ಇಲ್ಲ… |
ಅಧ್ಯಾಯ ೬: |
ಮೀರ್ ಮೊಹಮದ್ ಹಮದಾನಿಯವರ ನೇರ ಸೂಚನೆಯ ಮೇರೆಗೆ ಸುಲ್ತಾನ್ ಸಿಕಂದರ್ ನೀರಿನಿಂದ ಮೀನುಗಳನ್ನು ಹೊರತೆಗೆಯುವಂತೆ ದೇವಾಲಯಗಳಿಂದ ವಿಗ್ರಹಗಳನ್ನು ಮುರಿದು ಹೊರತೆಗೆಯಲು ಪ್ರಾರಂಭಿಸಿದ.ಮಾರ್ತಾಂಡ ಸೂರ್ಯ ದೇವಾಲಯ,ವಿಜಯೇಶನ್,ಚಕ್ರಬ್ರಾಟ್,ತ್ರಿಪುರೇಶ್ವರ,ಸುರೇಶ್ವರಿ,ವರಾಹಾ ಮತ್ತು ಇತರ ಅಧ್ಭುತ ದೇವಾಲಯಗಳನ್ನು ನೆಲಕ್ಕುರುಳಿಸಿ ನಾಶಪಡಿಸಿದ್ದಕ್ಕಾಗಿ ಮುಸ್ಲಿಂ ಚರಿತ್ರೆಕಾರರು ಹೆಮ್ಮೆ ಮತ್ತು ಸಂತೋಷದಿ... |
ಸುಸಂಸ್ಕೃತ ಜೀವನದ ಎಲ್ಲಾ ರೂಪುರೇಷೆಗಳನ್ನು ಉಲ್ಲಂಘಿಸಿ ತನ್ನ ಜೀವನವನ್ನು ಮೀರ್ ಮೊಹಮ್ಮದರ ಆಜ್ಞೆಗಳಿಗನುಸಾರವಾಗಿ ರೂಪಿಸಿಕೊಂಡಿದ್ದ ಸಿಕಂದರ್ ಹಿಂದೂಗಳಿಗೆ ಒಂದೋ ಮತಾಂತರಗೊಳ್ಳಿ ಇಲ್ಲದಿದ್ದಲ್ಲಿ ಕಾಶ್ಮೀರದಿಂದ ಪಲಾಯನ ಮಾಡಿ ಅಥವಾ ನಾಶಹೊಂದಿ ಎಂಬ ಅತ್ಯಂತ ಕ್ರೂರ ರಾಜಾಜ್ಞೆಯನ್ನು ಹೊರಡಿಸಿದನು.ಇದರ ಪರಿಣಾಮವಾಗಿ ಸಾವಿರಾರು ಹಿಂದುಗಳನ್ನು ಕ್ರೂರವಾಗಿ ಹತ್ಯೆಗಯ್ಯಲಾಯಿತು.ಸಾವಿರಾರು ಜನರು ಮತಾಂ... |
ಈ ವಲಸೆಗಳ ಆಘಾತಕಾರೀ ಚಿತ್ರಣವನ್ನು ಇತಿಹಾಸಗಾರ ಜೊನ್ರಾಜ್ ಈ ರೀತಿಯಾಗಿ ಚಿತ್ರಿಸಿದ್ದಾರೆ " ಹಿಂದೂಗಳ ಗುಂಪುಗಳು ರಸ್ತೆಗಳ ಮೂಲಕ ವಿಭಿನ್ನ ದಿಕ್ಕುಗಳಲ್ಲಿ ಚದುರಿ ಹೋದರು,ಅವರ ಸಾಮಾಜಿಕ ಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು,ಅವರ ಜೀವನವು ಆಯಾಸ ಮತ್ತು ಹಸಿವೆಗಳಿಂದ ಶೋಚನೀಯವಾಯಿತು,ಅನೇಕರು ಸಾವನ್ನಪ್ಪಿದ್ದರು,ಸುಡುವ ಶಾಖ ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಅನೇಕರು ತಲ್ಲಣಗೊಂಡರು..... |
ಸುಲ್ತಾನ ಸಿಕಂದರ್ ಮಾನವೀಯತೆಯನ್ನು ಮರೆತು ಅಮಾನವೀಯವಾಗಿ ತೆಗೆದುಕೊಂಡ ನಿರ್ಧಾರಗಳು |
೧. ಸುಲ್ತಾನನು ಸಂಗೀತ,ನೃತ್ಯ,ನಾಟಕ,ಚಿತ್ರಕಲೆ ಮತ್ತು ಹಿಂದೂಗಳ ಇತರ ಸೃಜನಶೀಲ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಷೇಧಿಸಿದನು. |
೨. ಸುಲ್ತಾನನು ಹಿಂದೂಗಳನ್ನು ಕೊಂಡು ಸುಮಾರು ೩೭ ಕಿಲೋಗಳಷ್ಟು ಜನಿವಾರವನ್ನು ಬೆಂಕಿಗೆ ಹಾಕಿ ಸುತ್ತಿದ್ದನು. |
೩. ಹಣೆಯ ಮೇಲೆ ತಿಲಕ ಧರಿಸಿದ್ದ ಹಿಂದೂಗಳನ್ನು ಕೊಂಡರು. |
೪. ಮರಣಹೊಂದಿದ ಹಿಂದೂಗಳ ದೇಹವನ್ನು ಸುಡಬಾರದೆಂದು ಆದೇಶಿಸಿದನು. |
೫. ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲು ದೇವಾಲಯಗಳಿಗೆ ಹೋಗುವುದನ್ನು ಹಿಂದೂಗಳಿಗೆ ನಿಷೇಧಿಸಿದನು. |
೬. ಹಿಂದೂಗಳಿಗೆ ಶಂಖವನ್ನೂದಲೂ ಮತ್ತು ಘಂಟೆಯನ್ನು ಬಾರಿಸಲೂ ಅವಕಾಶವನ್ನು ನಿರಾಕರಿಸಲಾಯಿತು. |
೭. ಸುಲ್ತಾನನ ಆಜ್ಞೆಯಂತೆ ದೇವಾಲಯಗಳನ್ನು ಕೆಡವಿ ನಾಶಗೊಳಿಸಿದರು ಮತ್ತು ಅವುಗಳ ಸಾಮಗ್ರಿಯಿಂದ ಮಸೀದಿಗಳನ್ನು ನಿರ್ಮಿಸಿದರು.ಮೀರ್ ಅಲಿ ಅಹಮದಾನಿಯ ಮಸೀದಿಯನ್ನು ಕಾಲಿಶ್ರೀ ದೇವಾಲಯವನ್ನು ನಾಶಪಡಿಸಿ ನಿರ್ಮಿಸಿದರೆ ಶ್ರೀನಗರದ ಜಾಮಿಯಾ ಮಸೀದಿಯನ್ನು ಬೌದ್ಧ ವಿಹಾರದ ಅಡಿಪಾಯದಲ್ಲಿ ನಿರ್ಮಿಸಲಾಯಿತು.ಹೆಚ್ಚಿನ ಎಲ್ಲಾ ಮಸೀದಿಗಳನ್ನು ದೇವಾಲಯದ ಅಡಿಪಾಯದಲ್ಲಿ ನಿರ್ಮಿಸಲಾಗಿದೆ. |
೮. ಸುಲ್ತಾನನ ಸೇನಾಧಿಪತಿ ಮಲಿಕ್ ಸೈಫ್ ಕಾಶ್ಮೀರದ ಹಿಂದೂಗಳನ್ನು ಇಸ್ಲಾಮ್ ಗೆ ಮತಾಂತರಗೊಳಿಸಲು ಸೈನ್ಯದ ಬಲವನ್ನು ಕೂಡಾ ಉಪಯೋಗಿಸಿದ್ದನು. |
೯.ಹಿಂದೂಗಳು ತಮ್ಮ ಧಾರ್ಮಿಕ ಹಬ್ಬಗಳು ಮತ್ತು ಇತರ ಆಚರೆಣಗಳನ್ನು ಮಾಡುವುದನ್ನು ನಿಷೇಧಿಸಲಾಯಿತು. |
೧೦. ಸಿಕಂದರ್ ಹಿಂದೂಗಳ ಮೇಲೆ ಜಝಿಯ ತೆರಿಗೆಯನ್ನು ಹೇರಿದ್ದನು. |
೧೧.ಅವಳಿಮಕ್ಕಳಿಗೆ ಜನ್ಮ ನೀಡುವ ಹಿಂದೂ ಮಹಿಳೆಯ ಮೇಲೂ ಜಝಿಯಾ ವನ್ನು ಹೇರಲಾಯಿತು. |
೧೨. ಅಮಾವಾಸ್ಯೆಯೆಯಂದು ಹಿಂದೂಗಳಿಗೆ ಪೂಜಿಸಲು ಮತ್ತು ಮೆರವಣಿಗೆ ನಡೆಸಲು ಅವಕಾಶ ನಿರಾಕರಿಸಲಾಯಿತು. |
೧೩. ಸಿಕಂದರ್ ಮತ್ತು ಮಲಿಕ್ ಸೈಫ್ ರ ಆಜ್ಞೆಯಂತೆ ರಾಜ್ಯದ ಗಡಿಗಳಲ್ಲಿ ಸೈನಿಕರನ್ನು ನೇಮಿಸುವ ಮೂಲಕ ಹಿಂದೂಗಳಿಗೆ ಮತಾಂತರದಿಂದ ಪಲಾಯನಗೊಳ್ಳಲೂ ಅವಕಾಶವಿಲ್ಲದಂತೆ ಮಾಡಿ ಮತಾಂತರಗೊಳ್ಳುವುದು ಮತ್ತು ಮರಣಹೊಂದುವುದು ಎಂಬ ಎರಡೇ ಆಯ್ಕೆಯನ್ನು ನೀಡಲಾಯಿತು. |
೧೪. ಪ್ರಾಚೀನ ದಾಲ್ ಸರೋವರದ ನೀರಿನಲ್ಲಿ ಸಿಕಂದರ್ ನೂರಾರು ಹಿಂದೂಗಳನ್ನು ಮುಳುಗಿಸಿ ಜಲಸಮಾಧಿಯಾಗಿಸಿದ್ದನು. |
೧೬. ಕಾಶ್ಮೀರ ಇತಿಹಾಸಗಾರ ಶ್ರೀವರ " ಸುಡುವ ಹುಲ್ಲಿನಂತೆ ಸಿಕಂದರ್ ಕಾಶ್ಮೀರದ ಹಿಂದೂಗಳ ಎಲ್ಲಾ ಪುಸ್ತಕಗಳನ್ನು ಸುಟ್ಟುಹಾಕಿದ್ದ" ಎಂದು ದಾಖಲಿಸಿದ್ದಾರೆ. |
ಹೀಗೆ ಸಿಕಂದರ್ ಅನಾಗರೀಕ ವರ್ತಿಸುವ ಮೂಲಕ ಕಾಶ್ಮೀರಿ ಹಿಂದೂಗಳ ಪಾಲಿನ ರಕ್ಕಸನೂ ಪಿಶಾಚಿಯೂ ಆಗಿ ಸಾವಿರಾರು ಹಿಂದೂಗಳ ಮಾರಣ ಹೋಮಕ್ಕೂ ನೂರಾರು ದೇವಾಲಯಗಳ ನಾಶಕ್ಕೂ ಕಾರಣನಾಗಿದ್ದ. |
ಉಲ್ಲೇಖ : ಪ್ರೊಫೆಸರ್ ಮೋಹನ್ ಲಾಲ್ ಕೌಲ್ |
ಭೂಲೋಕದ ಸ್ವರ್ಗ ಕಾಶ್ಮೀರ ಶಾರದಾ ಮಾತೆಯ ತವರೂರು! ಭರತ ಭೂಮಿ ಎಂಬುದು ದೇವರುಗಳ ಭೂಮಿ ಎಂಬುದನ್ನು ನಾವು ಮರೆತಿದ್ದೇವಾ? |
ಭಾರತದ ಕಿರೀಟ ಕಾಶ್ಮೀರ ಶಾರದೆಯ ಕಿರೀಟವಾಗಿದ್ದು ಹೇಗೆ? ಕಾಶ್ಮೀರಪುರವಾಸಿನಿಯ ಐತಿಹಾಸಿಕ ಕಥೆ… |
ಕಾಶ್ಮೀರದಲ್ಲಿ ಹಿಂದೂಗಳ ಇತಿಹಾಸ ಎಂತದ್ದು.? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳ ಪರಿಸ್ಥಿತಿ ಹೇಗಾಗಿತ್ತು?? |
ಅಧ್ಯಾಯ ೪: ಪಂಡಿತರ ಬೀಡಾಗಿದ್ದ ಕಾಶ್ಮೀರದಲ್ಲಿ ಹಿಂದೂಗಳಿಗೆ ವಿಧಿಸಿದ್ದ ಷರತ್ತುಗಳು ಎಂತದ್ದು ಗೊತ್ತಾ.? ಆ ಷರತ್ತು ಪಾಲಿಸದಿದ್ದರೆ ಏನಾಗುತ್ತೆ.? |
ಅಧ್ಯಾಯ 6 ಕಾಶ್ಮೀರಿ ಹಿಂದೂಗಳ ದುರಂತ ಇತಿಹಾಸ ಪ್ರೊಫೆಸರ್ ಮೋಹನ್ ಲಾಲ್ ಕೌಲ್ ಮಲಿಕ್ ಸೈಫ್ ಮೀರ್ ಅಲಿ ಮೀರ್ ಮೊಹಮದ್ ಸುಲ್ತಾನ್ ಸಿಕಂದರ್ |
ಅಧ್ಯಾಯ 24: ವಿದ್ಯಾ ಭಾರತಿ ಹಾಗೂ ಏಕಲ್ ವಿದ್ಯಾಲಯಗಳು! ಆರೆಸ್ಸೆಸ್ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದಿತು, ಇಲ್ಲಿದೆ ಮಾಹಿತಿ!0 Total Shares |
ಹಾಲಿ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ಗೆ ಇಬ್ಬರು ಪಕ್ಷೇತರರು ಸೇರಿದಂತೆ 20 ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ 40ಕ್ಕೂ ಹೆಚ್ಚಿದೆ. ಕೆಲವರು ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರೆ, ಮತ್ತೆ ಕೆಲವರು ಪ್ರಾದೇಶಿಕ ಹಾಗೂ ಜಾತಿ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನಕ್ಕಾಗಿ ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡತೊಡಗಿದ್... |
ಬೆಂಗಳೂರು[ಮೇ.21]: ಎಚ್.ಡಿ. ಕುಮಾರಸ್ವಾಮಿ ಅವರ ಸಚಿವ ಸಂಪುಟದ ಸದಸ್ಯರಾಗಲು ಕಾಂಗ್ರೆಸ್ ಶಾಸಕರಿಂದ ಭಾರಿ ಲಾಬಿ ಆರಂಭಗೊಂಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್, ಪ್ರಭಾವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರ ಮನೆಗೆ ಶಾಸಕರು ಹಾಗೂ ಅವರ ಆಪ್ತರ ದಂಡು ಎಡತಾಕತೊಡಗಿದೆ. |
ಲಿಂಗಾಯತರ ಪೈಕಿ ರಾಜಶೇಖರ ಪಾಟೀಲ್ ಹುಮ್ನಾಬಾದ್, ಎಸ್.ಆರ್.ಪಾಟೀಲ, ಶಿವಾನಂದ ಪಾಟೀಲ್ ಮೊದಲಾದ ಶಾಸಕರು ಈ ಬಾರಿ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡಿದ್ದಾರೆ. ಬಿಜೆಪಿ ನಡೆಸಿದ ಆಪರೇಷನ್ ಕಮಲದ ವೇಳೆ ಒಡ್ಡಲಾಗಿದ್ದ ಆಮಿಷಗಳನ್ನು ಲೆಕ್ಕಿಸದ ಕಾರಣ ಈ ಬಾರಿ ಲಿಂಗಾಯತರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಸಂಘಟಿತ ಪ್ರಯತ್ನವೂ ಆರಂಭವಾಗ... |
ಉಳಿದಂತೆ ಕಳೆದ ಸಂಪುಟದಲ್ಲಿದ್ದ ಡಿ.ಕೆ. ಶಿವಕುಮಾರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ತನ್ವೀರ್ ಸೇಠ್ ಮೊದಲಾದವರು ತಮಗೆ ಹಿರಿತನದ ಆಧಾರದ ಮೇಲೆ ನೇರವಾಗಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಕಿರಿಯರ ಪೈಕಿ ಮಿತ್ರರಾದ ಅಜಯ ಸಿಂಗ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಪೈಪೋಟಿ ನಿರ್ಮಾಣವಾಗಿದೆ. ಸೀಮಿತ ಸಚಿವ ಸ್ಥಾನಗಳಿರುವ ಕಾರಣಕ್ಕಾಗಿ ಈ ಇಬ್ಬರ ಪೈಕಿ ಒಬ್ಬರ... |
ಇನ್ನು ಬೆಂಗಳೂರಿನಲ್ಲಿ ಕೃಷ್ಣ ಬೈರೇಗೌಡ ಅವರಿಗೆ ಸಚಿವ ಸ್ಥಾನ ದೊರೆಯುವುದು ಸುಲಭವಿದ್ದರೂ, ಅವರನ್ನು ಈ ಬಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಉದ್ದೇಶ ಕಾಂಗ್ರೆಸ್ ಹೈಕಮಾಂಡ್ಗೆ ಇದೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಕೃಷ್ಣ ಬೈರೇಗೌಡ ಅವರ ಬದಲು ಬೆಂಗಳೂರಿನ ಒಕ್ಕಲಿಗ ಶಾಸಕರೊಬ್ಬರಿಗೆ ಸಚಿವ ಸ್ಥಾನ ಒಲಿಯಬಹುದು ಎನ್ನಲಾಗುತ್ತಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಎಸ... |
ಕಾಂಗ್ರೆಸ್ ಪಕ್ಷ ಹೆಸರಿನ ಬದಲು ಭಯೋತ್ಪಾದಕ ಪಕ್ಷ ಅಂತ ಇರಬೇಕಿತ್ತು:ರೇಣುಕಾಚಾರ್ಯ | The Terrorist Party Was To Be Replaced By The Name Of The Congress - Kannada Oneindia |
ಕಾಂಗ್ರೆಸ್ ಪಕ್ಷ ಹೆಸರಿನ ಬದಲು ಭಯೋತ್ಪಾದಕ ಪಕ್ಷ ಅಂತ ಇರಬೇಕಿತ್ತು:ರೇಣುಕಾಚಾರ್ಯ |
| Updated: Friday, December 20, 2019, 19:47 [IST] |
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಇದು ಕಾಂಗ್ರೆಸ್ ಬೆಂಬಲಿತ ಪ್ರತಿಭಟನೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. |
ಗೋಲಿಬಾರ್ ನಿಂದ ಸಾವನ್ನಪ್ಪಿದ ಯುವಕರ ಸಾವಿನ ಹೊಣೆಯನ್ನು ಕಾಂಗ್ರೆಸ್ ನ ಯು.ಟಿ.ಖಾದರ್ ಹೊರಬೇಕು. ಅವರು ಮಂಗಳೂರಿಗೆ ಬೆಂಕಿ ಹಚ್ಚುವ ಹೇಳಿಕೆಯಿಂದ ಪ್ರಚೋದಿತಗೊಂಡು ಗಲಭೆ ನಡೆಸಿದ್ದಾರೆ ಎಂದು ಹರಿಹಾಯ್ದರು. |
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಯು.ಟಿ.ಖಾದರ್ ರಾಜಕಾರಣಿ ಅಲ್ಲ, ಭಯೋತ್ಪಾದಕನ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರಿಂದಲೇ ಇದೆಲ್ಲ ಆಗಿದ್ದು ಎಂದು ಅಕ್ರೋಶ ವ್ಯಕ್ತಪಡಿಸಿದರು. |
ಇನ್ನು ಕಾಂಗ್ರೆಸ್ ನವರಿಗೆ ಯಾವುದೇ ಕೆಲಸವಿದ್ದಂತಿಲ್ಲ, ಪೌರತ್ವ ಕಾಯ್ದೆ ಅಂತ ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಏನೂ ಗೊತ್ತಿಲ್ಲದ ಮುಗ್ಧರನ್ನು ಕರೆದುಕೊಂಡು ಬಂದು ಪ್ರತಿಭಟಿಸಲು ಹೇಳುತ್ತಿದ್ದಾರೆ ಎಂದು ಟೀಕಿಸಿದರು. |
ಕಾಂಗ್ರೆಸ್ ಪಕ್ಷ ಅದು ಒಂದು ಪಕ್ಷವಲ್ಲ, ಕಾಂಗ್ರೆಸ್ ಅಂತ ಹೆಸರಿಡುವ ಬದಲು ಭಯೋತ್ಪಾದಕ ಪಕ್ಷ ಅಂತ ಹೆಸರಿಡಬೇಕಿತ್ತು ಎಂದು ಕಿಡಿಕಾರಿದರು. ದೇಶದ ತುಂಬಾ ಗಲಭೆ ಮಾಡಿಸುವುದೇ ಕಾಂಗ್ರೆಸ್ ನ ಕೆಲಸ, ದೇಶ ಶಾಂತವಾಗಿರುವುದು ಅದಕ್ಕೆ ಇಷ್ಟವಿಲ್ಲ ಎಂದು ವಾಗ್ದಾಳಿ ನಡೆಸಿದರು. |
ಪೌರತ್ವ ಕಾಯ್ದೆಯಿಂದ ಯಾರಿಗೂ ನಷ್ಟವಿಲ್ಲ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದರು. ಕಾಂಗ್ರೆಸ್ ಗೆ ಓಟ್ ಬ್ಯಾಂಕ್ ನ ಚಿಂತೆ ಹೀಗಾಗಿ ತಲೆ ಕೆಡಿಸಿಕೊಂಡಿದೆ. ಅಕ್ರಮ ವಲಸಿಗರ ಬಗ್ಗೆ ಕಾಂಗ್ರೆಸ್ ಗೆ ಕನಿಕರ ಜಾಸ್ತಿಯಾಗಿದೆ ಹೊರತು ಭಾರತೀಯರ ಮೇಲಿಲ್ಲ ಎಂದು ಹೇಳಿದರು. |
Subsets and Splits
No community queries yet
The top public SQL queries from the community will appear here once available.