text
stringlengths
0
61.5k
ಮಹಾ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಕಾರಣರಾದ ಅಜಿತ್ ಪವಾರ್ ಮುಂದಿನ ಕತೆ ಏನು ಎಂಬವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಹೋದರ ಪುತ್ರನನ್ನು ಶದರ್ ಪವಾರ್ ಕ್ಷಮಿಸುತ್ತಾರಾ ಅಥವಾ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ಕ್ರಮ ಆಗುತ್ತಾ ಎಂಬುವುದು ಸದ್ಯದ ಪ್ರಶ್ನೆ
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್‌ ಪವಾರ್‌ ರಾಜೀನಾಮೆ; ಪತನದ ಹಾದಿಯಲ್ಲಿ ಫಡ್ನವೀಸ್‌ ಸರಕಾರ
Nov 26, 2019, 03.36 PM
ಮಹಾರಾಷ್ಟ್ರದಲ್ಲಿ ಬಹುಮತ ಸಾಬೀತಿಗೂ ಮುನ್ನ ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್‌ಸಿಪಿಯ ಅಜಿತ್‌ ಪವಾರ್‌ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ಮೂಲಗಳನ್ನಾಧರಿಸಿ ವರದಿ ಮಾಡಿವೆ.
2007ರ ಕುಮಾರಣ್ಣ ಆಗಲಿಲ್ಲ ಅಜಿತ್ ಪವಾರ್! 2018ರ ಯಡಿಯೂರಪ್ಪ ಆಗಿಬಿಟ್ರು ಫಡ್ನವಿಸ್!
Nov 26, 2019, 03.30 PM
ಮ್ಯಾಜಿಕ್ ನಂಬರ್‌ 145 ತಲುಪಲು ಮಾಸ್ಟರ್‌ ಪ್ಲಾನ್ ಮಾಡಿದ್ದ ಬಿಜೆಪಿ, ಅಜಿತ್ ಪವಾರ್‌ರನ್ನು ತನ್ನನ್ನ ಸೆಳೆದಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿತ್ತು. ಆದ್ರೆ, ಅಜಿತ್ ಪವಾರ್ ಜೊತೆಗೆ ಎನ್‌ಸಿಪಿ ಶಾಸಕರು ಕೈಜೋಡಿಸಲಿಲ್ಲ
"ಮಹಾ ಸರ್ಕಸ್‌ನಲ್ಲಿ" ಬಿಗ್ ಟ್ವಿಸ್ಟ್ ; ಸಿಎಂ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ ಸಾಧ್ಯತೆ ?
Nov 26, 2019, 03.29 PM
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದ್ದು ಸುಪ್ರೀಂ ಕೋರ್ಟ್ ಬಹುಮತ ಸಾಬೀತು ಮಾಡಲು ಸೂಚಿಸಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಸಿಎಂ ದೇವೇಂದ್ರ ಫಡ್ನವೀಸ್ ಕೂಡಾ ರಾಜೀನಾಮೆ ಸಲ್ಲಿಸೋ ಸಾಧ್ಯತೆ ಇದೆ.
Nov 26, 2019, 12.59 PM
ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಈಗ ಎನ್‌ಸಿಪಿಯ ಸಚೇತಕ ಬಗ್ಗೆ ಗೊಂದಲ ಶುರುವಾಗಿದೆ. ಅಜಿತ್‌ ಪವಾರ್‌ ಮುಖ್ಯ ಸಚೇತಕ ಎಂದು ಬಿಜೆಪಿ ಹೇಳುತ್ತಿದ್ರೆ ಜಯಂತ್ ಪಾಟೀಲ್‌ ಎಂದು ಎನ್‌ಸಿಪಿ ಹೇಳಿದೆ.
"ನಾವು 162" ಮಾಧ್ಯಮಗಳ ಮುಂದೆ ಕಾಂಗ್ರೆಸ್, ಎನ್‌ಸಿಪಿ, ಸೇನೆ ಶಕ್ತಿ ಪ್ರದರ್ಶನ
Nov 25, 2019, 09.11 PM
ಮಹಾರಾಷ್ಟ್ರ ರಾಜಕೀಯ ದಿನದಿಂದ ದಿನಕ್ಕೆ ನಾಟಕೀಯ ತಿರುವು ಪಡೆದುಕೊಳ್ಳುತ್ತಿದ್ದು ಸರಕಾರ ರಚನೆಗೆ ನಮ್ಮಲ್ಲಿ ಬಹುಮತವಿದೆ ಎಂದು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿ ಕೂಟ ಮಾಧ್ಯಮಗಳ ಮುಂದೆ ಪರೇಡ್ ನಡೆಸಿವೆ.
'ಎನ್‌ಸಿಪಿಗೆ ಟೈಂ ಕೊಡ್ಲಿಲ್ಲ, ನಮಗೆ ಚಾನ್ಸೇ ಕೊಡ್ಲಿಲ್ಲ': 'ಮಹಾ' ರಾಷ್ಟ್ರಪತಿ ಆಳ್ವಿಕೆಗೆ 'ಕೈ' ಕೆಂಡ!
Nov 12, 2019, 07.02 PM
ರಾಜ್ಯಪಾಲರು ಬಿಜೆಪಿಗೆ 48 ಗಂಟೆ ಸಮಯಾವಕಾಶ ಕೊಟ್ಟರು. ಶಿವಸೇನೆಗೆ 24 ಗಂಟೆ ಕಾಲಾವಕಾಶ ಕೊಟ್ಟರು. ಎನ್‌ಸಿಪಿಗೆ 24 ಗಂಟೆ ಕಾಲಾವಕಾಶ ಕೊಟ್ಟಿದ್ದರೂ ಕೂಡಾ ಆ ಅವಧಿ ಮುಗಿಯುವ ಮುನ್ನವೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು.
ವಿಡಿಯೋ: ಮಹಾರಾಷ್ಟ್ರ ರಾಜಕೀಯ ಬಿಕಟ್ಟು; ಸರಕಾರ ರಚನೆಗೆ ಶಿವಸೇನೆ ಕಸರತ್ತು
ತ್ರಿಶಂಕು ಸ್ಥಿತಿಯಲ್ಲಿ ಕ್ರೀಡಾ ತರಬೇತುದಾರರು
ಸರಕಾರ ಬದಲಾವಣೆಯಾದರೂ ಆಡಳಿತ ಯಂತ್ರ ಚುರುಕಾಗಲಿಲ್ಲ. ರಾಜ್ಯಾದ್ಯಂತ ಯಾವುದೇ ಕ್ರೀಡಾ ಹಾಸ್ಟೆಲ್‌ಗಳಿಗೆ ತರಬೇತುದಾರರನ್ನು ನೇಮಕ ಮಾಡಿಲ್ಲ. ಇದರಿಂದ, ಭಾರಿ ಕನಸು ಹೊತ್ತು ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ತರಬೇತಿ ಇಲ್ಲದೇ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.
ಎಲ್ಲ ಮಾದರಿಯ ಕ್ರಿಕೆಟ್ ಗೆ ಲಸಿತ್ ಮಾಲಿಂಗ ವಿದಾಯ ಘೋಷಣೆ – ಮೈಸೂರು ಟುಡೆ
Home/ ಕ್ರೀಡೆ/ಎಲ್ಲ ಮಾದರಿಯ ಕ್ರಿಕೆಟ್ ಗೆ ಲಸಿತ್ ಮಾಲಿಂಗ ವಿದಾಯ ಘೋಷಣೆ
ಎಲ್ಲ ಮಾದರಿಯ ಕ್ರಿಕೆಟ್ ಗೆ ಲಸಿತ್ ಮಾಲಿಂಗ ವಿದಾಯ ಘೋಷಣೆ
ಕೊಲೊಂಬೊ,ಸೆ.15-ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆ ಮೂಲಕ ಮಾಲಿಂಗರ ಎಲ್ಲ ಮಾದರಿಯ ಕ್ರಿಕೆಟ್ ಜೀವನ ಅಂತ್ಯವಾಯಿತು.
38 ವರ್ಷದ ಲಸಿತ್ ಮಾಲಿಂಗ ತಮ್ಮ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸಿದ್ದಾರೆ. `ನನ್ನ ಟಿ20 ಕ್ರಿಕೆಟ್‌ ಶೂಗಳನ್ನು ಕಳಚುತ್ತಿದ್ದು, ಆ ಮೂಲಕ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ! ನನ್ನ ವೃತ್ತಿ ಜೀವನದ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇಷ್ಟು ವರ್ಷಗಳ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಅನುಭವವನ್ನು ಯುವ ಕ್ರಿಕೆಟಿಗರ ಬಳಿ ಹಂಚಿ...
ಮುಂದಿನ ವರ್ಷಗಳಲ್ಲಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ ಮಾಲಿಂಗ ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ಸಹ ಆಟಗಾರರು, ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲಾ ಫ್ರಾಂಚೈಸಿಗಳು ಧನ್ಯವಾದ ಅರ್ಪಿಸಿದ್ದಾರೆ.
ನನ್ನ ಟಿ20 ಕ್ರಿಕೆಟ್‌ನ ಶೂಗಳಿಗೆ ಶೇ. 100 ರಷ್ಟು ವಿಶ್ರಾಂತಿ ನೀಡುತ್ತೇನೆ. ಆದರೆ, ಕ್ರಿಕೆಟ್‌ ಮೇಲಿರುವ ನನ್ನ ಪ್ರೀತಿ ಎಂದಿಗೂ ಮುಗಿಯುವುದಿಲ್ಲ ಎಂದು ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾಲಿಂಗ ಹೇಳಿದ್ದಾರೆ.
ಯಾರ್ಕರ್ ಎಸೆತಗಳ ಮೂಲಕ ಗಮನ ಸೆಳೆದಿದ್ದ ಘಟಾನುಘಟಿ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದ್ದ ಮಾಲಿಂಗ ಈ ಹಿಂದೆ ಲಸಿತ್‌ ಮಾಲಿಂಗ ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2020ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಮಾಲಿಂಗ ಶ್ರೀಲಂಕಾ ಪರ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದರು. ಹಿರಿಯ ವೇಗಿ ಶ್ರೀಲಂಕಾ ಪರ ಎಲ್ಲಾ ಸ್ವರೂಪದಲ್ಲಿಯೂ 546 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬ...
ಲಸಿತ್‌ ಮಾಲಿಂಗ (107 ವಿಕೆಟ್‌), ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ವೇಗಿಯಾಗಿದ್ದಾರೆ. ಇದರಲ್ಲಿ 6ಕ್ಕೆ5 ವಿಕೆಟ್‌ ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಅಲ್ಲದೆ, ಎರಡು ಬಾರಿ ಟಿ20 ಕ್ರಿಕೆಟ್‌ ಹ್ಯಾಟ್ರಿಕ್‌ ಹಾಗೂ ಮೂರು ಬಾರಿ ಓಡಿಐ ಕ್ರಿಕೆಟ್‌ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 122 ಪಂದ್ಯಗಳಾಡಿರುವ ಅವರು 170 ವಿಕೆಟ್‌ಗಳನ್ನು ಉರುಳಿಸಿದ್ದು, ಹಲವು ಬಾರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಲಂಕಾ ವೇಗಿ ಬಾಚಿಕೊಂಡಿದ್ದಾರೆ. (ಏಜೆನ್ಸೀಸ್, ಎಂ.ಎನ್)
ಬಾಲ ಪ್ರೌಢಿಮೆ! | Prajavani
ಬಾಲ ಪ್ರೌಢಿಮೆ!
ಪ್ರೌಢಾವಸ್ಥೆ ಎಂದರೆ ಯಾವುದೋ ಒಂದು ಹಂತದಲ್ಲಿ ದಿಢೀರನೆ ಕಂಡು ಬರುವ ಬೆಳವಣಿಗೆಯಲ್ಲ. ಅದಕ್ಕೆ ವರ್ಷಗಳ ಅವಧಿ ಬೇಕಾಗುತ್ತದೆ. ಈ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ.
ಅನುವಂಶೀಯ ಅಂಶಗಳು, ಆಹಾರ, ಪರಿಸರ, ತಂದೆ ತಾಯಿ ಮತ್ತು ಕುಟುಂಬದವರ ಪಾಲನಾ ವಿಧಾನ, ಶಿಕ್ಷಣ, ಅನಾರೋಗ್ಯ ಹಾಗೂ ಸಕಾರಾತ್ಮಕ ಅಥವಾ ನಕಾರಾತ್ಮಕ ಘಟನೆಗಳು ಬೆಳವಣಿಗೆಯ ಗತಿ ಮತ್ತು ಮಟ್ಟದ ಮೇಲೆ ಪ್ರಭಾವ ಬೀರುತ್ತವೆ.
ಈ ಅವಧಿಯನ್ನು ಸಾಮಾನ್ಯವಾಗಿ ಯುವತಿಯರಲ್ಲಿ 12 ಹಾಗೂ ಯುವಕರಲ್ಲಿ 14 ಎಂದು ಗುರುತಿಸಲಾಗಿದ್ದರೂ, ಅದು ವ್ಯಕ್ತಿಗತವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಅಂತೆಯೇ 8 ಅಥವಾ 9ನೇ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆ ತಲುಪುವ ಪ್ರಕ್ರಿಯೆಯೇ ಬಾಲ್ಯ ಪ್ರೌಢಾವಸ್ಥೆ.
ಕೌಟುಂಬಿಕ ಹಿನ್ನೆಲೆ, ಕುಟುಂಬದ ಗಾತ್ರ, ಜನಾಂಗ, ಸಾಮಾಜಿಕ ವರ್ಗ, ಹುಟ್ಟಿನ ಕ್ರಮ, ಪರಿಸರ, ಆರೋಗ್ಯ ಮುಂತಾದವುಗಳು ಈ ಪ್ರಕ್ರಿಯೆಯನ್ನು ನಿರ್ಧರಿಸುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ.
ಸ್ಥೂಲಕಾಯ ಅಥವಾ ಬೊಜ್ಜು ಹೊಂದಿರುವ ಮಕ್ಕಳಲ್ಲಿ ಮೈನೆರೆತ ಸಾಮಾನ್ಯಕ್ಕಿಂತ ಸ್ವಲ್ಪ ಮುಂಚೆಯೇ ಕಾಣಿಸಿಕೊಂಡರೆ, ತೀವ್ರ ಅಪೌಷ್ಟಿಕತೆಯಿಂದ ನರಳುವ ಮಕ್ಕಳಲ್ಲಿ ಅದು ತುಂಬಾ ತಡವಾಗಿ ಉಂಟಾಗುತ್ತದೆ.
ಸಾಮಾನ್ಯವಾಗಿ ಬೆಳವಣಿಗೆಯ ಹಾರ್ಮೋನು ಪಿಟ್ಯೂಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಈ ಉತ್ಪತ್ತಿಯಲ್ಲಿ ಹೆಚ್ಚು ಕಡಿಮೆಯಾದರೆ ಅದು ಪ್ರೌಢಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಬೆಳೆಯುವ ಗೆಡ್ಡೆ ಅಥವಾ ಗ್ರಂಥಿಗೆ ಆಗುವ ಹಾನಿಯಿಂದಲೂ ಈ ಸಮಸ್ಯೆ ಉಂಟಾಗಬಹುದು. ಕೇಂದ್ರ ನರ ಮಂಡಲದ ಕಾರ್ಯಚಟುವಟಿಕೆಯೂ ಕೂಡ ಪ್ರೌಢಾವಸ್ಥೆಯ ಆರಂಭಿಕ ಹಂತಕ್ಕೆ ಒಂದು ಕಾರಣವಾಗಿದ್ದಿರಬಹುದ...
ಯಾವುದೇ ರೀತಿಯ ರಚನಾತ್ಮಕ ಅಸಹಜತೆಯ ಅನುಪಸ್ಥಿತಿ ಅಥವಾ ಗಡ್ಡೆಯ ಫಲಿತಾಂಶದಿಂದ, ಸೋಂಕು ಅಥವಾ ಯಾವುದೇ ಮಾನಸಿಕ ಆಘಾತದಿಂದ ನರಮಂಡಲಕ್ಕೆ ಹಾನಿಯಾದಾಗ ಬಾಲಪ್ರೌಢಿಮೆ ಉಂಟಾಗಬಹುದು.
ಚಿಕಿತ್ಸೆ, ಮಾರ್ಗದರ್ಶನ
ಹದಿಹರೆಯವು ಬಾಲ್ಯ ಮತ್ತು ಪ್ರೌಢತೆಯ ನಡುವಿನ ಸಂದಿಗ್ಧಕಾಲ. ವ್ಯಕ್ತಿಗತ ವಿಕಾಸದ ಅಂತಿಮ ಹಂತ. ಶಾರೀರಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಅನೇಕ ತೊಂದರೆಗಳು ಕಾಣಬಹುದು. ಈ ಹಂತದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ತಂದೆ-ತಾಯಿಗಳು ಶಿಕ್ಷಕರು ಹೇಳಿ ಕೊಡಬೇಕು.
ಶಾರೀರಿಕ ಅಥವಾ ಮಾನಸಿಕ ತೊಂದರೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಬೇಕು. ಹಾರ್ಮೋನು ಪ್ರಮಾಣವನ್ನು ಗಮನಿಸಿ ಕೊರತೆ ಇದ್ದರೆ, ಸರಿಪಡಿಸುವ ಚಿಕಿತ್ಸೆ ಕೊಡಿಸಬೇಕು.
ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆಗೆ ಪ್ರೇರಣೆ ನೀಡುವ ಥೈರಾಯಿಡ್ ಮತ್ತು ಟೆಸ್ಟೋಸ್ಟೀರಾನ್‌ನಂತಹ ಹಾರ್ಮೋನು ಪರೀಕ್ಷೆ ಹಾಗೂ ಚಿಕಿತ್ಸೆ ಮುಖ್ಯ. ಪ್ರೌಢಾವಸ್ಥೆಯ ಅಂತರ್ನಿಹಿತ ಸಮಸ್ಯೆಗಳನ್ನು ಪತ್ತೆಹಚ್ಚಲು ಇಂತಹ ರೋಗಿಗಳಿಗೆ ದೀರ್ಘಕಾಲಿಕ ಹಾರ್ಮೋನಲ್ ಚಿಕಿತ್ಸೆ ಹಾಗೂ ವಿಸ್ತೃತ ಅವಲೋಕನದ ಅಗತ್ಯವಿರುತ್ತದೆ.
ಬಾಲ ಪ್ರೌಢಾವಸ್ಥೆಗೆ ಕಾಲಿಟ್ಟ ಬಾಲಕಿಯರಿಗೆ ಪಾಲಕರ ಭಾವನಾತ್ಮಕ ಹಾಗೂ ನೈತಿಕ ಬೆಂಬಲದ ಅಗತ್ಯವಿರುತ್ತದೆ. ಮುಟ್ಟಿನ ನಿಭಾವಣೆ, ಭಾವನಾತ್ಮಕ ಸಂಘರ್ಷಗಳ ಹತೋಟಿ ಮುಂತಾದ ಕುರಿತು ಅವರಲ್ಲಿ ಚರ್ಚಿಸಬೇಕು. ಸಂಭಾವ್ಯ ಲೈಂಗಿಕ ದೌರ್ಜನ್ಯ ಅಥವಾ ಆಕ್ರಮಣಗಳಂತಹ ಕೃತ್ಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಾಗುತ್ತದೆ.
ಲಘು ರೈಲು ವ್ಯವಸ್ಥೆ ಟ್ರಾಬ್‌ಜಾನ್‌ನಲ್ಲಿ ಸಿಕ್ಕು ತಿರುಗುವುದು ಚರ್ಚೆಯನ್ನು ಮುಂದುವರೆಸಿದೆ - RayHaber
ಮುಖಪುಟಟರ್ಕಿಕಪ್ಪು ಸಮುದ್ರ ಪ್ರದೇಶ61 ಟ್ರ್ಯಾಬ್ಝೋನ್ಲಘು ರೈಲು ವ್ಯವಸ್ಥೆ ಟ್ರಾಬ್‌ಜಾನ್‌ನಲ್ಲಿ ಸಿಕ್ಕು ತಿರುಗುವುದು ಚರ್ಚೆಯನ್ನು ಮುಂದುವರೆಸಿದೆ
16 / 09 / 2019 ಲೆವೆಂಟ್ ಎಲ್ಮಾಸ್ತಸ್ 61 ಟ್ರ್ಯಾಬ್ಝೋನ್, RAILWAY, ಸಾಮಾನ್ಯ, ಕಪ್ಪು ಸಮುದ್ರ ಪ್ರದೇಶ, KENTİÇİ ರೈಲ್ ಸಿಸ್ಟಮ್ಸ್, HEADLINE, ಟರ್ಕಿ, ಟ್ರಾಮ್ 0
ಟ್ರಾಬ್ಜಾನ್‌ನಲ್ಲಿ ಅರಾಪ್ಸಾಸಿನಾಗೆ ತಿರುಗಿದ ಲಘು ರೈಲು ವ್ಯವಸ್ಥೆಯನ್ನು ಚರ್ಚಿಸಲಾಗುತ್ತಿದೆ
ಟ್ರಾಬ್‌ಜಾನ್‌ನಲ್ಲಿ ಹಲವು ವರ್ಷಗಳಿಂದ ಹಾತೊರೆಯುತ್ತಿರುವ ಮತ್ತು ಅನೇಕ ಗುಂಪುಗಳಿಂದ ಧ್ವನಿಗೂಡಿಸಲ್ಪಟ್ಟಿದ್ದರೂ ಇನ್ನೂ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಲೈಟ್ ರೈಲ್ ಸಿಸ್ಟಮ್ ಪ್ರಾಜೆಕ್ಟ್, ಟ್ರಾಬ್‌ಜಾನ್‌ನ ಕಾರ್ಯಸೂಚಿಯಲ್ಲಿ ತನ್ನ ಉಷ್ಣತೆಯನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ. ಎಕೆ ಪಕ್ಷದ ಮಹಾನಗರ ಪಾಲಿಕೆ ಕೌನ್ಸಿಲರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ನಗರ...
ಯೋಜನೆ ಜೀವನಕ್ಕಾಗಿ ಕಾಯುತ್ತಿದೆ
ಟ್ರಾಬ್‌ zon ೋನ್‌ನಲ್ಲಿ ಮೌಲ್ಯವನ್ನು ಹೆಚ್ಚಿಸುವ ಪ್ರಮುಖ ಯೋಜನೆಗಳಲ್ಲಿ ಒಂದು ಲೈಟ್ ರೈಲ್ ಸಿಸ್ಟಮ್ ಎಕೆ ಪಾರ್ಟಿ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ ಕೌನ್ಸಿಲರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳ ಮಾಜಿ ಅಧ್ಯಕ್ಷ ಟ್ರಾಬ್‌ಜೋನ್ ಶಾಖೆಯ ಸಬನ್ ಬುಲ್ಬುಲ್ ಅವರು, "ಟ್ರಾಬ್‌ಜಾನ್ ಲಘು ರೈಲು ವ್ಯವಸ್ಥೆಗೆ ಅರ್ಹವಾಗಿದೆ. ನಮ್ಮ ಅಧ್ಯಕ್ಷರು ಸೂಚಿಸಿದಂತೆ ಇದನ್ನು ಅರಿತುಕೊಳ್ಳಲಾಗುವುದು. " ಸಿಎಚ್...
ಟ್ರಾಬ್‌ಜೋನ್‌ನ ರೋಚಕ ಯೋಜನೆಗಳಲ್ಲಿ ಒಂದಾದ ಲಘು ರೈಲು ವ್ಯವಸ್ಥೆಯು ಟ್ರಾಬ್‌ಜಾನ್‌ನ ಕಾರ್ಯಸೂಚಿಯಲ್ಲಿ ತನ್ನ ಉಷ್ಣತೆಯನ್ನು ಉಳಿಸಿಕೊಳ್ಳುತ್ತದೆ. ಮಾಜಿ ಮೆಕ್ಯಾನಿಕಲ್ ಎಂಜಿನಿಯರ್‌ಗಳಾದ ಟ್ರಾಬ್‌ಜೋನ್ ಶಾಖೆಯ ಅಧ್ಯಕ್ಷ ಸಬನ್ ಬುಲ್ಬುಲ್, ಸಿಎಚ್‌ಪಿ ಮಹಾನಗರ ಪಾಲಿಕೆ ಕೌನ್ಸಿಲರ್ ತುರ್ಗೆ ಸಾಹಿನ್ ಮತ್ತು ಸಿಎಚ್‌ಪಿ ಒರ್ಟಾಹಿಸರ್ ಮುನ್ಸಿಪಲ್ ಕೌನ್ಸಿಲರ್ ಆಕ್ಟೇ ಸೊಗುಟ್ ಲಘು ರೈಲು ವ್ಯವಸ್ಥೆಯ ಬ...
ಉಲ್ಸಿಮ್ನ ಲೈಟ್ ರೈಲು ವ್ಯವಸ್ಥೆಯ ಪರಿಹಾರಕ್ಕೆ ಬಾಲ್ಬಾಲ್ ಸಹಿ ಮಾಡಲಾಗಿದೆ.
ಮಾಜಿ ಮೆಕ್ಯಾನಿಕಲ್ ಎಂಜಿನಿಯರ್‌ಗಳು ಟ್ರಾಬ್‌ಜೋನ್ ಶಾಖೆಯ ಅಧ್ಯಕ್ಷ ಮತ್ತು ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ ಕೌನ್ಸಿಲರ್ ಅಬನ್ ಬಾಲ್ಬಾಲ್, "ಮೇಯರ್ ಮುರಾತ್ ಜೊರ್ಲುಯೋಲು ಲಘು ರೈಲು ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಈ ಯೋಜನೆ ಸಾರಿಗೆ ಮತ್ತು ಮೂಲಸೌಕರ್ಯ ಸಚಿವಾಲಯಕ್ಕೆ ಹೋಯಿತು. ಟ್ರಾಬ್‌ zon ೋನ್‌ನಲ್ಲಿ, ರೈಲು ವ್ಯವಸ್ಥೆಯು ಎಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ ಎಂಬುದನ್ನು ...
ST, "ಕಾಮನ್ ವಿಸ್ಮ್ ಇಡಿ ಅನ್ನು ಕಂಡುಹಿಡಿಯಲು ಸಾಧ್ಯವಿಲ್ಲ
ಲಘು ರೈಲು ವ್ಯವಸ್ಥೆಯನ್ನು 18 ವರ್ಷಗಳಿಂದ ಮಾತನಾಡಲಾಗುತ್ತಿದೆ ಮತ್ತು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಒರ್ಟಾಹಿಸರ್ ಪುರಸಭೆಯ ಸದಸ್ಯ ಒಕ್ಟೇ ಸಾಟ್ ಹೀಗೆ ಹೇಳಿದರು: "ಎಲ್ಲಾ ಮಹಾನಗರಗಳಲ್ಲಿ, ಲಘು ರೈಲು ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಅಥವಾ ನಿರ್ಮಾಣವನ್ನು ಪ್ರಾರಂಭಿಸಿವೆ. ಇದು ಈ ಯುಗದ ಅವಶ್ಯಕತೆಯಾಗಿದೆ. ಇಲ್ಲ ಟರ್ಕಿ ಪ್ರಾಂತಕ್ಕೂ 15 ಹತ್ತಿರವಾಗಿ. ಟ್ರಾಬ್‌ಜೋನ್‌ನಲ್ಲಿ, ನ...
ŞAHİN, "ಆಯ್ಕೆ ಸಮಯದ ಯೋಜನೆಗಳು ಗಾಳಿಯಲ್ಲಿ ಹಾರಾಡುತ್ತವೆ"
ಯೋಜನೆಯ ಹಂತದ ಬಗ್ಗೆ ಮಾಹಿತಿ ನೀಡಿದ ಸಿಎಚ್‌ಪಿ ಟ್ರಾಬ್‌ zon ೋನ್ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ ಕೌನ್ಸಿಲ್ ಸದಸ್ಯ ತುರ್ಗೆ Şಹಿನ್ ಅವರು ಹೀಗೆ ಹೇಳಿದರು: "ವೋಲ್ಕಾನ್ ಕೆನಲಿಯೊಲುಲು ಅವಧಿಯಲ್ಲಿ, ಲಘು ರೈಲು ವ್ಯವಸ್ಥೆಯಲ್ಲಿ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲಾಯಿತು. ಓರ್ಹಾನ್ ಫೆವ್ಜಿ ಕಸ್ಟಮ್ಸ್ ಅವರು ಸಂಸತ್ತಿನ ಕಾರ್ಯಸೂಚಿಯಿಂದ ಎದ್ದ ಅವಧಿಯಲ್ಲಿ ಅಸಭ್ಯವಾಗಿರಲಿಲ್ಲ. ಯೋಜನೆಗಾಗಿ ಟೆ...
ಬ್ಯಾಟ್ಮ್ಯಾನ್-ಡಯಾರ್ಬಕೀರ್ ರೈಲುಗಳು ರೈಲುಗಳ ಕಿಟಕಿಗಳನ್ನು ಮುರಿಯುತ್ತವೆ 28 / 08 / 2012 ಬ್ಯಾಟ್ಮ್ಯಾನ್-ಡಯಾರ್ಬಕೈರ್ ರೈಲುಗಳ ಕಿಟಕಿಗಳನ್ನು ನಡೆಸುವ ಬ್ಯಾಟ್ಮ್ಯಾನ್ ಸ್ಟೇಟ್ ರೈಲ್ವೆಗಳು ಮುರಿಯಲು ಮುಂದುವರಿಯುತ್ತದೆ. ಒಂದು ತಿಂಗಳಲ್ಲಿ 380 ರೈಲು ಮುರಿದ ಗಾಜಿನ, ಮುರಿದ ಹೇಳಿದರು, ಮುರಿದ ಗಾಜಿನ 73 ಸಾವಿರ 720 ಟಿಎಲ್ ವೆಚ್ಚ ದಾಖಲಿಸಲಾಗಿದೆ. ಬ್ಯಾಟ್ಮ್ಯಾನ್ ನಿಲ್ದಾಣದ ಉಪ ಸೂಲಿನ್ಮ್ಯ...
ಬುರ್ಸಾ ಬಿಸಿನೆಸ್ ವರ್ಲ್ಡ್ ಬಿಟಿಎಸ್ಒನೊಂದಿಗೆ ಜಗತ್ತಿಗೆ ತೆರೆದುಕೊಳ್ಳುವುದನ್ನು ಮುಂದುವರೆಸಿದೆ 31 / 07 / 2019 ಬುರ್ಸಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತನ್ನ ಗ್ಲೋಬಲ್ ಫೇರ್ ಏಜೆನ್ಸಿ ಮತ್ತು ಇಂಟರ್ನ್ಯಾಷನಲ್ ಸ್ಪರ್ಧಾತ್ಮಕತೆ ಅಭಿವೃದ್ಧಿ (ಯುಆರ್-ಜಿಇ) ಯೋಜನೆಗಳೊಂದಿಗೆ ತನ್ನ ಸದಸ್ಯರನ್ನು ಅಂತರರಾಷ್ಟ್ರೀಯ ಮೇಳಗಳಿಗೆ ಕರೆತರುತ್ತಿದೆ. ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯಲ್ಲಿ...
ಟ್ರಾಬ್ಜೋನಾ ಲಘು ರೈಲು ವ್ಯವಸ್ಥೆ ಅಗತ್ಯವಿದೆಯೇ 01 / 01 / 2014 ಟ್ರಾಬ್ಜೋನಾ ಲಘು ರೈಲು ವ್ಯವಸ್ಥೆ ಅಗತ್ಯ: ಟ್ರಾಬ್‌ zon ೋನ್ ಲೈಟ್ ರೈಲು ವ್ಯವಸ್ಥೆ, ಚರ್ಚೆಯನ್ನು ಮುಂದುವರಿಸಬೇಕೋ ಬೇಡವೋ. ಟ್ರಾಬ್‌ಜೋನ್ಡಾ ಸಾರಿಗೆ ಸಮಸ್ಯೆ ವರ್ಷಗಳಿಂದ ಮುಖ್ಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಟ್ರಾಬ್ಜನ್ ಗವರ್ನರೇಟ್, ಟ್ರಾಬ್ಜನ್ ಪುರಸಭೆ ಮತ್ತು ಟ್ರಾಬ್ಜೋನ್ ಪೊಲೀಸ್ ಇಲಾಖೆ ಪ್ರತಿ ಅವಧಿಯಲ್ಲಿ ...
ಟ್ರಾಬ್ಝೋನಾ ಲೈಟ್ ರೈಲ್ ಸಿಸ್ಟಮ್ ಅನಿವಾರ್ಯ 07 / 10 / 2015 ಟ್ರಾಬ್ಝೋನಾ ಲೈಟ್ ರೈಲ್ ಸಿಸ್ಟಮ್ ಅನಿವಾರ್ಯವಾಗಿದೆ: ಟ್ರಾಬ್ಜಾನ್ನಲ್ಲಿರುವ ದೊಡ್ಡ ಸಮಸ್ಯೆ ಯಾವುದೆಂದು ನಾವು ಕೇಳಿದರೆ, ಭವಿಷ್ಯವು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗಿರುತ್ತದೆ. ಹೌದು 5 ಟ್ರಾಬ್ಜಾನ್ನಲ್ಲಿ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ, ನಗರ ಸಂಚಾರ ಈಗ ಅರಬ್ ಕೂದಲನ್ನು ತಿರುಗಿಸಿದೆ ನಗರ ಕೇಂದ್ರದಲ್ಲಿ (ಆರ್ತಾಹಿಸ...
ಮುಖ್ಯ ಸುತ್ತು ಪ್ರವೇಶದ ಹಾದಿಗೆ ಮುಳ್ಳು | Prajavani
ಡೇವಿಸ್ ಕಪ್‌ ಅರ್ಹತಾ ಸುತ್ತಿನ ಹಣಾಹಣಿ; ಆತಿಥೇಯರ ಇಬ್ಬರೂ ಆಟಗಾರರಿಗೆ ಸೋಲು
ಕೋಲ್ಕತ್ತ: ಸ್ಥಳೀಯ ಪ್ರೇಕ್ಷಕರ ಬೆಂಬಲದ ನಡುವೆಯೂ ಉತ್ತಮ ಸಾಮರ್ಥ್ಯ ತೋರಲು ವಿಫಲವಾದ ಭಾರತ ತಂಡ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದೆ. ಹೀಗಾಗಿ ಮುಖ್ಯ ಸುತ್ತು ಪ್ರವೇಶಿಸುವ ಭಾರತದ ಹಾದಿ ಕಠಿಣವಾಗಿದೆ.
ಇಲ್ಲಿನ ಸೌತ್ ಕ್ಲಬ್ ಆವರಣದಲ್ಲಿ ಶುಕ್ರವಾರ ನಡೆದ ಮೊದಲ ಹಣಾಹಣಿಯ ಎರಡೂ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರರು ಸೋತರು. ಮೊದಲ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್‌ ಅವರನ್ನು ಆ್ಯಂಡ್ರೀಸ್ ಸೆಪ್ಪಿ 6–4, 6–2ರಿಂದ ಮಣಿಸಿದರು. ನಂತರದ ಪಂದ್ಯದಲ್ಲಿ ಯುವ ಆಟಗಾರ ಮಾಟಿಯೊ ಬೆರೆಟಿನಿ ಮಿಂಚಿದರು. ಡೇವಿಸ್ ಕಪ್‌ನಲ್ಲಿ ಮೊದಲ ಬಾರಿ ಕಣಕ್ಕೆ ಇಳಿದ ಅವರು ಭಾರತದ ಭರವಸೆ ಎನಿಸಿದ್ದ ಪ್ರಜ್ಞೇಶ್‌ ಗುಣ...
ಮೊದಲ ದಿನ 0–2ರ ಹಿನ್ನಡೆ ಅನುಭವಿಸಿದ ಕಾರಣ ಭಾರತದ ಡಬಲ್ಸ್ ಜೋಡಿಯ ಮೇಲೆ ಒತ್ತಡ ಹೆಚ್ಚಾಗಿದ್ದು ಶನಿವಾರ ನಡೆಯುವ ಹಣಾಹಣಿಯಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ವಿಶ್ವಶ್ರೇಷ್ಠ ಡಬಲ್ಸ್‌ ಆಟಗಾರ ಮಾರ್ಕೊ ಸೆಚಿನಾಟೊ ಮತ್ತು 2015ರ ಆಸ್ಟ್ರೇಲಿಯಾ ಓಪನ್ ವಿಜೇತ ಆಟಗಾರ ಸಿಮೋನ್ ಬೊಲೆಲಿ ಎದುರಾಳಿಗಳು.
ಬೆರೆಟಿನ್‌ ಅಮೋಘ ಆಟ: ಮೊದಲ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ ಬೆರೆಟಿನಿ 15–40ರ ಹಿನ್ನಡೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಿದರು. ಪ್ರಜ್ಞೇಶ್‌ ಕೂಡ ತಿರುಗೇಟು ನೀಡಿದರು. ಆದರೆ 10ನೇ ಗೇಮ್‌ನಲ್ಲಿ ಇಟಲಿ ಆಟಗಾರ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಗೆದ್ದು ಸೆಟ್‌ ತಮ್ಮದಾಗಿಸಿಕೊಂಡರು.
ಎರಡನೇ ಸೆಟ್‌ನಲ್ಲಿ ಬೆರೆಟಿನಿ ಸುಲಭವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಪ್ರಜ್ಞೇಶ್‌ ಅವರ ಸರ್ವ್ ಬ್ರೇಕ್ ಮಾಡಿದ ಅವರು 1–0 ಮುನ್ನಡೆ ಸಾಧಿಸಿದರು. ನೆಟ್ ಬಳಿ ಮೋಹಕ ಡ್ರಾಪ್‌ಗಳನ್ನು ಹಾಕಿದ ಅವರು ನೆಲಮಟ್ಟದ ಶಾಟ್‌ಗಳ ಮೂಲಕ ಮಿಂಚಿದರು. 5–3ರ ಮುನ್ನಡೆ ಗಳಿಸಿದ್ದ ಅವರು ಒಂಬತ್ತನೇ ಗೇಮ್‌ನಲ್ಲಿ ಮತ್ತೆ ಪ್ರಜ್ಞೇಶ್ ಅವರ ಸರ್ವ್ ಮುರಿದರು. ಸ್ವಯಂ ತಪ್ಪುಗಳನ್ನು ಎಸಗಿದ ಪ್ರಜ್ಞೇಶ್‌ ಸುಲಭವಾಗ...
ಸೆಪ್ಪಿಗೆ ಮಣಿದ ರಾಮ್‌ಕುಮಾರ್‌: ಮೊದಲ ಸೆಟ್‌ನಲ್ಲಿ ತಾಳ್ಮೆಯ ಆಟದ ಮೂಲಕ ಲಯ ಕಂಡುಕೊಂಡ ಆ್ಯಂಡ್ರೀಸ್ ಸೆಪ್ಪಿ ಎರಡನೇ ಸೆಟ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್‌ ಅವರನ್ನು ದಂಗುಬಡಿಸಿದರು. ವಿಶ್ವದ 37ನೇ ಕ್ರಮಾಂಕದ ಆಟಗಾರ ಸುಲಭವಾಗಿ ಗೆದ್ದು ಸಂಭ್ರಮಿಸಿದರು.
ಫೈನಲ್‌ನತ್ತ ಆಸ್ಟ್ರೇಲಿಯಾ, ಸರ್ಬಿಯಾ
ಪ್ಯಾರಿಸ್‌ (ಎಎಫ್‌ಪಿ): ಮಾಜಿ ಚಾಂಪಿಯನ್‌ ತಂಡಗಳಾದ ಆಸ್ಟ್ರೇಲಿಯಾ ಮತ್ತು ಸರ್ಬಿಯಾ ಡೇವಿಸ್ ಕಪ್‌ನ ಫೈನಲ್ ಹಂತದತ್ತ ಹೆಜ್ಜೆ ಹಾಕಿವೆ. ಮೊದಲ ದಿನದ ಹಣಾಹಣಿಯಲ್ಲಿ ಎರಡೂ ತಂಡಗಳು ತಮ್ಮ ಎದುರಾಳಿಗಳನ್ನು ಮಣಿಸಿ 2–0 ಮುನ್ನಡೆ ಸಾಧಿಸಿವೆ.
ಅಡಿಲೇಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ ಮತ್ತು ಜಾನ್‌ ಮಿಲ್ಮನ್‌ ನೇರ ಸೆಟ್‌ಗಳಿಂದ ಬೋಸ್ನಿಯಾ ಆಟಗಾರರನ್ನು ಮಣಿಸಿದರು. ದುಸಾನ್‌ ಲಾಜೊವಿಚ್‌ ಮತ್ತು ಫಿಲಿಪ್‌ ಕ್ರಾಜಿನೊವಿಚ್‌ ಉಜ್ಬೆಕಿಸ್ತಾನದ ಆಟಗಾರರನ್ನು ಸೋಲಿಸಿ ಸರ್ಬಿಯಾಗೆ ಮುನ್ನಡೆ ಒದಗಿಸಿದರು.
ಶನಿವಾರದ ಹಣಾಹಣಿ ನಮಗೆ ಸವಾಲಿನದ್ದು. ಇದನ್ನು ಮೀರಲೇ ಬೇಕು. ಯೋಚನೆ ಮಾಡಲು ಹೆಚ್ಚು ಸಮಯ ಇಲ್ಲ. ಜಯವೊಂದೇ ನಮ್ಮ ಮುಂದಿನ ಗುರಿ.
ಗಂಡನ ಪಾತ್ರ : ಬದಲಾಗುವ ಮತ್ತು ಬೆಳೆಯುತ್ತಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಎದುರಿಸುವುದು ಹೇಗೆ? – Tinystep
ಗಂಡನ ಪಾತ್ರ : ಬದಲಾಗುವ ಮತ್ತು ಬೆಳೆಯುತ್ತಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಎದುರಿಸುವುದು ಹೇಗೆ?
ಮದುವೆ ಎಂಬುದು ಇಬ್ಬರ ನಡುವಿನ ಸಮಾನ ಬಾಳ್ವೆ, ಮತ್ತು ಪ್ರತಿ ಸಮಯದಲ್ಲೂ ಒಬ್ಬರನ್ನು ಒಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು, ಸುಖ ದುಃಖಗಳಲ್ಲಿ ಜೊತೆಯಾಗಿರುವುದು. ಜವಾಬ್ದಾರಿಗಳನ್ನು ಗಂಡ ಹೆಂಡತಿಯರು ಹಂಚಿಕೊಂಡಾಗ ಅವರಿಬ್ಬರ ನಡುವೆ ಉತ್ತಮ ಬಾಂದವ್ಯ ಕೂಡ ಬೆಳೆಯುತ್ತದೆ. ಜೀವನದಲ್ಲಿ ಅವರಿಬ್ಬರಿಗೂ ಅವರದೇ ಆದ ಕರ್ತವ್ಯಗಳಿದ್ದು, ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಭಿನ್ನವಾಗಿರುತ್ತದೆ.
ಗಂಡನಾಗಿ ಅವನ ಪಾತ್ರ
ಗಂಡನಾಗಿ ನೀವು ಮನೆಯ ಜವಾಬ್ದಾರಿ ಮತ್ತು ಸಂಸಾರ ನಡೆಸಲು ನಿಮ್ಮ ಕರ್ತವ್ಯಗಳನ್ನು ನೀವು ಮಾಡುವಿರಿ, ಆದರೆ ನೀವು ಒಬ್ಬ ಉತ್ತಮ ಪುರುಷನೆಂದು ಅನ್ನಿಸಿಕೊಳ್ಳಲು ನಿಮ್ಮ ಪತ್ನಿ ಮತ್ತು ಕುಟುಂಬವನ್ನು ಖುಷಿಯಾಗಿ ನೋಡಿಕೊಳ್ಳಬೇಕು. ಅದನ್ನು ನೀವು ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಕೆಲವು ಸಲಹೆಗಳು
೧.ನಾಯಕತ್ವ ವಹಿಸಿ
ನೀವು ಮನೆಯ ಮುಂದಾಳತ್ವ ವಹಿಸಿಕೊಂಡ ನಂತರ ತಾನಾಗಿಯೇ ಮನೆಯ ಮೇಲೆ ನಿಮಗೆ ಒಂದು ಹಿಡಿತ ಬರುತ್ತದೆ. ಉತ್ತಮ ನಾಯಕತ್ವ ಇರುವವನು ಉತ್ತಮ ದಾರಿಯನ್ನು ಅರಿತಿರುವನು, ಅದರಲ್ಲಿ ಹೋಗುವನು ಮತ್ತು ಒಳ್ಳೆಯ ದಾರಿಯನ್ನು ತೋರಿಸುವನು.
೨.ಅವಳನ್ನು ರಕ್ಷಿಸಿ
ಇದು ನಿಮ್ಮ ಮೊದಲ ಕರ್ತವ್ಯ ಕೂಡ ಹೌದು. ಅವಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ರಕ್ಷಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ಜೊತೆಯಲ್ಲಿ ಇರುವಾಗ ಅವಳಿಗೆ ನಾನು ಸುರಕ್ಷಿತ ಎಂಬ ಭಾವನೆ ಬರುವಂತೆ ಮಾಡಿ.
೩.ಪ್ರೀತಿಸಿ
ಅವಳನ್ನು ಮಾನಸಿಕವಾಗಿ ಖುಷಿಯಾಗಿರಿಸಲು ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಲು ಅವಳನ್ನು ಮಿತಿಮೀರಿ ಪ್ರೀತಿಸಿ. ನೀವು ಅವಳನ್ನು ಪ್ರೀತಿಸುವಿರಿ, ಗೌರವಿಸುವಿರಿ ಎಂದು ಹೇಳುವ ಬದಲು ನಿಮ್ಮ ನಡತೆಯಲ್ಲಿ ಅದನ್ನು ಅವಳಿಗೆ ತೋರಿಸಿ.
೪.ಅವಶ್ಯಕತೆಗಳನ್ನು ಪೂರೈಸಿ
ಮೂಲಭೂತವಾಗಿ ಬೇಕಾಗಿರುವ ನೀರು, ಮನೆ, ಊಟ ಮತ್ತು ಬಟ್ಟೆಯನ್ನು ಪೂರೈಸಿ. ಇದರ ಜೊತೆ ಅವಳಿಗೆ ಬೇರೆ ಏನಾದರು ಅವಶ್ಯ ಇದೆಯೇ ಎಂಬುದನ್ನು ತಿಳಿದು ಅದನ್ನು ಪೂರೈಸಲು ಪ್ರಯತ್ನಿಸಿ. ಅವಳ ಜೀವನದ ವಿವಿಧ ಹಂತಗಳಲ್ಲಿ ವಿವಿಧ ಅವಶ್ಯಗಳು ಬೇಕಾಗಬಹುದು.
೫.ತಾಳ್ಮೆ ಇರಲಿ
ಕೆಲವೊಮ್ಮೆ ನಿಮ್ಮ ಪತ್ನಿ ನಿಮ್ಮ ಮೇಲೆ ರೇಗಬಹುದು ಅಥವಾ ಕೋಪಿಸಿಕೊಳ್ಳಬಹುದು, ಆದರೆ ಅವಳ ಮನದಲ್ಲಿ ನಿಮಗೆ ಮೊದಲ ಸ್ಥಾನ ಇದ್ದು, ನೀವು ಮುಂದೆ ಬರಲಿ ಅಥವಾ ತಪ್ಪು ಮಾಡದಿರಲಿ ಎಂಬ ಕಲ್ಪನೆಯಿಂದ ಹಾಗೆ ನಡೆದುಕೊಂಡಿರಬಹುದು. ನೀವು ಅವಳ ವಿರುದ್ಧ ದ್ವನಿ ಎತ್ತುವ ಮೊದಲು ಅವಳಿಗೆ ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಸಿ. ಅವಳ ಸಣ್ಣ ಆಸೆಯನ್ನು ನೀವು ಕಡೆಗಣಿಸುವುದು ಅವಳ ಮನಸ್ಸಿನ ಮೇಲೆ ಪರಿಣಾಮ ಬೀರಬ...
೬.ಸಮಯ ನೀಡಿ
ನೀವು ಮನೆಯ ಸಂತೋಷಕ್ಕಾಗಿ ನಿಮ್ಮ ಕೆಲವು ಖುಷಿಯನ್ನು ತ್ಯಾಗ ಮಾಡಿರುವಿರಿ ಎಂದು ನಮಗೆ ತಿಳಿದಿದೆ, ಆದರೆ ನಿಮ್ಮ ಕುಟುಂಬದ ಜೊತೆ ದಿನದಲ್ಲಿ ಸ್ವಲ್ಪ ಕಾಲ ಕಳೆಯುವುದರಿಂದ ನಿಮ್ಮ ಕುಟುಂಬದ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದಲ್ಲಿ ಬಾಂದವ್ಯ ಮೂಡುತ್ತದೆ ಮತ್ತು ಹೊಂದಾಣಿಕೆ, ಸಹಾಯ ಮತ್ತು ಪ್ರೀತಿ ಹೆಚ್ಚಲು ಸಹಾಯ ಆಗುತ್ತದೆ.
೭.ಸಮತೋಲನ
ನೀವು ಗಂಡನಾಗಿ ಮತ್ತು ಪೋಷಕನಾಗಿ ಯಾವುದೇ ಒಂದು ವಿಷಯಕ್ಕೂ ಕೊರತೆ ಅಥವಾ ಲೋಪ ಬರದಂತೆ ನೋಡಿಕೊಳ್ಳಬೇಕು. ಯಾವಾಗ ಜೋಡಿಗಳು ಪೋಷಕರಾಗುತ್ತಾರೆ ಆಗ ಅವರ ಗಮನ ಸಂಪೂರ್ಣವಾಗಿ ಮಕ್ಕಳ ಮೇಲೆ ಕೇಂದ್ರೀಕರಿಸುತ್ತದೆ ಇದು ಸಾಮಾನ್ಯ, ಆದರೆ ನಿಮ್ಮ ಪತ್ನಿಯನ್ನು ನೀವು ಮೊದಲಿನಂತೆ ಪ್ರೀತಿಸಿದರು ಅದನ್ನು ತೋರಿಸಿಕೊಳ್ಳುವುದರಲ್ಲಿ ಅಥವಾ ವ್ಯಕ್ತಪಡಿಸುವುದರಲ್ಲಿ ನೀವು ವಿಫಲವಾಗಿರಬಹುದು ಇದರ ಬಗ್ಗೆ ಸ್ವಲ್ಪ ಎ...
ಅನನ್ಯ ಬನ್ನಂಜೆ ! | Yakshagana
ಅನನ್ಯ ಬನ್ನಂಜೆ !
ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ – ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ.
ನೂರೈವತ್ತು ಗ್ರಂಥಗಳು, ಮೂವತ್ತು ಸಾಏರ ಗಂಟೆಗಳಷ್ಟು ಪ್ರವಚನಗಳು, ನೂರಾರು ಕವಿತೆ, ಸಾವಿರದಷ್ಟು ವಿಮರ್ಶೆಗಳು, ಹಲವು ಪ್ರಮುಖ ಮೂಲಗಾಮಿ ಸಂಶೋಧನೆಗಳು – ಶಂಕರ, ರಾಮಾನುಜ, ಮಧ್ವ ಚಲನಚಿತ್ರ (ಜಿ.ವಿ.ಅಯ್ಯರ್‌ ನಿರ್ದೇಶಿತ) ಗಳ ಸಾಹಿತ್ಯ, ದೇಶವಿದೇಶ ಪ್ರವಾಸ, ಇಪ್ಪತ್ತೈದು ವರ್ಷ ಪತ್ರಿಕಾರಂಗದ ದುಡಿಮೆ. ಅಪ್ರಕಟಿತವಾಗಿ ಉಳಿದಿರುವ ಕೃತಿಗಳು ನಲವತ್ತೈದು. ಗೌಪ್ಯನಾಮದಲ್ಲಿ ಪ್ರಕಟವಾದ ಬರಹಗಳು ಬೇರೆ...
ತಂದೆ ತರ್ಕ ಕೇಸರಿ ಪಡುಮನ್ನೂರು ನಾರಾಯಣ ಆಚಾರ್ಯ, ಅಣ್ಣ ವಿದ್ವಾಂಸ ರಾಮಾಚಾರ್ಯ, ಗುರುಗಳು ವಿದ್ಯಮಾನ್ಯ ವಿಶ್ವೇಶಶೀರ್ಥರು. ಹದಿನೈದನೆ ವರ್ಷಕ್ಕೆ ಕಾವ್ಯ ರಚನೆ. ಇಪ್ಪತ್ತರಲ್ಲಿ ಮಹಾಕವಿ ಬಾಣಭಟ್ಟನ ಮಹಾಕೃತಿಯ ಅನುವಾದ. ಇಪ್ಪತ್ತೈದರಿಂದ ಆಜಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಐದು ಬೃಹತ್‌ ಸಂಪುಟಗಳ ವಿದ್ವತ್ ಸಂಪಾದನೆ, ಏಳುದಶಕ ಸತತ ತಿರುಗಾಟ, ಬರಹ-ಭಾಷಣ-ಸಂಶೋಧನೆ ಉಪನ್ಯಾಸ ಹರಟೆ- ಶಾಸ್ತ್ರ ಕಾವ್...
ಮಾತು ಮೋಹಕ, ಚುಂಬಕ. ಅನುವಾದಗಳು ಬರಹಗಳ ಮಲ್ಲಿಗೆ. ಕನ್ನಡ, ಮಿದುವಾದ ತುಳು, ಸರಳ ಪ್ರಗಲ್ಬ ಸಂಸ್ಕೃತ, ಇಂಗ್ಲಿಷ್‌, ಏನೂ ಕಡಿಮೆಯಿಲ್ಲ. ಕೊನೆವರೆಗೂ ಮುದ್ದಾದ ಕೈಬರಹ. ಸದಾ ಸಮನ್ವಯ, ಸದಾ ಭಿನ್ನಮತ. ಬಂಧು ಮಿತ್ರ ಪರಚಿತರಲ್ಲಿ ಅಂತಸ್ತಿನ ಅಂತರವಿಲ್ಲದ ಪಂಚಕಜ್ಜಾಯ ಮಿಲನ ಮಿಶ್ರಣ. ಸದಾ ವ್ಯಸ್ತ ಆದರೂ ನೋ ಟೆನ್ಶನ್‌. ಆಸ್ತಿಕ, ಆಜಾರವಂತ, ನಾಸ್ತಿಕರಿಗೂ ಮಿತ್ರ. ಕಲೆಗಳ ಮರ್ಮಜ್ಞ ಇದೆಲ್ಲ ಇನ್ನೆಲ್...