text stringlengths 0 61.5k |
|---|
ಸೌಹಾರ್ದ ಸಂಚರಣೆ |
ನಮ್ಮ ವೆಬ್ ಅನ್ನು ಸ್ಪಂದಿಸುವ ಮತ್ತು ಸುಲಭವಾದ ನ್ಯಾವಿಗೇಷನ್ ಮಾಡಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಸಲಹೆಗಳನ್ನು ನಮಗೆ ಕಳುಹಿಸಲು ಹಿಂಜರಿಯಬೇಡಿ |
ದಯೆಯಿಂದ ಸ್ವೀಕರಿಸಲಾಗುವುದು. |
ನಮ್ಮ ಸುಧಾರಿತ ಗುಣಲಕ್ಷಣಗಳ ಹುಡುಕಾಟ ವೈಶಿಷ್ಟ್ಯವನ್ನು ಬಳಸಿ. ಆದ್ದರಿಂದ ನೀವು ವಿವಿಧ ಅಗತ್ಯಗಳನ್ನು ಪೂರೈಸಬಹುದು ಮತ್ತು ನಿಮಗೆ ಅಗತ್ಯವಿರುವ ಆಸ್ತಿಯನ್ನು ಕಂಡುಹಿಡಿಯಬಹುದು. ನಿಮ್ಮ ಗುಣಲಕ್ಷಣಗಳನ್ನು ನೀವು ಪ್ರದರ್ಶಿಸಲು ಮತ್ತು ಹುಡುಕಲು ಬಯಸುವ ಕ್ಷೇತ್ರಗಳನ್ನು ಆಯ್ಕೆಮಾಡಿ. |
ಗೂಗಲ್ ಮತ್ತು ಓಪನ್ ಸ್ಟ್ರೀಟ್ ನಕ್ಷೆಗಳು |
ಹೌಸ್ ಲೊರೆಟ್ ವೆಬ್ ಗೂಗಲ್ ನಕ್ಷೆಗಳ API ಮತ್ತು ಓಪನ್ ಸ್ಟ್ರೀಟ್ ನಕ್ಷೆಗಳ ಏಕೀಕರಣವನ್ನು ಒಳಗೊಂಡಿದೆ, ಇದು ಯಾವುದೇ ಸ್ಥಳವನ್ನು ಸುಲಭವಾಗಿ ಹುಡುಕಲು ನಕ್ಷೆಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ, ಹುಡುಕಾಟ ಫಲಿತಾಂಶಗಳ ಪುಟದಲ್ಲಿ ಗುಣಲಕ್ಷಣಗಳ ಗುರುತುಗಳೊಂದಿಗೆ. |
ಸದಸ್ಯರ ಬೆಂಬಲ |
ನಮ್ಮ ಬಳಕೆದಾರರಿಗೆ ಸದಸ್ಯರಾಗಿ ಪ್ರವೇಶಿಸಲು ನಾವು ನಮ್ಮ ಸೈಟ್ನಲ್ಲಿ ಬಳಕೆದಾರರ ನೋಂದಣಿ, ಲಾಗಿನ್ ಮತ್ತು ಮರೆತುಹೋದ ಪಾಸ್ವರ್ಡ್ ವೈಶಿಷ್ಟ್ಯಗಳನ್ನು ಒದಗಿಸುತ್ತೇವೆ. ಸಾಮಾಜಿಕ ಲಾಗಿನ್ ವೈಶಿಷ್ಟ್ಯವನ್ನು ಸಹ ಒದಗಿಸಿ ನಮ್ಮ ವೆಬ್ಸೈಟ್ನಲ್ಲಿ ಯಾವುದೇ ಸಾಮಾಜಿಕ ನೆಟ್ವರ್ಕ್ ಅನ್ನು ಬಳಕೆದಾರರ ಲಾಗಿನ್ ಮತ್ತು ನೋಂದಣಿಗೆ ಅನುಮತಿಸುತ್ತದೆ. |
ಫ್ರಂಟ್ ಎಂಡ್ ಆಸ್ತಿ ಸಲ್ಲಿಸಿ |
ನಮ್ಮ ವೆಬ್ನಲ್ಲಿ ನಾವು ಫ್ರಂಟ್ ಎಂಡ್ ಪ್ರಾಪರ್ಟಿ ಸಲ್ಲಿಕೆಯನ್ನು ಒದಗಿಸುತ್ತೇವೆ. ಆದ್ದರಿಂದ ನಮ್ಮ ಬಳಕೆದಾರರು ಮತ್ತು ಸದಸ್ಯರು ಗುಣಲಕ್ಷಣಗಳನ್ನು ಸಲ್ಲಿಸಲು ಮುಂಭಾಗದ ತುದಿಯಲ್ಲಿರುವ ಇಂಟರ್ಫೇಸ್ಗೆ ಪ್ರವೇಶಿಸಬಹುದು. |
ನಿಮ್ಮ ಇಚ್ as ೆಯಂತೆ ನಾವು ಆಸ್ತಿಯನ್ನು ಸಂಪರ್ಕಿಸುತ್ತೇವೆ ಮತ್ತು ಪ್ರಕಟಿಸುತ್ತೇವೆ. |
ಇನ್ನಷ್ಟು ಹುಡುಕುತ್ತಿರುವಿರಾ? |
ನಮ್ಮ ತಜ್ಞರಿಗೆ ಮಾತನಾಡಿ ಅಥವಾ ಹೆಚ್ಚಿನ ಗುಣಲಕ್ಷಣಗಳ ಮೂಲಕ ಬ್ರೌಸ್ ಮಾಡಿ. |
ಸಂಪರ್ಕದಲ್ಲಿರಲು ಇನ್ನಷ್ಟು ಬ್ರೌಸ್ ಮಾಡಿ |
ಈ ಅದ್ಭುತ ಪಾಲುದಾರರನ್ನು ಹೊಂದಲು ನಾವು ಗೌರವಿಸಿದ್ದೇವೆ. |
/ಲೊರೆಟ್ ಡಿ ಮಾರ್ನಲ್ಲಿ ಸರಳವಾಗಿ # 1 ರಿಯಲ್ ಎಸ್ಟೇಟ್ |
ಆಸ್ತಿ ವಿಧಗಳು |
ಜಾಗೃತಿ ಸಮಕಾಲೀನ ಆಂತರಿಕ ವಾಸದ ಕೊಠಡಿಗಳು ಸ್ಟುಡಿಯೋ |
© 2020. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |
ಇವರಿಂದ ವೆಬ್ ಮತ್ತು ಎಸ್ಇಒ ಕ್ಸೇವಿ |
ಮನೆ ಹೊಂದುವುದು ಸಂಪತ್ತಿನ ಪ್ರಮುಖ ಕಲ್ಲು ... ಆರ್ಥಿಕ ಶ್ರೀಮಂತಿಕೆ ಮತ್ತು ಭಾವನಾತ್ಮಕ ಭದ್ರತೆ. |
ಸು uz ೆ ಒರ್ಮನ್ |
26th ಜನವರಿ 2021 ಮಂಗಳವಾರ! |
ಪಾಸ್ವರ್ಡ್ ಪಾಸ್ವರ್ಡ್ ಮರೆತುಹೋ? |
ಗುಣಲಕ್ಷಣಗಳನ್ನು ಹೋಲಿಕೆ ಮಾಡಿ |
ನೀವು ಕೇವಲ 4 ಗುಣಲಕ್ಷಣಗಳನ್ನು ಮಾತ್ರ ಹೋಲಿಸಬಹುದು, ಸೇರಿಸಿದ ಯಾವುದೇ ಹೊಸ ಆಸ್ತಿ ಹೋಲಿಕೆಯಿಂದ ಮೊದಲನೆಯದನ್ನು ಬದಲಾಯಿಸುತ್ತದೆ. |
ತೈಲ ಆಮದಿಗೆ ಕಡಿವಾಣ | Udayavani – ಉದಯವಾಣಿ |
Wednesday, 30 Sep 2020 | UPDATED: 04:52 AM IST |
ತೈಲ ಆಮದಿಗೆ ಕಡಿವಾಣ |
Team Udayavani, Aug 11, 2018, 7:30 AM IST |
ಹೊಸದಿಲ್ಲಿ: ನಾಲ್ಕು ವರ್ಷಗಳ ಅವಧಿಯಲ್ಲಿ ಎಥನಾಲ್ ಉತ್ಪಾದನೆಯ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿ, ತೈಲ ಆಮದಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿ ದ್ದಾರೆ. ಇದರಿಂದ ಬರೋಬ್ಬರಿ 12,000 ಕೋಟಿ ರೂ. ಮೌಲ್ಯದ ತೈಲ ಆಮದು ಕಡಿತಗೊಳಿಸ ಬಹುದು. ಅಲ್ಲದೆ, ಕಬ್ಬು ಸಂಸ್ಕರಣೆ ಯಿಂದ ಸಾಧ್ಯವಾಗುವ ಎಥನಾಲ್ ಅನ್ನು ಪೆಟ್ರೋಲ್ ಜತೆ ಮಿಶ್ರಣ ಮಾಡಿ ಬಳಕೆ ಮಾಡುವ ಉದ್ದೇಶ ಹೊಂದಿದ್ದಾರೆ... |
ವಿಶ್ವ ಜೈವಿಕ ಇಂಧನ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ 12 ಜೈವಿಕ ಇಂಧನ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ಇದ್ದು, ಇದಕ್ಕಾಗಿ 10,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿನ ತ್ಯಾಜ್ಯ ಹಾಗೂ ವ್ಯವಸಾಯ ಕ್ಷೇತ್ರದಲ್ಲಿನ ತ್ಯಾಜ್ಯಗಳಿಂದ ಇಂಧನ ಉತ್ಪಾದಿಸುವ ಗುರಿ ಹಾಕಿಕೊಳ್ಳಲ... |
ಜೈವಿಕ ಇಂಧನಗಳ ಬಳಕೆ, ಉತ್ಪಾದನೆಯಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಲಿದೆ. ಈ ಮೂಲಕ ಶುದ್ಧ ಪರಿಸರವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ರೈತರಿಗೆ ಹೆಚ್ಚುವರಿ ಆದಾಯವೂ ಬರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ ಎಂದಿದ್ದಾರೆ ಪ್ರಧಾನಿ ಮೋದಿ. |
ಆಕೆಯ ಅನುಮಾನ ನಿಜವಾಗಿತ್ತು, ಕಾಲ ಮಿಂಚಿತ್ತು! | Laveena's suspicion was right | Yatish's first experience with Condom | Adult Kannada jokes | ಆಕೆಯ ಅನುಮಾನ ನಿಜವಾಗಿತ್ತು, ಕಾಲ ಮಿಂಚಿತ್ತು! - Kannada Oneindia |
#Laveena Jokes |
#Adult Jokes |
5 min ago ಮೈಸೂರು ಸಂಸದ ಪ್ರತಾಪ್ ಸಿಂಹಗೆ ಬುದ್ಧಿ ಹೇಳಿದ ಬಿಜೆಪಿ ಶಾಸಕ! |
13 min ago ಕೇರಳ, ತಮಿಳುನಾಡಿನಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ: ಸಿ.ಟಿ ರವಿ |
16 min ago 5 ವರ್ಷದ ಹಿಂದೆ ನಾಪತ್ತೆಯಾದ ಮಗಳಿಗಾಗಿ ತಾಯಿ ದೂರು; ಮರ್ಯಾದಾ ಹತ್ಯೆ ಶಂಕೆ |
ಆಕೆಯ ಅನುಮಾನ ನಿಜವಾಗಿತ್ತು, ಕಾಲ ಮಿಂಚಿತ್ತು! |
| Published: Thursday, June 20, 2013, 11:55 [IST] |
ಯತೀಶ್ ಇನ್ನೂ ಚಿಗುರುಮೀಸೆಯ ಹುಡುಗ. ಲೋಕಜ್ಞಾನ ಅಂತೂ ಬಿಗ್ ಬೋಂಡಾ. ಆದರೂ ಹುಚ್ಚು ವಯಸ್ಸು ನೋಡಿ, ಮೀಸೆಯ ಜೊತೆ ಆಸೆಯೂ ಚಿಗುರಲು ಆರಂಭಿಸಿತ್ತು. ಒಂದು ದಿನ ಧೈರ್ಯ ಮಾಡಿ ಅನುಭವ ಪಡೆದುಕೊಳ್ಳಬೇಕೆಂದು ನಿರ್ಧರಿಸಿಬಿಟ್ಟ. ಮುಂದಿನದನ್ನು ಆಮೇಲೆ ಚಿಂತಿಸಿದರಾಯಿತು ಎಂದೂ ಅಂದುಕೊಂಡ. |
ಹಿಂಜರಿಯುತ್ತಲೇ ಮನೆಯಿಂದ ದೂರವಿದ್ದ ಮೆಡಿಕಲ್ ಶಾಪಿನ ಬಳಿಗೆ ಹೋಗಿ ನಿಂತ. ಸದ್ಯಕ್ಕೆ ಯಾರೂ ಗ್ರಾಹಕರಿರಲಿಲ್ಲ. ಆದರೂ ಕೇಳುವುದಕ್ಕೇನೋ ಮುಜುಗರ. ಅಷ್ಟರಲ್ಲಾಗಲೆ ಹಣೆಯ ಮೇಲೆ ಬೆವರಿನ ಸಾಲುಗಳು ಅವನ ಕಥೆಯನ್ನು ಹೇಳುತ್ತಿದ್ದವು. ಇದನ್ನೆಲ್ಲ ಅಂಗಡಿಯಿಂದಲೇ ನೋಡುತ್ತಿದ್ದಳು ತುಂಬು ಯೌವನದಿಂದ ಕಂಗೊಳಿಸುತ್ತಿದ್ದ ಸುಂದರಿ ಲವ್ಲಿ ಲವೀನಾ. |
ಯತೀಶನನ್ನು ನಿನಗೇನು ಬೇಕು ಅಂತ ಕೇಳದೆ, "ನಿನಗೇನು ಬೇಕು ನನಗೆ ಗೊತ್ತು ಬಾ" ಎಂದು ಕರೆದಳು. "ಇದು ಬೇಕು ತಾನೆ?" ಎಂದು ಕಾಂಡೋಮ್ ಪ್ಯಾಕೆಟ್ ತೆಗೆದು ತುಂಟನಗೆ ಬೀರಿದಳು. ಯತೀಶ ಪೆಕ್ರನಂತೆ ನಕ್ಕ. |
"ಇದನ್ನು ಎಂದಾದ್ರೂ ಬಳಸಿದ್ದೀಯಾ?" ಆತನನ್ನು ಕೀಟಲೆ ಮಾಡುವಂತಿತ್ತು ಆಕೆಯ ಮಾತು. |
"ಇಲ್ಲ, ಫಸ್ಟ್ ಟೈಮ್" ಅಂತ ಹೇಳುವಷ್ಟರಲ್ಲಿ ಯತೀಶನ ಗಂಟಲ ಪಸೆ ಆರಿಹೋಗಿತ್ತು. |
ಗ್ರಾಹಕರು ಮತ್ತು ಮಾಲೀಕರು ಇಲ್ಲದ್ದರಿಂದ ಒಂದು ಕಾಂಡೋಮ್ ಅನ್ನು ಹೊರತೆಗೆದ ಲವೀನಾ, "ಹೀಗೆ ಧರಿಸಬೇಕು, ಟೈಟ್ ಆಗಿರಬೇಕು" ಅಂತ ತನ್ನ ಹೆಬ್ಬೆರಳಿಕೆ ಹಾಕಿ ತೋರಿಸಿದಳು. ಯತೀಶ ಮತ್ತೆ ಪೆಕ್ರನಂತೆ ತಲೆಯಾಡಿಸಿದ. ಆತನಿಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಅಂತ ಲವೀನಾಗೆ ಟಕ್ಕನೆ ಹೊಳೆಯಿತು. ಅತ್ತಇತ್ತ ನೋಡಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, ಆತನನ್ನು ಒಳಗೆ ಎಳೆದುಕೊಂಡು ಅಂಗಡಿಯ ಶಟರ್ ಎಳೆದ... |
ಯತೀಶನಿಗೆ ಜೀವ ಬಾಯಿಗೆ ಬಂದಿತ್ತು. ಏನು ಮಾಡಬೇಕೆಂದೇ ಆತನಿಗೆ ತೋಚಲಿಲ್ಲ. "ಕಾಂಡೋಮ್ ಧರಿಸು, ಹೇಗೆ ಬಳಸಬೇಕೆಂದು ಹೇಳಿಕೊಡುತ್ತೇನೆ" ಎಂದು ಹೇಳಿ ಆತನಿಗೆ ಬೆನ್ನು ತೋರಿಸಿ ಒಂದೊಂದೇ ಬಟ್ಟೆ ಕಳಚಲು ಆರಂಭಿಸಿದಳು. ಇತ್ತ ಅಷ್ಟರಲ್ಲಿ ಯತೀಶ ಕಾಂಡೋಮ್ ಧರಿಸಿದ್ದ. |
"ಇನ್ನೇಕೆ ತಡೆ ಕಮಾನ್, ಟೈಮ್ ಜಾಸ್ತಿಯಿಲ್ಲ, ಮಾಲೀಕ ಇನ್ನೇನು ಬಂದುಬಿಡಬಹುದು. ಅಷ್ಟರಲ್ಲಿ ನಿನ್ನ ಕೆಲಸ ಮುಗಿಸಿಬಿಡು" ಎಂದು ಹೇಳಿ ಕ್ಷಣಮಾತ್ರದಲ್ಲಿ ಯತೀಶನನ್ನು ತನ್ನ ಮೇಲೆ ಎಳೆದುಕೊಂಡಳು ಲವೀನಾ. |
ಮೈ ಗಾಡ್ ಕೆಲವೇ ಸೆಕೆಂಡುಗಳಲ್ಲಿ ಕೆಲಸ ಆಗಿಹೋಗಿತ್ತು, ಆಗಬಾರದ್ದೂ ಆಗಿಹೋಗಿತ್ತು. ಆಗ ಲವೀನಾಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ, "ಕಾಂಡೋಮ್ ಧರಿಸಿದ್ದೀ ತಾನೆ" ಎಂದು ಬೆಚ್ಚಿಬಿದ್ದು ಕೇಳಿದಳು. |
ಯತೀಶ ತನ್ನ ಬಲಗೈ ಹೆಬ್ಬೆರಳನ್ನು ಎತ್ತಿ ತೋರಿಸಿದ! ಆಕೆಯ ಅನುಮಾನ ನಿಜವಾಗಿತ್ತು, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ಲವೀನಾ ಮಲಗಿದ್ದಲ್ಲಿಯೇ ಪ್ರಜ್ಞೆ ತಪ್ಪಿದ್ದಳು! [ಸೂಪರ್ ಡೂಪರ್ ಲವೀನಾ ಜೋಕ್ಸ್] |
ಇನ್ನಷ್ಟು adult jokes ಸುದ್ದಿಗಳು |
laveena jokes adult jokes ಲವೀನಾ ಜೋಕ್ಸ್ ವಯಸ್ಕರ ಜೋಕ್ಸ್ |
Laveena jokes in Kannada. Yatish goes to medical shop to buy condom. But, he does not know how to use it. Laveena, the sales girl teaches him how to use it practically by herself. But, what happens after that? |
ಭ್ರಷ್ಟಾಚಾರ ಆರೋಪ ಹೊತ್ತ ಕೈ ನಾಯಕರ ಮೇಲೆ ಕ್ರಮ ಕೈಗೊಳ್ಳಿ|ಭ್ರಷ್ಟಾಚಾರ ಆರೋಪ ಹೊತ್ತ ಕೈ ನಾಯಕರ ಮೇಲೆ ಕ್ರಮ ಕೈಗೊಳ್ಳಿ - vijayapura - News in kannada, vijaykarnataka |
ಭ್ರಷ್ಟಾಚಾರ ಆರೋಪ ಹೊತ್ತ ಕೈ ನಾಯಕರ ಮೇಲೆ ಕ್ರಮ ಕೈಗೊಳ್ಳಿ |
ಭ್ರಷ್ಟಾಚಾರ ಆರೋಪ ಹೊತ್ತ ಕೈ ನಾಯಕರ ಮೇಲೆ ಕ್ರಮ ಕೈಗೊಳ್ಳಿ |
ವಿಜಯಪುರ: ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಹೊತ್ತಿರುವ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನಾ ರಾರಯಲಿ ನಡೆಸಲಾಯಿತು. |
ಸಿದ್ದೇಶ್ವರ ದೇವಾಲಯದಿಂದ ಪ್ರಾರಂಭಗೊಂಡ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. |
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟತೆಯ ಕಳಂಕವಿಲ್ಲದೇ ರಾಜ್ಯ ಸರಕಾರದ ಯಾವುದೇ ತೀರ್ಮಾನಗಳಿಲ್ಲ ಎನ್ನುವಂತಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ರಾಜ್ಯದಲ್ಲಿ ಐದಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಳಿ ನಡೆದಿದೆ. ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋ... |
ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಗದು ಮತ್ತು ಆಸ್ತಿಯ ಮಾಹಿತಿಗಳು ಪತ್ತೆಯಾಗಿವೆ. ಶಾಸಕ ಎಂ.ಟಿ.ಬಿ ನಾಗರಾಜ್ ಅವರ ನಿವಾಸದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಸುಮಾರು 140 ಕೋಟಿ ರೂ.ಗೂ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸಿಎಂಗೆ ಆಪ್ತರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ... |
ಸಿಎಂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲು ಬಿಜೆಪಿ ಆರೋಪಗಳನ್ನು ನಿರಾಕರಿಸುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದರೂ ಸಿಎಂ ಹಗುರವಾಗಿ ಪರಿಗಣಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆದು ವಿಚಾರಣೆಗೆ ಆದೇಶ ನೀಡಬೇಕಾಗಿತ್ತು. ಇಬ್ಬರು ಶಾಸಕರ ಆರ್ಥಿಕ ಚಟುವಟಿಕೆಗಳ ಕುರಿತು ಸ್ಪಷ್ಟೀಕರಣವನ್ನೂ ಕೇಳಲು ಮುಂದಾಗಿಲ್ಲ ಎಂದು... |
ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದಾಗಿ ಜನ ಮತ್ತು ಜಾನುವಾರುಗಳ ಸಂಕಷ್ಟ ಹೇಳತೀರದಾಗಿದೆ.ಆದರೆ ರಾಜ್ಯ ಸರಕಾರ ಈ ಸಮಸ್ಯೆಗಳ ಬಗ್ಗೆಯೂ ದಿವ್ಯ ನಿರ್ಲಕ್ಷ ್ಯ ತಾಳಿದೆ. ಸರಕಾರದ ಮೇಲೆ ಜನತೆಗೆ ಯಾವುದೇ ಭರವಸೆಯೂ ಉಳಿದಿಲ್ಲ ಎಂದರು. |
ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ವಿಜುಗೌಡ ಪಾಟೀಲ, ವಿವೇಕಾನಂದ ಡಬ್ಬಿ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ, ಆರ್.ಎಸ್.ಪಾಟೀಲ ಕೂಚಬಾಳ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಸೋಮನಗೌಡ ಪಾಟೀಲ ಸಾಸನೂರ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ದಯಾಸಾಗರ ಪಾಟೀಲ, ಎಚ್.ಆರ್.ಮಾಚಪ್ಪನ... |
ಸ್ಥಳೀಯರೊಂದಿಗೆ ಸೇರಿ ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸಲು ಬಂದೆನೆಂದ ಉಗ್ರ, ಇಷ್ಟಾದರೂ ಪ್ರತಿಪಕ್ಷಗಳಿಗೆ ಅಪರಾಧಿಯಾಗಿ ಕಾಣುತ್ತಿರುವುದು ಕೇಂದ್ರ ಸರ್ಕಾರ! | Digital Kannada |
Home Lead ಸ್ಥಳೀಯರೊಂದಿಗೆ ಸೇರಿ ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸಲು ಬಂದೆನೆಂದ ಉಗ್ರ, ಇಷ್ಟಾದರೂ ಪ್ರತಿಪಕ್ಷಗಳಿಗೆ ಅಪರಾಧಿಯಾಗಿ ಕಾಣುತ್ತಿರುವುದು ಕೇಂದ್ರ... |
ಸ್ಥಳೀಯರೊಂದಿಗೆ ಸೇರಿ ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸಲು ಬಂದೆನೆಂದ ಉಗ್ರ, ಇಷ್ಟಾದರೂ ಪ್ರತಿಪಕ್ಷಗಳಿಗೆ ಅಪರಾಧಿಯಾಗಿ ಕಾಣುತ್ತಿರುವುದು ಕೇಂದ್ರ ಸರ್ಕಾರ! |
'ಸ್ಥಳೀಯರೊಂದಿಗೆ ಬೆರೆತು ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸುವುದಕ್ಕಾಗಿಯೇ ಬಂದೆ. ಪಾಕಿಸ್ತಾನದ ಲಷ್ಕರೆ ತಯ್ಬಾ ಸಂಘಟನೆಯಿಂದ ತರಬೇತು ಪಡೆದುಕೊಂಡು ಭಾರತ ಪ್ರವೇಶಿಸಿದೆ. ಬುರ್ಹಾನ್ ವಾನಿ ಹತ್ಯೆಯ ನಂತರ ಉದ್ಭವಿಸಿದ್ದ ಪರಿಸ್ಥಿತಿ ಲಾಭ ಪಡೆಯುವುದೇ ಉದ್ದೇಶವಾಗಿತ್ತು…' |
ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿ ಬಂಧಿತನಾಗಿದ್ದ ಉಗ್ರ ಬಹಾದ್ದೂರ್ ಅಲಿ ವಿಚಾರಣೆ ವೇಳೆ ದಾಖಲಿಸಿರುವ ವಿಡಿಯೋ ತಪ್ಪೊಪ್ಪಿಗೆ ಹೇಳಿಕೆಯ ಸಾರವಿದು. ಈ ತಪ್ಪೊಪ್ಪಿಗೆಯನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾರಿದ 'ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ', ಕಾಶ್ಮೀರದ ಪ್ರಕ್ಷುಬ್ಧ ವಾತಾವರಣದಲ್ಲಿ ಪಾಕಿಸ್ತಾನ ಅದಾಗಲೇ ನುಸುಳಿಕೊಂಡಿರುವುದನ್ನು ದೃಢಪಡಿಸಿದೆ. ಜುಲೈ 25ರಂದು ಬಂಧಿತನಾದ ಈತನ ಬ... |
ಹೀಗೆ ಕಾಶ್ಮೀರದ ಪ್ರತಿಭಟನೆಯಲ್ಲಿ ಉಗ್ರರು ಬೆರೆತುಕೊಂಡಿರುವ ಸಂಗತಿ ಇನ್ನಷ್ಟು- ಮತ್ತಷ್ಟು ಸ್ಪಷ್ಟವಾಗುತ್ತಿದ್ದರೆ, ಸಂಸತ್ತಿನಲ್ಲಿ ಮಾತ್ರ ಪ್ರತಿಪಕ್ಷದವರು ಆಡಳಿತಾರೂಢ ಬಿಜೆಪಿಯನ್ನು ಹಣಿಯುವುದಕ್ಕೆ ಸಿಕ್ಕಿದೆ ಒಂದು ಅವಕಾಶ ಎಂಬಂತೆ ಮಾತಾಡುತ್ತಿದ್ದರು. ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್, ಸಿಪಿಎಂನ ಸೀತಾರಾಂ ಯೆಚೂರಿ ಇವರೆಲ್ಲರ ಧಾಟಿ ಎಂದರೆ- 'ಕಾಶ್ಮೀರಿಗಳ ಹೃದಯ ಬೆಸೆಯುವ ಕೆಲಸ ಕೇಂದ್ರದ... |
ಕಲ್ಲು ಹಿಡಿದು ನಿಂತವರ ಎದುರು ಹೋಗಿ ಯಾವ ಹೃದಯ ಕವಿತೆ ಹೇಳಲು ಸಾಧ್ಯ? ಕಾಶ್ಮೀರಿ ಯುವಕರು ಹಿಂಸೆ ಬಿಟ್ಟರೆ ತಾನೇ ಮಾತುಕತೆ? ನೀರಿಲ್ಲ, ಉದ್ಯೋಗವಿಲ್ಲ ಎಂಬಿತ್ಯಾದಿ ಕಾರಣಗಳಿಗೆ ಪ್ರತಿಭಟಿಸುತ್ತಿದ್ದರೆ ಅದಕ್ಕೆ ಪರಿಹಾರ ಹೇಳುವ ಕೆಲಸ ಯಾರಾದರೂ ಮಾಡಬಹುದು. ಆದರೆ ದೇಶದ ಸಾರ್ವಭೌಮತ್ವ ತುಂಡರಿಸುವವರ ಹೃದಯಗಳನ್ನು ಅರಳಿಸುವುದು ಸಂಸತ್ತಿನಲ್ಲಿ ಮಾತಾಡಿದಷ್ಟು ಸುಲಭದ್ದೇ? ಅಥವಾ ಈಗ ಶುರುವಾಗಿರುವುದ... |
ಉಗ್ರನ ತಪ್ಪೊಪ್ಪಿಗೆ ಮಾತು ಹಾಗಿರಲಿ, ಕಾಶ್ಮೀರದಲ್ಲಿ ಭಾರತದ ವಿರುದ್ಧ ಶಸ್ತ್ರ ಹಿಡಿದವರಿಗೆ- ಕಲ್ಲು ತೂರಾಟಗಾರರಿಗೆ ತಮ್ಮ ಬೆಂಬಲ ಇದೆ ಅಂತ ಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಉಗ್ರ ಸಂಘಟನೆಗಳು ಬಹಿರಂಗವಾಗಿಯೇ ಹೇಳಿವೆ. |
ಹೀಗಿರುವಾಗ ನಮ್ಮ ಸಂಸತ್ತು ಮಾತಾಡಬೇಕಿರುವ ಧಾಟಿ ಯಾವುದು? 'ಕಾಶ್ಮೀರಿ ಯುವಕರೇ ಕಲ್ಲು ತೂರಾಟ ನಿಲ್ಲಿಸಿ. ಶಾಂತಿಯಿಂದ ಬದುಕುವುದಕ್ಕೆ ಏನು ಬೇಕೋ ಅದನ್ನು ಕೊಡುವುದಕ್ಕೆ ಭಾರತ ಸರ್ಕಾರ ಸಿದ್ಧವಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾದ್ದರಿಂದ ಮತ್ಯಾವ ಚೌಕಾಶಿಗೂ ದಾರಿಯೇ ಇಲ್ಲ. ಇನ್ನೂ ಹಿಂಸಾಗ್ರಸ್ತರಾಗಿದ್ದೀರೆಂದರೆ ಪಾಕಿಸ್ತಾನಿ ಪ್ರೇರಿತ ಉಗ್ರವಾದದೊಂದಿಗೆ ಕೈಜೋಡಿಸಿದ್ದೀರೆಂದು ಅರ್... |
ಕಾಶ್ಮೀರವನ್ನು ಕಣ್ಣೆದುರೇ ಕಸಿಯಲು ಹೊರಟಿರುವ ಪಾಕಿಸ್ತಾನದ ಚಿತ್ರಣ ಮಕ್ಕಳಿಗೂ ಅರ್ಥವಾಗುತ್ತಿರುವಾಗ, ಪ್ರತಿಪಕ್ಷದಲ್ಲಿ ಕುಳಿತಿರುವ ಒಂದೇ ಕಾರಣಕ್ಕೆ 'ಕಾಶ್ಮೀರಿಗಳ ಹೃದಯ ಬೆಸೆಯಬೇಕು, ಅವರನ್ನು ಪ್ರೀತಿಸಲು ಕಲಿಯಬೇಕು. ಇವರ ಮೇಲೆ ಪೆಲ್ಲೆಟ್ ಗನ್ ಉಪಯೋಗಿಸಬಾರದು' ಅಂತ ಕೇಂದ್ರ ಸರ್ಕಾರಕ್ಕೆ ಹಾಗೂ ಪರೋಕ್ಷವಾಗಿ ಇತರ ಭಾರತೀಯರಿಗೆ ಉಪದೇಶಿಸುತ್ತಿರುವ ಇವರ ನಡೆ ಅಣಕವಲ್ಲದೇ ಇನ್ನೇನು? |
ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ – Public TV |
– ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದ ಮುಸ್ಲಿಮ್ ಮುಖಂಡರು |
– ಆಯುಕ್ತರಿಗೆ ನೀಡಿದ್ದು ಮನವಿಯೇ? ಅಥವಾ ಎಚ್ಚರಿಕೆಯೇ? |
ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಭೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಜೊತೆ ಮೌಲ್ವಿಗಳು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ಮೌಲ್ವಿಗಳು ಆರೋಪಿಗಳ ಪರವಾಗಿ ಆಯುಕ್ತರ ಬಳಿ ಮನವಿ ಮಾಡಿದ್ದಾರೋ ಎಚ್ಚರಿಕೆ ನೀಡಿದ್ದಾರೋ ಎಂಬ ಪ್ರಶ್ನೆ ಎದ್ದಿದೆ. |
ಹೌದು, ಈ ಪ್ರಶ್ನೆ ಏಳಲು ಕಾರಣ ಪಬ್ಲಿಕ್ ಟಿವಿಗೆ ಒಂದು ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಕರ್ಫ್ಯೂ ಬಗ್ಗೆ ಉಲ್ಲೇಖಿಸಿ, ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. |
ಪೊಲೀಸರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಅನ್ನೋ ಮೆಸೇಜ್ ನಾವು ಕಳೆದ ಶುಕ್ರವಾರ ಎಲ್ಲರಿಗೂ ಕಳಿಸಿದ್ದೇವೆ. ನಮ್ಮ ಸಂಘಟನೆಗಳು 28 ಜಿಲ್ಲೆಗಳಲ್ಲಿದ್ದು, ನಾವು ಎಲ್ಲಿಯೂ ಪ್ರತಿಭಟನೆ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಶುಕ್ರವಾರ ಬರಲಿದೆ. ಎರಡು ವಾರ ಅಲ್ಲಿ ಹೇಗೆ ಕರ್ಫ್ಯೂ ಮಾಡ್ತಾರೆ ಅಂತ ಜನ ನಮ್ಮನ್ನ ಕೇಳ್ತಾ ಇದ್ದಾರೆ. ಜನ ಭಯಭೀತರಾಗಿದ್ದಾರೆ. ಶುಕ್ರವಾರದ ಪ್ರಾರ್ಥನೆಯಲ್ಲಿ ಗಲಾಟೆಯ ಬಗ್ಗೆ... |
ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿಯ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಸಂಪೂರ್ಣ ಸಹಕಾರ ನೀಡ್ತೀವಿ. ಸಹಜ ಸ್ಥಿತಿಗೆ ತರಲು ನೀವು ಹೇಳಿದ ಹಾಗೆ ನಾವು ಕೇಳಲು ರೆಡಿ. ಎಲ್ಲರೂ ಒಂದಾಗಿ ಅಲ್ಲಿಯ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಂತೆ ಮಾಡೋಣ. ಆದ್ರೆ ಅಲ್ಲಿ ವಿಧಿಸಿರುವ ಕರ್ಫ್ಯೂ ತೆಗೆಯಿರಿ. ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದ್ರೆ ನಾವು ಜವಾ... |
ಅಮಾಯಕರನ್ನ ಅರೆಸ್ಟ್ ಮಾಡಬಾರದು, ಪೋಷಕರು ಸ್ಟೇಷನ್ಗೆ ಹೋದ್ರೆ ಪೊಲೀಸರು ನಾವು ಅರೆಸ್ಟ್ ಮಾಡಿಲ್ಲ ಅಂತಾರೆ, ಬೇರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂತಾರೆ. ಪೊಲೀಸರು ಹೀಗೆ ಹೇಳಿದ್ರೆ ಏನು ಮಾಡೋದು, ಕಾನೂನಿನಲ್ಲಿ ಹೀಗಿದೆಯಾ? ಯಾರೋ ಬಂದು ಅರೆಸ್ಟ್ ಮಾಡ್ತಾರೆ ಅಂದ್ರೆ ಹೇಗೆ? ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿ ಅರೆಸ್ಟ್ ಆಯ್ತು ಅನ್ನೋದರ ಬಗ್ಗೆ ಅಪ್ಡೇಟ್ ಮಾಡಲಾಗ್ತಿದೆ. |
Related Topics:bengaluruBengaluru ViolenceKamal Pantkannada newsMulsimpoliceಕಮಲ್ ಪಂಥ್ಕರ್ನಾಟಕಕೆಜೆ ಹಳ್ಳಿಡಿಜೆ ಹಳ್ಳಿಬೆಂಗಳೂರುಬೆಂಗಳೂರು ಪೊಲೀಸ್ |
ಆತ್ಮ ಸಂವೇದನಾ. ಅಧ್ಯಾಯ 8 | Readoo Kannada | ರೀಡೂ ಕನ್ನಡ |
ಆತ್ಮ ಸಂವೇದನಾ. ಅಧ್ಯಾಯ 8 |
ಆತ್ಮ ಸಂವೇದನಾ. ಅಧ್ಯಾಯ 7 |
ವರ್ಷಿ ತನ್ನ ಪ್ರಯೋಗಾಲಯದಲ್ಲಿ ಕಾರ್ಯನಿರತನಾಗಿದ್ದ. ಅದೊಂದೇ ಅವನ ಪ್ರಪಂಚ. ಆತನ ಮಹಾಕಲ್ಪನೆ ಅದು, ಕನಸುಗಳಲ್ಲಿನ ನಿರಂತರ ಕನವರಿಕೆ ಅದು; ನಿರಂತರ ಬೆಳಕಿನ ಹಾದಿಯ ಕನಸು ಅವನದು. ಬೆಲಕೆಂಬುದು ಎಲ್ಲದಕ್ಕೂ ಬೇಕು. ರಾತ್ರಿಯಾದರೆ ಕರಾಳ ಕತ್ತಲೆ. ಹಗಲುಗಳೇ ಚಿಕ್ಕವು; ರಾತ್ರಿಯ ಕತ್ತಲೆ ದೀರ್ಘ. ವರ್ಷಿಗೆ ಕತ್ತಲೆಂದರೆ ಜಿಗುಪ್ಸೆ, ಕತ್ತಲು ಆತನಿಗೆ ಹುಟ್ಟಿದ ರಾತ್ರಿಯನ್ನು ನೆನಪಿಸುತ್ತದೆ. ಕತ್ತಲು... |
ಹೆಸರನಿತ್ತ ತಂದೆ ಬಿಟ್ಟು ಹೋದ ರೌರವ ಒಂಟಿತನವನ್ನು ನೆನಪಿಸುತ್ತದೆ ಕತ್ತಲು ವರ್ಷಿಗೆ. ಸೂರ್ಯನ ಬೆಳಕಿನೆದುರು ಕ್ರೌರ್ಯ ಕಡಿಮೆ. ಬೆಳಕಿನಲ್ಲಿ ಪಾಪಿಗಳೂ ಪುಣ್ಯವಂತರೇ. ರೋಗಗಳೂ ಕತ್ತಲ ಕಳ್ಳಸಂಧಿಯಿಂದಲೇ ಹೆಚ್ಚಾಗುವುದು. ಅವೆಷ್ಟೋ ಬ್ಯಾಕ್ಟೀರಿಯ ವೈರಸ್ ಗಳು ಸೂರ್ಯನ ಬೆಳಕು ಮರೆಯಾದ ಸಮಯದಲ್ಲಿಯೇ ಉಸಿರಾಡುವುದು ಎಂದು ವಿಜ್ಞಾನವೇ ಹೇಳುತ್ತದೆ. ವರ್ಷಿ ಕತ್ತಲನ್ನೇ ನಾಶಪಡಿಸಬೇಕೆಂದುಕೊಂಡ ಅಥವಾ ವಿ... |
ಒಬ್ಬರಿಗೊಬ್ಬರು ಸಂಬಂಧವೇ ಇರದಂತೆ ಬದುಕುತ್ತಿದ್ದ ಪ್ರಪಂಚದಲ್ಲಿ ವರ್ಷಿಯನ್ನು ತಡೆಯುವವರು ಯಾರೂ ಇರಲಿಲ್ಲ. ತಡೆಯುವವರೇಕೆ ಇಂಥದ್ದೊಂದು ಆವಿಷ್ಕಾರ ನಡೆಯುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ; ತಿಳಿದಿದ್ದರೂ ತಡೆಯುತ್ತಿರಲಿಲ್ಲ. ವೃತ್ತದೊಳಗಿನ ಪರಿಧಿ ಬದುಕು, ಎಲ್ಲರೂ ಅವರವರ ಪರಿಧಿಯೊಳಗೆ ಬದುಕುತ್ತಿದ್ದರು. ವಿಜ್ಞಾನಿಗಳು ವಿಜ್ಞಾನವನ್ನೇ ಸೃಷ್ಟಿಸಲು ಬಯಸುತ್ತಾರೆ; ಸಾಮಾನ್ಯರು ಜ್ಞಾನವನ್ನು... |
ಈ ವಿಶ್ವವನ್ನೇ ಸೃಷ್ಟಿಸಿದ ವಿಶ್ವಾತ್ಮ ಎಂದಿಗೂ ಯಾರಿಗೂ ಯಾವ ಬೇಲಿಗಳನ್ನು ಹಾಕಲಿಲ್ಲ. ಇವಿಷ್ಟೇ ಬದುಕು, ಇಷ್ಟರಲ್ಲೇ ಬದುಕು ಎಂದು ಯಾವತ್ತೂ ಒತ್ತಾಯಿಸಲಿಲ್ಲ. ಮನುಷ್ಯನೇ ಬೇಲಿಗಳನ್ನು ಸೃಷ್ಟಿಸಿಕೊಂಡ. ಇದು ನನ್ನ ಭೂಮಿ, ನನ್ನ ದೇಶ, ನನ್ನ ರಾಜ್ಯ, ಊರು ನನ್ನದು, ಮನೆ ಅದೂ ನನ್ನದೇ, ಕೊನೆಯಲ್ಲಿ ನಾನು ನನ್ನವರು ಎಂಬ ಪರಿಕಲ್ಪನೆಯ ಬೇಲಿಗಳನ್ನು ಹಾಕಿಕೊಂಡು ಅದು ಇದ್ದ ಸ್ಥಿತಿಯಲ್ಲಿಯೇ ಬದುಕತೊಡಗ... |
ಮನುಷ್ಯ ತಾನಾಗಿಯೇ ಸೃಷ್ಟಿಸಿಕೊಂಡ ಪರಿಧಿಯ ಜೊತೆ ಇತರರೊಂದಿಗೆ ಮನಸ್ತಾಪಗಳನ್ನು ಸೃಷ್ಟಿಸಿಕೊಂಡ. ಅಂಥ ಮನಸ್ತಾಪಗಳು ಜಗಳ ಕಲಹಗಳಾಗಿ ಯುದ್ಧವಾಗಿ ಬದಲಾಗಲು ಯುಗಾಂತರಗಳ ಅವಶ್ಯಕತೆಯಿಲ್ಲ; ಬದಲಾವಣೆ ಒಳ್ಳೆಯದಾದರೆ ಸಮಯ ಹಿಡಿಯುವುದು. ಎಲ್ಲರೂ ಒಂದೇ, ಇದು ನಮ್ಮ ಭೂಮಿ, ಎಲ್ಲರೂ ನನ್ನವರೇ ಎಂದು ಬದುಕಿದ್ದರೆ ಮಹಾಯುದ್ಧಗಳು ನಡೆಯುತ್ತಿರಲಿಲ್ಲ. ವಿಶ್ವಾತ್ಮನಿಗೆ ಹಾನಿಯಾಗುತ್ತಿರಲಿಲ್ಲ. ತನ್ನದೇ ಜೀವಗ... |
ಅನಂತ ಆನಂದದ ಮಹತ್ವವನ್ನು ಮರೆಯಬೇಡ. . |
ಪ್ರಪಂಚದ ಚರ ವಸ್ತುಗಳಲ್ಲಿರುವ ಸೌಂದರ್ಯವನ್ನು ಅಲಕ್ಷಿಸಬೇಡ. . |
ಈ ಬದುಕು, ಈ ದಿನ ಒಂದು ಉಡುಗೊರೆ. . |
ಜೀವನದ ಉದ್ಧೇಶದ ಕಡೆ ಏಕಾಗ್ರ ದೃಷ್ಟಿ ಇರಲಿ. . |
ಉಳಿದೆಲ್ಲವನ್ನೂ ವಿಶ್ವಾತ್ಮ ನೋಡಿಕೊಳ್ಳುತ್ತದೆ. . |
ಪ್ರೀತಿಸುವುದೇ ಜೀವನ. . |
ಸರಳತೆಯೇ ಆನಂದ. . |
ಬದುಕುವುದನ್ನು ಕಲಿ. . |
ನಗುವುದನ್ನು ತಿಳಿ. . |
Subsets and Splits
No community queries yet
The top public SQL queries from the community will appear here once available.