text
stringlengths
0
61.5k
ಮೇಷ ರಾಶಿಯ ಮನುಷ್ಯನು ಮುಂದೆ ಸಂಪೂರ್ಣ ಉಗಿ, ಮತ್ತು ರಾತ್ರಿಯಲ್ಲಿ ನಡೆಯುತ್ತಿದ್ದಂತೆ ಆವೇಗವನ್ನು ಪಡೆಯುತ್ತಾನೆ. ಮುಂದುವರಿಸುವುದನ್ನು ತಪ್ಪಿಸಲು ನೀವು ಶಕ್ತಿಯನ್ನು ಹೊಂದಿದ್ದೀರಿ. ಇದು ಸವಾರಿಗಾಗಿ ಹೋಗಲು ಪ್ರಲೋಭನಗೊಳಿಸುತ್ತದೆ, ಏಕೆಂದರೆ ಅವರ ಶಕ್ತಿಯು ಅನಿಮೇಟಿಂಗ್ ಪರಿಣಾಮವನ್ನು ಹೊಂದಿದೆ.
ಆದರೆ ಸಂಬಂಧದಲ್ಲಿ ನಿಮ್ಮ ಸ್ವಂತ ಲಯವನ್ನು ಉಳಿಸಿಕೊಳ್ಳುವುದು ಬುದ್ಧಿವಂತವಾಗಿದೆ, ನಿಮಗಾಗಿ ಸಮತೋಲನವು ಏನಾಗುತ್ತದೆ. ಅವರು ರೋಮಾಂಚಕ, ಆದರೆ ಸ್ವಯಂ ಕೇಂದ್ರಿತರಾಗಿದ್ದಾರೆ, ಮತ್ತು ನೀವು ಆರೋಗ್ಯಕರ ರೀತಿಯಲ್ಲಿ, ನಿಮ್ಮ ಮೇಲೆ ಉರುಳಿಸಲು ಅವಕಾಶ ನೀಡಬೇಕು. ಅದಕ್ಕೆ ಅವನು ನಿಮ್ಮನ್ನು ಗೌರವಿಸುತ್ತಾನೆ, ಮತ್ತು ಮತ್ತಷ್ಟು ಹಿಂತಿರುಗಿ.
ಮತ್ತು ಆ ಅತೀ ಗಾತ್ರದ ಅಹಂನೊಂದಿಗೆ ವ್ಯವಹರಿಸುವಾಗ ಇದು ಟ್ರಿಕಿ ಭಾಗವಾಗಿದೆ. ಅವರು ಪುಷ್ವರ್ ಮಾಡಲು ಬಯಸುವುದಿಲ್ಲ, ಆದರೆ ಅಹಂಕಾರವು ನ್ಯಾಯಯುತವಾದ ಅಹಂಕಾರವನ್ನು ತಡೆಯುತ್ತದೆ. ಅಸುರಕ್ಷಿತ ಮೇಷವು ನಕಲಿ ಮಾಡುತ್ತದೆ, ಅವರು ಅದನ್ನು ಮಾಡುತ್ತಾರೆ ಮತ್ತು ಅದು ಪ್ರಶಂಸನೀಯವಾಗಿದೆ. ಹಾಗಾಗಿ ಅವನು ಅದನ್ನು ಮಾಡಿದ್ದಾನೆ ಎಂದು ನೀವು ಅವರಿಗೆ ಚಿಕಿತ್ಸೆ ನೀಡಲು ಬಯಸಬಹುದು, ಅವನು ಎಷ್ಟು ದೂರ ಹೋಗಬ...
ಅವನು ಪ್ರಕಾಶಮಾನವಾಗಿರುತ್ತಾನೆ ಮತ್ತು ನೇರ, ಧೈರ್ಯಶಾಲಿ ಸಂವಹನಗಳಿಗೆ ಪ್ರತಿಕ್ರಿಯಿಸುತ್ತಾನೆ. ಅವರು ಚೆಸ್ ಅಥವಾ ಪೂಲ್ ನಂತಹ ಮಾನಸಿಕ ಸವಾಲುಗಳನ್ನು ಇಷ್ಟಪಡುತ್ತಾರೆ. ಅವನು ಕೋಣೆಯ ಸುತ್ತಲೂ ಕಠಿಣವಾದ ಮತ್ತು ತೂಗಾಡುವವನಾಗಿದ್ದಾಗ, ಅವನು ತನ್ನ ಹಗೆತನ, ಅಹಂಕಾರ, ಚುರುಕುಬುದ್ಧಿಯ ಪಂದ್ಯವನ್ನು ಭೇಟಿಯಾಗುತ್ತಾನೆಂದು ಅವರಿಗೆ ತಿಳಿಸಿ.
ಅವರು ಕಾರ್ಡಿನಲ್ ಚಿಹ್ನೆ ಮತ್ತು ರಾಶಿಚಕ್ರದ ಉನ್ನತ ಪ್ರಾರಂಭಕ - ಅವರು ಯಾವಾಗಲೂ ಹೊಸದನ್ನು ಪ್ರಾರಂಭಿಸುತ್ತಿದ್ದಾರೆ. ಭಯವನ್ನು ಎದುರಿಸುವುದು ಮತ್ತು ನಿಮ್ಮ ಸ್ವಂತ ಕನಸುಗಳ ಕಡೆಗೆ ಚಲಿಸುವುದು ಅವನನ್ನು ಹೆಚ್ಚು ಆಕರ್ಷಿಸುತ್ತದೆ. ಅವನು ಸೊಕ್ಕಿನ ಕತ್ತೆಯಾಗಿದ್ದಾಗ ಅವನಿಗೆ ನಿಂತಿರುವಂತೆ.
ತಾಜಾ ಮತ್ತು ಹೊಸ ಬಹಿರಂಗಪಡಿಸುವಿಕೆಯು ಒಂದು ಸಂಬಂಧವು ಅವನನ್ನು ನಿಮ್ಮ ಬದಿಯಲ್ಲಿ ಇರಿಸುತ್ತದೆ. ಅವರ ಬಲವಾದ ಮಾರ್ಗಗಳ ಹೊರತಾಗಿಯೂ, ಅವರು ನಿಷ್ಠಾವಂತರಾಗಿದ್ದಾರೆ.
ಕೊನೆಯಲ್ಲಿ, ನಿಮ್ಮ ಅತ್ಯಂತ ಪ್ರೇರಿತ ಸ್ವಯಂ ಆಗಿರುವುದು ಉತ್ತಮ ಮಾರ್ಗವಾಗಿದೆ ಮತ್ತು ಚಿಪ್ಸ್ ಎಲ್ಲಿಗೆ ಬರುತ್ತವೆ ಎಂಬುದನ್ನು ತಿಳಿಸಿ.
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ | Celebrities condole death of Kannada star Puneeth Rajkumar who died due to heart attack
Puneeth Rajkumar death: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ
ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಅಲ್ಲದೆ, ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುನೀತ್ ನಿಧನಕ್ಕೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
Bangalore, First Published Oct 29, 2021, 3:21 PM IST
ಬೆಂಗಳೂರು (ಅ. 29): ಸ್ಯಾಂಡಲ್‌ವುಡ್‌ನ (Sandalwood) ಪವರ್‌ಸ್ಟಾರ್ ನಟ ಪುನೀತ್ ರಾಜ್‌ ಕುಮಾರ್ (Puneeth Rajkumar) ಹೃದಯಾಘಾತದಿಂದ ( Heart attack) ಇಂದು ನಿಧನರಾಗಿದ್ದಾರೆ. ನಟ ಪುನೀತ್ ರಾಜ್ ಕುಮಾರ್‌ಗೆ ಲಘು ಹೃದಯಾಘಾತ ಸಂಭವಿಸಿ, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ (Vikram Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪುನೀತ್ ಅವ...
ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್: ಡಿ.ಕೆ. ಶಿವಕುಮಾರ್
ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೋಯ್ದ ವಿಧಿ ಬಹಳ ಕ್ರೂರಿ ಎಂದು ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಪುನೀತ್ ಅವ...
6 ತಿಂಗಳ ಮಗುವಾಗಿದ್ದಾಗಿನಿಂದಲೇ (ಪ್ರೇಮದ ಕಾಣಿಕೆ) ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದ ಪುನೀತ್, ನಂತರ ವಸಂತಾ ಗೀತಾ, ಚಲಿಸುವ ಮೋಡಗಳು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ನಟರಾಗಿ ಮನಗೆದ್ದಿದ್ದರು. ಬೆಟ್ಟದ ಹೂವು ಚಿತ್ರದ ನಟನೆಗೆವರಾಷ್ಟ್ರ ಪ್ರಶಸ್ತಿ ಬಂದಿದಗದು ಮಾತ್ರವಲ್ಲದೇ, ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ...
Puneeth Rajkumar Death ನಮ್ಮನ್ನು ಅಗಲಿದ ನಮ್ಮ ಪ್ರೀತಿಯ ರಾಜಕುಮಾರ
ಕರ್ನಾಟಕದ ಪಾಲಿಗೆ ಕರಾಳ ದಿನ: ಎಸ್.ಟಿ.ಸೋಮಶೇಖರ್ ಸಂತಾಪ
ಈ ನಾಡು ಕಂಡ ಅಪ್ರತಿಮ‌ ನಟ, ಕನ್ನಡಿಗರ ಕಣ್ಮಣಿ, ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿದೆ. ಪುನೀತ್ ಅವರ ನಿಧನದ ಈ ದಿನ ಕೇವಲ ಚಿತ್ರರಂಗದ ಪಾಲಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಮತ್ತು ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ...
ಕನ್ನಡ ನಾಡು ಅಕ್ಷರಶಃ ಬಡವಾಗಿದೆ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಜನಪ್ರಿಯ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ' ಎಂದು ಅವರು ತಮ್ಮ ಶೋಕಸಂದೇಶದಲ್ಲಿ ದುಃಖಿಸಿದ್ದಾರೆ...
ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ
ಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟ ವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ.
ದುಃಖ ಕಣ್ಣೀರು ತಡೆಯೋಕೆ ಆಗುತ್ತಿಲ್ಲ: ನಟಿ ಅಂಬಿಕಾ
ನಾನು ಅಪ್ಪುಗೆ ಫೇವರಿಟ್ ಹೀರೋಯಿನ್ ಆಗಿದ್ದೆ. ನನ್ನೊಂದಿಗೆ ಚಳಿ ಚಳಿ ಹಾಡಿಗೆ ನೃತ್ಯ ಮಾಡಬೇಕು ಎನ್ನುತ್ತಿದ್ದರು. ನಾನು ಬರೋಕೆ ಆಗುತ್ತಿಲ್ಲ ಕಾರಣ ವಿದೇಶದಲ್ಲಿದ್ದೇನೆ ಎಂದು ಅಪ್ಪು ಜೊತೆಗಿನ ನೆನಪನ್ನು ನಟಿ ಅಂಬಿಕಾ ಹಂಚಿಕೊಂಡಿದ್ದಾರೆ.
ಪುನೀತ್ ಸಾವು ತುಂಬಲಾಬಾರದ ನಷ್ಟ: ಸಿದ್ಧರಾಮಯ್ಯ
ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮ‌ನೆ ಮಗನಂತಿದ್ದ ಪುನೀತ್ ಸಾವು ತುಂಬಲಾಬಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅ...
ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ: ಎಚ್.ಡಿ.ಕುಮಾರಸ್ವಾಮಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಅಣ್ಣಾವ್ರ ಪುತ್ರರಾದರೂ ತಮ್ಮದೇ ವಿಭಿನ್ನ ನಟನಾ ಪ್ರತಿಭೆ ಹೊಂದಿದ್ದ ಪುನೀತ್ ಅವರು; ಬಾಲ ನಟರಾಗಿಯೇ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು. ಆಮೇಲೆ ಹೀರೋ ಆಗಿ...
ಸಾಂಸ್ಕೃತಿಕ ರಾಯಭಾರಿಯನ್ನೂ ಕಳೆದುಕೊಂಡಂತಾಗಿದೆ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ಕನ್ನಡದ ಖ್ಯಾತ ಚಿತ್ರನಟರಾದ ಪುನೀತ್‌ ರಾಜಕುಮಾರ್ ಇನ್ನಿಲ್ಲವಾದದುದ ಅತ್ಯಂತ ನೋವಿನ ಸಂಗತಿ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್‌ರವರು ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ತಮ್ಮ ನಟನೆ ಹಾಗೂ ಸ್ನೇಹಮಯಿ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು. ತಮ್ಮ ಸರಳ ನಡೆ, ನುಡಿ, ಹಾಆಗೂ ನಟನಾ ಕೌಶಲ್ಯದ...
ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ: ಸಿ.ಟಿ. ರವಿ
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ. ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಜನತೆ ಹಾಗೂ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ. ದೇವರು ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಅಭಿಮಾನಿ ವರ್ಗಕ್ಕೆ ನೀಡಲಿ. ಅಗಲಿದ ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ: ಬಿ.ಎಸ್.ಯಡಿಯೂರಪ್ಪ
ನಾಡಿನ ಜನಪ್ರಿಯ ಕಲಾವಿದ,ಡಾ.ರಾಜ್ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ...
ಅವರ ಆತ್ಮಕ್ಕೆ ಸದ್ಗತಿ ದೊರಕಲಿ: ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ
ಜನಪ್ರಿಯ ಚಲನಚಿತ್ರ ನಟ ಪುನೀತ್‌ ರಾಜಕುಮಾರ್‌ ಅವರು ಅಕಾಲಿಕವಾಗಿ ಮರಣ ಹೊಂದಿದ್ದು, ಚಲನಚಿತ್ರ ರಂಗಕ್ಕೆ ಮಾತ್ರವಲ್ಲ ರಾಘವೇಂದ್ರ ಸ್ವಾಮಿಗಳ ಭಕ್ತ ಸಮುದಾಯಕ್ಕೂ ಅಪಾರವಾದ ಹಾನಿಯಾಗಿದೆ. ಅವರ ಕುಟುಂಬದ ಸದಸ್ಯರೆಲ್ಲರೂ ನಿರಂತರವಾಗಿ ರಾಯರಲ್ಲಿ ಭಕ್ತಿ ಹೊಂದಿದೆ. ರಾಯರ ಕುರಿತು ಮಂತ್ರಾಲಯದಲ್ಲಿ ಭಕ್ತಿಭಾವುಕರಾಗಿ ಪುನೀತ್‌ ರಾಜಕುಮಾರ್‌ ಭಕ್ತಿಗೀತೆ ಹಾಡಿದ್ದರು ಎಂಬುದನ್ನು ಸ್ಮರಿಸಿಕೊಳ್ಳುತ್ತೇನ...
ಎಂಥ ದುರ್ವಿಧಿ: ನಟ ಜಗ್ಗೇಶ್
ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆ ಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು! ನಿಮ್ಮಆತ್ಮಕ್ಕೆ ಚಿರಶಾಂತಿ
ಕೆಟ್ಟ ಕೈಬರಹ ಎಂಬ ಕಾರಣಕ್ಕೆ ಮೂವರು ವೈದ್ಯರಿಗೆ ತಲಾ ಐದು ಸಾವಿರ ದಂಡ | Uttar Pradesh high court fines doctors Rs 5,000 for poor handwriting - Kannada Oneindia
| Published: Thursday, October 4, 2018, 16:58 [IST]
ಲಖನೌ, ಅಕ್ಟೋಬರ್ 4: ವೈದ್ಯರ ಕೈ ಬರವಣಿಗೆ ಕೆಟ್ಟದಾಗಿರುತ್ತದೆ, ಅದನ್ನು ಮೆಡಿಕಲ್ ಷಾಪ್ ನವರನ್ನು ಬಿಟ್ಟು ಉಳಿದವರು ಅರ್ಥ ಮಾಡಿಕೊಳ್ಳುವುದು ಅಸಾಧ್ಯ...ಇತ್ಯಾದಿ ಇತ್ಯಾದಿ ಆಕ್ಷೇಪಗಳನ್ನು ಅಚ್ಚರಿ ಎಂಬಂತೆ ನೋಡುವ ಹಂತ ಮೀರಿಹೋಗಿದೆ. ಆದರೆ ಕೆಟ್ಟ ಕೈ ಬರವಣಿಗೆ ಎಂಬ ಕಾರಣಕ್ಕೆ ಉತ್ತರಪ್ರದೇಶದ ಕೋರ್ಟ್ ದಂಡ ವಿಧಿಸಿದೆ.
ಅಲಹಾಬಾದ್ ಹೈ ಕೋರ್ಟ್ ನ ಲಖನೌ ಪೀಠವು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವೈದ್ಯರಿಗೆ ತಲಾ ಐದು ಸಾವಿರ ರುಪಾಯಿ ದಂಡ ವಿಧಿಸಿದೆ. ಅದಕ್ಕೆ ಕಾರಣ ಆಗಿರುವುದು ಓದಲು ಸಾಧ್ಯವೇ ಇಲ್ಲದಂಥ ಕೈ ಬರಹ. ಕಳೆದ ವಾರ ಮೂರು ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಂದಿದೆ.
ಗಾಯಗೊಂಡ ಸಂತ್ರಸ್ತರ ಬಗ್ಗೆ ವರದಿಯನ್ನು ಸೀತಾಪುರ್, ಉನ್ನಾವೋ ಹಾಗೂ ಗೊಂಡಾ ಜಿಲ್ಲಾಸ್ಪತ್ರೆಯಿಂದ ನೀಡಿದ್ದು, "ಓದಲು ಸಾಧ್ಯವಾಗಿಲ್ಲ" ಏಕೆಂದರೆ, ವರದಿ ವಿತರಿಸಿದ ವೈದ್ಯರ ಕೈ ಬರಹ ಬಹಳ ಕೆಟ್ಟದಾಗಿದೆ. ಇದು ಕೋರ್ಟ್ ಕಲಾಪಕ್ಕೆ ಅಡ್ಡಿ ಮಾಡಿದೆ ಎಂದು ಪರಿಗಣಿಸಿ, ವೈದ್ಯರಾದ ಜೈಸ್ವಾಲ್, ಪಿ.ಕೆ.ಗೋಯೆಲ್ ಆಶಿಶ್ ಸಕ್ಸೇನಾಗೆ ನೋಟಿಸ್ ನೀಡಲಾಗಿದೆ.
ನ್ಯಾ.ಅಜಯ್ ಲಾಂಬಾ, ಸಂಜಯ್ ಹರ್ಕೌಲಿ ಒಳಗೊಂಡ ಪೀಠವು ಈ ವೈದ್ಯರಿಗೆ ತಲಾ ಐದು ಸಾವಿರ ರುಪಾಯಿ ದಂಡ ವಿಧಿಸಿ, ಕೋರ್ಟ್ ಲೈಬ್ರರಿಯಲ್ಲಿ ಪಾವತಿಸುವಂತೆ ಸೂಚಿಸಿದೆ. ಇನ್ನು ಮುಂದೆ ಮೆಡಿಕಲ್ ರಿಪೋರ್ಟ್ ಹಳು ಸುಲಭ ಭಾಷೆಯಲ್ಲಿ ಹಾಗೂ ಅರ್ಥವಾಗುವ ಕೈ ಬರಹದಲ್ಲಿ ಇರಬೇಕು. ಅಂಥ ವರದಿಗಳನ್ನು ಕಂಪ್ಯೂಟರ್ ನಲ್ಲೇ ಟೈಪ್ ಮಾಡಿರಬೇಕು ಎಂದು ಕೂಡ ಸೂಚಿಸಲಾಗಿದೆ.
ಮೆಡಿಕೋ- ಲೀಗಲ್ ವರದಿಗಳು ಓದಲು ಅನುಕೂಲ ಆಗುವಂತೆಯೇ ಇರಬೇಕು ಎಂದು ಆರು ವರ್ಷದ ವೈದ್ಯರಿಗೆ ಕೋರ್ಟ್ ನೀಡಿದ್ದ ಸೂಚನೆಯನ್ನು ಮತ್ತೊಮ್ಮೆ ನೆನಪಿಸಲಾಗಿದೆ.
ಅರಣ್ಯ ವಿಚಾರದಲ್ಲಿ ಕೇಂದ್ರದ ಮಾತೇ ಅಂತಿಮ | Udayavani – ಉದಯವಾಣಿ
ಅನುಮತಿ ಪಡೆದ ಯೋಜನೆಗೆ ರಾಜ್ಯಗಳ ಹೆಚ್ಚುವರಿ ನಿಯಮ ಸಲ್ಲದು
Team Udayavani, Mar 31, 2021, 7:15 AM IST
ಹೊಸದಿಲ್ಲಿ: ಇನ್ನು ಮುಂದೆ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸರಕಾರದಿಂದ ಅನುಮತಿ ಪಡೆದ ಯೋಜನೆಗಳಿಗೆ ರಾಜ್ಯ ಸರಕಾರಗಳು ಹೆಚ್ಚುವರಿ ನಿಯಮ ಹೇರುವಂತಿಲ್ಲ.
ಈ ಬಗ್ಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅರಣ್ಯ ಇಲಾಖೆ ಕಾರ್ಯದರ್ಶಿಗಳಿಗೆ ಮಾ. 22ರಂದು ಬರೆದ ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಆದರೆ ಕೇಂದ್ರದ ಅನುಮತಿ ಪಡೆದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿಯಮಗಳನ್ನು ವಿಧಿಸಲು ಅವಕಾಶ ಇದೆ.
ಇಂಥ ನಿರ್ಧಾರದಿಂದಾಗಿ ಅರಣ್ಯ ಮತ್ತು ಪರಿಸರ ವಿಚಾರದಲ್ಲಿ ರಾಜ್ಯ ಸರಕಾರಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕಡಿಮೆಯಾಗಲಿದೆ. ಅದರ ಪರಮಾಧಿಕಾರ ಕೇಂದ್ರದ ಬಳಿಯೇ ಇರಲಿದೆ ಎಂದು ಕಾನೂನು ತಜ್ಞರು ಮತ್ತು ಅರಣ್ಯ ವಿಚಾರಗಳ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಹೊಸ ಕಾನೂನು ಅಲ್ಲ
ಕೇಂದ್ರ ಅರಣ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಇದು ಹೊಸ ಕಾನೂನು ಅಲ್ಲ. ಜಾರಿಯಲ್ಲಿರುವ ನಿಯಮಗಳ ಬಗ್ಗೆ ಮತ್ತೂಮ್ಮೆ ವಿವರಣೆ ನೀಡಲಾಗಿದೆಯಷ್ಟೆ. ಅರಣ್ಯ ಭೂಮಿಯನ್ನು ಬದಲಿ ಉದ್ದೇಶಕ್ಕಾಗಿ ಬಳಸಲು ಕೇಂದ್ರದ ಅನುಮತಿ ಬೇಕು. ಒಂದು ಬಾರಿ ಅನುಮತಿ ಪಡೆದ ಬಳಿಕ ರಾಜ್ಯಗಳು ಹೆಚ್ಚುವರಿ ನಿಯಮ ಹೇರಿದರೆ, ಯೋಜನೆಯ ನಿರ್ವಹಣೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ. ಈ ಅಂಶವನ್ನು ಪತ್ರದಲ್ಲಿ ಸ್...
ಅನುಮತಿ ನೀಡಿವೆ
ಇಂಥ ನಿಯಮ ಇದ್ದರೂ ರಾಜ್ಯ ಸರಕಾರಗಳು ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಿದೆ. ಛತ್ತೀಸ್‌ಗಢ ಸರಕಾರ 2019ರಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತು (ಐಸಿಎಫ್ಆರ್‌ಇ) ನೀಡಿದ ವರದಿ ಆಧಾರದಲ್ಲಿ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಇಂಥ ನಿರ್ಧಾರಕ್ಕೆ ಮುನ್ನ ಕೇಂದ್ರ-ರಾಜ್ಯ ಸರಕಾರಗಳು ಪರಸ್ಪರ ಸಮಾಲೋಚಿಸಬೇಕು.
439 ಯೋಜನೆಗಳಿಗೆ ಅನುಮತಿ
ಲಾಕ್‌ಡೌನ್‌ ನಡುವೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ 439 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ಗುಜರಾತ್‌ನಲ್ಲಿ 120, ಮಹಾರಾಷ್ಟ್ರದಲ್ಲಿ 64, ದಿಲ್ಲಿಯಲ್ಲಿ 45, ಕರ್ನಾಟಕದಲ್ಲಿ 34, ರಾಜಸ್ಥಾನದಲ್ಲಿ 30 ಯೋಜನೆಗಳು ಸೇರಿವೆ.
ಸುಶಾಂತ್ ಗೆ ಹಣಕಾಸಿನ ತೊಂದರೆ ಇರಲಿಲ್ಲ, ಆದರೆ ಖಿನ್ನತೆಯ ಬಗ್ಗೆ ತಿಳಿದಿತ್ತು: ಸಹೋದರಿ | Udayavani – ಉದಯವಾಣಿ
Wednesday, 25 May 2022 | UPDATED: 02:09 AM IST
ಸುಶಾಂತ್ ಗೆ ಹಣಕಾಸಿನ ತೊಂದರೆ ಇರಲಿಲ್ಲ, ಆದರೆ ಖಿನ್ನತೆಯ ಬಗ್ಗೆ ತಿಳಿದಿತ್ತು: ಸಹೋದರಿ
Team Udayavani, Jun 16, 2020, 1:44 PM IST
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಗೆ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ. ಆದರೆ ಆತ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ ಎಂದು ಸುಶಾಂತ್ ಸಹೋದರಿ ಶ್ವೇತಾ ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಕಳೆದ ರವಿವಾರ ತನ್ನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 34 ವರ್ಷದ ಸುಶಾಂತ್ ಅಂತ್ಯಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆದಿತ್ತು.
ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಹೋದರಿ ಶ್ವೇತ ಹೇಳಿಕೆ ನೀಡಿದ್ದು, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ನನಗೆ ತಿಳಿದಿತ್ತು. ಆದರೆ ಆತನಿಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಕಳೆದ ಒಂದು ವಾರದಿಂದ ಆತ ಆರೋಗ್ಯವಾಗಿರಲಿಲ್ಲ. ನಾನು ಆತನ ಬಾಂದ್ರಾ ಮನೆಗೂ ಭೇಟಿ ನೀಡಿದ್ದೆ. ಆತ ಇಂತಹ ನಿರ್ಧಾರ ಮಾಡುತ್ತಾನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಆರು ಮಂದಿಯ ಹೇಳಿಕೆ ಪಡೆದಿದ್ದಾರೆ. ಗುರಗಾವ್ ನಲ್ಲಿರುವ ಸಹೋದರಿ, ಸುಶಾಂತ್ ಸ್ನೇಹಿತ ಕಿರುತೆರೆ ನಟ ಮಹೇಶ್ ಶೆಟ್ಟಿ, ರಿಯಾ ಚಕ್ರವರ್ತಿ, ಮ್ಯಾನೇಜರ್ ಮತ್ತು ಅಡುಗೆಯವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ.
ನೋಟು ನಿಷೇಧ ವಿರೋಧ ಉಗ್ರರನ್ನು ಬೆಂಬಲಿಸುವ ಪಾಕ್ ಗೆ ಸಮ: ಮೋದಿ | KANNADIGA WORLD
Home ಕನ್ನಡ ವಾರ್ತೆಗಳು ರಾಷ್ಟ್ರೀಯ ನೋಟು ನಿಷೇಧ ವಿರೋಧ ಉಗ್ರರನ್ನು ಬೆಂಬಲಿಸುವ ಪಾಕ್ ಗೆ ಸಮ: ಮೋದಿ
ನೋಟು ನಿಷೇಧ ವಿರೋಧ ಉಗ್ರರನ್ನು ಬೆಂಬಲಿಸುವ ಪಾಕ್ ಗೆ ಸಮ: ಮೋದಿ
Posted By: Karnataka News BureauPosted date: December 23, 2016 In: ರಾಷ್ಟ್ರೀಯ
ವಾರಾಣಸಿ: ಸಂಸತ್ತಿನ ಚಳಿಗಾಲದ ಅಧಿವೇಶನ ಕಲಾಪವನ್ನು ನೋಟು ನಿಷೇಧ ವಿಷಯದಲ್ಲಿ ವಿರೋಧ ಪಕ್ಷಗಳು ವ್ಯರ್ಥ ಮಾಡಿದವು ಎಂದು ತೀವ್ರ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಾಕಿಸ್ತಾನ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಗಡಿಯೊಳಗೆ ಪ್ರವೇಶಿಸಲು ಬಿಡುವಂತೆ ಪ್ರತಿಪಕ್ಷಗಳು ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತವೆ ಎಂದು ಆರೋಪಿಸಿದರು.
ನೋಟುಗಳ ನಿಷೇಧ ಕಾಳ ಧನಿಕರನ್ನು ಮತ್ತು ಕೆಟ್ಟ ಉದ್ದೇಶ ಹೊಂದಿರುವವರನ್ನು ಬಹಿರಂಗಪಡಿಸುತ್ತದೆ ಎಂದರು.
ಅವರಿಂದು ಉತ್ತರ ಪ್ರದೇಶದ ವಾರಾಣಸಿಯ ಬನಾರಸ್ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನೋಟು ನಿಷೇಧದ ಸಂದರ್ಭದಲ್ಲಿ ಅದರಿಂದುಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಂಡಿಲ್ಲ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಯಾವ ರಾಜಕೀಯ ಪಕ್ಷಗಳು ಮತ್ತು ನಾಯಕರು ಭ್ರಷ್ಟ ಭ್ರಷ್ಟಾಚಾರಿಗಳು ರಕ್ಷಿಸುವ ಪ್ರಯತ್ನ ಮಾಡದಿರುವುದು ಕೆಲವರಿಗೆ ಬಿಸಿತುಪ್ಪವಾಗಿ ಪ...
ಆದರೆ ಸರ್ಕಾರದ ಈ ನಿರ್ಧಾರದಿಂದ ಅನೇಕ ಕಾಳ ಧನಿಕರ ಕೆಟ್ಟ ಉದ್ದೇಶಗಳು ಹೊರಗೆ ಬಂದಿರುವುದು ನನಗೆ ಸಂತಸವನ್ನುಂಟುಮಾಡಿದೆ ಎಂದು ಹೇಳಿದರು.ನಗದುರಹಿತ ಆರ್ಥಿಕತೆ ನಮ್ಮ ದೇಶದಲ್ಲಿ ಸಾಧ್ಯವಿಲ್ಲ ಎಂಬ ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ಅವರ ಆಳ್ವಿಕೆ ಸಮಯದ ನೀರಸ ಪ್ರರಿಸ್ಥಿತಿಯನ್ನು ಆಧರಿಸಿ ತಮ್ಮ ವರದಿ ಕಾರ್ಡನ್ನೇ ಒಪ್ಪಿಕೊಳ್ಳುತ್ತಿ...
ಮಾಜಿ ಅರ್ಥ ಸಚಿವ ಚಿದಂಬರಂ ಅವರು, ಈ ದೇಶದಲ್ಲಿ ಆನ್ ಲೈನ್ ವಹಿವಾಟು ಸಾಧ್ಯವಿಲ್ಲ, ಏಕೆಂದರೆ ಅರ್ಧಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕರೆಂಟು ಸೌಲಭ್ಯಗಳಿಲ್ಲ, ಇನ್ನು ಕಂಪ್ಯೂಟರ್ ವ್ಯವಸ್ಥೆಗಳಿಲ್ಲ, ಹಾಗಿರುವಾಗ ಹೇಗೆ ಸಾಧ್ಯ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ಯಾರ ತಪ್ಪುಗಳನ್ನು ಅವರು ಗುರುತಿಸಿ ಹೇಳುತ್ತಿದ್ದಾರೆ? ಹಳ್ಳಿಗಳಿಗೆ ಈ ಹಿಂದೆಯೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗ...
ಹಳ್ಳಿಗಳಲ್ಲಿರುವ ಬಹುಪಾಲು ಜನ ಬಡವರು, ಅವಿದ್ಯಾವಂತರು, ಅವರಿಗೆ ಕಾರ್ಡುಗಳಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ, ಏಕಾಏಕಿ ಹಳ್ಳಿಯವರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಾಧ್ಯವಿಲ್ಲ, ಅಶಿಕ್ಷಿತರನ್ನು ಬ್ಲಾಕ್ ಮ್ಯಾಜಿಕ್ ಮಾಡಲು ಪ್ರಧಾನಿ ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ಹೇಳದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿಯವರನ್ನು ಕಾಶಿಯ ಮಗು ಎಂದು ಸಂಬೋಧಿಸಿದ ಮೋದಿ, ಅವರೀಗಷ್ಟೇ ಮಾತನಾಡಲು ಕಲಿಯುತ್ತಿದ್ದಾರೆ, ಅವರು ಮಾತನಾಡುವ ಮುಂಚೆ ಯೋಚನೆ ಮಾಡುವುದಿಲ್ಲ. ಅವರ ಸರ್ಕಾರ ಆಡಳಿತದಲ್ಲಿ ವಿಫಲವಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ನನಗೆ ಈ ಪವಿತ್ರ ಭೂಮಿಯ ಸಂಸದನಾಗಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.
ಕೋಪಾ ಅಮೆರಿಕಾ 2021: ಅರ್ಜೆಂಟೀನಾ vs ಚಿಲಿ ರೋಚಕ ಪಂದ್ಯ ಡ್ರಾ | Copa America 2021: Argentina vs Chile Match Draw by 1-1 - kannada MyKhel
» ಕೋಪಾ ಅಮೆರಿಕಾ 2021: ಅರ್ಜೆಂಟೀನಾ vs ಚಿಲಿ ರೋಚಕ ಪಂದ್ಯ ಡ್ರಾ
Published: Wednesday, June 16, 2021, 7:54 [IST]
ಬ್ರಿಜಿಲ್: ಬ್ರಿಜಿಲ್‌ನಲ್ಲಿರುವ ಎಸ್ಟಾಡಿಯೋ ನಿಲ್ಟನ್ ಸ್ಯಾಂಟೋಸ್ ಸ್ಟೇಡಿಯಂನಲ್ಲಿ ಮಂಗಳವಾರ (ಜೂನ್ 15) ನಡೆದ ಕೋಪಾ ಅಮೆರಿಕಾ 2021 ಗ್ರೂಪ್ 'ಬಿ' ಅರ್ಜೆಂಟೀನಾ ಮತ್ತು ಚಿಲಿ ನಡುವಿನ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ. ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಮತ್ತು ಚಿಲಿ ಆಟಗಾರ ಎಡ್ವರ್ಡೊ ವರ್ಗಾಸ್ ತಲಾ ಒಂದೊಂದು ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಪಂದ್ಯದ ಪ್ರಥಮಾರ್ಧದಲ್ಲಿ ಅರ್ಜೆಂಟೀನಾದಿಂದ ಲಿಯೋನೆಲ್ ಮೆಸ್ಸಿ ಗೋಲ್ ಬಾರಿಸಿದರು. 33ನೇ ನಿಮಿಷದಲ್ಲಿ ಮೆಸ್ಸಿ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ದ್ವಿತೀಯಾರ್ಧದಲ್ಲಿ ಅಂದರೆ 57ನೇ ನಿಮಿಷದಲ್ಲಿ ಚಿಲಿಯಿಂದ ಎಡ್ವರ್ಡೊ ವರ್ಗಾಸ್ ಒಂದು ಗೋಲ್ ಬಾರಿಸಿ ಫಲಿತಾಂಶವನ್ನು 1-1ಕ್ಕೆ ತಂದರು.
ಅದಾಗಿ ಎರಡೂ ತಂಡಗಳಿಂದ ಗೋಲ್‌ಗಾಗಿ ಯತ್ನಗಳು ನಡೆದರೂ ಗೋಲ್ ದಾಖಲಾಗದೆ 1-1ರಿಂದ ಪಂದ್ಯ ಕೊನೆಗೊಂಡಿತು. ಈ ಪಂದ್ಯದ ಬಳಿಕ ಗ್ರೂಪ್ ಬಿಯಲ್ಲಿರುವ ಅರ್ಜೆಂಟೀನಾ ಮತ್ತು ಚಿಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.
ಸೋಮವಾರ ನಡೆದ ಪಂದ್ಯದಲ್ಲಿ ವೆನೆಜುವೆಲಾ ವಿರುದ್ಧ ಬ್ರಿಜಿಲ್ 3-0ಯ ಜಯ ಕಂಡಿತ್ತು. ಅಂಕಪಟ್ಟಿಯಲ್ಲಿ ಗ್ರೂಪ್‌ ಎಯಲ್ಲಿ ಬ್ರಿಜಿಲ್, ಕೊಲಂಬಿಯಾ, ಪೆರು ಮತ್ತು ಗ್ರೂಪ್‌ ಬಿಯಲ್ಲಿ ಪೆರಗ್ವೆ, ಅರ್ಜೆಂಟೀನಾ, ಚಿಲಿ ದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
ಸೋಹಾ ಬಿಚ್ಚಿಟ್ಟ ಸೈಫೀನಾ | Prajavani
ಸೋಹಾ ಬಿಚ್ಚಿಟ್ಟ ಸೈಫೀನಾ
`ಅವರಿಬ್ಬರಲ್ಲಿ ಪರಸ್ಪರ ನಿಷ್ಠೆ ಇದೆ. ಗೌರವ ಇದೆ. ಸಂಬಂಧದ ಬಗ್ಗೆ ಬದ್ಧತೆಯೂ ಇದೆ. ಕಳೆದ ಐದು ವರ್ಷಗಳಿಂದ ಅವರಿಬ್ಬರನ್ನೂ ಗಮನಿಸಿರುವ ನನಗೆ ಇದೇ ಅಂಶಗಳು ಖುಷಿ ನೀಡುತ್ತವೆ~ ಹೀಗೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಬಗ್ಗೆ ವಿಶ್ಲೇಷಿಸಿರುವುದು ಸೈಫ್ ತಂಗಿ ಸೋಹಾ ಅಲಿ ಖಾನ್.
ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸೋಹಾ ಈ ಮದುವೆ ಹಾಗೂ ಇವರಿಬ್ಬರ ಸಂಬಂಧದ ಬಗ್ಗೆ ಬಲು ಅಕ್ಕರೆಯಿಂದ ಮಾತನಾಡಿದರು. `ಹೌದು, ಇದು ಬಹುದಿನಗಳಿಂದ ಚರ್ಚೆಯಲ್ಲಿರುವ ಬಲು ನಿರೀಕ್ಷಿತ ಮದುವೆ. ಕೇವಲ ಚಿತ್ರೋದ್ಯಮ ಮಾತ್ರವಲ್ಲ, ಅಭಿಮಾನಿ ಬಳಗವೂ ಈ ಮದುವೆಗಾಗಿ ಕಾಯುತ್ತಿದೆ.
ಆದರೆ ಸೈಫ್ ಕುಟುಂಬದವರಾಗಿ ನಮಗೆ ಇದೊಂದು ಅತಿ ಮಹತ್ವದ ಸಂದರ್ಭವಾಗಿದೆ. ನಾವೆಲ್ಲರೂ ಕಳೆದ ಐದು ವರ್ಷಗಳಿಂದ ಅವರಿಬ್ಬರನ್ನೂ ಗಮನಿಸುತ್ತಿದ್ದೇವೆ. ಚಿತ್ರೋದ್ಯಮದಲ್ಲಿ ಸಾಕಷ್ಟು ಬಾಂಧವ್ಯಗಳು ಮುರಿದು ಬಿದ್ದಿವೆ. ಬಿಕ್ಕಟ್ಟಿನಲ್ಲಿವೆ. ಆದರೆ ಇವರಿಬ್ಬರ ನಡುವಿನ ಪರಸ್ಪರ ಗೌರವ, ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಅದೇ ನನಗೆ ಖುಷಿ ನೀಡಿದೆ~ ಎನ್ನುತ್ತಾರೆ.
ಮದುವೆಯಲ್ಲಿ ಈ ಪುಟ್ಟ ತಂಗಿಯ ಜವಾಬ್ದಾರಿಯೇನು ಎಂಬ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದರು... `ನಾನು ಬೇಜವಾಬ್ದಾರಿಯ ಹುಡುಗಿ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಯಾವುದೇ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಿಲ್ಲ. ಮದುವೆಯ ಯಾವ ಕೆಲಸಗಳನ್ನೂ ನಾನು ಮಾಡುತ್ತಿಲ್ಲ~ ಎನ್ನುತ್ತಾರೆ ಅವರು.
ಮದುವೆಗೆ ಪಟೌಡಿ ಮನೆತನದ ಉಡುಗೆ ತೊಡುಗೆಗಳನ್ನೇ ತೊಡುತ್ತಿದ್ದೇವೆ. `ನಾನು ಸೀರೆ, ಸಲ್ವಾರ್, ಘಾಗ್ರಾ~ ಮುಂತಾದ ಸಾಂಪ್ರದಾಯಿಕ ಪೋಷಾಕುಗಳನ್ನೇ ತೊಡುತ್ತಿದ್ದೇನೆ. ಈ ಉಡುಗೆಗಳಿಗೆ ನೂರು ವರ್ಷಗಳ ಇತಿಹಾಸವೂ ಇದೆ. ಅವುಗಳ ಮೇಲೆ ನಿಜವಾದ ಚಿನ್ನ, ಬೆಳ್ಳಿ ಜರಿಯ ಕಸೂತಿ ಕೆಲಸವಿರುವ ನಾಜೂಕಿನ ಉಡುಗೆಗಳು ಅವು~ ಎಂದು ತಮ್ಮ ತಯಾರಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಒಂದು ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಸಂಬಂಧದ ಬಗ್ಗೆ ವಿಶ್ವಾಸವಿದ್ದಲ್ಲಿ ಮಾತ್ರ ಅಂಥ ಮದುವೆಗಳು ಯಶಸ್ವಿಯಾಗುತ್ತವೆ ಎನ್ನುವುದು ಸೋಹಾ ಅವರ ನಂಬಿಕೆಯಂತೆ.
ಮದುವೆಯ ಬಗ್ಗೆ ಇಷ್ಟೆಲ್ಲ ಹರಟಿದ ಸೋಹಾ ತಮ್ಮ ಚಲನಚಿತ್ರಗಳ ಬಗ್ಗೆಯೂ ಒಂದಷ್ಟು ಮಾತನಾಡಿದರು. `ಸಾಹೀಬ್ ಬಿವಿ ಔರ್ ಗ್ಯಾಂಗ್‌ಸ್ಟರ್ 2~ ಚಿತ್ರದ ಪಾತ್ರ ಅತಿ ಆಸಕ್ತಿಕರವಾಗಿದೆ. ನಿರ್ದೇಶಕ ಟಿಗ್ಮಾನ್‌ಶು ಧುಲಿಯಾ ಅತಿ ಸೃಜನಾತ್ಮಕವಾಗಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಾವುದನ್ನೂ ಊಹಿಸುವಂತಿಲ್ಲ.
ಇಡೀ ಚಿತ್ರವೇ ಅನೂಹ್ಯವಾದ ತಿರುವುಗಳಿಂದ ಕೂಡಿದೆ. ಹಾಗಾಗಿ ಕ್ಯಾಮೆರಾ ಮುಂದೆ ಧುಲಿಯಾ ಹೇಳಿದ್ದಷ್ಟನ್ನೇ ಮಾಡುತ್ತಿದ್ದೇನೆ. ಇದೊಂದು ಬಗೆಯ ಹೊಸ ಅನುಭವ. ಆದರೆ ಸಾಕಷ್ಟು ಸಾಮರ್ಥ್ಯ ಇರುವ ಪಾತ್ರವಿದು~ ಎಂದು ಸೋಹಾ ಹೇಳಿಕೊಂಡಿದ್ದಾರೆ.
ಇನ್ನೊಂದು ಪ್ರೊಜೆಕ್ಟ್ `ಚಾರ್ ಫುಟಿಯಾ ಛೋಕರೆ~ ಚಿತ್ರವೂ ವಿಶೇಷವಾಗಿದೆ.
ಇಲ್ಲಿ ಯಾವ ಹೀರೊ ಇಲ್ಲ. ನಾನಿಲ್ಲಿ ಎನ್‌ಆರ್‌ಐ ಯುವತಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ಬಿಹಾರ್‌ನ ಕುಗ್ರಾಮವೊಂದರಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುವ ಯುವತಿಯ ಪಾತ್ರ ಅದು. ಇದೊಂದು ಸೂಕ್ಷ್ಮವಾದ ವಿಷಯ ನಿಭಾಯಿಸುವ ಚಿತ್ರವಾಗಿದೆ. ಬಾಲಕಾರ್ಮಿಕ, ಶೋಷಣೆ ವಿಷಯಗಳನ್ನು ಆಧಾರವಾಗಿಟ್ಟುಕೊಂಡಿರುವ ಬಲು ಗಟ್ಟಿಯಾದ ಸ್ಕ್ರಿಪ್ಟ್ ಇದೆ.~ ಎಂದು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ ಸೋಹಾ.
ಫ್ಯಾಶನ್ ಶೋಗಳಲ್ಲಿ ಶೋ ಸ್ಟಾಪರ್ ಆಗಿ ಅವರ ಅನುಭವವನ್ನು ಕೇಳಿದರೆ ಮತ್ತೊಮ್ಮೆ ಸೋಹಾ ನಗೆಮಲ್ಲಿಗೆ ಚೆಲ್ಲುತ್ತಾರೆ. `ರ‌್ಯಾಂಪ್ ಮೇಲೆ ನಟಿಸುವ ಅಗತ್ಯ ಇರುವುದಿಲ್ಲ. ನಿಮ್ಮಷ್ಟಕ್ಕೆ ನೀವಿರಿ ಎಂದು ಹೇಳಲಾಗುತ್ತದೆ.
ಆದರೆ ಅದು ಅತಿ ಕಷ್ಟದ ಕೆಲಸ. ಆದರೆ ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ನೀವು ಅತ್ಯುತ್ತಮ ದಿರಿಸನ್ನು ಧರಿಸಿ, ಜನರ ಮುಂದೆ ನಿಲ್ಲುವ ಖುಷಿಯೇ ಬೇರೆ~ ಎಂದು ನಗೆಯರಳಿಸುತ್ತಾರೆ ಸೋಹಾ.
ಚಾಟ್ ಇಲ್ಲದೆ ನೋಂದಣಿ - ಉಚಿತ ಸುರಕ್ಷಿತ ಚಿತ್ರದಲ್ಲಿ ಸಂಪರ್ಕಗಳು
ಚಾಟ್ ಇಲ್ಲದೆ ನೋಂದಣಿ — ಉಚಿತ ಸುರಕ್ಷಿತ ಚಿತ್ರದಲ್ಲಿ ಸಂಪರ್ಕಗಳು
ನೋಂದಣಿ ಇಲ್ಲದೆ ಚಾಟ್? ಚಿತ್ರ ಸಂಪರ್ಕಗಳು, ನೀವು ಮಾಡುತ್ತೇವೆ ಎಫ್. ಇಲ್ಲಿ ಸಿಂಗಲ್ಸ್ ಸ್ವಿಜರ್ಲ್ಯಾಂಡ್ ನಿರೀಕ್ಷಿಸಿ ಮತ್ತು ಚಾಟ್ ನೀವು, ಮತ್ತು ಒಂದು ಹುಚ್ಚಾಟಿಕೆ. ಚಾಟ್ ನೀಡುತ್ತದೆ ವಿವಿಧ ಚಾಟ್ ಕೊಠಡಿಗಳು ಸೇರಿದಂತೆ ಒಂದು ಚಾಟ್ ರೂಮ್, ವಿಶೇಷ ಸಾಲ್ಮನ್ ಪೂರೈಕೆ ಸ್ವಿಸ್ ಸಿಂಗಲ್ಸ್. ಆದ್ದರಿಂದ ನೀವು ನಿರ್ದಿಷ್ಟವಾಗಿ ಆನ್ಲೈನ್ ಚಾಟ್ ಸಂತೋಷವನ್ನು ಜನರು ನಿಮ್ಮ ಪ್ರದೇಶದಲ್ಲಿ ಕವರ್ ಅಕ್...