text stringlengths 0 61.5k |
|---|
ಪ.ಜಾತಿ, ಪ.ಪಂಗಡ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ - belagayithu.in |
Home Ballari ಪ.ಜಾತಿ, ಪ.ಪಂಗಡ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ |
ಪ.ಜಾತಿ, ಪ.ಪಂಗಡ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ |
ಬಳ್ಳಾರಿ: ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ವರದಿ ಅನ್ವಯ ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ7.5 ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಮೇ.20ರಂದು ನಗರದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. |
ನಗರದ ನಾರಯಣ ರಾವ್ ಪರ್ಕಿನಿಂದ ನಗರದ ರಾಯಲ್ ವೃತ್ತದಲ್ಲಿ ಆಗಮಿಸಿ ಮಾನವ ಸರಪಳಿ ನರ್ಮಿಸುವ ಮೂಲಕ ರಸ್ತೆ ತಡೆದು ರ್ಕಾರದ ವಿರುದ್ಧ ಘೋಷಣೆ ಕೂಗಿದರು. ತದನಂತರ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. |
ಗ್ರಾಮೀಣ ಶಾಸಕ ನಾಗೇಂದ್ರ ಅವರು ಮಾತನಾಡಿ ಎಸ್ಟಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ೭.೫ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪರ್ಕಿನಲ್ಲಿ ಪ್ರಸನ್ನಾನಂದಾ ಪುರಿ ಸ್ವಾಮೀಜಿ ಗಳ ಧರಣಿ ಸತ್ಯಾಗ್ರಹ ಮೇ ೨೦ಕ್ಕೆ ೧೦೦ ದಿನ ಪೂರೈಸಲಿದ್ದು ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲು ರಾಜ್ಯ ದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ.ಜಾತಿ ಮತ್ತು ಪ.ಪಂಗಡದ ಸಮುದಾಯದ ವಿವಿಧ ... |
ಚಳಿ,ಮಳೆ,ಗಾಳಿ ಲೆಕ್ಕಿಸದೇ ಪ್ರಸನ್ನಾನಂದ ಸ್ವಾಮೀಜಿಗಳು ಧರಣಿ ಕುಳಿತ್ತಿದ್ದಾರೆ ಆದರೂ ಎಸ್ಟಿ ಸಮುದಾಯ ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ರ್ಕಾರ ಮೀನಾಮೇಷ ಎಣಿಸುತ್ತಿದೆ ಹೀಗೆ ಮುಂದು ವರೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು |
ಈ ಸಂರ್ಭದಲ್ಲಿ ಕಮಲ ಮರಿಸ್ವಾಮಿ, ಮಾನಯ್ಯ, ಮಲ್ಲಯ್ಯ, ಕೆಕೆಹಾಳ್ ಸತ್ಯಣ್ಣ, ಗೋವಿಂದ, ಪುಷ್ಪ, ಗಡ್ಡಂ ತಿಮ್ಮಪ್ಪ, ಬಸರ ಕೋಡು ಗೋವಿಂದ, ಸೇರಿದಂತೆ ವಿವಿಧ ಪ.ಜಾತಿ ಮತ್ತು ಪ. ಪಂಗಡದ ಸಮುದಾಯದ ಸಂಘಟನೆಗಳ ಮುಖಂಡರು ಇದ್ದರು |
ಎಸ್ ವೈ ಎಸ್ ಉಡುಪಿ ಜಿಲ್ಲಾ: ಕೌಂಟ್-20 ಕ್ಯಾಂಪ್- ಜ.10 ಕ್ಕೆ – janadhvani |
ಎಸ್ ವೈ ಎಸ್ ಉಡುಪಿ ಜಿಲ್ಲಾ: ಕೌಂಟ್-20 ಕ್ಯಾಂಪ್- ಜ.10 ಕ್ಕೆ |
ಉಡುಪಿ: ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ ಕೌಂಟ್ -20 ಜಿಲ್ಲಾ ಕ್ಯಾಂಪ್ ಜನವರಿ10 ಆದಿತ್ಯವಾರ ಕುಂದಾಪುರ ಮಾವಿನಕಟ್ಟೆ ಮಸೀದಿಯ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ. |
ಜನವರಿ 9 ರಂದು ಸಂಜೆ ಕುಂದಾಪುರ ಅಸ್ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ (ಖ.ಸಿ)ರವರ ಮಖಾಂ ಝಿಯಾರತ್ ನಡೆಯಲಿದೆ.ಎಸ್ ವೈ ಎಸ್ ಬ್ರಾಂಚ್, ಸೆಂಟರ್ ಹಾಗೂ ಜಿಲ್ಲಾ ಸಮಿತಿಯ ಆಯ್ದ ಪ್ರತಿನಿಧಿಗಳ ಈ ಕ್ಯಾಂಪ್ ಆದಿತ್ಯವಾರ ಬೆಳಿಗ್ಗೆ ಗಂಟೆ 8 ಕ್ಕೆ ರಿಜಿಸ್ಟ್ರೇಷನ್ ನಡೆಯಲಿದೆ. |
ಬೆಳಿಗ್ಗೆ ಗಂಟೆ 9ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಚೆರಿಯಬ್ಬ ಮಾವಿನಕಟ್ಟೆ ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು ನಂತರ ಸ್ವಾಗತ ಸಮಿತಿ ಕಾರ್ಯದರ್ಶಿ ಬಿ,ಎ ಇಸ್ಮಾಯಿಲ್ ಮದನಿ ಮಾವಿನಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮುನ್ನುಡಿ ಸಮಾರಂಭ ನಡೆಯಲಿದೆ. |
ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. |
ಸಮಿತಿಯ ಕೋಶಾಧಿಕಾರಿ ಬಿ.ಕೆ ಅಬೂಬಕ್ಕರ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಲಿರುವರು.ನಂತರ ಎಸ್ ವೈ ಎಸ್ ಕಾರ್ಯಕ್ಷೇತ್ರ, ಸುನ್ನೀ ಚಳವಳಿ, ಸಾಂಘಿಕ ಟ್ರೈನಿಂಗ್, ಯೋಜನೆ ಮಂಡನೆ , ಸಾಂಘಿಕ ಸಂವಾದ,ಅಖೀದ ಮುಂತಾದ ವಿವಿಧ ವಿಷಯಗಳಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ರಾಜ್ಯ ಉಪಾಧ್ಯಕ್ಷೆ ಜಿ ಎಮ್ ಮುಹಮ್ಮದ್ ಕಾಮಿಲ್ ಸಖಾಫಿ, ರಾಜ್ಯ ಸುನ್ನೀ ಉಲಮಾ ಒಕ್... |
ಸಂಜೆ ಗಂಟೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಹಾಜಿ ಕೆ ಮೊಯ್ದಿನ್ ಗುಡ್ವಿಲ್ ವಹಿಸಲಿದ್ದು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡುವರು. |
ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, |
ಜಿಲ್ಲಾ ಸಹಾಯಕ ಖಾಝಿ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು, ಜಿಲ್ಲಾ ಉಲಮಾ ಸಂಘಟನೆಯ ಅಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್, ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಬಿ.ಎಸ್.ಎಫ್.ರಫೀಕ್ ಗಂಗೊಳ್ಳಿ |
ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು, ಎಸ್ ಜೆ ಎಮ್ ಅಧ್ಯಕ್ಷರಾದ ಅಬ್ದುರ್ರಝಾಕ್ ಖಾಸಿಮಿ ಎಸ್ ಎಮ್ ಎ ಅಧ್ಯಕ್ಷರಾದ ಮನ್ಸೂರ್ ಕೋಡಿ, ಎಸ್ ಡಿ ಐ ಅಧ್ಯಕ್ಷರಾದ ಸಯ್ಯದ್ ಫರೀದ್ ಉಡುಪಿ, ಪ್ರಮುಖರಾದ ಹಾಜಿ ತೌಫೀಕ್ ಅಬ್ದುಲ್ಲಾ ನಾವುಂದ, ಅಬ್ದುಲ್ ವಹೀದ್ ಉಡುಪಿ ಅಶ್ರಫ್ ಅಂಜದಿ,ಸುಬ್ಹಾನ್ ಅಹ್ಮದ್ ಹೊನ್ನಾಳ, ವೈ ಬಿ ಸಿ ಬಶೀರ್ ಅಲಿ ಮೂಳೂರು, ಅಡ್ವಕೆಟ್ ಇಲ್ಯಾಸ್ ನಾವುಂದ ಹಾ... |
ಸಾವಿನ ಸೂಚನೆ: ಪ್ರತಿನಿತ್ಯ ಕೊರೊನಾಗೆ 1,000 ಮಂದಿ ಸಾವು! | After 2 Weeks, 1000 Death In Single Day At Maharashtra; Health Dept Predicts - Kannada Oneindia |
coronavirus COVID19 corona vaccine vaccine maharashtra mumbai ವೈರಸ್ ಕೊರೊನಾ ಲಸಿಕೆ ಲಸಿಕೆ ಮಹಾರಾಷ್ಟ್ರ ಮುಂಬೈ |
ಸಾವಿನ ಸೂಚನೆ: ಪ್ರತಿನಿತ್ಯ ಕೊರೊನಾಗೆ 1,000 ಮಂದಿ ಸಾವು! |
| Published: Thursday, March 25, 2021, 14:43 [IST] |
ಮುಂಬೈ, ಮಾರ್ಚ್ 25: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮುಂದಿನ 11 ದಿನಗಳಲ್ಲಿ ಮಿತಿ ಮೀರಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. |
ಏಪ್ರಿಲ್ 4ರ ವೇಳೆಗೆ ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಲಿದೆ. 61125 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಪುಣೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ನಾಗ್ಪುರ್ ಜಿಲ್ಲೆಯಲ್ಲಿ 47,707 ಸಕ್ರಿಯ ಪ್ರಕರಣಗಳಿದ್ದರೆ ಮುಂಬೈನಲ್ಲಿ 32,927 ಕೊವಿಡ್-19 ಸಕ್ರಿಯ ಪ್ರಕರಣಗಳು ವರದಿಯಾಗಿವೆ. |
ಮಹಾರಾಷ್ಟ್ರದ ನಾಗ್ಪುರ್ ಮತ್ತು ಪುಣೆ ಜಿಲ್ಲೆಯಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಹಲವು ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆ ಮುಂದಿನ 11 ದಿನಗಳಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 64,000 ಗಡಿ ದಾಟಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎ... |
ಮಹಾರಾಷ್ಟ್ರದಲ್ಲೇ ಪ್ರತಿನಿತ್ಯ 1000 ಮಂದಿ ಬಲಿ |
ರಾಜ್ಯದಲ್ಲಿ ಪ್ರಸ್ತುತ ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ಅವಲೋಕಿಸಿದಾಗ ಪ್ರತಿವಾರವೂ ಶೇ.1ರಷ್ಟು ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಈ ಸೋಂಕಿತ ಪ್ರಕರಣಗಳನ್ನು ಎಲ್ಲ ಜಿಲ್ಲೆಗಳೊಂದಿಗೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಸಾವಿನ ಶೇಕಡಾವಾರು ಪ್ರಮಾಣ 2.27ರಷ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,24,328ಕ್ಕೆ ಏರಿಕೆಯಾಗಲಿದ್ದು, ಈ ಅಂಕಿ-ಸಂಖ್ಯೆಗಳನ್ನ... |
ರಾಜ್ಯದಲ್ಲಿ 24 ಗಂಟೆಗಳಲ್ಲಿ 38,000 ಮಂದಿಗೆ ಕೊರೊನಾವೈರಸ್ |
ಮಹಾರಾಷ್ಟ್ರದಲ್ಲಿ ಒಂದೇ ದಿನ 31,855 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 25,64,881ಕ್ಕೆ ಏರಿಕೆಯಾಗಿದ್ದು, 2,47,299 ಸಕ್ರಿಯ ಪ್ರಕರಣಗಳು ವರದಿಯಾಗಿದೆ. ಇದೇ 24 ಗಂಟೆಗಳಲ್ಲಿ 15098 ಮಂದಿ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿದ್ದರೆ, 95 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರ... |
ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಬೆಡ್ ಕೊರತೆ |
ಮಹಾರಾಷ್ಟ್ರದಲ್ಲಿ ಏರಿಕೆ ಆಗುತ್ತಿರುವ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಬೆಡ್, ಐಸಿಯು ಬೆಡ್ ಮತ್ತು ವೆಂಟಿಲೇಟರ್ ಸಹಿತ ಬೆಡ್ ಅಭಾವ ಎದುರಾಗುವ ಆತಂಕವಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ನಾಗ್ಪುರ್ ಮತ್ತು ಪುಣೆ ಜಿಲ್ಲೆಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಮಿತಮೀರಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬೆಡ್ ವ್ಯವಸ್ಥೆ ಸಿಗುವುದು ಅನುಮ... |
ರಾಜ್ಯವಾರು ಕೊರೊನಾವೈರಸ್ ಲಸಿಕೆ ವಿತರಣೆ |
ಮಹಾರಾಷ್ಟ್ರದಲ್ಲಿ 6,72,128 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 50,14,774 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಭಾರತದಲ್ಲಿ ಅತಿಹೆಚ್ಚು ಕೊರೊನಾವೈರಸ್ ಲಸಿಕೆ ವಿತರಿಸಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 50,14,774 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ರಾಜಸ್ಥಾನದಲ್ಲಿ 49,94,574 ಮಂದಿಗೆ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇ... |
50,000 ದಾಟಿದ ಕೊರೊನಾವೈರಸ್ ಸೋಂಕಿತ ಪ್ರಕರಣ |
ಭಾರತದಲ್ಲಿ ಒಂದೇ ದಿನ 53476 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,17,87,534ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 26,490 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,12,31,650 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 251 ಮ... |
After 2 Weeks, 1000 Death In Single Day At Maharashtra; Health Dept Predicts Upon Rise In Active Covid Cases. |
ತನ್ನ 5 ಕೋಟಿ ಆಸ್ತಿ ಎರಡು ಆನೆಗಳ ಹೆಸರಿಗೆ ಬರೆದ ಅಖ್ತರ್ ಇಮಾಮ್! | Bihar man Akhtar Imam transfers his property to 2 elephants |
ತನ್ನ 5 ಕೋಟಿ ಆಸ್ತಿ ಎರಡು ಆನೆಗಳ ಹೆಸರಿಗೆ ಬರೆದ ಅಖ್ತರ್ ಇಮಾಮ್! |
First Published Jun 9, 2020, 5:56 PM IST |
ತನ್ನ ಪ್ರಾಣ ಕಾಪಾಡಿದ ಆನೆಗಳನ್ನು ದಾನಾಪುರದ ಜಾನಿಪುರ್ ನಿವಾಸಿ ಅಖ್ತರ್ ಇಮಾಮ್ ತನ್ನ ಐದು ಕೋಟಿಗೂ ಅಧಿಕ ಆಸ್ತಿಗೆ ಒಡೆಯರನ್ನಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಎರಡು ಆನೆಗಳ ಹೆಸರಿನಲ್ಲಿ ದಾಖಲೆಗಳನ್ನೂ ರಿಜಿಸ್ಟರ್ ಆಫೀಸ್ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೇ ಈ ಆನೆಗಳ ಹಹೆಸರಿಗಗೆ ತನ್ನ ಆಸ್ತಿಯನ್ನು ಬರೆದಿರುವುದಾಗಿ ಇಮಾಮ್ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಅಲ್ಲದೇ ನಮಗೇನಾದರೂ... |
ಪಾಟ್ನಾದಲ್ಲಿರುವ ಜಾನಿಪುರ್ ನಿವಾಸಿ ಹಾಗೂ ಐರಾವತ ಸಂಸ್ಥೆಯ ಮುಖ್ಯ ಮ್ಯಾನೇಜರ್ ಅಖ್ತರ್ ಇಮಾಮ್ 10 ವರ್ಷದಿಂದ ತನ್ನ ಹೆಂಡತಿ ಹಾಗೂ ಮಕ್ಕಳಿಂದ ದೂರವಿದ್ದಾರೆ. ಅಲ್ಲದೇ ತಾನು ಹನ್ನೆರಡನೇ ವಯಸ್ಸಿನಿಂದಲೂ ಇವುಗಳ ಸೇವೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ. |
ಕೌಟುಂಬಿಕ ಕಲಹದ ಕಾರಣ ಹಹತ್ತು ವರ್ಷದ ಹಿಂದೆ ಅವರ ಹೆಂಡತಿ, ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನೊಂದಿಗೆ ತವರಿಗೆ ಹೋಗಿದ್ದರು. ಸಾಲದೆಂಬಂತೆ ಆಸ್ತಿ ಗಳಿಸುವ ಆಸೆಯಿಂದ ಅವರ ಮಗ ಮೆರಾಜ್(ರಿಂಕೂ) ತನ್ನದೇ ಪ್ರೇಯಸಿಯ ಮೇಲೆ ಅತ್ಯಾಚಾರವೆಸಗಿರುವ ಸುಳ್ಳು ಆರೋಪ ಹೊರಿಸಿ ಜೈಲಿಗೂ ಕಳುಹಿಸಿದ್ದರು. |
ಆದರೆ ತನಿಖೆಯಲ್ಲಿ ಇದು ಸುಳ್ಳು ಎಂದು ಸಾಬೀತಾಯ್ತು. ಇದೇ ಕಾರಣದಿಂದ ಅವರು ತನ್ನ ಮಗನಿಗೆ ಆಸ್ತಿ ನೀಡಲಿಲ್ಲ. |
ಇನ್ನು ಒಂದು ಬಾರಿ ಅಖ್ತರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ವೇಳೆ ಆನೆಗಳೇ ಅವರನ್ನು ರಕ್ಷಿಸಿದ್ದರಂತೆ. ಪಿಸ್ತೂಲ್ ಇದ್ದ ವ್ಯಕ್ತಿಯೊಬ್ಬ ಅವರು ಮಲಗಿದ್ದ ಕೋಣೆ ಕಡೆ ತೆರಳುತ್ತಿದ್ದಾಗ ಈ ಆನೆಗಳೇ ಜೋರಾಗಿ ಚೀರಾಡಿದ್ದವಂತೆ. ಇದನ್ನು ಕಂಡು ಬೆಚ್ಚಿ ಬಿದ್ದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದರಂತೆ. |
ಇನ್ನು ಅಖ್ತರ್ ಮಗ ಮೆರಾಜ್ ಬೇಟೆಗಾರರ ಜೊತೆ ಸೇರಿ ಈ ಆನೆಗಳನ್ನು ಮಾರಾಟ ಮಾಡಲೂ ಯತ್ನಿಸಿದ್ದರಂತೆ. ಆದರೆ ಈ ವೇಳೆ ಆತ ಸಿಕ್ಕಿ ಬಿದ್ದಿದ್ದ. ಹೀಗಾಗೇ ನಾನು ನನ್ನ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದಿದ್ದೇನೆ. ಆನೆಗಳು ಇಲ್ಲದಿದ್ದರೆ ಈ ಆಸ್ತಿ ಕುಟುಂಬದ ಸದಸ್ಯರಿಗೂ ಸಿಗುವುದಿಲ್ಲ ಎಂದಿದ್ದಾರೆ. |
ಇನ್ನು ಆಸ್ತಿಯ ಅರ್ಧದಷ್ಟು ಆಸ್ತಿ ಹೆಂಡತಿ ಹೆಸರಿಗೆ ಬರೆದಿದ್ದಾರೆ. ಹೀಗಿರುವಾಗ ತನ್ನ ಪಾಲಿನ ಐದು ಕೋಟಿ ಮೊತ್ತದ ಆಸ್ತಿ,, ಜಮೀನು, ಹೊಲ, ಬ್ಯಾಂಕ್ ಬ್ಯಾಲೆನ್ಸ್ ಹೀಗೆ ಎಲ್ಲವನ್ನೂ ಈ ಎರಡು ಆನೆಗಳ ಎಸರಿಗೆ ಬರೆದಿದ್ದಾರೆ. ಆನೆಗಳು ಒಂದು ವೇಳೆ ಮೃತಪಟ್ಟರೆ ಈ ಆಸ್ತಿ ಐರಾವತ ಸಂಸ್ಥೆಗೆ ಹೋಗುತ್ತದೆ ಎಂದಿದ್ದಾರೆ. |
|ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಬೀಡು - chitradurga - News in kannada, vijaykarnataka |
ವಿಕ ಸುದ್ದಿಲೋಕ | Updated: Jan 16, 2017, 08:11AM IST |
ಸಿರಿಗೆರೆ : ಕರ್ನಾಟಕ ಎನ್ನುವುದು ಕೇವಲ ಭೌಗೋಳಿಕ ಪ್ರದೇಶವಲ್ಲ ಅದೊಂದು ಸಾಂಸ್ಕೃತಿಕ, ಭಾವನಾತ್ಮಕ, ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯ ಬೀಡು ಎಂದು ಮಥುರಾ ಬೃಂದಾವನದ ಶ್ರೀವತ್ಸ ಗೋಸ್ವಾಮಿ ಅವರು ನುಡಿದರು. |
ಸಿರಿಗೆರೆಯ ಮಹಾಮನೆ ಆವರಣದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 30 ಮಂದಿ ಸಹಯಾತ್ರಿಗಳೊಂದಿಗೆ ಭಾಗವಹಿಸಿ ಮಾತನಾಡಿದರು. |
ಭಾರತ ಮಾತೆಯ ಕಿರೀಟದಲ್ಲಿನ ಹೊಳೆಯುವ ಮುತ್ತು ಕರ್ನಾಟಕ. ಶಂಕರ, ಮಧ್ವ, ರಾಮಾನುಜ, ಬಸವ, ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಸಮನ್ವಯದ ನಾಡು ಎಂದು ವರ್ಣಿಸಿದರು. |
ವ್ಯಕ್ತಿಗೆ ಸೇವೆಯಿಂದ ಸುಖ ಸಿಗುತ್ತದೆ. ಸೇವೆಯೂ ಒಂದು ಭಕ್ತಿ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದಾರೆ. ತರಳಬಾಳು ಕಲಾ ಸಂಘ ಸಂಗೀತ,ಕಲೆಯ ಸೇವೆಗೈಯುತ್ತಿದ್ದಾರೆ. ಅವರು ಶಿವನ ಸ್ವರೂಪವೇ ಆಗಿದ್ದು. ಅವರ ದರ್ಶನ ಮಾತ್ರದಿಂದಲೇ ಶಿವನ ದರ್ಶನವಾಗುತ್ತದೆ ಎಂದರು. |
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನವೇ ಒಂದು ಯಾತ್ರೆ. ಯಾತ್ರೆಯಲ್ಲಿ ಎರಡು ವಿಧ. ಒಂದು ಲೌಕಿಕ ಯಾತ್ರೆ. ಮತ್ತೊಂದು ಆಧ್ಯಾತ್ಮಿಕ ಯಾತ್ರೆ. ಮಥುರಾದ ಬೃಂದಾವನದಿಂದ ಕರ್ನಾಟಕದ ಯಾತ್ರೆ ಬಂದಿರುವ ಶ್ರೀವತ್ಸ ಗೋಸ್ವಾಮಿ ಅವರ ತಂಡದ ಯಾತ್ರೆ ಒಂದಾದರೆ, ಇಲ್ಲಿ ಪ್ರತಿಯೊಬ್ಬರೂ ಯಾತ್ರಿಕರೇ ಎಂದು ತಿಳಿಸಿದರು. |
ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಶ್ರೀವತ್ಸ ಗೋಸ್ವಾಮಿ ಅವರ ಪರಿಚಯವಾಯಿತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಅವರ ಸಂಬಂಧ ಸೌಹಾರ್ದವಾಗಿದೆ. ವಿಷ್ಣುವಿನ ಆರಾಧಕರಾದ ಅವರ ಮತ್ತು ಶಿವನ ಆರಾಧಕರಾದ ನಮ್ಮ ಮಧ್ಯೆ ಮಧುರ ಬಾಂಧವ್ಯವಿದೆ. ಶ್ರೀವತ್ಸ ಗೋಸ್ವಾಮಿ ಅವರ ಮೊಮ್ಮಗಳು ಬರೆದಿರುವ ಕವನದಂತೆ 'ಹೂವಿನಂತೆ ನಗುವ, ದುಂಬಿಯಂತೆ ಹಾಡುವ, ಮಾವಿನಂತೆ ರಸಋುಷಿಯಾಗುವ, ಕೋಳಿಯಂತೆ ಜಾಗೃತವಾಗಿರುವ, ಸ... |
ತರಳಬಾಳು ಜಗದ್ಗುರು ಗುರುಕುಲದ ವಿದ್ಯಾರ್ಥಿಗಳು ಸಂಸ್ಕೃತದ ಚೋರಸ್ಯ ಚಾತುರ್ಯಂ ನಾಟಕ ಪ್ರದರ್ಶಿಸಿದರು. ತರಳಬಾಳು ಕಲಾಸಂಘದ ಹಿರಿಯ ಕಲಾವಿದರು ಬಸವೇಶ್ವರ ಹಿಂದಿ ನಾಟಕ ಅಭಿನಯಿಸಿದರು. ಬಾಲ ಕಲಾವಿದರು ಗೋವಿನಹಾಡು ರೂಪಕ ಪ್ರದರ್ಶಿಸಿದರು. ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ಭಾರತ್ ಜಯಹೋ ಹಾಗೂ ಲಂಬಾಣಿ ನೃತ್ಯಗಳು ನೋಡುಗರ ಮನಸೂರೆಗೊಂಡವು. |
ರದ್ದಾಗಲಿದೆಯಾ ಆಧಾರ್ ಕಾರ್ಡ್ ? ಅಮಿತ್ ಷಾ ಹೇಳಿದ್ದೇನು ? ಈ ಬಿಗ್ ನ್ಯೂಸ್ ನೋಡಿ. - Suddi Mane |
Home Suddi Mane ರದ್ದಾಗಲಿದೆಯಾ ಆಧಾರ್ ಕಾರ್ಡ್ ? ಅಮಿತ್ ಷಾ ಹೇಳಿದ್ದೇನು ? ಈ ಬಿಗ್ ನ್ಯೂಸ್... |
ರದ್ದಾಗಲಿದೆಯಾ ಆಧಾರ್ ಕಾರ್ಡ್ ? ಅಮಿತ್ ಷಾ ಹೇಳಿದ್ದೇನು ? ಈ ಬಿಗ್ ನ್ಯೂಸ್ ನೋಡಿ. |
ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಮಾತನಾಡುವಾಗ ಹೇಳಿರುವ ಒಂದು ವಿಷಯ ಈಗ ಹೊಸ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ. ಅದೇನೆಂದರೆ ಆಧಾರ್ ಕಾರ್ಡ್ ನ ಜಾಗದಲ್ಲಿ ಹೊಸ ಕಾರ್ಡ್ ಬರಲಿದೆಯಾ? ಎಂದು. ಹೌದು ಈ ಅನುಮಾನಕ್ಕೆ ಕಾರಣವಾಗಿರುವುದು ಅಮಿತ್ ಶಾ ಅವರು ಭಾಷಣ ಮಾಡುತ್ತಾ ಹೇಳಿರುವ ವಿಚಾರಗಳು. ಕೇಂದ್ರ ಸರ್ಕಾರ ಆಧಾ... |
ಅಮಿತ್ ಶಾ ಅವರು ಮಾತನಾಡುವ ಸಂದರ್ಭದಲ್ಲಿ ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್ , ಓಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಬದಲಾಗಿ ಎಲ್ಲ ಸೌಲಭ್ಯಗಳನ್ನು ನೀಡುವ ಒಂದೇ ಕಾರ್ಡ್ ಇದ್ದರೆ ಅದು ಬಹುಪಯೋಗಿ ಆಗಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಇಂತಹ ಒಂದು ಮಲ್ಟಿ ಪರ್ಪಸ್ ಕಾರ್ಡ್ ಇದ್ದರೆ ದೇಶದ ಬಹು ಸಮಸ್ಯೆಗಳಿಗೆ ಉತ್ತರ ದೊರಕಿದಂತಾಗುತ್ತದೆ ಎಂದು ತಮ್ಮ ಮಾತಿನಲ್ಲಿ ಹೇಳಿದ್ದಾರ... |
ಆದರೆ ಕೇಂದ್ರ ಅಧಿಕೃತವಾಗಿ ಇಂತಹುದೊಂದು ಬಹುಪಯೋಗಿ ಕಾರ್ಡ್ ಜಾರಿ ತರಲಿದೆಯಾ ಎಂಬ ಮಾಹಿತಿಯನ್ನು ಅವರು ನೀಡಿಲ್ಲವಾದರೂ, ಇಂತಹದೊಂದು ಕಾರ್ಡ್ ಇದ್ದರೆ ಉಪಯುಕ್ತ ಎಂದಷ್ಟೇ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮುಂಬರುವ ಅಂದರೆ 2021 ರಲ್ಲಿ ನಡೆಯಬೇಕಿರುವ ಜನ ಗಣತಿಯ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್ ಮೂಲಕ ಮಾಡುವ ಯೋಜನೆಯಿದೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಅಲ್ಲದೆ ಸೆನ್ಸಸ್ ... |
Previous articleಮೋದಿ ಮತ್ತು ಇಮ್ರಾನ್ ಖಾನ್ ಅವರನ್ನು ಅಮೇರಿಕಾ ರಿಸೀವ್ ಮಾಡಿದ್ದು ಹೇಗಿತ್ತು ? ವೈರಲ್ ಆಗ್ತಿರೋ ವಿಡಿಯೋ ನೋಡಿ. |
ಮನೆ ಬಾಗಿಲಿಗೆ 'ಸೇವಾ ಸಿಂಧು' | Prajavani |
ಮನೆ ಬಾಗಿಲಿಗೆ 'ಸೇವಾ ಸಿಂಧು' |
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಆನ್ಲೈನ್ ಮೂಲಕ ತಲುಪಿಸುವ ಸೇವೆ |
Published: 04 ಜನವರಿ 2019, 20:12 IST |
Updated: 04 ಜನವರಿ 2019, 20:12 IST |
ಚಿಕ್ಕಬಳ್ಳಾಪುರ: 'ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರಿಕರಿಗೆ ತಡೆ ರಹಿತವಾಗಿ ಒದಗಿಸುವ ಉದ್ದೇಶದಿಂದ ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು (ಇ-ಜಿಲ್ಲೆ) ಯೋಜನೆ ಜಾರಿಗೆ ತರಲಾಗಿದೆ. ಇದನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು. |
ನಗರದಲ್ಲಿ ಶುಕ್ರವಾರ ಅಂಗವಿಲಕರು ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ಸೇವಾ ಸಿಂಧು ಯೋಜನೆಯಡಿ ಹಿರಿಯ ನಾಗರಿಕರಿಗೆ ಕಾರ್ಡ್ ವಿತರಿಸಿ ಅವರು ಮಾತನಾಡಿದರು. |
'ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಆನ್ಲೈನ್ ಮೂಲಕ ತಲುಪಿಸುವ ಸೇವೆ ಇದಾಗಿದೆ. ಜಾತಿ ಮತ್ತು ಆದಾಯ ಪತ್ರ, ಜನನ ಮರಣ ಪ್ರಮಾಣ, ವೃದ್ಧಾಪ್ಯ, ವಿಧವಾ ಪ್ರಮಾಣ ಪತ್ರಗಳು ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ' ಎಂದು ಹೇಳಿದರು. |
'ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾದ ಈ ಯೋಜನೆಗೆ ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ ವಿವಿಧ ಇಲಾಖೆಗಳ 346 ನಾಗರಿಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು ಗುರುತಿಸಲಾಗಿದೆ' ಎಂದು ತಿಳಿಸಿದರು. |
'ಜಿಲ್ಲೆಯಲ್ಲಿ 62 ಸಾಮಾನ್ಯ ಸೇವಾ ಕೇಂದ್ರಗಳು ಸೇವಾ ಸಿಂಧು ಯೋಜನೆಯಡಿ ನೋಂದಾಯಿಸಿಕೊಂಡು ಸೇವೆಗಳನ್ನು ಒದಗಿಸುತ್ತಿವೆ. ಸರ್ಕಾರವು ವಿವಿಧ ಇಲಾಖೆಗಳ ಮೂಲಕ ನೀಡುತ್ತಿರುವ 346 ಸೇವೆಗಳನ್ನು ಈ ಯೋಜನೆಯಡಿ ವಿಲೀನಗೋಳಿಸಲು ತೀರ್ಮಾನಿಸಿದೆ. ಅದರಂತೆ ಪ್ರಸ್ತುತ 14 ಇಲಾಖೆಗಳ 70 ಸೇವೆಗಳು ದೊರೆಯುತ್ತಿವೆ' ಎಂದು ತಿಳಿಸಿದರು. |
ಸಾಲಬಾಧೆಯಿಂದಲೇ ಎಲ್ಲಾ ರೈತರು ಸತ್ತಿಲ್ಲ | Prajavani |
ಸಾಲಬಾಧೆಯಿಂದಲೇ ಎಲ್ಲಾ ರೈತರು ಸತ್ತಿಲ್ಲ |
ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರತಿಪಾದನೆ |
Published: 13 ಆಗಸ್ಟ್ 2018, 20:11 IST |
Updated: 13 ಆಗಸ್ಟ್ 2018, 20:11 IST |
ಮಾಯಕೊಂಡ: 'ರೈತರು ಯಾರೇ ಸತ್ತರೂ ಬರಿ ಸಾಲ ಮಾಡಿರುವುದಕ್ಕೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಸಾಲದ ಜೊತೆಗೆ ಬೇರೆ ಒತ್ತಡ ಹಾಗೂ ಸಂಸಾರದಲ್ಲಿ ಘಟನೆಗಳಿಂದೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಪ್ರತಿಪಾದಿಸಿದರು. |
ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ಸೋಮವಾರ ಕೃಷಿ ಹೊಂಡಕ್ಕೆ ಸಚಿವರು ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರು, ರಾಜ್ಯದಲ್ಲಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. |
'ಈ ನಡುವೆ ಎಲ್ಲೂ ರೈತರ ಆತ್ಮಹತ್ಯೆ ಆಗುತ್ತಿಲ್ಲ. ಇದನ್ನು ಜಾಸ್ತಿ ವೈಭವೀಕರಿಸುವುದು ಬೇಡ. ಈ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡುವುದರಿಂದ ರೈತರು ಮತ್ತಷ್ಟು ಪ್ರಭಾವಕ್ಕೆ ಒಳಗಾಗುತ್ತಾರೆ' ಎಂದು ಸಚಿವರು ಮಾಧ್ಯಮದವರನ್ನೇ ದೂಷಿಸಿದರು. |
'ಸತ್ತ ಎಲ್ಲ ಪ್ರಕರಣಗಳನ್ನೂ ರೈತನ ಆತ್ಮಹತ್ಯೆ ಎಂದು ಬಿಂಬಿಸಲಿಕ್ಕೆ ಬರುವುದಿಲ್ಲ. ಸಾಲದ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಸಮಿತಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ತಿಳಿಸಿದರು. |
'ಸಾಲಮನ್ನಾ ಯೋಜನೆಯಡಿ ರೈತರಿಗೆ ಎರಡು ತಿಂಗಳಲ್ಲಿ ಋಣಮುಕ್ತ ಪ್ರಮಾಣಪತ್ರವನ್ನು ಕೊಡಲಾಗುವುದು. ಖಾಸಗಿ ಬ್ಯಾಂಕಿನಲ್ಲಿರುವ ರೈತರ ₹ 2 ಲಕ್ಷದವರೆಗಿನ ಸಾಲವನ್ನೂ ಮನ್ನಾ ಮಾಡುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು. |
ರೈತ ಉತ್ಪಾದಕ ಸಂಸ್ಥೆ ಸ್ಥಾಪನೆ: |
'ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸಲು ರೈತ ಉತ್ಪಾದಕ ಸಂಸ್ಥೆ ಆರಂಭಿಸಿದ್ದು, ಸಂಸ್ಥೆ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಉತ್ಪನ್ನ ಖರೀದಿಸಿದರೆ ಸರ್ಕಾರದ ಉದ್ದೇಶ ಈಡೇರುತ್ತದೆ. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ' ಎಂದು ಕೃಷಿ ಸಚಿವರು ಭರವಸೆ ನೀಡಿದರು. |
ಸಮೀಪದ ಹುಚ್ಚವ್ವಹಳ್ಳಿಯಲ್ಲಿ ದೇವನಗರಿ ತೋಟಗಾರಿಕೆ ಉತ್ಪಾದಕ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. |
'ಫಸಲ್ ಬಿಮಾ ಯೋಜನೆ ಗೊಂದಲ ಮುಂದುವರಿದಿದೆ. ಸರ್ಕಾರ ತನ್ನ ಪಾಲಿನ ಕಂತು ಪಾವತಿಸಿದ್ದು, ವಿಮಾ ಪರಿಹಾರ ಎಷ್ಟು ಪ್ರಮಾಣದಲ್ಲಿ ರೈತರಿಗೆ ಬಳಕೆಯಾಗಿದೆ ಎಂಬ ವರದಿ ಸಲ್ಲಿಸಬೇಕು. ರೈತರಿಗೆ ಅನುಕೂಲವಾಗುವಂತೆ ನಿಯಮಾವಳಿ ಸಡಿಲಿಸಬೇಕು. ಪರಿಹಾರ ಪಡೆಯಲು ಇರುವ ಮಾನದಂಡ ಕುರಿತು ಪಾರದರ್ಶಕ ಮಾಹಿತಿ ನೀಡಬೇಕು' ಎಂದರು. |
ದೇವನಗರಿ ತೋಟಗಾರಿಕೆ ಉತ್ಪಾದಕ ಸಂಸ್ಥೆ ಅಧ್ಯಕ್ಷ ಮುರಿಗೇಂದ್ರಪ್ಪ ಮಾತನಾಡಿದರು. |
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಿ. ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೈಲಜಾ ಬಸವರಾಜ್, ಕೆ.ಎಸ್. ಬಸವರಾಜು, ತಾಲ್ಲೂಕು ಪಂಚಾಯತಿ ಸದಸ್ಯರಾದ ನಾಗರಾಜ, ಉಮೇಶ ನಾಯ್ಕ, ಮಾಜಿ ಸದಸ್ಯ ಸುರೇಂದ್ರಪ್ಪ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಉಪ ನಿರ್ದೇಶಕಿ ಹಂಸವೇಣಿ, ಅಧಿಕಾರಿಗಳಾದ ಸಿರಿಯಣ್ಣ, ಶ್ರೀಧರಮೂರ್ತಿ, ತೋ... |
ಕೃಷಿ ಹೊಂಡಕ್ಕೆ ಕೊಳವೆಬಾವಿ ನೀರು: ರೈತನ ಆಕ್ರೋಶ |
ಸಚಿವರು ಬರುತ್ತಾರೆ ಎಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ಕೊಳವೆಬಾವಿಯ ನೀರು ತುಂಬಿಸಿದ್ದಾರೆ ಎಂದು ಆರೋಪಿಸಿ ಜಗಳೂರಿನ ರೈತ ಹಾಲೇಶಪ್ಪ ಅವರು ಕೃಷಿ ಸಚಿವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. |
ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಕೃಷಿ ಹೊಂಡ ತುಂಬಿರಲಿಲ್ಲ. ಹೀಗಿದ್ದರೂ ಸಚಿವರಿಂದ ಶಹಬಾಸ್ ಗಿರಿ ಪಡೆಯಲು ಅಧಿಕಾರಿಗಳು ಕೃಷಿ ಹೊಂಡಕ್ಕೆ ಕೊಳವೆಬಾವಿಯಿಂದ ನೀರು ತುಂಬಿಸಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರೈತ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. |
'ಅಧಿಕಾರಿಗಳು ಕೃಷಿ ಉಪಕರಣಗಳಿಗೆ ಸಬ್ಸಿಡಿಯನ್ನು ಸರಿಯಾಗಿ ಕೊಡುತ್ತಿಲ್ಲ. ನಿಮ್ಮ ಸೂಚನೆಯಂತೆ ನಾಳೆ ಕೃಷಿ ಇಲಾಖೆ ಕಚೇರಿಗೆ ಹೋಗುತ್ತೇನೆ. ಅವರು ಸ್ಪಂದಿಸದೇ ಇದ್ದರೆ ನಿಮ್ಮ ಬಳಿ ಬರುತ್ತೇನೆ' ಎಂದು ಸಚಿವರ ಬಳಿ ಅವರು ಅಳಲು ತೋಡಿಕೊಂಡರು. |
ದೇವರ ಪೋಟೊಗಳಿಗೆ ಶಾಸ್ತ್ರೋಪ್ತವಾಗಿ ಕಾರ್ಯ: ವೀರೇಶ್ ಹಿರೇಮಠ ಸಮಾಜ ಕಾರ್ಯಕ್ಕೆ ಮೆಚ್ಚುಗೆ - Gadikannadiga |
Gadikannadiga > Blog > State > Belagavi > ದೇವರ ಪೋಟೊಗಳಿಗೆ ಶಾಸ್ತ್ರೋಪ್ತವಾಗಿ ಕಾರ್ಯ: ವೀರೇಶ್ ಹಿರೇಮಠ ಸಮಾಜ ಕಾರ್ಯಕ್ಕೆ ಮೆಚ್ಚುಗೆ |
ದೇವರ ಪೋಟೊಗಳಿಗೆ ಶಾಸ್ತ್ರೋಪ್ತವಾಗಿ ಕಾರ್ಯ: ವೀರೇಶ್ ಹಿರೇಮಠ ಸಮಾಜ ಕಾರ್ಯಕ್ಕೆ ಮೆಚ್ಚುಗೆ |
D MahanteshOctober 11, 2021 |
posted on Oct. 11, 2021 at 12:20 pm |
ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶ್ರೀ ಕ್ಷೇತ್ರ ಯಲ್ಲಮ್ಮ ಗುಡ್ಡ, ಜಗನ್ಮಾತೆ ರೇಣುಕಾ ತಾಯಿ ದೇವಸ್ಥಾನದ ಸುತ್ತ ಮುತ್ತಲಿನಲ್ಲಿ ಜನರಿಗೆ ಬೇಡವಾಗಿ ಬಿಸಾಡಲಾಗಿರುವ ಹಿಂದೂ ಆರೈದ್ಯ ದೇವರ ಭಾವಚಿತ್ರಗಳನ್ನು, ಸರ್ವಲೋಕ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಹಿರೇಮಠ ಅವರ ನೇತೃತ್ವದಲ್ಲಿ ಪೋಟೊಗಳನ್ನು ಸಂಗ್ರಹಿಸಿ, ವಿಧಿಪೂರ್ವಕವಾಗಿ ವಿಸರ್ಜಿಸಲಾಯಿತು. |
ಈ ವೇಳೆ ಸರ್ವಲೋಕ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಹಿರೇಮಠ ಅವರು ಮಾತನಾಡಿ, ಉತ್ತರ ಕರ್ನಾಟಕದ ಪುಣ್ಯ ಕ್ಷೇತ್ರವಾದ ಯಲ್ಲಮ್ಮನಗುಡ್ಡ ತಾಯಿಯ ದರ್ಶನ, ಆಶೀರ್ವಾದಕ್ಕಾಗಿ ಕೋಟ್ಯಾಂತರ್ ಭಕ್ತಾಧಿಕಾರಿಗಳು ದೇಶ- ವಿದೇಶ ಗಳಿಂದ ಆಗಮಿಸುತ್ತಾರೆ. |
Subsets and Splits
No community queries yet
The top public SQL queries from the community will appear here once available.