text stringlengths 0 61.5k |
|---|
ಸಚಿವರ ಬೇಡಿಕೆಯ ಭರವಸೆ ಈಡೇರಿಲ್ಲವೆಂದ ಮೇಲೆ ಮಠ-ಮಾನ್ಯ, ದೇಗುಲಗಳ ಮನವಿಯನ್ನು ಸರಕಾರವು ವೈಯುಕ್ತಿಕವಾಗಿ ಪುರಸ್ಕರಿಸುವುದೇ ಎಂಬ ಅನುಮಾನ ಮೂಡತೊಡಗಿದೆ. ರಾಜಕೀಯ ಗಿಮಿಕ್ಗೆ ಸಂಪ್ರದಾಯದಂತೆ ಮುಂದಿನ ಚುನಾವಣಾ ಕಣದ ಅನುಕೂಲಕ್ಕಾಗಿ ಜನಪರ ಬಜೆಟ್ ಮಂಡಿಸುವುದು ರಾಜಕೀಯರಂಗದವರ ಲೋಕಾರೂಢಿ. |
ಈ ಹಿಂದಿನ ಬಜೆಟ್ಗಳಲ್ಲಿ ಮಠ-ಮಾನ್ಯ ದೇಗುಲಗಳಿಗೆ ದೇವರಿಗೆ ಇಂತಿಷ್ಟು 'ಮೀಸಲು' ಎಂದು ಮುಜರಾಯಿಗೆ ವಿಶೇಷ ಸ್ಥಾನ ನೀಡಲಾಗುತ್ತಿತ್ತು. ಆದರೆ ಮುಜರಾಯಿ ಇಲಾಖೆ ಅಧಿಸೂಚಿತ ಸಂಸ್ಥೆಯಲ್ಲಿರುವ ದೇವಾಲಯಗಳ ಆದಾಯ-ತೆರಿಗೆ ಮಾತ್ರ ಸರಕಾರಕ್ಕೆ ಬೇಕು, ಮಠ ಮಂದಿರಗಳಿಗೆ ಬಿಡಿಗಾಸು ಕೊಟ್ಟಿಲ್ಲ. ಹಿತಾಸಕ್ತಿ ಏಕೆ ಬೇಡ, ಧಾರ್ಮಿಕ ಕ್ಷೇತ್ರದ ಪುನರುಜ್ಜೀವನ, ಮೂಲ ಸೌಕರ್ಯಕ್ಕೆ ವಿಶೇಷ ಅನುದಾನ ತೆಗೆದಿಡಲಾಗಿದ... |
ಮುಜರಾಯಿ ಇಲಾಖೆ ಅಂತರ್ಜಾಲದಲ್ಲಿ ಹುಡುಕಿದರೂ ಸಿಗುವುದಿಲ್ಲ. ಮುಜರಾಯಿ ಇಲಾಖೆಯು ಕಂದಾಯ,ಧಾರ್ಮಿಕ ದತ್ತಿಯಿಂದ ಟಿಸಿಲೊಡೆದ ಪ್ರತ್ಯೇಕ ಇಲಾಖೆ ಆಗಿ ಬಹಳ ವರ್ಷಗಳಾದರೂ ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಇನ್ನೂವರೆಗೂ ಒದಗಿಸಿಲ್ಲ. |
ಸಾಪ್ಟ್ಟವೇರ್ ಅಳವಡಿಸಿ ಇಲಾಖೆ ಅಧೀನಕ್ಕೆ ಒಳಪಡುವ ಸ್ಥಳದಿಂದ ದೇವಸ್ಥಾನಕ್ಕಿರುವ ದೂರ, ಅಲ್ಲಿಗೆ ಹೋಗಲು ಲಭ್ಯ ಇರುವ ವಾಹನ ಸೌಲಭ್ಯ, ದೇವಸ್ಥಾನ ಜತೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಲಭ್ಯವಾಗುವ ವಸತಿ ಸೌಕರ್ಯ ಹೀಗೆ ಹತ್ತು ಹಲವು ಮಾಹಿತಿಗಳು ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ಯಾತ್ರಾರ್ಥಿಗಳಿಗೆ ಹೊಸವರ್ಷದೊಳಗೆ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದರು. ಇನ್ನೂ ಆಗಿಲ್ಲ ಬಹು... |
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ 'ಎ' ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಲಕ್ಷಾಂತರ. ಈ ಕಾರಣಕ್ಕೆ ನಿತ್ಯ ದಾಸೋಹ ಸೌಲಭ್ಯವಿಲ್ಲದ ಕಡೆಗೆ ಅನ್ನಛತ್ರ, ವಸತಿ ಸೌಲಭ್ಯವಿಲ್ಲದಿದ್ದಲ್ಲಿ ವಸತಿ ಸಮುಚ್ಛಯ ಆರಂಭಿಸುವ ಉದ್ದೇಶ ಹೊಂದಿದ್ದು. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಉಸ್ತುವಾರಿಯಲ್ಲಿ ದೇವಸ್ಥಾನದಲ್ಲಿ... |
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಎಲ್ಲ ದೇವಸ್ಥಾನಗಳ ಪೂಜಾರಿಗಳಿಗೆ ಅರ್ಚಕರಿಗೆ ಅಡುಗೆ ತಯಾರಕರೂ ಸೇರಿದಂತೆ ಎಲ್ಲ ಕೆಲಸಗಾರರಿಗೂ ದೇವಸ್ಥಾನಗಳ ದರ್ಜೆಗನುಗುಣವಾಗಿ ವೇತನ ನೀಡುವ ಉದ್ದೇಶಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಕೆಯಾಗಿದ್ದರೂ ಅಲ್ಲಿಯೇ ಇದೆ. |
ಎಲ್ಲ ಇಲಾಖೆಗಳಲ್ಲೂ ಇರುವಂತೆ ಮುಜರಾಯಿ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಸುವುದೂ ಸೇರಿದಂತೆ ಕಾಮಗಾರಿಗೆ ಅನ್ಯ ಇಲಾಖೆಗಳ ತಾಂತ್ರಿಕ ಪರಿಣಿತರನ್ನೇ ಅವಲಂಬಿಸಬೇಕಿದೆ. ಈ ಕಾರಣಕ್ಕೆ ತಾಂತ್ರಿಕ ವಿಭಾಗ ಆರಂಭಿಸಿ, ಎಂಜಿನಿಯರ್ ಅವರನ್ನು ನೇಮಿಸಿಕೊಂಡಲ್ಲಿ ಅನುದಾನ ಉಳಿತಾಯ ಸಾಧ್ಯವಾಗಲಿದೆ ಎನ್ನುವುದು ಗೊತ್ತಿದ್ದರೂ ಸರಕಾರ ಕಾಂiiಪ್ರವೃತ್ತವಾಗಿಲ್ಲ. |
ಆದಿತ್ಯ ರಾವ್ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು ವಶಕ್ಕೆ | Suspicious Items Seized From Bomber Aditya Rao Bank Locker - Kannada Oneindia |
16 min ago ಮಹಾದಾಯಿ ಗೆಜೆಟ್ ನೋಟಿಪಿಕೇಶನ್; ಬಿಜೆಪಿ ವಿರುದ್ಧ ಆಪ್ ಅಸಮಧಾನ |
18 min ago ಗೋಏರ್ ವಿಮಾನದೊಳಗೆ ಜೋಡಿ ಪಾರಿವಾಳ ಹಾರಾಟ |
20 min ago ನಂಜನಗೂಡಿನ ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಕರೆ |
| Updated: Saturday, January 25, 2020, 16:20 [IST] |
ಉಡುಪಿ, ಜನವರಿ 25: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸಿಕ್ಕಿಬಿದ್ದಿದ್ದ ಬಾಂಬರ್ ಆದಿತ್ಯ ರಾವ್ ನನ್ನು ಇವತ್ತು ಪೊಲೀಸರು ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆತಂದರು. ಉಡುಪಿ, ಮಲ್ಪೆ ಮತ್ತು ಮಣಿಪಾಲದಲ್ಲಿ ಪೊಲೀಸರು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು. |
ಉಡುಪಿಯ ಕರ್ನಾಟಕ ಬ್ಯಾಂಕ್ ನಲ್ಲಿ ಆದಿತ್ಯ ಲಾಕರ್ ನಲ್ಲಿ ಇರಿಸಿದ್ದ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆಗಾಗಿ ಎಫ್ಎಸ್ಎಲ್ ತಜ್ಞರಿಗೆ ಹಸ್ತಾಂತರಿಸಿ ತನಿಖೆ ಚುರುಕುಗೊಳಿಸಿದ್ದಾರೆ. |
ಇಂದು ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಉಡುಪಿಗೆ ಕರೆತಂದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಉಡುಪಿಯ ಕುಂಜಿಬೆಟ್ಟು ಕರ್ನಾಟಕ ಬ್ಯಾಂಕ್ ನಲ್ಲಿ ಆದಿತ್ಯ ಅಕೌಂಟ್ ಹೊಂದಿದ್ದ. ಒಂದೂವರೆ ವರ್ಷದ ಹಿಂದೆ ಅದಿತ್ಯ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಅನುಮಾನಾಸ್ಪದ ವಸ್ತುಗಳು ಪೊಲೀಸರ ಆಸಕ್ತಿ ಕೆರಳುವಂತೆ ಮಾಡಿದವು. |
ಲಾಕರ್ ನ ಕೀಗಳು ಇಲ್ಲದಿದ್ದ ಕಾರಣ ಲಾಕರ್ ಒಡೆದು ಪೊಲೀಸರು ಆದಿತ್ಯ ಲಾಕರ್ ನಲ್ಲಿ ಇಟ್ಟಿದ್ದ ನಿಗೂಢ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.ಹನ್ನೊಂದು ಗಂಟೆಯಿಂದ ಸುಮಾರು ಒಂದೂವರೆ ಗಂಟೆ ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ದಾಖಲೆಗಳನ್ನು ಜಾಲಾಡಿದರು. |
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ ನನ್ನು ಇಲ್ಲಿಗೆ ಕರೆ ತಂದಿತ್ತು. ಬ್ಯಾಂಕ್ ಲಾಕರ್ ನಲ್ಲಿದ್ದ ಅನುಮಾನಾಸ್ಪದ ವಸ್ತುಗಳು ಏನು? ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಆರೋಪಿ ಇಲ್ಲಿ ಇರಿಸಿದ್ದನೇ? ಒಂದೂವರೆ ವರ್ಷದ ಹಿಂದೆಯೇ ಆತ ಬಾಂಬ್ ತಯಾರಿಗೆ ಸ್ಕೆಚ್ ಹಾಕುತ್ತಿದ್ದನೇ? ಮುಂತಾದ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. |
ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚಲಿದೆ ಬಿಸಿಲಿನ ಬೇಗೆ! | Kannadamma |
Home ರಾಷ್ಟ್ರೀಯ ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚಲಿದೆ ಬಿಸಿಲಿನ ಬೇಗೆ! |
ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚಲಿದೆ ಬಿಸಿಲಿನ ಬೇಗೆ! |
ನವದೆಹಲಿ: ಈ ಬಾರಿಯ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಬಿಸಿಲ ಬೇಗೆ ಏರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. |
ಮುಂಬರುವ ಬೇಸಿಗೆಯಲ್ಲಿ ಸಾಧಾರಣ ತಾಪಮಾನ ಇರಲಿದೆ ಎಂದು ನೀರಿಕ್ಷಿಸಲಾಗಿತ್ತು, ಆದರೆ ಪೂರ್ವದ ಉಪವಿಭಾಗಗಳಲ್ಲಿ ಮತ್ತು ಕೇಂದ್ರ ಹಾಗೂ ದೇಶದ ಹಲವು ಭಾಗಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ತಾಪಾಮಾನ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. |
ಆದರೆ ಕೆಲವು ಉಪ ವಿಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನ ಕಡಿಮೆ ಇರಲಿದೆ. ಜಮ್ಮು ಕಾಶ್ಮೀರ, ಪಂಜಾಬ್, ಹರ್ಯಾಣ, ಚಂಡಿಗಡ ದೆಹಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಬೇಗೆ ಕಾಡಲಿದೆ, ಸುಮಾರು 1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗಲಿದೆ. |
ಇನ್ನೂ ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ ಪೂರ್ವ ಮತ್ತು ಪಶ್ಷಿಮ ರಾಜಸ್ಥಾನಗಳಲ್ಲಿ 0 ಡಿಗ್ರಿ ಸೆಲ್ಸಿಯಸ್ ನಿಂದ 1 ಡಿಗ್ರಿ ವರೆಗೆ ತಾಪಮಾನ ಏರಲಿದೆ ಎಂದು ಹೇಳಲಾಗಿದೆ. 2017 ಅತಿ ಹೆಚ್ಚು ತಾಪಮಾನದ ವರ್ಷ ಎಂದು ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. |
ರಾಜಕೀಯ ಗುರು ಅಡ್ವಾಣಿಗೆ ಅವಮಾನ ಮಾಡಿದ ಶಿಷ್ಯ ಮೋದಿ : ವಿಡಿಯೋ Viral |
March 10, 2018 Devu Pattar 0 Comments advani, agarthala, guru, namaskar, political, Tripura, video, VIRAL |
ಅಗರ್ತಲಾ: ತ್ರಿಪುರಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಶುಕ್ರವಾರ ನಡೆದ ಸಮಾರಂಭದಲ್ಲಿ ತ್ರಿಪುರಾದ ನೂತನ ಸಿಎಂ ಆಗಿ ಬಿಪ್ಲಬ್ ದೇಬ್ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲೇ ಇದ್ದ ಅಮಿತ್ ಶಾ, ರಾಜ್ನಾಥ್ ಸಿಂಗ್ ಅವರಿಗೆ ಕೈ ಮುಗಿದು ನಮಸ್ಕರಿಸಿದರು. ನಂತರ ನಿಂತಿದ್ದ ಅಡ್ವಾಣಿ, ಮೋದಿಯವರಿಗೆ ಕೈ ... |
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಎಲ್ಲರಿಗೂ ನಮಸ್ಕರಿಸಿ, ತನ್ನ ಗುರುವಿಗೆ ನಮಸ್ಕರಿಸದೆ, ಕನಿಷ್ಠ ಪಕ್ಷ ಅವರತ್ತ ಮುಖ ತಿರುಗಿಸದೇ ನಡೆದ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಒಂದೆಡೆ ಬಿಜೆಪಿ ಕಾರ್ಯಕರ್ತರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಮೋದಿ ಕಾಂಗ್ರೆಸ್ಸಿಗರ ಬಾಯಿಗೆ ಆಹಾರವಾಗಿದ್ದಾರೆ. |
ಅಡ್ವಾಣಿಯವರ ಕೃಪಾಕಟಾಕ್ಷದಿಂದ ರಾಜಕೀಯ ರಂಗದಲ್ಲಿ ಬೆಳೆದು ಬಂದ ನರೇಂದ್ರ ಮೋದಿ ಬಿಜೆಪಿಯ ಭೀಷ್ಮನಿಗೆ ಈ ರೀತಿ ಅವಮಾನಿಸಬಾರದಿತ್ತು ಎಂದು ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. |
ಕುಂದಾಪುರದ ಮುದೂರಿನಲ್ಲಿ ನೂರಾರು ಎಕ್ರೆ ದಲಿತರ ಭೂಮಿ ಕಬಳಿಕೆ – Kundapra.com ಕುಂದಾಪ್ರ ಡಾಟ್ ಕಾಂ |
ಕುಂದಾಪುರದ ಮುದೂರಿನಲ್ಲಿ ನೂರಾರು ಎಕ್ರೆ ದಲಿತರ ಭೂಮಿ ಕಬಳಿಕೆ |
ಕುಂದಾಪುರ : ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಸುಮಾರು 362 ಎಕ್ರೆ ದಲಿತರಿಗೆ ಮೀಸಲಿಟ್ಟ ಸರಕಾರಿ ಭೂಮಿ ಕಬಳಿಕೆ ಮಾಡಿರುವ ಬಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಬೈಂದೂರು ವಿಶೇಷ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. |
ಭೂಮಾಲಿಕರೊಬ್ಬರು 400 ಎಕ್ರೆ ಖಾಸಗಿ ಭೂಮಿ ಖರಿದಿಸುವ ನೆಪದಲ್ಲಿ ಬಡ ದಲಿತ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ಮೀಸಲಿಟ್ಟ 362ಎಕ್ರೆ ಸರಕಾರಿ ಭೂಮಿ ವಶಪಡಿಸಿ ಕೊಂಡಿರುವುದು ಖಚಿತಪಟ್ಟದೆ, ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ 362 ಎಕ್ರೆ ಭೂಮಿ ಸರಕಾರಿ ಹೆಚ್ಚುವರಿ ಭೂಮಿಯೆಂದು ಪರಿಗಣಿಸಿ 1982-83 ರಲ್ಲಿ ಬಡ ದಲಿತ,ಮತ್ತು ಇತರ ಹಿಂದುಳಿದ ವರ್ಗದ 59 ಬಡ ಕುಟುಂ... |
ಇದೀಗ ಖಾಸಗಿ ಭೂಮಿ ಖರಿದಿಸುವ ಹೆಸರಿನಲ್ಲಿ ೫೯ ಬಡ ಕುಟುಂಬಗಳಿಗೆ ಮೀಸಲಿಟ್ಟ ನೂರಾರು ಎಕ್ರೆ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಲ್ಲದೆ ಕೋಟ್ಯಾಂತರ ರೂಪಾಯಿ ಬಲೆಬಾಳುವ ಮರಗಳನ್ನು ಕಡಿದು ನಾಶ ಮಾಡಲಾಗಿದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಾಗಲಿ, ಜವಬ್ದಾರಿಯುತ ಜನ ಪ್ರತಿನಿದಿಗಳಾಗಲಿ ಇಷ್ಟೊಂದು ಭಾರಿ ಭೂಹಗರಣ ನಡೆದಿದ್ದರೂ ದ್ವನಿಯೆತ್ತದೆ ಇರುದು ಹಲವು ಸಂಶಯಗಳಿಗೆ ಕಾರಣವಾಗಿದೆ ಕನಾ೯ಟಕ ರಾಜ... |
ಮಲೆನಾಡ ತಪ್ಪಲಿನಲ್ಲಿ ತಮ್ಮ ಬದುಕನ್ನ ಕಟ್ಟಕೊಂಡು ಬದುಕುವ ಬಡಜನರ ಹಕ್ಕನ್ನು ಈ ರೀತಿಯಾಗಿ ನಿರ್ಲಕ್ಷ್ಯ ತೋರಿದಲ್ಲಿ ತಕ್ಷಣವೇ ದಲಿತರ ಭೂಮಿ ಅತಿಕ್ರಮಣ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುದೆಂದು ಕರ್ನಾಟಕ ರಾಜ್ಯ ದಲಿತ ಸಂಘಷ೯ ಸಮಿತಿ ಉಡುಪಿ ಜಿಲ್ಲಾ ಸಮಿತಿ ಮುಖಂಡ ವಾಸುದೇವ ಮುದೂರು, ಮಂಜುನಾಥ ಗಿಳಿಯಾರು, ಶಾಮ್ ರಾಜ್ ಬಿತಿ೯, ಜೈಯನ್ ಮಲ್ಪೆ, ರಾಜೀನಾಮೆ ಬೆಟ್ಟಿನ ಮನೆ.ಜಂಟಿ ಪ... |
ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರ ಪ್ರತಿಭಟನೆ congress protest against farm laws | TV9 Kannada |
Home » Latest News » ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರ ಪ್ರತಿಭಟನೆ |
ಚಳುವಳಿ ಹತ್ತಿಕ್ಕಿದರೆ ಅದು ಬಿಜೆಪಿಗೆ ತಿರುಗುಬಾಣವಾಗಲಿದೆ. ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ರೈತರು ಮನಸ್ಸು ಮಾಡಿದರೆ ಸರ್ಕಾರ ಕಿತ್ತೊಗೆಯುತ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. |
Published On - 17:15 PM, 20 Jan 2021 |
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ |
ಬೆಂಗಳೂರು: ಕೃಷಿ ಕಾಯ್ದೆ ಮತ್ತು ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ಪ್ರಮುಖ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಇನ್ನಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ. |
ಫ್ರೀಡಂಪಾರ್ಕ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಅಪರೂಪದ ಹೋರಾಟಕ್ಕೆ ಎಲ್ಲರೂ ಸಾಕ್ಷಿಯಾಗಿದ್ದೀರಿ, ಆ ಮೂಲಕ ರಾಷ್ಟ್ರಕ್ಕೆ, ರಾಜ್ಯಕ್ಕೆ ಒಂದು ಸಂದೇಶವನ್ನು ನೀಡಿದ್ದೀರಿ. ಜನವರಿ 15ರಂದೇ ಕಿಸಾನ್ ಅಧಿಕಾರ ದಿನ ಮಾಡಬೇಕಿತ್ತು. ರಾಜ್ಯದ ರೈತರಿಗೆ ಸಂಕ್ರಾಂತಿ ವಿಶೇಷವಾದ ದಿನ. ಅವರ ಬದುಕು ಹಸನು ಮಾಡುವ ವಸ್ತುಗಳನ್ನು ಪೂಜಿಸುವ ದಿನ. ಹೀಗ... |
ರಾಷ್ಟ್ರದ ಸಮಸ್ಯೆಯ ಬಗ್ಗೆ ಮತ್ತು 3 ಕರಾಳ ಶಾಸನಗಳ ವಿರುದ್ಧ ಧ್ವನಿ ಎತ್ತಿ, ರೈತರು, ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಗಳನ್ನು ಎಲ್ಲರಿಗೂ ತಿಳಿಸಬೇಕು. ಇಂದು ನೀವೆಲ್ಲರೂ ಇತಿಹಾಸದ ಪುಟ ಸೇರುವಂಥ ಕೆಲಸ ಮಾಡಿದ್ದೀರಿ. ದೇಶಕ್ಕೆ ಮಾಡಿದ ತ್ಯಾಗ, ಅನ್ನದಾತನಿಗೆ ಕೊಟ್ಟ ಶಕ್ತಿ ಎಂದು ಫ್ರೀಡಂಪಾರ್ಕ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು. |
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನವದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ನಾವು ಇಂದು ಹೋರಾಟ ಮಾಡ್ತಿದ್ದೇವೆ. ರಾಜ್ಯ ಸರ್ಕಾರ ಚಳುವಳಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಚಳುವಳಿ ಹತ್ತಿಕ್ಕಿದರೆ ಅದು ಬಿಜೆಪಿಗೆ ತಿರುಗುಬಾಣವಾಗಲಿದೆ. ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ.ರೈತರು ಮನಸ್ಸು ಮಾಡಿದರೆ ಸರ್ಕಾರ ಕಿತ್ತೊಗೆಯುತ್ತಾರೆ ಎಂದು ಆ... |
ದೇಶದ ರೈತರು ಮೋದಿ ಸರ್ಕಾರ ತೆಗೆದುಹಾಕಲು ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರ, ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. |
ಯೋಗಿ ಸರ್ಕಾರಕ್ಕೆ ಆಘಾತ: ಕೆಟ್ಟ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಯುಪಿ ನಂ.1 | Uttar Pradesh Yogi's Govt is Worst, Kerala is Best: Here Look out Bengaluru Think Tank Report - Kannada Oneindia |
ದಾಖಲೆ ಮುರಿದ ಜಿಎಸ್ಟಿ ಸಂಗ್ರಹ: ಒಂದು ತಿಂಗಳಲ್ಲಿ 1.68 ಲಕ್ಷ ಕೋಟಿ ಆದಾಯ |
ಉತ್ತರ ಪತ್ರಿಕೆ ಪ್ರಮಾಣೀಕೃತ ಪ್ರತಿ ನೀಡುವ ವಿಚಾರ: ರಾಜ್ಯ ಸರ್ಕಾರಕ್ಕೆ ಮುಖಭಂಗ |
GST : 143 ವಸ್ತುಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಅಭಿಪ್ರಾಯ ಕೋರಿದ ಜಿಎಸ್ಟಿ ಕೌನ್ಸಿಲ್: ಯಾವೆಲ್ಲಾ ವಸ್ತುಗಳು? |
GST : ಜಿಎಸ್ಟಿ ತೆರಿಗೆ ಸ್ಲ್ಯಾಬ್ ಏರಿಕೆ ಆಗುತ್ತಾ? |
BMTC: ದರ ಏರಿಕೆ ಶಾಕ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ |
14 min ago ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ |
36 min ago ಅಂತರರಾಷ್ಟ್ರೀಯ ಚಹಾ ದಿನ 2022: ಮಹತ್ವ, ಇತಿಹಾಸ ತಿಳಿಯಿರಿ |
| Updated: Friday, November 5, 2021, 0:05 [IST] |
ಲಕ್ನೋ, ನವೆಂಬರ್ 4: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆಘಾತ ನೀಡುವಂತಹ ವರದಿಯೊಂದು ಹೊರ ಬಿದ್ದಿದೆ. ದೇಶದಲ್ಲಿ ಅತ್ಯಂತ ಕೆಟ್ಟ ಆಡಳಿತವನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಇದೇ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. |
ಇತ್ತೀಚಿನ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಪ್ರಕಾರ, ಬೆಂಗಳೂರು ಮೂಲದ ಥಿಂಕ್-ಟ್ಯಾಂಕ್ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಸಿದ್ಧಪಡಿಸಿದ ರಾಜ್ಯಗಳ ಆಡಳಿತದ ಅಳತೆಗೋಲಿನ ಪ್ರಕಾರ, ಕಳಪೆ ಗುಣಮಟ್ಟದ ಆಡಳಿತದಿಂದಾಗಿ ಉತ್ತರ ಪ್ರದೇಶವು ಪಟ್ಟಿಯಲ್ಲಿ ಕೊನೆಯ(18ನೇ) ಸ್ಥಾನವನ್ನು ಪಡೆದುಕೊಂಡಿದೆ. |
ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ! |
ಈ ಸೂಚ್ಯಂಕವು ಮೂರು ವಿಶಾಲ ಅಂಶಗಳನ್ನು ಹೊಂದಿದ್ದು, ರಾಜ್ಯದ ಅಭಿವೃದ್ಧಿ, ನ್ಯಾಯ ಮತ್ತು ಸುಸ್ಥಿರತೆಯನ್ನು ಆಧರಿಸಿದ 43 ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ. ಐದು ವರ್ಷಗಳ ಹಿಂದೆ PAC ಸೂಚ್ಯಂಕವನ್ನು ಪ್ರಕಟಿಸಲು ಪ್ರಾರಂಭಿಸಿದ್ದು, ಕೇರಳವು ಮತ್ತೊಮ್ಮೆ ಅತ್ಯುತ್ತಮ ಆಡಳಿತವನ್ನು ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. |
ಉತ್ತರ ಪ್ರದೇಶದಲ್ಲಿ ಕೆಟ್ಟ ಆಡಳಿತದ ಅವಧಿ: |
ಈ ಮೊದಲು ಉತ್ತರ ಪ್ರದೇಶವು ಯಾವಾಗಲೂ ಆಡಳಿತ ಕೋಷ್ಟಕದ ಕೆಳಭಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ 2016ರಲ್ಲಿ, PAC ಶ್ರೇಯಾಂಕಗಳ ಮೊದಲ ಆವೃತ್ತಿಯನ್ನು ಪ್ರಾರಂಭಿಸಿದಾಗ ಉತ್ತರ ಪ್ರದೇಶವು 12ನೇ ಸ್ಥಾನದಲ್ಲಿತ್ತು. ಆ ಸಮಯದಲ್ಲಿ PAC ತಮ್ಮ ವಿಶ್ಲೇಷಣೆಯಲ್ಲಿ ತೆಲಂಗಾಣವನ್ನು ಸೇರಿಸಿರಲಿಲ್ಲ. ಆಗ ಉತ್ತರ ಪ್ರದೇಶ ಸರ್ಕಾರದ ಅಂಕಗಳು ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರಕ್ಕಿಂ... |
2017ರಲ್ಲಿ ಉತ್ತರ ಪ್ರದೇಶವು ಪಟ್ಟಿಯಲ್ಲಿ 14ನೇ ಸ್ಥಾನಕ್ಕೆ ಕುಸಿಯಿತು. 2018 ರಲ್ಲಿ ಅದೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿತ್ತು. ಆದರೆ 2019ರಲ್ಲಿ ಉತ್ತರ ಪ್ರದೇಶ 17ನೇ ಸ್ಥಾನದಲ್ಲಿದ್ದಾಗ ಒಡಿಶಾಕ್ಕಿಂತ ಸ್ವಲ್ಪ ಮುಂದಿರುವಾಗ ಅದು ಮತ್ತೆ ಕುಸಿಯಿತು. 2020ರಿಂದ ಉತ್ತರ ಪ್ರದೇಶವು ಕೊನೆಯ ಸ್ಥಾನದಲ್ಲೇ ಗುರುತಿಸಿಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಡಿ ಉತ್ತರ ಪ್ರದೇಶವ... |
ಉತ್ತರ ಪ್ರದೇಶ ಸರ್ಕಾರ ಏಕೆ ಕೆಟ್ಟದಾಗಿದೆ? |
ಮೊದಲ ವರದಿ ಬಂದ ನಂತರ PACಯು ರಾಜ್ಯಗಳಿಗೆ ಶ್ರೇಯಾಂಕ ನೀಡುವ ವಿಧಾನವನ್ನು ಬದಲಿಸಿಕೊಂಡಿತು. 2016ರಲ್ಲಿ ವರದಿಯು 10 ವಿಷಯಗಳ ಆಧಾರದಲ್ಲಿ ಗುರುತಿಸಲಾದ 68 ಸೂಚಕಗಳ ಮೇಲೆ ನಿರ್ಧಾರವಾಗಿದ್ದು, ತದನಂತರದಲ್ಲಿ ಅದನ್ನು ಮೂರು ಆಧಾರ ಸ್ತಂಭಗಳಾದ ವಿಶಾಲ ಅಂಶಗಳ 43 ಸೂಚಕಗಳ ಮೇಲೆ ನಿರ್ಧರಿಸಲು ತೀರ್ಮಾನಿಸಲಾಯಿತು. |
ಈ ಹಿಂದೆ 2016 ರಲ್ಲಿ, ಉತ್ತರ ಪ್ರದೇಶವು ಹಣಕಾಸಿನ ನಿರ್ವಹಣೆಯಲ್ಲಿ ನಂಬರ್ 1 ಸ್ಥಾನವನ್ನು ಪಡೆದಿತ್ತು. ಅದು ಒಂದು ರಾಜ್ಯವು ಅಭಿವೃದ್ಧಿಗೆ (ತಲಾವಾರು) ಹೇಗೆ ಖರ್ಚು ಮಾಡಿದೆ. ಹಣಕಾಸಿನ ಕೊರತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಹ ಹಣಕಾಸಿನ ಕಾರ್ಯಕ್ಷಮತೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಆಧರಿಸಿತ್ತು. ಅಗತ್ಯ ಮೂಲಸೌಕರ್ಯ, ಸಾಮಾಜಿಕ ರಕ್ಷಣೆ, ನ್ಯಾಯದ ವಿತರಣೆ, ಪಾರದರ್ಶಕತೆ ... |
PAC ಮಾನದಂಡದಲ್ಲಿ ಬದಲಾವಣೆ: |
2019 ರಿಂದ ಸೂಚ್ಯಂಕವು ಅಭಿವೃದ್ಧಿ, ನ್ಯಾಯ ಮತ್ತು ಸುಸ್ಥಿರತೆ ಎಂಬ ಮೂರು ವಿಶಾಲ ಅಂಶಗಳನ್ನು ಕೇಂದ್ರೀಕರಿಸುವುದಕ್ಕೆ ಪ್ರಾರಂಭಿಸಿತು. ನ್ಯಾಯ ಮತ್ತು ಸುಸ್ಥಿರತೆಯ ನಿಯತ ಅಂಕಗಳಲ್ಲಿ ದೊಡ್ಡ ರಾಜ್ಯ ಎನಿಸಿರುವ ಉತ್ತರ ಪ್ರದೇಶವು ಈ ವರ್ಷ ಕೊನೆಯ ಸ್ಥಾನದಲ್ಲಿದೆ. |
ಪ್ರತಿ ರಾಜ್ಯಗಳಿಗೆ ನ್ಯಾಯ ಅಂಕಗಳು ಐದು ವಿಷಯಗಳ ಮೇಲೆ ಆಧಾರಿತವಾಗಿವೆ. ಧ್ವನಿ ಮತ್ತು ಹೊಣೆಗಾರಿಕೆಯ ಸಾಮಾಜಿಕ ರಕ್ಷಣೆ, ಅಪೌಷ್ಟಿಕತೆ, ಅಧಿಕಾರದಲ್ಲಿ ಮಹಿಳಾ ಪ್ರಾತಿನಿಧ್ಯ, ನೈಜ ವೇತನಗಳು ಮತ್ತು ಕೊಳೆಗೇರಿ ಜನಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಶಿಶು ಮರಣ ಪ್ರಮಾಣ, ಗ್ರಾಮೀಣ ಋಣಭಾರ, ಅಭಾವದ ಬಗ್ಗೆ ಸರ್ಕಾರದ ಪರಿಣಾಮಕಾರಿತ್ವ, ನರಹತ್ಯೆ, ಜೈಲುಗಳಲ್ಲಿ ಶಿಕ್ಷೆಯಿಲ್ಲದ ಬಂಧಿತರು, ... |
ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ: |
"ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶವು ವರ್ಷಗಳಿಂದ ಕೆಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯವಾಗಿ ಗುರುತಿಸಿಕೊಂಡಿದೆ. ರಾಜ್ಯವು ಎಸ್ಡಿಜಿಗಳು (ಸುಸ್ಥಿರ ಅಭಿವೃದ್ಧಿ ಗುರಿಗಳು) 5 (ಲಿಂಗ ಸಮಾನತೆ), 3 (ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ) ಮತ್ತು 10 (ಕಡಿಮೆಯಾದ ಅಸಮಾನತೆಗಳು) ಅಡಿಯಲ್ಲಿ ಶ್ರೇಯಾಂಕಗಳ ಕೆಳಭಾಗದಲ್ಲಿ ಸ್ಥಾನ ಪಡೆದಿದೆ, "ಎಂದು ವರದಿ ಹೇಳಿದೆ. ಉತ್ತರ ಪ್ರದೇಶ... |
ಅಪರಾಧ ಕೃತ್ಯ, ವರದಕ್ಷಿಣೆ ಕಿರುಕುಳ: |
"ಈ ಎಸ್ಡಿಜಿಗಳ ಹೊರತಾಗಿ, 2019ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 2410 ವರದಕ್ಷಿಣೆ ಕಿರುಕುಳ ಪ್ರಕರಣಗಳು ವರದಿಯಾದರೆ, ಈ ಪೈಕಿ 244 ಪ್ರಕರಣಗಳು ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ವರದಿಯಾಗಿರುತ್ತವೆ. ಆದ್ದರಿಂದ ವರದಕ್ಷಿಣ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಜ್ಯವು ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿದ... |
ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ವಿರುದ್ಧದ ಅಪರಾಧಗಳ ದರವು ಶೇ. 63.6% ರಷ್ಟು ದಾಖಲಾಗಿದೆ. ಶಿಶು ಮರಣವು ಶೇ.64ರಷ್ಟು ಹೆಚ್ಚಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರಾಜ್ಯದ ಹೆಚ್ಚಿನ ಕುಂಠಿತ (46.3%), ಕ್ಷೀಣಿಸುವಿಕೆ (17.9%) ಮತ್ತು ಕಡಿಮೆ ತೂಕ (39.5%) ಇದಕ್ಕೆ ಕಾರಣವಾಗಿದೆ. |
ನಿಯತಾಂಕಗಳ ಸ್ಕೋರ್ ಎಷ್ಟಿದೆ?: |
ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಮಾಲಿನ್ಯ ಮತ್ತು ಭ್ರಷ್ಟಾಚಾರದ ಮೇಲಿನ ನಿಯಂತ್ರಣದ ಆಧಾರದ ಮೇಲೆ ನಿಯತಾಂಕಗಳನ್ನು ಸ್ಕೋರ್ ಮಾಡಲಾಗಿದೆ. "ಸುಸ್ಥಿರತೆಯ ಆಧಾರದಲ್ಲಿ ಉತ್ತರ ಪ್ರದೇಶವು ಕೊನೆಯ ಸ್ಥಾನದಲ್ಲಿದೆ. SDG 11 (ಸುಸ್ಥಿರ ನಗರಗಳು ಮತ್ತು ಸಮುದಾಯಗಳು)ನಲ್ಲಿ ಕೊನೆಯದಾಗಿ ಎರಡನೇ ಸ್ಥಾನದಲ್ಲಿದ್ದು, ಕಾರ್ಯಕ್ಷಮತೆ ಗಮನಾರ್ಹವಾಗಿ ಇಳಿಕೆಯಾಗಲು ಕಾರಣವಾಗಿದೆ," ಎಂದು ವರದಿ ಹೇಳುತ್ತದೆ. |
ಎಸ್ಡಿಜಿ 11 ಮಾತ್ರ ರಾಜ್ಯದ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ಹೇಳಿದೆ. "ವಾರ್ಷಿಕ PM10 ಮಟ್ಟಗಳು 198, ವಾಯುಮಾಲಿನ್ಯವನ್ನು ಎದುರಿಸುವಲ್ಲಿ ಉತ್ತರ ಪ್ರದೇಶದ ಪ್ರಯತ್ನ ಹೆಚ್ಚು ಕಳವಳಕಾರಿ" ಎಂದು ಅದು ಹೇಳಿದೆ. ಉತ್ತರ ಪ್ರದೇಶವು ಬೆಳವಣಿಗೆಯ ನಿಯತಾಂಕದಲ್ಲಿ ನೆರೆಯ ಬಿಹಾರಕ್ಕಿಂತ ಒಂದು ಸ್ಥಾನ ಉತ್ತಮವಾಗಿದೆ. ಇದರ ಬೆಳವಣಿಗೆಯು ಹೆಚ್ಚಾಗಿ... |
ಹಿಜಾಬ್ ವಿವಾದ: ಮಧ್ಯಂತರ ಆದೇಶ ಉಲ್ಲಂಘಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ |
ಹಿಜಾಬ್, ಕೇಸರಿ ವಿವಾದ ಬೆಳೆಯಲು ಸರ್ಕಾರವೇ ಕಾರಣ; ಡಿಕೆಶಿ ಆರೋಪ |
ದೇವಾಲಯಗಳ ಸ್ವಾಯತ್ತತೆ, ಬಿಜೆಪಿ ಸರಕಾರ ಭಸ್ಮವಾಗಲಿದೆ; ಡಿ.ಕೆ. ಶಿವಕುಮಾರ್ |
ಬೆಳಗಾವಿ ಗಲಾಟೆ: ಎಂಇಎಸ್ ನಿಷೇಧಿಸಲು ಸರ್ಕಾರಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ |
ಸರ್ಕಾರದ ವಿರುದ್ಧ ಆಕ್ರೋಶಗೊಂಡು ವಾಲ್ಮೀಕಿ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ? |
state government uttar pradesh yogi adityanath pinarayi vijayan kerala india ರಾಜ್ಯ ಸರ್ಕಾರ ಯೋಗಿ ಆದಿತ್ಯನಾಥ್ ಕೇರಳ ಪಿಣರಾಯಿ ವಿಜಯನ್ ಭಾರತ |
ಫಾರ್ಮಾ ಕ್ಷೇತ್ರದ ಸ್ವಾವಲಂಬನೆಗೆ 25 ವರ್ಷಗಳ ರೂಪುರೇಷೆ ಅಗತ್ಯ : ಮಾಂಡವೀಯ - News13 |
News13 > ಸುದ್ದಿಗಳು > ರಾಷ್ಟ್ರೀಯ > ಫಾರ್ಮಾ ಕ್ಷೇತ್ರದ ಸ್ವಾವಲಂಬನೆಗೆ 25 ವರ್ಷಗಳ ರೂಪುರೇಷೆ ಅಗತ್ಯ : ಮಾಂಡವೀಯ |
ಫಾರ್ಮಾ ಕ್ಷೇತ್ರದ ಸ್ವಾವಲಂಬನೆಗೆ 25 ವರ್ಷಗಳ ರೂಪುರೇಷೆ ಅಗತ್ಯ : ಮಾಂಡವೀಯ |
ನವದೆಹಲಿ: ಭಾರತವನ್ನು ಫಾರ್ಮಾ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಮುಂದಿನ 25 ವರ್ಷಗಳಿಗೆ ರೂಪುರೇಷೆ ರೂಪಿಸುವ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಒತ್ತಿ ಹೇಳಿದ್ದಾರೆ. |
ನವದೆಹಲಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮಾಂಡವೀಯ, ಭಾರತವು ಜೆನೆರಿಕ್ ಔಷಧಿಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಮತ್ತು ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದೆ ಎಂದಿದ್ದಾರೆ. |
ಭಾರತವು ವಿಶ್ವದ ಹಲವು ದೇಶಗಳಿಗೆ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುತ್ತಿದೆ. ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಭಾರತದಲ್ಲಿ ಫಾರ್ಮಾ ಉದ್ಯಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. |
ನಮ್ಮ ಪಠ್ಯಕ್ರಮ ಮತ್ತು ಸಂಶೋಧನೆಯು ಕೈಗಾರಿಕೆಗಳ ಅಗತ್ಯಕ್ಕೆ ಹೊಂದಿಕೆಯಾಗಬೇಕು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನವೀನ ಪರಿಹಾರಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು. |
ದಾಖಲೆಯ ಸಮಯದಲ್ಲಿ ಕೋವಿಡ್-19 ಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿ ಬುದ್ಧಿಶಕ್ತಿ ಮತ್ತು ಮಾನವಶಕ್ತಿಯ ಕೊರತೆಯಿಲ್ಲ ಎಂದು ತೋರಿಸಿ ಕೊಟ್ಟಿದ್ದೇವೆ ಎಂದು ಮಾಂಡವೀಯ ಹೇಳಿದ್ದಾರೆ. |
ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಲಸಿಕೆ ಸಂಶೋಧನೆಗಾಗಿ 9 ಸಾವಿರ ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರ ಸಾಮರ್ಥ್ಯಗಳ ಮೇಲಿನ ನಂಬಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ. |
ಸಂಪುಟ ವಿಸ್ತರಣೆ Archives | epatrike |
Home Tags ಸಂಪುಟ ವಿಸ್ತರಣೆ |
ಸಂಪುಟ ವಿಸ್ತರಣೆ ಹೆಸರಲ್ಲಿ ದೋಸ್ತಿಗಳ ಸಂಕಟ ವಿಸ್ತರಣೆ: ವಿಜಯೇಂದ್ರ ವ್ಯಂಗ್ಯ |
ನಾವು ಆಪರೇಶನ್ ಕಮಲ ಮಾಡಲ್ಲ: ವಿಜಯೇಂದ್ರ ಗದಗ: ಸಂಪುಟ ವಿಸ್ತರಣೆ ಹೆಸರಲ್ಲಿ ರಾಜ್ಯಭಾರ ಮಾಡುತ್ತಿರುವ ದೋಸ್ತಿ ಸರಕಾರ ತನ್ನ ಸಂಕಟ ವಿಸ್ತರಣೆ ಮಾಡಿಕೊಂಡಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಅಧಿಕಾರಕ್ಕೆ... |
ಸರಕಾರ ಸುಭದ್ರ, ಯಾರೂ ಪಕ್ಷ ಬಿಡಲ್ಲ: ಪರಮೇಶ್ವರ |
ಅಸಮಾಧಾನ ಸಹಜ, ವಾರದಲ್ಲಿ ಎಲ್ಲ ಸರಹೋಗುತ್ತೆ: ಪರಮೇಶ್ವರ ತುಮಕೂರು: ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರವಾಗಿ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾದದ್ದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಅವರು ಹೇಳಿದರು. ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗದೇ ಹೋದವರಿಗೆ... |
ಕಾಂಗ್ರೆಸ್ನಲ್ಲಿ ಅತೃಪ್ತಿಯ ತಾರಕ, ರಮೇಶ್, ಸುಧಾಕರ್ ಕೊತಕೊತ |
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಮೇಶ್ ಜಾರಕಿಹೊಳಿ ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲಿಯೇ ನಿರೀಕ್ಷೆಯಂತೆ ಕಾಂಗ್ರೆಸ್ ಪಾಳೆಯದಲ್ಲಿ ಅತೃಪ್ತಿ ಸ್ಫೋಟಗೊಂಡಿದ್ದು, ರಮೇಶ್ ಜಾರಕಿಹೊಳಿ ಸೇರಿದಂತೆ ಸ್ಥಾನ ಕಳೆದುಕೊಂಡ ಹಲವು ಮುಖಂಡರು ತಮ್ಮ ಅಸಮಾಧಾನವನ್ನು... |
ಸಂಪುಟ ವಿಸ್ತರಣೆ: ಅತೃಪ್ತಿಯ ಜೇನುಗೂಡಿಗೆ ಕೈ ಹಾಕಿತೇ ಕಾಂಗ್ರೆಸ್ |
ಸಂಪುಟ: ಮತ್ತೆ ಭುಗಿಲೆದ್ದ ಅತೃಪ್ತಿ, ಸಭೆ ಸೇರಲು ಅತೃಪ್ತರ ನಿರ್ಧಾರ ಬೆಂಗಳೂರು: ಕಳೆದ ಆರು ತಿಂಗಳಿಂದ ಒಂದಿಲ್ಲೊಂದು ನೆಪ ಹೇಳುತ್ತ ಬಂದಿದ್ದ ಕಾಂಗ್ರೆಸ್ ಹೈಕಮಾಂಡ್ ಏಕಾಏಕಿ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಮೂಲಕ ಅತೃಪ್ತಿಯ... |
Subsets and Splits
No community queries yet
The top public SQL queries from the community will appear here once available.