text
stringlengths
0
61.5k
ಕಳೆದ ಮಾರ್ಚ್ ನಲ್ಲಿ ಗ್ಯಾಸ್ ಸಿಲಿಂಡರ್ ದರ ರೂ. 798 ಆಗಿದ್ದರೆ, ರೂ.216.71 ಸಬ್ಸಿಡಿ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಏಪ್ರಿಲ್ ನಲ್ಲಿ ರೂ.734.30 ದರಕ್ಕೆ ರೂ.146.24 ಸಬ್ಸಿಡಿ ದೊರಕಿತ್ತು. ಆದರೆ, ಆ ನಂತರದ ತಿಂಗಳಿನಿಂದ ನಯಾ ಪೈಸೆ ಸಬ್ಸಿಡಿ ಬ್ಯಾಂಕ್ ಖಾತೆಗೆ ಬಿದ್ದಿಲ್ಲ ಎನ್ನಲಾಗಿದೆ.
ತಿರುಪತಿ ತಿಮ್ಮಪ್ಪನ ಮಹಾ ಪವಾಡ ನಡೆದಿದೆ - Rastriya Khabar
ತಿರುಪತಿ ತಿಮ್ಮಪ್ಪನ ಮಹಾ ಪವಾಡ ನಡೆದಿದೆ
January 14, 2020 January 14, 2020 adminLeave a Comment on ತಿರುಪತಿ ತಿಮ್ಮಪ್ಪನ ಮಹಾ ಪವಾಡ ನಡೆದಿದೆ
ನಿಮಗೆ ತಿಳಿಯದ ತಿರುಪತಿ ತಿಮ್ಮಪ್ಪನ ಮಹಿಮೆ ಇಲ್ಲಿದೆ. ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಹಾಗೂ ಶೇಷ ನಾಗನಿಗೆ ಇರುವ ರಹಸ್ಯಕಾರಿ ಸಂಬಂಧ ಏನು ಗೊತ್ತಾ? ವರ್ಷಕ್ಕೆ ಒಮ್ಮೆ ಎಷ್ಟೋ ಜನ ತಿಮ್ಮಪ್ಪನ ದರ್ಶನ ಮೊರಗಿ ತಲೆ ಬೋಳಿಸಿಕೊಂಡು ಬರುತ್ತಾರೆ. ಆದರೆ ಎಷ್ಟೋ ಜನಕ್ಕೆ ತಿಮ್ಮಪ್ಪನ ಮಹಿಮೆ ಬಗ್ಗೆ ಗೊತ್ತೇ ಇಲ್ಲ ಬನ್ನಿ ನೋಡೋಣ. ಆಂಧ್ರ ಪ್ರದೇಶದ ತಿರೂಚಿನ ಚಿತ್ತುರಿನಲ್ಲಿ ತಿರುಪತಿ ಬೆಟ್ಟದಲ್ಲ...
ಇದು ಕೂಡ ಒಂದು ಈ ದೇವಾಲಯದಲ್ಲಿ ಬಾಗಿಲನ್ನು ತೆಗೆಯುವುದರಿಂದ ಹಿಡಿದು ದೇವರಿಗೆ ಅಭಿಷೇಕ ಆರತಿ ಮುಗಿಸಿ ಬಾಗಿಲನ್ನು ಮುಚ್ಚುವ ವರೆಗೂ ವಿಶೇಷ ಪಾರಂಪರಿಕ ವಿಧಿ ವಿಧಾನ ಇಲ್ಲಿ ಅನುಸರಿಸಲಾಗುತ್ತದೆ. ಇಲ್ಲಿ ಪೂಜೆ ಆಗಮ ಶಾಸ್ತ್ರದ ಪ್ರಕಾರ ನೆರವೇರುತ್ತದೆ. ಎಂಟು ಅಡಿ ಎತ್ತರದ ಶ್ರೀ ವೆಂಕಟೇಶ್ವರ ಮೂರ್ತಿ ಆನಂದ ನಿಲಯ ದಿವ್ಯ ವಿಮಾನ ಗುಮ್ಮಟದ ಕೆಳಗೆ ಗರ್ಭ ಗುಡಿಯಲ್ಲಿ ಭವ್ಯವಾಗಿ ನಿಂತಿದೆ. ತಿರುಪತಿ ...
ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳು ನಾಶ ಆಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ತಿಮ್ಮಪ್ಪನ ನೋಡಲು ಬರುವ ಭಕ್ತರು ವಿವಿಧ ಬಗೆಯ ಹರಕೆ ಸಲ್ಲಿಸುತ್ತಾರೆ ಅದರಲ್ಲಿ ಮುಡಿ ಹರಕೆ ಇಲ್ಲಿ ಸಾಮಾನ್ಯವಾಗಿ ಇರುತ್ತದೆ ಅಲ್ಲದೆ ಇಲ್ಲಿನ ಲಡ್ಡು ಪ್ರಸಾದ ಕೂಡ ತುಂಬಾ ಪ್ರಸಿದ್ಧ. ತಿರುಪತಿ ದರ್ಶನಕ್ಕೆ ಹೋದವರು ಲಡ್ಡು ತಂದು ಇಲ್ಲ ಎಂದರೆ ತಿರುಪತಿಗೆ ಹೋಗಿಯೇ ಇಲ್ಲ ಎನ್ನುವ ಭಾವ ಭಕ್ತರಲ್ಲಿ ಬರುತ್ತ...
'ಪವರ್' ಇಂಪ್ಯಾಕ್ಟ್ : ಕೊನೆಗೂ ಬಡಮಕ್ಕಳಿಗೆ ಸಿಕ್ತು ಆನ್​ಲೈನ್ ಶಿಕ್ಷಣ ಭಾಗ್ಯ..! - Power TV News
Home ರಾಜ್ಯ 'ಪವರ್' ಇಂಪ್ಯಾಕ್ಟ್ : ಕೊನೆಗೂ ಬಡಮಕ್ಕಳಿಗೆ ಸಿಕ್ತು ಆನ್​ಲೈನ್ ಶಿಕ್ಷಣ ಭಾಗ್ಯ..!
'ಪವರ್' ಇಂಪ್ಯಾಕ್ಟ್ : ಕೊನೆಗೂ ಬಡಮಕ್ಕಳಿಗೆ ಸಿಕ್ತು ಆನ್​ಲೈನ್ ಶಿಕ್ಷಣ ಭಾಗ್ಯ..!
ಮಂಗಳೂರು : ಚಂದನ ವಾಹಿನಿಯಲ್ಲಿ ಪ್ರಸಾರವಾಗುವ 'ಸೇತುಬಂಧ' ತರಗತಿಯಿಂದ ಹೊರಗೆ ಉಳಿದಿದ್ದ ಬಡ ಮಕ್ಕಳಿಬ್ಬರಿಗೆ ಇದೀಗ ತರಗತಿ ಆಲಿಸುವಂತಾಗಿದೆ. ಟಿವಿ, ಸ್ಮಾರ್ಟ್ ಫೋನ್ ಇಲ್ಲದೇ ಪರದಾಡುತ್ತಿದ್ದ, ಇ-ಎಜ್ಯುಕೇಶನ್ ನಿಂದ ಹೊರಗೆ ಉಳಿದಿದ್ದ ಕಡಬ ತಾಲೂಕಿನ ದೊಡ್ಡಕೊಪ್ಪ ವಿದ್ಯಾರ್ಥಿ ವರುಣ್ "ನಮಗೂ ಬೇರೆಯವರಂತೆ ಸೇತುಬಂಧ ತರಗತಿ ನೋಡುವಂತಾಗಬೇಕು" ಎಂದು 'ಪವರ್ ಟಿವಿ' ಮುಂದೆ ಹೇಳಿಕೊಂಡಿದ್ದರು.‌
ವರದಿ ಪ್ರಸಾರವಾಗುತ್ತಿದ್ದಂತೆ ಹಲವು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ಟಿವಿ, ಸ್ಮಾರ್ಟ್ ಫೋನ್, ರೀಡಿಂಗ್ ಟೇಬಲ್, ಧನ ಸಹಾಯವನ್ನೂ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೊಡ್ಡಕೊಪ್ಪ ನಿವಾಸಿ ಮೋನಪ್ಪ ಕುಂಬಾರ ಹಾಗೂ ಸುಶೀಲಾ ದಂಪತಿಯ 10 ನೇ ತರಗತಿಯ ವರುಣ್ ಹಾಗೂ 8 ನೇ ತರಗತಿಯ ಲಾವಣ್ಯ ಇದೀಗ ತಮ್ಮ ಮನೆಯಲ್ಲೇ ಚಂದನ ವಾಹಿನಿಯ 'ಸೇತುಬಂಧ' ಪಾಠ ಆಲಿಸುವಂತಹ‌ ಅವಕಾಶ ಲಭಿಸಿದೆ....
ಕಾಳಿದಾಸ ಕನ್ನಡ ಮೇಷ್ಟ್ರು ಪಾಠ ದಾಸ ಇಷ್ಟ ಪಟ್ರು! – Cinibuzz
ಗೀತ ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಕಾಳಿದಾಸ ಕನ್ನಡ ಮೇಷ್ಟ್ರು. ಈ ಸಿನಿಮಾ ಈಗ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಕನ್ನಡ ಮೇಷ್ಟ್ರು ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ತೂಗುದೀಪ ರಿಲೀಸ್ ಮಾಡಿದ್ದಾರೆ. ಈ ಟ್ರೇಲರನ್ನು ದಾಸ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಚಿತ್ರದ ಕುರಿತು ನಾಯಕನಟ ನವರಸನಾಯಕ ಜ...
ಕಾಳಿದಾಸ ಕನ್ನಡ ಮೇಷ್ಟ್ರು ಇದು ಮನೆಮನೆಯ ಕಥೆ. ಪ್ರತಿಯೊಬ್ಬರೂ ಸಹ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಾಗ ಮೇ ತಿಂಗಳಲ್ಲಿ ಅವರು ಅನುಭವಿಸುವಂತಹ ಬವಣೆ, ಬದುಕಿನ ಟೆನ್ಷನ್ನುಗಳಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದ್ಭುತವಾದ ಕಥೆಯನ್ನು ಮಾಡಿದ್ದಾರೆ. ಸೀರಿಯಸ್ ಆಗಿ ಹೇಳಿದರೆ ಜನ ಅದನ್ನು ಡೈಜೆಸ್ಟ್ ಮಾಡಿಕೊಳ್ಳೋದು ಕಷ್ಟ ಅಂತ, ನನ್ನನ್ನ ಇಟ್ಕೊಂಡು ಹಾಸ್ಯ ಮಿಶ್ರಿತವಾಗಿ ಈ ಸಿನಿಮಾ ರೂಪಿಸಿದ್ದ...
ನನ್ನ ಹೆಂಡತಿ ಮೂಲತಃ ಬೇರೆ ಭಾಷೆಯವಳು. ಆದರೆ ಕನ್ನಡ ಬಹಳ ಚೆನ್ನಾಗಿ ಮಾತಾಡ್ತಾಳೆ. ನನ್ನ ಮಕ್ಕಳೂ ಸಹ ಕನ್ನಡದಲ್ಲಿ ಬರೆದು ಡೈಲಾಗ್‌ಗಳನ್ನು ಹೇಳ್ತಾರೆ. ನನ್ನ ಸೊಸೆ ವಿದೇಶೀಯಳು. ಅವಳು ಸಹ ಕನ್ನಡವನ್ನು ಬಹಳ ಚೆನ್ನಾಗಿ ಕಲಿತು ನನ್ನೊಂದಿಗೆ ಮಾತಾಡ್ತಾಳೆ. ನನಗೆ ಇದರ ಬಗ್ಗೆ ಬಹಳ ಖುಷಿ ಇದೆ. ನಾವಿರೋ ಪರಿಸರದಲ್ಲಿ ೭-೮ ಜನಕ್ಕೆ ಕನ್ನಡ ಕಲಿಸಿದ್ರೆ ಸಾಕು. ಇಡೀ ರಾಜ್ಯಕ್ಕೆ ಕಲಿಸುವಂತ ಯೋಗ್ಯತೆ ಇರ...
ಭಾರತಕ್ಕೆ ಆಮ್ಲಜನಕ ಯೋಜನೆ (ಪ್ರಾಜೆಕ್ಟ್‌ ಓ2) - Canara Buzz
June 13, 2021 by Sachin Hegde Leave a Comment
ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕಕ್ಕಾಗಿ ಭಾರಿ ಬೇಡಿಕೆ ಕಂಡು ಬಂದಿತು. ಪ್ರಸ್ತುತ ಬೇಡಿಕೆಯನ್ನು ಪೂರೈಸುವ ಜೊತೆಗೆ, ಭವಿಷ್ಯದಲ್ಲಿ ನಮಗೆ ಸಮರ್ಪಕ ಪೂರೈಕೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಸಹ ಮುಖ್ಯವಾಗಿದೆ. ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ʻಭಾರತಕ್ಕೆ ಆಮ್ಲಜನಕ ಯೋಜನೆ'ಯು ('ಪ್...
ಸಾಂದ್ರಕಗಳು, ಆಮ್ಲಜನಕ ಘಟಕಗಳು, ವೆಂಟಿಲೇಟರ್‌ಗಳಂತಹ ಅಂತಿಮ ಉತ್ಪನ್ನಗಳ ಸ್ಥಾಪನೆಯಲ್ಲಿ ತೊಡಗಿದೆ. ಕೇವಲ ತಕ್ಷಣಕ್ಕೆ ಅಲ್ಪಾವಧಿಯ ಪರಿಹಾರವನ್ನು ಒದಗಿಸುವುದು ಮಾತ್ರವಲ್ಲದೆ, ದೀರ್ಘಕಾಲೀನ ಸನ್ನದ್ಧತೆಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಆಮ್ಲಜನಕ ಒಕ್ಕೂಟವು ಕೆಲಸ ಮಾಡುತ್ತಿದೆ.
ತಜ್ಞರ ಸಮಿತಿಯು ಭಾರತ ಮೂಲದ ತಯಾರಕರು, ನವೋದ್ಯಮಗಳು ಮತ್ತು ʻಎಂಎಸ್‌ಎಂಇ'ಗಳು ಉತ್ಪಾದಿಸುವ (ಎಫ್‌ಐಸಿಸಿಐ, ಎಂಇಎಸ್ಎ ಇತ್ಯಾದಿಗಳ ಸಹಭಾಗಿತ್ವದಲ್ಲಿ) ಆಕ್ಸಿಜನ್ ಘಟಕಗಳು, ಸಾಂದ್ರಕಗಳು ಮತ್ತು ವೆಂಟಿಲೇಟರ್‌ಗಳಂತಹ ನಿರ್ಣಾಯಕ ಉಪಕರಣಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಉತ್ಪಾದನಾ ಮತ್ತು ಪೂರೈಕೆ ಒಕ್ಕೂಟವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್); ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌(ಟ...
ಈ ಯೋಜನೆಯ ಬಗ್ಗೆ ಪ್ರಶ್ನೆಗಳಿಗೆ [email protected] ಗೆ ಬರೆಯಿರಿ.
Filed Under: National News Tagged With: industry-engagement, psa.gov.in/innovation-science-bharat, science-bharat, ಆಕ್ಸಿಜನ್ ಘಟಕಗಳು, ಐಐಟಿ ಕಾನ್ಪುರ, ಕಚ್ಚಾ ಪದಾರ್ಥಗಳ ಪೂರೈಕೆ, ಜಿಯೋಲೈಟ್‌ಗಳಂತಹ ಮುಖ್ಯವಾದ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌(ಟಿಸಿಇ), ಬೆಂಗಳೂರಿನ ಸಿ-ಕ್ಯಾಂಪ್, ಭಾರತ ಸರಕಾರದ ಪ್ರಧಾನ, ರಾಷ್ಟ್ರೀಯ ಆಮ್ಲಜನಕ ಒಕ್ಕೂಟ, ವೆಂಟಿಲೇಟರ್‌ಗಳಂತಹ ನಿರ...
ಮುಂಬೈನಲ್ಲಿ ಕಳೆದ 12 ವರ್ಷಗಳಲ್ಲೇ ದಾಖಲೆ ಮಳೆ | 'Typhoon-Like Weather'- Mumbai Braces For Heaviest Rain Since 2005 - Kannada Oneindia
ಮುಂಬೈನಲ್ಲಿ ಕಳೆದ 12 ವರ್ಷಗಳಲ್ಲೇ ದಾಖಲೆ ಮಳೆ
| Updated: Tuesday, August 29, 2017, 13:25 [IST]
ಮುಂಬೈ, ಆಗಸ್ಟ್ 29: ಕಳೆದ 12 ವರ್ಷಗಳಲ್ಲೇ ಸುರಿಯದಿರುವಷ್ಟು ದೊಡ್ಡ ಮಳೆಗೆ ಸಿಲುಕಿರುವ ಮುಂಬೈ ಮಹಾ ನಗರ, ಅಕ್ಷರಶಃ ತೊಯ್ದು ತೊಪ್ಪೆಯಾಗಿದೆಯಲ್ಲದೆ, ಜನ ಸಾಮಾನ್ಯರ ಬದುಕನ್ನು ಭಾರೀ ಮಟ್ಟದಲ್ಲಿ ಅಸ್ತವ್ಯಸ್ತಗೊಳಿಸಿದೆ.
ಇಡೀ ಮುಂಬೈನಲ್ಲಿ ಎಲ್ಲಿ ನೋಡಿದರೂ ನೀರೋ ನೀರು ಎಂಬಂತಾಗಿದೆ. ಮುಂಬೈ ನಗರ ಪ್ರವಾಹಕ್ಕೆ ಸಿಲುಕಿದೆ ಎಂಬಂತೆ ಗೋಚರಿಸುತ್ತಿದೆ. ಇಷ್ಟು ಪ್ರಮಾಣದಲ್ಲಿ ನೀರು ನಿಂತಿರುವುದನ್ನು ನೋಡಿದರೆ, ಟೈಫೂನ್ ಚಂಡಮಾರುತದ ಗಾಢವಾದ ಪರಿಣಾಮಗಳು ನೆನಪಾಗುತ್ತಿವೆ.
ಮಡಿಕೇರಿ, ಆಗುಂಬೆ ಸೇರಿ ರಾಜ್ಯಾದ್ಯಂತ ಧಾರಾಕಾರ ಮಳೆ
ರಸ್ತೆಗಳಲ್ಲಿ ಅಗಾಧ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಬಸ್, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ನೀರಿನಲ್ಲಿ ಭಾಗಶಃ ಮುಳುಗಿ ನಿಂತ ವಾಹನಗಳು, ಉದ್ದುದ್ದ ಟ್ರಾಫಿಕ್ ಜಾಮ್ ಗಳು ಕಂಡುಬರುತ್ತಿವೆ.
ಪ್ರಮುಖ ಪ್ರಾಂತ್ಯಗಳು ಜಲಾವೃತ
ವಾಣಿಜ್ಯ ನಗರದ ಪ್ರಮುಖ ಪ್ರಾಂತ್ಯಗಳಾದ ಸಿಯಾನ್, ದಾದರ್, ಕೇಂದ್ರೀಯ ಮುಂಬೈ, ಕುರ್ಲಾ, ಅಂಧೇರಿ ಮುಂತಾದ ಕಡೆ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ.
ನಿವಾಸಿಗಳ ನಿದ್ದೆಗೆಡಿಸಿದ ಮಳೆ
ಅಗಾಧ ಮಳೆ ಬಂದಾಗ ಎಲ್ಲಾ ನಗರಗಳಲ್ಲಿ ಆಗುವಂತೆ ಮುಂಬೈನಲ್ಲಿಯೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳ ನಿದ್ದೆಗೆಡಿಸಿದೆ ಈ ಮಳೆ. ಅಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳ ಬಾಳು ಗೋಳು ಎಂಬಂತಾಗಿದೆ.
ಅಗತ್ಯ ವಸ್ತುಗಳಿಗಾಗಿ ಪರದಾಟ
ಕಳೆದ 12 ಗಂಟೆಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲಿಯೂ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಜನರಿಗೆ ನಿತ್ಯ ಬಳಕೆಗೆ ಬೇಕಾದ ಹಾಲು, ತರಕಾರಿ ಸಿಗದೇ ಪರದಾಡುವಂತಾಗಿದೆ. ದೂರದ ಅಂಗಡಿಗೋ, ಮಾರುಕಟ್ಟೆಗೋ ಹೋಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರಲೂ ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಸೊಂಟದವರೆಗೆ ನಿಂತ ನೀರು ಇದಕ್ಕೆ ಅಡ್ಡಿ ಪಡಿಸುತ್ತಿದೆ. ಅಲ್ಲದೆ, ತರಕಾರಿ, ಸೊಪ್ಪು, ಹಣ್ಣು, ಹಂಪ...
ಎಲ್ಲೆಡೆಯೂ ಅಸ್ವಚ್ಛತೆ
ಅಗಾಧವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜನರು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ತಗ್ಗು ಪ್ರದೇಶಗಳಿಗೆ ನುಗ್ಗುತ್ತಿರುವ ಕೊಳಚೆ ನೀರು, ಕುಡಿಯುವ ನೀರಿನೊಂದಿಗೆ ಮಿಶ್ರವಾಗುತ್ತಿರುವ ಮಳೆ ನೀರು - ಈ ಎಲ್ಲವೂ ಜನರನ್ನು ಹೈರಾಣಾಸಿವೆ.
ಇನ್ನೂ 24 ಗಂಟೆ ಸುರಿಯಲಿದೆ ಮಳೆ
ಹವಾಮಾನ ಇಲಾಖೆಯ ಪ್ರಕಾರ, ಮುಂಬೈನಲ್ಲಿ ಸುರಿಯುತ್ತಿರುವ ಈ ಧಾರಾಕಾರ ಮಳೆಯು ಮುಂದಿನ 24 ಗಂಟೆಯವರೆಗೂ ಮುಂದುವರಿಯಲಿದೆ. ಇಲಾಖೆಯ ಈ ಮಾಹಿತಿಯು ಈಗಾಗಲೇ ಗಾಬರಿಗೊಂಡಿರುವ ಮುಂಬೈ ನಾಗರಿಕರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.
ಜನನಾಂಗ ಮಾರ್ಗ ಮತ್ತು ಲೈಂಗಿಕ ಮಾರ್ಗದ ಸೋಂಕುಗಳು - ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳು (ಎಸ್.ಟಿ.ಐ/ಆರ್.ಟಿ.ಐ) ಒಬ್ಬರಿಂದ ಒಬ್ಬರಿಗೆ ಹಲವಾರು ವಿದಗಳಿಂದ ಹರಡುತ್ತವೆ. ಸಿಪಿಲಸ್ ಮತ್ತು ಗೊನೋರಿಯಾ ಸೋಂಕುಗಳನ್ನೊಳಗೊಂಡಂತೆ 20 ತರಹದ ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳಿದ್ದು ಅವುಗಳಿಗೆ ಪರೀಕ್ಷೆ ಮತ್ತು ಚಿಕಿತ್ಸ್ಸೆಗಳ ತಿಳಿವಳಿಕೆಯ ಜೊತೆಗೆ ಮಾಹಿತಿಗಳನ್ನು ಡಿ.ಎಸ್.ಆರ್.ಸಿ ಕ್ಲಿನಿಕ್‍ಗಳ...
ನ್ಯಾಕೋವತಿಯಿಂದ ರಾಜ್ಯದಲ್ಲಿ ಒಟ್ಟು 143 ಕೇಂದ್ರಗಳಿಂದ ಎಸ್.ಟಿ.ಐ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳಲ್ಲಿ 54 ಡಿ.ಎಸ್.ಆರ್.ಸಿ ಕೇಂದ್ರಗಳಾದರೆ ಉಳಿದ 76 ಟಿ.ಐ ಎನ್.ಜಿ.ಓ ಕೇಂದ್ರಗಳಾಗಿರುತ್ತವೆ.
ಡೆಸಿಗ್ನೇಟೆಡ್ ಎಸ್.ಟಿ.ಐ./ಆರ್.ಟಿ.ಐ. ಸೆಂಟರ್ (ಡಿ.ಎಸ್.ಆರ್.ಸಿ) ಹಾಗೂ ಸ್ಟೇಟ್ ರೆಫೆರೆನ್ಸ್ ಸೆಂಟರ್ (ಎಸ್.ಆರ್.ಸಿ.) ಕೇಂದ್ರದ ಕಾರ್ಯನಿರ್ವಹಣೆ:
ಪ್ರತಿಯೊಂದು ಡಿಎಸ್‍ಆರ್‍ಸಿ ಕೇಂದ್ರಕ್ಕೆ ನ್ಯಾಕೋ ಮಾರ್ಗಸೂಚಿಯನ್ವಯ ಪೋಸ್ಟರ್‍ಗಳು, ಫ್ಲಿಪ್ ಬುಕ್‍ಗಳು, ಮತ್ತು ದಾಖಲಾತಿಗೆ ಸಂಬಂಧಿಸಿದ ವಹಿಗಳನ್ನು ಪೂರೈಸಲಾಗಿದ್ದು ಒಬ್ಬ ಆಪ್ತಸಮಾಲೋಚಕರು ಕಾಯನಿರ್ವಹಿಸುತ್ತಿರುತ್ತಾರೆ. ಆಪ್ತಸಮಾಲೋಚಕರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಲೈಂಗಿಕ ಸಂಪರ್ಕ ಸೋಂಕನ್ನು ನಿಯಂತ್ರಿಸುವುದಕ್ಕೋಸ್ಕರ ಮಾಹಿತಿ ನೀಡಿ, ಆಪ್ತಸಮಾಲೋಚನೆ ನಡೆಸಿ, ರೋಗಿಯ ಚಿಕಿತ್ಸೆ ನಿರೋದ...
ಪ್ರತಿ ಎಸ್.ಆರ್.ಸಿ ಕೇಂದ್ರಕ್ಕೆ ಒಬ್ಬ ಪ್ರಯೋಗಾಶಾಲ ತಂತ್ರಜ್ಞರನ್ನು ಒದಗಿಸಲಾಗಿದೆ. ಎಸ್‌ಟಿಐ / ಆರ್‌ಟಿಐಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ, ವೈರಲ್, ಪರಾವಲಂಬಿ ಮತ್ತು ಶಿಲೀಂಧ್ರ ರೋಗಕಾರಕಗಳಿಗೆ ರಾಜ್ಯ ಎಸ್‌ಟಿಐ ಪ್ರಯೋಗಾಲಯಗಳು ರೋಗನಿರ್ಣಯ ಪರೀಕ್ಷೆಗಳನ್ನು ಒದಗಿಸುತ್ತವೆ. ಎಲ್ಲಾ ಸಂಬಂಧಿತ ಸೌಲಭ್ಯಗಳಲ್ಲಿ ಸಿಫಿಲಿಸ್ ಸ್ಕ್ರೀನಿಂಗ್ಗಾಗಿ ಲ್ಯಾಬ್ ಬಾಹ್ಯ ಗುಣಮಟ್ಟದ ಭರವಸೆ ಕಾರ್ಯಕ್ರಮವನ್ನು...
ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್‍ಗಳ ಗುರುತು:
ನ್ಯಾಕೋ ಅನುದಾನದಡಿಯಲ್ಲಿರುವ ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್‍ಗಳನ್ನು "ಸುರಕ್ಷಾ ಕ್ಲಿನಿಕ್" ಎಂದು ಹೆಸರಿಸಲಾಗಿದೆ. ಡಿ.ಎಸ್.ಆರ್.ಸಿ ಕೇಂದ್ರಗಳು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಎಸ್.ಆರ್.ಸಿ ಕೇಂದ್ರಗಳು ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಾಜಿ ವಿಭಾಗದಲ್ಲಿ ಕಾಂiÀರ್iನಿರ್ವವಹಿಸುತ್ತಿದೆ, ಕಿಮ್ಸ್ ಹುಬ್ಬಳ್ಳಿ, ದಾರವ...
ಸ್ಪ೦ದನ: ಉಪನಿಷದ್ವಾಕ್ಕುಗಳು
ಉಪನಿಷದ್ವಾಕ್ಕುಗಳು
ಉಪನಿಷತ್ತು ತತ್ವಶಾಸ್ತ್ರದ ಮೇರು ಕೃತಿಯಾಗಿದೆ. ದಾರ್ಶನಿಕರು ದರ್ಶಿಸಿದ ಅಲೌಕಿಕ ಮತ್ತು ಸಮಾಜಿಕ ಉನ್ನತ ಮೌಲ್ಯಗಳ ದೀವಿಗೆ. ಸರಿ ಸುಮಾರು ೧೦೮ ಉಪನಿಷತ್ತುಗಳಿವೆ ಎ೦ದು ಹೇಳಲಾಗಿದೆಯಾದರೂ ಎಲ್ಲವೂ ಸ೦ಪಾದನೆಯಾಗಿಲ್ಲ. ಸ೦ಪಾದನೆಯಾದ ಉಪನಿಷತ್ತುಗಳೇ ಜೀವನ ಮೌಲ್ಯವನ್ನು ಮತ್ತು ನಮ್ಮ ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವ ಹೊತ್ತಗೆ. ಪ್ರಸ್ತುತ ತೈತ್ತರಿಯೋಪನಿಷತ್ತಿನ ಕೆಲವು ವಾಕ್ಕುಗಳನ್ನು ನಿಮ್ಮ ಮು...
ಈ ವಾಕ್ಕು ರಾಮಕೃಷ್ಣ ಮಠದವರು ಪ್ರಕಟಿಸಿದ 'ಸಸ್ವರವೇದ ಮ೦ತ್ರ' ದಲ್ಲಿ ದಶಶಾ೦ತಯ: ಎ೦ಬಲ್ಲಿ ಸೇರಿಕೊ೦ಡಿರುತ್ತದೆ, ಉಪನಿಷತ್ತುಗಳಲ್ಲಿ ಬರುವ ಶಾ೦ತಿಪಾಠಗಳು ಎಲ್ಲಾ ಗುರುಕುಲಗಳಲ್ಲಿ ಸಾಮಾನ್ಯವಾಗಿ ಹೇಳಿಕೊಡುತ್ತಿರುವ೦ತೆ ತೋರುತ್ತದೆ ಹಾಗಾಗಿ ಶಾ೦ತಿಪಾಠಗಳು ಇ೦ಥವೇ ಉಪನಿಷನಲ್ಲಿ ಮಾತ್ರ ಹೇಳಬೇಕೆ೦ಬ ನಿಬ೦ಧನೆಯಿಲ್ಲ.
ಶ೦ ನೋ ಮಿತ್ರ ಶ೦ ವರುಣಃ| ಶ೦ ನೋ ಭವತ್ವರ್ಯಮಾ| ಶ೦ ನೋ ಇ೦ದ್ರೋ ಬೃಹಸ್ಪತಿಃ| ಶ೦ ನೋ ವಿಷ್ಣು ರುರುಕ್ರಮಃ ನಮೋ ಬ್ರಹ್ಮಣೇ| ನಮಸ್ತೇ ವಾಯೋ| ತ್ವಮೇವ ಪ್ರತ್ಯಕ್ಷ೦ ಬ್ರಹ್ಮಾಸಿ| ತ್ವಮೇವ ಪ್ರತ್ಯಕ್ಷ೦ ಬ್ರಹ್ಮ ವದಿಷ್ಯಾಮಿ| ಋತ೦ ವಧಿಷ್ಯಾಮಿ| ಸತ್ಯ ವದಿಷ್ಯಾಮಿ| ತನ್ಮಾಮವತು| ತದ್ವಕ್ತಾರಮವತು| ಅವತು ಮಾಮ್ ಅವತು ವಕ್ತಾರಮ್| ಓ೦ ಶಾ೦ತು ಶಾ೦ತಿ ಶಾ೦ತಿಃ||
ಶ೦ ಎ೦ದರೆ ಮ೦ಗಳವೂ, ಸ೦ತೋಷವೂ, ಸುಖವೂ ಆಗಿದೆ. ಗುರು ಶಿಷ್ಯರಿಬ್ಬರೂ ತಮಗೆ ಮ೦ಗಳವನ್ನು೦ಟು ಮಾಡೆ೦ದು ಪ್ರಕೃತಿಯಲ್ಲಿ ಕೇಳಿಕೊಳ್ಳುತ್ತಾರೆ. ಯಾರು ಯಾರು ಮ೦ಗಳವನ್ನು೦ಟು ಮಾಡಬೇಕು, ಸೂರ್ಯನು, ವರುಣನು, ಆರ್ಯಮನು, ಇ೦ದ್ರನು, ಬೃಹಸ್ಪತಿಯು, ವಿಷ್ಣುವು, ಹೀಗೆ ಎಲ್ಲರೂ ಮ೦ಗಳನ್ನು೦ಟುಮಾಡಲಿ. ನಮ್ಮ ಅಭ್ಯಾಸದ ಕಾರ್ಯಕ್ಕೆ ಆಗಮಿಸುವ ಬ್ರಹ್ಮ, ವಾಯುಗಳಿಗೆ ನಮಸ್ಕರಿಸುತ್ತೇನೆ ಎನ್ನುತ್ತಾ ಅಭ್ಯಾಸಿಗಳು ಸ...
- ಫೆಬ್ರವರಿ 06, 2014
ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ.
ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು ವಚನ ಸಂಚಯವನ್ನು ಜನರಿಗೆ ತಲುಪಿಸುವ ಮೊದಲ ಹೆಜ್ಜೆಯಲ್ಲಿ ನಮ್ಮ ಕೈ ಹಿಡಿದವು.
ವಚನ ಸಂಚಯದ ಬೀಟಾ ಆವೃತ್ತಿಗೆ ಈ ವಾರ ವಚನಕಾರರನ್ನು ಮತ್ತು ಅವರ ಅಂಕಿತವನ್ನು ಹುಡುಕುವ ವ್ಯವಸ್ಥೆಗಳು ಸೇರಿಕೊಳ್ಳಲಿವೆ. ಕಠಿಣ ಪದಗಳ ಅರ್ಥಗಳನ್ನು ಸೇರಿಸುವ ಕೆಲಸ ನೆಡೆದಿದೆ.
ಟ್ರ್ಯಾಲಿ ಮೇಲೆತ್ತಿ ಟಿಪ್ಪರ್‌ ಓಡಿಸಿದ್ದಕ್ಕೆ ಟೀಸಿ, 12 ಕಂಬ ಧರೆಗೆ! | Udayavani – ಉದಯವಾಣಿ
Monday, 14 Jun 2021 | UPDATED: 11:39 PM IST
ಟ್ರ್ಯಾಲಿ ಮೇಲೆತ್ತಿ ಟಿಪ್ಪರ್‌ ಓಡಿಸಿದ್ದಕ್ಕೆ ಟೀಸಿ, 12 ಕಂಬ ಧರೆಗೆ!
Team Udayavani, Apr 28, 2019, 3:00 AM IST
ಹುಣಸೂರು: ಟಿಪ್ಪರ್‌ ಲಾರಿಯ ಹಿಂಬದಿಯ ಟ್ರ್ಯಾಲಿ(ಬಕೇಟ್‌) ಮೇಲೆತ್ತಿಕೊಂಡೇ ಓಡಿಸುತ್ತಿದ್ದ ಚಾಲಕನ ಬೇಜವಾಬ್ದಾರಿತನದಿಂದ ವಿದ್ಯುತ್‌ ತಂತಿಗೆ ಟಿಪ್ಪರ್‌ನ ಟ್ರ್ಯಾಲಿ ತಗುಲಿ ಒಂದು ವಿದ್ಯುತ್‌ ಪರಿವರ್ತಕ ಸೇರಿದಂತೆ 12 ಲೈಟ್‌ ಕಂಬಗಳು ನೆಲಕ್ಕುರುಳಿರುವ ಘಟನೆ ನಗರದ ಬೈಪಾಸ್‌ ರಸ್ತೆಯಲ್ಲಿ ಸಂಭವಿಸಿದೆ.
ಈ ವೇಳೆ ವಿದ್ಯುತ್‌ ಸ್ಥಗಿತಗೊಂಡಿದ್ದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಅದೃಷ್ಟವಶಾತ್‌ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ಟಿಪ್ಪರ್‌ ಲಾರಿಯು ಡೀಸೆಲ್‌ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಲಾರಿ ಹಿಂಬದಿಯ ಬಕೇಟ್‌ ಮೇಲೆತ್ತಿದ್ದಾನೆ.
ಚಾಲಕ ಇದನ್ನು ಕೆಳಗಿಳಿಸದೆ ನಿರ್ಲಕ್ಷ್ಯದಿಂದ ಅತೀ ವೇಗವಾಗಿ ಬರುತ್ತಿದ್ದ ವೇಳೆ ದೇವರಾಜ ಅರಸು ಪ್ರತಿಮೆ ಬಳಿಯ ರಸ್ತೆಯಲ್ಲಿ ಅಡ್ಡವಿರುವ 11 ಕೆ.ವಿ. ವಿದ್ಯುತ್‌ ಮಾರ್ಗದ ತಂತಿಗೆ ತಗುಲಿದೆ. ರಭಸಕ್ಕೆ ಒಮ್ಮೆಲೇ ಒಂದು ವಿದ್ಯುತ್‌ ಕಂಬ ವೈರ್‌ ಸಮೇತ ರಸ್ತೆಗೆ ಬೀಳುತ್ತಿದ್ದಂತೆ ವಿದ್ಯುತ್‌ ಪರಿವರ್ತಕ (ಟೀಸಿ) ಹಾಗೂ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಒಮ್ಮೆಲೆ ಧರೆಗುರುಳಿದ ತಕ್ಷಣವೇ ಲೈನ್‌ ಟ...
ಪ್ರಾಣಾಪಾಯದಿಂದ ಪಾರು: ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಗಾಬರಿಗೊಂಡು ಕಿರುಚಿಕೊಂಡಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುತ್ತಿದ್ದ ದನಗಾಹಿಯಂತೂ ಹೆದರಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
5.50 ಲಕ್ಷ ರೂ. ನಷ್ಟ: ವಿದ್ಯುತ್‌ ಪರಿವರ್ತಕಯನ್ನು ಕಾರ್ಯನಿರ್ವಹಿಸಲು ಸಮರ್ಥವಾಗಿದೆಯೇ ಎಂಬುದನ್ನು ತಪಾಸಣೆ ನಡೆಸಬೇಕಿದೆ. ಅಲ್ಲದೇ 12 ಕಂಬಗಳಿಗೆ ಹಾನಿಯಾಗಿದ್ದು, ಅಂದಾಜು 5.50 ಲಕ್ಷ ರೂ. ನಷ್ಟ ಉಂಟಾಗಿದೆ. ಘಟನೆ ಸಂಬಂಧ ಟಿಪ್ಪರ್‌ ಮಾಲಿಕ ಹಾಗೂ ಚಾಲಕನ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸೆಸ್ಕ್ ಎಇಇ ಸಿದ್ದಪ್ಪ ತಿಳಿಸಿದ್ದಾರೆ.
ಚಾಲಕನಿಗೆ ನ್ಯಾಯಾಂಗ ಬಂಧನ: ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಅಜಾಗರೂಕತೆಯಿಂದ ಟಿಪ್ಪರ್‌ ಚಾಲನೆ ಮಾಡಿ ಅನಾಹುತಕ್ಕೆ ಕಾರಣನಾದ ಚಾಲಕ ಹುಣಸೂರು ತಾಲೂಕು ಹಿಂಡಗುಡ್ಲು ನಿವಾಸಿ ನಾಗನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಎಸ್ಸೆ" ಮಹೇಶ್‌ ತಿಳಿಸಿದ್ದಾರೆ.
ಸ್ವಿಗ್ಗಿ, ಡಂಜೋ ಸಮವಸ್ತ್ರದಲ್ಲಿ ಡ್ರಗ್ಸ್ ಮಾರಾಟ: ಜಾಮೀನು ನಿರಾಕರಿಸಿದ ಹೈಕೋರ್ಟ್ | Karnataka High Court Denies Bail To Drug Peddlers in Dunzo, Swiggy uniforms - Kannada Oneindia
26 min ago ಮದುವೆಯಲ್ಲಿ ಕನ್ನಡ ಗೀತೆ ಹಾಕಿದ್ದಕ್ಕೆ ಕನ್ನಡಿಗರ ಮೇಲೆ ಎಂಇಎಸ್‌ ಕಾರ್ಯಕರ್ತರಿಂದ ಹಲ್ಲೆ
26 min ago ಆರ್ಯನ್‌ ಬಿಡುಗಡೆ: ಹತ್ತು ಅಂಶಗಳು
34 min ago ಆರ್‌ಎಸ್‌ಎಸ್‌ನವರೇನು ದ್ರಾವಿಡರೇ? ಮೂಲ ಭಾರತೀಯರೇ? ಸಿದ್ದರಾಮಯ್ಯ ಪ್ರಶ್ನೆ
ಸ್ವಿಗ್ಗಿ, ಡಂಜೋ ಸಮವಸ್ತ್ರದಲ್ಲಿ ಡ್ರಗ್ಸ್ ಮಾರಾಟ: ಜಾಮೀನು ನಿರಾಕರಿಸಿದ ಹೈಕೋರ್ಟ್
| Published: Saturday, January 29, 2022, 16:09 [IST]
ಬೆಂಗಳೂರು, ಜ.29: ಸ್ವಿಗ್ಗಿ ಮತ್ತು ಡುಂಜೋ ಸೇವೆ ನೀಡುವವರಂತೆ ಆ ಸಮವಸ್ತ್ರ ಧರಿಸಿಕೊಂಡು ಮಾದಕ ದ್ರವ್ಯಗಳ ಕಳ್ಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಮೂಲತಃ ಕೊಡಗು ಜಿಲ್ಲೆಯ ಅಬ್ದುಲ್ ರಜಾಕ್ ಮತ್ತು ಎಸ್.ಎಚ್. ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಲಿಸಿದ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
"ತನಿಖೆ ವೇಳೆ ಆರೋಪಿಗಳಿಂದ ಮಾದಕ ನಿಗ್ರಹ ದಳ(ಎನ್ ಸಿಬಿ) ಸಾಕಷ್ಟು ಎಟಿಎಂ ಕಾರ್ಡ್ ಗಳನ್ನು ಮತ್ತು ಹಣ ಠೇವಣಿ ಮಾಡುವ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಡಂಜೋ ಮತ್ತು ಸ್ವಿಗ್ಗಿ ಸೇವಾ ಪೂರೈಕೆದಾರರ ಹೆಸರಿನಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಿದ್ದಾರೆ. ಈ ಹಂತದಲ್ಲಿ ಎನ್‌ಸಿಬಿ ತಮ್ಮಿಂದ ಏನೂ ವಶಪಡಿಸಿಕೊಂಡಿಲ್ಲವೆಂಬ ಆರೋಪಿಗಳ ಹೇಳಿಕೆ ಆಧರಿಸಿ ಜಾಮೀನು ನೀಡಲಾಗದು'' ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಅರ್ಜಿದಾರರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ತಳ್ಳಿ ಹಾಕಲಾಗದು. ಡ್ರಗ್ ಪೆಡ್ಲಿಂಗ್ ಚಟುವಟಿಕೆ ಗಂಭೀರ ಅಪರಾಧವಾಗಿದ್ದು, ಅವುಗಳಲ್ಲಿ ತೊಡಗಿರುವವರ ಜಾಮೀನು ಅರ್ಜಿ ಪುರಸ್ಕರಿಸಲಾಗದು ಎಂದು ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿದೆ.
ಜಾಮೀನು ಅರ್ಜಿಯನ್ನು ವಿರೋಧಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ರಜಾಕ್ ಮತ್ತು ರಶೀದ್ ಇಬ್ಬರೂ ಸಣ್ಣ ಪ್ಯಾಕೇಟ್ ಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ರಜಾಕ್ ಖಾತೆಯಲ್ಲಿ ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದ ಹಣ ಠೇವಣಿ ಮಾಡಿರುವುದು ಆತ ಮಾದಕ ದ್ರವ್ಯ ಮಾರಾಟ ದಂಧೆಯಲ್ಲಿ ತೊಡಗಿರುವುದನ್ನು ದೃಢಪಡಿಸುತ್ತದೆ. ಇಬ್ಬರಿಬ್ಬರೂ ಕಾರ್ಡ್ ಬೋರ್ಡ್ ಬಾಕ್ಸ್ ಗಳಲ್ಲಿ ಮಾಡಿಕೊಂಡು ಡ...
ಪ್ರಕರಣದ ಹಿನ್ನೆಲೆ?
2021ರ ಸೆ.30ರಂದು ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ನಗರದ ಕುಂದಲಹಳ್ಳಿ ಬಳಿ ಕಾರನ್ನು ತಪಾಸಣೆಗೊಳಪಡಿಸಿದಾಗ ಆದರಲ್ಲಿ 136 ಕೆ.ಜಿ. 800 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗು ಮೂಲದ ಆರೋಪಿಗಳಾದ ಬಿಯು ಅಬ್ದುಲ್ ರಜಾಕ್ ಮತ್ತು ಎಸ್ ಎಚ್ ರಶೀದ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಒಬ್ಬರು ಸೆಲೂನ್ ಮತೊಬ್ಬರು ಬೇಕರಿ ನಡೆಸುತ್ತಿದ್ದರು ಎ...
high court legal news bengaluru ಹೈ ಕೋರ್ಟ್ ಬೆಂಗಳೂರು
Karnataka High Court denies the bail petitions of two accused allegedly involved in drug peddling activities, masquerading as Dunzo and Swiggy service providers.
ಶಾರುಖ್ ಖಾನ್ ಸಿನಿಮಾಗೆ ತಮಿಳು ನಿರ್ದೇಶಕ ಪಡೆಯುತ್ತಿರುವ ಬೆಚ್ಚಿಬೀಳಿಸುವ ಸಂಭಾವನೆ! | Shahrukh Khan New Movie Will Be Directed By Tamil Director Atlee Kumar - Kannada Filmibeat
| Updated: Sunday, October 20, 2019, 13:49 [IST]
ಯಶ್ ಅಭಿನಯದ ಕೆಜಿಎಫ್ ಸಿನಿಮಾಗೆ ಠಕ್ಕರ್ ನೀಡಲು ಹೋಗಿ, ಶೂರುಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ದಯನೀಯವಾಗಿ ಸೋತಿದ್ದು ಗೊತ್ತೇ ಇದೆ,
ಇದಾದ ನಂತರ, ಹಲವು ಕಥೆಗಳು ಬಂದಿದ್ದರೂ, ಯಾವುದನ್ನೂ ಬಾಲಿವುಡ್ ಬಾದಶಾ, ಶಾರುಖ್ ಯಾವುದಕ್ಕೂ ಒಪ್ಪಿಗೆ ನೀಡಿರಲಿಲ್ಲ.
ಅವರ ಇತ್ತೀಚಿನ ಬಹುತೇಕ ಸಿನಿಮಾಗಳು ಅವರ ಒಡೆತನದ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವುದರಿಂದ, ಅಳೆದು ತೂಗಿ, ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ.
ತಮ್ಮ ಅಭಿನಯದ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಶಾರುಖ್ ಖಾನ್ ಹೇಳಿದ್ದರು. ಆ ಸಿನಿಮಾವನ್ನು ತಮಿಳಿನ ಅತ್ಲೀ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ಈ ಸಿನಿಮಾ ನಿರ್ದೇಶನಕ್ಕೆ ಭಾರೀ ಸಂಭಾವನೆಯನ್ನು ಅವರು ಪಡೆಯುತ್ತಿದ್ದಾರಂತೆ.
ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದ 'ರಾಜರಾಣಿ' ಸಿನಿಮಾ
33ವರ್ಷದ ಅತ್ಲೀ ಕುಮಾರ್, ತಮ್ಮ ಚೊಚ್ಚಲ ಸಿನಿಮಾದಲ್ಲೇ ತಮಿಳುನಾಡಿನಲ್ಲಿ ಜನಪ್ರಿಯಗೊಂಡಿದ್ದರು. 2013ರಲ್ಲಿ ಬಿಡುಗಡೆಯಾದ, ಇವರ ನಿರ್ದೇಶನದ 'ರಾಜರಾಣಿ' ಸಿನಿಮಾ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು. ಹಲವು ಪ್ರಶಸ್ತಿಗಳನ್ನು ಈ ಸಿನಿಮಾಗೆ ಅತ್ಲೀ ಪಡೆದುಕೊಂಡಿದ್ದರು.
ವಿಜಯ್ ಚಿತ್ರಬದುಕಿನ ಬಹುದೊಡ್ಡ ಹಿಟ್ ಸಿನಿಮಾ 'ತೇರಿ'
ಇದಾದ ನಂತರ, ವಿಜಯ್ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿದ್ದ 'ತೇರಿ' ಸಿನಿಮಾವನ್ನು ಅತ್ಲೀ ನಿರ್ದೇಶಿಸಿದ್ದರು. ಈ ಸಿನಿಮಾ, ವಿಜಯ್ ಚಿತ್ರಬದುಕಿನ ಬಹುದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾಯಿತು. ಇದು, ಅತ್ಲೀ ಸಿನಿಮಾ ವೃತ್ತಿ ಬದುಕಿಗೂ ತಿರುವು ನೀಡಿದ ಸಿನಿಮಾ.
ಶಾರುಖ್ ಖಾನ್ ಜೊತೆ ಈಗಾಗಲೇ ಅತ್ಲೀ ಮಾತುಕತೆ
ಸದ್ಯ, ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವುದು ಅತ್ಲೀ ಪಡೆಯುತ್ತಿರುವ ಸಂಭಾವನೆಯ ಬಗ್ಗೆ. ಶಾರುಖ್ ಖಾನ್ ಜೊತೆ ಈಗಾಗಲೇ ಅತ್ಲೀ ಮಾತುಕತೆ ಮುಗಿದಿದೆಯಂತೆ. ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಅತ್ಲೀ, ಕಥೆ, ಚಿತ್ರಕಥೆ ಹಣೆದಿದ್ದು, ಸದ್ಯದಲ್ಲೇ ಈ ಬಗ್ಗೆ ಶಾರುಖ್ ಹೇಳಿಕೆ ನೀಡಲಿದ್ದಾರೆ ಎನ್ನುವ ಮಾಹಿತಿಯಿದೆ.
ಅತ್ಲೀ ಕುಮಾರ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ಮೂವತ್ತು ಕೋಟಿ
ಬಾಲಿವುಡ್ ಅಂಗಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಶಾರುಖ್ ಖಾನ್ ಅವರ ಇನ್ನೂ ಹೆಸರಿಡದ ಸಿನಿಮಾಗೆ, ಅತ್ಲೀ ಕುಮಾರ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ಮೂವತ್ತು ಕೋಟಿಯಂತೆ. ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲೇ ಈ ಸಿನಿಮಾ ಸೆಟ್ಟೇರಲಿದೆ.
ವಿಜಯ್ ಜೊತೆ ಅತ್ಲೀ ಬ್ಯಾಕ್ ಟು ಬ್ಯಾಕ್ ಸಿನಿಮಾ
ವಿಜಯ್ ಜೊತೆ ಅತ್ಲೀ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತೇರಿ ನಂತರ ಮೆರ್ಶಲ್ ಬಿಡುಗಡೆಯಾಗಿತ್ತು. ಈಗ, ವಿಜಯ್, ನಯನತಾರ ಮುಖ್ಯಭೂಮಿಕೆಯಲ್ಲಿರುವ ಬಿಗಿಲ್ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆಯಾಗ್ಲಲಿದೆ. ಇದಾದ ನಂತರ, ಶಾರುಖ್ ಜೊತೆ ಚಿತ್ರೀಕರಣ ಆರಂಭವಾಗಬಹುದು.