text stringlengths 0 61.5k |
|---|
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಚೆನ್ನಾಗಿ ವಿನ್ಯಾಸವಾಗಿರುವ ಮತ್ತು ಒಳಕಗೆ ಗಳಿಂದ ಕೂಡಿರುವಂತಹುದಾಗಿದ್ದರೂ, ಎರೆಡನೆ ಪೀಳಿಗೆಯ i20 ಫೇಸ್ ಲಿಫ್ಟ್ ನಮಗೆ ಹಲವು ವಿಷಯಗಳು ಇದ್ದಿದ್ದರೆ ಚೆನ್ನಾಗಿರುತಿತ್ತು ಎನ್ನುವಂತೆ ಮಾಡುತ್ತದೆ. |
ಹುಂಡೈ ಎಲೈಟ್ i20 ಫೇಸ್ ಲಿಫ್ಟ್ ಪ್ರಪಂಚದಲ್ಲಿ ಮೊದಲಬಾರಿಗೆ ಆಟೋ ಎಕ್ಸ್ಪೋ 2018 ನಲ್ಲಿ ಕಾಣಿಸಿಕೊಂಡಿತು. ಹುಂಡೈ ನ ಸಾಂಪ್ರದಾಯಿಕ ಶೈಲಿಯಲ್ಲಿ, ಈ ಹ್ಯಾಚ್ ಬ್ಯಾಕ್ ನಲ್ಲಿ ಕೆಲವು ಕಾಸ್ಮೆಟಿಕ್ ಹೆಚ್ಚುವರಿಗಳನ್ನು ಪಡೆಯಿತು ಜೊತೆಗೆ ಹೆಚ್ಚಿನ ಫೀಚರ್ ಗಳು ಸಹ. ನಿಜವಾಗಿಯೂ ಹೇಳಬೇಕೆಂದರೆ , ಇದರಲ್ಲಿ ಹೇಳಬಹುದಾದ ಸಮಸ್ಯೆಗಳು ಅಷ್ಟು ಇಲ್ಲ. ನಮಗೆ ಹುಂಡೈ ನವರು ಸ್ವಲ್ಪ ಹೆಚ್ಚು ಕೊಟ್ಟು ಎಲೈಟ್ i... |
ಬಿಡುಗಡೆ ಮಾಡಿದಾಗ ಆಟೋಮ್ಯಾಟಿಕ್ ಆವೃತ್ತಿ ಇರಲಿಲ್ಲ |
ಫೇಸ್ ಲಿಫ್ಟ್ ಬಿಡುಗಡೆ ಯಾ ಮುಕಾಂತರ ಹುಂಡೈ ನವರು 1.4-ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿ ಮ್ಯಾಗ್ನ ವೇರಿಯೆಂಟ್ ನಲ್ಲಿ ಬರುತ್ತಿದ್ದುದನ್ನು ನಿಲ್ಲಿಸಿದ್ದಾರೆ. ಹುಂಡೈ ನವರು ಹೇಳಿದ್ದಾರೆ ಅವರು ಹೊಸ CVT (ಕಂಟಿನ್ಯೂಸ್ಲ್ಯ್ ವೇರಿಯೇಬಲ್ ಟ್ರಾನ್ಸ್ಮಿಷನ್ ) ಆಟೋಮ್ಯಾಟಿಕ್ 2018 ಎಲೈಟ್ i20 ಜೊತೆಗೆ ಕೊಡಲಾಗುವುದು ಎಂದು. ಅದರ ಬಿಡುಗಡೆಯ ದಿನಾಂಕ ತಿಳಿದಿಲ್ಲ. ಫೇಸ್ ಲಿಫ್ಟ್ ಗಿಂತಲೂ ಮುಂಚೆಯ ಆಟ... |
ಫೀಚರ್ ಗಳನ್ನೂ ಇನ್ನು ಉತ್ತಮವಾಗಿ ಹರಡಬಹುದಿತ್ತು |
ಹುಂಡೈ ನವರು ಹಿಂದೆ ಕೊಡುತ್ತಿದ್ದ ಹಲವು ಫೀಚರ್ ಗಳನ್ನೂ ಹಿಂದೆ ತೆಗೆದುಕೊಂಡಿದ್ದಾರೆ, ಅವುಗಳೆಂದರೆ 60:40 ಸ್ಪ್ಲಿಟ್ - ಫೋಲ್ಡಿಂಗ್ ಹಿಂಬದಿಯ ಸೀಟ್. ಫೀಚರ್ ಗಳಾದ ಪಸ್ಸಿವೆ ಕೀ ಲೆಸ್ ಎಂಟ್ರಿ ಜೊತೆಗೆ ಎಂಜಿನ್ ಸ್ಟಾರ್ಟ್ -ಸ್ಟಾಪ್ ಜೊತೆಗೆ ಡೈಮಂಡ್ ಕಟ್ ಅಲಾಯ್ ವೀಲ್ ಗಳು, ಲೆಥರ್ ಮೇಲ್ಪದರಗಳುಳ್ಳ ಸ್ಟಿಯರಿಂಗ್ ವೀಲ್ ಮತ್ತು ಲೆಥರ್ ಇಂದ ಸುತ್ತಲ್ಪಟ್ಟ ಗೇರ್ ಲೀವರ್ , ಇವುಗಳನ್ನು ಫೇಸ್ ಲಿಫ್ಟ... |
ಎಲೈಟ್ i20 ಫೇಸ್ ಲಿಫ್ಟ್ ಒಂದು ಹೆಚ್ಚು ಫೀಚರ್ ಗಳಿಂದ ಭರಿತವಾದಂತಹ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿದೆ, ಹುಂಡೈ ನವರು ನಮಗೆ ಪ್ರತಿ ಹೊಸ ಕಾರ್ ಗಳಲ್ಲಿ ಹೆಚ್ಚು ಫೀಚರ್ ಗಳನ್ನು ಕೊಡುವುದರೊಂದಿಗೆ ಗೊಂದಲ ಉಂಟುಮಾಡಿದ್ದಾರೆ. ಹಾಗಾಗಿ ನಾವು ಇದರಲ್ಲಿ ಬಹಳಷ್ಟು ಹೊಸ ವೆರ್ನಾ ದಿಂದ ತರಬಹುದಾದಂತಹ ಫೀಚರ್ ಗಳನ್ನು ಈ ಹ್ಯಾಚ್ ಬ್ಯಾಕ್ ನಲ್ಲಿ ನಿರೀಕ್ಷಿಸಿದ್ದೆವು. ಮೊದಲಿಗೆ ಹುಂಡೈ ನವರು ಟೈಲ್ ಲ್ಯಾಂ... |
ಒಂದು ಹೆಚ್ಚು ವೇಗವಾಗಿ ಹೋಗಬಲ್ಲ ಆವೃತ್ತಿ |
ಎರೆಡನೆ ಪೀಳಿಗೆಯ i20 ಯು 1.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್ (120PS/171Nm) ಜೊತೆಗೆ ಬರುತ್ತದೆ , ಯೂರೋಪ್ ಮತ್ತು ಇತರ್ ಮಾರುಕಟ್ಟೆಗಳಲ್ಲಿ, ಆದರೆ ಹುಂಡೈ ನವರು ಅದನ್ನು ಇಂಡಿಯಾ ಸ್ಪೆಕ್ ಹ್ಯಾಚ್ ಬ್ಯಾಕ್ ನಲ್ಲಿ ಇನ್ನು ಕೊಟ್ಟಿಲ್ಲ. ನಾವು ಹುಂಡೈ ನವರು ಕಾರ್ಯದಕ್ಷತೆಯೇ ಪ್ರಮುಖವಾಗಿರುವ ಆವೃತ್ತಿಯನ್ನು ಎಲೈಟ್ i20 ಯಲ್ಲಿ ಕೊಡಬಹುದು ಅಥವಾ ಕೊಡುತ್ತೇವೆ ಎಂದು ಹೇಳಿಕೆ ನೀಡಬಹುದು ಎಂದುಕೊಡಿ... |
ಟಾಪ್ ಸ್ಪೆಕ್ ಡುಯಲ್ ಟೋನ್ ನಲ್ಲಿ ದೊರೆಯುವುದಿಲ್ಲ |
ಹುಂಡೈ ನವರು ನವೀಕರಣಗೊಂಡ ಎಲೈಟ್ i20 ಯನ್ನು ಈ ಬಾರಿಗೆ ಕೊಡಬಯಸಿಯುತ್ತಿದ್ದಾರೆ . ಆದರೆ, ಅದು ಕೇವಲ ಆಸ್ತಾ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯವಿದೆ. ಹಾಗಾಗಿ ಟಾಪ್ ಎಂಡ್ ಆಸ್ತಾ (O) ಕೊಳ್ಳುವವರಿಗೆ ಕೆಲವು ಕಾಸ್ಮೆಟಿಕ್ ಫೀಚರ್ ಗಳು ಮಿಸ್ ಆಗುವುದಲ್ಲದೆ, ಅವರಿಗೆ ಪೂರ್ಣ ಕಪ್ಪು ಉಳ್ಳ ಕ್ಯಾಬಿನ್ ಆಯ್ಕೆಯನ್ನು ಸಹ ಕೊಡಲಾಗಿಲ್ಲ. ಇನ್ನೊಂದು ಬದಿಯಲ್ಲಿ ಡುಯಲ್ ಟೋನ್ ಆಸ್ತಾ ವೇರಿಯೆಂಟ್ ನಲ್ಲಿ ಹಲವ... |
ಸ್ವಲ್ಪ ವೆತ್ಯಾಸ ತೋರಿಸಬಹುದಾದ ಡಿಸೈನ್ ಆಗಿದೆಯೇ? |
ಬಾಹ್ಯಗಳಿಗಾಗಿ ಇರುವ ನಾವಿಕರ್ಣಗಳು ಅತಿ ಕಡಿಮೆ ಇವೆ. ಹೌದು, ಹುಂಡೈ ನವರು ಹೇಳುವಂತೆ " ಸರಿಯಾಗಿರುವುದನ್ನು ಮುಟ್ಟಲು ಹೋಗಬೇಡ" ಮತ್ತು ಇರುವುದರಲ್ಲಿ ತೃಪ್ತಿ ಹೊಂದು ಎಂಬುವಂತಿದೆ. ಆದರೆ, ತೀರ್ಪು ಇನ್ನು ಕೊಡಲಾಗಿಲ್ಲ ಕೊರಿಯಾ ಕಾರ್ ಮೇಕರ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲೈಟ್ i20 ಯನ್ನು ಇನ್ನು ಹೆಚ್ಚು ವಿಭಿನ್ನವಾಗಿ ಕಾಣುವಂತೆ ಮಾಡಬಹುದಿತ್ತೇ ಎಂದು. ಅದೃಷ್ಟವಶಾತ್, ಹಿಂಬದಿಯ ಭಾ... |
ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ – Samachara.com |
Home ದೇಶಸುದ್ದಿ ಸಾಗರರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ |
ಸುಪ್ರಿಂ ಕೋರ್ಟ್ 45ನೇ ಮುಖ್ಯ ನಾಯಮೂರ್ತಿಯಾಗಿ ಒರಿಸ್ಸಾ ಮೂಲದ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. |
64 ವರ್ಷದ ಮಿಶ್ರಾ, ಫೆ. 14, 1977ರಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1996ರಲ್ಲಿ ಅವರನ್ನು ಒರಿಸ್ಸಾದ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ವರ್ಷದ ನಂತರ ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಯಿತು. 2009ರಲ್ಲಿ ಪಾಟ್ನಾ ಹೈಕೋರ್ಟ್ ಮುಖ್ಯನಾಯಮೂರ್ತಿಯಾಗಿ ಮಿಶ್ರಾ ನೇಮಕಗೊಂಡರು. 2010ರಲ್ಲಿ ಅವರು ದಿಲ್ಲಿ ಹೈಕೋರ್ಟ್ಗೆ ವರ್ಗಾವಣೆಗೊಂ... |
ನ್ಯಾ. ಮಿಶ್ರಾ ಅವರಿಗೆ 14 ತಿಂಗಳ ಕಾಲಾವಕಾಶವಿದೆ. ಸದ್ಯ ದೇಶಾದ್ಯಂತ ಖಾಲಿ ಇರುವ ನ್ಯಾಯಾಧೀಶರ ಸ್ಥಾನಗಳಿಗೆ ನೇಮಕಾತಿ ಮಾಡುವ ಹೊಣೆಗಾರಿಗೆ ಅವರ ಹೆಗಲಿಗೆ ಬಿದ್ದಿದೆ. ನ್ಯಾಯಾಂಗ ನೇಮಕಾತಿ ವಿವಾದದ ಸ್ವರೂಪವನ್ನು ಪಡೆದುಕೊಂಡಿರುವ ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನ್ಯಾ. ಮಿಶ್ರಾ ನ್ಯಾಯಾಂಗ ಮತ್ತು ಸರಕಾರದ ನಡುವಿನ ತಿಕ್ಕಾಟಕ್ಕೆ ಕೊನೆಹಾಡಬೇಕಿದೆ. ಈಗಾಗಲೇ ದೇಶದ ಹೈಕೋರ್ಟ್ಗಳು ಹಾಗೂ ಸುಪ್ರಿಂ... |
ನ್ಯಾ. ದೀಪಕ್ ಮಿಶ್ರಾ ತಮ್ಮ ಮೃದು ಸ್ವಭಾವದ ಕಾರಣದಿಂದಲೇ ಗುರುತಿಸಿಕೊಂಡವರು. ಆದರೆ ಅವರ ಕೆಲವು ಆದೇಶಗಳು ಚರ್ಚೆಗೆ ಕಾರಣವಾಗಿದ್ದವು. ಸಿನೆಮಾ ಥಿಯೇಟರ್ಗಳಲ್ಲಿ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿದವರು ನ್ಯಾ. ದೀಪಕ್ ಮಿಶ್ರಾ. ರಾಷ್ಟ್ರೀಯತೆ ಹೆಸರಿನಲ್ಲಿ ನಾಗರಿಕ ಹಕ್ಕುಗಳ ಮೇಲೆ ದಾಳಿಗಳು ಹೆಚ್ಚುತ್ತಿದ್ದ ದಿನಗಳಲ್ಲೇ ನೀಡಿದ ಈ ಆದೇಶ ಭಾರಿ ವಿವಾದಕ್ಕೆ ಕಾ... |
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಯಾಕೂಬ್ ಮೆಮೊನ್ ಪರ ವಕೀಲರು ಕೊನೆಯ ಪ್ರಯತ್ನದ ಭಾಗವಾಗಿ ಅರ್ಜಿಯೊಂದನ್ನು ನ್ಯಾ. ದೀಪಕ್ ಮಿಶ್ರಾ ಮುಂದೆ ಸಲ್ಲಿಸಿದ್ದರು. ಇದರ ವಿಚಾರಣೆಗೆ ನಸುಕಿನ ವೇಳೆಯಲ್ಲಿ ಅವಕಾಶ ಮಾಡಿಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಕೊನೆಗೆ, ಇವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಯಾಕೂಬ್ ಮೆಮೋನ್ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಸಿದ್ದ... |
ಮುಂದಿನ 14 ತಿಂಗಳ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನ್ಯಾಯಾಂಗ ನೇಮಕಾತಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದರ ಜತೆಗೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು, ಕಾವೇರಿ ಜಲವಿವಾದದ ತೀರ್ಪು, ಶಬರಿಮಲ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ನಡೆಯುತ್ತಿರುವ ಪ್ರಕರಣದ ತೀರ್ಪು, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಪ್ರಕರಣ... |
ದೀಪಕ್ ಮಿಶ್ರಾ ತಮ್ಮ ಹಿಂದಿನ ಅಧಿಕಾರವಧಿಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯದಾನ ನೀಡುವ ಸಂಬಂಧ ಹಲವು ತೀರ್ಮಾನಗಳನ್ನು ಪ್ರಕಟಿಸಿರುವ ಇತಿಹಾಸವನ್ನೂ ಹೊಂದಿದ್ದಾರೆ. ದಿಲ್ಲಿ ಹೈಕೋರ್ಟ್ನಲ್ಲಿದ್ದಾಗ, ಅಲ್ಲಿನ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿ 24 ಗಂಟೆಯೊಳಗೆ ಆನ್'ಲೈನ್ ಮೂಲಕ ಸಾರ್ವಜನಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತೀರ್ಪು ನೀಡಿದ್ದರು. ಇದು ನಂತರ ದಿನಗಳಲ್ಲಿ ದೇಶದ ಇತರೆ... |
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ನ್ಯಾ. ಮಿಶ್ರಾ ಬಡ ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸಿದ್ದರು. ವಿಶೇಷ ಕಾನೂನು ಸೇವೆ ನೀಡಲು ಸಂಸ್ಥೆಗಳನ್ನು ರಚಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. ವಿಚಾರಣೆ ವೇಳೆಯಲ್ಲಿ ಕವನಗಳು, ಪ್ರಾಸಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮೆರಗು ತುಂಬುತ್ತಿದ್ದ ಮಿಶ್ರಾ ಈಗ ನ್ಯಾಯಾಂಗ ವ್ಯವಸ್ಥೆಯ ಉನ... |
Tags: ನ್ಯಾ. ದೀಪಕ್ ಮಿಶ್ರಾ, ನ್ಯಾಯಾಂಗ ನೇಮಕಾತಿ ವಿವಾದ, ಪರಿಚಯ, ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಗೀತೆ ಕಡ್ಡಾಯ, ಸುಪ್ರಿಂ ಕೋರ್ಟ್ |
ಚಿಕ್ಕಮಗಳೂರು: ಗಾಂಜಾ ಸಾಗಾಟ, ನಾಲ್ವರ ಬಂಧನ | Four People Arrested For Selling Marijuana in Shivamogga grg |
Bengaluru, First Published Nov 27, 2020, 1:23 PM IST |
ಬಂಧಿತರಿಂದ 8 ಕೇಜಿ 504 ಗ್ರಾಂ ಅಕ್ರಮ ಗಾಂಜಾ ಮತ್ತು ಒಂದು ಕಾರು, ಎಲೆಕ್ಟ್ರಾನಿಕ್ ತೂಕದ ಯಂತ್ರ ವಶ|ಚಿಕ್ಕಮಗಳೂರು ಜಿಲ್ಲೆತ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿಯ ಉಡೇವಾ ಬಳಿ ನಡೆದ ಘಟನೆ| |
ತರೀಕೆರೆ(ನ.27): ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ 4 ಜನ ಆರೋಪಿಗಳನ್ನು ಬಂಧಿಸಿ, ಇವರಿಂದ 8 ಕೇಜಿ 504 ಗ್ರಾಂ ಅಕ್ರಮ ಗಾಂಜಾ ಮತ್ತು ಒಂದು ಕಾರು, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೋಲಿಸರು ವಶ ಪಡಿಸಿಕೊಂಡ ಘಟನೆ ಬುಧವಾರ ಸಮೀಪದ ಲಿಂಗದಹಳ್ಳಿ ಬಳಿಯ ಉಡೇವಾ ಬಳಿ ನೆಡೆದಿದೆ. |
ಜಿಲ್ಲಾ ಪೋಲೀಸ್ ಅಧೀಕ್ಷಕ ಎಂ.ಎಚ್.ಅಕ್ಷಯ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೃತಿ, ತರೀಕೆರೆ ಡಿವೈಎಸ್ಪಿ ರೇಣುಕಪ್ರಸಾದ್, ತರೀಕೆರೆ ವೃತ್ತ ನಿರೀಕ್ಷಕ ಕೆ.ಎಂ. ಯೋಗೇಶ್ ಅವರ ಮಾರ್ಗದರ್ಶನದಂತೆ ಬುಧವಾರ ಚಿಕ್ಕಮಗಳೂರಿನಿಂದ ತರೀಕೆರೆ ಕಡೆಗೆ ಲಿಂಗದಹಳ್ಳಿ ಮಾರ್ಗವಾಗಿ ಕಾರ್ನಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಲು ತೆರಳುತ್ತಿರುವ ಮಾಹಿತಿ ಮೇರೆಗೆ ಪತ್ರಾಂಕಿತ ಅಧಿಕಾರಿ, ಪಶು ವೈದ್ಯಾಧಿಕಾರಿ ... |
ಕಾರಿನಲ್ಲಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಿಖಿಲ್ ಎಚ್.ಎಂ, ಚಿಕ್ಕಮಗಳೂರು ಕಲ್ದೊಡ್ಡಿಯ ಸಂಜಯ್ ಯಾನೆ ಸಂಜು, ಭದ್ರಾವತಿಯ ದೊಡ್ಡಗೊಪ್ಪೇನಹಳ್ಳಿ ಭರತ್, ಚಿಕ್ಕಮಗಳೂರು ಕಲ್ದೊಡ್ಡಿಯ ದೀಪಕ್ ಅವರನ್ನು ವಿಚಾರಣೆ ಮಾಡಿದಾಗ ಗಾಂಜಾ ಗಿಡದ ಒಣಗಿದ ಬೀಜ, ಹೂ ಮೊಗ್ಗು ಮಿಶ್ರಿತ ಸೊಪ್ಪುಗಳನ್ನು ಮಾರಾಟ ಮಾಡಲು ಹೋಗುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳಿಂದ 8 ಕೇಜಿ 504 ಗ್ರಾಂ ಅಕ... |
ನೇಪಾಳದ ಲುಂಬಿನಿಯಲ್ಲಿ ಮೋದಿ: ಮಾಯಾದೇವಿ ದೇಗುಲಕ್ಕೆ ಭೇಟಿ - News13 |
News13 > ಸುದ್ದಿಗಳು > ರಾಷ್ಟ್ರೀಯ > ನೇಪಾಳದ ಲುಂಬಿನಿಯಲ್ಲಿ ಮೋದಿ: ಮಾಯಾದೇವಿ ದೇಗುಲಕ್ಕೆ ಭೇಟಿ |
ನೇಪಾಳದ ಲುಂಬಿನಿಯಲ್ಲಿ ಮೋದಿ: ಮಾಯಾದೇವಿ ದೇಗುಲಕ್ಕೆ ಭೇಟಿ |
ನವದೆಹಲಿ: ವೈಶಾಖ ಬುದ್ಧ ಪೂರ್ಣಿಮೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನೇಪಾಳದ ಲುಂಬಿನಿಗೆ ಆಗಮಿಸಿದರು. ಲುಂಬಿನಿಗೆ ಆಗಮಿಸಿದ ಮೋದಿ ಅವರನ್ನು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಬರಮಾಡಿಕೊಂಡರು. ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೋದಿ ಪ್ರಾರ್ಥನೆ ಸಲ್ಲಿಸಿದರು. |
ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ವಿಶಿಷ್ಟ ಕೇಂದ್ರದ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆರ್ಥಿಕ ಬೆಂಬಲದೊಂದಿಗೆ ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ನ ಆಶ್ರಯದಲ್ಲಿ ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ, ಭಾರತದ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ವಿಶಿಷ್ಟವಾದ ಭಾರತ ಅಂತರರಾಷ್ಟ್ರೀಯ ಕೇಂದ್ರದ ನ... |
ಇಂದು ಬೆಳಗ್ಗೆ ಉತ್ತರ ಪ್ರದೇಶದ ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯವರು ಲುಂಬಿನಿಗೆ ಹೆಲಿಕಾಪ್ಟರ್ ಹತ್ತಿದರು. |
ಇದು 2014 ರಿಂದ ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಐದನೇ ಭೇಟಿ ಮತ್ತು ಲುಂಬಿನಿಗೆ ಅವರ ಮೊದಲ ಭೇಟಿಯಾಗಿದೆ. ಮೋದಿಯವರ ಭೇಟಿಯು ಭಾರತದ ನೆರೆಹೊರೆಯ ಮೊದಲ ನೀತಿಯ ಮುಂದುವರಿದ ಭಾಗವಾಗಿದೆ. ಭಾರತ ಮತ್ತು ನೇಪಾಳದ ನಡುವೆ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಇದು ಮುಂದುವರೆಸಿದೆ. ಇದು ಎರಡೂ ದೇಶಗಳ ಜನರ ಹಂಚಿಕೆಯ ನಾಗರಿಕತೆಯ ಪರಂಪರೆಯನ್ನು ಒತ್ತಿಹೇಳುತ್ತದೆ. |
ತಮ್ಮ ಭೇಟಿಯ ವೇಳೆ ಪ್ರಧಾನಿಯವರು ನೇಪಾಳದ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ. |
ನೇಪಾಳ ಸರ್ಕಾರದ ಅಧೀನದಲ್ಲಿರುವ ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಲಿದ್ದಾರೆ. |
ಲುಂಬಿನಿಯಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ, ಪ್ರಧಾನಮಂತ್ರಿಯವರು ಸಂಜೆ 4 ಗಂಟೆಗೆ ಕುಶಿನಗರಕ್ಕೆ ಹಿಂತಿರುಗುತ್ತಾರೆ, ಅಲ್ಲಿ ಅವರು ಮಹಾಪರಿನಿರ್ವಾಣ ಸ್ತೂಪಕ್ಕೆ ಭೇಟಿ ನೀಡಲಿದ್ದಾರೆ. ಅವರು ಮಲಗಿರುವ ಬುದ್ಧನ ಪ್ರತಿಮೆಯ ಮುಂದೆ ಚೀವರ್ ಅರ್ಪಿಸಲಿದ್ದಾರೆ. |
ಮನೆ ಬಾಡಿಗೆ, ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಜಿಲ್ಲಾಧಿಕಾರಿ ಸೂಚನೆ – Samadarshi |
Samadarshi - Breaking News |
By AB Dharwadkar On May 26, 2020 |
ಬೆಳಗಾವಿ, ಮೇ 26- ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು ಹಾಗೂ ಇತರೆ ಬಡ ವರ್ಗದ ಜನರಿಗೆ ಮನೆ ಬಾಡಿಗೆ ನೀಡುವಂತೆ ಮನೆ ಮಾಲೀಕರು ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ. |
ಲಾಕ್ ಡೌನ್ ಕಾರಣಕ್ಕೆ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಇಂತಹ ಕುಟುಂಬಗಳಿಗೆ ಮನೆ ಬಾಡಿಗೆ ಪಾವತಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕು. |
ಕಾಲಾವಕಾಶ ನೀಡದೇ ಮನೆ ಬಾಡಿಗೆ ನೀಡುವಂತೆ ಒತ್ತಡ ಹೇರಿದರೆ ಅಥವಾ ಪೀಡಿಸಿದರೆ ಅಂತಹ ಮನೆ ಮಾಲೀಕರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. |
ಸಾಲ ಮರುಪಾವತಿಗೆ ಒತ್ತಾಯಿಸಿದರೆ ಕಾನೂನು ಕ್ರಮ: |
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಸಾಲ ಮರುಪಾವತಿಗೆ ಒತ್ತಾಯಿಸಬಾರದು. |
ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಅಥವಾ ವ್ಯಾಪಾರ-ವಹಿವಾಟು ಇಲ್ಲದೇ ಅನೇಕ ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ಹಾಗೂ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. |
ಆದ್ದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಸುವಂತೆ ಒತ್ತಾಯಿಸಬಾರದು. ಒಂದು ವೇಳೆ ಸಾಲ ಮರುಪಾವತಿಗೆ ಒತ್ತಾಯಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. |
AB Dharwadkar 1381 posts 0 comments |
Including 4 from Belagavi, State Records 122 New Positives till Mid-Wednesday |
ಕೌಜಲಗಿ ವ್ಯಕ್ತಿ ಕೊರೊನಾ ದಿಂದ ಸಾವು |
ರವಿವಾರ ಮಾತ್ರ ಲಾಕ್ ಡೌನ್ – ಜಿಲ್ಲಾಧಿಕಾರಿ |
ಹೊಸಕಾರ್ ಗೆ ಸ್ಮಶಾನದಿಂದಲೇ ಚಾಲನೆ ನೀಡಲಿದ್ದಾರೆ ಸತೀಶ |
ಹಿಂಡಲಗಾ ವ್ಯಕ್ತಿ ಸೋಂಕಿಗೆ ಬಲಿ |
Advertisement Available Contact us Today:+91 9986961855/9886194666 |
ನಾಳೆಯಿಂದ ಒಂದು ವಾರ ಧಾರವಾಡ ಜಿಲ್ಲೆ ಬಂದ್ |
ನಾಳೆ ಪಿಯು ಪರೀಕ್ಷೆ ಫಲಿತಾಂಶ |
ನಿಯಮ ಉಲ್ಲಂಘಿಸಿ ಗೋಕಾಕ ಬಂದಿದ್ದ ಇಂಜನೀಯರ್ ಗೆ ಕೊರೋನಾ ಸೋಂಕು |
Samadarshi Dinapatrike is Digital Online Newspaper, Publishing Platform From INDIA. Karnataka News, National News & International News Updates including Politics, Crime, Education, Publisher and Editor : A.B. Dharwadkar |
Copyright 2014 - All Rights Reserved Powered by, Khushi Host -:- Website Designed by | Nagesh | Need a similar website? Contact us today:+919886194666 I Can Help Your Business or Services to Get Online Quickly and Affordably. Start From Very Reasonable Price. |
ಕನ್ನಡ ಸಾಹಿತ್ಯ ಮುಕುಟಮಣಿಗಳಿಗಿಲ್ಲ ಆಸರೆ | Udayavani – ಉದಯವಾಣಿ |
Friday, 10 Apr 2020 | UPDATED: 05:59 AM IST |
ರುದ್ರಭೂಮಿ ಕಾರ್ಮಿಕನಿಂದ ಪಿಎಂ ನಿಧಿಗೆ ದೇಣಿಗೆ! |
ಕನ್ನಡ ಸಾಹಿತ್ಯ ಮುಕುಟಮಣಿಗಳಿಗಿಲ್ಲ ಆಸರೆ |
Team Udayavani, Nov 1, 2019, 3:39 PM IST |
ಯಳಂದೂರು: ರಾಜ್ಯದಲ್ಲಿ ಅತ್ಯಂತ ಚಿಕ್ಕ ತಾಲೂಕು,ಚಿಕ್ಕಪಟ್ಟಣವಾಗಿ ಗುರುತಿಸಿಕೊಂಡಿರುವ ಯಳಂದೂರು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ. |
ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ನೀಡಿದ ಕೀರ್ತಿ ಈತಾಲೂಕಿನದ್ದು. ಇದರೊಂದಿಗೆ ಸೋಲಿಗರ ಜಾನಪದ ಸಾಹಿತ್ಯ, ಪಟ್ಟಣದ ಬಳೇಮಂಟಪ, ದಿವಾನ್ ಪೂರ್ಣಯ್ಯ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ದೇಗುಲಗಳು ಮಠಗಳು ಇಲ್ಲಿನ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಜೈನ ಸಂತಮುನಿಗಳ ನೆಲವೀಡ... |
ಯಳಂದೂರಿನ ಹೆಮ್ಮೆ ಷಡಕ್ಷರ ದೇವ: ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವರಾದ ಷಡಕ್ಷರ ದೇವ ಯಳಂದೂರಿನಲ್ಲಿ ನೆಲೆಸಿ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ವೃಷಬೇಂದ್ರವಿಜಯ ದಂಥ ಮಹಾನ್ ಗ್ರಂಥಗಳನ್ನು ರಚಿಸಿದ್ದಾರೆ. ಪಟ್ಟ ಣದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿರುವ ಮಹಾಕವಿ ಷಡಕ್ಷರಿ ಸ್ಮಾರಕ ಪ್ರತಿಷ್ಠಾನ ವನ್ನು ದುಗ್ಗಹಟ್ಟಿ ಪಿ.ವೀರಭದ್ರಪ್ಪ ನಿರ್ಮಿಸಿದ್ದಾರೆ. ಇಲ್ಲಿ ಮಹಾಕವಿ ಷಡಕ್ಷರ ದೇವರ ಗದ... |
ತತ್ವ ಪದದ ಮುಪ್ಪಿನ ಷಡಕ್ಷರಿ: ತಿರುಕ ನೋರ್ವ ನೂರ ಮುಂದೆ, ಮುರುಕು ಧರ್ಮ ಶಾಲೆ ಯಲ್ಲಿ ಒರಗಿರುತ್ತಲೊಂದುಕನಸು ಕಂಡನೆಂತೆನೆ ಎಂಬ ತತ್ವ ಪದಗಳನ್ನು ತಮ್ಮ ಸುಬೋಧರ ಸಾರ ಕೃತಿಯಲ್ಲಿ ರಚಿಸಿದ ಮುಪ್ಪಿನ ಷಡಕ್ಷರಿ 16ನೇ ಶತಮಾನದಲ್ಲಿ ಜೀವಿಸಿದ್ದರು.ಇವರು ಯಳಂ ದೂರು ಪಟ್ಟಣದ ಯರಗಂಬಳ್ಳಿಯಲ್ಲಿ ಇದ್ದರು ಎಂಬು ದಕ್ಕೆ ಇನ್ನೂ ಕೂಡ ಇಲ್ಲಿ ಮಠವನ್ನು ಕಾಣಬಹುದು. |
ಸ್ತ್ರೀ ಮಹತ್ವ ಸಾರಿದ ಸಂಚಿ ಹೊನ್ನಮ್ಮ:17ನೇ ಶತ ಮಾನದಲ್ಲಿ ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಚಿಯ ಊಳಿಗದಲ್ಲಿದ್ದ ಹೊನ್ನಮ್ಮ ಸಂಚಿಹೊನ್ನ ಮ್ಮಳೆಂದೇ ಖ್ಯಾತಿ ಪಡೆದಿ ದ್ದಾರೆ. ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ,ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎಂದು ಸ್ತ್ರೀ ಸಮಾನತೆ ಬಗ್ಗೆ ಅಕ್ಕಮಹಾದೇವಿಯ ನಂತರ ಧ್ವನಿ ಎತ್ತಿದ ಏಕೈಕ ನಾರಿ ಮಣಿಯ... |
ಇದರೊಂದಿಗೆಗೆ ಸಾಧ್ವಿ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ ಅಗಂ ರಂಗಯ್ಯ ತಾಲೂಕಿನ ಅಗರ ಗ್ರಾಮದವರಾಗಿದ್ದಾರೆ. ಹೆಮ್ಮೆಯ ನಾಟಕಕಾರ ಸಂಸ: ಕನ್ನಡ ನಾಡಿನ ಶೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರು ಸಂಸ ರೆಂತಲೇ ಖ್ಯಾತಿ ಪಡೆದ ಮಹಾನ್ ನಾಟಕಕಾರ ರಾಗಿದ್ದು ಕನ್ನಡಭಾಷೆಗೆ 23 ನಾಟಕಗಳನ್ನು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ನಮಗೆ ಉಪಲಬ್ಧವಿರ... |
ಕೇವಲ ಬಿರುದಂತೆಂಬರ ಗಂಡ, ಸುಗುಣ ಗಂಭೀರ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ಮಂತ್ರಶಕ್ತಿ,ವಿಜಯನಾರಸಿಂಹ ಎಂಬ 6 ನಾಟಕಗಳು ಮಾತ್ರ. ಇಂವರ ಬಗ್ಗೆ ಪಟ್ಟಣದಲ್ಲಿ ಅಥವಾ ತಾಲೂಕಿನ ಯಾವ ಗ್ರಾಮಗಳಲ್ಲೂ ಇವರ ಇರುವಿಕೆಯನ್ನು ಗುರುತಿಸುವ ಒಂದೇ ಒಂದು ನೆಲೆ ಇಲ್ಲ. ಇತಿಹಾಸ ಹೇಳುವಂತೆ ಶೃಂಗಾರ ಪ್ರಧಾನ ಕಾವ್ಯವಾಗಿದ್ದ ನೇಮಿ ಚಂದ್ರನ ಲೀಲಾವತಿ ಪ್ರಬಂಧ ಗ್ರಂಥವನ್ನು ಯಳಂ ದೂರಲ್ಲಿ ಆನೆಯ ಮೇಲಿಟ್ಟು, ಇವರ ಶ... |
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರರ ಪೋರಿ |
ಚಿಕ್ಕಮಗಳೂರು: ತನ್ನ ತೀಕ್ಷ್ಣ ನೆನಪಿನ ಶಕ್ತಿಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಕೂಡಹಳ್ಳಿ ಗ್ರಾಮದ ಮೂರು ವರ್ಷದ ಪುಟ್ಟ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿ ದಾಖಲೆ ನಿರ್ಮಿಸಿದ್ದಾಳೆ. |
ಮೂರು ವರ್ಷದ ಬಾಲಕಿ ಆರ್ವಿ.ಎಸ್ ತೀಕ್ಷ್ಣ ನೆನೆಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಪ್ ರೆಕಾರ್ಡ್ಗೆ ಆಯ್ಕೆಯಾಗಿದ್ದಾಳೆ. ಆನ್ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ತನ್ನ ಅಸಾಧಾರಣೆ ಪ್ರತಿಭೆ ಹಾಗೂ ನೆನಪಿನ ಶಕ್ತಿಯನ್ನು ಅನಾವರಣಗೊಳಿಸಿದ್ದಾಳೆ. ಪರೀಕ್ಷೆಯಲ್ಲಿ ಕನ್ನಡ ಮತ್ತು ಹಿಂದಿ ಸಂಖ್ಯೆಗಳು, 19 ವಿವಿಧ ವಾಹನಗಳು, ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಗಳು, ಇಂಗ್ಲೀಷ್ ಸಂಖ್ಯೆಗಳು, ಕನ್ನಡ-ಇಂಗ್ಲ... |
12 ಬಣ್ಣಗಳು, 9 ಆಕಾರಗಳು, 13 ಹಣ್ಣುಗಳು, 15 ತರಕಾರಿಗಳು, 37 ಪ್ರಾಣಿಗಳು, ಏಳು ಇಂಗ್ಲೀಷ್ ಪದ್ಯಗಳು, 7 ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಮಗಳ ಸಾಧನೆ ಕಂಡು ನಮಗೂ ತೀವ್ರ ಸಂತೋಷವಾಗಿದೆ ಎಂದು ಆರ್ವಿಯ ತಾಯಿ ಸ್ಮಿತಾ ಶಾಶ್ವತ್ ತಿಳಿಸಿದ್ದಾರೆ. |
ನಮ್ಮ ಮಗಳು ಆರ್ವಿ ಒಂದು ವರ್ಷ ತುಂಬಿದ ಮಗುವಾಗಿದ್ದಾಗಲೇ ತುಂಬಾ ಚೂಟಿಯಿಂದ ಇದ್ದಳು. ನಾವು ಏನು ಹೇಳಿದರೂ ನೆನಪಿಡುವ ಗುಣ ಹೊಂದಿದ್ದ ಅವಳಿಗೆ ಅಭ್ಯಾಸ ಮಾಡಿಸಿದ್ದೇವು. ಅದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ಆರ್ವಿ ತಾಯಿ ಮಗಳ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: 50 ಲಕ್ಷ ಮೌಲ್ಯದ ಚಿನ್ನ, ನಗದು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಎಂ.ಜಿ ಕೃಷ್ಣಮೂ... |
3 ವರ್ಷದ ಮಗುವಿನ ನೆನಪಿನ ಶಕ್ತಿ ಕಂಡು ಸ್ಥಳೀಯರು ಕೂಡ ಆಶ್ಚರ್ಯಚಕಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3ರ ಪೋರಿ ಆರ್ವಿ ಬಣಕಲ್ ಸಮೀಪದ ಕೂಡಹಳ್ಳಿಯ ಕೆ.ಎಸ್.ಶಾಶ್ವತ್ ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದಾಳೆ. |
Related Topics:awardChikkamagalurugirlsIndia Book of RecordmotherPublic TVಇಂಡಿಯಾ ಬುಕ್ ಆಫ್ ರೆಕಾರ್ಡ್ಚಿಕ್ಕಮಗಳೂರುತಾಯಿಪಬ್ಲಿಕ್ ಟಿವಿಪ್ರಶಸ್ತಿಬಾಲಕಿ |
ಮೆಟ್ರೊ: ಸುರಂಗ ಸಂಚಾರಕ್ಕೊಂದು ವಿಶೇಷ ತಾಲೀಮು; ಮಿನ್ಸ್ಕ್ ಚೌಕ– ನಗರ ರೈಲು ನಿಲ್ದಾಣದವರೆಗಿನ ಮಾರ್ಗ | KANNADIGA WORLD |
Home ಕನ್ನಡ ವಾರ್ತೆಗಳು ರಾಷ್ಟ್ರೀಯ ಮೆಟ್ರೊ: ಸುರಂಗ ಸಂಚಾರಕ್ಕೊಂದು ವಿಶೇಷ ತಾಲೀಮು; ಮಿನ್ಸ್ಕ್ ಚೌಕ– ನಗರ ರೈಲು ನಿಲ್ದಾಣದವರೆಗಿನ ಮಾರ್ಗ |
ಮೆಟ್ರೊ: ಸುರಂಗ ಸಂಚಾರಕ್ಕೊಂದು ವಿಶೇಷ ತಾಲೀಮು; ಮಿನ್ಸ್ಕ್ ಚೌಕ– ನಗರ ರೈಲು ನಿಲ್ದಾಣದವರೆಗಿನ ಮಾರ್ಗ |
ಬೆಂಗಳೂರು: ರಾಜಧಾನಿಯ ಪ್ರಪ್ರಥಮ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಗಾಡಿ ಓಡಿಸುವ ಮುನ್ನ ರೈಲಿನ ಅಳತೆಗಿಂತ ಸ್ವಲ್ಪ ದೊಡ್ಡದಾದ 'ಸ್ಟ್ರಕ್ಚರ್ ಗೇಜ್' ಎಂಬ ಕಬ್ಬಿಣದ ತಳ್ಳುಗಾಡಿಯನ್ನು ಹಳಿಗಳ ಮೇಲೆ ಓಡಾಡಿಸುವ ಕಾರ್ಯ ಪ್ರಾರಂಭವಾಗಿದೆ. |
ರೈಲಿನ ಸುಗಮ ಸಂಚಾರಕ್ಕೆ ಸುರಂಗದಲ್ಲಿ ಯಾವುದಾದರೂ ಅಡೆತಡೆಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ, ಸರಿಪಡಿಸುವ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತಿದೆ. |
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ ನಿರ್ಮಾಣಗೊಂಡಿರುವ 4.8 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಈ ತಳ್ಳುಗಾಡಿ ಹೋಗಿ ಬರಲಿದೆ.ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಸುರಂಗದಲ್ಲಿ ಇಂತಹ ಒಂದು ತಾಲೀಮಿನ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಏಳುವುದು ಸಹಜ.ಇದಕ್ಕೆ ಉತ್ತರವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ ತಂ... |
ತಿರುವುಗಳಲ್ಲಿ ಹಳಿಗಳು ಏರು ಪೇರಾಗಿರುತ್ತವೆ. ಉದಾಹರಣೆಗೆ ಬಲ ತಿರುವಿನಲ್ಲಿ ಎಡ ಭಾಗ ಎತ್ತರಕ್ಕಿದ್ದರೆ ಬಲ ಭಾಗ ಕೆಳಭಾಗಕ್ಕೆ ಇರುತ್ತದೆ. ಅಂತಹ ಸ್ಥಳಗಳಲ್ಲಿಯೂ ರೈಲಿನ ಮೇಲ್ಭಾಗವು ಸುರಂಗವನ್ನು ಸ್ಪರ್ಶಿಸಬಹುದು. ಇನ್ನು ಪ್ಲಾಟ್ಫಾರಂನ ಅಂಚಿಗೂ ಬಂದು ನಿಲ್ಲುವ ರೈಲಿಗೂ 50 ಮಿಲಿ ಮೀಟರ್ಗಳಷ್ಟು ಅಂತರ ಇರುತ್ತದೆ. ಅಂತಹ ಕಡೆ ಸ್ವಲ್ಪ ಪ್ರಮಾಣದಲ್ಲಿ ಕಾಂಕ್ರಿಟ್ ಮಿಶ್ರಣ ಹೆಚ್ಚಾಗಿದ್ದರೂ ರೈಲ... |
ಪರೀಕ್ಷಾರ್ಥ ಸಂಚಾರ–- ಸುರಂಗದಲ್ಲಿ ಈಗಲೇ ಸಾಧ್ಯವಿಲ್ಲ: ಈ ತಿಂಗಳ 12ರಂದು ಮೆಟ್ರೊ ರೈಲು ಗಾಡಿಯು ಸುರಂಗದಲ್ಲಿ ಸಂಚಾರ ಆರಂಭಿಸುತ್ತದೆ. ಆದರೆ ಸುರಂಗದಲ್ಲಿ ಪರೀಕ್ಷಾರ್ಥ ಸಂಚಾರ ಎರಡು ತಿಂಗಳ ನಂತರ ಆರಂಭವಾಗಲಿದೆ.ಜೋಡಿ ಸುರಂಗದಲ್ಲಿ ಹಳಿ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದರೂ ವಿದ್ಯುತ್ ಪೂರೈಸುವ ಮೂರನೇ ಹಳಿ (ಥರ್ಡ್ ರೈಲ್) ಅಳವಡಿಕೆ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. |
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ ಎತ್ತರಿಸಿದ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸುವ ಸಲುವಾಗಿ ಎಂ.ಜಿ. ರಸ್ತೆ ಕಡೆಯಿಂದ ಸುರಂಗ ಮಾರ್ಗದ ಮೂಲಕ ರೈಲು ಗಾಡಿಯನ್ನು ಮಾಗಡಿ ರಸ್ತೆಗೆ ತಲುಪಿಸಲಾಗುತ್ತಿದೆ. ಸುರಂಗದಲ್ಲಿ ಬ್ಯಾಟರಿ ಸಹಾಯದಿಂದ ರೈಲು ಸಂಚರಿಸಲಿದೆ. ಮೇ ತಿಂಗಳ ಮಧ್ಯ ಭಾಗದ ವೇಳೆಗೆ ಸುರಂಗ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಏರ್ಪಟ್ಟಿರುತ್ತದೆ. ಆಗ ಸುರಂಗದಲ್ಲೂ ಪರೀಕ್ಷಾರ... |
560 ಕೆ.ಜಿ ತೂಕದ 'ಸ್ಟ್ರಕ್ಚರ್ ಗೇಜ್' |
4 ಮೀಟರ್ಗಳಷ್ಟು ಎತ್ತರವಿರುವ 'ಸ್ಟ್ರಕ್ಚರ್ ಗೇಜ್'ನ ಅಗಲ 3.4 ಮೀಟರ್ಗಳು. ಇದಕ್ಕಿಂತ ರೈಲು ಗಾಡಿಯ ಎತ್ತರ ಮತ್ತು ಅಗಲವು ಸುಮಾರು ತಲಾ ಒಂದು ಅಡಿಯಷ್ಟು ಕಡಿಮೆ ಇರಲಿದೆ. ರೈಲು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಚಲಿಸುವಾಗ ಅತ್ತಿತ್ತ ವಾಲಿದರೆ ಯಾವ ಪ್ರಮಾಣದಲ್ಲಿ ಅಕ್ಕಪಕ್ಕಕ್ಕೆ ಸರಿದಾಡಬಹುದೋ ಆ ಅಳತೆಗೆ ತಕ್ಕಂತೆ ತಳ್ಳುಗಾಡಿಯ ಎತ್ತರ ಮತ್ತು ಅಗಲವನ್ನು ನಿರ್ಧರಿಸಲಾಗಿದೆ. ಈ... |
ಜುಲೈನಲ್ಲಿ ರೈಲು ಸಂಚಾರ |
ಮಾಗಡಿ ರಸ್ತೆ– ಮೈಸೂರು ರಸ್ತೆ ಮಾರ್ಗದಲ್ಲಿ ಮೇ ತಿಂಗಳಾಂತ್ಯಕ್ಕೆ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಬಹುದು. ಮಿನ್ಸ್ಕ್ ಚೌಕದಿಂದ ನಗರ ರೈಲು ನಿಲ್ದಾಣದವರೆಗಿನ ಸುರಂಗದಲ್ಲಿ ಸಾರ್ವಜನಿಕರಿಗೆ ರೈಲಿನಲ್ಲಿ ಓಡಾಡುವ ಅವಕಾಶ ಜುಲೈ ವೇಳೆಗೆ ಒದಗಿಬರಲಿದೆ. |
ದಿನೇಶ್ ಗುಂಡೂರಾವ್ ಕಲಬೆರಕೆ- ಕುಲಬೆರಕೆ ಎಂದ ಸೊಗಡು ಶಿವಣ್ಣ | Karnataka Elections: Sogadu Shivanna controversial statement against Dinesh Gundu Rao - Kannada Oneindia |
» ದಿನೇಶ್ ಗುಂಡೂರಾವ್ ಕಲಬೆರಕೆ- ಕುಲಬೆರಕೆ ಎಂದ ಸೊಗಡು ಶಿವಣ್ಣ |
ದಿನೇಶ್ ಗುಂಡೂರಾವ್ ಕಲಬೆರಕೆ- ಕುಲಬೆರಕೆ ಎಂದ ಸೊಗಡು ಶಿವಣ್ಣ |
Published: Monday, April 16, 2018, 15:19 [IST] |
ತುಮಕೂರು, ಏಪ್ರಿಲ್ 16 : "ದಿನೇಶ್ ಗುಂಡೂರಾವ್ ಕಲಬೆರಕೆ ಹಾಗೂ ಕುಲ ಬೆರಕೆಯಿಂದ ಹುಟ್ಟಿರುವವನು. ನಮ್ಮಲ್ಲಿ ಸನ್ಯಾಸಿಗಳಿಗೆ ಹಾಗೂ ಸ್ವಾಮಿಗಳಿಗೆ ವಿಶೇಷ ಗೌರವ ಇದೆ. ಅವನು ನಾಲ್ಕು ಬಾರಿ ಶಾಸಕನಾದರೂ ಶಬ್ದ ಬಳಕೆಯ ಬಗ್ಗೆ ಅರಿವಿಲ್ಲ. ಕಲಬೆರಕೆ ಹಾಗೂ ಕುಲಬೆರಕೆ ಎರಡನ್ನೂ ಬರೆಸಿಕೊಂಡು ಹುಟ್ಟಿರುವವನು" ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. |
ಆ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ ಸೊಗಡು ಶಿವಣ್ಣ, ಅವನ ಅಪ್ಪ- ಅಮ್ಮ ಆ ಥರ ಅಲ್ಲ. ಆದರೆ ಅವನಿಗೆ ಬಂದಿದೆ. ಅವನು ಈ ಕಡೆ ಬಂದಾಗ ನಾವೂ ತಕ್ಕದಾಗಿಯೇ ಹೇಳಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಆ ರೀತಿ ಮಾತನಾಡಿದ್ದು ನಮ್ಮ ದೇಶಕ್ಕೆ ಹಾಗೂ ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ ಎಂದು ಶಿವಣ್ಣ ಹೇಳಿದರು. |
Subsets and Splits
No community queries yet
The top public SQL queries from the community will appear here once available.