text
stringlengths
0
61.5k
Dec 20, 2019, 06.37 AM
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಈಶಾನ್ಯ ರಾಜ್ಯಗಳಿಂದ ಹೊತ್ತಿಕೊಂಡ ಪ್ರತಿಭಟನೆಯ ಕಿಚ್ಚು ಬೆಂಗಳೂರು, ಮಂಗಳೂರನ್ನು ವ್ಯಾಪಿಸಿದೆ. ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರಲ್ಲಿ ಡಿ.20ರ ಮಧ್ಯರಾತ್ರಿ ವರೆಗೆ ಕರ್ಪ್ಯೂ ಜಾರಿಯಾಗಿದೆ.
ವೃಕ್ಷ ಕ್ರಾಂತಿಗಾಗಿ ರಜೆ ನೀಡಿ
ಧಾರವಾಡ : ಪರಿಸರ ಮಾಲಿನ್ಯ ತಡೆæಗೆ 15 ದಿನ ಇಡೀ ಭಾರತ ಬಂದ್‌ ಮಾಡುವ ಮೂಲಕ ವೃಕ್ಷ ಕ್ರಾಂತಿ ಆಂದೋಲನ ಮಾಡಬೇಕು ಎಂಬ ಆಗ್ರಹದೊಂದಿಗೆ ರಚನೆಗೊಂಡ ವ್ಯಾಟ್ಸ ಆ್ಯಪ್‌ ಗ್ರುಪ ಗಮನಸೆಳೆಯುತ್ತಿದೆ. ವೃಕ್ಷ ಭಾರತ ಎಂಬ ಹೆಸರಿನ ವ್ಯಾಟ್ಸಪ್‌ ಗ್ರುಪ್‌ನ ಯುವಕರ ಗುಂಪೊಂದು ಇಂತಹದೊಂದು ಆಗ್ರಹವನ್ನು ಪ್ರಧಾನಿ ಎದುರಿಟ್ಟಿದೆ. ಗ್ರುಪ್‌ ಸದಸ್ಯರು ಹರಿಬಿಟ್ಟ ಈ ಮೆಸೇಜ್‌ ಇದೀಗ ವೈರಲ್‌ ಆಗಿದೆ.
ಬಂದ್‌ಗೆ ಸಿಗದ ಬೆಂಬಲ; ಪ್ರತಿಭಟನೆಗೆ ಸೀಮಿತ
ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ ಬಂದ್‌ಗೆ ಮಂಗಳವಾರ ನೀರಸ ಪ್ರತಿಕ್ರಿಯೆ ಕಂಡು ಬಂತು. ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕದಿಂದ ಕೇಂದ್ರ ಬಸ್‌ ನಿಲ್ದಾಣದ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಧರಣಿ ನಡೆಯಿತು. ಅದು ಬಿಟ್ಟಂತೆ ಜನ ಜೀವನ ಎಂದಿನಂತೆ ಸಹಜವಾಗಿತ್ತು.
ಬಂಟ್ವಾಳದಲ್ಲಿ ನಡೆಯಲಿಲ್ಲ ಭಾರತ ಬಂದ್‌
ಕಾರ್ಮಿಕ ಸಂಘಟನೆಗಳು ಮಂಗಳವಾರ ಮತ್ತು ಬುಧವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಬಂಟ್ವಾಳದಲ್ಲಿ ಬುಧವಾರವೂ ನೀರಸ ಪ್ರತಿಕ್ರಿಯೆ ದೊರಕಿದೆ.
ಗಾಂವ್ಕರ್‌ ಬಂಧನ ಖಂಡಿಸಿ ಪ್ರತಿಭಟನೆ
ಕುಮಟಾ : ಭಾರತ ಬಂದ್‌ ಮುಷ್ಕರದ 2ನೇ ದಿನ ಭುದವಾರ ಕಾರವಾರದಲ್ಲಿ ಜಿಲ್ಲಾ ಸಿಐಟಿಯು ಅಧ್ಯಕ್ಷೆ ಯಮುನಾ ಗಾಂವ್ಕರ್‌ ಮತ್ತು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕುಮಟಾ ಮಣಕಿ ಮೈದಾನದಲ್ಲಿ ಸಿಐಟಿಯು ತಾಲೂಕಾ ಘಟಕದ ವತಿಯಿಂದ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು.
ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ
ಲಕ್ಷ್ಮೇಶ್ವರ : ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ಬಂದ್‌ ಬೆಂಬಲಿಸಿ ಪಟ್ಟಣದಲ್ಲಿ 2ನೇ ದಿನವು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಶಿಗ್ಲಿ ನಾಕಾದಲ್ಲಿ ಕೈಗಾ-ಇಳಕಲ್‌ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಮಾನವ ಸರಪಳಿ ನಿರ್ಮಿಸಿ ನಂತರ ಕಂದಾಯ ವೃತ್ತ ನೀರಿಕ್ಷ ಕರಿಗೆ ಮನವಿ ಸಲ್ಲಿಸಿದವು.
ಅಂಗನವಾಡಿ ಕಾರ್ಯಕರ್ತೆಯರಿಂದ ಮಾನವ ಸರಪಳಿ
ರಾಣೇಬೆನ್ನೂರ: ಭಾರತ ಬಂದ್‌ ಬೆಂಬಲಿಸಿ ಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.
ಬಂದ್‌ ಪ್ರತಿಭಟನೆ ,ಮನವಿ ಸಲ್ಲಿಕೆಗೆ ಸೀಮಿತ
ಗದಗ : ಎರಡನೇ ದಿನವಾದ ಬುಧವಾರ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಟೋ ಚಾಲಕರ ಪ್ರತಿಭಟನೆ
ಬೈಲಹೊಂಗಲ : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾರ್ಮಿಕ ಕಾಯ್ದೆಯನ್ನು ವಿರೋಧಿಸಿ ಅಸಂಘಟಿತ ಕಾರ್ಮಿಕ ವಲಯ ಕರೆದಿದ್ದ ಭಾರತ ಬಂದ್‌ ನಿಮಿತ್ತ ...
ಸಿಎಂ ಆಗಲು ಕುಂದಗೋಳದಲ್ಲಿ '50 ಕೋಟಿ' ರೂ. ಡಿಕೆಶಿ ಹೂಡಿಕೆ – ರೇಣುಕಾಚಾರ್ಯ ಗಂಭೀರ ಆರೋಪ – Public TV News
ವಿನಯ್ ಗುರೂಜಿ ಹುಟ್ಟುಹಬ್ಬ – ಅನಾಥ ಮಕ್ಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಾಸ್ಟರ್ ಆನಂದ್
ಅಭಿಷೇಕ್ ಹೆಸರನ್ನು ರಾಜಕೀಯಕ್ಕೆ ಎಳೆಯಬೇಡಿ – ಸುಮಲತಾ ಅಂಬರೀಷ್ ಸ್ಪಷ್ಟನೆ
ಸತ್ಯ ಒಂದಲ್ಲೊಂದು ದಿನ ಹೊರಗೆ ಬರುತ್ತೆ ಅನ್ನೋದಕ್ಕೆ ಎಚ್‍ಡಿಡಿ ಹೇಳಿಕೆಯೇ ಉದಾಹರಣೆ- ಪ್ರಹ್ಲಾದ್ ಜೋಷಿ
'ಇಗೋ ನಿವಾರಿಸಿ' ಪುಸ್ತಕ ಓದಿದ ಕೊಹ್ಲಿ ಟ್ರೋಲ್
ಸೆ.29ರಂದು ನಾಡಹಬ್ಬ ದಸರಾಕ್ಕೆ ಚಾಲನೆ
ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ
ಸ್ಪರ್ಧಿಯ ಕಾಲಿಗೆ ನಮಸ್ಕರಿಸಿದ ಬಿಗ್-ಬಿ
ಸಂಸತ್ತಿನಲ್ಲಿ ಮಾತನಾಡಲು ನಿಂತ್ರೆ ಜ್ಞಾನಾರ್ಜನೆ ಆಗ್ತಿತ್ತು – ಡಿವಿಎಸ್ ಸಂತಾಪ
ಅರುಣ್ ಜೇಟ್ಲಿಯವರ ಆಸೆಯೊಂದನ್ನ ತಿಳಿಸಿದ್ರು ಸಂಸದೆ ಶೋಭಾ
ಸಿಎಂ ಆಗಲು ಕುಂದಗೋಳದಲ್ಲಿ '50 ಕೋಟಿ' ರೂ. ಡಿಕೆಶಿ ಹೂಡಿಕೆ – ರೇಣುಕಾಚಾರ್ಯ ಗಂಭೀರ ಆರೋಪ
Wednesday, 15.05.2019, 8:29 PM Public TV No Comments
ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ನಡುವೆಯೇ, ಕಾಂಗ್ರೆಸ್ ಹಲವು ನಾಯಕರು ಸಿಎಂ ರೇಸ್‍ಗೆ ಇಳಿದಿದ್ದಾರೆ. ಇತ್ತ ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಎಂಬಿ ಪಾಟೀಲ್ ನಡುವೆ ಸಿಎಂ ಕುರ್ಚಿಗಾಗಿ ರೇಸ್ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಅಂತರಿಕ ಕಚ್ಚಾಟ ಹೆಚ್ಚಾಗಲಿದ್ದು, ಒಂದೊಮ್ಮೆ ಸಿಎಂ ಆಗುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಸೈಡ್ ಮಾಡಿ ಡಿಕೆ ಶಿವಕುಮಾರ್ ಕುರ್ಚಿ ಪಡೆಯಲಿದ್ದಾರಾ ಎಂಬ ಅನುಮಾನ ರೇಣುಕಾಚಾರ್ಯ ಅವರ ಹೇಳಿಕೆಯಿಂದ ಮೂಡಿದೆ.
ಕ್ಷೇತ್ರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು 50 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಮತದಾರರಿಗೆ ಹಣ ಹಂಚಿಕೆ ಮಾಡಲು ಬೆಂಗಳೂರಿನಿಂದ 500 ಮಂದಿಯನ್ನು ಬಿಟ್ಟಿದ್ದಾರೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.
ಭ್ರಷ್ಟಾಚಾರ ನಡೆಸಿದ ಹಣವನ್ನು ಇಲ್ಲಿ ಖರ್ಚು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರತಿ ಪಂಚಾಯಿತಿಯ ಜವಾಬ್ದಾರಿಯನ್ನ ಪಕ್ಷದ ಶಾಸಕರಿಗೆ ನೀಡಿದ್ದು, ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಇಷ್ಟು ಕೋಟಿ ರೂ. ಖರ್ಚು ಮಾಡಬೇಕು. ನಾನು ಸಿಎಂ ಆದರೆ ನಿಮಗೆ ಈ ಸಚಿವ ಸ್ಥಾನ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದಾರೆ. ಆದ್ದರಿಂದ ಈ ಮಟ್ಟದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಆದರೆ ನಮಗೆ ಜನರ ಬೆಂಬಲ ಇದ್ದು, ...
ಇತ್ತ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ನಾನು ಸನ್ಯಾಸಿ ಅಲ್ಲ, ನನಗೂ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದರು. ಈ ಹೇಳಿಕೆ ರೇಣುಕಾಚಾರ್ಯ ಅವರ ಆರೋಪಕ್ಕೆ ಪುಷ್ಠಿ ನೀಡುತ್ತಿದೆ. ಆದರೆ ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್ ಅವರು, ನನಗೆ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದು ಸತ್ಯ. ಆದರೆ ಈಗ ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು 5 ವರ್ಷ ಸಿಎಂ ಎಂದು ನಿರ್ಧರಿಸಿದೆ. ಆದ್ದ...
Tags: bjp, CM Kumaraswamy, DK Shivakumar, Former Minister Renukaacharya, Public TV, siddaramaiah, ಡಿಕೆ ಶಿವಕುಮಾರ್, ಪಬ್ಲಿಕ್ ಟಿವಿ, ಬಿಜೆಪಿ, ಮಾಜಿ ಸಚಿವ ರೇಣುಕಾಚಾರ್ಯ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ
ಹುಕ್ಕೇರಿ ಶ್ರೀಗಳ ಕಾರ್ಯ ಶ್ಲಾಘನೀಯ: ಮಾಜಿ ಸಿಎಂ ಸದಾನಂದಗೌಡ
20 Feb 22 09:47 pm 77ಹವಾಮಾನ ವರದಿ
ಬೆಂಗಳೂರು :ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠ ಬೆಳಗಾವಿ ಹುಕ್ಕೇರಿ ಹಿರೇಮಠ. ಈ ಮಠಾಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಸಂಸ್ಕೃತ ಭಾಷೆ ಉಳಿಯಲಿ ಎಂದು ತಮ್ಮ ಮಠದಿಂದ ಸಂಸ್ಕೃತದಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಸಂಸ್ಕೃತ ಪ್ರೇಮವನ್ನು ಎತ್...
ಅವರು ಭಾನುವಾರ ಬೆಂಗಳೂರು ನಗರದ ಹೆಬ್ಬಾಳ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ಜರುಗಿದ ಸಮೇಕ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಕುಲಪತಿ ಡಾ. ಶ್ರೀನಿವಾಸ ವರಕೇಡಿ ಮಾತನಾಡಿ, ನಾವು ಸಂಸ್ಕೃತದಿಂದ ಸಾಕಷ್ಟು ಕಲಿಯುವುದು ಇದೆ. ದೇಶ, ವಿದೇಶದಲ್ಲಿ ಸಂಸ್ಕೃತಕ್ಕೆ ಹೆಚ್ಚಿನ ಮಾನ್ಯತೆ ಇದೆ. ನಾವೆಲ್ಲರೂ ಸಂಸ್ಕೃತವನ್ನು ಮನೆಯ ಭಾಷೆಯನ್ನಾಗಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹುಕ್ಕೇರಿ ಶ್ರೀಗಳು ಮಾಡುತ್ತ ನನಗೆ ಈ ಅದ್ಬುತವಾದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಮನಃ ತುಂಬಿ ನೆನೆಯುತ್ತೇನೆ ಎಂದರು.
ಸಾನಿದ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಉಳಿಯಬೇಕಾಗಿತ್ತು ಎಂದರೆ ಮಡಿವಂತಿಕೆ, ಪ್ರತ್ಯೇಕತೆ ಬಿಡಬೇಕು ಅಂದಾಗ ಮಾತ್ರ ಸಂಸ್ಕೃತ ಉಳಿದು ಬೆಳೆಯಲು ಸಾಧ್ಯ. ಸಂಸ್ಕೃತದಿಂದ ನಾವು ಸಾಕಷ್ಟು ಕಲಿಯಬಹುದು. ಇಂದು ಸಂಸ್ಕೃತ ಭಾಷೆಯನ್ನು ಎಲ್ಲರೂ ಕಲಿಯಬೇಕಿದೆ.
ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತವನ್ನು ಕಲಿತಿದ್ದಾರೆ. ಅದಕ್ಕಾಗಿ ಅವರಲ್ಲಿ ಸಂಸ್ಕೃತಿ ಇದೆ ಎಂದರು. ಇದೇ ಸಂದರ್ಭದಲ್ಲಿ ಸಿಂಧೆ ಮಹಾವಿದ್ಯಾಲಯದ ನಿರ್ದೇಶಕ ಬಿ.ಎನ್.ಶ್ರೀಕಂಠ ಮಾತನಾಡಿದರು. ಸಿಂಧೆ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಆಶಾ ಹಾಗೂ ಕೇಸರಿ ಪ್ರತಿಷ್ಠಾನದ ತಮ್ಮೇಶ ಗೌಡ, ಸಂಮೇಕ ಪ್ರತಿಷ್ಠಾನದ ಎಂ.ಆರ್.ಸತೀಶ, ಸಾಮಾಜಿಕ ಕಾರ್ಯಕರ್ತ ಮಹೇಶ ಮನೋಟಾ, ಪ್ರಕಾಶ ಸಾರಂಗ, ಡಾ.ಶ್...
ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ | Udayavani – ಉದಯವಾಣಿ
Friday, 20 May 2022 | UPDATED: 07:10 AM IST
ಈ ಮೂವರಲ್ಲಿ ಯಾರು ಹಿತವರು ಎಂಬುದು ಎ.6 ರಂದು ನಿರ್ಣಯವಾಗಲಿದೆ.
ಕಾಸರಗೋಡು: ಯುಡಿಎಫ್‌ನ ಭದ್ರ ಕೋಟೆಯಾಗಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿನಕ್ಕೆ ತಾರಕಕ್ಕೇರುತ್ತಿರುವಂತೆ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಐಕ್ಯರಂಗ ಅಭ್ಯರ್ಥಿ, ಪ್ರಸ್ತುತ ಶಾಸಕರಾಗಿರುವ ಮುಸ್ಲಿಂ ಲೀಗ್‌ನ ಎನ್‌.ಎ.ನೆಲ್ಲಿಕುನ್ನು, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ...
ಇದನ್ನೂ ಓದಿ:ಸ್ಯಾಮ್‌ ಸಂಗ್ ಗ್ಯಾಲಕ್ಸಿ ‍F02, ಗ್ಯಾಲಕ್ಸಿ F12 ಬಿಡುಗಡೆಗೆ ಡೇಟ್ ಫಿಕ್ಸ್..!
ಬಿರುಸಿನ ಪ್ರಚಾರದಲ್ಲಿರುವ ಮೂರೂ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕುಗಳಲ್ಲಿ ಒಂದಾಗಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮೂರೂ ಅಭ್ಯರ್ಥಿಗಳ ಮಧ್ಯೆ ಪ್ರಬಲ ಸ್ಪರ್ಧೆ ಕಂಡು ಬಂದಿದೆ. ಮುಸ್ಲಿಂಲೀಗ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿರುವ ಈ ಕ್ಷೇತ್ರದಲ್ಲಿ ಮೂರನೇ ಬಾರಿ ಅಭ್ಯರ್ಥಿಯಾಗಿ ಹಾಲಿ ಶಾಸಕ ...
ಎನ್‌ಡಿಎ ಅಭ್ಯರ್ಥಿಯಾಗಿ ಕೆ.ಶ್ರೀಕಾಂತ್‌ ಕಣಕ್ಕಿಳಿದಿದ್ದಾರೆ. ಶ್ರೀಕಾಂತ್‌ ಕಾಸರಗೋಡು ಜಿಲ್ಲಾ ಪಂಚಾಯತ್‌ನ ಎಡನೀರು ಡಿವಿಜನ್‌ನ ಮಾಜಿ ಸದಸ್ಯರಾಗಿದ್ದು, ಸಂಘಟನಾ ಚತುರರಾಗಿದ್ದಾರೆ. ಅವರು ಉತ್ತಮ ವಾಗ್ಮಿ, ಕನ್ನಡ ಹೋರಾಟಗಾರ, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ನೇತಾರ, ಸಜ್ಜನ ರಾಜಕಾರಣಿಯಾಗಿದ್ದಾರೆ. ಎಲ್‌ಡಿಎಫ್‌ನ ಅಂಗ ಪಕ್ಷವಾದ ಐಎನ್‌ಎಲ್‌ ಅಭ್ಯರ್ಥಿಯಾಗಿ ಎಂ.ಎ.ಲತೀಫ್‌ ಸ್ಪರ್ಧಾ ಕಣದಲ್ಲಿ...
2016ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾದ ಎನ್‌.ಎ.ನೆಲ್ಲಿಕುನ್ನು ಮುಸ್ಲಿಂಲೀಗ್‌ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ವಿರುದ್ಧ 8607 ಮತಗಳಿಂದ ಗೆಲುವು ಸಾಧಿಸಿದ್ದರು. ಎನ್‌.ಎ.ನೆಲ್ಲಿಕುನ್ನು 64,727, ರವೀಶ ತಂತ್ರಿ ಕುಂಟಾರು 56,120 ಮತಗಳನ್ನು ಪಡೆದಿದ್ದರು.
ಐಎನ್‌ಎಲ್‌ನ ಡಾ.ಎ.ಎ.ಅಮೀನ್‌ ಅವರಿಗೆ 21,615 ಮತಗಳು ದೊರೆತ್ತಿದ್ದವು. 2011ರಲ್ಲಿ ಮೊದಲ ಬಾರಿಗೆ ಮುಸ್ಲಿಂಲೀಗ್‌ನಿಂದ ಸ್ಪರ್ಧಿಸಿದ್ದ ಎನ್‌.ಎ.ನೆಲ್ಲಿಕುನ್ನು ಅವರು ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮೀ ಎನ್‌. ಭಟ್‌ ಅವರ ವಿರುದ್ಧ 9738 ಮತಗಳಿಂದ ಗೆಲುವು ಸಾಧಿಸಿದ್ದರು.
1980ರಿಂದ 2011ರ ತನಕ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂಲೀಗ್‌ನಿಂದ ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಸರಗೋಡು ವಿಧಾನಸಭಾ ಕ್ಷೇತ್ರವು ಮೊಗ್ರಾಲ್‌ ಪುತ್ತೂರು, ಬದಿಯಡ್ಕ, ಕುಂಬಾಜೆ, ಬೆಳ್ಳೂರು, ಚೆಂಗಳ, ಕಾರಡ್ಕ, ಮಧೂರು ಗ್ರಾಮ ಪಂಚಾಯತ್‌ ಹಾಗೂ ಕಾಸರಗೋಡು ನಗರಸಭೆಯನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ 190 ಬೂತ್‌ಗಳಿವೆ.
2006ರ ವಿಧಾನಸಭಾ ಚುನಾವಣೆಯಲ್ಲಿ 148 ಬೂತ್‌ಗಳಲ್ಲಿ 1,00,776 ಜನರು (ಶೇ.65.07) ಮತ ಚಲಾಯಿಸಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಮಂಡಲದಲ್ಲಿ 140 ಬೂತ್‌ಗಳಿದ್ದವು. 80,224 ಪುರುಷರು ಮತ್ತು 79,027 ಮಹಿಳೆಯರು ಸೇರಿದಂತೆ ಒಟ್ಟು 1,59,251 ಮಂದಿ ಮತದಾರರ ಪೈಕಿ 1,16,857 ಜನರು (ಶೇ.73.38) ಮತ ಚಲಾಯಿಸಿದ್ದರು.
2016ರ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಶೇ.76.38ರಷ್ಟು ಮತದಾನವಾಗಿತ್ತು. ಈ ಮಂಡಲದಲ್ಲಿ 2016ರಲ್ಲಿ 94,214 ಮಂದಿ ಪುರುಷರು ಹಾಗೂ 94,634 ಮಂದಿ ಮಹಿಳೆಯರು ಒಳಗೊಂಡಂತೆ 1,88,848 ಮಂದಿ ಮತದಾರರ ಪೈಕಿ 70,703 ಪುರುಷರು ಮತ್ತು 73,531 ಮಹಿಳೆಯರು ಸೇರಿದಂತೆ ಒಟ್ಟು 1,44,234 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಈ ಬಾರಿ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವು ಸ...
ಅಭಿವೃದ್ಧಿ ಕಾಣದ ಕಾಸರಗೋಡು : ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಗಮನಾರ್ಹ ಎನ್ನುವಂತ ಯಾವುದೇ ಅಭಿವೃದ್ಧಿ ಈವರೆಗೂ ಸಾಧ್ಯವಾಗಿಲ್ಲ. ಕಾಸರಗೋಡು ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಮೀನುಗಾರಿಕೆ, ಕೃಷಿ, ಕೈಗಾರಿಕೆ ಮುಂತಾದ ಎಲ್ಲ ವಲಯಗಳು ಹಿನ್ನಡೆ ಅನುಭವಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಇದೇ ಪ್ರಮುಖ ಪ್ರಚಾರ ವಿಷಯವಾಗಿದೆ. ಈ ಮೂವರಲ್ಲಿ ಯಾರು ಹಿತವರು ಎಂಬುದು ಎ.6 ರಂದು ನಿ...
ಯಕ್ಷಗಾನದ ಮೇರು ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತ್ - Kokkarne Narasimha Kamath
ಯಕ್ಷಗಾನದ ಮೇರು ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತ್
ಭಾನುವಾರ, ಜುಲೈ 13 , 2014
ಸುಮಾರು 130 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಅಗ್ರಪಂಕ್ತಿಯ ಸ್ತ್ರೀವೇಷದಾರಿಯಾಗಿ ದಂತಕತೆಯಾಗಿ ಮೆರೆದ ಕೊಕ್ಕರ್ಣೆ ನರಸಿಂಹ ಕಾಮತರು ಕೀರ್ತಿಯ ಉತ್ತುಂಗಕ್ಕೇರಿ ಬಡಗುತಿಟ್ಟಿನ ಹೆಸರನ್ನು ನಾಡಿನಾದ್ಯಂತ ಪಸರಿಸಿದವರು.
ಕೊಕ್ಕರ್ಣೆ ನರಸಿಂಹ ಕಾಮತರು ಇಂದು ನಮ್ಮನ್ನಗಲಿದ ಬಡಗುತಿಟ್ಟಿನ ಅಗ್ರಮಾನ್ಯ ಸ್ತ್ರೀವೇಶದಾರಿಗಳಲ್ಲಿ ಅಗ್ರಮಾನ್ಯರು. ಈ ಸಾಲಿನಲ್ಲಿ ಬರುವ ಇನ್ನಿಬ್ಬರು ಕಲಾವಿದರೆಂದರೆ ದಿ. ಕೊಳ್ಕೆಬೈಲು ಶೀನ ನಾಯ್ಕರು ಮತ್ತು ದಿ. ಹಾರಾಡಿ ನಾರಯಣ ಗಾಣಿಗರು. ಇವರೆಲ್ಲರು ನಾವು ಹುಟ್ಟುವ ಮೊದಲೇ ಇಹಲೋಕವನ್ನು ತ್ಯಜಿಸಿದವರು. ಸುಮಾರು 130 ವರ್ಷಗಳ ಹಿಂದೆ ಉಡುಪಿ ತಾಲೂಕಿನ ಮಂದಾರ್ತಿ ಸಮೀಪ ಕೊಕ್ಕರ್ಣೆಯಲ್ಲಿ ಶ್ರೀ...
ಕಾಮತರು ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದು ಯಕ್ಷಗಾನ ಕಲೆ ಇವರನ್ನು ಕೈಬೀಸಿ ಕರೆಯಿತು. ಸ್ತ್ರೀ ವೇಶಕ್ಕೆ ಬೇಕಾದ ಲಜ್ಜೆ ಲಾವಣ್ಯ, ಅಂಗ ಸೌಷ್ಟವ, ಅವರನ್ನು ಪರಿಪೂರ್ಣ ಸ್ತ್ರೀವೇಷಕ್ಕೆ ತನ್ನನ್ನು ಅರ್ಪಿಸಿಕೊಂಡಿತು. ತನ್ನ ಅಭಿನಯ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತಿದ್ದ ಇವರು ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಸ...
ಸುಮಾರು ನೂರು ವರ್ಷದ ಹಿಂದೆ ಯಕ್ಷಗಾನ ಕಲಾವಿದರಿಗೆ ಇಂದು ದೊರೆಯುತ್ತಿರುವ ಯಾವ ಸೌಲಭ್ಯವೂ ಇಲ್ಲ. ಅಂತಹ ಕಷ್ಟಕರ ಕಾಲದಲ್ಲಿ ತಮ್ಮ ಗಂಟುಮೂಟೆಗಳನ್ನು ತಾವೇ ಹೊತ್ತುಕೊಂಡು ಈ ಕಲೆಗಾಗಿ ಜೀವನವನ್ನೇ ಮೂಡುಪಾಗಿಟ್ಟ ಕಲಾವಿದರಿಗೆ ಯಾವ ಸನ್ಮಾನವಾಗಲಿ ಬಿರುದು ಬಾವಲಿಗಳಾಗಲಿ ಇಲ್ಲವಿತ್ತು. ಆದರೂ ಸಹ ಕಾಮತರ ಅಭಿನಯಕ್ಕೆ ತಲೆದೂಗಿದ ಉಡುಪಿ ಮಠದ ಅಂದಿನ ಸ್ವಾಮಿಗಳು ಸುಮಾರು 120 ವರ್ಷದ ಹಿಂದೆ ಅವರನ್ನು ಸ...
ಕೊಕ್ಕರ್ಣೆ ನರಸಿಂಹ ಕಾಮತ್
ಜನನ : ಸುಮಾರು 1883
ಜನನ ಸ್ಥಳ : ಕೊಕ್ಕರ್ಣೆ, ಮಂದಾರ್ತಿ,
ಉಡುಪಿ ತಾಲೂಕು & ಜಿಲ್ಲೆ
ಅಗ್ರಪಂಕ್ತಿಯ ಸ್ತ್ರೀವೇಷದಾರಿಯಾಗಿ ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಕಲಾಸೇವೆ.
ಉಡುಪಿ ಮಠದ ಅಂದಿನ ಸ್ವಾಮಿಗಳು ಸುಮಾರು 120 ವರ್ಷದ ಹಿಂದೆ ಅವರನ್ನು ಸನ್ಮಾನಿಸಿ ಗೌರವಿಸಿದ್ದರು.
ಅವರ 130ನೇ ಜಯಂತಿಯು ಕಳೆದ ವರ್ಷ ಕೊಕ್ಕರ್ಣೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು, ದುರ್ಗಾಪರಮೇಶ್ವರೀ ಮಹಿಳಾ ಯಕ್ಷಗಾನ ಸಂಘ, ಜ್ಯೋತಿ ಮಹಿಳಾ ಮಂಡಳ ಮುಂತಾದ ಸಹ ಸಂಸ್ಥೆಗಳ ಸಹಯೋಗದೊಂದಿಗೆ ಸಾಕಾರಗೊಂಡಿತು. ಸಂಸ್ಕ್ರತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ಭಾವನಾತ್ಮಕ ಲೋಕಕ್ಕೆ ಸೆಳೆದೊಯ್ಯಬಲ್ಲ ಕಲೆ ಎಂದರು. ಯಕ್ಷಗಾನ ಅಕಾಡೆಮಿ ಅದ...
ತರಕಾರಿ ರವೆ ರೋಸ್ಟ್‌ | Udayavani – ಉದಯವಾಣಿ
Tuesday, 26 Oct 2021 | UPDATED: 09:37 PM IST
ತರಕಾರಿ ರವೆ ರೋಸ್ಟ್‌
Team Udayavani, Mar 1, 2020, 12:46 AM IST
ರವೆಯಿಂದ ಇಡ್ಲಿ, ದೋಸೆ ಮಾಡಿ ರುಚಿ ನೋಡಿದ್ದೀರಿ. ಆದರೆ ಸಂಜೆಯ ಲಘು ಉಪಾಹಾರಕ್ಕೆ ರವೆಯಿಂದ ಏನಾದರೂ ಮಾಡಬಹುದಾ ಎಂದು ಆಲೋಚಿಸಿದರೆ ಏನ್‌ ಮಾಡಬಹುದು ಎಂಬ ಚಿಂತೆ ಎಲ್ಲರನ್ನೂ ಕಾಡತೊಡಗುತ್ತದೆ. ಅದಕ್ಕಾಗಿ ಇಲ್ಲಿದೆ ಒಂದು ಸುಲಭ ಐಡಿಯಾ.
ರವೆಯಿಂದ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ರುಚಿರುಚಿಯಾದ ಟೋಸ್ಟ್‌ ತಯಾರಿಸಬಹುದು.ರವೆಯಲ್ಲಿ ವಿಟಮಿನ್‌ ಎ, ಬಿ, ಸಿ, ಕ್ಯಾಲಿÏಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿರುವುದರಿಂದ ಆರೋಗ್ಯಕರವಾದ ಟೋಸ್ಟ್‌ ಅನ್ನು ಸುಲಭವಾಗಿ ಮಾಡಬಹುದು. ಫ್ರೆಂಚ್‌ ಶೈಲಿಯ ಈ ರೋಸ್ಟ್‌ ಅನ್ನು ಕಾಫಿ, ಟೀ ಯೊಂದಿಗೆ ಸವಿಯಲು ಹಿತವಾಗಿರುತ್ತದೆ. ಒಮ್ಮೆ ಸವಿದರೆ ಮತ್ತೆಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಕೆರಳಿಸ...
ಬ್ರೆಡ್‌ ಸ್ಲೆಸ್‌- 8- 10, ಸೂಜಿ ರವೆ- 150 ಗ್ರಾಂ, ಮೊಸರು- 100 ಗ್ರಾಂ, ನೀರು- ಅಗತ್ಯಕ್ಕೆ ತಕ್ಕಷ್ಟು, ಕಪ್ಪು ಕಾಳುಮೆಣಸು- ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ- 1 ಚಮಚ, ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು, ದೊಡ್ಡ ಗಾತ್ರದ ಟೊಮೊಟೊ- 1 ಹೆಚ್ಚಿರುವುದು, ಹಸಿಮೆಣಸು – ಸ್ವಲ್ಪ, ಕ್ಯಾಪ್ಸಿಕಂ- ಅರ್ಧ ಕಪ್‌, ಕೊತ್ತಂಬರಿ ಸೊಪ್ಪು- ಅಗತ್ಯಕ್ಕೆ ತಕ್ಕಷ್ಟು, ಬೆಣ್ಣೆ ಅಥವಾ...
ವಿಧಾನ: ಒಂದು ಬೌಲ್‌ನಲ್ಲಿ ಮೊಸರು, ಕರಿಮೆಣಸು, ಸೂಜಿ ರವೆ, ಉಪ್ಪು, ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ 10 ನಿಮಿಷಗಳ ಕಾಲ ಮಿಶ್ರಗೊಳ್ಳಲು ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮೇಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಇದಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣವನ್ನು ಬ್ರೆಡ್‌ ಸ್ಲೆ"ಸ್‌ ಮೇಲೆ ಹಾಕಿ ಪ್ಯಾನ್‌ನಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ...
ಇದರ ಪೋಷಕಾಂಶವನ್ನು ಇನ್ನೂ ಹೆಚ್ಚಿಸ ಬೇಕಿದ್ದರೆ ಹೆಚ್ಚಿನ ತರಕಾರಿಯನ್ನೂ ಸೇವಿಸಬಹುದು. ಆದರೆ ಬ್ರೆಡ್‌ನ‌ ಎರಡೂ ಬದಿ ಅತಿಯಾಗಿ ಮಿಶ್ರಣವನ್ನು ಸೇರಿಸದಿರಿ. ಜತೆಗೆ ಎರಡೂ ಬದಿ ಚೆನ್ನಾಗಿ ಬೇಯಬೇಕು. ಆಗ ಮಾತ್ರ ಅದರ ರುಚಿ ಹೆಚ್ಚಾಗುವುದು.
ಶಾಸಕ ಗೌರಿಶಂಕರ್ ವಿರುದ್ಧ ಹರಿಹಾಯ್ದ ಮಾಜಿ ಶಾಸಕ ಸುರೇಶ್ ಗೌಡ! – Benkiya Bale
ಹಾಲಿ ಶಾಸಕ ಗೌರಿಶಂಕರ್ ಧೋರಣೆಯ ವಿರುದ್ದ ಮತ್ತು ಜಿಲ್ಲಾಧಿಕಾರಿ ಹಾಗೂ ಹೇಮಾವತಿ ಇಲಾಖೆಯ ಅಧಿಕಾರಿಗಳ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡರು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.
ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ತಮ್ಮ ಸ್ವಪ್ರತಿಷ್ಟೆಗಾಗಿ ಗೂಳೂರು, ಹೆಬ್ಬೂರು, ಏತನೀರಾವರಿ ಯನ್ನು ಚಾಲನೆ ಮಾಡದಂತೆ ಆದೇಶಿಸಿರುವುದರಿಂದ ಹೆದರಿದ ಅಧಿಕಾರಿಗಳು ಹೇಮಾವತಿ ನಾಲೆಯಿಂದ ಕೆರೆಗಳಿಗೆ ನೀರು ಹರಿಸದೇ ಮೋಟಾರ್ ಸ್ಥಗಿತಗೊಳಿಸಿದ್ದಾರೆ. ಆ ಭಾಗದ ಕೆರೆಗಳು ಬರಿದಾಗಿದ್ದು ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ...
ಆದರೆ ಅದನ್ನು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ನೀರು ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಅವರ ಆದೇಶದನ್ವಯ ನೀರನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಹೇಮಾವತಿ ಇಲಾಖೆಯ ಅಧಿಕಾರಿ ಮತ್ತು ಬೆಸ್ಕಾಂ ಅಧಿಕಾರಿಗಳ ಮಾತಿನ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೂಡಲೇ ಸ್ಥಗಿತಗೊಳಿಸಿರುವ ಮೋಟಾರ್ ಗಳಿಗೆ ಚಾಲ...
ಅಂಬರೀಶ್​ಗೆ ನುಡಿನಮನ : ಅಂಬಿ ನೆನೆದು ಕಣ್ಣೀರಾಗುತ್ತಿರುವ ಅಭಿಮಾನಿಗಳು
Mon Mar 08 2021 00:08:56 GMT+0000 (Coordinated Universal Time)
TV5 Kannada12 Jan 2019 2:18 PM GMT
ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ ಮತ್ತು ಶ್ರದ್ಧಾಂಜಲಿ ಸಭೆ ನಡೆಯುತ್ತಿದೆ.
ಅಂಬರೀಶ್​ಗೆ ನುಡಿ ನಮನ
ಅಂಬರೀಶ್​ಗೆ ನುಡಿ ನಮನ ಕಾರ್ಯಕ್ರಮ ಆರಂಭವಾಗಿದೆ. ಸ್ಥಳೀಯ ಗಾಯಕರಿಂದ ಅಂಬರೀಶ್​ಗೆ ನುಡಿ ನಮನವನ್ನು ಅಂಬರೀಶ್ ಅಭಿನಯದ ಚಿತ್ರ ಗೀತೆಗಳನ್ನು ಹಾಡುವ ಮೂಲಕ ಸ್ಥಳೀಯ ಗಾಯಕರು ನಮನವನ್ನು ಮೊದಲಿಗೆ ಸಲ್ಲಿಸಿದರು.
ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಅಂಬರೀಶ್ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿದ್ದು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವನ್ನು ವಹಿಸಿದ್ದಾರೆ.
ಅಂಬರೀಶ್ ನೆನೆದು ಕಣ್ಣೀರು
ಸುಮಲತಾ ಅಂಬರೀಶ್, ಅಭಿಷೇಕ್, ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ಜಗ್ಗೇಶ್, ಸಾಧುಕೋಕಿಲ, ನಟ ಶಿವಕುಮಾರ್,ಯೋಗರಾಜ್ ಭಟ್, ಪತ್ರಕರ್ತ ಎಚ್.ಆರ್.ರಂಗನಾಥ್ ಹಾಗೂ ಚಿತ್ರರಂಗದ ಅನೇಕ ಕಲಾವಿದರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜಕೀಯ ಮುಖಂಡರು ಭಾಗವಹಿಸಿದ್ದು, ಇನ್ನೂ ಕಾರ್ಯಕ್ರಮದಲ್ಲಿ ಮಂಡ್ಯದ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಅಭಿಮಾನಿಗಳು ಅಂಬರೀಶ್ ನೆನೆದು ಕಣ್ಣೀರು ಹ...
ಒಂದು ನಿಮಿಷ ಮೌನಾಚರಣೆ
ಸುಮಲತಾ ಅಂಬರೀಶ್, ಅಭಿಷೇಕ್ ಬರ್ತಿದ್ದಂತೆ ಜೈಕಾರವನ್ನು ಮಂಡ್ಯದ ಅಂಬರೀಶ್ ಅಭಿಮಾನಿಗಳು ಕೂಗಿದರು.ಇದೇ ವೇಳೆ ಅಂಬರೀಶ್ ನೆನೆದು ಒಂದು ನಿಮಿಷ ಮೌನಾಚರಣೆನ್ನು ಆಚರಿಸಲಾಯಿತು. ನಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಅಂಬರೀಶ್ ರೀತಿಯಲ್ಲಿ ವೇಷಧಾರಿಯಾಗಿ ಬಂದ ಅಭಿಮಾನಿಗಳು
ಇನ್ನೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ,ಅಂಬರೀಶ್ ರೀತಿಯಲ್ಲಿ ವೇಷಧಾರಿಯಾಗಿ ಬಂದ ಅಭಿಮಾನಿಗಳು, ಕನ್ವರ್‌ಲಾಲ್ ವೇಷಧಾರಿಯಾಗಿ ಬಂದು, ಅಂಬರೀಶ್ ರೀತಿಯಲ್ಲೇ ಹ್ಯಾಟು, ಕನ್ನಡಕ ಧರಿಸಿ ಬಂದ ಅಭಿಮಾನಿ ದೇವರಾಜು. ಮತ್ತು ನಾನೇ ಕನ್ವರ್‌ಲಾಲ್ ಹಾಡಿಗೆ ಜೂನಿಯರ್ ಅಂಬರೀಶ್‌ಗಳ ಸಖತ್ ಸ್ಟೆಪ್, ಇನ್ನೂ ಅಂಬರೀಶ್ ರೀತಿಯ ವೇಷಧಾರಿಗಳನ್ನು ಕಂಡು ಶಿಳ್ಳೆ ಚಪ್ಪಾಳೆ ಹಾಕಿದರು ಮಂಡ್ಯದ ಜನರು.
actor Rebellar Star actor Rebellar Star Ambarish ambarish Ambarish Nudinamana program breaking news HD Deve Gowda kannada news karnataka news today kumaraswamy latest karnataka news mandya Nirmalanandatha Swamiji sandalwoodnews topnews tv5 kannada tv5kannada news
ರಾಜ್ಯಸಭೆಯ ಮಾರಾಮಾರಿ ವೀಡಿಯೋ ಬಿಡುಗಡೆ | Udayavani – ಉದಯವಾಣಿ
Wednesday, 19 Jan 2022 | UPDATED: 08:01 AM IST
ರಾಜ್ಯಸಭೆಯ ಮಾರಾಮಾರಿ ವೀಡಿಯೋ ಬಿಡುಗಡೆ