text
stringlengths
0
61.5k
ಉಪನ್ಯಾಸಕರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳಿ
ವಿದ್ಯಾರ್ಥಿಗಳು, ಪೋಷಕರಿಂದ ಮನವಿಪತ್ರ ಸಲ್ಲಿಕೆ
Published: 27 ಜೂನ್ 2018, 19:04 IST
Updated: 27 ಜೂನ್ 2018, 19:06 IST
ಯಲಬುರ್ಗಾ: ತಾಲ್ಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರನ್ನು ನೇಮಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಬುಧವಾರ ಪ್ರಾಚಾರ್ಯರಿಗೆ ಮನವಿಪತ್ರ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ, ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಎರವಲು ಸೇವೆಯಾಗಿ ಪದೇ ಪದೇ ಬೇರೆ ಬೇರೆ ಕಾಲೇಜಿಗೆ ಹೋಗುತ್ತಾರೆ. ಬದಲಿಗೆ ಬೇರೆ ಕಾಲೇಜಿನ ಉಪನ್ಯಾಸಕರು ಕೂಡ ಇಲ್ಲಿ ನೇಮಕವಾಗದ ಕಾರಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರತಿ ವರ್ಷ ಇದೇ ಸಮಸ್ಯೆ ವಿದ್ಯಾರ್ಥಿಗಳು ಎದುರಿಸುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ...
ಮುಖಂಡ ಮಂಜುನಾಥ ಬೇವಿನಹಾಲ ಮಾತನಾಡಿ, ಕಾಲೇಜಿನಲ್ಲಿ ಕಳೆದ ಮೂರು–ನಾಲ್ಕು ವರ್ಷಗಳಿಂದ ಕನ್ನಡ, ರಾಜ್ಯಶಾಸ್ತ್ರ ಹಾಗೂ ಇತಿಹಾಸ ವಿಷಯಗಳ ಉಪನ್ಯಾಸರು ಭರ್ತಿಯಾಗದೇ ಖಾಲಿ ಉಳಿದಿವೆ. ಈ ಸ್ಥಾನಕ್ಕೆ ಅತಿಥಿ ಉಪನ್ಯಾಸಕರನ್ನು ತಡವಾಗಿ ನೇಮಿಸಿಕೊಳ್ಳುವುದರಿಂದ ಸರಿಯಾದ ಸಮಯಕ್ಕೆ ಪಾಠ ಬೋಧನೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು' ಎಂದರು.
ಮನವಿಗೆ ಸ್ಪಂದಿಸಿದ ಪ್ರಾಚಾರ್ಯ ಹನಮಂತಪ್ಪ ದೊಡ್ಮನಿ, 'ಉಪನ್ಯಾಸಕರ ನೇಮಕ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತೇನೆ' ಎಂದರು.
ಇಂಡಿಯಾ ಐಡಿಯಾಸ್ ಶೃಂಗಸಭೆ 2020: ಪ್ರಧಾನಿಯವರ ಭಾಷಣ
Posted On: 22 JUL 2020 9:27PM by PIB Bengaluru
ಉದ್ಯಮ ಮುಖಂಡರೇ,
ವಿಶೇಷ ಅತಿಥಿಗಳೇ,
'ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನು' ಉದ್ದೇಶಿಸಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಗೆ ನಾನು ಧನ್ಯವಾದ ಹೇಳುತ್ತೇನೆ. ಈ ವರ್ಷ ತನ್ನ ನಲವತ್ತೈದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯುಎಸ್ಐಬಿಸಿಗೆ ನನ್ನ ಅಭಿನಂದನೆಗಳು. ದಶಕಗಳಿಂದ, ಯುಎಸ್ಐಬಿಸಿ ಭಾರತ ಮತ್ತು ಅಮೇರಿಕಾದ ವ್ಯವಹಾರವನ್ನು ಹತ್ತಿರಕ್ಕೆ ತಂದಿದೆ. ಈ ವರ್ಷದ ಐಡಿಯಾಸ್ ಶೃಂ...
ಜಗತ್ತಿಗೆ ಉತ್ತಮ ಭವಿಷ್ಯದ ಅವಶ್ಯಕತೆಯಿದೆ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ನಾವೆಲ್ಲರೂ ಒಟ್ಟಾಗಿ ಭವಿಷ್ಯವನ್ನು ರೂಪಿಸಬೇಕಾಗಿದೆ. ಭವಿಷ್ಯದ ಬಗೆಗಿನ ನಮ್ಮ ವಿಧಾನವು ಮುಖ್ಯವಾಗಿ ಹೆಚ್ಚು ಮಾನವ ಕೇಂದ್ರಿತವಾಗಿರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ನಮ್ಮ ಬೆಳವಣಿಗೆಯ ಕಾರ್ಯಸೂಚಿಯು ಬಡವರನ್ನು ಮತ್ತು ದುರ್ಬಲರನ್ನು ಪ್ರಮುಖವಾಗಿಸಿಕೊಳ್ಳಬೇಕು. 'ಸುಗಮ ಜೀವನವು''ಸುಗಮ ವ್ಯವಹಾರ'ದಷ್ಟ...
ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಪರಿಣಾಮದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದು ಇತ್ತೀಚಿನ ಅನುಭವವು ನಮಗೆ ಕಲಿಸಿದೆ. ದಕ್ಷತೆ ಒಳ್ಳೆಯದೇ, ಆದರೆ ಆ ದಾರಿಯಲ್ಲಿ, ಅಷ್ಟೇ ಮುಖ್ಯವಾದ ಬೇರಾವುದನ್ನೋ ನಾವು ಮರೆತಿದ್ದೇವೆ. ಅದು ಬಾಹ್ಯ ಆಘಾತಗಳ ವಿರುದ್ಧದ ಸ್ಥಿತಿಸ್ಥಾಪಕತ್ವ. ಸ್ಥಿತಿಸ್ಥಾಪಕತ್ವ ಎಷ್ಟು ಮುಖ್ಯ ಎಂಬುದನ್ನು ಜಾಗತಿಕ ಸಾಂಕ್ರಾಮಿಕವು ನಮಗೆ ನೆನಪಿಸಿದೆ.
ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯಗಳಿಂದ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಬಹುದು. ಇದರರ್ಥ ಉತ್ಪಾದನೆಗಾಗಿ ಸುಧಾರಿತ ದೇಶೀಯ ಸಾಮರ್ಥ್ಯ, ಹಣಕಾಸು ವ್ಯವಸ್ಥೆಯನ್ನು ಪುನಃಸ್ಥಾಪನೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ವೈವಿಧ್ಯೀಕರಣ.
'ಆತ್ಮನಿರ್ಭರ ಭಾರತ'ದ ಮೂಲಕ ಭಾರತವು ಸಮೃದ್ಧ ಮತ್ತು ಚೇತರಿಕೆಯ ಜಗತ್ತಿಗೆ ಕೊಡುಗೆ ನೀಡುತ್ತಿದೆ. ಅದಕ್ಕಾಗಿ, ನಿಮ್ಮ ಪಾಲುದಾರಿಕೆಗಾಗಿ ನಾವು ಕಾಯುತ್ತಿದ್ದೇವೆ!
ಇಂದು, ಭಾರತದ ಬಗ್ಗೆ ಜಗತ್ತಿಗೆ ಆಶಾವಾದವಿದೆ. ಭಾರತವು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತಿರುವುದು ಇದಕ್ಕೆ ಕಾರಣ. ಇದನ್ನು ನಾನು ವಿಸ್ತಾರವಾಗಿ ಹೇಳುತ್ತೇನೆ. ಭಾರತವು ಜನರಲ್ಲಿ ಮತ್ತು ಆಡಳಿತದಲ್ಲಿ ಮುಕ್ತತೆಯನ್ನು ತಂದಿದೆ. ಮುಕ್ತ ಮನಸ್ಸುಗಳು ಮುಕ್ತ ಮಾರುಕಟ್ಟೆಗಳನ್ನು ನಿರ್ಮಿಸುತ್ತವೆ. ಮುಕ್ತ ಮಾರುಕಟ್ಟೆಗಳು ಹೆಚ್ಚಿನ ಸಮೃದ್ಧಿಗೆ ಕಾರಣವಾಗುತ್ತವೆ...
ಕಳೆದ ಆರು ವರ್ಷಗಳಲ್ಲಿ, ನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣಾ ಆಧಾರಿತವಾಗಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಸುಧಾರಣೆಗಳು ಹೆಚ್ಚಿನ 'ಸ್ಪರ್ಧಾತ್ಮಕತೆ, ವರ್ಧಿತ 'ಪಾರದರ್ಶಕತೆ, ವಿಸ್ತರಿತ 'ಡಿಜಿಟಲೀಕರಣ', ಹೆಚ್ಚಿನ 'ನಾವೀನ್ಯತೆ' ಮತ್ತು ಹೆಚ್ಚು 'ನೀತಿ ಸ್ಥಿರತೆ'ಯನ್ನು ಖಾತ್ರಿಪಡಿಸಿವೆ.
ಭಾರತವು ಅವಕಾಶಗಳ ತಾಣವಾಗಿ ಹೊರಹೊಮ್ಮುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಒಂದು ಉದಾಹರಣೆ ನೀಡುತ್ತೇನೆ. ಇತ್ತೀಚೆಗೆ ಭಾರತದಲ್ಲಿ ಒಂದು ಕುತೂಹಲಕಾರಿ ವರದಿ ಬಂತು. ನಗರಗಳ ಅಂತರ್ಜಾಲ ಬಳಕೆದಾರರಿಗಿಂತ ಮೊದಲ ಬಾರಿಗೆ ಗ್ರಾಮೀಣ ಅಂತರ್ಜಾಲ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು ಆ ವರದಿ ಹೇಳಿದೆ. ಇದರ ಪ್ರಮಾಣವನ್ನು ಕಲ್ಪಿಸಿಕೊಳ್ಳಿ! ಭಾರತದಲ್ಲಿ ಈಗ ಸುಮಾರು ಅರ್ಧ ಶತಕೋಟಿ ಸಕ್ರಿಯ ಅಂತರ್ಜಾಲ ಬಳಕೆದಾ...
ಭಾರತದಲ್ಲಿ ಹೂಡಿಕೆಯ ಆಯ್ಕೆಗಳು ವಿಸ್ತಾರವಾಗಿವೆ. ನಮ್ಮ ರೈತರ ಕಠಿಣ ಪರಿಶ್ರಮದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತ ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಮಾಡಿದೆ. ಕೃಷಿ ಸಾಧನಗಳು ಮತ್ತು ಯಂತ್ರೋಪಕರಣಗಳು, ಕೃಷಿ ಪೂರೈಕೆ ಸರಪಳಿ ನಿರ್ವಹಣೆ, ತಿನ್ನಲು ಸಿದ್ಧಪಡಿಸಿದ ವಸ್ತುಗಳು, ಮೀನುಗಾರಿಕೆ ಮತ್ತು ಸಾವಯವ ಉತ್ಪನ್ನಗಳಲ್ಲಿ ಹೂಡಿಕೆಯ ಅವಕಾಶ...
ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರವು ಪ್ರತಿವರ್ಷ ಶೇಕಡಾ 22 ಕ್ಕಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ನಮ್ಮ ಕಂಪನಿಗಳು ವೈದ್ಯಕೀಯ-ತಂತ್ರಜ್ಞಾನ, ಟೆಲಿ-ಮೆಡಿಸಿನ್ ಮತ್ತು ಡಯಾಗ್ನೋಸ್ಟಿಕ್ಸ್ ನಲ್ಲಿ ಪ್ರಗತಿ ಸಾಧಿಸುತ್ತಿವೆ. ಭಾರತ ಮತ್ತು ಅಮೆರಿಕಾ ಈಗಾಗಲೇ ಫಾರ್ಮಾ ಕ್ಷೇತ್ರದಲ್ಲಿ ದೃಢವಾದ ಪಾಲುದಾರಿಕೆಯನ್ನು ಹೊಂದಿವ...
ಭಾರತವು ನಿಮ್ಮನ್ನು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಹ್ವಾನಿಸುತ್ತದೆ. ಭಾರತವು ಅನಿಲ ಆಧಾರಿತ ಆರ್ಥಿಕತೆಯಾಗಿ ವಿಕಸನಗೊಳ್ಳುತ್ತಿರುವುದರಿಂದ, ಅಮೆರಿಕಾ ಕಂಪನಿಗಳಿಗೆ ದೊಡ್ಡ ಹೂಡಿಕೆಯ ಅವಕಾಶಗಳಿವೆ. ಶುದ್ಧ ಇಂಧನ ಕ್ಷೇತ್ರದಲ್ಲಿಯೂ ದೊಡ್ಡ ಅವಕಾಶಗಳಿವೆ. ನಿಮ್ಮ ಹೂಡಿಕೆಗೆ ಹೆಚ್ಚಿನ ಶಕ್ತಿ ತುಂಬಲು, ಭಾರತದ ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಲು ಇದು ಅತ್ಯುತ್ತಮ ಸಮಯ!
ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ನಮ್ಮ ರಾಷ್ಟ್ರವು ಇತಿಹಾಸದಲ್ಲಿಯೇ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಬನ್ನಿ, ಲಕ್ಷಾಂತರ ಜನರಿಗೆ ವಸತಿ ನಿರ್ಮಿಸಲು ಅಥವಾ ನಮ್ಮ ರಾಷ್ಟ್ರದಲ್ಲಿ ರಸ್ತೆಗಳು, ಹೆದ್ದಾರಿಗಳು ಮತ್ತು ಬಂದರುಗಳನ್ನು ನಿರ್ಮಿಸಲು ಪಾಲುದಾರರಾಗಿ.
ನಾಗರಿಕ ವಿಮಾನಯಾನವು ಹೆಚ್ಚಿನ ಸಂಭಾವ್ಯ ಬೆಳವಣಿಗೆಯ ಮತ್ತೊಂದು ಕ್ಷೇತ್ರವಾಗಿದೆ. ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಪ್ರಮುಖ ಖಾಸಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರಿಸಲು ಯೋಜಿಸಿವೆ. ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಆಯ್ಕೆ ಮಾಡುವ ಯಾವುದೇ ಹೂಡಿಕೆದ...
ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಾವು ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇಕಡಾ 74 ಕ್ಕೆ ಹೆಚ್ಚಿಸುತ್ತಿದ್ದೇವೆ. ರಕ್ಷಣಾ ಉಪಕರಣಗಳು ಮತ್ತು ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಸ್ಥಾಪಿಸಿದೆ. ಖಾಸಗಿ ಮತ್ತು ವಿದೇಶಿ ಹೂಡಿಕೆದಾರರಿಗೆ ನಾವು ವಿಶೇಷ ಪ್ರೋತ...
ಹಣಕಾಸು ಮತ್ತು ವಿಮೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತವು ವಿಮೆಯಲ್ಲಿ ಹೂಡಿಕೆ ಮಾಡಲು ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ.49 ಕ್ಕೆ ಹೆಚ್ಚಿಸಿದೆ. ವಿಮಾ ಮಧ್ಯವರ್ತಿಗಳಲ್ಲಿ ಹೂಡಿಕೆ ಮಾಡಲು ಈಗ 100 ಪ್ರತಿಶತ ಎಫ್‌ಡಿಐಗೆ ಅನುಮತಿ ಇದೆ. ಭಾರತದಲ್ಲಿ ವಿಮಾ ಮಾರುಕಟ್ಟೆ ಶೇಕಡಾ 12 ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತಿದೆ ಮತ್ತು 2025 ರ ವೇಳೆಗೆ 250 ಬಿಲಿಯನ್ ...
ನಾನು ನಿಮಗೆ ಯಾವುದೇ ಸಲಹಾ ಶುಲ್ಕವಿಲ್ಲದೆ ಕೆಲವು ಆಯ್ಕೆಗಳನ್ನು ನೀಡಿದ್ದೇನೆ.
ಮಾರುಕಟ್ಟೆಗಳು ತೆರೆದಾಗ, ಅವಕಾಶ ಹೆಚ್ಚಾದಾಗ ಮತ್ತು ಆಯ್ಕೆಗಳು ಅಪಾರವಾಗಿ ಇದ್ದಾಗ, ಆಶಾವಾದವು ಹಿಂಬಾಲಿಸುತ್ತದೆ. ಪ್ರಮುಖ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಏರಿದಾಗ ನೀವು ಆಶಾವಾದವನ್ನು ನೋಡಬಹುದು. ವಿಶೇಷವಾಗಿ ವಿಶ್ವ ಬ್ಯಾಂಕಿನ ಸುಗಮ ವ್ಯವಹಾರದ ಶ್ರೇಯಾಂಕಗಳು.
ಹೂಡಿಕೆಯು ಆತ್ಮವಿಶ್ವಾಸದ ಅತ್ಯುತ್ತಮ ನಿದರ್ಶನವಾಗಿದೆ. ಪ್ರತಿ ವರ್ಷ, ನಾವು ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ. ಪ್ರತಿ ವರ್ಷ ಹಿಂದಿನ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2019-20ರಲ್ಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆಯು 74 ಬಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ. ಅಮೆರಿಕಾದ 'ವಾಗ್ದಾನ ಹೂಡ...
ಆದರೆ, ಭಾರತ ಇನ್ನೂ ಹಲವು ಅವಕಾಶಗಳನ್ನು ನೀಡುತ್ತದೆ. ಜಾಗತಿಕ ಆರ್ಥಿಕ ಚೇತರಿಕೆಗೆ ಶಕ್ತಿ ತುಂಬುವುದು ನಮಗೆ ಬೇಕಾಗಿದೆ.
ಭಾರತದ ಪ್ರಗತಿ ಎಂದರೆ: ನೀವು ನಂಬಬಹುದಾದ ರಾಷ್ಟ್ರದೊಂದಿಗಿನ ವ್ಯಾಪಾರ ಅವಕಾಶಗಳ ಪ್ರಗತಿ, ಹೆಚ್ಚುತ್ತಿರುವ ಮುಕ್ತತೆಯೊಂದಿಗೆ ಜಾಗತಿಕ ಏಕೀಕರಣದ ಪ್ರಗತಿ, ಬೃಹತ್ ಪ್ರಮಾಣದ ಮಾರುಕಟ್ಟೆಯ ಲಭ್ಯತೆಯೊಂದಿಗೆ ನಿಮ್ಮ ಸ್ಪರ್ಧಾತ್ಮಕತೆಯ ಪ್ರಗತಿ ಮತ್ತು ಕೌಶಲ್ಯಭರಿತಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಹೂಡಿಕೆಯ ಮೇಲಿನ ನಿಮ್ಮ ಆದಾಯದ ಪ್ರಗತಿ.
ಈ ದೃಷ್ಟಿಕೋನಕ್ಕೆ, ಅಮೇರಿಕಾಕ್ಕಿಂತ ಕೆಲವು ಉತ್ತಮ ಪಾಲುದಾರರಿದ್ದಾರೆ. ಭಾರತ ಮತ್ತು ಅಮೆರಿಕಾ ಹಂಚಿಕೆಯ ಮೌಲ್ಯಗಳೊಂದಿಗೆ ಎರಡು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ನಾವು ಸಹಜ ಪಾಲುದಾರರು. ಅಮೆರಿಕಾ-ಭಾರತ ಸ್ನೇಹವು ಈ ಹಿಂದೆಯೂ ಅನೇಕ ಎತ್ತರಗಳನ್ನು ಮುಟ್ಟಿದೆ. ಸಾಂಕ್ರಾಮಿಕ ರೋಗದ ನಂತರ ಜಗತ್ತು ವೇಗವಾಗಿ ಪುಟಿದೇಳಲು ಸಹಾಯ ಮಾಡುವಲ್ಲಿ ನಮ್ಮ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುವ ಸಮಯ...
ಭಾರತ-ಅಮೆರಿಕಾ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುವ ಬದ್ಧತೆಯ ಯುಎಸ್ಐಬಿಸಿ ನಾಯಕತ್ವಕ್ಕೆ ನಾನು ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ಯುಎಸ್ಐಬಿಸಿ ಹೊಸ ಎತ್ತರವನ್ನು ತಲುಪಲಿ!
ಭಾರತ-ಅಮೆರಿಕಾ ಸ್ನೇಹ ಇನ್ನಷ್ಟು ವೃದ್ಧಿಸಲಿ!
(Release ID: 1640669) Visitor Counter : 117
Read this release in: Telugu , Assamese , Bengali , English , Urdu , Hindi , Marathi , Manipuri , Punjabi , Gujarati , Odia , Tamil , Malayalam
ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್ | Watch Kannada Movie 'Mummy-Savi Me' official Trailer - Kannada Filmibeat
ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್
| Updated: Thursday, July 21, 2016, 11:18 [IST]
ನಟಿ ಪ್ರಿಯಾಂಕ ಉಪೇಂದ್ರ ಅವರು 'ಪ್ರಿಯಾಂಕ' ಚಿತ್ರದ ನಂತರ ಮತ್ತೆ ಸಂಪೂರ್ಣ ನಾಯಕಿ ಆಧಾರಿತ 'ಮಮ್ಮಿ-ಸೇವ್ ಮಿ' ಎಂಬ ಹಾರರ್-ಥ್ರಿಲ್ಲರ್ ಚಿತ್ರದ ಮೂಲಕ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.
ತುಂಬಾ ಭಯ ಮೂಡಿಸುವ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸುವ 'ಮಮ್ಮಿ-ಸೇವ್ ಮಿ' ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ಖ್ಯಾತ ಬಾಲನಟಿ ಯುವಿನಾ ಪಾರ್ಥವಿ ಅವರು ಸಾಥ್ ನೀಡಿದ್ದಾರೆ.[ಚಿತ್ರಗಳಲ್ಲಿ: 'ವಂಡರ್ ಲಾ'ದಲ್ಲಿ ರಿಯಲ್ ಉಪ್ಪಿ ಮೋಜು-ಮಸ್ತಿ]
ನಿನ್ನೆ (ಜೂನ್ 30) ರಂದು ಬೆಂಗಳೂರಿನ ಇಟಿಎ ಮಾಲ್ ಸಿನಿಪೊಲಿಸ್ ನಲ್ಲಿ ಗಣ್ಯರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ 'ಮಮ್ಮಿ-ಸೇವ್ ಮಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಸಮಾರಂಭದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
'ಮಮ್ಮಿ-ಸೇವ್ ಮಿ' ಚಿತ್ರಕ್ಕೆ ನಿರ್ದೇಶಕ ಲೋಹಿತ್ ಅವರು ಆಕ್ಷನ್-ಕಟ್ ಹೇಳಿದ್ದು, ಕೆ ರವಿಕುಮಾರ್ ಅವರು ಬಂಡವಾಳ ಹೂಡಿದ್ದಾರೆ.
ಅಂದಹಾಗೆ ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು 7 ತಿಂಗಳ ಗರ್ಭಿಣಿ ಪಾತ್ರ ವಹಿಸಿದ್ದು, ಬಾಲನಟಿ ಯುವಿನಾ ಪಾರ್ಥವಿ ಪ್ರಿಯಾಂಕ ಅವರ ಮಗಳ ಪಾತ್ರ ವಹಿಸಿದ್ದಾರೆ.[ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ]
ಇತ್ತೀಚೆಗೆ ಹಾರರ್ ಸಿನಿಮಾಗಳ ಅಬ್ಬರ ಜಾಸ್ತಿಯಾಗಿದ್ದು, 'ಕರ್ವ' ತೆರೆಕಂಡು ಯಶಸ್ವಿ ಕಾಣುತ್ತಿರುವ ಬೆನ್ನಲ್ಲೇ ಇಂದು 'ನಾನಿ' ತೆರೆ ಕಂಡಿದೆ. ಇದೀಗ ಇವೆಲ್ಲದರ ಸಾಲಿಗೆ ಹೊಸ ಸೇರ್ಪಡೆ 'ಮಮ್ಮಿ-ಸೇವ್ ಮಿ' ಚಿತ್ರ.
ಟ್ರೈಲರ್ ನೋಡುತ್ತಿದ್ದರೆ, ಕುತೂಹಲದ ಜೊತೆ-ಜೊತೆಗೆ ಸಾಕಷ್ಟು ಭಯ ಕೂಡ ಹುಟ್ಟುತ್ತದೆ. ರೋಮಾಂಚನಕಾರಿ 'ಮಮ್ಮಿ-ಸೇವ್ ಮಿ' ಟ್ರೈಲರ್ ನೀವೂ ನೋಡಿ ಭಯಪಡಿ...
Read more about: priyanka upendra upendra video sandalwood kannada cinema ಉಪೇಂದ್ರ ವಿಡಿಯೋ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ mummy save me
Watch Kannada Movie 'Mummy-Savi Me' official Trailer. it is a supernatural horror thriller Movie, starring Priyanka Upendra, Yuvina Parthavi and others. Directed by Lohith and produced by K Ravikumar.
ರೈತರಿಗೆ ರಾಜಕಾರಣಿಗಳ ನಿರಂತರ ಮೋಸ: ಆರೋಪ | Prajavani
ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ 2ನೇ ಅಲೆ ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆ ವಿಶ್ವನಾಥ ಬಿಜೆಪಿಯಲ್ಲಿ ಇರೋದಕ್ಕೆ ಎಂಎಲ್‌ಸಿ ಆಗಿದ್ದಾರೆ: ಕೆ.ಎಸ್‌. ಈಶ್ವರಪ್ಪ ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ವಿರೋಧ ಕೋವಿಡ್‌ ಮಾರ್ಗಸೂಚಿ ಪಾಲಿಸದಿದ್ದರೆ 6–8 ವಾರಗಳಲ್ಲಿ 3ನೇ ಅಲೆ: ರಣದೀಪ್‌ ಗುಲೆರಿಯಾ ಪ್ರವಾಹ ಭೀತಿ: 20 ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೊ ಸಂವಾದ ಸಿ...
ರೈತರಿಗೆ ರಾಜಕಾರಣಿಗಳ ನಿರಂತರ ಮೋಸ: ಆರೋಪ
ಪ್ರಜಾವಾಣಿ ವಾರ್ತೆ Updated: 04 ಮಾರ್ಚ್ 2014, 15:02 IST
ಹೊನ್ನಾಳಿ: ರಾಜಕಾರಣಿಗಳು ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ ಎಂದು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಸ್ವಾಮಿ ಆರೋಪಿಸಿದರು.
ಇಲ್ಲಿನ ಕುಂಬಾರ ಬೀದಿಯ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ರೈತಸಂಘ ಮತ್ತು ಹಸಿರು ಸೇನೆಯ ದುರ್ಗಮ್ಮದೇವಿ ಸರ್ಕಲ್‌ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಗುಣಮಟ್ಟದ ಬಿತ್ತನೆ ಬೀಜ, ಸಾಕಷ್ಟು ವೇಳೆ ಸಮರ್ಪಕ ವಿದ್ಯುತ್‌ ವಿತರಣೆ ಮಾಡದೇ ರೈತರಿಗೆ ನಮ್ಮ ಸರ್ಕಾರ–ಅಧಿಕಾರಿ ವರ್ಗದವರು ಸಂಘಟಿತವಾಗಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.
'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಹೊಗಳಿ, ಅಟ್ಟಕ್ಕೇರಿಸಿ ಓಟು ಪಡೆದು ಗದ್ದುಗೆ ಏರಿದ ತಕ್ಷಣ ರೈತರನ್ನು ಮರೆತುಬಿಡುತ್ತಾರೆ. ಸ್ವಾರ್ಥಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ದೇಶವನ್ನು ಕೊಳ್ಳೆ ಹೊಡೆಯುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಪಿ.ಕರಿಬಸಪ್ಪಗೌಡ ಮಾತನಾಡಿ, ಗುಣಮಟ್ಟದ, ಸಮರ್ಪಕ ವಿದ್ಯುತ್‌ ಇಲ್ಲದ ಕಾರಣ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಲ್ಲೂರು ರವಿಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡ ಅರುಣ್‌ಕುಮಾರ್‌ ಕುರುಡಿ ಇತರರು ಮಾತನಾಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ರೆಡ್ಡಿ, ಕಾರ್ಯಾಧ್ಯಕ್ಷ ಎಚ್‌.ಮಲ್ಲಿಕಾರ್ಜುನ್‌, ಮುಖಂಡರಾದ ಮಹೇಶ್ವರಪ್ಪ ರೆಡ್ಡಿ, ಹರಳಹಳ್ಳಿ ನಿಂಗಪ್ಪ, ಸಿದ್ದೇಶ್‌, ಗಣೇಶ್‌, ಪಟೇಲ್‌ ಬಸವರಾಜಪ್ಪ, ಭೈರಪ್ಪ, ಪಿ.ದೊಡ್ಡಪ್ಪ ಇದ್ದರು.
ಪೂಜಾರ ಬಸಪ್ಪ ಕರುಗೂಳಿ, ಎಚ್‌.ಎ.ಪ್ರಭಾಕರ್‌, ಹೋಬಳದಾರ ಹಳದಪ್ಪ, ಸರಳಿನಮನೆ ಸುರೇಶ್‌, ಕೆ.ಜಿ.ಮಹೇಶ್ವರಪ್ಪ, ಸಫ್ತರ್‌ ಅಲಿ ಖಾನ್‌ ಅಫ್ರೀದಿ, ಪ್ರಭು ದುರ್ಗಪ್ಪ, ಎಚ್‌.ಅಶೋಕ್‌, ಮಲ್ಲಿಕಾರ್ಜುನಯ್ಯ, ಸುರೇಶ್‌ ಅಂಗಡಿ, ರಮೇಶ್‌ ಕುಂಬಾರ್‌, ಶರಣಪ್ಪ, ನವಾಬ್‌ ಅನ್ವರ್‌ ಸಾಬ್‌, ಓಂಕಾರಪ್ಪ, ಕೃಷ್ಣಪ್ಪ ಸುಣಗಾರ್‌, ಕಂಬಳಿ ನಾಗರಾಜ್, ಮಂಜಪ್ಪ ಬಲಮುರಿ, ಹಳದಪ್ಪ, ಲಿಂಗರಾಜಪ್ಪ, ಷಣ್ಮುಖಪ್ಪ ಕುಂಬಾ...
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ಆರೋಪ: ತನಿಖೆಗೆ ಡಿಕೆಶಿ ಆಗ್ರಹ
12ನೇ ತರಗತಿ ಪೂರಕ/ಖಾಸಗಿ ಅಭ್ಯರ್ಥಿಗಳ ಪರೀಕ್ಷೆ ರದ್ದು ಕೋರಿ 'ಸುಪ್ರೀಂ'ಗೆ ಅರ್ಜಿ
ಸೈಬಿರಿಯಾದಲ್ಲಿ ವಿಮಾನ ಅಪಘಾತ: ನಾಲ್ವರ ಸಾವು
ತಾರಾಪುರ ಸ್ಥಳಾಂತರ ಪ್ರಕ್ರಿಯೆ ಆರಂಭ: ಡಿಸಿ ಪಿ.ಸುನೀಲ್‌ಕುಮಾರ್‌
ಮಳೆಯ ಆರ್ಭಟ: ಭದ್ರಾ ಜಲಾಶಯಕ್ಕೆ 2 ಅಡಿ ನೀರು
ಹಾಸನ: ಬಿಡುವು ನೀಡಿದ ಮುಂಗಾರು ಮಳೆ
ಉಚಿತ ಕೌಶಲ ತರಬೇತಿಗೆ ಅರ್ಜಿ ಆಹ್ವಾನ
ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದತಿಗೆ ಒತ್ತಾಯ
ಬಿತ್ತನೆ ಬೀಜದ ಕೊರತೆ ನೀಗಿಸಿ: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಆಗ್ರಹ
ವಿಡಿಯೊ ನೋಡಿ: ಈಜುಕೊಳದಲ್ಲಿ ವರ್ಕ್‌ಔಟ್‌ ಮಾಡಿದ ಚೆಲುವೆ ರಾಧಿಕಾ ಮದನ್‌
'); $('#div-gpt-ad-216977-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-216977').addClass('inartprocessed'); } else $('#in-article-216977').hide(); } else { _taboola.push({article:'auto', url:'https://www.prajavani.net/article/ರೈತರಿಗೆ-ರಾಜಕಾರಣಿಗಳ-ನಿರಂತರ-...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-216977 .field-name-body .field-items div.field-item > p'); if(x1 != null && x1.length != 0) { $('#node-216977 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-216977 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-216977'); }); } else { $('#in-article-mob-216977').hide(); $('#in-article-mob-3rd-216977').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಕೆ ಎಸ್‌ ನ – ಸುರಹೊನ್ನೆ
Tagged: ಕೆ ಎಸ್‌ ನ
ಬಾಲ್ಯದ ದಿನಗಳ ನೆನಪುಗಳ ಬಗ್ಗೆ ಯಾರಾದರೂ ನಮ್ಮ ತಂದೆಯವರ ಹತ್ತಿರ ವಿಚಾರಿಸಿದರೆ "ಎಲ್ಲರಂತೆ ನನ್ನ ಬಾಲ್ಯವೂ ಕಳೆಯಿತು,ಅದರಲ್ಲೇನೂ ವಿಶೇಷವಿಲ್ಲ ಬಹಳ ಸಾಧಾರಣವಾದ ಜೀವನ" ಎನ್ನುತ್ತಿದ್ದರು."ಯಾರಾದರೂ ಬಾಲ್ಯ ಸ್ನೇಹಿತರಿದ್ದರೆ?" ಎಂದು ಕೇಳಿದರೆ "ನೆಪೋಲಿಯನ್ ,ಶುದ್ಧೋದನ ಎನ್ನುವವರಿದ್ದರು ಎಂದರೂ ಅವರಿಬ್ಬರ ಬಗ್ಗೆ ಹೆಚ್ಚಿನ ವಿವರ ದೊರೆಯುತ್ತಿರಲಿಲ್ಲ. ಎಸ್ ಎಸ್ ಎಲ್...
ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು– News18 Kannada
ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು
Updated:December 29, 2017, 5:30 PM IST
ಸ್ಪೇನ್ ದೇಶದ ಪೋಷಕರಿಗೆ ವಿಶೇಷ ಅಧಿಕಾರ ನೀಡಿದ ಕೋರ್ಟ್
Updated: December 29, 2017, 5:30 PM IST
ಖಾಸಗಿತನದ ಕಾನೂನುಗಳನ್ನೂ ಬದಿಗೊತ್ತಿ ಸ್ಪ್ಯಾನಿಷ್ ಕೋರ್ಟ್ ಅಲ್ಲಿನ ಪೋಷಕರಿಗೆ ವಿಶೇಷ ಜವಾಬ್ದಾರಿ ಮತ್ತು ಹಕ್ಕನ್ನ ನೀಡಿದೆ. ಮಕ್ಕಳು ಬಳಸುವ ಸೋಶಿಯಲ್ ಜಾಲತಾಣಗಳನ್ನ ಮಾನಿಟರ್ ಮಾಡುವ ಮತ್ತು ವಾಟ್ಸಾಪ್ ಸಂದೇಶಗಳನ್ನ ಓದುವ ಹಕ್ಕನ್ನ ಕೋರ್ಟ್ ಪೋಷಕರಿಗೆ ನೀಡಿದೆ. ವಾಟ್ಸಾಪ್ ಸೇರಿದಂತೆ ಅಪ್ರಾಪ್ತ ಮಕ್ಕಳು ಬಳಸುವ ಸೋಶಿಯಲ್ ಮೀಡಿಯಾಗಳ ಮೇಲೆ ಪೋಷಕರು ಕಣ್ಣಿಡುವ ಮತ್ತು ಜಾಗ್ರತೆ ವಹಿಸುವ ಅಗತ್ಯವಿ...
ವ್ಯಕ್ತಿಯೊಬ್ಬ ತನ್ನ ಮಗಳ ವಾಟ್ಸಾಪ್ ಸಂದೇಶಗಳನ್ನ ಓದುವ ಮೂಲಕ ಖಾಸಗಿತನದ ಉಲ್ಲಂಘನೆ ಮಾಡಿದ್ದಾರೆಂದು ಆತನ ಮಾಜಿ ಪತ್ನಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸ್ಪ್ಯಾನಿಷ್`ನ ಪೊಂಟೆವೆಡ್ರಾ ಕೋರ್ಟ್, ಮಾಜಿ ಪತಿಯ ಕೃತ್ಯವನ್ನ ಎತ್ತಿಹಿಡಿದಿದೆ. ಅಪ್ರಾಪ್ತರು ಬಳಸುವ ಸೋಶಿಯಲ್ ಮೀಡಿಯಾದ ಮೇಲೆ ಹೆತ್ತವರು ಜಾಗ್ರತೆವಹಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.
ನನ್ನ ಮಾಜಿ ಪತಿ ನನ್ನ ಮಕ್ಕಳ ಬೆಡ್ ರೂಮಿಗೆ ತೆರಳಿ ಅವರ ಖಾಸಗಿ ಸಂದೇಶಗಳಗಳನ್ನ ಓದುತ್ತಿರುವುದಾಗಿ ನನಗೆ ತಿಳಿಸಿದ್ದರು ಎಂದು ಹೆಸರನ್ನೇಳಲು ಇಚ್ಚಿಸದ ತಾಯಿ ಮಾಧ್ಯಮಗಳಿಗೆ ತಿಳಿಸಿದ್ಧಾರೆ. ಈ ಮೊದಲು ತಾಯಿಯ ದೂರನ್ನ ಪುರಸ್ಕರಿಸಿದ್ದ ಕೆಳಹಂತದ ಕೋರ್ಟ್, ಮಾಜಿ ಪತಿಯ ಕೃತ್ಯವನ್ನ ಮಕ್ಕಳ ಖಾಸಗಿತನದ ಹಕ್ಕಿನ ಉಲ್ಲಂಘನೆ ಯಾಗಿದ್ದು, 4 ವರ್ಷ ಶಿಕ್ಷಾರ್ಹ, ದಂಡ ವಿಧಿಸಬಹುದಾದ ಅಪರಾಧ ಎಂದು ತೀರ್ಪು ನ...
ನಿಮ್ಮ ಐಪ್ಯಾಡ್ | ಗಾಗಿ ಹೊಸ ಪಠ್ಯ ಉಪಕರಣದೊಂದಿಗೆ ಪ್ರೊಕ್ರೀಟ್ ಅನ್ನು ನವೀಕರಿಸಲಾಗಿದೆ ಕ್ರಿಯೇಟಿವ್ಸ್ ಆನ್‌ಲೈನ್
ಪ್ರೊಕ್ರೀಟ್ ಅಂತಿಮವಾಗಿ ಪಠ್ಯ ಉಪಕರಣದೊಂದಿಗೆ ನವೀಕರಣವನ್ನು ಬಿಡುಗಡೆ ಮಾಡಿದೆ ಅದು ನಿಮ್ಮ ಸಾಮಾಜಿಕ ನೆಟ್‌ವರ್ಕ್‌ಗಳಿಗಾಗಿ ನೀವು ಮಾಡುವ ಗ್ರಾಫಿಕ್ಸ್‌ಗೆ ಆ ಗಮನಾರ್ಹ ಹೇಳಿಕೆಗಳನ್ನು ಸೇರಿಸಲು ಫೋಟೋಶಾಪ್ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಮರೆಯಲು ನಿಮಗೆ ಅನುಮತಿಸುತ್ತದೆ.
ಐಪ್ಯಾಡ್‌ನ ಅಪ್ಲಿಕೇಶನ್ ಅಂಗಡಿಯಲ್ಲಿ ವಾಸಿಸುವ ಈ ಅಪ್ಲಿಕೇಶನ್, ಇದು ಅತ್ಯಂತ ಜನಪ್ರಿಯವಾಗಿದೆ ಮತ್ತು ಅದು ದುಬಾರಿಯಲ್ಲ ಎಂದು ಹೆಚ್ಚುವರಿ ಹೊಂದಿದೆ. ಈ ಹೊಸ ಪಠ್ಯ ಸಾಧನವು ಬರುತ್ತಿದೆ ಎಂದು ನಮಗೆ ಇತ್ತೀಚೆಗೆ ತಿಳಿದಿರುವ ಸೃಷ್ಟಿಕರ್ತರ ಸಾಧನ.
ನಾವು ಮಾತನಾಡುತ್ತೇವೆ ಐಪ್ಯಾಡ್‌ಗಾಗಿ ಹೆಚ್ಚು ಮಾರಾಟವಾಗುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ ವಿವರಿಸಲು ಮತ್ತು ಪಠ್ಯಕ್ಕಾಗಿ ಹೊಸ ಸಾಧನವನ್ನು ನೀವು ಈಗ ನಿಮ್ಮ ಕ್ರೆಡಿಟ್‌ಗೆ ನೀಡಬೇಕಾಗಿದೆ. ಈಗ ಪಠ್ಯ ಉಪಕರಣದೊಂದಿಗೆ ನಾವು ಮೂರನೇ ವ್ಯಕ್ತಿಯ ಪರಿಕರಗಳನ್ನು ಬಳಸಬೇಕಾಗಿಲ್ಲಪ್ರೊಕ್ರೀಟ್‌ನಲ್ಲಿ ಆ ಮುದ್ರಣಕಲೆಯ ಅಂಶಗಳನ್ನು ರಚಿಸಲು ಫೋಟೋಶಾಪ್ ಅಥವಾ ಇತರವುಗಳು.
ನಾವು ಎ ಹೊಸ ಐಕಾನ್ ಅದು ಒತ್ತಿದಾಗ ನಮ್ಮ ಸಂದೇಶವನ್ನು ಸಂಯೋಜಿಸಲು ಪ್ರಾರಂಭಿಸಲು ಪಠ್ಯವನ್ನು ಸೇರಿಸಲು ಅನುಮತಿಸುತ್ತದೆ. ಹೊಸ ಸಾಧನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಐಪ್ಯಾಡ್‌ಗಳಿಗಾಗಿ ಈ ಮೀಸಲಾದ ಅಪ್ಲಿಕೇಶನ್ ಆಧರಿಸಿದ ಪರಿಕರಗಳ ಗುಂಪಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.
ಬಳಸಿದ ಅಪ್ಲಿಕೇಶನ್ ವಿನ್ಯಾಸ ವೃತ್ತಿಪರರು ಮತ್ತು ಹವ್ಯಾಸಿಗಳಿಂದ ಹೊಡೆಯುವ ಮತ್ತು ಆಕರ್ಷಕವಾಗಿರುವ ಸಂದೇಶಗಳೊಂದಿಗೆ ಗುಣಮಟ್ಟದ ಗ್ರಾಫಿಕ್ಸ್ ಅನ್ನು ರಚಿಸಲು ತಮ್ಮ ಐಪ್ಯಾಡ್‌ನಿಂದ ಸೃಜನಶೀಲತೆಯನ್ನು ಹುಡುಕುತ್ತಿರುವವರು, ಅದು ಅಂತ್ಯ ಅಥವಾ ಉದ್ದೇಶವನ್ನು ಬಯಸುತ್ತದೆ.
ಪಠ್ಯ ಸಾಧನವನ್ನು ರಚಿಸಿ ಸ್ಟ್ಯಾಂಡರ್ಡ್ ಐಒಎಸ್ ಫಾಂಟ್‌ಗಳನ್ನು ಒಳಗೊಂಡಿದೆ ಮತ್ತು ಮೂರು ಎಕ್ಸ್ಟ್ರಾಗಳು ಯಾವುವು ದೊಡ್ಡ ಪ್ಲಸ್ ಆಗಿ. ನೀವು ವಿಭಿನ್ನ ಶೈಲಿಯ ಪಠ್ಯವನ್ನು ಆಮದು ಮಾಡಿಕೊಳ್ಳಬಹುದು ಮತ್ತು ಅವುಗಳನ್ನು ಸರಿಸಲು ಸಾಧ್ಯವಾಗಿದ್ದಕ್ಕಾಗಿ ಅದನ್ನು ನಿಖರವಾದ ಸ್ಥಾನದಲ್ಲಿ ಇರಿಸಿ.
ಎಲ್ಲಕ್ಕಿಂತ ಉತ್ತಮವಾದದ್ದು ಅದು ಪಠ್ಯವನ್ನು ವೆಕ್ಟರ್ ಸ್ವರೂಪದಲ್ಲಿ ರಚಿಸಲಾಗಿದೆ, ತೀಕ್ಷ್ಣತೆಯನ್ನು ಕಳೆದುಕೊಳ್ಳದೆ ಅದರ ಗಾತ್ರವನ್ನು ಹೆಚ್ಚಿಸಲು ಮಾರ್ಪಾಡುಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಪ್ರೊಕ್ರೀಟ್ 4.3 ರ ಆವೃತ್ತಿಯು ಅನಿಮೇಟೆಡ್ ಜಿಐಎಫ್‌ಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಸಹ ತರುತ್ತದೆ. ನೀವು ಈ ಅಪ್ಲಿಕೇಶನ್ ಅನ್ನು ಎಂದಿಗೂ ಪ್ರಯತ್ನಿಸದಿದ್ದರೆ, ಅದನ್ನು ಆಪ್ ಸ್ಟೋರ...
ಲೇಖನಕ್ಕೆ ಪೂರ್ಣ ಮಾರ್ಗ: ಆನ್‌ಲೈನ್ ಸೃಜನಶೀಲರು » ಜನರಲ್ » ಗ್ರಾಫಿಕ್ ಡಿಸೈನ್ » ಅಂತಿಮವಾಗಿ ನಿಮ್ಮ ಐಪ್ಯಾಡ್‌ಗಾಗಿ ಪ್ರೊಕ್ರೀಟ್ ಮಾಡಲು ಪಠ್ಯ ಸಾಧನ ಬರುತ್ತದೆ
ಸ್ಪಾಟ್ ಫಿಕ್ಸಿಂಗ್ : ಮಿಸ್ಸಿಂಗ್ ಲಿಂಕ್ ಹುಡುಕಿ | IPL spot fixing scandal: Chandila, two others get bail - Kannada Oneindia
6 min ago ಬಂದ್ ಗೆ ಬೆಂಡಾದ 'ಸ್ವಾಮಿ', ಕಾಗಿನೆಲೆ ಶ್ರೀ ಜೊತೆ ಸಂಧಾನ ಯತ್ನ