text stringlengths 0 61.5k |
|---|
''ನನಗೆ ಬಿಟ್ಟುಕೊಡುವ ಆಸೆ ಇದೆ. ಆದರೆ ಒಂದೆರಡು ವಾರ ಎಡವಟ್ಟಾಗಿದೆ. ಅದನ್ನ ಸರಿ ಮಾಡಿಕೊಳ್ಳಬೇಕು'' ಅಂತ ಆಂಡ್ರ್ಯೂ ಕಾರಣ ಕೊಟ್ಟಿದ್ದರಿಂದ, ''ಈತನಿಗೆ ಫ್ಯಾನ್ಸ್, ಫಾಲೋವರ್ಸ್ ಮೇಲೆ ನಂಬಿಕೆ ಇಲ್ಲ'' ಎನ್ನುತ್ತಾ ಮತ್ತೆ ನಾಮಿನೇಟ್ ಆಗಲು ಕವಿತಾ ಮುಂದಾದರು. |
ಡವ್ ಮಾಡಿದ ಆಂಡ್ರ್ಯೂ |
''ಇನ್ನೇನು ಬಿಟ್ಟುಕೊಟ್ಟು ಬಿಡೋಣ ಅಂತ ಇದ್ದೆ. ಅಷ್ಟರಲ್ಲಿ ಮನಸ್ಸಿಗೆ ನೋವು ಮಾಡಿದ್ರಿ'' ಅಂತ ಆಂಡ್ರ್ಯೂ ಡವ್ ಮಾಡಿದರು. ಅದನ್ನೇ ಹಿಡಿದುಕೊಂಡ ಕವಿತಾ ''ನಾನು ನಾಮಿನೇಟ್ ಆಗಲ್ಲ'' ಅಂತ ಕೂತರು. |
ಡೀಲ್ ಮಾಡಿದ ಆಂಡಿ |
''ಪ್ರತಿ ದಿನ ನನ್ನ ಬಳಿ ಹತ್ತು ನಿಮಿಷ ಮಾತನಾಡಬೇಕು. ಇದಕ್ಕೆ ಒಪ್ಪಿಕೊಂಡರೆ ನಾನು ಬಿಟ್ಟುಕೊಡುವೆ'' ಅಂತ ಆಂಡಿ ಡೀಲ್ ಮಾಡಿದರು. ಇದಕ್ಕೆ ಕವಿತಾ ಸಮ್ಮತಿ ಸೂಚಿಸಿದರು. ಪರಿಣಾಮ ಆಂಡಿ ನಾಮಿನೇಟ್ ಆದರು. ''ಇಷ್ಟ ಪಟ್ಟವರಿಗೆ ಏನೇನೋ ಬಿಟ್ಟುಕೊಡುತ್ತೇವೆ. ಅದೊಂದು ಕಾರಣದಿಂದ ಕವಿತಾನ ಸೇಫ್ ಮಾಡುವೆ. ಜನ ನನ್ನ ಸೇಫ್ ಮಾಡ್ತಾರೆ ಅಂತ ನಂಬಿಕೆ ಇದೆ'' ಎನ್ನುತ್ತಾ ಆಂಡಿ ಡೇಂಜರ್ ಝೋನ್ ಗೆ ಬಂದರು. |
ತಪ್ಪು ಮಾಡಿದೆ.! |
''ಬಿಟ್ಟು ಕೊಡಬಾರದು ಅಂತ ಇದ್ದರೂ ಇಷ್ಟ ಪಡುವವರು ಅಂತ ಬಂದ್ರೆ ಜೀವನ ಹೀಗಾಗುತ್ತೆ. ಅವಕಾಶವನ್ನು ಬಿಟ್ಟುಕೊಟ್ಟಿದ್ದು ತಪ್ಪೇ. ಎಂಥ ಪಗಡೆ ಆಟ ಗುರು ಇದು. ಅವಳು ಮಾತನಾಡುತ್ತಾಳೋ, ಇಲ್ವೋ... ನನ್ನ ಜೊತೆ ಸಮಯ ಕಳೆಯುತ್ತಾಳೋ, ಇಲ್ವೋ.. ತುಂಬಾ ಹುಡುಗರು ಹೀಗೆ... ಪ್ರೀತಿ ಅನ್ನೋದು ಕರ್ಮ ಗುರು ಏನೇನೋ ಮಾಡಿಸಿಬಿಡುತ್ತೆ'' ಅಂತ ಕೊನೆಗೆ ಆಂಡಿ ಕೊರಗುತ್ತಿದ್ದರು. |
Read more about: bigg boss kannada 6 bigg boss colors channel tv reality show andrew kavitha gowda ಬಿಗ್ ಬಾಸ್ ಕನ್ನಡ 6 ಬಿಗ್ ಬಾಸ್ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ ಆಂಡ್ರ್ಯೂ ಕವಿತಾ ಗೌಡ |
ಯಂತ್ರಕ್ಕೆ ಸಿಲುಕಿ ಬಾಲಕ ಸಾವು: ವಿಶೇಷ ಆಯುಕ್ತರ ವಿರುದ್ಧ ಸಿಎಂ ಗರಂ | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ಯಂತ್ರಕ್ಕೆ ಸಿಲುಕಿ ಬಾಲಕ ಸಾವು: ವಿಶೇಷ ಆಯುಕ್ತರ ವಿರುದ್ಧ ಸಿಎಂ ಗರಂ |
ಬೆಂಗಳೂರು, ಜೂ.26-ನಗರದ ಎಚ್ಎಸ್ಆರ್ ಲೇಔಟ್ನ ಹೊಸಪಾಳ್ಯ ಸಮೀಪ ಇರುವ ತ್ಯಾಜ್ಯ ಸಂಸ್ಕರಣಾ ಘಟಕದ ಆವರಣದೊಳಗೆ ಕೆಲಸ ಮಾಡುವಾಗ 10 ವರ್ಷದ ಬಾಲಕ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಂಬಂಧ ವಿಶೇಷ ಆಯುಕ್ತ ದರ್ಪಣ್ ಜೈನ್ ವಿರುದ್ಧ ಮುಖ್ಯಮಂತ್ರಿ |
ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಯಂತ್ರಕ್ಕೆ ಸಿಲುಕಿ ಬಾಲಕನು ಸಾವನ್ನಪ್ಪಿರುವ ಘಟನೆ ಅಧಿಕಾರಿಗಳ ನಿರ್ಲಕ್ಷ್ಯವೆಂಬಂತೆ ತೋರುತ್ತಿದೆ ಎಂದು ದರ್ಪಣ್ ಜೈನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕದ ಆವರಣಕ್ಕೆ ಹೊರಗಿನವರು ಪ್ರವೇಶಿಸದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದನ್ನು ತೆರವುಗೊಳಿಸಿರುವುದರಿಂದ ಹೊರಗಿನವರ ಪ್ರವ... |
ಸರ್ಕಾರದ ಅಂಗ ಸಂಸ್ಥೆಯಾದ ಕೆಸಿಡಿಸಿಯಲ್ಲಿ ನರಸಿಂಹ ಎಂಬ ಬಾಲಕ ಕೆಲಸ ಮಾಡುತ್ತಿದ್ದ. ಸೋಮಸುಂದರಪಾಳ್ಯದ ನಿವಾಸಿ ವರಲಕ್ಷ್ಮಿ ಎಂಬುವವರ ಮಗ ನಿನ್ನೆ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕರಣಾ ಯಂತ್ರಕ್ಕೆ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ನಿನ್ನೆ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ದರ್ಪಣ್ ಜೈನ್ ಅಲ್ಲಿನ ... |
ಸಮರ್ಪಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಕಾಟಾಚಾರಕ್ಕೆ ಇಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಇಲ್ಲಿನ ಹಲವರು ಆರೋಪಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳೇನೇ ಇರಲಿ, ಮುಗ್ಧ ಜೀವಗಳು ಬಲಿಯಾಗಿವೆ. ಈಗಾಗಲೇ ಕಾಂಪೋಸ್ಟ್ ಅಭಿವೃದ್ಧಿ ನಿಗಮವನ್ನು ಸಂಪೂರ್ಣವಾಗಿ ಬಿಬಿಎಂಪಿಗೆ ವಹಿಸಲಾಗಿದೆ. ಅಲ್ಲಿನ ಅಧಿಕಾರಿಗಳು ಮುತವರ್ಜಿ ವಹಿಸಿ ಕೆಲಸ ಮಾಡಬೇಕಿತ್ತು. ಆದರ... |
* ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಬಾಲಕನ ಸಾವು: ರೋಹಿಣಿ ಹೇಳಿಕೆ |
ಬೆಂಗಳೂರು, ಜೂ.26- ನಗರದ ಸೋಮಸುಂದರ ಪಾಳ್ಯದಲ್ಲಿರುವ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ) ಕಾರ್ಖಾನೆಯಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕ ನರಸಿಂಹಮೂರ್ತಿ ಯಂತ್ರಕ್ಕೆ ಸಿಲುಕಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಸಪಟ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ವೈದ್ಯಕೀಯ ವರದಿ ಆಧಾರದ ಮೇಲೆ ಈ ಬಾಲಕ ಯಂತ್ರಕ... |
ಎಚ್ಎಸ್ಆರ್ ಲೇಔಟ್ ಸಮೀಪದ ಸೋಮಸುಂದರಪಾಳ್ಯದಲ್ಲಿ ಕೆಸಿಡಿಸಿ ಕಾರ್ಖಾನೆಯಿದ್ದು, ವಾರದಲ್ಲಿ ಎರಡು-ಮೂರು ದಿನ ಈ ಬಾಲಕ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ಮಧ್ಯಾಹ್ನ 1.15ರಲ್ಲಿ ಯಂತ್ರದ ಬಳಿ ಬಾಲಕನ ಮೃತದೇಹ ಕಂಡ ಸ್ಥಳೀಯರೊಬ್ಬರು ಬಾಲಕನ ತಾಯಿಗೆ ವಿಷಯ ತಿಳಿಸಿದ್ದರು. ಈ ಘಟನೆಯಿಂದ ಸ್ಥಳೀಯರು ಬಾಲಕನ ಪೋಷಕರೊಡಗೂಡಿ ಕಾರ್ಖಾನೆ ಆವರಣದಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಿ ಪರಿಹಾರಕ್ಕೆ ಮನವಿ ಮಾಡಿ... |
ಚಾಲೇಂಜರ್ಸ್ ಟ್ರೋಫಿಯ ಆರಂಭಿಕ ಪಂದ್ಯಕ್ಕೆ ಎಸ್. ರವಿ ಅಂಪೈರ್ | ESD | ಕನ್ನಡ |
ಚಾಲೇಂಜರ್ಸ್ ಟ್ರೋಫಿಯ ಆರಂಭಿಕ ಪಂದ್ಯಕ್ಕೆ ಎಸ್. ರವಿ ಅಂಪೈರ್ |
ಜೂನ್ ಮೊದಲ ದಿನ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯ ಮೊದಲ ಪಂದ್ಯಕ್ಕೆ ಭಾರತದ ಸುಂದರಂ ರವಿ ಅವರು ಅಂಪೈರ್ ಆಗಿ ಮೈದಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿನ್ನೆ ಟೂರ್ನಿಯ ಪಂದ್ಯಗಳ ಅಂಪೈರ್ ಮತ್ತು ಮ್ಯಾಚ್ ರೆಫ್ರಿಗಳ ಹೆಸರನ್ನು ಪ್ರಕಟಿಸಿತು. |
ಕ್ರಿಸ್ ಬ್ರಾಡ್, ಡೆವೀಡ್ ಬೂನ್ ಮತ್ತು ಅಂಡಿ ಪೈಕ್ರಾಫ್ಟ್ ಮುಂತಾದ ಐಸಿಸಿ ಮ್ಯಾಚ್ ರೆಫ್ರಿಗಳ ಎಲೈಟ್ ಪ್ಯಾನೆಲ್ ಕೂಡ ಕಾರ್ಯ ನಿರ್ವಹಿಸಲಿದ್ದು 12 ಅಂಪೈರ್ ಗಳು ಟೂರ್ನಿಯನ್ನು ನಡೆಸಿಕೊಡಲಿದ್ದಾರೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಅಂಪೈರ್ ಗಳನ್ನು ಅಲ್ಲಿಗೆ ಏರುವ ತಂಡಗಳು ಅಖೈರುಗೊಂಡ ಬಳಿಕ ಪ್ರಕಟಿಸಲಾಗುವುದು. |
ಸಂಗೀತ ಕೇಳಲಿಕ್ಕೆ ಕೆಲವರಿಗೆ ತ್ರಾಸು ಆಗ್ತದ- ಗಂಗೂಬಾಯಿ ಹಾನಗಲ್ | ThatsKannada.com - Sangeeta kelodu kelavarige thrasu : Gangubai Hanagal - Kannada Oneindia |
13 hrs ago ಎರಡು ಕ್ಷೇತ್ರಗಳಲ್ಲಿ ಶೀಘ್ರ ಉಪಚುನಾವಣೆ ನಡೆಸಲು ಬಿಎಸ್ವೈ ಕಾರ್ಯೋನ್ಮುಖ |
17 min ago ಪಾಸ್ಪೋರ್ಟ್ನಲ್ಲಿ ಬಿಜೆಪಿಯ ಕಮಲ ಚಿಹ್ನೆ ಬಳಸಿದ್ದೇಕೆ? |
39 min ago ಪೌರತ್ವ ಕಾಯ್ದೆಗೆ ಪಂಜಾಬ್ ಹಾಗೂ ಕೇರಳ ವಿರೋಧ |
54 min ago ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ |
ಸಂಗೀತ ಕೇಳಲಿಕ್ಕೆ ಕೆಲವರಿಗೆ ತ್ರಾಸು ಆಗ್ತದ- ಗಂಗೂಬಾಯಿ ಹಾನಗಲ್ |
| Published: Sunday, April 21, 2002, 5:30 [IST] |
ಬೆಂಗಳೂರು : ಸಂಗೀತ ಕೇಳುವುದರಲ್ಲಿ ನಿರುತ್ಸಾಹ ಪ್ರವೃತ್ತಿ ಹೆಚ್ಚುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ನಾಡಿನ ಹಿರಿಯ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್, ಏನೇ ಆದರೂ ಸಂಗೀತ ಉಳಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. |
ರೆನೆಸಾ ಕಲಾವಿದರ ಮತ್ತು ಬರಹಗಾರರ ಬಳಗ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯಿಸಿದ ಗಂಗೂಬಾಯಿ- ಸಂಗೀತ ಕೇಳಲಿಕ್ಕೆ ಕೆಲವರಿಗೆ ತ್ರಾಸು ಆಗ್ತದ. ಕೆಲವರಿಗೆ ಸಂಗೀತ ಕೇಳಲು ಟೈಂ ಇಲ್ಲ . ಈ ನಡುವೆಯೂ ಸಂಗೀತ ಉಳಿಯಬೇಕಾಗಿದೆ ಎಂದರು. |
ದೊಡ್ಡವರು ಹೇಗೆ ಹಾಡಿದರೂ ಜನ ಸಂಗೀತ ಕೇಳುತ್ತಾರೆ. ಹೊಸಬರು ಚೆನ್ನಾಗಿ ಹಾಡಿದರೂ ಜನ ಕೇಳುವುದಿಲ್ಲ ಎಂದು ಅಭಿಪ್ರಾಯಪಟ್ಟ ಗಂಗೂಬಾಯಿ, ಹೊಸ ಸಂಗೀತಗಾರರನ್ನು ಪ್ರೋತ್ಸಾಹಿಸುವಂತೆ ಸಹೃದಯರಿಗೆ ಕರೆ ನೀಡಿದರು. |
ಭಯೋತ್ಪಾದಕತೆಯ ಕರಾಳ ಹಸ್ತಗಳ ಕಪಿ ಮುಷ್ಠಿಯಲ್ಲಿ ಸಿಲುಕಿ ಇಡೀ ವಿಶ್ವವೇ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಸಂಗೀತದ ಮೂಲಕ ಮನುಷ್ಯ ಹೊಸಹುಟ್ಟು ಪಡೆಯಬೇಕಾಗಿದೆ. 19 ನೇ ಶತಮಾನದಲ್ಲಿ ಪಶ್ಚಿಮದ ಸಂಘರ್ಷದ ಮೂಲಕ ಪುನರುಜ್ಜೀವನ ಹೊಂದಿದ್ದ ದೇಶ, ಈಗ ಎರಡನೇ ಪುನರುಜ್ಜೀವನ ಹೊಂದಬೇಕಿದೆ. ಮಾನವತಾ ನಿರ್ಮಾಣದ ಉದ್ದೇಶ ಹೊಂದಿರುವ ಸಾಹಿತ್ಯ ಕಲೆಗಳಿಂದ ಆನಂದದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ... |
ಪರಸ್ತ್ರೀ ಜೊತೆ ಪರಾರಿಯಾಗಿದ್ದ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಕೊಂದ ಗ್ರಾಮಸ್ಥರು..! – EESANJE / ಈ ಸಂಜೆ |
ಪರಸ್ತ್ರೀ ಜೊತೆ ಪರಾರಿಯಾಗಿದ್ದ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಕೊಂದ ಗ್ರಾಮಸ್ಥರು..! |
July 14, 2018 July 14, 2018 Sri Raghav Uttar Pradesh: 35-year-old man stoned to death in Muzaffarnagar |
ಮುಝಫರ್ನಗರ್, ಜು.14-ವಿವಾಹಿತ ಸ್ತ್ರೀ ಜೊತೆ ಪರಾರಿಯಾಗಿದ್ದ 35 ವರ್ಷದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರ ಗುಂಪೊಂದು ಕಲ್ಲುಗಳಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಝಫರ್ನಗರ್ ಜಿಲ್ಲೆಯ ಭೋಕಹೆರಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಸಂಬಂಧ ಮಹಿಳೆಯ ಪತಿ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದ್ದಾರೆ. |
ಗುಂಪಿನಿಂದ ಕಲ್ಲೇಟಿಗೆ ಬಲಿಯಾದ ವ್ಯಕ್ತಿಯನ್ನು ಓಂ ಸಿಂಗ್ ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ವರ್ಷಗಳ ಹಿಂದೆ ಚಂದ್ರಪಾಲ್ ಎಂಬಾತನ ಪತ್ನಿಯೊಂದಿಗೆ ಪರಾರಿಯಾಗಿದ್ದ. ನಿನ್ನೆ ರಾತ್ರಿ ಗ್ರಾಮಕ್ಕೆ ಬಂದ ಓಂ ಸಿಂಗ್ನನ್ನು ಚಂದ್ರಪಾಲ್ ಮತ್ತು ಇತರ ಐವರು ಕಲ್ಲುಗಳಿಂದ ಹೊಡೆದು ಕೊಂದಿದ್ದರು ಎಂದು ಪೊಲೀಸ್ ಅಧಿಕಾರಿ ಬಿ.ಎಸ್.ಯಾದವ್ ತಿಳಿಸಿದ್ದಾರೆ. ಈ ಘಟನೆಯಿಂದ ಯಾವುದೇ ಅಹಿತಕರ ಕೃತ್ಯಗಳು ಸಂಭ... |
'ಸೀತಾರಾಮ ಕಲ್ಯಾಣ' ಸಿನಿಮಾ ಯೂಟ್ಯೂಬ್ಗೆ ಲೀಕ್ |
Bangalore, First Published 8, Feb 2019, 10:48 AM |
ನಿಖಿಲ್ ಕುಮಾರಸ್ವಾಮಿ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಸಾಮಾಜಿಕ ಜಾಲತಾಣ ಯೂಟ್ಯೂನ್ಲ್ಲಿ ಲೀಕ್| ಕೃತ್ಯದ ವಿರುದ್ಧ ಅನಿತಾ ಕುಮಾರಸ್ವಾಮಿ ದೂರು |
ಬೆಂಗಳೂರು[ಫೆ.08]: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಸಾಮಾಜಿಕ ಜಾಲತಾಣ ಯೂಟ್ಯೂನ್ಲ್ಲಿ ಬಿಡುಗಡೆಯಾಗಿರುವ ಸಂಬಂಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. |
ಶಾಸಕಿಯೂ ಆಗಿರುವ ಚೆನ್ನಾಂಬಿಕ ಫಿಲಂನ ಒಡತಿ ಅನಿತಾ ಕುಮಾರಸ್ವಾಮಿ ಅವರು ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಟಿ.ಎಸ್.ಶಶಿಧರ್ ಹಾಗೂ ಮತ್ತೊಬ್ಬ ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. |
ಅನಿತಾ ಕುಮಾರಸ್ವಾಮಿ ಅವರ ಮಾಲೀಕತ್ವದ ಚನ್ನಾಂಬಿಕ ಫಿಲಂ ಬ್ಯಾನರ್ ಅಡಿಯಲ್ಲಿ ಕಳೆದ ಜ.25 ರಂದು ರಾಜ್ಯಾದ್ಯಂತ 'ಸೀತಾರಾಮ ಕಲ್ಯಾಣ' ಚಿತ್ರ ತೆರೆ ಕಂಡಿತ್ತು. ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ನಿಖಿಲ್ ಹಾಗೂ ರಚಿತಾರಾಮ್ ಅಭಿನಯಿಸಿದ್ದರು. |
ಯಾರೋ ಕಿಡಿಗೇಡಿಗಳು ಚಿತ್ರವನ್ನು ಮೊಬೈಲ್ ಅಥವಾ ಕ್ಯಾಮೆರಾಗಳಲ್ಲಿ ಥೀಯೇಟರ್ನಲ್ಲಿ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್ ಹಾಗೂ ಫೇಸ್ಬುಕ್ಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಚಿತ್ರದ ನಿಮಾರ್ಪಕರಿಗೆ ನಷ್ಟಉಂಟಾಗಿದ್ದು, ಅಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಅದರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲ... |
ಕೊನೆಯ ಹಂತದ ಚಿತ್ರೀಕರಣದಲ್ಲಿ "ದಾರಿ ಯಾವುದಯ್ಯ ವೈಕುಂಠಕ್ಕೆ": heggaddesamachar - Heggaddesamachar |
By admin June 26, 2020 June 26, 2020 No Comments |
ದಾರಿ ಯಾವುದಯ್ಯ ವೈಕುಂಠಕ್ಕೆ ಎನ್ನುತ್ತಲೇ ಇತ್ತೀಚೆಗಷ್ಟೇ ಸೆಟ್ಟೇರಿದ್ದ ಸಿನಿಮಾವೊಂದು ತನ್ನ 90 ಪ್ರತಿಶತ ಶೂಟಿಂಗ್ ಮುಗಿಸಿಕೊಂಡು ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. |
ಸಿನಿ ಜಗದಲ್ಲಿ ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ ನೊಂದಿಗೆ,ಶರಣಪ್ಪ ಎಂ. ಕೋಟಗಿ ಅವರ ನಿರ್ಮಾಣದಲ್ಲಿ, ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದೊಂದಿಗೆ, ಹಫ್ತಾ ಖ್ಯಾತಿಯ ವರ್ಧನ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ತಿಥಿ ಸಿನಿಮಾ ಖ್ಯಾತಿಯ ಪೂಜಾ ಮತ್ತು ಡಿಂಗ ಸಿನಿಮಾದಲ್ಲಿ ನಟನೆ ಮೂಲಕ ಮನಗೆದ್ದಿದ್ದ ಅನುಶಾ ನಾಯಕಿಯರಾಗಿ ಮಿಂಚಿದ್ದಾರೆ. |
ಈ ಮೊದಲು ಕೃಷ್ಣ ಗಾರ್ಮೆಂಟ್ಸ್ ಸಿನಿಮಾ ಮಾಡುವಾಗ ಈ ಚಿತ್ರದ ಕಥೆ ಹೊಳೆದಿತ್ತು ಹಾಗಾಗಿ ಶರಣಪ್ಪ ಅವರಿಗೆ ಕಥೆ ಹೇಳಿದಾಗ ಕಥೆ ಇಷ್ಟವಾಗಿ ಒಪ್ಪಿದ್ದರು. ವೈಕುಂಠದ ಬಗೆಗೆ ವಿವಿಧ ರೂಪದಲ್ಲಿ ವಿಭಿನ್ನವಾದ ಕಲ್ಪನೆಯೊಂದು ಅವರವರಿಗೆ ಇರುತ್ತದೆ. |
ಅದೇ ರೀತಿ ವೈಕುಂಠವನ್ನು ಕಾಣುವ ಕಲ್ಪನೆ ಹಾಗೂ ಕುತೂಹಲ ಘಟ್ಟವೇ ಈ ಚಿತ್ರದ ಪಾತ್ರಧಾರಿಗಳಿಗೆ ಇರುತ್ತದೆ. ಅದಕ್ಕಾಗಿ ಈ ಚಿತ್ರದ ಶೀರ್ಷಿಕೆ "ದಾರಿ ಯಾವುದಯ್ಯ ವೈಕುಂಟಕ್ಕೆ" ಅನ್ನೋದು ನಿಗದಿ ಮಾಡಲಾಯಿತು ಎನ್ನುವುದು ನಿರ್ದೇಶಕರ ಮಾತು. |
ನಾಯಕ ನಟ ವರ್ಧನ್ ಹಫ್ತಾ ಚಿತ್ರದ ನಂತರ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಒಬ್ಬ ಕ್ರಿಮಿನಲ್ ವ್ಯಕ್ತಿ ಭಾವನೆಗಳ ಭಾವನ ಜಗತ್ತಿಗೆ ಒಗ್ಗಿಕೊಳ್ಳುವ ಪಾತ್ರ ಧಾರಿಯ ಬದುಕಿನಲ್ಲಿ ಮುಂದೆ ಏನಾಗುತ್ತಾನೆ ಎಂಬುದನ್ನು ತಿಳಿಸುವ ಚಿತ್ರಕಥೆ ತಿರುಳು ಈ ಚಿತ್ರದಲ್ಲಿದೆ ಎನ್ನುತ್ತಾರೆ ವರ್ಧನ್. ಕನ್ನಡದಲ್ಲಿ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗಟಿವ್ ರೋಲ್ ಗಳ ಮೂಲಕ ಗುರುತಿಸಿಕೊಂಡಿದ್... |
ಹಫ್ತಾ ನಂತರ ತುಂಬಾ ಕಥೆಗಳು ಇವರನ್ನು ಹುಡುಕಿಕೊಂಡು ಬಂದಿದ್ದರೂ, ಯಾವ ಕಥೆಯೂ ಇವರಿಗೆ ಮೆಚ್ಚುಗೆಯಾಗಿರಲಿಲ್ಲವಂತೆ, ಈ ಕಾರಣ ಸುದೀರ್ಘ ಸಮಯದ ಬಳಿಕ ಈಗ ದಾರಿ ಯಾವುದಯ್ಯಾ ವೈಕುಂಠಕ್ಕೆ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದೇನೆ ಎಂದಿದ್ದಾರೆ. |
"ಕಥೆ ಎಂದರೆ ನಾಯಕ; ನಾಯಕ ಎಂದರೆ ಕಥೆ" ಎನ್ನುವಂತೆ ಕ್ರಿಮಿನಲ್ ವ್ಯಕ್ತಿಯ ಎಮೋಷನಲ್ ಕಂಟೆಟ್ ಹೊಂದಿರುವ ಚಿತ್ರ ಇದಾಗಿದ್ದು, ಪೋಷಕ ನಟರಾಗಿ ಹೆಸರು ವಾಸಿಯಾದ ಬಲರಾಜ ವಾಡಿ, ರಂಗ ಭೂಮಿ ಕಲಾವಿದೆ ಶೀಬಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಸ್ಫಂದನಾ, ಪ್ರಶಾಂತ್ ವರ್ಕೂ, ಸಿದ್ಧಾರ್ಥ, ಸುಚಿತ್, ದಯಾ, ಅರುಣ್ ಮೂರ್ತಿ, ಪ್ರಣಯಮೂರ್ತಿ ಸೇರಿದಂತೆ ಬಹುತೇಕ ರಂಗಕರ್ಮಿ ಕಲಾವಿದರು ಇಲ್ಲಿ... |
ವೈರ ಹಾಗೂ ಸೈಕೋ ಶಂಕರ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದ ನಿತಿನ್ ಅವರೇ ಈ ಸಿನಿಮಾ ಛಾಯಾಗ್ರಹಣ ಮಾಡುತ್ತಿದ್ದರೆ, ಸಿದ್ದು ಪೂರ್ಣಚಂದ್ರ ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. |
ಇದೀಗ ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರ, ತನ್ನ ಚಿತ್ರೀಕರಣ ಬಹತೇಕ ಪೂರ್ಣಗೊಳಿಸಿಕೊಂಡಿದ್ದು, ಕೊನೆಯ ಒಂದು ಶೆಡ್ಯೂಲ್ ಬಿಟ್ಟರೆ ಉಳಿದ ಕೆಲಸ ಎಂಬಂತೆ ಡಬ್ಬಿಂಗ್ ಹಂತದ ಕೆಲಸಗಳನ್ನ ಪೂರ್ಣಗೊಳಿಸಿಕೊಳ್ಳುತ್ತಿದೆ. |
ವಿಶೇಷ ರೀತಿಯಲ್ಲಿ ಕಥೆಯನ್ನು ಹೊತ್ತು ಬರುತ್ತಿರುವ ಈ ಸಿನಿಮಾ, ಸಿನಿಪ್ರಿಯರಿಗೆ ಒಂದು ವಿಶೇಷ ವ್ಯಕ್ತಿ ವ್ಯಕ್ತಿತ್ವದ ಪರಿಚಯದ ಜೊತೆಗೆ ಒಂದು ಒಳ್ಳೆಯ ಸಂದೇಶವು ನೀಡಲಿ ಎನ್ನುವುದು ನಮ್ಮ ಆಶಯ. |
ಲಾಕ್ಡೌನ್ ಮುಗಿದ ತಕ್ಷಣ ಸಿನಿಮಾ ತೆರೆ ಕಾಣಲಿದ್ದು, ಕೊರೋನಾ ಆತಂಕ ಮುಗಿದು ಲಾಕ್ಡೌನ್ ತೆರವಿನ ನಂತರ ಥಿಯೆಟರ್ ನಲ್ಲಿ ವೈಕುಂಠದೆಡೆಗಿನ ದಾರಿ ಯಾವುದು ಎಂದು ನೀವೂ ನೋಡಬಹುದಾಗಿದೆ… |
-heggaddesamachar.com |
Tags: Daari Yavudayya Vaikuntake kannada film, Film news, Film News Kannada, Haftha Kannada Film Hero vardhan thirthahalli, Heggadde Studio News, heggaddesamachar.com, kannada movie news, thithi Film Pooja, Thithi Kannada movie, vardhan thirthahalli, ದಾರಿ ಯಾವುದಯ್ಯ ವೈಕುಂಠಕ್ಕೆ |
ಕೊಂಚ ಬದಲಾವಣೆ: ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ | Karnataka Police Dept green Signal to using vehicle For daily needs during Lockdown rbj |
Bengaluru, First Published May 10, 2021, 10:32 PM IST |
* ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ |
* ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ |
* ವಾಹನ ಬಳಕೆಗೆ ಅನುಮತಿ ಕೊಟ್ಟ ರಾಜ್ಯ ಪೊಲೀಸ್ ಇಲಾಖೆ |
* ಈ ಮೊದಲು ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧವಿತ್ತು. |
ಬೆಂಗಳೂರು, (ಮೇ.10): ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆಯಾಗಿದ್ದು, ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. |
ಹೌದು....ದಿನಸಿ, ತರಕಾರಿ ಹಾಗೂ ಇತರೆ ದೈನಂದಿನ ಅಗತ್ಯ ವಸ್ತುಗಳ ಖರೀದಿಗೆ ನೆರೆಹೊರೆಯ ಅಂಗಡಿಗಳಿಗೆ ಹೋಗಿಬರಲು ಸಾರ್ವಜನಿಕರು ವಾಹನ ಬಳಕೆ ಮಾಡಬಹುದು. ಹೀಗಂತ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಇಂದು (ಸೋಮವಾರ) ಟ್ವೀಟ್ ಮೂಲಕ ಖಚಿತಪಡಿಸಿದೆ. |
ಈ ಮೊದಲು ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ವಿಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. |
ಈ ಹಿನ್ನೆಲೆಯಲ್ಲಿ ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, ಮನೆಯ ಹತ್ತಿರ ಸಂಚಾರ ನಡೆಸಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ, ನಗರದಲ್ಲಿ ಮನೆಯ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದೆ. |
ಈ ಹಿನ್ನೆಲೆ ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ. |
ಸಸ್ಯ ಸಂತೆ.... - Nammuru T V |
ಚಿಕ್ಕಬಳ್ಳಾಪುರ / ಶಿಡ್ಲಘಟ್ಟ:ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ತೋಟಗಾರಿಕೆಯಿಂದ ಇಲಾಖೆ ಆವರಣದಲ್ಲಿ ಸಸ್ಯ ಸಂತೆ ಮಾಡಲಾಗಿತ್ತು |
ಸುಮಾರು 40 ಬಗೆಯ ಸಸ್ಯೆಗಳನ್ನು ಇಟ್ಟಿದ್ದು ಸಾರ್ವಜನಿಕರು ಹಾಗೂ ರೈತರು |
ಬೇಕಾದ ಸಸಿಗಳನ್ನು ಸರ್ಕಾರ ನಿಗಧಿ ಪಡಿಸಿದ ಬೆಲೆಗೆ ಪಡೆದುಕೊಳ್ಳುವಂತ ವಿಶೇಷವಾದ ಸಸ್ಯ ಸಂತೆಯಾಗಿತ್ತು. |
ಹಲವಾರು ರೀತಿಯ ವಿವಿಧ ತಳಿಯ ಸಸ್ಯೆಗಳಾದ ಸಪೋಟ, ಮಾವು, ಸೀಬೆ, ಜಂಬುನೇರಳೆ, ಪನರನೇರಳೆ, ಕರಿಬೇವು, ನುಗ್ಗೆ, ಹಾಗೂ ಮನೆಗಳ ಮುಂದೆ ಅಲಂಕಾರಿತವಾದ ಸಸಿಗಳು ಬೆಳಸುವಂತ ಸಸಿಗಳನ್ನು ಮತ್ತು ಜೈವಿಕ ಗೊಬ್ಬರವನ್ನು ಸಸ್ಯ ಸಂತೆಯಲ್ಲಿ ಮಾರುತ್ತಿದ್ದಂತ ಸಸಿಗಳನ್ನು ಹಲವಾರು ಜನರು ಪಡೆದುಕೊಳ್ಳುತ್ತಿದ್ದರು. |
ರೈತರು ದಿನ ನಿತ್ಯ ವ್ಯವಸಾಯದಲ್ಲಿ ತೊಡಗಿರುತ್ತಾರೆ. ಮನೆಗೆ ಬೇಕಾದ ದಿನಸಿ ಹಾಗೂ ಇನ್ನಿತರ ಸರಕುಗಳನ್ನು ಪಡೆದುಕೊಳ್ಳುವ ವಾರಕ್ಕೆ ಒಂದು ಭಾರಿ ಸಂತೆಗೆ ಬರುತ್ತಾರೆ. ಆದರೆ ವಿಶೇಷವಾಗಿ ಸಸ್ಯ ಸಂತೆಯಲ್ಲೂ ಸಸಿಗಳನ್ನು ಕೊಂಡುಕೊಳ್ಳುವುದು ಆಕರ್ಷಿಣೀಯವಾಗಿತ್ತು. |
ರೈಲ್ವೆ ಬಜೆಟ್: 'ಪ್ರಭು' ದಯೆ ಕರ್ನಾಟಕಕ್ಕೆ ಸಿಗುವುದೇ? | Railway Budget 2015-16 Karnataka expectations - Kannada Oneindia |
ರೈಲ್ವೆ ಬಜೆಟ್: 'ಪ್ರಭು' ದಯೆ ಕರ್ನಾಟಕಕ್ಕೆ ಸಿಗುವುದೇ? |
| Updated: Thursday, February 26, 2015, 10:32 [IST] |
ಬೆಂಗಳೂರು, ಫೆ.25: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು. |
ಆದರೆ, ಈ ಬಾರಿ ಎನ್ ಡಿಎ ಸರ್ಕಾರದ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ನಲ್ಲಿ ಸುರೇಶ್ 'ಪ್ರಭು' ದಯೆ ನಮ್ಮ ರಾಜ್ಯದ ಮೇಲೆ ಬೀಳುವುದೇ ಕಾದು ನೋಡೋಣ.. ಫೆ.26ರಂದು ಒನ್ ಇಂಡಿಯಾದಲ್ಲಿ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ...[ವಿಡಿಯೋ: ಜನರ ನಿರೀಕ್ಷೆಗಳೇನು?] |
ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪಕ್ಕದ ರಾಜ್ಯ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಅದರಲ್ಲಿ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ. ಮುಖ್ಯವಾಗಿ ಕಡಪ-ಬೆಂಗಳೂರು ಹೊಸ ರೈಲು ಮಾರ್ಗದ ಬಗ್ಗೆ ನಿರೀಕ್ಷೆ ಹೆಚ್ಚಿದೆ.[ರೈಲು ಪ್ರಯಾಣಿಕರ ಮೇಲೆ ಬೆಲೆ ಏರಿಕೆ ಹೊರ... |
ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?] |
ಈ ಬಾರಿಯ ಬೇಡಿಕೆಗಳನ್ನು ವಲಯವಾರು ರೀತಿಯಲ್ಲಿ ಮುಂದೆ ನೋಡಿ.. |
ಮೋದಿ ಕನಸಿನಂತೆ ಬಜೆಟ್ ಮಂಡನೆ |
* ಬಾಕಿ ಉಳಿದಿರುವ 300 ಯೋಜನೆಗೆ 1.7 ಲಕ್ಷ ಕೋಟಿ ಸಂಗ್ರಹ |
* ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಹೊಸ ಮಾರ್ಗ. |
* ಸ್ವಚ್ಛ ಭಾರತ ಅಭಿಯಾನ ರೈಲುಗಳಿಗೂ ಅಳವಡಿಕೆ |
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-1 |
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3 |
* ನೀಲಂಬುರ್-ನಂಜನಗೂಡು ರೈಲ್ವೆ ಯೋಜನೆಗೆ ಚಾಲನೆ |
railway budget suresh prabhu nda karnataka ಕರ್ನಾಟಕ ರೈಲ್ವೆ ಬಜೆಟ್ ಸುರೇಶ್ ಪ್ರಭು ಎನ್ ಡಿಎ ಭಾರತ |
Railway Minister Suresh Prabhakar Prabhu set to present the Railway Budget 2015-16 on Feb.26,2015. what will be the Karnataka share in the budget? What are the expectations? here are the details. |
ಬಳ್ಳೇಕೆರೆ; ಸರ್ಕಾರಿ ನೌಕರರ ನೆಲೆ | Prajavani |
ಬಳ್ಳೇಕೆರೆ; ಸರ್ಕಾರಿ ನೌಕರರ ನೆಲೆ |
500 ಕುಟುಂಬಗಳ ಗ್ರಾಮ, 50ಕ್ಕೂ ಹೆಚ್ಚಿನ ಮಂದಿಗೆ ನೌಕರಿ |
ಪ್ರಜಾವಾಣಿ ವಾರ್ತೆ Updated: 06 ಏಪ್ರಿಲ್ 2018, 15:40 IST |
ಶ್ರೀರಂಗಪಟ್ಟಣ: ಒಂದು ಗ್ರಾಮದಲ್ಲಿ ಹತ್ತರಿಂದ ಹನ್ನೆರಡು ಮಂದಿ ಸರ್ಕಾರಿ ನೌಕರರು ಇದ್ದರೆ ಅದೇ ಹೆಚ್ಚು. ಆದರೆ ಸುಮಾರು 500 ಕುಟುಂಬ ಇರುವ ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ 50 ಮಂದಿಗೂ ಹೆಚ್ಚು ಮಂದಿ ಸರ್ಕಾರಿ ನೌಕರಿ ಪಡೆದಿದ್ದಾರೆ. |
ಜಿಲ್ಲಾಧಿಕಾರಿಯಿಂದ ಗ್ರಾಮಲೆಕ್ಕಿಗ ರವರೆಗೆ, ಮುಖ್ಯ ಎಂಜಿಯರ್ ಹುದ್ದೆ ಯಿಂದ ಲೈನ್ಮನ್ ವರೆಗೆ, ಸಾಮಾನ್ಯ ಶಿಕ್ಷಕನಿಂದ ವಿಶ್ವವಿದ್ಯಾನಿಲಯದ ಪ್ರೊಫೆಸರ್ ವರೆಗೆ– ಹೀಗೆ ವಿವಿಧ ಹಂತದ ಹುದ್ದೆಗಳಲ್ಲಿರುವ, ಸೇವೆ ಸಲ್ಲಿಸಿ ನಿವೃತ್ತರಾಗಿರುವವರು ಈ ಊರಿನಲ್ಲಿದ್ದಾರೆ. ಸಾಕಷ್ಟು ಮಂದಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. |
ಗ್ರಾಮದ ಪ್ರದೀಪ್ ಎಂಬವರು ಮಹಾರಾಷ್ಟ್ರ ಕೇಡರ್ನ ಜಿಲ್ಲಾಧಿಕಾರಿಯಾಗಿದ್ದಾರೆ. ಇವರ ತಂದೆ ಪ್ರಭಾಕರ್ ಕೆಪಿಟಿಸಿಎಲ್ ಎಂಜಿನಿಯರ್ ಹುದ್ದೆಯಲ್ಲಿದ್ದು, ನಿವೃತ್ತರಾಗಿದ್ದಾರೆ. ಇದೇ ಪ್ರಭಾಕರ್ ಅವರ ತಂದೆ ಟಿ.ಸಿ. ತಿಮ್ಮಯ್ಯ ಕೃಷಿ ಅಧಿಕಾರಿಯಾಗಿದ್ದು, 100 ವರ್ಷಗಳ ತುಂಬು ಜೀವನ ನಡೆಸಿ ಈಚೆಗಷ್ಟೇ ನಿಧನರಾಗಿದ್ದಾರೆ. ಗ್ರಾಮದ ಬಿ.ಟಿ. ಜಯರಾಂ ಎಂಜಿನಿಯರ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ... |
Subsets and Splits
No community queries yet
The top public SQL queries from the community will appear here once available.