text
stringlengths
0
61.5k
ಸಂಸ್ಕಾರಯುತ ಶಿಕ್ಷಣ ನೀಡಿ | Udayavani – ಉದಯವಾಣಿ
Monday, 16 May 2022 | UPDATED: 01:27 PM IST
ವಿದ್ಯಾರ್ಥಿಗಳನ್ನು ಆದರ್ಶರನ್ನಾಗಿ ರೂಪಿಸಿಸಮಾಜಮುಖೀ ಶಿಕ್ಷಣ ಅವಶ್ಯ
Team Udayavani, Nov 18, 2019, 2:35 PM IST
ಕಲಬುರಗಿ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಅವರು ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಹೊರಹೊಮ್ಮಿ ದೇಶದ ಸಂಸ್ಕೃತಿ ಎತ್ತಿ ಹಿಡಿಯುವಂತೆ ಆಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ತಾಲೂಕಿನ ತಾಡ ತೆಗನೂರ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ವಿದ್ಯಾಪೀಠದ ಸಂಸ್ಕೃತಿ ಭವನದ ಅಡಿಗಲ್ಲು ಸಮಾರಂಭ, ಅಲೆಮಾರಿ-ಅರೆ ಅಲೆಮಾರಿ ವಿದ್ಯಾರ್ಥಿಗಳ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಅರಿವು ಮೂಡಿಸುವುದೇ ನಿಜವಾದ ಶಿಕ್ಷಣ. ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಸಮಾಜಮುಖೀಯಾಗಿ ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವುದೇ ಪರಿಪೂರ್ಣ ಶಿಕ್ಷಣ. ಅಲ್ಲದೇ ಈಗಿನ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಥೆ ನಡೆದು ಬಂದ ದಾರಿಯನ್ನು ಮೆಲಕು ಹಾಕಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೀದರ್‌ನ ಅಲ್ಲಮಪ್ರಭು ಚಟ್ನಳ್ಳಿ ಮಠದ ಸಿದ್ದೇಶ್ವರಾನಂದ ಮಹಾಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿ.ಪಂ ಸದಸ್ಯ ರೇವಣಸಿದ್ದ, ಬಿಜೆಪಿ ...
2016 ರ ಮಾರ್ಕೆಟಿಂಗ್ ಭವಿಷ್ಯಗಳು | Martech Zone
ವರ್ಷಕ್ಕೊಮ್ಮೆ ನಾನು ಹಳೆಯ ಸ್ಫಟಿಕದ ಚೆಂಡನ್ನು ಮುರಿಯುತ್ತೇನೆ ಮತ್ತು ಸಣ್ಣ ವ್ಯವಹಾರಗಳಿಗೆ ಮುಖ್ಯವೆಂದು ನಾನು ಭಾವಿಸುವ ಪ್ರವೃತ್ತಿಗಳ ಕುರಿತು ಕೆಲವು ಮಾರ್ಕೆಟಿಂಗ್ ಮುನ್ನೋಟಗಳನ್ನು ಹಂಚಿಕೊಳ್ಳುತ್ತೇನೆ. ಕಳೆದ ವರ್ಷ ನಾನು ಸಾಮಾಜಿಕ ಜಾಹೀರಾತಿನ ಏರಿಕೆ, ಎಸ್‌ಇಒ ಸಾಧನವಾಗಿ ವಿಷಯದ ವಿಸ್ತರಿತ ಪಾತ್ರ ಮತ್ತು ಮೊಬೈಲ್ ಸ್ಪಂದಿಸುವ ವಿನ್ಯಾಸವು ಇನ್ನು ಮುಂದೆ ಐಚ್ .ಿಕವಾಗಿರುವುದಿಲ್ಲ ಎಂಬ ಅಂಶ...
ವಿಷಯ, ಸಾಮಾಜಿಕ ಮಾಧ್ಯಮ ಮತ್ತು ಎಸ್‌ಇಒ ಮಾರ್ಕೆಟಿಂಗ್ ಭವಿಷ್ಯಗಳು
ಲೈವ್ ಸಾಮಾಜಿಕ ಪ್ರಸಾರಗಳು: ಪೆರಿಸ್ಕೋಪ್, ಮೀರ್‌ಕ್ಯಾಟ್ ಮತ್ತು ಹೊಸ ಫೇಸ್‌ಬುಕ್ ಲೈವ್‌ನಂತಹ ಅಪ್ಲಿಕೇಶನ್‌ಗಳೊಂದಿಗೆ "ಈಗ ಏನಾಗುತ್ತಿದೆ" ಎಂದು ಹಂಚಿಕೊಳ್ಳುವುದು ಎಂದಿಗಿಂತಲೂ ಸುಲಭವಾಗಿದೆ. ದುಬಾರಿ ವೀಡಿಯೊ ಉಪಕರಣಗಳು ಅಥವಾ ತೊಡಕಿನ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಅಥವಾ ಸೆಲ್ ಸಂಪರ್ಕ ಮತ್ತು ನೀವು ಯಾವುದೇ ...
ಈಗ ಖರೀದಿಸಿ, ಈಗ, ಈಗ!: ಕಳೆದ ವರ್ಷ ಸಣ್ಣ ವ್ಯಾಪಾರ ಮಾಲೀಕರು ಸಾವಯವ ಗೋಚರತೆ ಕುಸಿತವನ್ನು ಕಂಡಿದ್ದರಿಂದ ಸಾಮಾಜಿಕ ವೇದಿಕೆಗಳಲ್ಲಿ ಜಾಹೀರಾತು ನೀಡುವಂತೆ ಭಾವಿಸಿದರು. ಜಾಹೀರಾತನ್ನು ಹೆಚ್ಚು ಇಷ್ಟಪಡುವಂತೆ ಮಾಡಲು, ಫೇಸ್‌ಬುಕ್ ಮತ್ತು Pinterest ನಲ್ಲಿ ಹೊಸ "ಈಗ ಖರೀದಿಸಿ" ವೈಶಿಷ್ಟ್ಯಗಳ ಸೇರ್ಪಡೆಯು ಸಾಮಾಜಿಕ ಜಾಹೀರಾತನ್ನು ಜಾಗೃತಿ ಕಟ್ಟಡದಿಂದ ಮಾರಾಟದ ಉತ್ಪಾದನೆಗೆ ಪರಿವರ್ತಿಸುತ್ತದೆ. ಇ...
ನಿಮ್ಮ ವಿಷಯವನ್ನು ಓದುವುದು: ಕಳೆದ ವರ್ಷ ನಾವು ಯಾದೃಚ್ link ಿಕ ಲಿಂಕ್ ಕಟ್ಟಡ ಮತ್ತು ಕೀವರ್ಡ್ ತುಂಬುವ ತಂತ್ರಗಳಿಗೆ ವಿದಾಯ ಹೇಳಿದ್ದೇವೆ. ಒಳ್ಳೆಯ ಸುದ್ದಿ - ಇದು ಪರಿಣಾಮಕಾರಿ ಎಸ್‌ಇಒ ಕಾರ್ಯತಂತ್ರದ ತಿರುಳಾಗಿ ವಿಷಯಕ್ಕೆ ಬದಲಾವಣೆಗೆ ಕಾರಣವಾಯಿತು. ಕೆಟ್ಟ ಸುದ್ದಿ: ವೆಬ್ ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿನ ವಿಷಯದ ಸ್ಫೋಟವು ಗಮನ ಸೆಳೆಯಲು ಹಿಂದೆಂದಿಗಿಂತಲೂ ಕಷ್ಟಕರವಾಗಿದೆ...
ವೆಬ್ ವಿನ್ಯಾಸ ಮಾರ್ಕೆಟಿಂಗ್ ಭವಿಷ್ಯಗಳು
ವಿದಾಯ ಸೈಡ್‌ಬಾರ್‌ಗಳು: ಒಮ್ಮೆ ಪ್ರತಿ ವೆಬ್‌ಸೈಟ್‌ನ ಪ್ರಮಾಣಿತ ವೈಶಿಷ್ಟ್ಯವಾದರೆ, ಅವು ವೇಗವಾಗಿ ಮರೆಯಾಗುತ್ತಿವೆ ಏಕೆಂದರೆ ಅವು ಮೊಬೈಲ್ ಪರಿಸರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಸೈಡ್‌ಬಾರ್‌ನಲ್ಲಿನ ನಿರ್ಣಾಯಕ ಮಾಹಿತಿಯು ಮೊಬೈಲ್ ಸಾಧನಗಳಲ್ಲಿನ ಪುಟದ ಕೆಳಭಾಗಕ್ಕೆ ಬೀಳುತ್ತದೆ ಮತ್ತು ಯಾವುದೇ ರೀತಿಯ ಕರೆ ಮಾಡಲು ಕ್ರಿಯೆಯ ಮನೆಯಾಗಿ ಅವುಗಳನ್ನು ನಿಷ್ಪ್ರಯೋಜಕಗೊಳಿಸುತ್ತದೆ.
ಮಾಡ್ಯುಲರ್ ವಿನ್ಯಾಸ: ಮಾಡ್ಯುಲರ್ ಸೋಫಾದ ಬಗ್ಗೆ ಯೋಚಿಸಿ. ನೀವು ಮಂಚ ಅಥವಾ ಪ್ರೀತಿಯ ಆಸನ ಮತ್ತು ಪ್ರತ್ಯೇಕ ಕುರ್ಚಿಯನ್ನು ರೂಪಿಸಲು ತುಣುಕುಗಳನ್ನು ಜೋಡಿಸಬಹುದು. ವ್ಯಾಪಕ ಶ್ರೇಣಿಯ ವಿನ್ಯಾಸ ಪರಿಕರಗಳೊಂದಿಗೆ (ಸೊಗಸಾದ ಥೀಮ್‌ಗಳ ಡಿವ್ವಿ ಸೇರಿದಂತೆ), ವೆಬ್ ಡೆವಲಪರ್‌ಗಳು ಪುಟಗಳನ್ನು ರಚಿಸಬಹುದು, ಇದು ನಿರ್ದಿಷ್ಟ ಉದ್ದೇಶವನ್ನು ಪೂರೈಸಲು ಪ್ರತ್ಯೇಕ ಮಾಡ್ಯೂಲ್‌ಗಳ ಸರಣಿಯಾಗಿದೆ. ಈ ಮಾಡ್ಯುಲ...
ಅಷ್ಟು ಸಮತಟ್ಟಾದ ವಿನ್ಯಾಸವಲ್ಲ: ಕಳೆದ ಕೆಲವು ವರ್ಷಗಳಿಂದ, ಕನಿಷ್ಠೀಯತಾವಾದವು ಆಳುತ್ತಿದೆ. ಸರಳ ವಿನ್ಯಾಸಗಳು, ನೆರಳುಗಳು ಅಥವಾ ಇತರ ಅಂಶಗಳಿಲ್ಲದೆ ಚಿತ್ರಗಳಿಗೆ ಆಳ ಮತ್ತು ಆಯಾಮವನ್ನು ನೀಡುತ್ತದೆ ಏಕೆಂದರೆ ಅವು ಯಾವುದೇ ರೀತಿಯ ಸಾಧನದಲ್ಲಿ ತ್ವರಿತವಾಗಿ ಲೋಡ್ ಆಗುತ್ತವೆ. ಆದಾಗ್ಯೂ ತಂತ್ರಜ್ಞಾನವು ಸುಧಾರಿಸುತ್ತಿದೆ ಮತ್ತು ಆಪಲ್ ಮತ್ತು ಆಂಡ್ರಾಯ್ಡ್‌ಗಳು ಈಗ ಮಾರ್ಪಡಿಸಿದ, ಅರೆ ಫ್ಲಾಟ್ ವಿ...
ಸಾಧನಗಳು ಪರಸ್ಪರ ಮಾತನಾಡುತ್ತಿವೆ: ಸಂವಾದಾತ್ಮಕ ಮಾರ್ಕೆಟಿಂಗ್‌ನ ಕ್ರಮವು ಅದಕ್ಕಿಂತಲೂ ವೇಗವಾಗಿ ಹಿಡಿಯುತ್ತದೆ ಎಂದು ನಾನು ಭಾವಿಸಿದ್ದೇನೆ ಹಾಗಾಗಿ ಐಒಟಿ (ಇಂಟರ್‌ನೆಟ್ ಆಫ್ ಥಿಂಗ್ಸ್) ಬಗ್ಗೆ ಈ ಮುನ್ಸೂಚನೆಯನ್ನು 2015 ರಿಂದ 2016 ರವರೆಗೆ ಸರಿಸಲು ಹೋಗುತ್ತೇನೆ. ಐಒಟಿ ಎನ್ನುವುದು ಸಾಧನಗಳ ನಡುವೆ ಮತ್ತು / ಅಥವಾ ಸಾಧನಗಳ ನಡುವೆ ಸಂವಹನಕ್ಕೆ ಅನುವು ಮಾಡಿಕೊಡುವ ಅಪ್ಲಿಕೇಶನ್‌ಗಳು ಮತ್ತು ಮಾ...
ನಾವು ಯಾವಾಗಲೂ ಪ್ರವೃತ್ತಿಗಳಲ್ಲಿ ಆಸಕ್ತಿ ಹೊಂದಿದ್ದೇವೆ, ವಿಶೇಷವಾಗಿ ಸಣ್ಣ ವ್ಯಾಪಾರ ಮಾಲೀಕರಲ್ಲಿ (100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು). ಅದು ನಿಮ್ಮಂತೆ ಭಾಸವಾಗಿದ್ದರೆ, ನಮ್ಮ ವಾರ್ಷಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ನೀವು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತೀರಾ?
ಸೋನಿಯಾಗಾಂಧಿ ನಿಂದಿಸಿ ಇ-ಮೇಲ್‌ ಕಳಿಸಿದ್ದಕ್ಕೆ ದೂರು | Slander e-mail to Sonia Gandhi; complaint against Press staffer - Kannada Oneindia
14 min ago ನಿರ್ಭಯಾ ದೋಷಿ ಪ್ರತ್ಯೇಕ ಗಲ್ಲುಶಿಕ್ಷೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ
1 hr ago ಕಣಿವೆ ರಾಜ್ಯದ ಗಡಿಯಲ್ಲಿ ಕಾಲ್ಕೆರೆದು ನಿಲ್ಲುತ್ತಿದೆಯಾ ಪಾಕಿಸ್ತಾನ?
ಸೋನಿಯಾಗಾಂಧಿ ನಿಂದಿಸಿ ಇ-ಮೇಲ್‌ ಕಳಿಸಿದ್ದಕ್ಕೆ ದೂರು
ಸೂರತ್‌: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತೇಜೋವಧೆಯಾಗುವಂತಹ ಇ-ಮೇಲ್‌ಗಳನ್ನು ಕಳಿಸಿದ, ಪತ್ರಿಕಾ ಸಿಬ್ಬಂದಿಯೋರ್ವವನ ವಿರುದ್ಧ ಉಮ್ರಾ ಪೊಲೀಸರು ಮಂಗಳವಾರ ದೂರು ದಾಖಲಿಸಿದ್ದಾರೆ.
ಗುಜರಾತಿ ಸಂಜೆ ದೈನಿಕ 'ಪ್ರತಾಪ್‌ ದರ್ಪಣ್‌' ಪ್ರಕಾಶಕ ಪ್ರವೀಣ್‌ ಗೋಹಿಲ್‌, ತಮ್ಮ ಸಂಸ್ಥೆ ನೌಕರ ಅಲ್ಪೇಶ್‌ ಸಪ್ಕಾಲ್‌ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.
ಕಂಪ್ಯೂಟರ್‌ ಆಪರೇಟರ್‌ ಸಪ್ಕಾಲ್‌ ಕಳೆದ ಡಿಸೆಂಬರ್‌ 11ರಂದು, ಮಾನಹಾನಿಯಾಗುವಂತಹ 25 ಇ-ಮೇಲ್‌ಗಳನ್ನು ಕಳಿಸಿದ್ದಾನೆ. ನನಗೆ ಗೊತ್ತಾಗದಂತೆ ಕಚೇರಿ ಕಂಪ್ಯೂಟರ್‌ ಬಳಸಿಕೊಂಡು, ಬೇರೆ ಬೇರೆ ಇ-ಮೇಲ್‌ ಐಡಿಗಳ ಮೂಲಕ ಇ-ಮೇಲ್‌ಗಳನ್ನು ರವಾನಿಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
'ಪ್ರತಾಪ್‌ ದರ್ಪಣ್‌' ಪ್ರಕಟಿಸುತ್ತಿರುವ 'ವಿಸಾತ್‌ ಪ್ರಕಾಶನ'ದ ಹೆಸರು ಕೆಡಿಸುವ ಉದ್ದೇಶದಿಂದಲೇ ಇ-ಮೇಲ್‌ಗಳನ್ನು ಕಳಿಸಲಾಗಿದೆ ಎಂದು ಗೋಹಿಲ್‌ ಆರೋಪಿಸಿದ್ದಾರೆ.
ಕಾಂಗ್ರೆಸ್ ದುಸ್ಥಿತಿಗೆ ಶಾಸಕಾಂಗ ಪಕ್ಷದ ಸಭೆ ಸಾಕ್ಷಿಯಾಗಿದೆ: ಬಿಎಸ್.ಯಡಿಯೂರಪ್ಪ - Kannada Today - ಕನ್ನಡ ಟುಡೇ - Digital News
ಕಾಂಗ್ರೆಸ್ ದುಸ್ಥಿತಿಗೆ ಶಾಸಕಾಂಗ ಪಕ್ಷದ ಸಭೆ ಸಾಕ್ಷಿಯಾಗಿದೆ: ಬಿಎಸ್.ಯಡಿಯೂರಪ್ಪ
ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು, ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಯುವ ದುಸ್ಥಿತಿ ಕಾಂಗ್ರೆಸ್ ಬಂದಿದೆ ಎಂದು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಇಂದು ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಯಾವ ದುಸ್ಥಿತಿ ಗೆ ಕಾಂಗ್ರೆಸ್‌ ಬಂದು ತಲುಪಿದೆ, ಪಕ್ಷದಲ್ಲಿ ಒಮ್ಮತ ಎಷ್ಟಿದೆ, ಅತೃಪ್ತಿ ಅಸಮಾಧಾನ ಎಷ್ಟಿದೆ ಎನ್ನುವುದಕ್ಕೆ ಇಂದಿನ ಶಾಸಕಾಂಗ ಸಭೆ ಸಾಕ್ಷಿಯಾಗಿದೆ ಎಂದರು. ನಾವು 104 ಶಾಸಕರು ಒಗ್ಗಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಲು ನಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಕಾಂಗ್ರೆಸ...
ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅವರವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಹರಿಯಾಣದ ಗುರುಗ್ರಾಮದಲ್ಲಿರುವ ಶಾಸಕರನ್ನು ಬೇರೆ ರೆಸಾರ್ಟ್‍ಗೆ ಕರೆದೊಯ್ಯಲಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಯಡಿಯೂರಪ್ಪ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್...
ಶಿವಮೊಗ್ಗದಲ್ಲಿ ಶಕ್ತಿಪಾತ ದೀಕ್ಷೆ ಕಾರ್ಯಕ್ರಮ…. | ವಿಶ್ವ ಕನ್ನಡಿಗ ನ್ಯೂಸ್
Home ರಾಜ್ಯ ಸುದ್ದಿಗಳು ಬೆಳಗಾವಿ ಶಿವಮೊಗ್ಗದಲ್ಲಿ ಶಕ್ತಿಪಾತ ದೀಕ್ಷೆ ಕಾರ್ಯಕ್ರಮ….
ಶಿವಮೊಗ್ಗದಲ್ಲಿ ಶಕ್ತಿಪಾತ ದೀಕ್ಷೆ ಕಾರ್ಯಕ್ರಮ….
Posted By: ಅಬ್ದುಲ್ ಹಮೀದ್ ಸಿ.ಹೆಚ್, ಕಾವು (ವಿಶ್ವ ಕನ್ನಡಿಗ ನ್ಯೂಸ್)on: November 14, 2018 In: ಬೆಳಗಾವಿ, ರಾಜ್ಯ ಸುದ್ದಿಗಳು, ಶಿವಮೊಗ್ಗ
ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿರುವ ಭಗವಾನ್ ನಿತ್ಯಾನಂದ ಧ್ಯಾನಮಂದಿರದ ಸ್ಥಾಪಕರಾದ ಪೂಜ್ಯ ಸಿದ್ಧಮಹಾಗುರು ವಿಜಯಾನಂದ ಸ್ವಾಮೀಜಿಯವರು ಶಕ್ತಿಪಾತ ದೀಕ್ಷೆ ಕೊಡುವ ಕಾರ್ಯಕ್ರಮವು ಇದೇ ಬರುವ ತಾರೀಕು ನವೆಂಬರ್ 18ರ ಭಾನುವಾರದಂದು ಕುವೆಂಪು ರಸ್ತೆಯ ಆರ್ಯ ವೈಶ್ಯ ಶ್ರೀರಾಮ ಕೊ ಆಪರೇಟಿವ್ ಸೊಸೈಟಿಯ ಶ್ರೀ ರಾಘವ ಸಭಾಂಗಣದಲ್ಲ...
ಶಕ್ತಿಪಾತ ಎಂದರೇನು ?
ಯೋಗ ಸಂಪ್ರದಾಯದ ಪ್ರಕಾರ ಗುರುವು ಶಿಷ್ಯನಿಗೆ ನೇರವಾಗಿ ಶಕ್ತಿಯನ್ನು ಹರಿಸುವ ಒಂದು ವಿಧಾನವೇ ಶಕ್ತಿಪಾತ. ಸಾಧನಾಪಥದಲ್ಲಿ ಪಂಥರಾಜ ಎಂದು ಪರಿಗಣಿಸಲ್ಪಡುವ ಶ್ರೇಷ್ಠ ವಿಧಾನಗಳಲ್ಲಿ ಶಕ್ತಿಪಾತವೂ ಒಂದು. ಉಳಿದ ಸಾಧನೆಗಳಲ್ಲಿ ಶಿಷ್ಯನು ತಾನೇ ಸಾಧನೆಯನ್ನು ಮಾಡಬೇಕು ಹಾಗೂ ಗುರಿಯನ್ನು ತಲುಪಬೇಕು. ಆದರೆ ಈ ಸರಳ ಶಕ್ತಿಪಾತ ಯೋಗದೀಕ್ಷೆ ಪಡೆಯುವ ವ್ಯಕ್ತಿ ಏನನ್ನೂ ಮಾಡಬೇಕಾಗಿಲ್ಲ. ಗುರುಶಕ್ತಿಯೇ ಎಲ್ಲ ...
ಶಕ್ತಿಪಾತ ದೀಕ್ಷೆ ಪಡೆಯಲು ಅರ್ಹರು ಯಾರು ?
ಇಚ್ಛೆಯುಳ್ಳ ಯಾರು ಬೇಕಾದರೂ ಶಕ್ತಿಪಾತ ದೀಕ್ಷೆ ಪಡೆಯಬಹುದು. ಕೇವಲ ಅಧ್ಯಾತ್ಮಿಕ ಸಾಧನೆಗಾಗಿ ಮಾತ್ರ ಈ ವಿಧಾನವಲ್ಲ. ಬದಲಿಗೆ ಯಾರು ಯಾವುದೇ ಕ್ಷೇತ್ರದಲ್ಲಿರಲಿ, ಅಲ್ಲಿ ಹೆಚ್ಚಿನ ಉನ್ನತಿಯನ್ನು ಪಡೆಯಲು ಶಕ್ತಿಪಾತ ದೀಕ್ಷೆ ಸಹಕಾರಿ. ಒಬ್ಬ ಉದ್ಯಮಿ ತನ್ನ ಉದ್ಯಮದಲ್ಲಿ ಹೆಚ್ಚಿನ ಸಾಧನೆ ಮಾಡಲು, ಒಬ್ಬ ವ್ಯಾಪಾರಿ ಉತ್ತಮವಾದ ಉನ್ನತಿ ಹೊಂದಲು, ಒಬ್ಬ ಕುಶಲಕಮರ್ಿ ತನ್ನ ಔನ್ನತ್ಯವನ್ನು ಸಾಧಿಸಲು, ಹೀ...
ದೀಕ್ಷೆ ಕೊಡುವವರು ಯಾರು ?
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿರುವ ಭಗವಾನ್ ನಿತ್ಯಾನಂದ ಧ್ಯಾನಮಂದಿರದ ಸ್ಥಾಪಕರಾದ ಪೂಜ್ಯ ಸಿದ್ಧಮಹಾಗುರು ವಿಜಯಾನಂದ ಸ್ವಾಮೀಜಿಯವರೇ ಶಕ್ತಿಪಾತ ದೀಕ್ಷೆ ಕೊಡುವ ಗುರುಗಳು. ಭಗವಾನ್ ನಿತ್ಯಾನಂದರಲ್ಲದೆ, ಇನ್ನೂ ಅನೇಕ ಅವಧೂತರು ಹಾಗೂ ಮಹಾಸಾಧಕರ ಆಶೀವರ್ಾದ ಹಾಗೂ ಸಾಹಚರ್ಯವನ್ನು ಹೊಂದಿರುವ ವಿಜಯಾನಂದ ಸ್ವಾಮೀಜಿಯವರು ಶಿವಮೊಗ್ಗೆಯ ಆಯ್ದ ಅದೃಷ್ಟವಂತರಿಗೆ ಶಕ್ತಿ...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ :
ಶ್ರೀರಾಮ ಉಪಾಧ್ಯ ಮೊಬೈಲ್ : 94489 43922
ಸೋಮಶೇಖರ್ ಮೊಬೈಲ್ : 98863 96505
ಆಚಿ ಪ್ರಕಾಶ್ ಮೊಬೈಲ್ : 97432 71787
ಹಳೆ ವಿದ್ಯಾರ್ಥಿ ಸಂಘಗಳ ಮೂಲಕ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ
ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಬ್ಯಾರಿಸ್ ಚೇಂಬರ್ ಓಫ್ ಕಾಮರ್ಸ್ & ಇಂಡಸ್ಟ್ರೀಸ್ ಮಂಗಳೂರು ಇದರ ಯು ಎ ಇ ಘಟಕದ ಪದಾಧಿಕಾರಿಗಳು
ಅರ್ಹತೆ ಇಲ್ಲದಿದ್ದರೂ ನೇಮಕ | Prajavani
ಅರ್ಹತೆ ಇಲ್ಲದಿದ್ದರೂ ನೇಮಕ
ವಿಶ್ವವಿದ್ಯಾಲಯಗಳ ಉಪನ್ಯಾಸಕರ ಆಯ್ಕೆ, ಸಿಎಜಿ ವರದಿಯಲ್ಲಿ ಬಹಿರಂಗ
Published: 07 ಜುಲೈ 2018, 01:03 IST
Updated: 07 ಜುಲೈ 2018, 01:03 IST
ಬೆಂಗಳೂರು: ಕರ್ನಾಟಕ ಮುಕ್ತ ವಿವಿ ಒಳಗೊಂಡಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅರ್ಹತೆಗಳಿಲ್ಲದಿದ್ದರೂ ಅಕ್ರಮವಾಗಿ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಈ ನೇಮಕಾತಿಗಳನ್ನು ಮಾಡುವಾಗ ಸಾರ್ವಜನಿಕ ಜಾಹಿರಾತುಗಳನ್ನು ನೀಡಿಲ್ಲ ಹಾಗೂ ಆಯ್ಕೆ ಸಮಿತಿ ರಚಿಸದೆ, ನೇರವಾಗಿ ನೇಮಕಾತಿ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮೈಸೂರಿನಲ್ಲಿರುವ ಮುಕ್ತ ವಿಶ್ವ ವಿದ್ಯಾಲಯ 22 ತಾತ್ಕಾಲಿಕ ಉಪನ್ಯಾಸಕರನ್ನು 2013ರಲ್ಲಿ ಸಕ್ರಮ ಮಾಡುವ ತೀರ್ಮಾನ ಕೈಗೊಂಡಿತು. ನೇರವಾಗಿ ನೇಮಕಗೊಂಡಿರುವ ಇವರಲ್ಲಿ 18 ಮಂದಿಗೆ ಕನಿಷ್ಠ ವಿದ್ಯಾರ್ಹತೆಯೂ ಇಲ್ಲ ಎಂದೂ ಹೇಳಿದೆ.
ಈ ವಿಶ್ವವಿದ್ಯಾಲಯವು 2012ರಲ್ಲಿ ಐವರು ಸಹ ಪ್ರಾಧ್ಯಾಪಕರನ್ನು ನೇಮಕ ಮಾಡುವಾಗ ಯುಜಿಸಿ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಿಲ್ಲ. ಸಹ ಪ್ರಾಧ್ಯಾಪಕರ ಆಯ್ಕೆಗೆ 300 ಎಪಿಐ ಅಂಕಗಳನ್ನು ಪಡೆದಿರಬೇಕೆಂಬ ನಿಯಮವಿದೆ. ಆ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ನಡೆದ ನೇಮಕಾತಿಗೆ ಮೂವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಅಭ್ಯರ್ಥಿಗಳು 300 ಎಪಿಐ ಅಂಕ ಪಡೆಯದಿದ್ದರೂ ನೇಮಕ ಮಾಡಲಾಯಿತು ಎಂದು ಸ್ಪಷ್ಟಪಡಿಸ...
ಅಲ್ಲದೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ನೇಮಕವಾದ ಆರು ಉಪನ್ಯಾಸಕರುಗಳಿಗೆ ಅವರ ಹಿಂದಿನ ಹುದ್ದೆಗಳು ಉಪನ್ಯಾಸಕರ ಹುದ್ದೆಗೆ ಸಮನಾಗಿರದ ಕಾರಣ ಯುಜಿಸಿ ನಿಯಮಾವಳಿಗಳ ಅನ್ವಯ ವೇತನ ಸಂರಕ್ಷಣೆಗೆ ಅರ್ಹರಲ್ಲದಿದ್ದರೂ ವೇತನ ಸಂರಕ್ಷಣೆ ಲಾಭ ಮಾಡಿಕೊಡಲಾಗಿದೆ ಎಂದೂ ವರದಿ ತಿಳಿಸಿದೆ.
ಕುವೆಂಪು ವಿವಿಯೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಎರಡು ಉಪನ್ಯಾಸಕರ ಹುದ್ದೆಗೆ 2008 ಹಾಗೂ 2010ರಲ್ಲಿ ಸಂದರ್ಶನ ನಡೆಸಿತು. ಆದರೆ, ಎನ್‌ಇಟಿ, ಎಸ್‌ಎಲ್‌ಇಟಿ ಪರೀಕ್ಷೆ ಪಾಸು ಮಾಡದ ಅಥವಾ ಪಿಎಚ್‌ಡಿ ಪದವಿ ಪಡೆಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಪಡೆಯದೆ ಬಿ.ಎಸ್‌ಸಿ, ಎಂಟೆಕ್‌ ಪಡೆದಿರುವ ಒಬ್ಬ ಅಭ್ಯರ್ಥಿಯನ್ನೂ ಆಯ್ಕೆ ಮಾಡಲಾಗಿದೆ. ಇವರ ಎಂಟೆಕ್‌ ಪದವ...
ಅಲ್ಲದೆ, ಮಗಧ ವಿವಿಯ ಪಿಎಚ್‌ಡಿ ಪದವಿ ‍ಪಡೆದಿರುವುದಾಗಿ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದೂ ವರದಿ ಬಹಿರಂಗಪಡಿಸಿದೆ. ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಸಮನಾದ ಬೋಧನಾ ಸಿಬ್ಬಂದಿ ನೇಮಕಕ್ಕೆ ಶೈಕ್ಷಣಿಕ ವಿದ್ಯಾರ್ಹತೆ ಜೊತೆಗೆ ಎನ್ಇಟಿ, ಎಸ್‌ಎಲ್‌ಇಟಿ ಅಥವಾ ‍ಪಿಎಚ್‌ಡಿ ಕಡ್ಡಾಯ. ಯುಜಿಸಿ 2009ರಲ್ಲಿ ಜಾರಿಗೊಳಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಿಎಜಿ ಸ್ಪ...
ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ – Public TV
ಬೆಂಗಳೂರು: ಕಿಚ್ಚ ಸುದೀಪ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿ ಎಂಬುದು ತಿಳಿದ ವಿಚಾರ. ಅಲ್ಲದೆ ಈಗಾಗಲೇ ಅವರು ಹಲವರಿಗೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ ಸಹ. ಇದೀಗ ತಮ್ಮ ಅಂಗರಕ್ಷಕ (ಬಾಡಿಗಾರ್ಡ್)ಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಹೌದು ಕುಟುಂಬ, ಸ್ನೇಹಿತರು ಹಾಗೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸುದೀಪ್, ತಮ್ಮ ಬಾಡಿಗಾರ್ಡ್‍ಗೆ ಗಿಫ್ಟ್ ನೀಡಿ ಗಮನಸೆಳೆದಿದ್ದಾರೆ. ಕುಟಂಬದವರೊಂದಿಗೆ ಹೆಚ್ಚು ಕಾಲ ಕಳೆಯುವ ಕಿಚ್ಚ, ತಮ್ಮ ಸಿಬ್ಬಂದಿಯನ್ನೂ ಅಷ್ಟೇ ಪ್ರೀತಿಸುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆ ಕೆಲಸ ಮಾಡುತ್ತಿರುವ ಬಾಡಿಗಾರ್ಡ್ ಸಾಯಿ ಕಿರಣ್‍ಗೆ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಬುಲೆಟ್ ಬೈಕ್ ಗಿಫ್ಟ್ ನೀಡಿದ್ದಾರೆ.
ಸಾಯಿ ಕಿರಣ್ ಅವರು ಕಿಚ್ಚ ಕಿರಣ್ ಎಂದೇ ಪ್ರಸಿದ್ಧರು. ಇದೀಗ ಅವರಿಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಸಾಯಿ ಕಿರಣ್ ಫುಲ್ ಖುಷಿಯಾಗಿದ್ದಾರೆ.
ಕಿಚ್ಚ ಸುದೀಪ್ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅವರ ಅಭಿಮಾನಿಯ ಸ್ಥಿತಿ ಕಂಡು ಕೃತಕ ಕಾಲು ಜೋಡಣೆಗೆ ಸ್ಥಳದಲ್ಲೇ ಸಹಾಯ ಮಾಡಿದ್ದರು. ಈ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಇದು ಮಾತ್ರವಲ್ಲ ನೆರೆ ಪರಿಹಾರ, ಶಾಲಾ ಶುಲ್ಕ, ವಿವಾಹ ಹಾಗೂ ಸರ್ಕಾರಿ ಶಾಲೆ ದತ್ತು ಪಡೆಯುವುದು ಸ...
ಸುದೀಪ್ ಅವರ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಕೊನೇ ಭಾಗದ ಚಿತ್ರೀಕರಣವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಇದರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.
Related Topics:bodyguardcinemaGiftPublic TVsandalwoodsudeepಕಿಚ್ಚ ಸುದೀಪ್ಗಿಫ್ಟ್ಪಬ್ಲಿಕ್ ಟಿವಿಬಾಡಿಗಾರ್ಡ್ಸಿನಿಮಾಸ್ಯಾಂಡಲ್‍ವುಡ್
ಸಂಜೆಯ ಸವಿಗೆ ಸಿಹಿ ತಿನಿಸು | Prajavani
ಸಂಜೆಯ ಸವಿಗೆ ಸಿಹಿ ತಿನಿಸು
ಭಾಗ್ಯ ಆರ್‌. Updated: 23 ಫೆಬ್ರವರಿ 2019, 01:00 IST
ಸಿಹಿ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳು ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅದರಲ್ಲೂ ಮಕ್ಕಳ ಬಾಯಿಗೆ ಇಂತಹ ತಿಂಡಿಗಳೇ ಹೆಚ್ಚು ರುಚಿಸುವುದು. ಮನೆಯಲ್ಲಿ ಇಂತಹ ತಿಂಡಿಗಳನ್ನು ತಯಾರಿಸುವುದು ಕಷ್ಟದ ಕೆಲಸ ಎಂಬ ಕಾರಣಕ್ಕೆ ಸಿಹಿತಿಂಡಿಗಳನ್ನು ಮಾರುವ ಅಂಗಡಿಗೆ ಮೊರೆ ಹೋಗುತ್ತಾರೆ. ಆದರೆ ಈ ತಿನಿಸುಗಳನ್ನು ಅಂಗಡಿಗಳಷ್ಟೇ ರುಚಿಯಾಗಿ ಮನೆಯಲ್ಲಿಯೇ ತಯಾರಿಸಿ ತಿನ್ನಬಹುದು. ಕೊಂಚ ಸಮಯ ಹಿಡಿದರೂ ರುಚಿಕ...
ಶಂಕರ ಪೋಳೆ
ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 1 ಬಟ್ಟಲು , ಪುಡಿ ಮಾಡಿದ ಸಕ್ಕರೆ – 1/2 ಬಟ್ಟಲು ಏಲಕ್ಕಿ – ಒಂದೆರಡು, ಅಡುಗೆ ಸೋಡಾ, ಕರಿಯಲು ಎಣ್ಣೆ.
ತಯಾರಿಸುವ ವಿಧಾನ: ಮೈದಾಹಿಟ್ಟಿಗೆ ಸಕ್ಕರೆ, ಸೋಡಾ, ಏಲಕ್ಕಿ ಪುಡಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿಕೊಳ್ಳಬೇಕು. ಹಿಟ್ಟನ್ನು ಹತ್ತು ನಿಮಿಷ ಬಿಟ್ಟು ಚಪಾತಿ ಲಟ್ಟಿಸಿಕೊಳ್ಳಬೇಕು. ಚಪಾತಿ ತೆಳುವಾಗಿರದೆ ಒಂದು ಹಂತದಲ್ಲಿ ದಪ್ಪಗಿರಬೇಕು. ಚಪಾತಿಯನ್ನು ನಮಗೆ ಬೇಕಾದ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿಕೊಳ್ಳಬೇಕು. ಕತ್ತರಿಸಿಕೊಂಡ ತುಂಡುಗಳನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬ...
ಚಕೋಲಿ
ಬೇಕಾಗುವ ಸಾಮಗ್ರಿಗಳು: ಗೋದಿಹಿಟ್ಟು – ಒಂದು ಕಪ್‌ , ಬೆಲ್ಲ - 1 ಕಪ್‌ , ಸೋಂಪು ಕಾಳು - 2 ಚಮಚ, ಏಲಕ್ಕಿ - 2, ತುಪ್ಪ - 2 ಚಮಚ, ಕೊಬ್ಬರಿ ತುರಿ - 1/2 ಬಟ್ಟಲು
ತಯಾರಿಸುವ ವಿಧಾನ: ಗೋದಿಹಿಟ್ಟನ್ನು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿಕೊಳ್ಳಬೇಕು. ನಾದಿದ ಹಿಟ್ಟನ್ನು 10 ನಿಮಿಷ ಬಿಡಬೇಕು. ಒಂದು ಪಾತ್ರೆ ತೆಗೆದುಕೊಂಡು ಅರ್ಧ ಲೋಟ ನೀರು ಹಾಕಿ ಬೆಲ್ಲ ಕರಗಿಸಿ ಸೋಸಿಕೊಳ್ಳಬೇಕು. ಸೋಸಿಕೊಂಡ ಬೆಲ್ಲದ ನೀರಿಗೆ 2ರಿಂದ 3 ಗ್ಲಾಸ್‌ ನೀರು ಹಾಕಿ ಕುದಿಯಲು ಇಡಬೇಕು. ಚಪಾತಿ ಹಿಟ್ಟನ್ನು ತೆಗೆದುಕೊಂಡು ಉಂಡೆಗಳಾಗಿ ಮಾಡಿ ಚಪಾತಿ ಲಟ್ಟಿಸಬೇಕು...
ಹಾಲು ಕೋವದ ಹಲ್ವಾ
ಬೇಕಾಗುವ ಸಾಮಗ್ರಿಗಳು: ಹಾಲು – 1/4 ಲೀಟರ್‌, ಏಲಕ್ಕಿ – 1ರಿಂದ 2 , ಸಕ್ಕರೆ – 100 ಗ್ರಾಂ, ನಿಂಬೆರಸ – 2 ಚಮಚ
ತಯಾರಿಸುವ ವಿಧಾನ: ಹಾಲನ್ನು ಒಂದು ಪಾತ್ರೆಗೆ ಹಾಕಿ ಕೆನೆ ಬಾರದಂತೆ ಕಾಯಿಸಿಕೊಳ್ಳಬೇಕು. ಚೆನ್ನಾಗಿ ಕಾದ ಹಾಲನ್ನು ಒಲೆಯಿಂದ ಕೆಳಗೆ ಇಳಿಸಿ ಅದಕ್ಕೆ ನಿಂಬೆ ರಸ ಬೆರೆಸಿ ಚಮಚೆಯಿಂದ ಆಡಿಸಬೇಕು. ನೀರು, ಹಾಲು ಬೇರ್ಪಟ್ಟ ನಂತರದಲ್ಲಿ ಒಂದು ಕಾಟನ್‌ ಬಟ್ಟೆ ತೆಗೆದುಕೊಂಡು ಹಾಲನ್ನು ಸೋಸಿಕೊಳ್ಳಬೇಕು. ಒಂದೆರಡು ಗ್ಲಾಸ್‌ ನೀರು ಬಳಸಿ ನಿಂಬೆ ಹುಳಿ ಹೋಗುವ ರೀತಿಯಲ್ಲಿ ಕೋವವನ್ನು ತೊಳೆದುಕೊಳ್ಳಬೇಕು. ಒಲ...
ಬೇಕಾಗುವ ಸಾಮಗ್ರಿಗಳು: ಗಟ್ಟಿ ಹಾಲು – 1/2 ಲೀಟರ್‌, ಸಕ್ಕರೆ – 300 ಗ್ರಾಂ, 2ರಿಂದ 3 ಬಾದಾಮಿ(ಉದ್ದಗೆ ಕಟ್‌ ಮಾಡಿಟ್ಟುಕೊಳ್ಳಬೇಕು) 3 ಗ್ಲಾಸ್‌ ನೀರು, 3ರಿಂದ 4 ಟೀ ಸ್ಪೂನ್‌ ನಿಂಬೆಹಣ್ಣಿನ ರಸ.
ತಯಾರಿಸುವ ವಿಧಾನ: ಹಾಲನ್ನು ಕೆನೆ ಬಾರದಂತೆ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಹಾಲಿನ ಪಾತ್ರೆಯನ್ನು ಒಲೆಯಿಂದ ಕೆಳಗೆ ಇಳಿಸಿ ನಿಂಬೆ ಹಣ್ಣಿನ ರಸ ಹಾಕಬೇಕು. ಚಮಚೆಯಿಂದ ಕಲೆಸುತ್ತಿರಬೇಕು. ನಂತರ ಹಾಲು ಒಡೆದು ಕೋವ ಬರುತ್ತದೆ. ಒಂದು ಜರಡಿ ತೆಗೆದುಕೊಂಡು ಹಾಲನ್ನು ಸೋಸಿಕೊಳ್ಳಬೇಕು. ಒಂದು ಕಾಟನ್‌ ಬಟ್ಟೆಯಲ್ಲಿ ಹಾಕಿ ಕೋವಕ್ಕೆ ನೀರು ಹಾಕಿ ನಿಂಬೆ ರಸದ ಹುಳಿ ಹೋಗುವಂತೆ ತಣ್ಣೀರು ಹಾಕಿ ತೊಳೆದುಕೊಳ್ಳ...
ಬಗೆ ಬಗೆ ಅಡಿಕೆಪುಡಿ
ನೀರೂರಿಸುವ ಸಾಗುವಾಲಾ, ಜಾಲ್ ಫ್ರೆಜಿ
ಮಾವಿನ ಸೀಸನ್‌ನಲ್ಲಿ ಸೂಪರ್ ಅಡುಗೆ
ರುಚಿಗೂ ಹಸಿವಿಗೂ ಬೊಂಡಾ ನಿಪ್ಪಟ್ಟುಗಳು
ಊಟಕ್ಕೂ ತಿಂಡಿಗೂ ಪಲ್ಯದ ಸಂಗಾತ
ಬಾಳೆ-ಹಣ್ಣಷ್ಟೇ ಅಲ್ಲ, ಕಾಯಿಯಿಂದಲೂ ಖಾದ್ಯಗಳು...
'); $('#div-gpt-ad-616405-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-616405').addClass('inartprocessed'); } else $('#in-article-616405').hide(); } else { window._taboola = window._taboola || []; _taboola.push({ mode: 'thumbnails-e', container: 'taboo...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-616405 .field-name-body .field-items div.field-item > p'); if(x1 != null && x1.length != 0) { $('#node-616405 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-616405 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-616405'); }); } else { $('#in-article-mob-616405').hide(); $('#in-article-mob-3rd-616405').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಬಿಪಿಎಲ್/ಅಂಥೋದಯ ಕಾರ್ಡ್ ದಾರರಿಗೆ ಬಿಗ್ ಶಾಕಿಂಗ್ ಸುದ್ದಿ.!ಇನ್ಮುಂದೆ ಇವರಿಗೆ ಸಿಗೊಲ್ಲ ರೇಷನ್. - indianspost.com
ಬಿಪಿಎಲ್/ಅಂಥೋದಯ ಕಾರ್ಡ್ ದಾರರಿಗೆ ಬಿಗ್ ಶಾಕಿಂಗ್ ಸುದ್ದಿ.!ಇನ್ಮುಂದೆ ಇವರಿಗೆ ಸಿಗೊಲ್ಲ ರೇಷನ್.
ರಾಜ್ಯ ಸರ್ಕಾರದಿಂದ ಎಲ್ಲಾ ರೇಷನ್ ಪಡೆಯುತ್ತಿರುವ ಸದಸ್ಯರಿಗೆ ಮಹತ್ವದ ಮಾಹಿತಿಯೊಂದನ್ನು ರವಾನಿಸಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಇದೀಗ ಎಲ್ಲ ಬಿಪಿಎಲ್, ಎಪಿಎಲ್ ಹಾಗೂ ಅಂತಹದೇ ರೇಷನ್ ಕಾರ್ಡ್ ಹೊಂದಿರುವವರಿಗೆ ಎಲ್ಲಾ ಗ್ರಾಹಕರಿಗೆ ಮಹತ್ವದ ಮಾಹಿತಿ ಬಂದಿದ್ದು, ನಿಮ್ಮ ಬಳಿ ಬಿಪಿಎಲ್-ಎಪಿಎಲ್ ಅಥವಾ ಅಂತಹದ್ದೇ ರೇಷನ್ ಕಾರ್ಡ್ ಹೊಂದಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಿ.