text
stringlengths
0
61.5k
Farmers hit CM Kumaraswamy by their questions Kumaraswamy ansewears all questions politly. He assure them government will always in favor of farmers. Farmers-CM interaction organized in Bidar's Raitha Spandana program.
ಯಾವ್ ಕ್ಷಣದಲ್ಲಿ ಬೇಕಾದ್ರೂ ಹೇಮಂತ್ ನಿಂಬಾಳ್ಕರ್-ಅಜಯ್ ಹಿಲೋರಿ ಅರೆಸ್ಟ್..?! ಹಿರಿಯ IPS ಗಳಿಗೆ ಮುಳುವಾದ IMA ಬಹುಕೋಟಿ ವಂಚನೆ-ವಿಚಾರಣೆಗೆ ಸಿಗ್ತು ಅನುಮತಿ. - KANNADA FLASH
ಯಾವ್ ಕ್ಷಣದಲ್ಲಿ ಬೇಕಾದ್ರೂ ಹೇಮಂತ್ ನಿಂಬಾಳ್ಕರ್-ಅಜಯ್ ಹಿಲೋರಿ ಅರೆಸ್ಟ್..?! ಹಿರಿಯ IPS ಗಳಿಗೆ ಮುಳುವಾದ IMA ಬಹುಕೋಟಿ ವಂಚನೆ-ವಿಚಾರಣೆಗೆ ಸಿಗ್ತು ಅನುಮತಿ.
By kannadaflash news Last updated Sep 14, 2020
ಹೇಮಂತ್ ನಿಬಾಂಳ್ಕರ್
ಅಜಯ್ ಹಿಲೋರಿ
ಬೆಂಗಳೂರು ;ಹಿರಿಯ ಪೊಲೀಸ್ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.ಬಹುಕೋಟಿ ಐಎಂಎ ಹಗರಣದಲ್ಲಿ ಭಾಗಿಯಾಗಿರೋ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸೊಕ್ಕೆ ಬೇಕಾದ ಅನುಮತಿಯನ್ನು ಸಿಬಿಐ ನೀಡಿದೆ.ಇವರುಗಳ ವಿರುದ್ಧ ವಿಚಾರಣೆ ನಡೆಸೊಕ್ಕೆ ರಾಜ್ಯಪಾಲರು ಹಾಗೂ ಗೃಹ ಇಲಾಖೆ ಅನುಮತಿ ನೀಡಬೇಕಿತ್ತು.ಇಂದಿಗೆ ಅದೆಲ್ಲಾ ಅಧೀಕೃತವಾಗಿ ಸಿಕ್ಕಿರುವುದರಿಂದ ಪೊಲೀಸ್ ಅಧಿಕಾರಿಗಳ...
ಐಎಂಎ ಬಹುಕೋಟಿ ವಂಚನೆ ಪ್ರಕರಣ ರಾಜ್ಯದಲ್ಲಿ ಸುದ್ದಿ ಮಾಡಿದ ಭಾರೀ ಹಗರಣ.ವಂಚನೆಯ ಮೊತ್ತವನ್ನೇ 4000 ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು. ಪ್ರಕರಣ ಮೊದಲು ಬೆಂಗಳೂರಿನ ಕಮರ್ಷಿ ಯಲ್ ಸ್ಟ್ರೀಟ್ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಎಸ್ ಐಟಿ ತನಿಖೆಗೆ ವರ್ಗಾಯಿಸಲಾಗಿತ್ತು. ಬಹಳ ಚರ್ಚೆ ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಇಡಿಯಲ್ಲೂ ತನಿಖೆ ಶುರುವಾಗಿದೆ.
ಇನ್ನ ಭಾರೀ ಸದ್ದು ಮಾಡಿದ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡು ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ಸಾಕಷ್ಟು ಸ್ಪೋಟಕ ಎನ್ನುವಂಥ ಮಾಹಿತಿ ಹೊರಬಿದ್ದಿತ್ತು.ಆ ಪೈಕಿ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಬಂಧನ ವೇಳೆ ಅನುಕೂಲ ಮಾಡಿಕೊಡಲು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದರೆನ್ನುವ ಮಾಹಿತಿ ಹೊರಬಿದ್ದಿತ್ತು.ಇದನ್ನು ಮನ್ಸೂರ್ ಖಾನ್ ಅವ್ನೇ ಬಾಯ್ಬಿಟ್ಟಿದ್ದ ಆತ ಹ...
ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿಬಿಐಗೆ ಅನುಮತಿ ನೀಡಿದೆ. ಹಲವು ದಿನಗಳಿಂದ ಪ್ರಾಸಿಕ್ಯೂಷನ್ ಗೆ ಸಿಬಿಐ ಅಧಿಕಾರಿಗಳು ಅನುಮತಿ ಕೇಳುತ್ತಲೇ ಬಂದಿದ್ದರು.ಇಂದು ಕೊನೆಗೆ ರಾಜ್ಯಪಾಲರು ಹಾಗೂ ರಾಜ್ಯದ ಗೃಹ ಇಲಾಖೆಯಿಂದ ಆರೋಪಿತರ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿ...
ಮನ್ಸೂರ್ ಅಲಿ ಖಾನ್ ಕೊಟ್ಟ ಹೇಳಿಕೆ ಹಿನ್ನಲೆಯಲ್ಲಿ ಸಿಬಿಐ ಮೇಲ್ಕಂಡ ಅಧಿಕಾರಿಗಳ ಮನೆ ಮೇಲೂ ರೈಡ್ ಮಾಡಿತ್ತು. ವಿಚಾರಣೆ ಕೂಡ ನಡೆಸಿತ್ತು.ಇನ್ನು ಹೆಚ್ಚಿನ ವಿಚಾರಣೆ ನಡೆಸೊಕ್ಕೆ ಸರ್ಕಾರದ ಅನುಮತಿಯನ್ನು ನಿರೀಕ್ಷಿಸಿ ಸಿಬಿಐ ಪತ್ರ ಕೂಡ ಬರೆದಿತ್ತು.ಈಗ ನಿರೀಕ್ಷೆಯಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ದೊರೆತಿದೆ.ಇದರಿಂದಾಗಿ ಸಿಬಿಐ ತನ್ನ ಮುಂದಿನ ಹಂತದ ವಿಚಾರಣೆ ಕೈಗೆತ್ತಿಕೊಂಡ ಪ್ರಕರಣದ ಮೂಲಕ್ಕೆ ...
ಬಂಧನ ಸಾಧ್ಯತೆ: ತಪ್ಪಿತಸ್ಥ ಸ್ಥಾನದಲ್ಲಿರುವ ಹೇಮಂತ್ ನಿಬಾಂಳ್ಕರ್ ,ಅಜಯ್ ಹಿಲೋರಿ, ರಮೇಶ್, ಗೌರಿ ಶಂಕರ್, ಶ್ರೀಧರ್ ಅವರನ್ನು ವಿಚಾರಣೆ ನೆವದಲ್ಲಿ ಸಿಬಿಐ ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ನ್ಯಾಯಾಲಯಕ್ಕೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ. ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ನಂತರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿ...
#KANNADAFLASHNEWS #CORONA #COVID19 #IMA #MULTICRORESCANDLE #POONJISCANDLE #MANSOORALIKHAN #IPS #HEMANTHNIMBAALKAR #AJAYHILORI #GAURISHANKAR #SRIDHAR #PROSECUTION #CBI CHARGESHEET #ARREST
ಶಿಷ್ಯ "ನರ್ಜ್" ಬಾಯ್ಬಿಡಿಸಿದ್ರೆ ಗುರು "ಫಜಲ್" ಬಗ್ಗೆ ಸುಳಿವು ಪಕ್ಕಾ..!! ಉತ್ತರ ಕರ್ನಾಟಕದಲ್ಲೇ ಫಜಲ್ ಸೇಫ್ ಆಗಿರುವ ಶಂಕೆ..??
ಲಾಂಚ್ ಗೆ ಮುನ್ನವೇ ಇದೆಂಥಾ ಅಪಸ್ವರ-ನಿರೀಕ್ಷೆ ಮೂಡಿಸಿರುವ"ನ್ಯೂಸ್ ಫಸ್ಟ್ "ಕನ್ನಡದಲ್ಲಿ "ಟಾರ್ಚರ್" ಅಂತೆ..??!!! ಹೌದಾ…!!??
ಬಂಟ್ವಾಳಕ್ಕೆ ಹೊಸ ಸರ್ಕಲ್ ಇನ್ಸ್‌ಪೆಕ್ಟರ್ — Bantwalnews.com
Posted By: Bantwal News June 30, 2017
ಮಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಪಿ.ಜಿ. ಅವರನ್ನು ಬಂಟ್ವಾಳ ವೃತ್ತನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದೆ. 2005ರ ಬ್ಯಾಚ್ ಅಧಿಕಾರಿಯಾದ ಅವರು, ಎಸ್.ಐ. ಆಗಿ ಕೊಪ್ಪ, ಕಾರ್ಕಳ ಗ್ರಾಮಾಂತರ, ಉಳ್ಳಾಲ, ಕದ್ರಿ, ಚಿಕ್ಕಮಗಳೂರು, ಬೆಳ್ತಂಗಡಿ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಪದೋನ್ನತಿ ಹೊಂದಿ ಮಂಗಳೂರು ಆಂತರಿಕ ...
ಶನಿವಾರ ಶಾಂತಿಸಭೆ
ಶನಿವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಶಾಂತಿಸಭೆ ನಡೆಯಲಿದೆ. ಐಜಿ ಹರಿಶೇಖರನ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸಹಿತ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ತಾಲೂಕಿನಲ್ಲಿ ಮುಂಜಾಗ್ರತಾಕ್ರಮವಾಗಿ ತಿಂಗಳ ಹಿಂದೆ ಜಾರಿಗೊಳಿಸಲಾಗಿದ್ದ ಸೆ.144 ನಿಷೇದಾಜ್ಙೆಯನ್ನು ಜು.2 ರವರೆಗೆ ಮತ್ತೆ ವಿಸ್ತರಿಸಿ ಜಿಲ್ಲಾಧಿಕಾರಿಯವರು ಶುಕ್ರವಾರ ಆದೇಶಿಸಿದ್ದಾರೆ.ಹಾಗೆಯೇ ಪಕ್ಕದ ಪುತ್ತೂರು,ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲೂ ಕೂಡ ನಿಷೇದಾಜ್ಜೆಯನ್ನು ಮುಂದುವರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನಿಷೇದಾಜ್ಙೆಯನ್ನು ಇದೇ ಮಾದಲ ಬಾರಿಗೆ ಒಂದು ತಿಂ ಗಳಿಗಿಂತಲೂ ಅಧಿಕವಾಗಿ ಜಾ...
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗರುಡಾ ಮಾಲ್ ಗೆ ದಂಡ ವಿಧಿಸಿದ ಬಿಬಿಎಂಪಿ
ಗರುಡಾ ಮಾಲ್ ಗೆ ದಂಡ ವಿಧಿಸಿದ ಬಿಬಿಎಂಪಿ
ಬೆಂಗಳೂರು: ಕೋವಿಡ್ ಮುನ್ಸೂಚನೆಗಳನ್ನು ಪಾಲಿಸದೆ, ನಿಯಮಾವಳಿಗಳನ್ನು ಉಲ್ಲಂಘಿಸಿದ ಬೆಂಗಳೂರಿನ ಗರುಡ ಮಾಲ್ ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು 20000 ರೂ ದಂಡ ವಿಧಿಸಿದ್ದಾರೆ.
ಕೊರೋನಾ ವೈರಸ್ ನ ರೂಪಾಂತರಿ ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಲ್ ಹಾಗೂ ಸಿನಿಮಾ ಮಂದಿರ ಪ್ರವೇಶಿಸುವ ಜನರು ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಲಸಿಕೆ ಪಡೆಯದವರಿಗೆ ಪ್ರವೇಶ ನಿರ್ಬಂಧವೆಂಬ ಸೂಚನೆ ಕೂಡ ಇದೆ.
ಆದರೆ ಬೆಂಗಳೂರಿನ ಅಶೋಕನಗರದಲ್ಲಿರುವ ಗರುಡಾ ಮಾಲ್ ನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಕೋವಿಡ್ ನಿಯಮ ಪಾಲನೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ.
ಆ.4ರಂದು ಸಿಎಂ ಬಿಎಸ್'ವೈ- ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಭೇಟಿ | NEWSICS
ಆ.4ರಂದು ಸಿಎಂ ಬಿಎಸ್'ವೈ- ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಭೇಟಿ
ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಚಿತ್ರರಂಗ ತತ್ತರಿಸಿದೆ. ಹೀಗಾಗಿ ಸ್ಯಾಂಡಲವುಡ್ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಿಎಂ ಜತೆ ಚರ್ಚಿಸಲು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮಂಗಳವಾರ (ಆ.4) ಸಿಎಂ ಭೇಟಿ ಮಾಡಲಿದ್ದಾರೆ‌.
ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗದ ಹಲವು ಕಲಾವಿದರು, ನಿರ್ದೇಶಕರು,ನಿರ್ಮಾಪಕರು ಸಿಎಂ ಭೇಟಿ ಮಾಡಲಿದ್ದು, ಚಿತ್ರರಂಗದ‌ ಸಂಕಷ್ಟ, ಕಲಾವಿದರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದು ಚಿತ್ರರಂಗಕ್ಕಾಗಿ ವಿಶೇಷ ಪ್ಯಾಕೇಜ್ ನೀಡಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ಚಿತ್ರರಂಗ ನಟ ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಿ, ಸಿಎಂ ಭೇಟಿಯ ನಿರ್ಣಯ ಕೈಗೊಂಡಿತ್ತು. ಅಲ್ಲದೇ ಈ ನಿಯೋಗದ ನೇತೃತ್ವವನ್ನು ಶಿವಣ್ಣ ವಹಿಸಿಕೊಂಡಿದ್ದರು.
ಶಿವಣ್ಣ ನಿವಾಸದಲ್ಲಿ ಸುದೀಪ್,‌ದರ್ಶನ ಹೊರತುಪಡಿಸಿದಂತೆ ಬಹುತೇಕ ನಾಯಕ ನಟರು,‌ಕಲಾವಿದರು,ನಿರ್ದೇಶಕರು ,ತಂತ್ರಜ್ಞರು ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು. ಅಲ್ಲದೇ ಸಚಿವ ಸಿ.ಟಿ.ರವಿ ಕೂಡ ಶಿವಣ್ಣ ನಿವಾಸಕ್ಕೆ ತೆರಳಿ ಕಲಾವಿದರ ಕಷ್ಟ ಆಲಿಸಿದ್ದರು.
ಇದೀಗ ಮಂಗಳವಾರ ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ. ಈ ಭೇಟಿ ವೇಳೆ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಘೋಷಿಸಿದ್ದ ಫಿಲ್ಮಂ ಸಿಟಿ ನಿರ್ಮಾಣದ ವಿಚಾರವನ್ನು ಚಿತ್ರರಂಗದ ನಿಯೋಗ ಸಿಎಂ ಬಳಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
34 ವರ್ಷದ ನಂತ್ರ ಪುನೀತ್ ಜೊತೆ ಮತ್ತೆ ಅಭಿನಯಿಸಿದ ನಟಿ | Sarojadevi and Puneet Rajkumar are acting together after 34 year - Kannada Filmibeat
'ಪೈಲ್ವಾನ್' ಟೀಸರ್ ಬಗ್ಗೆ ಏನಂತಾರೆ ಸುದೀಪ್ ಪತ್ನಿ
34 ವರ್ಷದ ನಂತ್ರ ಪುನೀತ್ ಜೊತೆ ಮತ್ತೆ ಅಭಿನಯಿಸಿದ ನಟಿ
| Published: Tuesday, May 15, 2018, 16:29 [IST]
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಶುರುವಾಗಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರಚಿತಾ ರಾಮ್ ಪವರ್ ಸ್ಟಾರ್ ಜೊತೆಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಪವನ್ ಒಡೆಯರ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದಾರೆ.
ಸದ್ಯ ನಟ ಸಾರ್ವಭೌಮ ಸಿನಿಮಾತಂಡದಿಂದ ಬಂದ ಹೊಸ ಸುದ್ದಿ ಅಂದರೆ ಪವರ್ ಸ್ಟಾರ್ ಜೊತೆಯಲ್ಲಿ 34 ವರ್ಷದ ಹಿಂದೆ ಅಭಿನಯಿಸಿದ ನಟಿ ಮತ್ತೆ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಹೌದು, ನಟಿ ಬಿ ಸರೋಜದೇವಿ ಮತ್ತು ಪುನೀತ್ ರಾಜ್ ಕುಮಾರ್ ಒಂದೇ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ನಟ ಸಾರ್ವಭೌಮ ಸಿನಿಮಾದಲ್ಲಿ ಬಿ ಸರೋಜದೇವಿ ಮುಖ್ಯಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಡಾ ರಾಜ್ ಕುಮಾರ್, ಶ್ರೀನಾಥ್ ಅಭಿನಯದ 'ಯಾರಿವನು' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಅಭಿನಯ ಮಾಡಿದ್ದರು. ಅಪ್ಪು ತಾಯಿ ಪಾತ್ರದಲ್ಲಿ ಸರೋಜದೇವಿ ಕಾಣಿಸಿಕೊಂಡಿದ್ದರು. ಈಗ ನಟ ಸಾರ್ವಭೌಮ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ.
Read more about: rachitha ram puneethrajkumar sandalwood kannada movies ರಚಿತಾ ರಾಮ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ
Actress B S sroja Devi acting in Puneeth rajkumar's Nata Sarvabouma movie. Sarojadevi and Puneet Rajkumar are acting together after 34 years.
ಸ್ಪರ್ಧಿಗಳು Archives - Public TV
All posts tagged "ಸ್ಪರ್ಧಿಗಳು"
ಮನೆಯ ಗಂಡೈಕಳುಗಳನ್ನ ಗೋಳಾಡಿಸಿದ ಶುಭಾ
ಬಿಗ್‍ಬಾಸ್ ಕೆಲವು ಸ್ಪರ್ಧಿಗಳಿಗೆ ಸಿಗರೇಟ್‍ಗಳನ್ನು ನೀಡುತ್ತಾರೆ. ಶುಭಾ ಪೂಂಜಾ ತಮಾಷೆಗಾಗಿ ಸಿಗರೇಟ್‍ಗಳನ್ನು ಬಿಚ್ಚಿಟ್ಟುಕೊಂಡು ಕೆಲವು ಸಮಯಗಳ ಕಾಲ ಕಾಡಿಸಿದ್ದಾರೆ. ಪುರುಷ ಸ್ಪರ್ಧಿಗಳು ಸಿಗರೇಟ್ ನೀಡದ ಬಿಗ್‍ಬಾಸ್ ಬಗ್ಗೆ ಕೊಂಚ ಬೇಸರವಾಗಿ ಕುಳಿತಿದ್ದರು. ಬಿಗ್ ಬಾಸ್ ಪುರುಷ...
ಮನೆಯ ಎಲ್ಲ ವಸ್ತುಗಳನ್ನು ಬಿಗ್‍ಬಾಸ್ ವಶಪಡಿಸಿಕೊಂಡು ಪ್ರತಿಯೊಂದು ವಸ್ತುಗಳ ಬೆಲೆಯನ್ನು ಮನೆಯ ಸ್ಪರ್ಧಿಗಳಿಗೆ ಅರ್ಥಮಾಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಟಾಸ್ಕ್‍ಗಳನ್ನು ನೀಡುವ ಮೂಲಕ ಮನೆಯ ಸದಸ್ಯರಿಗೆ ಒಂದೊಂದಾಗಿ ಮನೆಯ ಸಾಮಾಗ್ರಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು...
ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!
ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗನಿಂದಲೂ ಮನೆಕೆಲಸ, ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದ ಮಂದಿ ನಿನ್ನೆ ಬಣ್ಣದೋಕುಳಿಯಲ್ಲಿ ಮಿಂದಿದ್ದಾರೆ. ಬೆಳಗ್ಗೆ ಎದ್ದೆ ಎಳುತ್ತಿದ್ದಂತೆಯೇ ನಟ ಶಿವರಾಜ್‍ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ 'ಹೋಳಿ' ಸಾಂಗ್ ಪ್ಲೇ ಮಾಡುವುದರ ಮೂಲಕ ಮನೆಮಂದಿಗೆ ಬಿಗ್‍ಬಾಸ್...
ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್
ಬೆಂಗಳೂರು: ರಿಯಾಲಿಟಿ ಶೋ 'ಬಿಗ್‍ಬಾಸ್ ಸೀಸನ್ 7' ಸ್ಪರ್ಧಿ ದೀಪಿಕಾ ದಾಸ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್‍ಬಾಸ್ ಸ್ಪರ್ಧಿಗಳು ಭಾಗಿಯಾಗಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ದಾಸ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದರು. ಇದೀಗ...
ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿ ಹರೀಶ್ ರಾಜ್ ಅವರು ಮಿಡ್‍ನೈಟ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಮಂಗಳವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆಲ್ಲಾ ಗಾರ್ಡನ್ ಏರಿಯಾಗೆ ಕರೆಸಿ ಕ್ರೇನ್‍ನಲ್ಲಿ ನಿಲ್ಲಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಹೇಳಿದ್ದರು....
ಬೆಂಗಳೂರು: ರಿಯಾಲಿಟಿ ಶೋ 'ಬಿಗ್‍ಬಾಸ್ ಸೀಸನ್ 7' ಕೊನೆಯ ಹಂತ ತಲುಪುತ್ತಿದೆ. ಹೀಗಾಗಿ ಬಿಸ್‍ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಅವಕಾಶವೊಂದನ್ನು ನೀಡಿದ್ದಾರೆ. ಸೋಮವಾರ ಬಿಗ್‍ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸದಸ್ಯರ ಅನುಸಾರ...
ಬಿಗ್ ಬಾಸ್ ಮನೆಗೆ ಬಂದು ಸಿಹಿ ಸುದ್ದಿ ಕೊಟ್ಟ ಚಂದನಾ
ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ...
ಈ ವಾರ ಎಲಿಮಿನೇಷನ್ ಇಲ್ಲ, ಆದ್ರೂ ನಾಲ್ವರು ನಾಮಿನೇಟ್
ಬೆಂಗಳೂರು: ರಿಯಾಲಿಟಿ ಶೋ 'ಬಿಗ್‍ಬಾಸ್ ಸೀಸನ್ 7' ರಲ್ಲಿ ಪ್ರತಿವಾರವೂ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ. ಆದರೆ 13ನೇ ವಾರ ಎಲಿಮಿನೇಷನ್ ಇಲ್ಲ. ಆದರೂ ಈ ವಾರ ಬಿಗ್ ಮನೆಯಿಂದ ಹೊರ...
ಬಿಗ್ ಬಾಸ್ ಮನೆಗೆ 'ಜೋಕರ್' ಸುದೀಪ್ ಎಂಟ್ರಿ
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನ ಬಿಗ್ ಬಾಸ್ ಸಂಚಿಕೆಯಲ್ಲಿ ಜಾತ್ರೆ ರೀತಿಯಲ್ಲಿ ಸೆಟ್ ಹಾಕಲಾಗಿದ್ದು, ಇದರಲ್ಲಿ ಮನೆಯ ಎಲ್ಲ ಸದಸ್ಯರು ಎಂಜಾಯ್...
ಬೆಂಗಳೂರು: ಬಿಗ್ ಬಾಸ್ ಸೀಸನ್ -7ರಲ್ಲಿ ಸ್ಪರ್ಧಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಅದನ್ನು ನೋಡಿ ಗಾಯಕ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಟಿಯರಾದ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ....
ಆಕಸ್ಮಿಕ ಚಿತ್ರದಿಂದ ನಿರ್ದೇಶಕನಾಗಬೇಕೆಂಬ ಚಿಗುರಿದ ಕನಸು... – KannadaTimes
Home/ಕನ್ನಡ/ಹೊಸ ಪರಿಚಯ/ಆಕಸ್ಮಿಕ ಚಿತ್ರದಿಂದ ನಿರ್ದೇಶಕನಾಗಬೇಕೆಂಬ ಚಿಗುರಿದ ಕನಸು…
ಆಕಸ್ಮಿಕ ಚಿತ್ರದಿಂದ ನಿರ್ದೇಶಕನಾಗಬೇಕೆಂಬ ಚಿಗುರಿದ ಕನಸು…
Dr.Chinmaya Rao Follow on Twitter Send an email August 14, 2016
-ಚಿನ್ಮಯ.ಎಂ.ರಾವ್ ಹೊನಗೋಡು
ಉತ್ತರ ಕರ್ನಾಟಕದ ಗಂಡುಮೆಟ್ಟಿದ ನಾಡಿನ ಹುಡುಗ. ಶಾಲಾದಿನಗಳಲ್ಲಿ ಡಾ.ರಾಜ್‌ಕುಮಾರ್ ಚಿತ್ರಗಳನ್ನು ನೋಡಿ ಸಿನಿಮಾ ಗೀಳು ಹತ್ತಿಸಿಕೊಂಡಿದ್ದ. ಆತನಿಗೆ ಅಣ್ಣಾವ್ರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು….ಅದಕ್ಕಾಗಿಯೇ ತಾನು ಬೆಂಗಳೂರಿಗೆ ಹೋಗಬೇಕು…ಇಷ್ಟೇ ತಲೆಯಲ್ಲಿ. ಮನೆಯಲ್ಲಿ ಕೋರ್ಸ್ ಮುಗಿಸು ಎನ್ನುವ ಫ಼ೋರ್ಸ್. ಅಂತೂ ಇಲೆಕ್ಟ್ರಾನಿಕ್ ಡಿಪ್ಲಮೋ ಮುಗಿಸಿ ಬಿ.ಇ ಓದುತ್ತೇನೆಂದು ಮನೆಯಲ್ಲಿ ಸುಳ್...
ಬೆಂಗಳೂರೆಂದರೆ ಆತನಿಗೆ ಭಯ,ಹೊಸ ಕನಸ ಲೋಕ. ಅದರಲ್ಲೂ ಚಿತ್ರರಂಗವೆಂದರೆ ಮಾಯಾಲೋಕ. ಹೇಗೆ ಒಳನುಗ್ಗಬೇಕೆಂದು ಗೊತ್ತಾಗದೆ ಕುತೂಹಲದ ಕಂಗಳಿಂದ ಚಿತ್ರರಂಗದ ಹತ್ತಿರ ಹತ್ತಿರ ಹೋಗಿ ವಾಪಾಸು ಬಂದುಬಿಡುತ್ತಿದ್ದ. ಇದು ತನಗಲ್ಲವೆಂದು ಬೇರೆ ಕೆಲಸಕ್ಕೆ ಓಡಾಡಿದ. ಕೆಲಸ ಮಾತ್ರ ಸಿಕ್ಕಲಿಲ್ಲ. ಪುಟ್‌ಪಾತ್‌ನಲ್ಲಿ ಓಡಾಡುವಾಗ ಸಿನಿಮಾ ಕಲರ್ ಕಲರ್ ಪೋಸ್ಟರ್‌ಗಳು ಕಣ್ಣಿಗೆ ಬಿದ್ದು ಚಿತ್ರರಂಗದ ಕನಸುಗಳು ಮತ್ತೆ...
ಇದು ಆಕಸ್ಮಿಕವಲ್ಲ…
ಒಂದೇ ಚಿತ್ರಕ್ಕೆ ನಲವತ್ತು ಜನ ನಿರ್ಮಾಪಕರು..?!
ರಾಜಣ್ಣನ "ಆಕಸ್ಮಿಕ" ಚಿತ್ರ ನೋಡಿ ಆ ಚಿತ್ರದ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಮುಂದಿನ ಚಿತ್ರಗಳಲ್ಲಿ ತನ್ನ ಹೆಸರೂ ಬರಬೇಕೆಂದು ಅವರನ್ನು ಅರಸಿ ಹೋದ. ಅವರ ಮೂಲಕವಾದರೂ ರಾಜಣ್ಣನನ್ನು ಕಾಣಬಹುದೇನೊ ಎಂಬ ಒಳ್ಳೆಯ ಒಳಸಂಚೂ ಇದರಲ್ಲಿತ್ತು. ಅಂತೂ ಈತನ ಛಲವನ್ನು ನೋಡಿ ಟಿ.ಎಸ್.ಎನ್ ಸಹನಿರ್ದೇಕನಾಗಿ ಸೇರಿಸಿಕೊಂಡರು. ಅವರ ಜೊತೆ ಸಂಕ್ರಾಂತಿ,ಗೆಳತಿ,ಜೀವನ್ಮುಖಿ,ದೂರ ತೀರ ಯಾನ,ಮಹಾಮಾಯೆ ಧಾರಾವಾಹಿಗಳಲ್...
ಚಲನಚಿತ್ರಗಳಿಗೆ ಸಹಾಯಕನಾಗಿ ಕೆಲಸ ಮಾಡಿದ. ಎಂಟು ವರ್ಷ ಅವರೊಡಗೂಡಿ ಅನುಭವ ಪಡೆದು ತನ್ನ ಜೀವನದ ಏಳನ್ನು ನಿರ್ಧರಿಸಿಕೊಳ್ಳಲು ಅಣಿಯಾದ….ಪಕ್ಕ ಬಯಲು ಸೀಮೆಯ ಈ ಹುಡುಗ ರಾಜು ಮೊಕಾಶಿ.
ಸಂಚಿಕೆ ನಿರ್ದೇಶನಕ್ಕೆ ಇನ್ನೇಕೆ ಅಂಜಿಕೆ?
ಬೇರೆ ಬೇರೆ ನಿರ್ದೇಶಕರಿಂದ ಹೊಸಹೊಸ ಅನುಭವ ಪಡೆಯೋಣವೆಂದು ಈ-ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಸಿಹಿಕಹಿ ಚಂದ್ರು ಅವರ "ಸಿಲ್ಲಿಲಲ್ಲಿ", ನಟರಾಜ್ ಅವರ "ಇದು ಎಂಥಾ ಲೋಕವಯ್ಯ" , ಜೀ-ಕನ್ನಡದ "ಪ್ರೀತಿಯೆಂಬ ಮಾಯೆ" ಧಾರಾವಾಹಿಗಳಿಗೆ ರಾಜು ಕೆಲಸ ಮಾಡಿದರು. ಉದಯ ವಾಹಿನಿಯಲ್ಲಿ ಪ್ರಸಾರವಾದ "ಗಾಯತ್ರಿ", ಈ-ಟೀವಿಯ "ನಾನು ಅದಿತಿ ರಾವ್" ಹಾಗು ಸುವರ್ಣವಾಹಿನಿಯ "ಪ್ರೀತಿಯಿಂದ" ಧಾರಾವಾಹಿಗಳಿಗೆ ನಿರಂತರ...
ಗಂಧರ್ವಲೋಕದ ದೀಪ…
ಪ್ರಸ್ತುತ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಕಾರ್ತಿಕ ದೀಪ" ಧಾರಾವಾಹಿಗೆ ಹೊಸ ಕಥೆ-ಚಿತ್ರಕಥೆ ಬರೆದು ಹೊಸರೂಪ ನೀಡಿ ನಿರ್ದೇಶನದಲ್ಲಿ ತಲ್ಲೀನರಾಗಿದ್ದಾರೆ.
ಏರಲಿ ರಾಜು ಇಮೇಜು…
ಕನಸು ಕಾಣಲೂ ಒಂದು ಯೋಗ್ಯತೆ ಬೇಕು…ನನಸಾಗಿಸಲು ತಾಕತ್ತು ಬೇಕು. ಅವೆರಡೂ ರಾಜು ಅವರಿಗಿದೆ. ನಿರ್ಮಾಪಕರು ಸುರಿಯುವ ಹಣಕ್ಕೆ ಪ್ರತಿಯಾಗಿ ಬೆವರನ್ನು ಸುರಿಸಿ ಕೆಲಸ ಮಾಡುವ ರಾಜು ಚಿತ್ರೀಕರಿಸುವಾಗ ಎಂದೂ ರಾಜಿಯಾಗುವುದಿಲ್ಲ. ಒಮ್ಮೆ ಸ್ಕ್ರಿಪ್ಟ್ ಚರ್ಚೆಗೊಂಡು ಅಂತಿಮ ರೂಪು ಪಡೆದುಕೊಂಡ ನಂತರ ಬಾಜಿ ಕಟ್ಟಿ ಗೆಲ್ಲುವ ಉತ್ಸಾಹ ರಾಜು ಅವರದು.
"ಸಿನಿಮಾ ಹಬ್ಬದೂಟ-ಸೀರಿಯಲ್ ನಿತ್ಯದೂಟ, ಜೀವನಕ್ಕಾಗಿ ಸೀರಿಯಲ್-ಜೀವನದ ಸಾಧನೆಗಾಗಿ ಸಿನಿಮಾ, ಸಿನಿಮಾದಲ್ಲಿ ಎರಡು ಗಂಟೆಗಳಲ್ಲಿ ಕಥೆ ಹೇಳಿದರೆ ಮೆಗಾಧಾರಾವಾಹಿಯಲ್ಲಿ ಎರಡು ವರ್ಷ ಕಥೆ ಹೇಳಬೇಕು " ಎನ್ನುವ ರಾಜು ಮೊಕಾಶಿ, ಕನ್ನಡ ಚಿತ್ರರಂಗ ಗುರುತಿಸಿವಂತಹ ಸೃಜನಶೀಲ ನಿರ್ದೇಶಕ ತಾನಾಗಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಿನಿಮಾಕ್ಕೆ ಸೀರಿಯಲ್‌ಗೆ ಪ್ರತ್ಯೇಕವಾಗಿ ಆಗುವಂತಹ ದೊಡ್ಡ ಕಥಾಕಣಜ...
ಬಾಕ್ಸ್ ಐಟಮ್
ಚಿಗುರಿತು ಕನಸು…ರಾಜ"ಯೋಗ"
ಶಿವಣ್ಣ ಅಭಿನಯದ "ಚಿಗುರಿದ ಕನಸು" ಚಿತ್ರಕ್ಕೆ ಕೆಲಸ ಮಾಡುವಾಗ ರಾಜು, ರಾಜಣ್ಣ ಅವರ ಜೊತೆ ಮಾತಾಡಿದ್ದು ಜೀವನದಲ್ಲಿ ಮರೆಯದ ಮಧುರ ಕ್ಷಣ.
ಆಕರ್ಷಕ ವಿನ್ಯಾಸದ ರೆಡ್‌ಮಿ ಕೆ40 ಇಮೇಜ್ ಸೋರಿಕೆ | Redmi K40 images leaked it has stunning design
Bengaluru, First Published Dec 16, 2020, 5:15 PM IST
ರೆಡ್‌ಮಿ ಕೆ30 ಸ್ಮಾರ್ಟ್‌ಫೋನ್ ಮೂಲಕ ಕಮಾಲ್ ಮಾಡಿದ್ದ ಕಂಪನಿ ಇದೀಗ ರೆಡ್‌ಮಿ ಕೆ40 ಫೋನ್ ಸಿದ್ಧಪಡಿಸುತ್ತಿದೆ. ಈ ಫೋನ್ ಲೈವ್ ಇಮೇಜ್ ಸೋರಿಕೆಯಾಗಿದ್ದು, ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಸೋರಿಕೆಯಾದ ಇಮೇಜ್ ಪ್ರಕಾರ, ಈ ಫೋನ್ ವಿಶಿಷ್ಟ ವಿನ್ಯಾಸ ಹೊಂದಿರುವ ದನ್ನು ದೃಢಪಡಿಸುತ್ತದೆ.
ರೆಡ್‌ಮಿ ಕೆ40 ಸ್ಮಾರ್ಟ್‌ಫೋನ್ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಫೋನ್ ಎಂಬುದು ಗೊತ್ತಿರುವ ಸಂಗತಿ. ಈ ಫೋನಿನ ಲೈವ್ ಇಮೇಜ್ ಇದೀಗ ಚೀನಾದಿಂದಲೇ ಸೋರಿಕೆಯಾಗಿದ್ದು, ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಚೀನಾ ಮೂಲದ ಶಿಯೊಮಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿದೆ. ಕಡಿಮೆ ಬೆಲೆಗೆ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸಗಳಿಸಿದೆ. ಅದರದ್ದೇ ರೆಡ್‌ಮಿ ಇದೀಗ ಕೆ40 ಸ್ಮಾರ್ಟ್‌ಫೋನ್ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಈಗ ಸೋರಿಕೆಯಾಗಿರುವ ರೆಡ್‌ಮಿ ಕೆ40 ಸಂಪೂರ್ಣವಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಕೆ30 ಸ್ಮಾರ್ಟ್‌ಫೋನ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದೇ ವೇಳೆ, ಶಿಯೋಮಿ ಎಂಐ 11 ಜೊತೆಗೆ ಈ ಫೋನ್ ಕೂಡ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸುದ್ದಿ ಇದೆ. ಆದರೆ, ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಎಂಐ 11 ಫೋನ್‌ಗಳ ರೀತಿಯಲ್ಲೇ ರೆಡ್‌ಮಿ ಕೆ40 ಕೂಡ ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್, ಎಎಂಒಎಲ್ಇಡಿ ಡಿಸ್‌ಪ್ಲೇ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಳ್ಳಲಿದೆ. ಈಗಿನ ಲೈವ್ ಇಮೇಜ್ ಪ್ರಕಾರ, ಈ ಪೋನ್‌ನ ಸ್ಕ್ರೀನ್ ಮೇಲೆ ಸಿಂಗಲ್ ಪಂಚ್‌ಹೋಲ್ ಇರಲಿದ್ದು, ಹಾಗಾಗಿ ಹೆಚ್ಚಿನ ಸ್ಕ್ರೀನ್‌ ಬಳಕೆದಾರರಿಗೆ ಸಿಗಲಿದೆ.
ರೆಡ್ಮಿ ಕೆ40 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೇನ್ ಕ್ಯಾಮರಾ ಸೆಟ್‌ಅಪ್ ಹೆಚ್ಚು ವಿಶಾಲವಾದ ಆವರಣವನ್ನು ಹೊಂದಿದೆ ಎಂಬುದ ಸೋರಿಕೆಯಾಗಿರುವ ಲೈವ್ ಇಮೇಜ್‌ನಿಂದ ಗೊತ್ತಾಗುತ್ತದೆ. ಈ ಫೋನ್‌ನಲ್ಲಿ ಐದು ಕ್ಯಾಮರಾಗಳಿರಬಹುದು ಮತ್ತು ಜೊತೆಗೆ ಫ್ಲ್ಯಾಶ್ ಕೂಡ ಇದೆ. ಇದೊಂದು ಪ್ರೀಮಿಯಂ ಕ್ಯಾಮರಾ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ಫ್ಲ್ಯಾಶ್ ಪಕ್ಕದಲ್ಲಿ ಅಲ್ಟ್ರಾ ಪ್ರಿಮೀಯಂ ಎಂದೂ ಬರೆಯಲಾಗಿದೆ. ...
ಫೋನ್‌ನ ಮೇಲ್ಭಾಗದ ಎಡಮೂಲೆಯಲ್ಲಿ ಪಂಚ್ ಹೋಲ್ ಇದ್ದು ಅದರಲ್ಲೇ ಸೆಲ್ಫಿ ಕ್ಯಾಮರಾವನ್ನು ಕೆ40 ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಈ ಹಿಂದೆಯೂ ಹೇಳಲಾಗಿತ್ತು. ಈ ಹಿಂದೆ ಸೋರಿಕೆಯಾಗಿದ್ದ ಮಾಹಿತಿಯ ಪ್ರಕಾರ, 3.7ಎಂಎಂ ಗಾತ್ರದ ಸ್ಲಿಮ್ ಪಂಚ್ ಹೋಲ್‌ನ ಜೊತೆಗೆ ಒಎಲ್‌ಇಡಿ ಪ್ಯಾನೆಲ್ ಕೂಡ ಇರಲಿದೆ.
ಇಷ್ಟು ಮಾತ್ರವಲ್ಲದೇ, ಸ್ನ್ಯಾಪ್‌ಡ್ರಾಗನ್ 888 5ಜಿ ಚಿಪ್‌ಸೆಟ್ ಕೂಡ ಈ ಫೋನಿನಲ್ಲಿ ಇರಲಿದೆ. ಈ ಹಿಂದಿನ ಫೋನ್‌ಗಳಿಗಿಂತಲೂ ಹೆಚ್ಚು ವೇಗವಾಗಿ ಚಾರ್ಜ್ ಮಾಡುವುದಕ್ಕೆ ಈ ಪೋನ್ ಸಪೋರ್ಟ್ ಮಾಡಲಿದೆ. 45000 ಎಂಎಂಚ್ ಸಾಮರ್ಥ್ಯದ ಬ್ಯಾಟರಿ ಕೂಡ ಇರಬಹುದು ಎಂದು ವರದಿ ಹೇಳುತ್ತಿವೆ. ಆದರೆ, ಈ ಯಾವುದೇ ಮಾಹಿತಿಯನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ. ಈಗ ಸೋರಿಕೆಯಾಗಿರುವ ಕೆಲವು ಮಾಹಿತಿಗಳನ್ನು ಇಟ್ಟುಕ...
ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ... | ಸಂಪದ
ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ...
By Shreerama Diwana on Tue, 04/13/2021 - 09:22
1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ ಕಷ್ಟವಾಗಿತ್ತು. ಬೆಳಗ್ಗೆ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತಿದ್ದರು. ಕೆಲವರಿಗೆ ಅದೂ ಸಿಗುತ್ತಿರಲಿಲ್ಲ. ಬಡವರು ಅಂದಿನ ಕೂಲಿ ಹಣದಲ್ಲಿ ಅಂದೇ ರಾಗಿ ಜೋಳ ಗೋದಿ...
ಗಮನಿಸಿ,
ಅಂದಿನ ಕಾಲದಲ್ಲಿ ಒಂದು ಮಾತು ಚಾಲ್ತಿಯಲ್ಲಿತ್ತು." ಹಬ್ಬದಲ್ಲಿ ಅನ್ನ ಊಟ ಮಾಡಿದಂತೆ " ಅಂದರೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು. ಉಳಿದಂತೆ ಮುದ್ದೆ ರೊಟ್ಟಿ ಮತ್ತು ಗೊಜ್ಜು. ತರಕಾರಿಗಳು, ಬೇಳೆಗಳು, ಹಣ್ಣುಗಳು ಕೇವಲ ಕೆಲವೇ ಶ್ರೀಮಂತರು ಮಾತ್ರ ಉಪಯೋಗಿಸುತ್ತಿದ್ದರು. ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ ಬಹಳ ಜನ ನೋಡೇ ಇರಲಿಲ್ಲ. ಬನ್ನು ಬ್ರೆಡ್ಡು ಕೇವಲ ಜ್ವರ ಬಂದಾಗ ಮಾತ್...
ಒಂದು ಕೆಜಿ ಕಡಲೆಕಾಯಿ ಎಣ್ಣೆ, ಒಂದು ಕೆಜಿ ಸಕ್ಕರೆ ಇಡೀ ತಿಂಗಳಲ್ಲಿ ಖರ್ಚು ಮಾಡಿದರೆ ಅದೇ ಹೆಚ್ಚು. ಇನ್ನು ಶುಗರ್ ಬಿಪಿ ಕೊಲೆಸ್ಟರಾಲ್‌ ಇರುವುದಾದರೂ ಎಲ್ಲಿಂದ. ಬೊಂಡ, ಬಜ್ಜಿ, ವಡೆ, ಚಕ್ಕುಲಿಗಳೇ ಭಕ್ಷ್ಯ ಭೋಜನ. ಹೋಳಿಗೆ ಪಾಯಸ, ಕಜ್ಜಾಯ, ಕಡುಬು ಮುಂತಾದ ಸಿಹಿ ತಿನಿಸುಗಳು ಕೆಲವೇ ವಿಶೇಷ ಹಬ್ಬಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಲು ತುಪ್ಪ ಹಳ್ಳಿಯಲ್ಲೇ ತಯಾರಾದರೂ ಸ್ವಂತಕ್ಕೆ ಉಪಯೋಗಿಸುತ್ತಿ...
ಈಗಿನ ಜೀವನ ಶೈಲಿ ಅಂದರೆ 1990ರ ನಂತರ ಹುಟ್ಟಿದವರದು ಹೇಗಿದೆ ನೋಡೋಣ...