text
stringlengths
0
61.5k
ಇಲ್ಲಿ ಯಾರೂ ಯಾವುದನ್ನೂ ತುರುಕುತ್ತಿಲ್ಲವಲ್ಲಾ? ನಿಮಗೇಕೆ ಹಾಗನ್ನಿಸುತ್ತಿದೆ.
ಕವಿರಾಜಮಾರ್ಗದಲ್ಲಿರುವ ಕನ್ನಡ ಪದ ಈಗಾಗಲೇ ಇರುವ ಪದ ಎನ್ನುವುದು ವಾಸ್ತವಸ್ಥಿತಿ. ಅದು ತುರುಕುವುದು ಹೇಗಾಯಿತು?
> ಅದೇ ಯಾಕೆ ನಿಮಗೆ ಹೊಸತಾಗಿ ಹಿಂದಿ ಶಬ್ದ ಸೇರಿಸುವುದಕ್ಕೆ ಸರ್ಮಥನ್ ಕೊಡಲ್ಲ?
ನೀವೀಗ ಹಿಂದಿ ಪದವನ್ನೋ, ಇಂಗ್ಲಿಷ್ ಪದವನ್ನೋ ಸೇರಿಸಬೇಕೆಂದು ಸಲಹೆ ನೀಡುತ್ತಿರುವಿರಿ.
ಅದಕ್ಕೆ ಪರ್ಯಾಯ ಕನ್ನಡದಲ್ಲಿಲ್ಲದಿದ್ದರೆ, ಆ ಪದಗಳನ್ನು ಸೇರಿಸೋಣ. ಅದರಲ್ಲಿ ತಪ್ಪೇನಿದೆ?
ಪರ್ಯಾಯ ಕನ್ನಡ ಪದಗಳಿದ್ದರೂ, ಹೆಚ್ಚಿನ ಜನ ಬಳಸುವ ಹಿಂದಿ/ಇಂಗ್ಲಿಷ್ ಪದಗಳಾಗಿದ್ದರೆ ಸೇರಿಸೋಣ. ಅದರಲ್ಲೂ ತಪ್ಪೇನಿಲ್ಲ.
ಇಲ್ಲಿ ಪದಗಳನ್ನು ಸೇರಿಸುವಾಗ ಅದರ ಮೂಲ ಭಾಷೆಯ ಪ್ರಶ್ನೆಯೇ ಬರುವುದಿಲ್ಲ. ಅಗತ್ಯದ ಪ್ರಶ್ನೆ ಬರುತ್ತದಷ್ಟೇ.
> ನೀವು ಯಾಕೆ ಇದಕ್ಕೆ ವಿರೋಧ್ ಇದ್ದೀರಿ?
ನಾನು ಯಾವುದನ್ನು ವಿರೋಧಿಸುತ್ತಿದ್ದೇನೆ? ನೀವೇ ಇಲ್ಲದ್ದನ್ನು ಕಲ್ಪಿಸಿಕೊಂಡು ಹಾಗನ್ನುತ್ತಿದ್ದೀರಷ್ಟೇ.
ನಾನಾಗಲೇ ಕೇಳಿದಂತೆ, ನಿಮ್ಮ ಮಾತನ್ನು ಸಮರ್ಥಿಸಲು ಒಂದು ಉದಾಹರಣೆಯನ್ನಾದರೂ (ನಾನು ಹಿಂದಿಯನ್ನೋ ಅಥವಾ ಇನ್ನಾವುದೋ ಭಾಷೆಯ ಪದವೆಂಬ ಕಾರಣಕ್ಕೆ) ತೋರಿಸಿ.
ಅದಿಲ್ಲದೆ ನಿಮ್ಮ ಮಾತನ್ನೇ ಮುಂದುವರೆಸುತ್ತಿದ್ದರೆ ಅದಕ್ಕೆ ಹರಟೆ ಎನ್ನುತ್ತಾರೆಯೇ ಹೊರತು, ಚರ್ಚೆ ಎನ್ನುವುದಿಲ್ಲ. ನನಗೆ ಈ ರೀತಿಯ ಹರಟೆಯಲ್ಲಿ ಆಸಕ್ತಿಯಿಲ್ಲ.
> ಹಿಂದಿನಿಂದಲೂ ಇತ್ತು ಈಗಲೂ ಇರಲಿ ಎಂಬುದು ಒಂದು ಅಚ್ಛಾ ಕಾರಣ ಆದರೆ, ಪುರಾನ ಕನ್ನಡದಲ್ಲಿ ಇರುವ ಸಧಭಿಮಸ್ತುತ, ವಿದಿತ,
> ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ.
ಇದಕ್ಕೆ ತುರುಕುವುದು ಎನ್ನುತ್ತಾರೇನು? ಈಗಾಗಲೇ ಇರುವುದು ತುರುಕುವುದು ಹೇಗಾಗುತ್ತದೆ!?
ಪ್ರಾಯಶಃ ನಿಮ್ಮ "ತುರುಕು" ಪದದ ಅರ್ಥ ನನಗೆ ತಿಳಿಯುತ್ತಿಲ್ಲ ಎನಿಸುತ್ತದೆ!
ಇರಲಿ. ವಿಷಯ ಕನ್ನಡ ಸಾಹಿತ್ಯದಲ್ಲಿ ರುವ "ಸಧಭಿಮಸ್ತುತ, ವಿದಿತ" ಮುಂತಾದ ಅನೇಕಾನೇಕ ಪುರಾತನ ಪದಗಳು – ಇಂದು ಅವು ಆಡುನುಡಿಯಲ್ಲಿ ಇಲ್ಲ.
ಬಳಕೆಯಲ್ಲಿಲ್ಲದ ಪದಗಳು ಸಹಜವಾಗಿ ಹೋಗಿಬಿಡುತ್ತವೆ. ಅದಕ್ಕೇಕೆ ದುಃಖ?
ಆ ಪದಗಳಿಗೆ ಪರ್ಯಾಯವಾದ ಸರಳ ಪದಗಳು ಉಪಯೋಗಕ್ಕೆ ಬಂದಿರುತ್ತವೆ. ಅವನ್ನು ಉಪಯೋಗಿಸೋಣ.
ಕನ್ನಡ ಸಾಹಿತ್ಯದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಉಪಯೋಗಿಸಬೇಕು ಎಂದೇನಿಲ್ಲ.
ನಿಮ್ಮ ಇಡೀ ಕಾಮೆಂಟ್‌ನ ಹಿನ್ನೆಲೆ "ವಿಜ್ಞಾನ" ಪದಕ್ಕೆ ಕುರಿತಾದದ್ದು ಅಲ್ಲವೇ?
ಇದು ಸಂಸ್ಕೃತ ಮೂಲದ ಪದ ಎನ್ನುವುದು ನಿಮ್ಮ ಅಭಿಮತ.
ಅದು ಸಂಸ್ಕೃತ ಮೂಲದ್ದು ಇರಬಹುದು. ಇದ್ದರೆ, ಅದರಿಂದ ಸಮಸ್ಯೆಯೇನು?
ಅದು ಕನ್ನಡ ಸಾಹಿತ್ಯದಲ್ಲೂ ಬಳಕೆಯಾಗಿದೆ. ಜೊತೆಗೆ ಇಂದಿಗೂ ಆಡುನುಡಿಯಲ್ಲಿ ಬಳಕೆಯಲ್ಲಿದೆ.
ಅದನ್ನು ಹೊಸದಾಗಿ ಯಾರೂ "ತುರುಕು"ತ್ತಿಲ್ಲ.
ಪ್ರಾಯಶಃ ನಿಮಗೆ "ಸಂಸ್ಕೃತ"ದ ಕುರಿತಾದ ಪೂರ್ವಾಗ್ರಹವಿರುವುದರಿಂದಾಗಿ, ಆ ಪದ (ಮತ್ತು ಆ ರೀತಿಯ ಇನ್ನಿತರ ಪದಗಳು) ಬೇಡವೆನಿಸುತ್ತಿದೆ.
ಆ ಕಾರಣಕ್ಕಾಗಿ "ತುರುಕು"ವುದು ಇತ್ಯಾದಿ ಸಬೂಬು ನೀಡುತ್ತಿರುವಿರಷ್ಟೇ!
ಸರ್ಕಾರ್..
ನಿಮ್ಮ ಬಡಾ ದಿಲ್ ನನಗೆ ಪತಾ ಇದೆ. ಬಿನಾ ಕಾರನ್ ಗುಸ್ಸಾ ಯಾಕೆ? ಶಾಂತ್ ಇರಿ.
ನನ್ನ ಬಾತ್ ಏನೂ ಅಂದ್ರಾ.. ಹಿಂದಿ ಶಬ್ದಗಳು ಬಹುತ್ ಆಸಾನ್ ಇವೆ. ಇಂಗ್ಲೀಶ್ ಪದಗಳೂ ಕೂಡ ಹೆಚ್ಚಿನ ಪೀಪಲ್ಗೆ ಗೊತ್ತಿದೆ. ಈಗಾಗಲೇ ಫೇಮಿಲಿಯರ್ ಇವೆ. ಅದಕ್ಕೆ ಅವನ್ನೇ ಹೆಚ್ಚು ಯೂಸ್ ಮಾಡೋಣ ಎಂದು.
ನಿಮ್ಮ ದೋಸ್ತ್ ಮಹೇಶ ಜಲಕಜೆ ಅವರು ಕ್ಯೂ ಇಷ್ಟೊಂದು ಗುಸ್ಸಾ ಮಾಡಿಕೊಂಡಿದ್ದಾರೆ?…
ನಾನು ನನ್ ಬಾತ್ ನಿಮ್ಮ ಸಾಮನೇ ಇಟ್ಟಿದ್ದು.. ನನ್ನ ಒಪೀನಿಯನ್ ಹೇಳಕ್ಕಶ್ಟೆ. ನಾನೇ ಆಲ್ವೇಸ್ ಠೀಕ್ ಎಂದು ಅಲ್ಲ.
ನಿಮ್ದೂಕಿಗೆ ಪಾಗಲ್ ಆಗಿದೆಯಾ ಅಂತ ಏಕ್ ಬಾರ್ ಫಿರ್ ಸೇ ಟೇಸ್ಟ್ ಕರ್ವಾಯಿಯೇ.. LoL ಇನ್ನಾದರೂ ಈ ಹಿಂದಿ ರೋಗ ಬಿಟ್ಟುಬಿಡಿ.
ಮಹೇಶ ಪರ್ಶಾದ್ ಜಲಕಜೆ…
ನಾನು ನಿಮ್ಮನ್ನು ಯದಿ ಪಾಗಲ್, ದೀವಾನ, ಸಂಸ್ಕೃತ ಐಲ, ತಿಕ್ಕಲ, ಅಂಡೆಪಿರ್ಕಿ, ಹೀಗೆಲ್ಲ ಗಾಲಿಗಳನ್ನು ಕೊಟ್ಟೆನೇ?
ಮರ್ಯಾದೆಯ ಸೀಮೇ ಯಾಕೆ ಲಾಂಘಿಸುವಿರಿ. ನಿಮಗೂ ಸಂಸ್ಕೃತರೋಗ ಬಿಟ್ಟುಬಿಡಿ ಎಂದು ನಾನು ನಿಮ್ಮ ಹಾಗೆ ಅಧಿಕಪ್ರಸಂಗ ತೋರಿಸುವುದಿಲ್ಲ.
ನಿಮಗೆ ಹಾಗು ನಿಮ್ಮ ದೋಸ್ತ್ ನರೇಂದ್ರ ಅವರಿಗೆ ನಿಮ್ಮ ಅನುಕೂಲಕ್ಕೆ ಹೇಗೆ ಸಂಸ್ಕೃತದ ಶಬ್ದಗಳ ಕನ್ನಡದಲ್ಲಿ ರಹಿಸಲೋ.. ಹಾಗೆ ನನಗೆ ಇಂಗ್ಲೀಶು ಹಾಗು ಹಿಂದಿಪದಗಳು ಇಸ್ತಮಾಲ್ ಬೇಕು…
ಚೇ.. ನಿಮ್ಮಂತಹ ಬಡಾ ಆದಮಿಯಿಂದ ಇಂತಹ ಘಟಿಯಾ ಟಿಪ್ಪಣಿ expect ಮಾಡಿರಲಿಲ್ಲ..
ಎಂತಹ ಹಿಂದಿದುಶಮನಿ.. ಹಿಂದಿ ಮಾತಾಡೋರನ್ನೆಲ್ಲ ಪಾಗಲ್ ಎಂದುಬಿಟ್ಟರು.
ಇದರ ಬಾದ್…
ದೇಖಿಸಿ, ನಮ್ಮ ಎಲ್ಲಿರಿಗೂ "ಸಾರೇ ಜಹಾನ್ ಸೇ ಅಚ್ಛಾ" ಗಾನ ಪತಾ ಇದೆ. ಅದರಲ್ಲಿ ಎಶ್ಟೊಂದು ಮೀಠೀ ಮೀಠೀ ಶಬ್ದಗಳಿವೆ. ಅವನ್ನೂ ಕನ್ನಡದಲ್ಲಿ ಇಸ್ತಮಾಲ್ ಮಾಡೋಣು ಎಂದು..
ಈ ಒಂದು ಶಾಯರೀ ನೋಡಿ.. ಎಶ್ಟು ಖೂಬ್ಸೂರತ್ ಇದೆ.
ಗುಲ್ ಇಂದ ಗುಲ್ ಗೆ
ಬಮರ್ ಹಾರಿ ಹೋದ ಹಾಗೇ
ಪ್ರೇಮೀ ಪ್ರೀತಮ್ ರ ತನುಮನ್
ದೂದ್ ಮತ್ತು ಶಹದ್ ಗಳು ಮಿಲನ್.
ವಾ ವಾ@
Narendra Kumar.S.S :
ಏನ್ ನರೇಂದ್ರ ಭಾಯ್..
ಹಿಂದು ಮುಸ್ಲಿಂ ಕುರುಬ ಅಂದ ಜಾತಿ ಮಾತು ತೆಗಿದು ಬಿಟ್ರೀ.. ನಾವೆಲ್ಲ "ಸಾರೇ ಜಹಾನ್ ಸೇ ಅಚ್ಛಾ" ಗಾನದ ಹಂಗಾ ಒಂದೇ "ಹಿಂದೀ ಹೇ ಹಮ್.. ವಸತ್ ಹಿಂದೂಸ್ತಾನ್ ಹಮಾರ"..
ಛೇ ಛೇ.. ಏನ್ ಭಾಯ್.. ಇಶ್ಟು ಛೂಠೀ ನಜ್ಸರ್ ನಿಮ್ಮದು. ನಿಮ್ಮಂತಹ ಬಡಾ ಆಧಮೀ ಹಿಂಗಾ ಬರೆಯೋದು..
ನನಗೆ ನಿಮ್ಮ ಹಲವು ಪದಗಳು ಸಮಝ್ ಆಗ್ತಾ ಇಲ್ಲ.. ಇದು ಯಾವ ಪೂರಬ್ ಗ್ರಹ್? ಶನಿಯಾ ಕೇತುವಾ?
ನರೇಂದ್ರಜೀ ಸಾಹೇಬ್..
ನೀವು ಹಿಮಾಲಯ್ ತರಹ, ಬಡಾ ಆದಮೀ ಇದ್ದೀರಿ. ನಾನ್ ಆ ಬರತ್ ನಾಮ್ ದ ಇದಾರಲ್ಲ ಅವರಿಗೆ ಹೇಳಿದ್ದು.. ನಿಮ್ ಸಾಥ್ ಈ ತರಹದ ಗುಫ್ತಗೂ, ನನ್ನ ಬಸ್ ನ ಬಾತ್ ಅಲ್ಲ.
ನಿಲುಮೆಯ ಅಭಿಮಾನಿ
ನಿಲುಮೆಯಲ್ಲಿ ಏನಿದು ತಲೆಹರಟೆ?
ಇದೂ ಕೂಡ "ಸಂಪಾದಕೀಯ" ಬ್ಲಾಗ್ ತರಹ ಹೇಸಿಗೆ ಹುಟ್ಟಿಸುವತ್ತ ಸಾಗುತ್ತಿದೆಯೇ?(ಕೇವಲ ಕಮೆಂಟು ಗಳನ್ನು ಗಮನ ದಲ್ಲಿಟ್ಟು) ಅಲ್ಲಿ ಹೀಗೆಯೇ ಹುಚ್ಚಾಬಟ್ಟೆ ಕಾಮೆಂಟ್ ಗಳು ಬರುತ್ತವೆ.
ನಿಲುಮೆಗೆ ಬರುವುದೇ ನಾವು ಇಲ್ಲಿನ ಒಳ್ಳೆಯ ಲೇಖನ ಓದಲು ,ಅದರಿಂದ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು .ಅದು ಬಿಟ್ಟು ಹುಚ್ಚಾಬಟ್ಟೆ ಕಾಮ್ಮೆಂಟ್ಗಳನ್ನು ಓದಿ ಮುಜುಗರ ಪಟ್ಟುಕೊಳ್ಳಲು ಅಲ್ಲ !!!!
ನೇರವಾಗಿ ಮಾಯ್ಸರಿಗೆ …… ನಿಮ್ಮ ಹಿಂದಿನ ಕಾಮೆಂಟ್ ಓದಿದ ನನಗೆ ,,ನಿಮ್ಮಿಂದ ಇದನ್ನು ಊಹಿಸಿರಲಿಲ್ಲ ಅನ್ನೋದಕ್ಕೆ ಬೇಸರವಾಗುತ್ತಿದೆ.ಆದರೂ ಹೇಳುತ್ತೇನೆ ನಿಮ್ಮಂತಹ ವಿದ್ಯಾವಂತರಿಗೆ ತಕ್ಕುದಾದ ಕಮೆಂಟುಗಳು ಇದಲ್ಲ. ನಿಲುಮೆಯಂತಹ ಬ್ಲಾಗ್ ನಲ್ಲಿ ನಾನು ಬಯಸಿದ್ದೂ ಖಂಡಿತ ಇಂತಹುದಲ್ಲ !!! ಮಾಯ್ಸ ಮುಂದಾದರೂ ಒಳ್ಳ್ಲೆಯ ಕಾಮೆಂಟ್ ಬರೆಯುತ್ತೀರಿ ನಿಮ್ಮ ವಿದ್ಯಾವಂತತೆಯನ್ನು ತೋರ್ಪಡಿಸುತ್ತೀರಿ ಅಂತ ಆಶಿಸುತ್ತೇನೆ.
(ಇಂತಹ ಅಭಿಪ್ರಾಯ ಈ ಕಮೆಂಟು ಗಳನ್ನು ಓದಿದ ಎಲ್ಲರಲ್ಲೂ ಬಂದಿರಬಹುದೆಂದು ಊಹಿಸುತ್ತೇನೆ )
ಇಂತಿ ನಿಲುಮೆಯ ಅಭಿಮಾನಿ.
ಅರೇ 'ನಿಲುಮೆಯ ಅಭಿಮಾನಿ',
ಯಾಕ್ರೀ ದೋಸ್ತ್.. ಹಿಂಗ ಬ್ಯಾಸರ ಮಾಡಿಕೊಂಡೀರಿ ನನ್ ಮ್ಯಾಲ? ನಾನ್ ನನ್ ಯೇನ್ ಬೇಕು ಅಂತ ಇಲ್ಲಿರೋ ಬಡಾ ಮಂದಿ ಮುಂದಾ ನನ್ ಬಾತ್ ಇಟ್ಟೀನಿ.. ನೀವು ನಿಮ್ ಬಾತ್ ಸಾಮನೇ ಮಾಡ್ರಲಾ!
ಹಿಂದಿ ಶಬ್ದ ಇಸ್ತಮಾಲ್ ಮಾಡಿದ್ರ ನಿಮಗೆ ಹೇಸಗೀ ಆಗ್ತಯ್ತೀ..!
ನೀವ್ ಯಾರ್ರೀ? ನನಗಾ ನೀವ್ known ಅದೀರೇನು?..
ಮಾಫೀ ಭಾಯ್..!
ಮಾನ್ಯ ಕಿರಣ್ ಅವರೆ< ನೀವು ಅಮೆರಿಕದಲ್ಲಿ ಯುರೋಪಿನವರು ಮಾಡಿದ ಕೆಲಸಗಳ ಮೂಲಕ ತಮಿಳು ಯಾವುದರಲ್ಲಿ ಮುಂದಿದೆ ಅಂತ ಹೇಳುತ್ತಾ ಅಲ್ಲಿ ಸಮಾನತೆ ಇತ್ಯಾದಿ ಬಗ್ಗೆ ಹೇಳಿದ್ದೀರಿ. ಆ ನಿಟ್ಟಿನಲ್ಲಿ ನೋಡಿದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೇಯದೆ ಇರುವುದರಲ್ಲಿ ಕೇರಳ ರಾಜ್ಯವು ತಮಿಳುನಾಡಿಗಿಂತ ಮುಂದಿಲ್ಲವೇ? ಅಲ್ಲಿ ಕನ್ನಡಕ್ಕಿಂತ ಹೆಚ್ಚು ಅಕ್ಕರಗಳಿಲ್ಲವೆ? ಕನ್ನಡಕ್ಕಿಂತ ಎಷ್ಟೋ ಹೆಚ್ಚು ಸಂಸ್ಕೃತಮೂಲದ ಪದಗಳಿಲ್ಲವೇ?
galeej.sanskrit
Yen agtidhe illi … tum sab jana en discussion maadlik hattidiri? Namge anusthide eega urdu ge beku kannada dalli. enu antiri bhai log?
ಭಾಯ್..
ನನ್ ಸಾಥೀ ನೀ.. ಹಿಂದುಸ್ತಾನಿ ಜ್ಸುಬಾ ಸಕ್ಕತ್ ಮೀಠೀ ಇದೆ. ಅದರಿಂದ ಕನ್ನಡಕ್ಕೆ ಉರ್ದು ಅಲ್ಫಾಜ್ಸ್ ಬರಲಿ..
ಎಲ್ಲರಿಗೂ ನಮಸ್ಕಾರ. ಚರ್ಚೆಯಲ್ಲಿ ಬರಹದ ವಿಶಯಕ್ಕೆ ಸಂಬಂದಿಸಿದ ಕೆಲವು ಪ್ರಶ್ನೆಗಳನ್ನು ಕಂಡೆ. ಅವುಗಳಿಗೆ ಉತ್ತರವಾಗಿ ಒಂದು ಬರಹವನ್ನು ಬರೆದು 'ನಿಲುಮೆ'ಗೆ ಪ್ರಕಟಣೆಗೆ ಸದ್ಯದಲ್ಲೇ ಒಪ್ಪಿಸಲಿದ್ದೇನೆ. ನಾನೀಗ ಕೆಲಸದ ಮೇಲೆ ಪುಣೆಗೆ ಬಂದಿರುವುದರಿಂದ ತುಸು ತಡವಾಗುತ್ತದೆ, ದಯವಿಟ್ಟು ಮನ್ನಿಸಿ.
ಅಲ್ಲದೆ, ಇತ್ತೀಚೆಗೆ, ನನಗೆ ಮಿಂಬಲೆಯು ಮಾತನಾಡುವುದರ ವೇಗವನ್ನು ಹೆಚ್ಚಿಸಿ ನಮ್ಮ ಬಾಯ್ಗಳಲ್ಲಿ ಸರಿಯಾಗಿ ಯೋಚಿಸಿ ಆಡಿದಾಗ ಬಾರದ ಮಾತುಗಳನ್ನು ಆಡಿಸುತ್ತಿದೆ ಎಂಬ ಅನುಬವವಾಗುತ್ತಿದೆ. ಬುದ್ದಿ-ಮನಸ್ಸುಗಳು ಮಾತನ್ನು ಮೊದಲೇ ಕಟ್ಟಿ ಆಮೇಲೆ ಅದು ಸೊಲ್ಲಾಗಿ ಬಾಯಿಂದ ಬರುವ ಏರ್ಪಾಡು ಹಾಳಾದರೆ ಮಾತೂ ಕೆಡುತ್ತದೆ, ಬುದ್ದಿ-ಮನಸ್ಸುಗಳೂ ಕೆಡುತ್ತವೆ. ಆದುದರಿಂದಲೂ ತುಸು ಸಮಯವನ್ನು ಕೊಡಿ, ಎಲ್ಲ ಪ್ರಶ್ನೆಗಳನ್ನು ನನಗೆ ಆಗುವಮಟ್ಟಿಗೆ ಉತ್ತರಿಸುತ್ತೇನೆ.
ಆ ಸಮಯದಲ್ಲಿ ಈವೊಂದು ಕನ್ನಡಿಸಿದ ಸಂಸ್ಕ್ರುತದ ಶ್ಲೋಕವನ್ನು ಇಲ್ಲಿ 'ಹಾಗೇ ಸುಮ್ಮನೆ' ಬರೆಯಲು ಆಸೆ. ಈ ಶ್ಲೋಕದ ಅರ್ತವನ್ನು ಚರ್ಚೆಗಳಲ್ಲಿ ಆಗಾಗ ನೆನಪಿಸಿಕೊಳ್ಳುವುದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ನನ್ನ ಅನಿಸಿಕೆ:
ಜೊತೆಯಲಿ ಕಾಯಲಿ ಜೊತೆಯಲಿ ಸಾಕಲಿ
ಜೊತೆಯಲಿ ಬಲವನು ಕಟ್ಟುವಂತಾಗಲಿ
ನಮ್ಮಯ ಕಲಿಕೆಯು ಎಲ್ಲವ ಬೆಳಗಲಿ
ನಡುವಲಿ ಎಂದೂ ಹಗೆತನ ಬರದಿರಲಿsss
ಓಂ. ನೆಮ್ಮದಿ. ನೆಮ್ಮದಿ. ನೆಮ್ಮದಿ
ಸಕ್ಕತ್..
ಭಾಷೆಯೂ, ಅಕ್ಷರ ಕಲಿಕೆಯೂ.. ನಮ್ಮ ರಾಜ್ಯದ 2011 ಜನಗಣತಿಯ ಅಂಕಿ-ಅಂಶಗಳು 'ವಾದಿಗ'ರಿಗೆ ಹೊಸ ಹೊಳಹುಗಳನ್ನು ಕೊಡಬಹುದು!
ಜಿಲ್ಲೆ ಲಿಂಗ ಅನುಪಾತ ಸಾಕ್ಷರತೆ ಜನದಟ್ಟಣೆ
(ಪ್ರತಿ ಸಾವಿರ ಪುರುಷರಿಗೆ) ಪ್ರಮಾಣ (ಪ್ರತಿ ಚ.ಕಿ.ಮೀಗೆ)
ಉಡುಪಿ 1,093 86.29 304
ಕೊಡಗು 1,019 82.52 135
ದಕ್ಷಿಣಕನ್ನಡ 1,018 88.62 457
ಹಾಸನ 1,005 75.89 261
ಚಿಕ್ಕಮಗಳೂರು 1,005 79.24 158
ಶಿವಮೊಗ್ಗ 995 80.50 207
ರಾಯಚೂರು 992 60.46 228
ಚಾಮರಾಜನಗರ 989 61.12 200
ಮಂಡ್ಯ 989 70.14 365
ಯಾದಗಿರಿ 984 52.36 224
ಬಾಗಲಕೋಟೆ 984 69.39 288
ಕೊಪ್ಪಳ 983 67.28 250
ಮೈಸೂರು 982 72.56 437
ತುಮಕೂರು 979 74.32 253
ಗದಗ 978 75.18 229
ಬಳ್ಳಾರಿ 978 67.85 300
ಕೋಲಾರ 976 74.33 384
ರಾಮನಗರ 976 69.20 303