text stringlengths 0 61.5k |
|---|
ಹೆಮ್ಮೆಯ ವಿಷಯ ಏನೆಂದರೆ ದೇಶದ ಕೆಲವೇ ರಾಜ್ಯಗಳಲ್ಲಿ ನಮ್ಮ ರಾಜ್ಯ ಮುಂದೆ ನಿಂತು ಈ ಶ್ವಾನಗಳನ್ನು ನಮ್ಮ ಪೊಲೀಸ್ ಶ್ವಾನ ದಳಕ್ಕೆ ಸೇರಿಸಿಕೊಂಡಿದ್ದಲ್ಲದೆ, ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಇವುಗಳನ್ನು ಮಾದಕ ಹಾಗೂ ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಲು, ಟೆರರಿಸ್ಟ್ಗಳನ್ನು ಮಟ್ಟ ಹಾಕಲು ಅಸಾಲ್ಟ್ ಟ್ರೈನಿಂಗ್ ಗಳಿಗೆ ತರಬೇತಿ ಹೊಂದಿದ್ದಾರೆ. |
ಇದನ್ನು ಗಮನಿಸಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಸಕ್ತಿಯಿಂದ ಶ್ವಾನ ಪಡೆಯನ್ನು ಇನ್ನಷ್ಟು ಬಲಪಡಿಸಲು 50ಕ್ಕೂ ಹೆಚ್ಚು ನಾಯಿಗಳೂ ಹಾಗೂ ಅವುಗಳಿಗೆ ಬೇಕಾದ ತರಬೇತಿ ಪದಾರ್ಥಗಳು ಮತ್ತು ವಸತಿಗೆ ಕೆನಲ್ಗಳನ್ನು ಸ್ಥಾಪಿಸಲು 2.5 ಕೋಟಿ ಅನುದಾನ ಪಡೆದಿರುತ್ತಾರೆ. ಇಂದು ಇದರ ಮೊದಲ ಹೆಜ್ಜೆಯಾಗಿ ಆಯುಕ್ತರಾದ ಭಾಸ್ಕರ್ ರಾವ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾವನವನ್ನು ಉದ್ಘಾಟನೆ ಮಾಡಿದ್ದಾರೆ. |
ಶ್ವಾನ ಚಟುವಟಿಕೆ ಉದ್ಯಾನವನ: ಶ್ವಾನಗಳಿಗೆ ಚಟುವಟಿಕೆ ಹಾಗೂ ಒಂದು ಉದ್ಯಾನವನ ಇದ್ದಲ್ಲಿ ಸಣ್ಣ ವಯಸ್ಸಿನಿಂದ ಆಟದಿಂದ ಪಾಠ ಕಲಿಯುವುದಕ್ಕೆ ಅತಿ ಶ್ರೇಷ್ಟವಾದ ಶೈಲಿ. ಟನಲ್ – ಸಣ್ಣ ಸುರಂಗದಲ್ಲಿ ಹೋಗಿ ಒಂದು ಬಾಂಬ್ ಹಾಗೂ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವುದರಿಂದ, ಜಂಪ್ ಮಾಡಿ ಒಂದು ಬಸ್ ಅಥವಾ ಟ್ರೈನ್ ಕಿಟಕಿ ಒಳಗೆ ಹೋಗಿ ಅಪರಾಧಿಗಳನ್ನು ಹಿಡಿಯುವುದಲ್ಲದೆ, ಆರು ಅಥವಾ 10 ಅಡಿ ಎತ್ತರದಲ್ಲಿರುವ ಜಾರುವ ಜಾಗಗಳಲ್ಲೂ ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಹೇಗೆ, ಜನ ಸಾಮಾನ್ಯರ ಕಾಲಿನ ನಡುವೆ ಹಾವಿನಂತೆ ತೆವಳುವುದು ಹೇಗೆ ಎನ್ನುವುದನ್ನು ಕಲಿಯಲು ಅತಿ ಮುಖ್ಯವಾದ ಪ್ರಾಂಗಣ ಈ ಚಟುವಟಿಕೆಯ ಉದ್ಯಾನವನದ್ದು. |
ಇದರಲ್ಲಿ ಅವುಗಳಿಗೆ ತರಬೇತಿ ನೀಡಿದ ನಂತರ ಆಟ ಆಡುತ್ತಿದ್ದ ಒಂದು ಶ್ವಾನ ಕೆಲಸ ಮಾಡುವಂತ ಒಬ್ಬ ಪೊಲೀಸ್ ಶ್ವಾನ ಆಗುವುದಕ್ಕೆ ಸಿದ್ದವಾಗಿರುತ್ತದೆ. ತರಬೇತಿಗೆ ಬಹಳ ಮುಖ್ಯವಾದ ಪ್ರಾಂಗಣ ಇದಾಗಿದೆ. ಮುಂದಿನ 50 ನಾಯಿಗಳಲ್ಲಿ ಜೆರ್ಮನ್ ಶೆಪರ್ಡ್, ಬೆಲ್ಜಿಯಂ ಶೆಪರ್ಡ್, ಲಾಬ್ರೆಡಾರ್, ಗೋಲ್ಡನ್ ರಿಟ್ರೀವರ್ ಹಾಗೂ ಡಾಬೆರ್ಮೆನ್ ಜಾತಿಯ ನಾಯಿಗಳನ್ನು ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಅವಶ್ಯಕತೆವುಳ್ಳ ಕೆಲಸ ಕಾರ್ಯಗಳಿಗೆ ತರಬೇತಿ ನೀಡಿ ನಮ್ಮ ರಾಜ್ಯ ಹಾಗೂ ನಾಡನ್ನು ರಕ್ಷಿಸಲು ನೇಮಿಸಲಿದ್ದಾರೆ. |
ಆಯುಕ್ತರಾದ ಭಾಸ್ಕರ್ ರಾವ್ ಅವರು ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಸಪೆಟ್ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಬೀದಿ ನಾಯಿಗಳ ಮರಿಗಳನ್ನು ಇಂಡಿಯನ್ ಡಾಗ್ಸ್ ಎಂದು ಗುರುತಿಸಿ ಅವುಗಳಿಗೆ ಡಾಗ್ ಗುರು ಅಮೃತ್ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರ ಸಹಾಯದಿಂದ ಪೊಲೀಸ್ ಕಾರ್ಯಗಳಿಗೆ ತರಬೇತಿ ನೀಡಿ, ಇಂತಹ ದೇಸಿಯ ತಳಿ ಶ್ವಾನಗಳೂ ಕೂಡಾ ಸರಿಯಾದ ತರಬೇತಿಯಿಂದ ನಮ್ಮ ದೇಶ ಹಾಗೂ ರಾಜ್ಯವನ್ನು ಕಾಪಾಡಬಲ್ಲವು ಎಂದು ನಿರೂಪಿಸಲು ಹೊರಟಿದ್ದಾರೆ. |
ಸ್ಪ್ರೇ ಗನ್ ಎನ್ನುವುದು ಒಂದು ರೀತಿಯ ಸಾಧನವಾಗಿದ್ದು, ಇದು ದ್ರವ ಅಥವಾ ಸಂಕುಚಿತ ಗಾಳಿಯನ್ನು ವೇಗವಾಗಿ ಬಿಡುಗಡೆ ಮಾಡುವುದನ್ನು ಶಕ್ತಿಯಾಗಿ ಬಳಸುತ್ತದೆ. ಕಟ್ಟಡ ಸಿಂಪರಣೆಯಲ್ಲಿ ಇದನ್ನು ಬಳಸಬಹುದು ಮತ್ತು ಅಲಂಕಾರ ಪ್ರಕ್ರಿಯೆಯಲ್ಲಿ ಅನಿವಾರ್ಯ ಸಾಧನವಾಗಿದೆ. ವಾಹನ ಸಿಂಪಡಿಸುವಿಕೆ, ಆಟೋಮೊಬೈಲ್ ರಿಪೇರಿ ಸಿಂಪಡಿಸುವಿಕೆ, ಆಟೋಮೊಬೈಲ್ ಒಇಎಂ ಸಿಂಪಡಿಸುವಿಕೆ, ರೈಲ್ವೆ ವಾಹನ ಸಿಂಪಡಿಸುವಿಕೆ ಇತ್ಯಾದಿಗಳಲ್ಲಿ ಇದನ್ನು ಬಳಸಬಹುದು. ಇದನ್ನು ಲೋಹದ ಸಿಂಪರಣೆ, ಪ್ಲಾಸ್ಟಿಕ್ ಸಿಂಪರಣೆ, ಮರದ ಉತ್ಪನ್ನ ಸಿಂಪರಣೆ, ಕೈಗಾರಿಕಾ ಸಿಂಪರಣೆ, ನ್ಯಾನೊ ವಸ್ತು ಸಿಂಪರಣೆ, ಕಲೆ ಸಿಂಪಡಿಸುವಿಕೆ ಮತ್ತು ಇತರ ಕ್ಷೇತ್ರಗಳು. |
ಆಟೋಮೊಬೈಲ್ ಉದ್ಯಮ ಮತ್ತು ಲೇಪನ ಉದ್ಯಮದ ಅಭಿವೃದ್ಧಿಯೊಂದಿಗೆ ಸ್ಪ್ರೇ ಗನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ವಾಹನ ಮತ್ತು ಲೇಪನ ಉದ್ಯಮದ ಅಭಿವೃದ್ಧಿಯೊಂದಿಗೆ, ಸ್ಪ್ರೇ ಗನ್ ಉದ್ಯಮವೂ ಅಭಿವೃದ್ಧಿಗೊಳ್ಳುತ್ತಿದೆ, ಉತ್ಪನ್ನ ವಿಭಾಗಗಳು ಹೆಚ್ಚುತ್ತಿವೆ, ಅಪ್ಲಿಕೇಶನ್ ಕ್ಷೇತ್ರಗಳು ವಿಸ್ತರಿಸುತ್ತಿವೆ ಮತ್ತು ಈ ಕೆಳಗಿನ ಗುಣಲಕ್ಷಣಗಳನ್ನು ಪ್ರಸ್ತುತಪಡಿಸಲಾಗಿದೆ: |
ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ ಮುಖ್ಯ ಗ್ರಾಹಕ ಮಾರುಕಟ್ಟೆಗಳಾಗಿವೆ. ಸ್ಪ್ರೇ ಗನ್ನ ಬಳಕೆಯ ಬೇಡಿಕೆ ಮುಖ್ಯವಾಗಿ ವಾಹನ, ನಿರ್ಮಾಣ, ಮರದ ಉತ್ಪನ್ನಗಳ ಉತ್ಪಾದನೆ ಮತ್ತು ಕೈಗಾರಿಕಾ ಉತ್ಪನ್ನಗಳ ಕ್ಷೇತ್ರಗಳಿಂದ ಬಂದಿದೆ. ಬಳಕೆಯ ಪರಿಸ್ಥಿತಿಯು ಡೌನ್ಸ್ಟ್ರೀಮ್ ಮಾರುಕಟ್ಟೆಯ ಅಭಿವೃದ್ಧಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಡೌನ್ಸ್ಟ್ರೀಮ್ ಮಾರುಕಟ್ಟೆಯ ಅಭಿವೃದ್ಧಿಯಿಂದ, ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ ಜಾಗತಿಕ ಏರ್ ಬ್ರಷ್ನ ಪ್ರಮುಖ ಗ್ರಾಹಕ ಮಾರುಕಟ್ಟೆಗಳಾಗಿದ್ದು, ಹೆಚ್ಚಿನ ಬಳಕೆಯ ಬೇಡಿಕೆಯಿದೆ. |
ಏಷ್ಯಾ ಮುಖ್ಯ ಪೂರೈಕೆ ಪ್ರದೇಶ. ಉತ್ತರ ಅಮೆರಿಕಾ ಮತ್ತು ಯುರೋಪಿನಲ್ಲಿ ಸ್ಪ್ರೇ ಗನ್ ಮಾರುಕಟ್ಟೆಯ ಅಭಿವೃದ್ಧಿಯೊಂದಿಗೆ, ಕೈಗಾರಿಕಾ ವರ್ಗಾವಣೆಯ ಪ್ರವೃತ್ತಿಯಲ್ಲಿ ಏಷ್ಯಾ ಕ್ರಮೇಣ ವಿಶ್ವದ ಪ್ರಮುಖ ಸ್ಪ್ರೇ ಗನ್ ಪೂರೈಕೆ ಪ್ರದೇಶವಾಗಿ ಮಾರ್ಪಟ್ಟಿದೆ. ಅವುಗಳಲ್ಲಿ, ಚೀನಾ ಆರ್ಥಿಕ ಅಭಿವೃದ್ಧಿ ಮತ್ತು ಸ್ಪ್ರೇ ಗನ್ ಉದ್ಯಮದ ತ್ವರಿತ ಅಭಿವೃದ್ಧಿಯಿಂದ ಲಾಭ ಪಡೆದಿದೆ. ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪೂರೈಕೆಯ ತ್ವರಿತ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಮುಖ ಜಾಗತಿಕ ತಯಾರಕರು ಕ್ರಮೇಣ ಚೀನಾದಲ್ಲಿ ಸಂಪೂರ್ಣ ಸ್ವಾಮ್ಯದ ಅಥವಾ ವಿದೇಶಿ-ಅನುದಾನಿತ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. |
ಉದ್ಯಮಗಳ ನಡುವಿನ ಸ್ಪರ್ಧೆಯು ಹೆಚ್ಚು ತೀವ್ರವಾಗಿದೆ. ಸ್ಪ್ರೇ ಗನ್ ಉದ್ಯಮದಲ್ಲಿ ಕೆಲವು ತಾಂತ್ರಿಕ ಮತ್ತು ಆರ್ಥಿಕ ಅಡೆತಡೆಗಳು ಇವೆ. ಪ್ರಸ್ತುತ, ವಿಶ್ವದ ಸ್ಪ್ರೇ ಗನ್ನ ಪ್ರಮುಖ ಬ್ರ್ಯಾಂಡ್ಗಳಲ್ಲಿ ಜರ್ಮನ್ ಎಸ್ಎಟಿಎ, ಜಪಾನೀಸ್ ಅನಾನಿಸ್ಟ್ ಇವಾಟಾ, ಅಮೇರಿಕನ್ ಫಿನಿಶಿಂಗ್ ಬ್ರಾಂಡ್ಸ್ ಪೇಂಟಿಂಗ್ ಗ್ರೂಪ್, ಅಮೇರಿಕನ್ ಗುರಿಕ್, ಸ್ವಿಸ್ ಜಿನ್ಮಾ ಪೇಂಟಿಂಗ್, ಜರ್ಮನ್ ವ್ಯಾಗ್ನರ್, ಜಪಾನೀಸ್ ಕ್ಸುಕಾನಕ್ ಟೈಪ್ ಕ್ಲಬ್, ಇತ್ಯಾದಿ. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಸ್ಪ್ರೇ ಗನ್ ಉದ್ಯಮದ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಪ್ರಗತಿ, ಹೆಚ್ಚು ಹೆಚ್ಚು ಉದ್ಯಮಗಳು ಉದ್ಯಮವನ್ನು ಪ್ರವೇಶಿಸುತ್ತವೆ, ಇದು ಮಾರುಕಟ್ಟೆ ಸ್ಪರ್ಧೆಯನ್ನು ಹೆಚ್ಚು ತೀವ್ರಗೊಳಿಸುತ್ತದೆ. |
ನಾವೀನ್ಯತೆಯ ಸಾಮರ್ಥ್ಯವು ನಿರಂತರವಾಗಿ ಸುಧಾರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಮಾರುಕಟ್ಟೆ ಬೇಡಿಕೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ, ಜಾಗತಿಕ ಸ್ಪ್ರೇ ಗನ್ ಉದ್ಯಮದ ನಾವೀನ್ಯತೆ ಸಾಮರ್ಥ್ಯವು ನಿರಂತರವಾಗಿ ಸುಧಾರಿಸುತ್ತಿದೆ, ಸ್ಪ್ರೇ ಗನ್ಗಳ ಉತ್ಪನ್ನ ಪ್ರಕಾರಗಳು ನಿರಂತರವಾಗಿ ವಿಸ್ತರಿಸುತ್ತಿವೆ, ಕಾರ್ಯಕ್ಷಮತೆ ನಿರಂತರವಾಗಿ ಸುಧಾರಿಸುತ್ತಿದೆ ಮತ್ತು ಮಾರುಕಟ್ಟೆ ಪಾಲು ಗಾಳಿಯಿಲ್ಲದ ಸ್ಪ್ರೇ ಗನ್, ಸ್ವಯಂಚಾಲಿತ ಸ್ಪ್ರೇ ಗನ್, ಪರಿಸರ ಸಂರಕ್ಷಣಾ ಸ್ಪ್ರೇ ಗನ್ ಮತ್ತು ಇತರ ಉತ್ಪನ್ನಗಳು ಹೆಚ್ಚುತ್ತಿವೆ. |
ಏರ್ ಬ್ರಷ್ ಒಂದು ಶಕ್ತಿಯುತ ಸೃಜನಶೀಲ ಸಾಧನವಾಗಿದ್ದು ಅದು ಕಲಾತ್ಮಕ ಹೇಳಿಕೆಯಾಗಿ ಏಕಾಂಗಿಯಾಗಿ ನಿಲ್ಲಬಹುದು ಅಥವಾ ವೈವಿಧ್ಯಮಯ ತಂತ್ರಗಳ ಸಮೃದ್ಧ ಲೇಯರಿಂಗ್ ಅನ್ನು ಉತ್ಪಾದಿಸಲು ಅಸ್ತಿತ್ವದಲ್ಲಿರುವ ಸೃಜನಶೀಲ "ಟೂಲ್ ಬಾಕ್ಸ್" ಗೆ ಸೇರಿಸಿಕೊಳ್ಳಬಹುದು. |
ಪ್ರಸ್ತುತ, ವಿದೇಶಿ ಕೈಗಾರಿಕಾ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಟೋಮೋಟಿವ್ ಮಾದರಿ ಮತ್ತು ಮೇಕಪ್ ಉದ್ಯಮದಲ್ಲಿ ಏರ್ ಬ್ರಷ್ ಸಾಮಾನ್ಯವಾಗಿ ಹೆಚ್ಚು ಸುಧಾರಿತ ಮಟ್ಟದಲ್ಲಿದೆ, ವಿಶ್ವದ ದೊಡ್ಡ ಉದ್ಯಮಗಳು ಮುಖ್ಯವಾಗಿ ಯುಎಸ್ಎ ಮತ್ತು ಜಪಾನ್ನಲ್ಲಿ ಕೇಂದ್ರೀಕೃತವಾಗಿವೆ. ಏತನ್ಮಧ್ಯೆ, ವಿದೇಶಿ ಕಂಪನಿಗಳು ಹೆಚ್ಚು ಸುಧಾರಿತ ಉಪಕರಣಗಳನ್ನು ಹೊಂದಿವೆ, ಬಲವಾದ ಆರ್ & ಡಿ ಸಾಮರ್ಥ್ಯವನ್ನು ಹೊಂದಿವೆ, ತಾಂತ್ರಿಕ ಮಟ್ಟವು ಪ್ರಮುಖ ಸ್ಥಾನದಲ್ಲಿದೆ. |
ಏರ್ ಬ್ರಷ್ನ ಮಾರಾಟವು ಸಾಕಷ್ಟು ಅವಕಾಶಗಳನ್ನು ತಂದಿದ್ದರೂ, ಕೇವಲ ಹಣ ಹೊಂದಿರುವ ಆದರೆ ತಾಂತ್ರಿಕ ಅನುಕೂಲ ಮತ್ತು ಡೌನ್ಸ್ಟ್ರೀಮ್ ಬೆಂಬಲವಿಲ್ಲದೆ ಹೊಸದಾಗಿ ಪ್ರವೇಶಿಸುವವರಿಗೆ ಅಧ್ಯಯನ ಗುಂಪು ಶಿಫಾರಸು ಮಾಡುತ್ತದೆ, ಏರ್ ಬ್ರಷ್ ಕ್ಷೇತ್ರಕ್ಕೆ ಆತುರದಿಂದ ಪ್ರವೇಶಿಸಬೇಡಿ. |
ರೊಕ್ಕದ ಗಿಡ - VIVIDLIPI |
ರೊಕ್ಕದ ಗಿಡ |
ಗೆಳೆತನವೆಂಬ ಬಾಂಧವ್ಯ ನಮ್ಮ ಎಳವೆಯಲ್ಲಿಯೇ ಹುಟ್ಟಿ ನಮ್ಮ ಜೊತೆ ಜೊತೆಗೇ ಬೆಳೆದು ಹೆಮ್ಮರವಾಗಿ ಸುಮಧುರ ನಾದದಂತೆ ಮೈಮನವೆಲ್ಲ ಪಸರಿಸುವುದು ಮತ್ತು ನಾವೆಲ್ಲ ಒಂದೊಂದು ದಿಕ್ಕಿನಲ್ಲಿ ನೆಲೆ ನಿಂತಾಗ ಆಗಿನ ಮಧುರ ನೆನಪಿನ ಸುರುಳಿಗಳು ಮುಡಿ ಮನದಾಳದಿಂದ ನಗೆಯ ಬುಗ್ಗೆ ಎಬ್ಬಿಸುವವು. ಗೆಳತಿಯರ ಜೊತೆ ಕಳೆದಂಥ ವೇಳೇ ಎಷ್ಟೊಂದು ಅಮೂಲ್ಯವಾದುದೆಂದು ಗೋಚರಿಸುವುದು. ಆವಾಗಿನ ಒಂದು ನೆನಪು. |
ನಾನು ಆಗ ಮೂರನೆಯೋ ಅಥವಾ ನಾಲ್ಕನೇ ಕ್ಲಾಸಿನಲ್ಲೊ ಇದ್ದಿರಬಹುದು. ನಾನು ಆಗ ಬಹಳೇ ಸುಳ್ಳು ಹೇಳುತ್ತಿದ್ದೆ (ಆದರೆ ಈಗಲ್ಲ). ಅಷ್ಟೇ ಅಲ್ಲ, ನನ್ನಲ್ಲೇ ಏನೇನೋ ಕಲ್ಪಿಸಿಕೊಂಡು ಅತೀ ರಂಜಿಸುವಂತೆ ಎಲ್ಲ ಗೆಳತಿಯರ ಮುಂದೆ ಹೇಳುತ್ತಿದ್ದೆ. ಅವರಾದರೂ ಅಷ್ಟೇ. ಅದನ್ನೆ ನಿಜವೆಂದು ನಂಬಿ ಯಾವಾಗಲೂ ನನ್ನ ಹಿಂದೆಯೇ ಸುತ್ತುವರು. ನನಗೆ ಅದು ಮತ್ತೂ ಉತ್ತೇಜಿಸಿದಂತಾಗಿ ಬುರುಡೆ ಬಿಟ್ಟೇ ಬಿಡುತ್ತಿದ್ದೆ. |
ನನ್ನ ಗೆಳತಿ ವಿದ್ಯಾ ಮೆಟಗುಡ್ಡಮಠ ಎಂದು ಇದ್ದಳು. ನಮ್ಮ ಮನೆ ಸಿನಿಮಾ ಥೀಯೇಟರ್ ಪಕ್ಕದಲ್ಲೇ ಇದ್ದದ್ದರಿಂದ ಯಾವಾಗಲೂ ನಾವಿಬ್ಬರೂ ಕೂಡಿಯೇ ಸಿನಿಮಾಕ್ಕೆ ಹೋಗುತ್ತಿದ್ದೆವು. ಆವಾಗೆಲ್ಲ ನಮಗೆ ಸಾಕಷ್ಟು ಸ್ವಾತಂತ್ರ್ಯವೂ ಇರುತ್ತಿತ್ತು. ಈಗಿನ ಮಕ್ಕಳಂತೆ ನಾಲ್ಕು ಗೋಡೆಯ ಮಧ್ಯದಲ್ಲಿಯೇ ಕುಳಿತು ಟಿ.ವಿ. ಪರದೆಯ ಮೇಲೆ ಮೂಡುವ ರಂಗುರಂಗಿನ ಚಿತ್ರಗಳನ್ನು ನೋಡುತ್ತ ಕಾಲ ಕಳೆಯುತ್ತಿರಲಿಲ್ಲ. ಆಗ ಟಿ.ವಿ. ಇನ್ನೂ ಬರದೇ ಇದ್ದ ಕಾಲ. ಮನೆಗೆ ಊಟಕ್ಕೆ ಮಲಗಲು ಅಷ್ಟೇ ಬರುವುದು. ಉಳಿದಂತೆ ಶಾಲೆ ನಂತರ ಆಟ ಹೀಗೆಯೇ. ಸಮಯದ ಪರಿವೆಯೇ ಇರುತ್ತಿರಲಿಲ್ಲ. ಅತೀ ಸುರಕ್ಷತೆಯನ್ನು ಒದಗಿಸಿ ತಮ್ಮ ಕಲ್ಲಿನ ಕೋಟೆಯಲ್ಲಿ ಬಂಧಿಸಿಡುವ ತಾಯಿ ತಂದೆಯರೂ ಆಗ ಇರಲಿಲ್ಲ. |
ಒಂದು ದಿನ ವಿದ್ಯಾ ಸಿನಿಮಾಕ್ಕೆ ಹೋಗೋಣ ಎಂದು ಕರೆಯಲು ಬಂದಳು. ನಮ್ಮ ತಾಯಿಯ ಹತ್ತಿರ ಹೋದೆ. ಅವರು ಆಗ ತಾನೇ ಮಧ್ಯಾಹ್ನದ ಕೆಲಸವನ್ನೆಲ್ಲ ಮಾಡಿ ಅಡ್ಡಾಗಿದ್ದರು. 'ಅವ್ವಾ, ನಾ ಗೆಳತಿಯರ ಜೋಡಿ ಸಿನಿಮಾಕ್ಕೆ ಹೋಗ್ತೀನಿ' ಎಂದೆ. ಅವರು 'ಆಯಿತು ಹೋಗಿ ಬಾ' ಎಂದು ಟೊಂಕದಲ್ಲಿಯೇ ಇದ್ದ ಐದರ ಹಸಿರು ಕೋರಾ ನೋಟನ್ನು ಕೊಟ್ಟರು, ಚಿಲ್ಲರೆ ಬೇರೆ ನಾಣ್ಯ ಇರದ್ದರಿಂದ, ಅದನ್ನೇ ತೆಗೆದುಕೊಂಡು ಜಿಲ್ಲನೆ ಚಿಮ್ಮುತ್ತಾ ಜಿಗಿಯುತ್ತಾ ಹೊರಗೆ ಬಂದೆ. ಇಬ್ಬರೂ ಕೂಡಿ ಪಕ್ಕದಲ್ಲಿಯೇ ಇದ್ದ ಥಿಯೇಟರ್ ಗೆ ಹೋದೆವು. ಅಲ್ಲಿ ಆಗಲೇ ಅವಳ ಅಕ್ಕಂದಿರೂ, ಉಳಿದ ಗೆಳತಿಯರೂ ಬಂದಿದ್ದರು. |
ನಾನು ಕೈಯಲ್ಲಿ ಹಿಡಿದ ಐದರ ನೋಟನ್ನು ಅವಳಕ್ಕನ ಕೈಗೆ ಕೊಟ್ಟೆ ಒಮ್ಮೆಲೇ ಶಾಕ್ ಹೊಡೆದಂತೆ ಗಾಬರಿಯಾಗಿ ಅವಳು 'ಇಷ್ಟ ರೊಕ್ಕಾ ತಂದೀಯಲ್ಲಾ, ಯಾರು ಕೊಟ್ಟರು' ಎಂದು ಸ್ವಲ್ಪ ಜೋರಾಗಿಯೇ ಕೇಳಿದಳು. ಏಕೆಂದರೆ ಆಗ ಒಂದು ಟಿಕೇಟಿಗೆ ಎಂಬತ್ತು ಪೈಸೆ ಇದ್ದ ಕಾಲ. ನಾನು ಆಗ ಅಷ್ಟೇ ಸಮಾಧಾನ ಚಿತ್ತದಿಂದ, ಯಾವುದೇ ತಡವರಿಕೆ ಇಲ್ಲದೇ, 'ನಮ್ಮ ಮನ್ಯಾಗ ರೊಕ್ಕದ ಗಿಡಾ ಅದ, ಅದರಾಗ ಚಿಲ್ಲರ ನಾಣ್ಯನ ಬೆಳೆದಿರಲಿಲ್ಲ. ಒಂದೇ ಒಂದು ಐದರ ನೋಟಾಗಿತ್ತು. ಅದನ್ನ ಹರಕೊಂಡ ಬಂದೆ, ಅದಕ್ಕ ಅದು ಅಷ್ಟ ಹೊಸಾದದ' ಎಂದೆ. ಅಲ್ಲಿದ್ದವರೆಲ್ಲಾ 'ಹೋ' ಎಂದು ನಗತೊಡಗಿದರು. ನಾನೇನು ಸುಳ್ಳು ಹೇಳಬೇಕೆಂದುಕೊಂಡಿರಲಿಲ್ಲ. ಆದರೆ ಆ ವೇಳೆಗೆ ಏನು ತೋಚುತ್ತದೋ ಅದನ್ನು ಯಾವುದೇ ಅಪರಾಧಪ್ರಜ್ಞೆ ಇಲ್ಲದೇ ಹೇಳಿಬಿಡುತ್ತಿದ್ದೆ. |
ನಂತರ ಒಂದಿನ ವಿದ್ಯಾ ನಮ್ಮ ಮನೆಗೆ ಬಂದಳು. 'ನಿಮ್ಮ ಮನ್ಯಾಗಿನ ರೊಕ್ಕದ ಗಿಡಾ ಅದಲಾ ಅದನ್ನ ನೋಡಲಿಕ್ಕಂತ ಬಂದೀನಿ, ಈಗ ಸದ್ದೇ ತೋರಿಸು' ಅಂತ ಅಂದಾಗ ಹೌಹಾರುವ ಸರದಿ ನನ್ನದಾಯಿತು. ನನಗೇನೂ ತೋಚದೆ, 'ಆ ಗಿಡಾ ಮಾಳಿಗೆ ಮ್ಯಾಲ ಅದ' ಎಂದೆ. 'ಹಂಗಾರ ಅಲ್ಲೇ ಹೋಗೋಣ' ಎಂದ ಸರಸರನೆ ಮೆಟ್ಟಿಲು ಹತ್ತಿದಳು. ನಿರ್ವಾಹವಿಲ್ಲದೆ ಅವಳ ಹಿಂದೆಯೇ ನಡೆದೆ. ಮೇಲೆ ಹೋಗಿ ನೊಡಿದರೆ ಮಲ್ಲಿಗೆಯ ಬಳ್ಳಿಯ ವಿನಃ ಅಲ್ಲಿ ಯಾವುದೇ ಗಿಡಗಂಟಿ ಇರಲಿಲ್ಲ. ಎಲ್ಲೆಡೆ ಒಡ್ಯಾಡಿ ನೋಡಿದಳು, ಏನೂ ಕಾಣಿಸದಾಗ ನನ್ನೆಡೆಗೆ ತಿರುಗಿ ಕೆಕ್ಕರಿಸಿ ನೋಡತೊಡಗಿದಳು ಇಂಗು ತಿಂದ ಮಂಗನ ಸ್ಥಿತಿ ನನ್ನದಾಗಿತ್ತು. ಆದರೆ ಕೆಳಗೆ ಬಿದ್ದರೂ ಮಣ್ಣಾಗಲಿಲ್ಲ ಮೀಸೆ ಎನ್ನುವ ಜಟ್ಟಿಥರ 'ವಿದ್ಯಾ ಅದು ಈ ಎಲ್ಲಾ ಅಪದ್ದ ವೇಳ್ಯಾದಾಗ ಕಾಣಿಸ್ತದಂತ ತಿಳಿಕೊಂಡೀ ಏನ, ಅದು ಈಗ ಮಾಯ ಆಗಿರತದ, ನಮಗೆ ರೊಕ್ಕ ಬೇಕೆಂದಾಗ ಪ್ರತ್ಯಕ್ಷ ಆಗತದ, ನಾವು ನಮಗೆಷ್ಟು ರೊಕ್ಕಾ ಬೇಕೋ ಅಷ್ಟ ಹರಕೊಂಡ ಮ್ಯಾಲೆ ಮಾಯ ಆಗ್ತದ' ಎಂದೆ ಹಣೆಯ ಮೇಲಿನ ಬೆವರು ಹನಿ ಒರೆಸುತ್ತಾ, ಹಾಗೆಯೇ ನನ್ನ ಹೂರಣವೂ ಹೊರಬಿದ್ದಿತ್ತು. ಅವಳೂ ಸಣ್ಣಗೆ ನಗುತ್ತಾ ಮನೆಯ ಹಾದಿ ಹಿಡಿದಳು. ಮರುದಿನ ಅವರ ಮನೆಗೆ ಹೋದಾಗ ಅವರ ಮನೀ ಒಳಗಿನ ಮಂದಿ ಎಲ್ಲಾ ನನ್ನತ್ತ ನೋಡಿ ನಗುವವರೇ, ಭಾಳ ಬೆರಕಿ ಹುಡುಗಿ ಎಂದು ಚೇಷ್ಟೆ ಮಾಡತೊಡಗಿದರು. |
ಈಗಲೂ ಎರಡು ಮಕ್ಕಳ ತಾಯಾದ ಮೇಲೂ ಅವರು ಮನೆಗೆ ಎಂದು ಹೋದಾಗ ವಿದ್ಯಾಳ ಮನೆ ಕಡೆ ಹೋದೆ. ಅವರ ಮನೆಯವರೆಲ್ಲರೂ ಕುಶಲೋಪರಿ ಮಾತನಾಡಿದ ಮೇಲೆ ಅವರ ಮನೆಯಲ್ಲಿಯ ಹಿರಿಯರೊಬ್ಬರು "ಈಕೀನ ಅಲ್ಲೇನ ರೊಕ್ಕಾದ ಗಿಡಾ ಹುಟ್ಟಿಸಿದಾಕಿ" ಎನ್ನಬೇಕೆ? |
ಹಳೆಯದೆಲ್ಲ ಮತ್ತೆ ಮನಃಪಟಲದಲ್ಲಿ ಮೂಡಿ ಮರೆಯಾಯಿತು. ಹೀಗೆ ಬಾಲ್ಯದಲ್ಲಿಯ ಸೊಗಸು ಮುಗಿಯದ ಬುತ್ತಿಗಂಟು. ಅದರಲ್ಲಿಯ ಎಷ್ಟೋ ಸವಿತಿನಿಸುಗಳು. ಮತ್ತೊಮ್ಮೆ ಯಾವಾಗಾದರೂ ಹೇಳೇನು. ಅವನ್ನೆಲ್ಲ ಮೆಲುಕು ಹಾಕುತ್ತಾ ಇರುವಾಗ ಇನ್ನೂ ಬಾಲ್ಯವೇ ಇದ್ದರೆ ಎಷ್ಟು ಚೆನ್ನಲ್ಲವೇ ಅನಿಸುವುದು. |
ಕಾಂಗ್ರೆಸ್ನದ್ದು ಸ್ಮಶಾನ ಸಂಸ್ಕೃತಿ ಬಿಜೆಪಿಯದ್ದು ದೈವ ಸಂಸ್ಕೃತಿ | Udayavani – ಉದಯವಾಣಿ |
Friday, 29 May 2020 | UPDATED: 06:17 AM IST |
Team Udayavani, Apr 19, 2019, 4:35 PM IST |
ಗಂಗಾವತಿ: ಕಾಂಗ್ರೆಸ್ ಪಕ್ಷದ್ದು ಸ್ಮಶಾನ ಸಂಸ್ಕೃತಿ ಬಿಜೆಪಿಯದ್ದು, ದೈವ ಸಂಸ್ಕೃತಿಯಾಗಿದೆ ಎಂದು ಆನೆಗೊಂದಿ ರಾಜವಂಶದ ರಾಣಿ ಚಂದ್ರಕಾಂತ ದೇವಿ ಹೇಳಿದರು. |
ಅವರು ತಾಲೂಕಿನ ಆನೆಗೊಂದಿಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ 70 ವರ್ಷಗಳಿಂದ ಆಗಸ್ಟ್ 15, ಜನವರಿ 26ರಂದು ಕಾಂಗ್ರೆಸ್ನವರು ಇಂದಿರಾಗಾಂಧಿ, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ ಸಮಾದಿ ಗಳಿಗೆ ಹೋಗುತ್ತಾರೆ. ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಹೋಗುವುದಿಲ್ಲ. |
ಪ್ರಧಾನಮಂತ್ರಿ ದೇವರವನ್ನು ನಂಬಿದ್ದು ಅಧಿ ಕಾರಕ್ಕೆ ಬಂದ ತಕ್ಷಣ ಕಾಶಿ ವಿಶ್ವನಾಥ, ಗಂಗಾ ಆರತಿಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೈವ ಭಕ್ತಿ ಪ್ರಾಪ್ತಿ ಮಾಡಿಕೊಂಡಿದ್ದಾರೆ. 70 ವರ್ಷಗಳಲ್ಲಿ ಕಾಂಗ್ರೆಸ್ ಬಡತನ ನಿರ್ಮೂಲನೆ ಮಾಡುವ ಯೋಜನೆ ಅನುಷ್ಠಾನ ಮಾಡಿದರೂ |
ಇನ್ನೂ ಯಾಕೆ ಬಡತನ ನಿರ್ಮೂಲನೆಯಾಗಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆಸುವ ಮೂಲಕ ಕಾಂಗ್ರೆಸ್ ನಾಯಕರು ಶ್ರೀಮಂತರಾಗಿದ್ದಾರೆ. |
ಈಗಾಗಲೇ ಪ್ರಧಾನಿ ಮೋದಿ ಅವರು ವಿಶ್ವದ ಮಾನ್ಯತೆ ಪಡೆದಿದ್ದಾರೆ. ವಿದೇಶಾಂಗ ವ್ಯವಹಾರ ಉತ್ತಮವಾಗಿದ್ದರಿಂದ ರಷ್ಯಾದಂತಹ ದೇಶಗಳು ಬಹುಮಾನ ನೀಡುತ್ತಿವೆ. ಕಾದಂಬರಿಕಾರ ಎಲ್.ಎಲ್. ಭೈರಪ್ಪ ಹೇಳುವಂತೆ ಸತತವಾಗಿ ಮೋದಿಯವರು ಪ್ರಧಾನಿಯಾಗುತ್ತಿದ್ದರೆ ಭಾರತಕ್ಕೆ ವಿಶ್ವಗುರು ಸ್ಥಾನ ಖಂಡಿತ ಬರುತ್ತದೆ ಎಂದರು. |
ಸಂಸದ ಕರಡಿ ಸಂಗಣ್ಣ ಮಾತನಾಡಿ, ಐದು ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚು ಕಾರ್ಯ ಮಾಡಿದ್ದಾರೆ. ಜನಧನ್ ಖಾತೆ, ಸ್ವತ್ಛ ಭಾರತ, ಉಜ್ವಲಾ ಯೋಜನೆ ಸಣ್ಣ ಸಣ್ಣ ಯೋಜನೆಗಳಾದರೂ ಜನರಿಗೆ ಅತ್ಯಂತ ಉಪಯುಕ್ತವಾಗುವ ಯೋಜನೆಗಳಾಗಿವೆ. ಕಾಂಗ್ರೆಸ್ನವರು ಇವುಗಳನ್ನು ಗೇಲಿ ಮಾಡುವ ಮೂಲಕ ಜನರನ್ನು ಅವಮಾನಿಸುತ್ತಿದ್ದಾರೆ. |
ರೈತರು ಬೆಳೆದ ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆ ದೊರಕಿಸಲು ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಠಾನ ಮಾಡಿದರೂ ರಾಜ್ಯ ಸರಕಾರದ ಅಸಹಕಾರದಿಂದ ಬೆಳೆವಿಮೆ ರೈತರಿಗೆ ತಲುಪಿಲ್ಲ. ಮತ್ತೂಮ್ಮೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ತುಂಗಭದ್ರಾ ಡ್ಯಾಮ್ಗೆ ಕೃಷ್ಣಾ ನದಿ ನೀರನ್ನು ತರಲಾಗುತ್ತದೆ. ಜತೆಗೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದರು. |
ಶಾಸಕ ಪರಣ್ಣ ಮುನವಳ್ಳಿ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ತಿಪ್ಪೇರುದ್ರಸ್ವಾಮಿ, ಸಿಂಗನಾಳ ವಿರೂಪಾಕ್ಷಪ್ಪ, ಕೃಷ್ಣಾದೇವರಾಯ, ಹರಿಹರದೇವರಾಯ, ಎಚ್.ಸಿ. ಯಾದವ್, ಗೌರೀಶ ಬಾಗೋಡಿ, ಸಿದ್ದರಾಮಯ್ಯ, ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ದೇವಪ್ಪ ಕಾಮದೊಡ್ಡಿ, ರಾಜೇಶ್ವರಿ ಸುಚಿತ್ರಾ, ಸಿರಿಗೇರಿ ಸೇರಿ ಅನೇಕರಿದ್ದರು. |
ಸದಸ್ಯ:SINCHITA S,1510568,Sinchita s - ವಿಕಿಪೀಡಿಯ |
ಸದಸ್ಯ:SINCHITA S,1510568,Sinchita s |
ಸಿಂಚಿತ |
ಸಿಂಚು |
೩ ಕ್ರೈಸ್ಟ್ ಯೂನಿವರ್ಸಿಟಿ |
೪ ಮುಂದಿನ ಗುರಿ |
ನನ್ನ ಹೆಸರು ಸಿಂಚಿತ ಎಸ್. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತಿದ್ದೇನೆ. ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಓದಿ ಒಳ್ಳೆಯ ಅಂಕವನ್ನು ಪಡೆದು ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಬಂದೆ .ಅಲ್ಲಿ ನಾನು ವಿದ್ಯಾಭ್ಯಾಸದ ಮಹತ್ವವನ್ನು ಕಂಡುಕೊಂಡೆ.ನನಗೆ ಓದುವುದು ಬಹಳ ಇಷ್ಟ.ಆದುದರಿಂದ ಭವಿಷ್ಯದಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ. ನನ್ನ ಹವ್ಯಾಸಗಳು ಹಾಡುವುದು, ಕಥೆ ಮತ್ತು ಕಾದಂಬರಿ ಓದುವುದು.ನಾನು ಶಾಲೆಯಲ್ಲಿದ್ದಾಗ ಹಾಡುತ್ತಿದ್ದೆ.ಹಲವಾರು ಬಹುಮಾನಗಳನ್ನೂ ಗೆದ್ದಿದ್ದೇನೆ.ಆದರೆ ನಾನು ಕಾಲೇಜಿಗೆ ಬಂದ ಮೇಲೆ ಹಾಡುವುದನ್ನು ನಿಲ್ಲಿಸಿಬಿಟ್ಟೆ.ನನ್ನ ತಂದೆ ಮತ್ತು ತಾಯಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಅವರು ಅನೇಕ ವರ್ಷ್ಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.ಹೀಗಾಗಿ ನನ್ನ ಹುಟ್ಟೂರು ಬೆಂಗಳೂರು.ನನಗೆ ಒಬ್ಬ ಅಣ್ಣನಿದ್ದಾನೆ.ಅವನ ಹೆಸರು ಅಭಿಜಿತ್.ಅವುನು ನನಗಿಂತ ಐದು ವರ್ಷ ದೊಡ್ದವನು.ಅವನು ನನಗೆ ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಹೇಳಿಕೊಡುತ್ತಾನೆ.ನನ್ನ ಅಣ್ಣನೆಂದರೆ ನನಗೆ ಬಹಳ ಇಷ್ಟ.ನಮ್ಮಿಬ್ಬರಿಗೂ ನಾಯಿ ಸಾಕುವುದು ಬಹಳ ಇಷ್ಟ.ಆದರೆ ನಮ್ಮ ತಾಯಿಗೆ ನಾಯಿ ಸಾಕುವುದು ಇಷ್ಟವಿಲ್ಲ.ನಮ್ಮದು ಚಿಕ್ಕ ಕುಟುಂಬ.ನಮ್ಮ ಕುಟುಂಬದವರೆಲ್ಲರಿಗೂ ಯಾತ್ರಾಸ್ಥಳಗಳಿಗೆ ಭೇಟಿ ನೀಡುವುದು ತುಂಬ ಸಂತೋಷದ ವಿಷಯ. ಹೀಗಾಗಿ ನಾವುಗಳು ಈ ಬೇಸಿಗೆಯ ರಜದಲ್ಲಿ ತಮಿಳುನಾಡಿನ ಮಧುರೈ,ಸಮಯಪುರಂ, ತಂಜಾವುರ್, ಕುಂಭಕೋಣಂ, ಮತ್ತು ಚಿದಂಬರಂಗೆ ಆರು ದಿನಗಳ ಕಾಲ ಪ್ರವಾಸ ಹೋಗಿದ್ದೆವು. ಎಲ್ಲ ಪುಣ್ಯಕ್ಷೇತ್ರದ ಭಾವಚಿತ್ರಗಳನ್ನು ಸೊಗಸಾದ ಕ್ಯಾಮರಾದಲ್ಲಿ ಸೆರೆ ಹಿಡಿದು ನಾನು ಸಂಗ್ರಹ ಮಾಡಿದ್ದೇನೆ. |
ನನಗೆ ಕಾದಂಬರಿಗಳನ್ನು ಓದುವುದು ಬಹಳ ಇಷ್ಟವೆಂದು ಮೊದಲೇ ಹೇಳಿದ್ದೆನೆ. ಈಗ ನಾನು ಅವುಗಳ ಹೆಸರುಗಳನ್ನು ಹೇಳಲು ಬಯಸುತ್ತೇನೆ. ಅವುಗಳೆಂದರೆ ಡಾ ವಿಂಸಿ ಕೋಡ್, ಪೆರಿ ಮೆಸನ್ ಕಥೆಗಳು,ಇಂಟರ್ ಪ್ರಿಟೇಷನ್ ಆಫ಼್ ಡ್ರೀಮ್ಸ್ ಮುಂತಾದವು.ನನಗೆ ಹಿಂದಿ ಚಲನಚಿತ್ರಗಳು ಮತ್ತು ಧಾರವಾಹಿಗಳನ್ನು ನೊಡುವುದೆಂದರೆ ಪಂಚಪ್ರಾಣ. ಆದರೆ ನಮ್ಮ ತಂದೆಯವರು ಅವುಗಳನ್ನು ನೋಡುತ್ತಿರುವ ಸಮಯದಲ್ಲಿ "ಓದು ಓದು" ಎಂದು ಕೂಗುತ್ತಿರುತ್ತಾರೆ.ಆದರೂ, ನಾನು ಸಂಪೂರ್ಣ ನೋಡಿದ ಮೇಲೆಯೇ ಓದಲು ಹೂಗುತ್ತೇನೆ.ನಮ್ಮ ಬಡಾವಣೆಯಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವಿದೆ. ಅಲ್ಲಿ ನಾನು ಪತ್ರಿಕೆಗಳನ್ನು ಓದುತ್ತೇನೆ. ಅವುಗಳೆಂದರೆ ಸುಧ,ತರಂಗ,ವಿಸ್ಡಂ,ದಿ ಹಿಂದು, ಮೊದಲಾದವುಗಳು. ಗ್ರಂಥಾಲಯವನ್ನು ಪ್ರಾರಂಭ ಮಾಡಲು ಹೆಸರಾಂತ ಕವಿಗಳಾದ ವೆಂಕಟೇಶಮೂರ್ತಿ ಅವರು ಬಂದಿದ್ದರು.ನಮ್ಮ ಕ್ರೈಸ್ಟ್ ಯೂನಿವರ್ಸಿಟಿಯಲ್ಲೂ ದೊಡ್ದ ಗ್ರಂಥಾಲಯವಿದೆ.ನಾನು ಅದರ ಪ್ರಯೋಜನವನ್ನು ಪಡೆದುಕೊಂಡಿದ್ದೆನೆ. |
ಕ್ರೈಸ್ಟ್ ಯೂನಿವರ್ಸಿಟಿ[ಬದಲಾಯಿಸಿ] |
ನನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಮಾಡಿದೆ. ನಂತರ ಪಿ.ಯು.ಸಿಯನ್ನೂ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲೆ ಮಾಡಿದೆ.ಈಗ ನಾನು ಬಿ.ಕಾಂ ಅನ್ನೂ ಸಹ ಕ್ರೈಸ್ಟ್ ಕಾಲೇಜಿನಲ್ಲಿಯೇ ಮಾಡುತಿದ್ದೇನೆ. ನನ್ನ ಮುಂದಿನ ಓದನ್ನೂ ಇಲ್ಲಿಯೇ ಮಾಡಲು ಬಯಸುತ್ತೇನೆ.ಇಲ್ಲಿ ಓದಬೇಕು ಎನ್ನುವುದು ನನ್ನ ಕನಸು. |
ನಾನು ಬಿ.ಕಾಂ ಪದವಿ ಮುಗಿಸಿದ ಮೇಲೆ ಎಂ.ಬಿ.ಎ ಮಾಡಲು ಬಯಸಿದ್ದೇನೆ.ಎಂ.ಬಿ.ಎ ಮುಗಿಸಿದ ಮೇಲೆ ಕೆಲಸಕ್ಕೆ ಹೋಗಲು ಬಯಸುತ್ತೇನೆ.ನನಗೆ ವಿದೇಶಗಳಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ. ಆದ್ದರಿಂದ ನಾನು ಬೆಂಗಳೂರು ಅಥವಾ ಮೈಸೂರಿನಲ್ಲಿ ಮಾತ್ರ ಕೆಲಸ ಮಾಡಲು ಬಯಸುತ್ತೇನೆ.ಏಕೆಂದರೆ ನನ್ನ ಎಲ್ಲಾ ಸಂಬಂಧಿಕರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಿಟ್ಟು ನಾನು ಹೊರಗೆ ಹೋಗಲು ಬಯಸುವುದಿಲ್ಲ.ನಾವು ಸಂಬಂಧಿಕರೆಲ್ಲರೂ ತಿಂಗಳಿಗೊಮ್ಮೆ ಪಾರ್ಟಿ ಮಾಡುತ್ತೇವೆ. ಇದರಲ್ಲಿ ಭಾಗವಹಿಸುವುದು ನನಗೆ ಬಹಳ ಖುಷಿಯ ವಿಷಯ.ಕನ್ನಡ ವಿಕಿಪೇಡಿಯ ಯೋಜನೆ ನನಗೆ ಬಹಳ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ನಾನು ಕನ್ನಡ ವಿಕಿಪೇಡಿಯಕ್ಕೆ ಮಹತ್ವದ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. |
"https://kn.wikipedia.org/w/index.php?title=ಸದಸ್ಯ:SINCHITA_S,1510568,Sinchita_s&oldid=653843" ಇಂದ ಪಡೆಯಲ್ಪಟ್ಟಿದೆ |
ರಾಮನ ವಿಶೇಷ ವಿಗ್ರಹವನ್ನು ಹೊಂದಿರೋ ಭದ್ರಾಚಲಂನ ಶ್ರೀಕೋದಂಡರಾಮನ 10 ವಿಷಯಗಳು ತಿಳ್ಕೊಂಡ್ಮೇಲೆ ದೇವರ ಮೇಲಿನ ಭಕ್ತಿ ಇನ್ನಷ್ಟು ಜಾಸ್ತಿ ಆಗುತ್ತೆ – ಅರಳಿ ಕಟ್ಟೆ |
ರಾಮನ ವಿಶೇಷ ವಿಗ್ರಹವನ್ನು ಹೊಂದಿರೋ ಭದ್ರಾಚಲಂನ ಶ್ರೀಕೋದಂಡರಾಮನ 10 ವಿಷಯಗಳು ತಿಳ್ಕೊಂಡ್ಮೇಲೆ ದೇವರ ಮೇಲಿನ ಭಕ್ತಿ ಇನ್ನಷ್ಟು ಜಾಸ್ತಿ ಆಗುತ್ತೆ |
ಕೋದಂಡರಾಮ, ಭದ್ರಾಚಲ ರಾಮ, ಶ್ರೀರಾಮ ,ಅವತಾರ ಪುರುಷ ,ಮಹಾಮಹಿಮ ಹೀಗೆ ಭಕ್ತರಿಂದ ವಿವಿಧ ರೀತಿಯ ನಾಮಾವಳಿಗಳಿಂದ ಕರೆಯಲ್ಪಡುವ ಶ್ರೀರಾಮನನ್ನು ಯಾರು ತಾನೇ ಇಷ್ಟಪಡುವುದಿಲ್ಲ ಇಂತಹ ಮಹಾಮಹಿಮರನ್ನು ಎಷ್ಟು ಆಡಿ ಹೊಗಳಿದರೂ ಸಾಲದು ವಿಷ್ಣುವಿನ ಅವತಾರವಾಗಿ ಜನ್ಮ ತಾಳಿ ಈ ಭೂಮಿಯ ಮೇಲೆ ಮನುಜನಾಗಿ ಬದುಕಿ ಸದಾ ಸನ್ಮಾರ್ಗದಲ್ಲಿ ನಡೆದ ಶ್ರೀರಾಮನನ್ನು ಭಕ್ತರು ಕೊಂಡಾಡುತ್ತಾರೆ ಹೀಗೆ ಉತ್ತಮವಾದ ಆದರ್ಶಗಳು ಅಭಿಪ್ರಾಯಗಳು ಇರುವ ಸ್ಥಳವನ್ನು ರಾಮರಾಜ್ಯ ಎಂದೇ ಕರೆಯುವುದನ್ನು ನಾವು ಕಾಣುತ್ತೇವೆ . |
ಇಂದು ನಾವು ಪ್ರಪಂಚದಲ್ಲಿಯೇ ಕೆಲವೇ ರಾಮ ಮಂದಿರಗಳಲ್ಲಿ ಅತ್ಯಂತ ಜನಪ್ರಿಯಗೊಂಡಿರುವ ಭದ್ರಾಚಲ ರಾಮನ ದೇವಾಲಯದ ಕೆಲವು ವಿಶೇಷತೆಗಳ ಬಗ್ಗೆ ತಿಳಿಯೋಣ |
1. ಶ್ರೀರಾಮ ನವಮಿಯ ದಿನ ಭದ್ರಾಚಲ ದೇವಾಲಯದಲ್ಲಿ ಶ್ರೀರಾಮ ಹಾಗೂ ಸೀತೆಯ ಮೇಲೆ ಹಾಕುವ ಅಕ್ಷತೆಯನ್ನು ಕೈಗಳಿಂದಲೇ ತಯಾರು ಮಾಡುತ್ತಾರೆ ನೆಲ್ಲನ್ನು ತಂದು ಸಿಪ್ಪೆಯನ್ನು ಮೆಷಿನ್ ಮೂಲಕ ಬೇರ್ಪಡಿಸುವುದಿಲ್ಲ, ಒರಳಿನಲ್ಲಿ ಹಾಕಿ ಒನಕೆಯ ಮೂಲಕ ಸಿಪ್ಪೆಯನ್ನು ತೆಗೆಯುವುದಿಲ್ಲ ಬದಲಾಗಿ ಪ್ರತಿಯೊಂದು ಅಕ್ಕಿಯ ಕಾಳನ್ನು ಕೈಗೆ ತೆಗೆದುಕೊಂಡು ಸಿಪ್ಪೆಯನ್ನು ಕೈಯಿಂದ ಬೇರ್ಪಡಿಸುತ್ತಾರೆ . |
2. ಶ್ರೀರಾಮ ಹಾಗೂ ಸೀತೆಯ ಕಲ್ಯಾಣದಲ್ಲಿ ಬಳಸುವ ಮಾಂಗಲ್ಯವನ್ನು ಹದಿನಾರನೇ ಶತಮಾನದಲ್ಲಿ ಮಹಾ ಭಕ್ತ ರಾಮದಾಸ ಮಾಡಿಸಿಕೊಟ್ಟಿದ್ದರಂತೆ ಇಂದಿಗೂ ಸಹ ಅದೇ ಮಾಂಗಲ್ಯವನ್ನು ಶ್ರೀರಾಮ ಕಲ್ಯಾಣದಲ್ಲಿ ಬಳಸಲಾಗುತ್ತದೆ. |
3. ಶ್ರೀರಾಮನ ಮುತ್ತಿನ ಅಕ್ಷತೆ ವಿಧಿ ವಿಧಾನವು ಬಹಳ ಹಿಂದಿನಿಂದಲೇ ಜಾರಿಯಲ್ಲಿತ್ತು ಭಕ್ತ ರಾಮದಾಸ ದಯೆಯಿಂದ ಆಗ ರಾಜನಾಗಿದ್ದ ತಾನಶನಿಗೆ ಶ್ರೀರಾಮನು ಕನಸಿನಲ್ಲಿ ಕಾಣಿಸಿಕೊಂಡನಂತೆ ಇದರಿಂದ ಬಹಳ ಸಂತುಷ್ಟನಾದ ರಾಜ ಮಾರನೆಯ ದಿನ ದೇವರ ಅಕ್ಷತೆ ಗೆಂದು ಮುತ್ತಿನ ಮಣಿಗಳನ್ನು ಕೊಟ್ಟನಂತೆ ಇದಾದ ನಂತರ ಶಾಸನ ಒಂದನ್ನು ಬರೆದಿದ್ದನಂತೆ ಇದರ ಪ್ರಕಾರ ರಾಜ್ಯದ ಒಡೆಯ ಯಾರು ಇರುತ್ತಾನೋ ಅವನು ತಲೆಯ ಮೇಲೆ ಹೊತ್ತುಕೊಂಡು ಬಂದು ಮುತ್ತಿನ ಮಣಿಗಳನ್ನು ಅಕ್ಷತೆಗಾಗಿ ನೀಡಬೇಕು ಎಂದು . |
4 . ಯಾವುದೇ ದೇವಾಲಯದಲ್ಲದರೂ ಸರ್ಕಾರ ಅಥವಾ ಜನರು ದೇವಾಲಯದ ಆಭರಣಗಳಿಗಾಗಿ ಹಣವನ್ನು ಅಥವಾ ದಾನವನ್ನು ನೀಡುತ್ತಾರೆ ಆದರೆ ಭದ್ರಾಚಲದಲ್ಲಿ ಮಾತ್ರ ಶ್ರೀರಾಮನೇ ಆತನ ಆಭರಣಗಳಿಗೆ ಹಣವನ್ನು ನೀಡಿದ್ದಾನೆ ಎಂಬ ಪ್ರತೀತಿ ಇದೆ ಇದಕ್ಕೆ ಇಂಬು ಕೊಡುವಂತೆ ಭಕ್ತ ರಾಮದಾಸ ನನ್ನು ದೇವರಿಗೆ ಆಭರಣ ಮಾಡಿಸಲು ಹಣ ಕದ್ದಿದ್ದ ಎಂಬ ಆರೋಪದ ಮೇಲೆ ಸೆರೆಮನೆಯಲ್ಲಿ ಇರಿಸುತ್ತಾರೆ ಇದಾದ ನಂತರ ಆಗಿನ ಕಾಲದ ಸುಮಾರು ಆರುವರೆ ಲಕ್ಷದಷ್ಟು ಹಣವನ್ನು ನೀಡಿ ಶ್ರೀರಾಮನು ಆತನನ್ನು ಬಿಡಿಸಿಕೊಂಡು ಬಂದನಂತೆ ಆ ಕಾಲದ ನಾಣ್ಯಗಳನ್ನು ನಾವು ಈಗಲೂ ದೇವಾಲಯದ ಮ್ಯೂಸಿಯಂನಲ್ಲಿ ನೋಡಬಹುದು. |
5 . ದೇವಾಲಯದ ಗೋಪುರದ ಮೇಲೆ ಇರುವ ಶಿಖರವನ್ನು ಏಕಶಿಲೆಯಿಂದ ಕೆತ್ತಲಾಗಿದೆಯಂತೆ ಇದರ ತೂಕ ಸುಮಾರು ಮೂವತ್ತು ಎರಡು ಟನ್ ಗಳಷ್ಟು ಆ ಕಾಲದಲ್ಲಿ ಅಷ್ಟು ತೂಕದ ಕಲ್ಲನ್ನು ಅಷ್ಟು ಮೇಲೆ ಹೇಗೆ ತೆಗೆದುಕೊಂಡು ಹೋದರು ಎಂಬುದೇ ಆಶ್ಚರ್ಯಕರ ಸಂಗತಿ. |
6. ದೇವಾಲಯದ ಶಿಖರದ ಮೇಲಿರುವ ಶ್ರೀಚಕ್ರವನ್ನು ಯಾರು ಕೆತ್ತಲಿಲ್ಲವೇ ಗೋದಾವರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಭಕ್ತ ರಾಮದಾಸುವಿನ ಕೈಗೆ ಈ ಚಕ್ರ ನೀರಿನಲ್ಲಿ ಹರಿದು ಬರುವಾಗ ಸೇರಿದಂತೆ ಆಗ ಆತ ಶ್ರೀರಾಮನೇ ಇದನ್ನು ಪ್ರಸಾದಿಸಿದ ಎಂದು ಭಾವಿಸಿ ದೇವಾಲಯದ ಮೇಲೆ ಪ್ರತಿಷ್ಠಾಪನೆ ಮಾಡಿದನಂತೆ. |
7. ರಾಮದಾಸನನ್ನು ಬಂಧಿಸಿ ಇಟ್ಟಿದ್ದ ಗೋಲ್ಕೊಂಡದ ಕೋಟೆಯಲ್ಲಿ ಇಂದಿಗೂ ಸಹ ಶ್ರೀರಾಮ ಸೀತೆ ಹಾಗೂ ಆಂಜನೇಯನ ಕೆತ್ತನೆಗಳನ್ನು ನಾವು ಕಾಣಬಹುದು. |
8. ಭದ್ರಾಚಲ ರಾಮನ ಈಗಿನ ಗುಡಿ ಕಟ್ಟುವುದಕ್ಕೆ ಮುಂಚೆ ಒಂದು ಸಣ್ಣ ಗುಡಿಯಲ್ಲಿ ರಾಮನ ಹಾಗೂ ಸೀತೆಯ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಿದ್ದರಂತೆ ಅಲ್ಲಿನ ಬುಡಕಟ್ಟು ಜನಗಳು ಇದಾದ ನಂತರ ಭಕ್ತ ರಾಮದಾಸು ದೇವರಿಗಾಗಿ ಒಂದು ದೊಡ್ಡ ಆಲಯವನ್ನು ನಿರ್ಮಾಣ ಮಾಡಿದ್ದಾನೆ ಇದಕ್ಕೂ ಒಂದು ಸಾವಿರ ವರ್ಷಗಳ ಮುಂಚೆ ಮಹಾಮಹಿಮ ಶಂಕರಾಚಾರ್ಯರು ಈ ಸ್ಥಳಕ್ಕೆ ಭೇಟಿ ನೀಡಿದ್ದರಂತೆ ಶ್ರೀರಾಮ ದರ್ಶನ ಪಡೆದ ಇವರು ವೈಕುಂಠಕ್ಕೆ ಹೋದಷ್ಟೇ ಸಂತೋಷವಾಯಿತು ಎಂದು ಶ್ರೀರಾಮನಿಗೆ ವೈಕುಂಠ ರಾಮ ಎಂಬ ಹೆಸರನ್ನು ನೀಡಿ ಕರೆದರಂತೆ ಆಗಿನಿಂದ ವೈಕುಂಠ ರಾಮ ಎಂಬ ಹೆಸರು ಪ್ರಖ್ಯಾತಿ ಹೊಂದಿತ್ತು . |
9. ಈಗ ಭದ್ರಾಚಲ ದೇವಾಲಯ ಇರುವ ಸ್ಥಳದಲ್ಲಿ ಹಿಂದೊಮ್ಮೆ ಭದ್ರಾ ಎಂಬ ಖುಷಿ ತಪಸ್ಸನ್ನು ಕೈಗೊಂಡಿದ್ದ ನಂತೆ ಆತ ತಪಸ್ಸು ಮಾಡಿದ ಬಂಡೆ ಕಲ್ಲುಗಳನ್ನು ನಾವು ಈಗಲೂ ಸಹ ನೋಡಬಹುದು ಇದಕ್ಕೆ ಭದ್ರ ಕೊಂಡ ಎಂದು ಕರೆಯುತ್ತಾರೆ . |
10.ಶ್ರೀ ರಾಮ ಲಕ್ಷ್ಮಣರು ಸೀತೆ ಸಮೇತವಾಗಿ ಅರಣ್ಯ ವಾಸ ಮಾಡುವಾಗ ಇಲ್ಲಿನ ಕಾಡಿನ ಗುಡಿಸಲೊಂದರಲ್ಲಿ ವಾಸವಿದ್ದರೆ ಆ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಣ ಮಾಡುತ್ತಾನೆ ಆಗ ಸೀತೆಯನ್ನು ಹುಡುಕಿ ಹೊರಟ ರಾಮನಿಗೆ , ದಾರಿಯಲ್ಲಿ ಸಿಕ್ಕ ಭದ್ರಾ ಋಷಿಯು ಒಂದು ವರವನ್ನು ನೀಡುವಂತೆ ಬೇಡಿಕೊಳ್ಳುತ್ತಾನೆ ಅದರ ಪ್ರಕಾರ ತಾನು ನೆಲೆಸಿರುವ ಈ ಬೆಟ್ಟದಲ್ಲಿ ಶ್ರೀರಾಮನು ಬಂದು ಇರಬೇಕು ಎಂದು ಕೇಳಿಕೊಳ್ಳುತ್ತಾನೆ ಆದರೆ ಈಗ ನಾನು ಸೀತೆಯನ್ನು ಹುಡುಕುತ್ತಿರುವುದಾಗಿ ಆ ನಂತರ ಬಂದು ಇಲ್ಲಿ ನೆಲೆಸುತ್ತೇನೆ ಎಂದು ಹೊರಟು ಹೋಗುತ್ತಾನೆ ರಾಮ ಇದಾದ ಬಳಿಕ ಸೀತೆ ಸಿಕ್ಕಳು ಆ ನಂತರ ವೈಕುಂಠಕ್ಕೆ ತನ್ನ ಹೊಸ ಅವತಾರಕ್ಕೆ ಹೊರಟು ಹೋಗುತ್ತಾನಂತೆ ರಾಮ ಆಗ ಘೋರ ತಪಸ್ಸು ಮಾಡಿದ ಭಧ್ರ ಮತ್ತೆ ರಾಮನನ್ನು ಓಲಿಸಿಕೊಳ್ಳುತ್ತಾನೆ ಈ ತರಾತುರಿಯಲ್ಲಿ ರಾಮನು ತನ್ನ ಬಿಲ್ಲು ಬಾಣದ ಜೊತೆಗೆ ಶಂಖ ಚಕ್ರವನ್ನು ಸಹ ತಂಡು ಬಿಡುತ್ತಾನೆ ಹಾಗೆಯೇ ಲಕ್ಷ್ಮಣನು ತನ್ನ ಎಡಭಾಗದಲ್ಲಿ ಬಂದು ಇಲ್ಲಿ ನೆಲೆಸುತ್ತಾನೆ ಎಂಬ ಪ್ರತೀತಿ ಸಹ ಇದೇ. |
ದೇವರಮನೆಯಲ್ಲಿ ಯಾವತ್ತು ಈ ತಪ್ಪನ್ನು ಮಾಡ್ಬೇಡಿ ಈ ತಪ್ಪನ್ನು ಮಾಡ್ತಾಯಿದ್ರೆ ಮೊದ್ಲು ನಿಲ್ಲಿಸಿಬಿಡಿ ಇಲ್ಲ ಅಂದ್ರೆ ದರಿದ್ರ ಮನೆಯಲ್ಲಿ ತಾಂಡವ ಆಡುತ್ತೆ .. |
ಮಾರ್ಚ್ 27ನೇ ತಾರೀಖು ಕಾಮದ ಏಕಾದಶಿ ಆ ದಿನ ಈ 7 ಕೆಲಸಗಳನ್ನು ತಪ್ಪದೆ ಮಾಡಿ ಅಂದುಕೊಂಡ ಕೆಲಸಗಳು ,ಆಸೆಗಳು ನೆರವೇರುತ್ತವೆ |
ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಮರ | Udayavani – ಉದಯವಾಣಿ |
Tuesday, 26 Jan 2021 | UPDATED: 04:22 AM IST |
Team Udayavani, Nov 28, 2020, 10:03 AM IST |
ಶ್ರೀನಗರ/ಜಮ್ಮು: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದೆ. |
2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ. |
12,153 ಪಂಚಾಯತ್ ಸೀಟುಗಳಿಗೆ ಉಪ ಚುನಾವಣೆಯೂ ನಡೆಯಲಿದೆ. ಈ ಪೈಕಿ ಜಮ್ಮು ವಿಭಾಗದಲ್ಲಿ 339, ಕಾಶ್ಮೀರ ವಿಭಾಗದಲ್ಲಿ 11, 814 ಸೀಟುಗಳಿವೆ. ಒಟ್ಟು 1,475 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. |
ಬಿಜೆಪಿ, ಮಾಜಿ ಸಚಿವ ಅಲ್ತಾಫ್ ಬುಖಾರಿ ಅವರ ಅಪ್ನಿ ಪಾರ್ಟಿ ಮೈತ್ರಿಕೂಟ, ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡೆಕ್ಲರೇಷನ್ (ಪಿಎಜಿಡಿ) ನಡುವೆ ತ್ರಿಕೋನ ಸ್ಪರ್ಧೆ ಇದೆ. ಗುಪ್ಕಾರ್ನಲ್ಲಿ ಪಿಡಿಪಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಜತೆಗೂಡಿವೆ. |
ಇದನ್ನೂ ಓದಿ:ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಗೆ ರಾಜ್ಯಸಭಾ ಟಿಕೆಟ್ |
ಮೊದಲ ಹಂತವಾಗಿರುವ ನ.28ರಂದು 280 ಡಿಡಿಸಿಗಳ ಪೈಕಿ 48ಕ್ಕೆ ಚುನಾವಣೆ ನಡೆಯಲಿದೆ. ಈ ಪೈಕಿ 25 ಕಾಶ್ಮೀರ ಮತ್ತು 18 ಜಮ್ಮು ವಲಯದಲ್ಲಿವೆ. ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಚುನಾವಣ ಆಯುಕ್ತ ಕೆ.ಕೆ.ಶರ್ಮಾ ಹೇಳಿದ್ದಾರೆ. |
ಇಬ್ಬರು ಹುತಾತ್ಮ: ಮೊದಲ ಹಂತದ ಡಿಡಿಸಿ ಚುನಾವಣೆ ನಡೆಯಲಿರುವಂತೆಯೇ, ರಜೌರಿಯಲ್ಲಿ ಪಾಕಿಸ್ಥಾನದ ಸೇನಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಹೀಗಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೆ ಇಬ್ಬರಿಗೆ ಗಾಯಗಳಾಗಿವೆ. ಗುರುವಾರ ಇಬ್ಬರು ಯೋಧರು ಮತ್ತು ಒಬ್ಬ ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಪಾಕ್ ಯೋಧರ ಗುಂಡಿಗೆ ಬಲಿಯಾಗಿದ್ದರು. |
ವೃದ್ಧನ ತಲೆಯ ಮೇಲೆ ಬೆಳೆದ ಕೊಂಬು – Public TV |
ಭೋಪಾಲ್: ವೃದ್ಧರೊಬ್ಬರ ತಲೆಯ ಮೇಲೆ ಕೊಂಬು ಬೆಳೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. |
ಸಾಗರ್ ಜಿಲ್ಲೆಯ ರಹ್ಲಿ ಗ್ರಾಮದ ನಿವಾಸಿ ಶ್ಯಾಮ್ಲಾಲ್ ಯಾದವ್ ಅವರ ತಲೆಯ ಮೇಲೆ ಕೊಂಬು ಬೆಳೆದಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಅದನ್ನು ತೆಗೆದುಹಾಕಿದ್ದಾರೆ. 74 ವರ್ಷದ ಶ್ಯಾಮ್ಲಾಲ್ ಅವರು ಸುಮಾರು ದಿನಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇತ್ತೀಚೆಗಷ್ಟೇ ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಿದ್ದರು ಎಂದು ವರದಿಯಾಗಿದೆ. |
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ಯಾಮ್ಲಾಲ್ ಅವರು, ಈ ಹಿಂದೆ ತಲೆಯ ಮೇಲೆ ಚಿಕ್ಕ ಗಾಯವಾಗಿತ್ತು. ನಂತರದ ದಿನಗಳಲ್ಲಿ ಅದು ಕೊಂಬಿನ ರೂಪದಲ್ಲಿ ಬೆಳೆಯಲು ಆರಂಭಿಸಿತ್ತು. ಆಗ ನಾನೇ ಅದನ್ನು ಕತ್ತರಿಸಿ ಹಾಕಿಕೊಳ್ಳುತ್ತಿದ್ದೆ. ಯಾವಾಗ ಗಾಯದ ಕೊಂಬಿನ ಪ್ರಮಾಣ ಹೆಚ್ಚಾಯಿತೋ ಆಗ ವೈದ್ಯರನ್ನು ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ. |
ಶ್ಯಾಮ್ಲಾಲ್ ಅವರಿಗೆ ಕಾಣಿಸಿಕೊಂಡ ವಿಚಿತ್ರ ಕಾಯಿಲೆಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಪ್ರಶ್ನೆ ಪ್ರಾರಂಭದಲ್ಲಿ ವೈದ್ಯರಿಗೆ ಕಾಡಿತ್ತಂತೆ. ಅಂತಿಮವಾಗಿ ಪರಿಹಾರ ಕೈಗೊಂಡ ವೈದ್ಯರು ಶ್ಯಾಮ್ಲಾಲ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕೊಂಬನ್ನು ತೆಗೆದಿದ್ದಾರೆ. |
ಶ್ಯಾಮ್ಲಾಲ್ ಅವರು ಸೆಬಾಸಿಯನ್ ಗ್ರಂಥಿಗೆ ಸಂಬಂಧಪಟ್ಟ ಹಾರ್ನ್ ಕಂಡಿಷನ್ನಿಂದ ಬಳುತ್ತಿದ್ದಾರೆ. ಈ ಸಮಸ್ಯೆ ಇದ್ದವರಿಗೆ ಸೂರ್ಯನ ಬಿಸಿಲು ನೇರವಾಗಿ ತಗಲುವ ಚರ್ಮದ ಭಾಗದಲ್ಲಿ ಹೀಗೆ ಕೊಂಬುಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಈ ಸೆಬಾಸಿಯಸ್ ಹಾರ್ನ್ ಕಾಯಿಲೆಯನ್ನು ಡೆವಿಲ್ ಹಾರ್ನ್ ಅಂತ ಕರೆಯಲಾಗುತ್ತದೆ. ಶ್ಯಾಮ್ಲಾಲ್ ಅವರ ತೆಲೆಯಲ್ಲಿ ಕಾಣಿಸಿಕೊಂಡಿದ್ದ ಡೆವಿಲ್ ಹಾರ್ನ್ ಬೇರು ಅಷ್ಟಾಗಿ ಆಳಕ್ಕೆ ಹೋಗಿರಲಿಲ್ಲ ಎಂದು ಡಾ. ವಿಶಾಲ್ ಗಜ್ಭಿಯಲ್ ವೈದ್ಯರು ತಿಳಿಸಿದ್ದಾರೆ. |
ಬಾಂಗ್ಲಾದೇಶದ ಹಳ್ಳಿಯೊಂದರ ಅಬುಲ್ ಬಜಂದರ್ ಕಳೆದ ಎರಡು ದಶಕಗಳಿಂದ ಇಂತಹದ್ದೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೈ ಹಾಗೂ ಕಾಲುಗಳ ಮೇಲೆ ಮರದ ತೊಗಟೆ ಬೆಳೆಯುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಂಗ್ಲಾದೇಶದ ಯುವಕ, ಟ್ರೀ ಮ್ಯಾನ್ ಕಳೆದ ವರ್ಷ ಮತ್ತೆ ಆಸ್ಪತ್ರೆ ಸೇರಿದ್ದರು. ಅಬುಲ್ ಬಜಂದರ್ Epidermodysplasia Verruciformis ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ. ಇದರಿಂದಾಗಿ ಅವರ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಬೆಳೆಯುತ್ತಿದೆ. |
ಇದೊಂದು ವಿರಳ ಕೇಸ್ ಆಗಿದ್ದು, 2017ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ ಅದಕ್ಕೆ ಪೂರಕ ಚಿಕಿತ್ಸೆ ಮುಂದುವರಿಸಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪ್ರಗತಿ ನಡೆಸಿದ್ದೆವು. ಆದರೆ ಯುವಕ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಒಪ್ಪದೇ ತಮ್ಮ ಗ್ರಾಮಕ್ಕೆ ವಾಪಾಸ್ ಹೋಗಿಬಿಟ್ಟ. ಇದಾದ ಬಳಿಕ ಆತನಿಗೆ ತಿಳಿಸಿ ಆಸ್ಪತ್ರೆಗೆ ಬರುವಂತೆ ನಾವು ಕೇಳಿಕೊಂಡರೂ ಬಂದಿರಲಿಲ್ಲ ಎಂದು ಢಾಕಾ ಮೆಡಿಕ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಿರ್ದೇಶದಕ ಡಾ.ಸಮಂತ್ ಲಾಲ್ ಸೇನ್ ತಿಳಿಸಿದ್ದರು. |
ಈ ಕಾಯಿಲೆ ವಿಎಚ್ಪಿ ಇನ್ಫೆಕ್ಷನ್ ನಿಂದ ಬರುತ್ತದೆ. ಆದರೆ ಇದು ದೊಡ್ಡ ಪ್ರಮಾಣದಲ್ಲಿ ಹರಡುವುದು ವಿರಳ. ಇಂತಕ ಕಾಯಿಲೆಯಿಂದ ಬಳಲುತ್ತಿದ್ದ ಬಜಂದರ್ ಗೆ ಸ್ವಂತ ಕೈಗಳಿಂದ ಊಟ, ಬ್ರಶ್, ಸ್ನಾನ ಸೇರಿದಂತೆ ನಿತ್ಯ ಕೆಲಸಗಳನ್ನು ಮಾಡಲು ಬರುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ, ತೊಗಟೆಯನ್ನು ತೆಗೆಯಲಾಗಿತ್ತು. ಚಿಕಿತ್ಸೆಯ ಬಳಿಕ ಬಜಂದರ್ ಚೇತರಿಸಿಕೊಂಡಿದ್ದ ಎಂದು ಹೇಳಿದ್ದರು. |
ಮೂಡಬಿದ್ರೆಯಿಂದ ಉದ್ಯಮಿ ಜೀವನ್ ಶೆಟ್ಟಿ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನ | JDS announced Jeevan Shetty as candidate for Mulky Moodbidre constituency - Kannada Oneindia |
ಮೂಡಬಿದ್ರೆಯಿಂದ ಉದ್ಯಮಿ ಜೀವನ್ ಶೆಟ್ಟಿ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನ |
| Published: Thursday, April 19, 2018, 23:24 [IST] |
ಮಂಗಳೂರು, ಏಪ್ರಿಲ್ 19: ಮುಂಬರುವ ವಿಧಾನಸಭಾ ಚುನಾವಣೆ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆಯಾಗಲಿದೆ . ಜಿಲ್ಲೆಯ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಈ ನಡುವೆ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಆಭ್ಯರ್ಥಿ ಕಣಕ್ಕಿಳಿಸಲಿದ್ದು ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. |
ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಜೀವನ್ ಶೆಟ್ಟಿ ಆಯ್ಕೆಯಾಗಿದ್ದರೆ. ಈ ಹಿಂದೆ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ಮಾಜಿ ಸಚಿವ ಅಮರನಾಥ್ ಶೆಟ್ಟಿ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿ ಅಮರನಾಥ ಶೆಟ್ಟಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಕಾರಣ ಮುಲ್ಕಿಯ ಖ್ಯಾತ ಉದ್ಯಮಿ ಜೀವನ್ ಶೆಟ್ಟಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. |
ವಾಸ್ತು ಪ್ರಕಾರ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜೀವನ್ ಶೆಟ್ಟಿ , ವಾಣಿಜ್ಯ, ವಸತಿ, ಹೋಟೆಲ್ ಸಂಕಿರ್ಣ ಸೇರಿದಂತೆ ದೇವಾಲಯಗಳ ನಿರ್ಮಾಣದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. |
ಈ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಅಭಯಚಂದ್ರ ಜೈನ್ ಹಾಗೂ ಬಿಜೆಪಿ ಉಮಾನಾಥ್ ಕೋಟ್ಯಾನ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಆದರೆ ಈ ಎರಡು ಪಕ್ಷಗಳಲ್ಲಿ ಕೆಲ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ಎಸ್ ಯುಐ ಮುಖಂಡರು ಬಂಡಾಯವೆದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. |
ಬಿಜೆಪಿ ಯಿಂದ ಉಮಾನಾಥ್ ಕೋಟ್ಯಾನ್ ಅವರಿಗೆ ಟಿಕೆಟ್ ನೀಡಿರುವುದರಿಂದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. |
ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದಲ್ಲಿರುವ ಬಂಡಾಯ, ಗೊಂದಲದ ಸ್ಥಿತಿಯನ್ನು ಜೆಡಿಎಸ್ ಯಾವ ರೀತಿ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. |
mangaluru moodbidre ticket politics jds ಕರ್ನಾಟಕ ವಿಧಾನಸಭಾ ಚುನಾವಣೆ 2018 ಮೂಡಬಿದ್ರೆ ಜೆಡಿಎಸ್ ಟಿಕೆಟ್ ರಾಜಕೀಯ |
Karnataka Assembly election 2018 : JDS announced Jeevan Shetty as candidate for Mulky Moodbidre constituency. |
ಕೊಡವೇತರ ವಿವಾಹ ಕೊಡವ ಸಮಿತಿ ಮಹತ್ವದ ನಿರ್ಣಯ | Udayavani – ಉದಯವಾಣಿ |
Monday, 26 Oct 2020 | UPDATED: 11:51 AM IST |
Team Udayavani, Sep 30, 2020, 12:24 AM IST |
ಗೋಣಿಕೊಪ್ಪಲು: ಕೊಡವ ಯುವತಿ ಕೊಡವೇತರ ಪುರುಷನನ್ನು ವಿವಾಹವಾದಲ್ಲಿ ಅಂತಹ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, "ಗೆಜ್ಜೆತಂಡ್' ಹಿಡಿಯುವಂತಿಲ್ಲ. ಅಂತಹಾ ಮದುವೆಗಳಿಗೆ ಬಾಳೆಲೆ ಕೊಡವ ಸಮಾಜದಲ್ಲಿ ಸ್ಥಳಾವಕಾಶ ನೀಡಲಾಗುವುದಿಲ್ಲ ಎಂಬ ತೀರ್ಮಾನವನ್ನು ಬಾಳೆಲೆ ಕೊಡವ ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಗಿದೆ. |
ಬಾಳೆಲೆಯಲ್ಲಿ ಲಿಖಿತ ಹೇಳಿಕೆ ನೀಡಿದ ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ ಅವರು, ಇನ್ನು ಮುಂದೆ ಕೊಡವ ಯುವತಿಯರು ಅಂತರ್ಜಾತಿ ಮದುವೆಯಾದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಾದ ಕುಪ್ಯ ಚೇಲೆ, ಪೀಚೆಕತ್ತಿ, ಮಂಡೆತುಣಿ ಮತ್ತು ಕೊಡವ ಮದುಮಗ ಮದುವೆಯಲ್ಲಿ ಹಿಡಿಯುವ ಗೆಜ್ಜೆತಂಡ್ ಅನ್ನು ಅನ್ಯ ಜಾತಿಯ ಹುಡುಗರಿಗೆ ಧರಿಸಿ ವೈಭವೀಕರಿಸುವಂತಿಲ್ಲ ಎಂದು ತಿಳಿಸಿದ್ದಾರೆ. |
ಚಾಕು ಸ್ವಚ್ಛಗೊಳಿಸಲು ಕೆಲ ಸಲಹೆಗಳು | Best Ways To Clean A Kitchen Knife - Kannada BoldSky |
| Published: Saturday, November 23, 2013, 18:30 [IST] |
Subsets and Splits
No community queries yet
The top public SQL queries from the community will appear here once available.