text stringlengths 0 61.5k |
|---|
ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿದ್ದು |
ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ನ ಹಾಗೂ ವೈವಿಧ್ಯಪೂರ್ಣ ಪರಂಪರೆಗೆ ನಾನು ಹೆಮ್ಮೆ ಪಡುತ್ತೇನೆ. ಅದಕ್ಕೆ ಅರ್ಹನಾಗಲು ನಾನು ಸದಾ ಪ್ರಯತ್ನಿಸುತ್ತೇನೆ. ನಾನು ನನ್ನ ತಂದೆತಾಯಿ ಮತ್ತು ಗುರುಹಿರಿಯರನ್ನು ಗೌರವಿಸುತ್ತೇನೆ ಹಾಗೂ ಅವರೊಡನೆ ಸೌಜನ್ಯದಿಂದ ವರ್ತಿಸುತ್ತೇನೆ. ನಾನು ನನ್ನ ದೇಶ ಮತ್ತು ಜನರಿಗೆ ನನ್ನ ಶ್ರದ್ಧೆಯನ್ನು ಮುಡಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲೇ ನನ್ನ ಆನಂದವಿದೆ. |
ನಾವೆಲ್ಲ ಚಿಕ್ಕವರಿರುವಾಗ, ನಾ ಕಲಿತ ಕೇರಳದ ಕಾಸರಗೋಡಿನಲ್ಲಿರುವ ಸರಕಾರಿ ಶಾಲೆಯಲ್ಲಿ ದಿನವೂ ಬೆಳಿಗ್ಗೆ ಪ್ರತಿಜ್ಞೆ ಮತ್ತು ಪ್ರಾರ್ಥನೆಗಳ ನಂತರವೇ ಪಾಠಗಳು ಆರಂಭವಾಗುತ್ತಿದ್ದವು. ಕರ್ನಾಟಕದಲ್ಲೂ ಹಾಗೆಯೇ ಇತ್ತಾ? ಈಗಲೂ ಈ ಪದ್ಧತಿ ಇದೆಯಾ? ಬೇರೆ ರಾಜ್ಯಗಳಲ್ಲಿ ಕೂಡ ಪ್ರತಿಜ್ಞೆ ಬೋಧಿಸುವ ಪದ್ಧತಿ ಇದೆಯಾ? ನೀವೆಲ್ಲಾ ನನ್ನ ಹಾಗೆ ದಿನವೂ ಪ್ರತಿಜ್ಞೆ ಮಾಡಿಕೊಂಡೇ ಬೆಳೆದವರಾ? :-) |
ಗೊತ್ತಿದ್ದವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ. |
Posted by Shree at 6:57 PM |
ಹೌದು..ಶಾಲೆ ಬಿಡುವಾಗ ಜನಗಣಮನ ಹೇಳಿಯೇ ಮನೆಗೆ ಹೋಗ್ತಿದ್ದದ್ದು |
ನಮ್ಮ ಶಾಲೆಯಲ್ಲಿ ಈ ಪ್ರತಿಜ್ಞೆಗಳೆಲ್ಲ ಇರಲಿಲ್ಲ. ಬೆಳಿಗ್ಗೆ ರಾಷ್ಟ್ರಗೀತೆ/ನಾಡಗೀತೆ/ಶಾಂತಿ ಮಂತ್ರಗಳನ್ನು ಹೇಳಿ ತರಗತಿಗಳಿಗೆ ಹೋಗುತ್ತಿದ್ದೆವು. |
ಖಂಡಿತ ಇರಲಿಲ್ಲ ಶ್ರೀ. ಇರಬೇಕಿತ್ತು |
ಇಲ್ಲ ನಮ್ಮ ಶಾಲೆಗಳಲ್ಲಿ ಈ ಪ್ರತಿಜ್ಞೆಗಳು ಇರಲಿಲ್ಲ.. |
ನಮ್ಮ ಯಾವ ಶಾಲೆಗಳಲ್ಲೂ (ಹಲವಾರು ಶಾಲೆಗಳನ್ನು ಹೊಕ್ಕು ಬಂದಿದ್ದೇನೆ, ಅಪ್ಪನಿಗೆ ವರ್ಗವಾಗುತ್ತಿತ್ತಲ್ಲ) ಇಂಥ ಪ್ರತಿಜ್ಞೆಗಳಿರಲಿಲ್ಲ. ಆದರೆ ಪ್ರಾರ್ಥನಾ ಶ್ಲೋಕಗಳಿದ್ದವು. ದಿನದ ಕೊನೆಗೆ ಕೆಲವೇ ಶಾಲೆಗಳಲ್ಲಿ ರಾಷ್ಟ್ರಗೀತೆ ಹೇಳುವದಿತ್ತು. |
ಬಹುತೇಕ ಶಾಲೆಗಳಲ್ಲಿದ್ದ ಪ್ರಾರ್ಥನೆಯ ಕೊನೆಯಲ್ಲಿದ್ದ ಶಾಂತಿಮಂತ್ರ- ಲೋಕಾ ಸಮಸ್ತಾ ಸುಖಿನೋ ಭವಂತು- ನನ್ನ ದಿನನಿತ್ಯದ ಪ್ರಾರ್ಥನೆಯಾಗಿ ಉಳಿದಿದೆ. ಬೇರೇನೂ ಇಲ್ಲ. |
ಹೌದು...ನನಗೆ ನೆನಪು ಇದೆ. ..ನನ್ನ ಮನೆಯವರು ಕಲಿತ ಕರ್ನಾಟಕ ದ ಶಾಲೆಗಳಲ್ಲಿ ಕೂಡ ಇತ್ತಂತೆ. ನನ್ನ ಮಗಳಿಗೂ ಕೂಡ ಈ ರೀತಿ ಪ್ರತಿಜ್ಞೆ ಇದೆ. I pledge allegiance to the flag of the United States of America and to the republic for which it stands: one nation under God, indivisible, with liberty and justice for all. |
ನಮಗೆ ದಿನಾ ಹೇಳಿಸುತ್ತಿರಲಿಲ್ಲ. |
ವಿಶೇಷ ದಿನಗಳಲ್ಲಿ ಇದೇ ತರದ್ದು ಹೇಳಿಸುತ್ತಿದ್ದರು. |
ಅದು ಬಿಟ್ರೆ ದಿನವೂ ನಾಡಗೀತೆ,ಜನಗಣಮನ, ಸರ್ವಧರ್ಮಗಳ ಹಾಡೊಂದನ್ನ ಹೇಳಿಸ್ತಿದ್ರು. |
ಪ್ರತಿಕ್ರಿಯೆಗೆ ಧನ್ಯವಾದ, ಕೇರಳದವರಿಂದ ಹೌದು-ಗಳೂ ಕರ್ನಾಟಕದವರೆಲ್ಲರಿಂದ ಇಲ್ಲಗಳೂ ಹೆಚ್ಚಾಗಿ ಕಾಣಿಸ್ತಿವೆ... ಅಕ್ಕಪಕ್ಕದ ಎರಡು ಅಮೆರಿಕಾವನ್ನು ನಾವು ಎಲ್ಲದರಲ್ಲೂ ಅನುಸರಿಸಹೊರಟವರು, ಇದರಲ್ಲೂ ಅನುಸರಿಸಹೊರಟರೆ ಚೆನ್ನಾಗಿರುತ್ತದೆ. ಚಿಕ್ಕವರಿರುವಾಗ ನಾವು ಏನು ಕಲಿಯುತ್ತೇವೋ ಅದು ಜೀವನಪರ್ಯಂತ ಬರುತ್ತದೆ ಅಂತ ನಂಬುವವಳು ನಾನು, ಪ್ರತಿಜ್ಞೆಯನ್ನು ನಮಗಿದ್ದ ಹಾಗೆ ಎಲ್ಲಾ ರಾಜ್ಯಗಳಲ್ಲೂ ಮಕ್ಕಳಿಗೆ ಕಡ್ಡಾಯ ಮಾಡಬೇಕಿದೆ, ಇವತ್ತಿನ ಪರಿಸ್ಥಿತಿಗೆ ಅಗತ್ಯವಿದೆ ಅದು ಅನಿಸ್ತು ನಂಗೆ... |
Namaste SHREE |
idannu nODi, shAlA dinagaLa prayer nenesikonDidde... |
haudu, ee bageya pratijne namma Rashtra shakti kendrda meeting hAgU shibiragaLalli mADtEve. |
but jAgO BhArat programme nalli mass ge ee pratijneya deekshe neeDuva yochane nijakkU atyuttama. KhanDita idannu kAryagatagoLisuttEve. |
ಶಿವರಾತ್ರೀಶ್ವರ: 'ಶಿವರಾತ್ರೀಶ್ವರ ಜಯಂತಿ ಮಹೋತ್ಸವ ಯಶಸ್ಸಿಗೆ ಸಹಕರಿಸಿ' - shivaratriswara jayanti mahotsava | Vijaya Karnataka |
shivaratriswara jayanti mahotsava |
ಶಿವಮೊಗ್ಗ: ಸುತ್ತೂರು ಶ್ರೀ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವ ಯಶಸ್ಸಿಗೆ 19 ಉಪ ಸಮಿತಿಗಳನ್ನು ರಚಿಸಿದ್ದು, ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಎಸ್.ರುದ್ರೇಗೌಡ ಮನವಿ ಮಾಡಿದರು. |
ಬಸವ ಕೇಂದ್ರದಲ್ಲಿ ಭಾನುವಾರ ಸುತ್ತೂರು ಶ್ರೀಗಳ ಜಯಂತಿ ಮಹೋತ್ಸವ ಅಂಗವಾಗಿ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಚಾರವನ್ನು ಯಶಸ್ವಿಯಾಗಿ ನೆರವೇರಿಸಬೇಕು. ಪ್ರಮುಖವಾಗಿ ಪಕ್ಷಾತೀತವಾಗಿ ಜಿಲ್ಲೆಯ ರೈತರಿಗೂ ಮಾಹಿತಿ ತಲುಪುವಂತೆ ಮಾಡಬೇಕು. ಸಾಂಸ್ಕೃತಿಕ ತಂಡಗಳನ್ನು ಗುರುತಿಸಲಾಗಿದ್ದು, ವಿಶೇಷಚೇತನರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದರು. |
ಜಿಲ್ಲಾದ್ಯಂತ ಪ್ರಚಾರ ಯಶಸ್ವಿಯಾಗಬೇಕು. ಧಾರ್ಮಿಕ ಮಾಹಿತಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಸಮಿತಿಗಳು ನಿರ್ವಹಿಸಬೇಕು. ಜತೆಗೆ ಹಣಕಾಸಿನ ಸಂಗ್ರಹವೂ ಆಗಿ ಹೆಚ್ಚು ಜನರು ಪಾಲ್ಗೊಳ್ಳುವಂತಾಗಬೇಕೆಂದರು. |
ಸಮಿತಿಗಳ ರಚನೆಯಲ್ಲಿ ಗೊಂದಲಗಳಿದ್ದರೆ ಬಗೆಹರಿಸಲಾಗುವುದು. ಹಾಗಾಗಿ ಸಲಹೆ-ಸೂಚನೆ ನೀಡಬಹುದು. ಪ್ರತಿ ಸಮಿತಿಗೆ 20ರಿಂದ 25 ಸದಸ್ಯರನ್ನು ನೇಮಿಸಿಕೊಳ್ಳಬಹುದು. ಸಮಿತಿಗಳ ಬದಲಾವಣೆಗೂ ಅವಕಾಶವಿದ್ದು, ಮಹೋತ್ಸವ ಸಂಪೂರ್ಣ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು. |
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಜಯಂತಿ ಮಹೋತ್ಸವ ನಿಮಿತ್ತ ಪ್ರತಿನಿತ್ಯ ತಂಡಗಳು ಬೇಕಾಗುತ್ತವೆ. ಸ್ವಯಂ ಪ್ರೇರಿತವಾಗಿ ಸಮಿತಿಗಳಿಗೆ ಸೇರಿ ಕೆಲಸ ಮಾಡಬೇಕು. ಸಮಿತಿ ಜವಾಬ್ದಾರಿ ಹೊತ್ತವರು ಪಕ್ಷಾತೀತವಾಗಿ ಕೆಲಸ ಮಾಡುವಂತಹ ಸದಸ್ಯರನ್ನು ಆಯ್ಕೆ ಮಾಡಿಕೊಂಡಾಗ ಕೈಗೊಂಡ ಕಾರ್ಯಕ್ಕೆ ಯಶಸ್ಸು ದೊರೆಯಲಿದೆ ಎಂದರು. |
ಶಾಸಕ ಕೆ.ಬಿ.ಅಶೋಕ್ನಾಯ್ಕ್ ಮಾತನಾಡಿ, ಸಮಿತಿಯವರೇ ಜವಾಬ್ದಾರಿ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಪಟ್ಟಿ ಮಾಡಿಕೊಂಡು ಹೋದರೆ ಅನುಕೂಲ ಆಗಲಿದೆ. ಜಯಂತ್ಯುತ್ಸವಕ್ಕೆ ಹಳ್ಳಿಗಳಿಂದ ಆಗಮಿಸುವ ಜನರಿಗೆ ತಮ್ಮ ಕಾಲೇಜಿನ ಬಸ್ಗಳನ್ನೂ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. |
ಸಮಿತಿ ಕೋಶಾಧ್ಯಕ್ಷ ಮಹಾದೇವಪ್ಪ, ಗ್ರಾಮಾಂತರ ಅಧ್ಯಕ್ಷ ಲೋಕೇಶಪ್ಪ, ಬಸವ ಕೇಂದ್ರದ ಅಧ್ಯಕ್ಷ ಓಂಕಾರಪ್ಪ, ನಿವೃತ್ತ ಡಿವೈಎಸ್ಪಿ ಶಿವಕುಮಾರ್, ನಿವೃತ್ತ ಡಿಎಫ್ಒ ರವಿಕುಮಾರ್, ಮುಖಂಡರಾದ ಎನ್.ಜೆ.ರಾಜಶೇಖರ್, ಟಿ.ಬಿ.ಜಗದೀಶ್, ಬಾರಂದೂರು ಪ್ರಕಾಶ್, ಪಂಚಾಕ್ಷ ರಿ, ಆನಂದಮೂರ್ತಿ, ವೀಣಾ ಮತ್ತಿತರರು ಇದ್ದರು. |
ರಚಿಸಿರುವ ಸಮಿತಿಗಳೇ ಅಂತಿಮವಲ್ಲ. ಸಲಹೆ ಕೊಟ್ಟರೆ ಮತ್ತಷ್ಟು ಸಮಿತಿ ರಚಿಸಲು ಅವಕಾಶವಿದೆ. ಯಾರೊಬ್ಬರೂ ಬೇಸರಪಟ್ಟುಕೊಳ್ಳದೇ ಸುತ್ತೂರು ಶ್ರೀಗಳ ಜಯಂತಿ ಮಹೋತ್ಸವ ಯಶಸ್ಸಿಗೆ ಕೈ ಜೋಡಿಸಬೇಕು. ಅಸಮಾಧಾನಗಳಿದ್ದರೆ ಮಠಕ್ಕೆ ಬಂದು ಹೇಳಿದರೆ ಸರಿಪಡಿಸಲಾಗುವುದು. |
ಡ್ರೋನ್ ಬಳಸಿ ಹುಲಿ ಶೋಧ | Prajavani |
ಚೌಡಳ್ಳಿ: ಹುಲಿ ಪತ್ತೆಗೆ ಕಾರ್ಯಾಚರಣೆ ಮುಂದುವರಿಕೆ |
ಬೆಂಗಳೂರು: 'ಗುಂಡ್ಲುಪೇಟೆ ತಾಲ್ಲೂಕಿನ ಚೌಡಳ್ಳಿ ಗ್ರಾಮದಲ್ಲಿ ಶಿವಲಿಂಗಪ್ಪ ಅವರ ಮೇಲೆ ದಾಳಿ ಮಾಡಿದ ಹುಲಿ ಪತ್ತೆಗೆ ಡ್ರೋನ್ ಕ್ಯಾಮೆರಾ ಬಳಸಿ ಶೋಧ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ' ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ ವಿಧಾನಸಭೆಗೆ ತಿಳಿಸಿದರು. |
ಸಿ.ಎಸ್.ನಿರಂಜನ್ ಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 'ಚೌಡಳ್ಳಿ ಮತ್ತು ಹುಂಡಿಪುರ ಗ್ರಾಮಗಳ ಆಸುಪಾಸಿನ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಹುಲಿಯನ್ನು ಸೆರೆ ಹಿಡಿಯಲು 120ಕ್ಕೂ ಹೆಚ್ಚು ಸಿಬ್ಬಂದಿ ಐದು ತಂಡಗಳಲ್ಲಿ ಶೋಧ ಕಾರ್ಯನಿರತರಾಗಿದ್ದಾರೆ. ಹುಲಿಯ ಚಲನವಲನ ಗಮನಿಸಲು 200ಕ್ಕೂ ಹೆಚ್ಚು ಕಡೆ ಕ್ಯಾಮೆರಾ ಅಳವಡಿಸಲಾಗಿದೆ' ಎಂದರು. |
ಇತಿಹಾಸ ನಿರ್ಮಾಣಕ್ಕೆ ಒಂದೇ ಮೆಟ್ಟಿಲು... ಹ್ಯಾಟ್ರಿಕ್ ಗುರಿಯಲ್ಲಿ ವಿರಾಟ್ ಪಡೆ - ಸ್ಪೋರ್ಟ್ಸ್ ಮೇಲ್ |
Home Cricket ಇತಿಹಾಸ ನಿರ್ಮಾಣಕ್ಕೆ ಒಂದೇ ಮೆಟ್ಟಿಲು… ಹ್ಯಾಟ್ರಿಕ್ ಗುರಿಯಲ್ಲಿ ವಿರಾಟ್ ಪಡೆ |
ಕೇಪ್ಟೌನ್: ವಿಶ್ವದ ನಂ.1 ಟೆಸ್ಟ್ ಹಾಗೂ ಏಕದಿನ ತಂಡವಾಗಿರುವ ಭಾರತ, ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 6 ಪಂದ್ಯಗಳ ಏಕದಿನ ಸರಣಿಯ 3ನೇ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಲಿದೆ. |
ಭಾರತ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಸತತ 3 ಏಕದಿನ ಪಂದ್ಯಗಳನ್ನು ಗೆದ್ದ ಚರಿತ್ರೆಯೇ ಇಲ್ಲ. ಆದರೆ ವಿರಾಟ್ ಕೊಹ್ಲಿ ನಾಯಕತ್ವದ ಈ ತಂಡ ಚರಿತ್ರೆ ಬರೆಯಲು ಸರ್ವಸನ್ನದ್ಧವಾಗಿದೆ. |
ಈಗಾಗಲೇ ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆಯಲ್ಲಿದೆ. 3ನೇ ಪಂದ್ಯವನ್ನೂ ಗೆದ್ದರೆ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಹರಿಣಗಳ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತಂದುಕೊಳ್ಳಲಿದೆ. |
ಮತ್ತೊಂದೆಡೆ ಸತತ ಸೋಲುಗಳಿಂದ ಹೈರಾಣಾಗಿರುವ ದಕ್ಷಿಣ ಆಫ್ರಿಕಾ ತಂಡ ಗಾಯಾಳುಗಳ ಸಮಸ್ಯೆಯಿಂದ ಕಂಗೆಟ್ಟಿದೆ. ನಾಯಕ ಫಾಫ್ ಡುಪ್ಲೆಸಿಸ್ ಕೈ ಬೆರಳಿನ ಗಾಯದಿಂದ ಏಕದಿನ ಸರಣಿ ಮಾತ್ರವಲ್ಲದೆ, ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ ಕೂಡ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿರುವುದರಿಂದ ಏಕದಿನ ಮತ್ತು ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಗಾಯದ ಕಾರಣ ಈಗಾಗಲೇ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಗುಳಿದಿದ್ದು, 4ನೇ ಪಂದ್ಯದಿಂದ ಕಣಕ್ಕಿಳಿಯಲಿದ್ದಾರೆ. ಹೀಗೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತಕ್ಕೆ ತಿರುಗೇಟು ನೀಡಬೇಕಾದ ಅತ್ಯಂತ ಕಷ್ಟದ ಜವಾಬ್ದಾರಿ ದಕ್ಷಿಣ ಆಫ್ರಿಕಾ ತಂಡದ ಮುಂದಿದೆ. |
ಹೋಟೆಲ್ಸ್, ಥಿಯೇಟರ್ಸ್, ಪಬ್ಲಿಕ್ ಟಾಯ್ಲೆಟ್ಗಳಲ್ಲಿ ಕೆಳಗಿನ ಭಾಗದಲ್ಲಿ ಖಾಲಿ ಯಾಕೆ ಬಿಡುತ್ತಾರೆ ಗೊತ್ತಾ..? 4 ಕಾರಣಗಳು ಇವು.! - Kannada Ap2tg - Kannada Ap2tg |
ಹೋಟೆಲ್ಸ್, ಥಿಯೇಟರ್ಸ್, ಪಬ್ಲಿಕ್ ಟಾಯ್ಲೆಟ್ಗಳಲ್ಲಿ ಕೆಳಗಿನ ಭಾಗದಲ್ಲಿ ಖಾಲಿ ಯಾಕೆ ಬಿಡುತ್ತಾರೆ ಗೊತ್ತಾ..? 4 ಕಾರಣಗಳು ಇವು.! |
ಮಾಲ್ಸ್, ಥಿಯೇಟರ್ಸ್, ರೈಲ್ವೆ ಸ್ಟೇಷನ್ಗಳು, ಬಸ್ಸ್ಟ್ಯಾಂಡ್ದ್, ಏರ್ಪೋರ್ಟ್ಗಳು… ಹೀಗೆ ಬಹಳಷ್ಟು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಟಾಯ್ಲೆಟ್ಗಳು ಇರುತ್ತವೆ ಅಲ್ಲವೇ. ಅವುಗಳಲ್ಲಿ ವೆಸ್ಟರ್ನ್ ತರಹ ಇರುವ ಟಾಯ್ಲೆಟ್ಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹೌದು ಗಮನಿಸಿಯೇ ಇರುತ್ತೀರ ಬಿಡಿ. ಆದರೆ ಅದರಿಂದ ನಮಗೆ ಒಂದು ವಿಷಯ ಗೊತ್ತಾಗುತ್ತದೆ. ಅವುಗಳಲ್ಲಿ ಡೋರ್ಸ್ ಇರುತ್ತವಾದರೂ, ಕೆಳಗಿನ ಭಾಗದಲ್ಲಿ ಓಪನ್ ಆಗಿ ಇರುವುದನ್ನು ನೋಡಿರುತ್ತೀರ. ಇಷ್ಟಕ್ಕೂ ಆ ರೀತಿ ಟಾಯ್ಲೆಟ್ಸ್ ಯಾಕೆ ಇರುತ್ತವೆ ಗೊತ್ತಾ..? ಅದಕ್ಕೆ ಇರುವ ಕಾರಣಗಳನ್ನು ಈಗ ತಿಳಿದುಕೊಳ್ಳೋಣ. |
1. ಜಗತ್ತಿನಾದ್ಯಂತ ಇರುವ ಇಂತಹ ವೆಸ್ಟರ್ನ್ ರೀತಿಯ ಪಬ್ಲಿಕ್ ಟಾಯ್ಲೆಟ್ಗಳಲ್ಲಿ ಶೃಂಗಾರ ಕಾರ್ಯಕಲಾಪಗಳು ಹೆಚ್ಚಾಗಿ ನಡೆಯುತ್ತಿದ್ದವು. ಕಪಲ್ಸ್ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೆಂದು. ಈ ತರಹ ಟಾಯ್ಲೆಟ್ಗಳು ಕಾಣಿಸಿದರೆ ಸಾಕು ಕೆಲವು ಜೋಡಿ ರೊಚ್ಚಿಗೇಳುತ್ತಾರಂತೆ. ಅಂತಹವನ್ನು ಮಟ್ಟ ಹಾಕಲು, ಇಂತಹ ಕೆಲಸಗಳು ನಡೆಯದಂತೆ ನೋಡಲು ಆ ರೀತಿ ಟಾಯ್ಲೆಟ್ಗಳ ಕೆಳ ಭಾಗವನ್ನು ಖಾಲಿಯಾಗಿ ಬಿಡುತ್ತಾರೆ. |
2. ಕೇವಲ ಶೃಂಗಾರ ಕಾರ್ಯಕಲಾಪಗಳಷ್ಟೇ ಅಲ್ಲ, ಈ ತರಹ ಟಾಯ್ಲೆಟ್ಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು, ಮದ್ಯ ಸೇವಿಸುವಂತಹ ಕೆಲಸಗಳನ್ನೂ ಮಾಡುತ್ತಾರಂತೆ. ಹಾಗಾಗಿ ಕೆಳಗಿನ ಭಾಗದಲ್ಲಿ ಟಾಯ್ಲೆಟ್ಗಳನ್ನು ಓಪನ್ ಆಗಿ ಬಿಡುತ್ತಾರೆ. |
3. ವೆಸ್ಟರ್ನ್ ರೀತಿ ಇರುವ ಪಬ್ಲಿಕ್ ಟಾಯ್ಲೆಟ್ಗಳನ್ನು ಆ ರೀತಿ ಕೆಳಗಿನ ಭಾಗದಲ್ಲಿ ಖಾಲಿ ಬಿಡಲು ಇನ್ನೊಂದು ಕಾರಣ… ಮಕ್ಕಳು ಯಾರಾದರೂ ಅಂತಹ ಟಾಯ್ಲೆಟ್ ಒಳಗೆ ಹೋದರೆ ಅಚಾನಕ್ ಆಗಿ ಲಾಕ್ ಬಿದ್ದರೆ ಅವರನ್ನು ಹೊರಗೆ ತರುವುದು ಸುಲಭವಾಗುತ್ತದೆಂದು. ಹಾಗಾಗಿಯೇ ಆ ರೀತಿ ಖಾಲಿ ಬಿಡುತ್ತಾರೆ. |
4. ಕೇವಲ ಮಕ್ಕಳಷ್ಟೇ ಅಲ್ಲ ಒಂದು ವೇಳೆ ಹಿರಿಯರು ಯಾರಾದರೂ ಟಾಯ್ಲೆಟ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದರೆ ಅವರನ್ನು ಸುಲಭವಾಗಿ ಹೊರಗೆ ತರಬಹುದು. ಹಾಗಾಗಿ ಆ ತರಹ ಟಾಯ್ಲೆಟ್ಗಳ ಕೆಳಗಿನ ಭಾಗದಲ್ಲಿ ಖಾಲಿ ಬಿಡುತ್ತಾರೆ. |
ಯುವತಿಗೆ ದೆವ್ವ ಹಿಡಿದಿದೆ ಎಂದು ಹೇಳಿ ಆ ಮಾಂತ್ರಿಕ ಆಕೆಯನ್ನು ಏನು ಮಾಡಿದ ಅಂತ ನೋಡಿದರೆ ಶಾಕ್ ಆಗ್ತೀರ..! ಕುಟುಂಬ ಸದಸ... |
ದಾವಣಗೆರೆ: 'ಮುಂದಿನ MLA ಶಾಮನೂರು ಮಲ್ಲಣ್ಣ'; ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿ | Davanagere: Fan Wrote Next MLA Shamanuru Mallanna On A Banana And Threw It To Chariot - Kannada Oneindia |
5 min ago ಅಪಾಯಕಾರಿ ಕೊರೊನಾ: ಭಾರತದಲ್ಲಿ ಒಂದೇ ದಿನ 4005 ಮಂದಿ ಸಾವು! |
10 min ago ಲಾಕ್ಡೌನ್ ಎಫೆಕ್ಟ್: ರೈತರು, ತರಕಾರಿ ವ್ಯಾಪಾರಿಗಳ ಬದುಕು ಬೀದಿಗೆ.. |
37 min ago ಕೊರೊನಾ 2ನೇ ಅಲೆ ಜೊತೆ ಬೆಂಗಳೂರಿನಲ್ಲಿ ಡೆಡ್ಲಿ ಬ್ಲಾಕ್ ಫಂಗಸ್ ಅಟ್ಯಾಕ್ |
| Updated: Wednesday, March 24, 2021, 17:03 [IST] |
ದಾವಣಗೆರೆ, ಮಾರ್ಚ್ 24: ಭಕ್ತರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಲು, ಉದ್ಯೋಗ, ವಿವಾಹ ಹೀಗೆ ಅನೇಕ ತಮ್ಮ ಮನದಾಸೆ ಈಡೇರಿಸಿಕೊಳ್ಳಲು ಹರಕೆ ಕಟ್ಟಿಕೊಳ್ಳುವುದು ಮಾಮೂಲಿ. |
ಆದರೆ, ಇಲ್ಲೊಬ್ಬ ಭಕ್ತ 'ನಮ್ಮ ಮುಂದಿನ ಎಂಎಲ್ಎ ಶಾಮನೂರು ಮಲ್ಲಣ್ಣ' ಎಂದು ಬಾಳೆಹಣ್ಣಿನ ಮೇಲೆ ಬರೆದು ರಥೋತ್ಸವದ ಕಳಸಕ್ಕೆ ಎಸೆಯುವುದರ ಮುಖಾಂತರ ಹರಕೆ ಈಡೇರಿಸುವಂತೆ ಬೇಡಿಕೆಯಿಟ್ಟ ಘಟನೆ ದಾವಣಗೆರೆ ಸಮೀಪದ ಶಾಮನೂರು ಆಂಜನೇಯಸ್ವಾಮಿ ರಥೋತ್ಸವದಲ್ಲಿ ನಡೆದಿದೆ. |
ಮಂಗಳವಾರ (ಮಾ.23) ರಾತ್ರಿ ದಾವಣಗೆರೆಯ ಶಾಮನೂರು ಆಂಜನೇಯ ಸ್ವಾಮಿ ರಥೋತ್ಸವ ನಡೆಯಿತು. ಬಾಳೆಹಣ್ಣಿನ ಮೇಲೆ ತಮ್ಮ ಮನದಾಸೆ ಬರೆದು ರಥೋತ್ಸವ ವೇಳೆ ಕಳಸಕ್ಕೆ ಎಸೆದರೆ ಇಷ್ಟಾರ್ಥ ಈಡೇರಲಿದೆ ಎನ್ನುವ ನಂಬಿಕೆ ಇದೆ. |
ರಥೋತ್ಸವದ ವೇಳೆ ಭಕ್ತರು ತಮ್ಮ ಮನದಿಂಗಿತ ವ್ಯಕ್ತಪಡಿಸಿ ಹರಕ್ಕೆ ಕಟ್ಟಿಕೊಳ್ಳುತ್ತಾರೆ. ಅದನ್ನು ಬಾಳೆಹಣ್ಣಿನಲ್ಲಿ ಬರೆದು ಭಕ್ತಿ ಸಮರ್ಪಿಸುತ್ತಾರೆ. ಅದರಂತೆ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಅಭಿಮಾನಿ, ಬಾಳೆಹಣ್ಣಿನ ಮೇಲೆ ಮತ್ತೊಮ್ಮೆ ಮಲ್ಲಿಕಾರ್ಜುನ್ ಅವರು ಶಾಸಕರಾಗಿ ಆಯ್ಕೆಯಾಗಬೇಕು ಎಂದು ಬರೆದು ಎಸೆದಿದ್ದಾರೆ. |
ಎಸ್.ಎಸ್ ಮಲ್ಲಿಕಾರ್ಜುನ್ ಅವರು ಎರಡು ಬಾರಿ ಸಚಿವರಾಗಿ, ದಾವಣಗೆರೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೊದಲ ಬಾರಿ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾಗಿ ಮತ್ತು ಎರಡನೇ ಬಾರಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಖಾತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. |
ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಎ ರವೀಂದ್ರನಾಥ್ ಅವರ ವಿರುದ್ಧ ೨೦೮೦ ಮತಗಳ ಅಂತರದಲ್ಲಿ ಸೋಲಿನ ಕಹಿ ಉಂಡಿದ್ದರು. |
ಶಾಮನೂರು ಶಿವಶಂಕರಪ್ಪ ಅವರ ಮಗನಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಸೋಲು ಕಾಣುತ್ತಾರೆ ಎಂಬ ನಿರೀಕ್ಷೆಗಳು ಬಹುಪಾಲು ಅಭಿಮಾನಿಗಳದ್ದಾಗಿರಲಿಲ್ಲ. ಆದರೆ, ಅನಿರೀಕ್ಷಿತ ಸೋಲಿನ ಹತಾಶೆಯಿಂದಾಗಿ ಎಸ್.ಎಸ್ ಮಲ್ಲಿಕಾರ್ಜುನ್ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಈಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ. |
davanagere shamanuru shivashankarappa fan rathotsava ದಾವಣಗೆರೆ ಶಾಮನೂರು ಶಿವಶಂಕರಪ್ಪ ರಥೋತ್ಸವ |
'Our next MLA Shamanuru Mallanna' wrote on banana and threw it to Anjaneya Rathotsava in Shamanuru near Davanagere. |
ನೀವೇನಾದ್ರು ಈ ಒಂದು ವಸ್ತುವನ್ನುನಿಮ್ಮ ಮನೆಯಲ್ಲಿರುವ ಗೋಡೆಯ ಮೇಲೆ ತಂದು ಇಟ್ಟರೆ ನಿಮ್ಮ ಮನೆ ನಿಮಗೆ ಗೊತ್ತಿಲ್ಲದ ಹಾಗೆ ಏಳಿಗೆ ಹೊಂದುತ್ತದೆ ….!!!! – Nan Magand |
May 13, 2021 ನನ್ ಮಗಂದ್Leave a Comment on ನೀವೇನಾದ್ರು ಈ ಒಂದು ವಸ್ತುವನ್ನುನಿಮ್ಮ ಮನೆಯಲ್ಲಿರುವ ಗೋಡೆಯ ಮೇಲೆ ತಂದು ಇಟ್ಟರೆ ನಿಮ್ಮ ಮನೆ ನಿಮಗೆ ಗೊತ್ತಿಲ್ಲದ ಹಾಗೆ ಏಳಿಗೆ ಹೊಂದುತ್ತದೆ ….!!!! |
ಕುದುರೆ ಲಾಳ ಇದರ ಹೆಸರನ್ನು ನೀವು ಕೇಳಿರ್ತೀರಿ ಅಲ್ವಾ ಇದನ್ನು ಕುದುರೆಗೆ ಹಾಕಿರುತ್ತಾರೆ. ಇದು ಎಷ್ಟು ಅದೃಷ್ಟ ಅಂದರೆ ಈ ಕುದುರೆ ಲಾಳ ಎಲ್ಲಿಯಾದರೂ ದೊರೆತರೆ ಅವರಿಗೆ ಅದೃಷ್ಟ ಒಲಿದು ಬರುತ್ತದೆ ಲಕ್ಷ್ಮೀದೇವಿ ಒಲಿದಿದ್ದಾಳೆ ಅಂತಹ ಹಿರಿಯರು ಹೇಳ್ತಾ ಇದ್ರು. ಆದರೆ ಇತ್ತೀಚಿನ ದಿನಗಳಲ್ಲಿ ಕುದುರೆಯ ಸಂಖ್ಯೆ ಕಡಿಮೆಯಾಗಿರಬಹುದು ಮತ್ತು ಈ ಕುದುರೆ ಪೇಟೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಕುದುರೆ ಸವಾರಿ ಕುದುರೆ ಟಾಂಗಾ ಇಂತಹ ಎಲ್ಲ ವಿಚಾರಗಳು ಸದ್ಯಕ್ಕೆ ಮರೆಯಾಗಿವೆ. |
ಆದರೆ ಈ ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಏಷ್ಟೆಲ್ಲಾ ಲಾಭ ಇದೆ ಅಂದರೆ. ವಾಸ್ತು ಶಾಸ್ತ್ರದಲ್ಲಿ ಈ ಲಾಳ ಅಂದರೆ ಕುದುರೆ ಲಾಳಕ್ಕೆ ಒಂದು ಪ್ರತ್ಯೇಕವಾದ ಸ್ಥಾನವನ್ನು ನೀಡಲಾಗಿದ್ದು. ವಾಸ್ತುಶಾಸ್ತ್ರದಲ್ಲಿ ಹೇಗೆ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಬೇಕಾಗಿರುವಂತಹ ಜಾಗದಲ್ಲಿ ಇಡಬೇಕೊ ಮತ್ತು ಪ್ರತ್ಯೆಕವಾದ ಮೂಲೆಗಳಲ್ಲಿ ಇಡುತ್ತಾ ಬರುವುದರಿಂದ ಮನೆಗೆ ಲಾಭವು ಮನೆಗೆ ಅದೃಷ್ಟವೂ ಮತ್ತು ಮನೆಯಲ್ಲಿ ಒಂದು ಶಕ್ತಿ ನೆಲೆಸಿರುತ್ತದೆ. |
ಅದೆ ರೀತಿಯಲ್ಲಿ ಈ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಿಂದ ಆಚೆ ಇಡುವುದರಿಂದ ಅದಕ್ಕಿಂತ ಹೆಚ್ಚು ಲಾಭ ದೊರೆಯುತ್ತದೆ ಅಂತ ಹೇಳಲಾಗುತ್ತದೆ. ಆ ಕೆಲವೊಂದು ವಸ್ತುಗಳಲ್ಲಿ ಕುದುರೆ ಲಾಳ ಕೂಡ ಒಂದಾಗಿದ್ದು. ಈ ಕುದುರೆ ಲಾಳವನ್ನು ಮನೆಯಿಂದ ಆಚೆ ಕಟ್ಟುವುದರಿಂದ ಅಂದರೆ ಮನೆಯ ಸಿಂಹ ದ್ವಾರದಲ್ಲಿ ಕಟ್ಟುವುದರಿಂದ ಮನೆಗೆ ಯಾವ ಕೆಟ್ಟ ಶಕ್ತಿಗಳ ಪ್ರವೇಶ ಆಗುವುದಿಲ್ಲ ಅಂತ ಹೇಳ್ತಾರೆ ಮತ್ತು ಮನೆಗೆ ಯಾವುದೆ ತರಹದ ದೃಷ್ಟಿ ಆಗುವುದಿಲ್ಲ ಅಂತ ಹೇಳಲಾಗುತ್ತದೆ. ನೀವು ಗಮನಿಸಿ ಕೆಲವರ ಮನೆಯಲ್ಲಿ ಮನೆಯ ಮುಖ್ಯ ದ್ವಾರದ ಬಳಿ ಈ ಕುದುರೆ ಲಾಳವನ್ನು ಮೇಲ್ಭಾಗದಲ್ಲಿ ಕಟ್ಟಿರುತ್ತಾರೆ. |
ಹೀಗೆ ಮನೆಯಲ್ಲಿ ಈ ಕುದುರೆ ಲಾಳವನ್ನು ಮುಖ್ಯ ದ್ವಾರದ ಬಳಿ ಕಟ್ಟುವುದರಿಂದ ಮನೆಯಲ್ಲಿ ಒಂದು ಸಕಾರಾತ್ಮಕತೆ ನೆಲೆಸಿರುತ್ತದೆ ಮನೆಯಲ್ಲಿ ಒಂದು ರೀತಿಯ ನೆಮ್ಮದಿ ಇರುತ್ತದೆ ಅಂತ ವಾಸ್ತುಶಾಸ್ತ್ರವು ಹೇಳುತ್ತದೆ. ಅದೇ ಕಾರಣ ನಿಮಗೂ ಕೂಡ ಕುದುರೆ ಲಾಳ ದೊರೆತರೆ ಅಥವಾ ಕುದುರೆ ಲಾಳ ಸಿಕ್ಕರೆ ಅದನ್ನು ತಂದು ತಪ್ಪದೇ ಮನೆಯಲ್ಲಿ ಇಟ್ಟು ಅದನ್ನು ನೀವು ಪೂಜಿಸಬಹುದು. ಈ ಕುದುರೆ ಲಾಳ ಲಕ್ಷ್ಮೀದೇವಿಯ ಸ್ವರೂಪ ಅಂತ ಹೇಳ್ತಾರೆ. ಈ ಕುದುರೆ ಲಾಳ ದಿಂದ ಯಾರೂ ಉಂಗುರವನ್ನು ಧರಿಸಿ ಹಾಕಿಕೊಳ್ತಾರೆ ಅವರಿಗೂ ಕೂಡ ಯಾವುದೆ ದೃಷ್ಟಿ ದೋಷ ಆಗಲಿ ದೃಷ್ಟಿ ತಗಲುವುದು ಆಗಲಿ ಅಥವಾ ಅವರಿಗೆ ಯಾವ ಕೆಟ್ಟ ಶಕ್ತಿಗಳು ಸೋಕುವುದಿಲ್ಲ ಅನ್ನೋ ಒಂದು ಮಾತನ್ನು ಕೂಡ ಹಿರಿಯರು ಹೇಳ್ತಾರೆ. |
ಈ ಕುದುರೆ ಲಾಳವನ್ನು ನೀವು ಮನೆಯ ಮುಖ್ಯದ್ವಾರದಲ್ಲಿ ಕಟ್ಟಿ ಇದನ್ನು ನೀವು ಪ್ರತಿದಿನ ಪೂಜೆ ಮಾಡಬಹುದು ಮನೆಯಲ್ಲಿ ವಿಪರೀತ ಜಗಳ ಮನೆಯಲ್ಲಿ ಶಾಂತಿಯಿಲ್ಲ ಅನ್ನೊರು ಬಿಳಿ ಬಟ್ಟೆಯೊಳಗೆ ಈ ಕುದುರೆ ಲಾಳವನ್ನು ಸೇರಿಸಿ. ಆ ಒಂದು ಬಿಳಿ ಬಟ್ಟೆಯನ್ನು ಕೂಡ ನೀವು ಮನೆಯ ಮುಖ್ಯದ್ವಾರದಲ್ಲಿ ಕಟ್ಟಿ ಪ್ರತಿದಿನ ಧೂಪಾರಾಧನೆ ಅನ್ನು ಮಾಡಬಹುದು. ಇದರಿಂದ ಮನೆಗೆ ಒಳಿತಾಗುತ್ತದೆ ಅನ್ನೋ ಒಂದು ವಿಚಾರವನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ.ಇವತ್ತು ನಾಯಿ ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ನಿಮ್ಮ ಮನೆಯಲ್ಲಿಯೂ ಕೂಡ ಈ ಒಂದು ಕುದುರೆ ಲಾಳವನ್ನು ಇಟ್ಟಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಣಿ ಹಾಗೂ ಶೇರ್ ಮಾಡಿ. |
ಆರಂಭವಾಯಿತು "ಅಮರ ಪ್ರೇಮಿ ಅರುಣ್" ಚಿತ್ರ. - Kannada Gold Frames |
Home CHITRA SUDDHI ಆರಂಭವಾಯಿತು "ಅಮರ ಪ್ರೇಮಿ ಅರುಣ್" ಚಿತ್ರ. |
ಆರಂಭವಾಯಿತು "ಅಮರ ಪ್ರೇಮಿ ಅರುಣ್" ಚಿತ್ರ. |
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ ಶೀರ್ಷಿಕೆ ಅನಾವರಣ. |
ಒಲವು ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಅಮರ ಪ್ರೇಮಿ ಅರುಣ್" ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ಬೆಳಗ್ಗಿನ ಶುಭಲಗ್ನದಲ್ಲಿ ಧರ್ಮಗಿರಿ ಶ್ರೀಮಂಜುನಾಥನ ದಿವ್ಯ ಸನ್ನಿಧಿಯಲ್ಲಿ ನೆರವೇರಿತು.ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಸಾಹಿತಿ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು. |
ಕನ್ನಡ ಚಿತ್ರರಂಗ ಕಂಡಿರುವ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಈ ಆರು ಜನ ನಿರ್ದೇಶಕರು ಸೇರಿ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.ಅತಿಥಿಗಳ ಪೈಕಿ ಮೊದಲು ಮಾತನಾಡಿದ್ದ ಬಿ.ಸುರೇಶ್, ಪ್ರವೀಣ್ ನಮ್ಮ ಬಳಿಯು ಕೆಲಸ ಮಾಡಿರುವ ಹುಡುಗ. ನಮ್ಮ ಸಕ್ಕರೆ ಸಿನಿಮಾಗೆ ಸಹ ನಿರ್ದೇಶನ ಮಾಡಿದ್ದಾರೆ. ಉತ್ತಮ ಕಥೆಗಾರನಾಗಿರುವ ಈತ ಹಲವು ಮೆಟ್ಟಿಲುಗಳನ್ನು ದಾಟಿ ನಿರ್ದೇಶಕನಾಗುತ್ತಿದ್ದಾನೆ, ಶುಭವಾಗಲಿ ಎಂದರು. |
ಗಿರೀಶ್ ಕಾಸರವಳ್ಳಿ ಅವರು ಸಹ ಪ್ರವೀಣ್ ಕೂರ್ಮಾವತಾರ ಚಿತ್ರದಲ್ಲಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಹೇಳುತ್ತಾ, ನಾನು ಹತ್ತು ವರ್ಷದಿಂದ ಕಂಡಿರುವುದು ಪ್ರವೀಣ್ ಅವರಿಗೆ ಕೆಲಸದಲ್ಲಿರುವ ಶ್ರದ್ಧೆ. ಆ ಶ್ರದ್ಧೆ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದರು.ಈ ಸಮಾರಂಭ ಗುರು ವಂದನಾ ಕಾರ್ಯಕ್ರಮ ಇದ್ದಂತೆ ಇದೆ ಎಂದು ಮಾತು ಆರಂಭಿಸಿದ ಯೋಗರಾಜ್ ಭಟ್ ಅವರು ಇಲ್ಲಿರುವ ಎಲ್ಲಾ ನಿರ್ದೇಶಕರ ಬಳಿ ನಾನು ಹಾಗೂ ಪ್ರವೀಣ ಕೆಲಸ ಮಾಡಿದ್ದೇವೆ. ಇಂದು ಅವರೊಟ್ಟಿಗೆ ಕುಳಿತಿರುವುದು ನಮ್ಮ ಸೌಭಾಗ್ಯ. ಮೊದಲ ಚಿತ್ರ ನಿರ್ದೇಶಿಸುತ್ತಿರುವ ಪ್ರವೀಣನಿಗೆ ಒಳ್ಳೆಯದಾಗಲಿ ಎಂದರು. |
'ಇತರರೊಂದಿಗೆ ಕತೆಗಳು ಮತ್ತು ಸಿನಿಮಾಗಳನ್ನು ಚರ್ಚಿಸುವ ಮತ್ತು ಅನಿಸಿಕೆಗಳನ್ನು ಸ್ವೀಕರಿಸುವ ಗುಣ ಚೆನ್ನಾಗಿದೆ ಪ್ರವೀಣನಿಗೆ. ಅವನ ಸಾಹಿತ್ಯದ ಅಭಿರುಚಿ ಇರುವ ಅವನು ಒಳ್ಳೊಳ್ಳೆಯ ಸಿನಿಮಾಗಳನ್ನು ಕೊಡಲಿ. ತಂಡಕ್ಕೆ ಶುಭವಾಗಲಿ' ಎಂದರು ಎಂ.ಕೆ.ಸುಬ್ರಹ್ಮಣ್ಯ. 'ಬಿಡುಗಡೆಯಾಗುವ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡುವ ಮತ್ತು ಅವುಗಳ ಬಗ್ಗೆ ಚೆನ್ನಾಗಿ ಮಾತಾಡುವ ಪ್ರವೀಣ ಅವರು ಬರೆಯುವ ಕತೆಗಳು ಗಟ್ಟಿ ಕತೆಗಳು ಎಂದರು ಅಭಯ ಸಿಂಹ.ಪ್ರವೀಣ್ ಅವರ ಜೊತೆಗಿನ ತಮ್ಮ ಸಂಬಂಧ ನೆನಪಿಸಿಕೊಳ್ಳುತ್ತಾ, ಚಿತ್ರತಂಡಕ್ಕೆ ನಿರ್ದೇಶಕರೆಲ್ಲರೂ ಶುಭ ಕೋರಿದರು. ಬಂದ ಎಲ್ಲರಿಗೂ ವಂದನೆ ತಿಳಿಸಿ ಮಾತು ಆರಂಭಿಸಿದ್ದ ನಿರ್ದೇಶಕ ಪ್ರವೀಣ್ ಕುಮಾರ್, ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ. ಹಾಗಾಗಿ ನಮ್ಮ ಚಿತ್ರದ ಎಲ್ಲಾ ಕಲಾವಿದರು ಆ ಪ್ರಾಂತೀಯ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. |
ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್ ಯುಗಾದಿ ಆದ ಮೇಲೆ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದರು.ಪ್ರವೀಣ್ ಕುಮಾರ್ ಕಥೆ ಹೇಳುವ ರೀತಿಯೇ ಬಹಳ ಚೆನ್ನ, ಅವರು ಬಳ್ಳಾರಿಯಲ್ಲೇ ಇಡೀ ಕಥೆ ನಡೆಯುತ್ತದೆ ಎಂದು ಹೇಳದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗ ಕೆಲಸ ಆರಂಭಿಸಿದ್ದೇನೆ ಎಂದರು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್. ನಾವು ಒಂದು ಊರಿಂದ ಮತ್ತೊಂದು ಊರಿಗೆ ಹೋಗುವಾಗ ಪಾಸಿಂಗ್ ನಲ್ಲಿ ಬಳ್ಳಾರಿ ನೋಡಿರುತ್ತೇವೆ. ಆದರೆ ಇದರಲ್ಲಿ ನಾವು ನೋಡಿರದ ಬಳ್ಳಾರಿಯನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ ಎನ್ನುವುದು ಛಾಯಾಗ್ರಾಹಕ ಪ್ರವೀಣ್ ಎಸ್ ಅವರ ಅನಿಸಿಕೆ. |
ಈ ಹಿಂದೆ ಕಹಿ ಚಿತ್ರದಲ್ಲಿ ಅಭಿನಯಿಸಿದ್ದ ಹರಿಶರ್ವಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. |
ಚಿತ್ರದಲ್ಲಿ ಅಭಿನಯಿಸುತ್ತಿರುವ ಹರಿಶರ್ವಾ, ದೀಪಿಕಾ ಆರಾಧ್ಯ ಹಾಗೂ ಭೂಮಿಕ ರಘು ಕೂಡ ತಮ್ಮ ಪಾತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರವೀಣ್ ಕುಮಾರ್ ಅವರ ಸ್ನೇಹಿತರು ಹಾಗೂ ಸಂಬಂಧಿಕರು ಸೇರಿ ಒಲವು ಸಿನಿಮಾ ಎಂಬ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದಾರೆ. ಮಂಡ್ಯ ಮಂಜು ಕಾರ್ಯಕಾರಿ ನಿರ್ಮಾಣ, ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. |
ಮಳೆಗಾಲದಲ್ಲಿ ಆರೋಗ್ಯದ ಕಡೆ ಇರಲಿ ಕಾಳಜಿ: ಟೈಫಾಯಿಡ್ ಜ್ವರಕ್ಕೆ ಮನೆಯಲ್ಲೇ ಇದೆ ಮದ್ದು..! | Check out the HOME REMEDIES which ease the pain during typhoid fever– News18 Kannada |
Health Tips: ಟೈಫಾಯಿಡ್ ಜ್ವರಕ್ಕೆ ಮನೆಯಲ್ಲೇ ಇದೆ ಮದ್ದು..! |
Health Tips: ಅದೇ ರೀತಿ ಖಾರ ಪದಾರ್ಥಗಳಿಂದ ದೂರವಿರುವುದು ಉತ್ತಮ. ಮುಖ್ಯವಾಗಿ ರೋಗಿಗೆ ನೀಡಲಾಗುವ ಆಹಾರದಲ್ಲಿ ಮೆಣಸಿಕಾಯಿಯ ಬಳಕೆ ಕಡಿಮೆಯಿರಲಿ. |
News18 Kannada | July 30, 2020, 3:16 PM IST |
ಟೈಫಾಯಿಡ್ ಜ್ವರಕ್ಕೆ ಮುಖ್ಯ ಕಾರಣಗಳು: ಕಲುಷಿತ ನೀರು ಮತ್ತು ಆಹಾರದ ಸೇವನೆಯಿಂದ ಟೈಫಾಯಿಡ್ ಜ್ವರ ಬರುತ್ತದೆ. ನೀವು ತಿಳಿಯದೇ ಸೇವಿಸಿದ ಕಲುಷಿತ ಆಹಾರದಲ್ಲಿರುವ ಬ್ಯಾಕ್ಟೀರಿಯಾ ರಕ್ತವನ್ನು ಸೇರಿ, ಪಿತ್ತಕೋಶ, ಪಿತ್ತರಸ ನಾಳ ಅಥವಾ ಯಕೃತ್ತು, ಕರಳುಗಳಲ್ಲಿ ನೆಲೆಸುತ್ತವೆ. ಸೋಂಕುಂಟಾದ ವ್ಯಕ್ತಿಯ ಮಲದಲ್ಲಿ ಈ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ರೋಗ ಹರಡುವ ಸಾಧ್ಯತೆಯಿರುತ್ತದೆ. ಹಾಗೆಯೇ ರೋಗಿಯು ಬಳಸಿದ ಬಟ್ಟೆ ಮತ್ತು ವಸ್ತುಗಳನ್ನು ಬಳಸುವುದರಿಂದ ಕೂಡ ಬ್ಯಾಕ್ಟೀರಿಯಾ ನಿಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ವೈದ್ಯರು. |
ರೋಗಲಕ್ಷಣಗಳು: ಟೈಫಾಯಿಡ್ ಜ್ವರ ಸಂಪೂರ್ಣ ಲಕ್ಷಣಗಳು ಗೋಚರಿಸಲು ಸಾಮಾನ್ಯವಾಗಿ ಒಂದು ವಾರಗಳ ಕಾಲಬೇಕು. ಆರಂಭದಲ್ಲಿ ತೀವ್ರ ಸ್ವರೂಪದ ಜ್ವರ, ತಲೆನೋವು, ಎದೆ ಬಿಗಿತ, ಹಸಿವು ಇಲ್ಲದಿರುವುದು, ಕೆಮ್ಮು, ಸುಸ್ತು, ಅತಿಸಾರ, ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಜ್ವರದ ತೀವ್ರತೆ 103 ರಿಂದ 104 ಡಿಗ್ರಿವರೆಗೆ ಏರಬಹುದು. |
ಆ್ಯಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಟೈಫಾಯಿಡ್ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯ ದೇಹದಿಂದ ಶಾಖವನ್ನು ಹೊರಹಾಕುತ್ತದೆ. ಆ ಮೂಲಕ ಜ್ವರದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. |
ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ಆರೋಗ್ಯಕಾರಿ ಅಂಶಗಳಿರುವುದು ಗೊತ್ತಿದೆ. ಇದು ಕೂಡ ಟೈಫಾಯಿಡ್ ಜ್ವರವನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿರುವುದರಿಂದ ರಕ್ತ ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಮೂತ್ರಪಿಂಡವು ದೇಹದ ಕಲ್ಮಷಗಳನ್ನು ಹೊರ ಹಾಕಲು ಸಹಕಾರಿಯಾಗಲಿದೆ. ಇದನ್ನು ಅರ್ಧ ಬೇಯಿಸಿ ಅಥವಾ ಹಸಿಯಾಗಿ ಕೂಡ ತಿನ್ನಬಹುದು. |
ತುಳಸಿ ಎಲೆ: ಟೈಫಾಯಿಡ್ ಜ್ವರಕ್ಕೆ ಮತ್ತೊಂದು ರಾಮಬಾಣ ಎಂದರೆ ತುಳಸಿ ಎಲೆ. ಜ್ವರ ಕಾಣಿಸಿಕೊಂಡರೆ ಸಾಧ್ಯವಾದಷ್ಟು ತುಳಸಿ ಎಲೆಯ ರಸವನ್ನು ಸೇವಿಸಿ. ಇದರಿಂದ ಜ್ವರವು ಬೇಗನೆ ಗುಣಮುಖವಾಗುತ್ತದೆ. ಸಾಮಾನ್ಯವಾಗಿ ಟೈಫಾಯಿಡ್ ಲಸಿಕೆಗೆ ತುಳಸಿ ಎಲೆಗಳನ್ನು ಬಳಸಲಾಗುತ್ತದೆ. |
ಬಿಸಿ ನೀರಿನ ಸ್ನಾನ: ಸಾಮಾನ್ಯವಾಗಿ ಟೈಫಾಯಿಡ್ ಜ್ವರ ಕಾಣಿಸಿಕೊಂಡರೆ ಆಯಾಸ ಉಂಟಾಗುತ್ತದೆ. ಈ ಸುಸ್ತನ್ನು ಹೋಗಲಾಡಿಸಲು ಬಿಸಿನೀರಿನ ಸ್ನಾನ ಉತ್ತಮ. ಹಾಗೆಯೇ ಜ್ವರದಿಂದ ಸಂಪೂರ್ಣವಾಗಿ ಗುಣವಾಗುವವರೆಗೆ ತಣ್ಣೀರಿನಿಂದ ಸ್ನಾನ ಮಾಡಬೇಡಿ. |
ಉಡುಪಿ ರಂಗಭೂಮಿ ನಾಟಕ ಸ್ಪರ್ಧೆಯಲ್ಲಿ ತಲೆದಂಡ ಪ್ರಥಮ | Bandarkars college bags state level prize for the play Thaledanda - Kannada Oneindia |
ಉಡುಪಿ ರಂಗಭೂಮಿ ನಾಟಕ ಸ್ಪರ್ಧೆಯಲ್ಲಿ ತಲೆದಂಡ ಪ್ರಥಮ |
ಕುಂದಾಪುರ : ಉಡುಪಿ ರಂಗಭೂಮಿ ನಡೆಸಿದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಕುಂದಾಪುರ ಬಂಡಾರ್ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸಿದ ತಲೆದಂಡ ನಾಟಕ ಪ್ರಥಮ ಸ್ಥಾನ ಗಳಿಸಿದೆ. |
ಕಳೆದ 22 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ವಸಂತ ಬನ್ನಾಡಿಯವರು ಈ ನಾಟಕವನ್ನು ನಿರ್ದೇಶಿಸಿದ್ದು ಶ್ರೇಷ್ಠ ನಿರ್ದೇಶಕ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬನ್ನಾಡಿ ಅವರ ನಿರ್ದೇಶನದ 'ಕುರಿ', 'ಕತ್ತಲೆ ದಾರಿ ದೂರ' ಹಾಗೂ 'ಸಂಕ್ರಾಂತಿ' ನಾಟಕಗಳು ಹಲವು ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಶ್ರೇಷ್ಠ ನಿರ್ದೇಶನ ಪ್ರಶಸ್ತಿ ತಂದುಕೊಟ್ಟಿದ್ದವು. |
ಬಂಡಾರ್ಕಾರ್ಸ್ ಕಾಲೇಜಿನಲ್ಲಿ ರಂಗ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ರಂಗ ಕಲಾವಿದರನ್ನು ರೂಪಿಸಲು ಹೆಣಗುತ್ತಿರುವ ಬನ್ನಾಡಿ ರಂಗ ಅಧ್ಯಯನ ಕೇಂದ್ರದ ಸಂಚಾಲಕರು. ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಆರಂಭಿಸಿದ ಈ ಕೇಂದ್ರ, ರಂಗಭೂಮಿ ಆಸಕ್ತರ ಯಶಸ್ವಿ ವಿದ್ಯಾಸಂಸ್ಥೆಯಾಗಿದೆ. |
ಐಎಂ ಉಗ್ರರಿಗೆ ಹಣಕಾಸು ನೆರವು: ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು | Udayavani – ಉದಯವಾಣಿ |
Sunday, 12 Jul 2020 | UPDATED: 01:03 PM IST |
ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ ಅಮಿತಾಬ್ ಬಚ್ಚನ್ ನಂತರ ಅನುಪಮ್ ಖೇರ್ ಕುಟುಂಬಕ್ಕೂ ಕಾಡಿದ ಕೋವಿಡ್-19 ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ ಸೋಂಕಿಗೆ ಮೊದಲ ಸಾವು! ಥರ್ಡ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ: 3ನೇ ಕೋವಿಡ್ ವರದಿ ನಿರೀಕ್ಷೆಯಲ್ಲಿ ಸಿಟಿ ರವಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕೋವಿಡ್-19 ಸೋಂಕು ದೃಢ ಉಡುಪಿಯಲ್ಲಿ ಕೋವಿಡ್ ಸೋಂಕಿಗೆ ನಾಲ್ಕನೇ ಬಲಿ: 70 ವರ್ಷದ ವೃದ್ಧ ಸಾವು ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ ಸಂದರ್ಶನದಲ್ಲಿ ಸೋತ ಮಗನಿಗೆ ತಂದೆಯಿಂದ ಹೃದಯಸ್ಪರ್ಶಿ ಪತ್ರ! ಸಾಧನೆಗೆ ಮುಖ್ಯವಾಗಿರುವುದೇನು ? ಭಾನುವಾರದ ಲಾಕ್ ಡೌನ್: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಗಿ ಕರ್ಫ್ಯೂ ಜಾರಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಹೆಜಮಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರಿಗೆ ಗಾಯ ಆಂಗ್ಲರ ನೆಲದಲ್ಲಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ವೆಸ್ಟ್ ಇಂಡೀಸ್ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಸಾವು ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್: ಸೇನಾ ಆಸ್ಪತ್ರೆಗೆ ಭೇಟಿ ! ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೂ ಕೋವಿಡ್ ಸೋಂಕು ದೃಢ, ಆಸ್ಪತ್ರೆಗೆ ದಾಖಲು |
ಐಎಂ ಉಗ್ರರಿಗೆ ಹಣಕಾಸು ನೆರವು: ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು |
Team Udayavani, Oct 14, 2017, 9:15 AM IST |
Subsets and Splits
No community queries yet
The top public SQL queries from the community will appear here once available.