text
stringlengths
0
61.5k
೩ ನಾಗರೀಕ ಸೇವೆ
೪ ಲಾಜು ಘಟನೆ
೫ ವಿದೇಶಾಂಗ ಇಲಾಖೆ ಮತ್ತು ಪತ್ರಿಕಾಂಗ ಸೇವೆ
೬ ಸಿಂಗಾಪುರದ ಅಧ್ಯಕ್ಷತೆ
೭ ಶಿಕ್ಷಣಕ್ಕೆ ನೆರವು
೧೦ ಕೊಂಡಿಗಳು
೩ ಜುಲ್ಯ್ ೧೯೨೪ರಂದು ಸಿಂಗಾಪುರದಲ್ಲಿ ವಿ ಸೆಲ್ಲಪ್ಪನ್ ಮತ್ತು ಅಭಿರಾಮಿ ದಂಪತಿಗಳ ಮೂರನೆಯ ಮಗನಾಗಿ ಜನಿಸಿದ ನಾಥನ್,ಮಲಯಾದ ಜೊಹೊರ್ ಎಂಬಲ್ಲಿ ಸಮುದ್ರ ದಡದಲ್ಲಿ ಬೆಳೆದರು. ವಕೀಲರ ಬಳಿ ಗುಮಾಸ್ತನಾಗಿದ್ದ ಸೆಲ್ಲಪ್ಪನ್, ೧೯೨೯ರ ಅಮೇರಿಕೆಯ ಆರ್ಥಿಕ ಹಣದಿಳಿಕೆಯ ಸಂದರ್ಭದಲ್ಲಿ ಆಸ್ತಿ ಕಳೆದುಕೊಂಡರು. ಸಾಲ ಹೆಚ್ಚಾಗಿ ನಾಥನ್‍ರಿಗೆ ೮ ವರ್ಷವಾದಾಗ ಸೆಲ್ಲಪ್ಪನ್ ಆತ್ಮಹತ್ಯೆ ಮಾಡಿಕೊಂಡರು. ಸಿಂಗಾಪುರಕ್ಕೆ ಮರಳಿದ ನಾಥನ್, ಶಾಲೆಯಿಂದ ಎರಡು ಬಾರಿ ಉಚ್ಚಾಟಿಸಲ್ಪಟ್ಟರು. ೧೬ನೆಯ ವಯಸ್ಸಿನಲ್ಲಿ ತಾಯಿಯೊಂದಿಗೆ ಜಗಳವಾಗಿ ಮನೆಯಿಂದ ಓಡಿಹೋದರು.[೧] ಜಪಾನೀಯರು ಸಿಂಗಾಪುರವನ್ನು ಆಕ್ರಮಿಸಿಕೊಂಡಾಗ ಜಪಾನೀ ಭಾಷೆ ಕಲಿತು, ಜಪಾನೀಯರ ಕೈಮುಬು ಶಾಖೆಯಲ್ಲಿ ಅನುವಾದಕರಾಗಿ ಸೇರಿಕೊಂಡರು. ಯುದ್ಧದ ನಂತರ ಆಕ್ಸ್ಫ಼ರ್ಡ್ ನ ವೊಸ್ಲೇ ಹಾಲ್ ಕಾಲೇಜಿನಿಂದ ಅಂಚೆತೆರಪಿನ ದೂರ ಶಿಕ್ಷಣದ ನೆರವಿನಿಂದ ಇಂಟರ್ ಮೀಡಿಯೇಟ್ ಪಾಸಾದರು. ೧೯೫೪ರಲ್ಲಿ ಅಂದಿನ ಮಲಯಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಡಿಪ್ಲೋಮಾ ಪಡೆದರು.
ನಾಥನ್ ರ ಪತ್ನಿ ಊರ್ಮಿಳಾ ನಂದಿ. ಪುತ್ರಿ ಜುತಿಕಾ ಮತ್ತು ಒಸಿತ್ ಎಂಬ ಪುತ್ರ ನಾಥನ್ ರ ಕುಟುಂಬ.
ನಾಗರೀಕ ಸೇವೆ[ಬದಲಾಯಿಸಿ]
೧೯೫೫ರಲ್ಲಿ ಆರೋಗ್ಯ ಇಲಾಖೆಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಸಿಂಗಾಪುರದ ನಾಗರೀಕ ಸೇವೆ ಸೇರಿದ ನಾಥನ್, ತಮ್ಮ ಶ್ರದ್ಧೆಯ ದುಡಿಮೆಯಿಂದ ನಾವಿಕರ ಕಲ್ಯಾಣ ಅಧಿಕಾರಿ ಹುದ್ದೆಗೆ ಏರಿದರು. ೧೯೬೨ರಲ್ಲಿ ರಾಷ್ಟ್ರೀಯ ವ್ಯಾಪಾರ ಕಾಂಗ್ರೆಸ್ (NTUC)ಯ ಕಾರ್ಮಿಕ ಸಂಶೋಧನಾ ವಿಭಾಗಕ್ಕೆ ಸಹಾಯಕ ನಿರ್ದೇಶಕರಾದರು. ತಮ್ಮ ನಿಪುಣತೆಯಿಂದ ಆಫ಼್ರೋ-ಏಷ್ಯನ್ ಜನಬಳಗ(Afro-Asian People's Solidarity Organisation)ದಲ್ಲಿ ಸಿಂಗಾಪುರಕ್ಕೆ ಸದಸ್ಯತ್ವ ಗಳಿಸುವಲ್ಲಿ ಯಶಸ್ವಿಯಾದರು.[೨]
೧೯೬೬ರಲ್ಲಿ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಗೊಂಡ ನಾಥನ್ ೧೯೭೧ರ ಹೊತ್ತಿಗೆ ಗೃಹ ಕಾರ್ಯದರ್ಶಿ ಹುದ್ದೆಗೆ ಏರಿದರು. ಅದೇ ವರ್ಷ, ಭದ್ರತೆ ಮತ್ತು ಗುಪ್ತಚರ ಇಲಾಖೆಯ ನಿರ್ದೇಶಕರಾದರು.
ಲಾಜು ಘಟನೆ[ಬದಲಾಯಿಸಿ]
೧೯೭೪ ಜನವರಿ ೩೧ರಂದು ಜಪಾನೀ ರೆಡ್ ಆರ್ಮಿ ಮತ್ತು ಜನಪ್ರಿಯ ಪ್ಯಾಲೆಸ್ಟೇನ್ ವಿಮೋಚನಾ ತಂಡ ( [[permanent dead link] Front for the Liberation of Palestine]) ಸಂಘಟನೆಯ ಉಗ್ರವಾದಿಗಳು ಪುಲಾವು ಬುಕೊಂ ಎಂಬಲ್ಲಿ ಶೆಲ್ ಕಂಪನಿಯ ಪೆಟ್ರೋಲ್ ಟ್ಯಾಂಕುಗಳ ಮೇಲೆ ಬಾಂಬ್ ದಾಳಿ ಮಾಡಿದವು. ನಾಥನ್ ಉಗ್ರವಾದಿಗಳೊಂದಿಗೆ ಸಂಧಾನ ಮಾತುಕತೆ ನಡೆಸಿ ತಾವೇ ಸ್ವತಃ ಒತ್ತೆಯಾಳು ಆಗಲು ಒಪ್ಪಿದರು. ಕೆಲಮಂದಿ ನಾಗರೀಕ ಸೇವಾ ಅಧಿಕಾರಿಗಳೊಡನೆ ನಾಥನ್ ಉಗ್ರವಾದಿಗಳನ್ನು ಕುವೈತ್ ವರೆಗೆ ಬಂಧಿಸದೆಯೇ ಕಳುಹಿಸುವಿದಾಗಿಯೂ, ಇದರ ಬದಲಾಗಿ ಉಗ್ರವಾದಿಗಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿಯೂ ಒಪ್ಪಂದವಾಯಿತು. ಇದರಂತೆ ನಾಥನ್ ಜಪಾನ್ ಏರ್ ಲೈನ್ಸ್ ವಿಮಾನದಲ್ಲಿ ಕುವೈತ್ ವರೆಗೆ ಸಾಗಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ತಂಡದ ನೇತೃತ್ವ ವಹಿಸಿದರು. [೩] ಶೌರ್ಯ ಪ್ರದರ್ಶನ ಮತ್ತು ಸಂಧಾನ ಚತುರತೆಗೆ ಪಿಂಗಾಟ್ ಜಸ ಗೆಮಿಲಾಂಗ್ ಪ್ರಶಸ್ತಿ(ಅತ್ಯುತ್ತಮ ಸೇವಾ ಮೆಡಲ್) ಯನ್ನು ನಾಥನ್ ರಿಗೆ ಆಗಸ್ಟ್ ೧೯೭೪ರಲ್ಲಿ ನೀಡಿ ಸನ್ಮಾನಿಸಲಾಯಿತು.
ವಿದೇಶಾಂಗ ಇಲಾಖೆ ಮತ್ತು ಪತ್ರಿಕಾಂಗ ಸೇವೆ[ಬದಲಾಯಿಸಿ]
೧೯೭೯ರಲ್ಲಿ ವಿದೇಶಾಂಗ ಇಲಾಖೆಗೆ ಮರಳಿದ ನಾಥನ್ ೧೯೮೨ರವರೆಗೆ ಪ್ರಥಮ ಖಾಯಂ ಕಾರ್ಯದರ್ಶಿಯಾದರು.೧೯೮೨ರಲ್ಲಿ ಸ್ಟ್ರೇಟ್ಸ್ ಟೈಮ್ಸ್ ಪ್ರೆಸ್ ಪತ್ರಿಕೆಯ ಕಾರ್ಯಾಧ್ಯಕ್ಷರಾದರು. ಸರ್ಕಾರಿ ಅಧಿಕಾರಿ ಪತ್ರಿಕೆಯೊಂದರ ಅಧ್ಯಕ್ಷರಾದದ್ದು, ಪತ್ರಿಕಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ ಎಂಬ ವಿವಾದಕ್ಕೆ ಮತ್ತು ಪತ್ರಕರ್ತರ ಪ್ರತಿಭಟನೆಗೆ ಕಾರಣವಾಯಿತು. ತಮ್ಮ ನೇರ ನಡೆನುಡಿ ಮತ್ತು ದಕ್ಷ ಕಾರ್ಯನಿರ್ವಹಣೆಯಿಂದ ಎಲ್ಲರ ಮನಗೆದ್ದ ನಾಥನ್ ಸಂಶಯಗಳಿಗೆ ಎಡೆಗೊಡದಂತೆ ಕಾರ್ಯ ನಿರ್ವಹಿಸಿದರು. ೧೮೨-೮೮ರ ಮಧ್ಯೆ ಸಿಂಗಾಪುರ ಮಿಂಟ್, ಸ್ಟ್ರೇಟ್ಸ್ ಟೈಮ್ಸ್ ಪ್ರೆಸ್ (ಲಂಡನ್ ಆವೃತ್ತಿ), ಸಿಂಗಾಪುರ ಪ್ರೆಸ್ ಹೋಲ್ಡಿಂಗ್ಸ್ ಈ ಎಲ್ಲ ಪತ್ರಿಕೆಗಳ ನಿರ್ದೇಶಕರೂ ಆಗಿದ್ದರು. ೧೯೭೩-೮೬ರ ಅವಧಿಯಲ್ಲಿ ಮಿತ್ಸುಬಿಷಿ ಭಾರೀ ಉದ್ದಿಮೆ ಸಮೂಹದ ಹಡಗು ಕಂಪನಿಯ ಅಧ್ಯಕ್ಷ ಹುದ್ದೆಯಲ್ಲಿಯೂ ಸೇವೆ ಸಲ್ಲಿಸಿದರು.
೧೯೮೮-೯೦ರ ಅವಧಿಯಲ್ಲಿ ಮಲೇಷಿಯಾಕ್ಕೆ ಸಿಂಗಾಪುರದ ಹೈ-ಕಮೀಷನರ್, ೧೯೯೦-೯೬ರ ಅವಧಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಿಂಗಾಪುರ ರಾಯಭಾರಿ, ೧೯೯೬-೯೯ರ ಮಧ್ಯೆ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಸಿಂಗಾಪುರದ ಅಧ್ಯಕ್ಷತೆ[ಬದಲಾಯಿಸಿ]
೧೯೯೯ರ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ನಿಂತ ನಾಥನ್, ಇತರ ಇಬ್ಬರು ಅಭ್ಯರ್ಥಿಗಳು ಸಂವಿಧಾನ ಬಾಹಿರತೆಯ ಕಾರಣದಿಂದ ಚುನಾವಣೆಯಿಂದ ನಿವೃತ್ತರಾದ ಮೇಲೆ ಅವಿರೋಧವಾಗಿ ಆಯ್ಕೆಯಾದರು.[೪] ೧೯೯೯ ಸೆಪ್ಟೆಂಬರ್ ೧ರಂದು ನಾಥನ್ ಸಿಂಗಾಪುರದ ಅಧ್ಯಕ್ಷರಾದರು. ೨೦೦೦ರಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಫ಼ಂಡ್ ರೈಸರ್ ಎಂಬ ಸೇವಾ ಕಾರ್ಯ ಆರಂಭಿಸಿದ ನಾಥನ್, ರಾಷ್ಟ್ರಕ್ಕಾಗಿ ಚಂದಾನಿಧಿ ಕಲ್ಪನೆಯನ್ನು ಮೊದಲು ಮಾಡಿದರು. ೨೦೧೬ರ ಹೊತ್ತಿಗೆ ೧೬೦ ಮಿಲಿಯನ್ ಸಿಂಗಾಪುರ ಡಾಲರ್ ಮೊತ್ತ ಈ ನಿಧಿಯಲ್ಲಿ ಜಮೆಯಾಗಿದೆ.
೨೦೦೫ರ ಚುನಾವಣೆಯಲ್ಲಿ ನಾಥನ್ ಏಕಮೇವ ಅಭ್ಯರ್ಥಿಯಾದರು. ಇತರ ಮೂವರು ಅಭ್ಯರ್ಥಿಗಳು ಸಂವಿಧಾನ ಬಾಹಿರತೆಯ ಕಾರಣದಿಂದ ಚುನಾವಣೆಯಿಂದ ನಿವೃತ್ತರಾದರು.[೫] ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟು ಸಿಂಗಾಪುರವನ್ನು ಬಾಧಿಸಿತು. ೨೦೦೯ರಲ್ಲಿ ಮೊದಲ ಬಾರಿ ಅಧ್ಯಕ್ಷೀಯ ಪರಮಾಧಿಕಾರ ಬಳಸಿದ ನಾಥನ್ ಸರ್ಕಾರಿ ಪರಿಹಾರ ನಿಧಿ ಬಳಕೆಗೆ ಅಂಗೀಕಾರ ಇತ್ತರು. ಸಿಂಗಾಪುರ ಸರ್ಕಾರ ಆರ್ಥಿಕ ಸಂಕಷ್ಟಕಾಲದಲ್ಲಿ ಕಾರ್ಮಿಕರಿಗೆ ಸಂಬಳ ನೀಡಿಕೆ, ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಸಾಲನೀಡಿಕೆ ಈ ಎರಡು ಉದ್ದೇಶಕ್ಕಾಗಿ ೪.೯ ಬಿಲಯನ್ ಡಾಲರ್ ಗಳಷ್ಟು ಖರ್ಚು ಮಾಡಲು ಈ ಕ್ರಮ ಸಹಕಾರಿಯಾಯಿತು.
ಮೂರನೆಯ ಅವಧಿಗೆ ಅನಾರೋಗ್ಯ ಕಾರಣ ನೀಡಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಾಥನ್, ೮೭ ವಯಸ್ಸಿನಲ್ಲಿ ಪದತ್ಯಾಗ ಮಾಡಿದರು. ತಮ್ಮ ಆತ್ಮಕಥೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ,[೬] [೭]ತಾಂತ್ರಿಕ ಶಿಕ್ಷಣ ಬಯಸುವ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲು ನಿಧಿಯನ್ನು ಸ್ಥಾಪಿಸಿದರು.[೮]
ಶಿಕ್ಷಣಕ್ಕೆ ನೆರವು[ಬದಲಾಯಿಸಿ]
ತಾಂತ್ರಿಕ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುವ ಎಸ್ ಆರ್ ನಾಥನ್ ಶಿಕ್ಷಣ ನಿಧಿ, ೨೦೦೦-೧೧ರವರೆಗೆ ಸಿಂಗಾಪುರ ಪ್ರಬಂಧಕ ಸಂಸ್ಥೆ( Singapore Management University)ಯ ದಾನಿ, ಸಿಂಗಾಪುರ ಪ್ರಬಂಧಕ ಸಂಸ್ಥೆಯ ಸಮಾಜಶಾಸ್ತ್ರ ಶಾಲೆಯ ಫ಼ೆಲೋ ಹೀಗೆ ಹಲವು ಬಗೆಗಳಲ್ಲಿ ಶಿಕ್ಷಣಕ್ಕ್ಕೆ ಒತ್ತು ನೀಡಿದ ಹಿರಿಮೆ ನಾಥನ್ ರದ್ದು.[೯]
೧೯೭೪ - ಪಿಂಗಾಟ್ ಜಸ ಗೆಮಿಲಾಂಗ್ (ಅತ್ಯುತ್ತಮ ಸೇವಾ ಮೆಡಲ್) - ಲಾಜು ಉಗ್ರಗಾಮಿ ದಾಳಿಯಲ್ಲಿ ಶೌರ್ಯ ಪ್ರದರ್ಶನ ಮತ್ತು ಸಂಧಾನ ಚತುರತೆಗೆ ೨೦೧೧- ಬಹರೈನ್ ಅಲ್-ಖಲೀಫ಼ಾ ಬಿರುದು[೧೦] ೨೦೧೨ - ಗೌರವ ಡಾಕ್ಟರೇಟ್ - ಮಾರಿಶಸ್ ವಿಶ್ವವಿದ್ಯಾಲಯ [೧೧] ೨೦೧೨ - ಗೌರವ ಡಾಕ್ಟರೇಟ್ - ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ ೨೦೧೩ - ದರ್ಜಾಹ್ ಉತಮ ಟೆಮಾಸೆಕ್ (ಟೆಮಾಸೆಕ್ ನ ಉಚ್ಚ ಪದವಿ)[೧೨]
೩೧ ಜುಲೈ ೨೦೧೬ರಂದು ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆ ಸೇರಿದ ನಾಥನ್, ೨೨ ಆಗಸ್ಟ್ ರಂದು ೯೨ರ ಅಪರವಯಸ್ಸಿನಲ್ಲಿ ನಿಧನರಾದರು. ನಾಥನ್ ರ ಗೌರವಾರ್ಥ ಸಿಂಗಾಪುರದಲ್ಲಿ ೩ ದಿನ ಶೋಕಾಚರಣೆಯನ್ನು ಮಾಡಲಾಯ್ತು.
[೨] Archived 2011-07-16 at the Wayback Machine.
↑ "ಆರ್ಕೈವ್ ನಕಲು". Archived from the original on 2007-07-17. Retrieved 2016-12-01.
↑ "ಆರ್ಕೈವ್ ನಕಲು". Archived from the original on 2016-08-24. Retrieved 2016-12-01.
↑ http://www.straitstimes.com/singapore/the-late-former-president-s-r-nathans-role-in-the-laju-hijacking-7-things-to-know
↑ http://eresources.nlb.gov.sg/history/events/49f37f8f-7a78-4e1f-90cc-d16b5f89ab97
↑ "ಆರ್ಕೈವ್ ನಕಲು" (PDF). Archived from the original (PDF) on 2016-08-22. Retrieved 2016-12-01.
↑ http://www.straitstimes.com/singapore/a-champion-of-the-less-privileged-and-an-advocate-for-inclusivity
↑ https://web.archive.org/web/20160825013828/http://www.straitstimes.com/singapore/a-champion-of-the-less-privileged-and-an-advocate-for-inclusivity
↑ "ಆರ್ಕೈವ್ ನಕಲು". Archived from the original on 2016-08-25. Retrieved 2016-12-01.
↑ http://www.smu.edu.sg/news/2013/04/01/mr-sr-nathan-shares-insights-social-sciences-students
↑ https://www.mfa.gov.sg/content/mfa/overseasmission/cairo/press_statements_speeches/embassy-news-and-press-releases/2010/2010110/press_201011_5.html
ಮಧ್ಯಮ ಮಾರ್ಗದ ಪ್ರತಿಪಾದಕ ಕಥೆಗಾರ, ವಿಮರ್ಶಕ ಗಿರಡ್ಡಿ ಗೋವಿಂದರಾಜು
ಗಿರಡ್ಡಿ ಗೋವಿಂದರಾಜ್. ಶುಕ್ರವಾರ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ
ಉತ್ತರ ಕರ್ನಾಟಕದ ಸೊಗಡನ್ನು ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟ, ಭಿನ್ನ ಛಾಪಿನ ವಿಮರ್ಶೆಯನ್ನು ಕೊಟ್ಟವರು ಗಿರಡ್ಡಿ ಗೋವಿಂದರಾಜು. ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಗಿರಡ್ಡಿಯವರು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ತಮ್ಮ ಕಡೆಯ ದಿನಗಳವರೆಗೂ ಹಲವು ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಸದಾ ಗಂಭೀರ ವದನರಾಗಿರುತ್ತಿದ್ದ ಗಿರಡ್ಡಿ ಗೋವಿಂದರಾಜ ಅವರನ್ನು ಪಿ. ಲಂಕೇಶ, 'ರಜೆಯಲ್ಲಿ ಮನೆಗೆ ಬಂದ ಸೈನಿಕ' ಎಂದು ಕರೆಯುತ್ತಿದ್ದರು. ಎಡ ಮತ್ತು ಬಲ ಪಂಥೀಯ ಸಿದ್ಧಾಂತವನ್ನು ಕಟು ವಿಮರ್ಶೆಗೆ ಒಳಪಡಿಸಿದ ಅವರು ನಡು ಪಂಥೀಯ ಎಂದು ತಮ್ಮ ಕರೆದುಕೊಳ್ಳುತ್ತಿದ್ದರು. ಅದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದ್ದರು.
ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ವಿಮರ್ಶಕರಾಗಿದ್ದ ಗಿರಡ್ಡಿ ಅವರು 1939ರ ಸೆ. 22ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದ್ದರು.
ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶೆಗೆ ವಿಭಿನ್ನ ಸ್ವೂರಪನ್ನು ಕೊಡುಗೆಯಾಗಿ ನೀಡಿದ ಡಾ. ಗಿರಡ್ಡಿ, ಧಾರವಾಡದಲ್ಲಿ ಸಾಹಿತ್ಯದ ಸಂಕ್ರಮಣ ಕಾಲದಲ್ಲಿ ಡಾ. ಗಿರಡ್ಡಿ, ಪ್ರೊ. ಚಂಪಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೊಂದಿಗೆ ಬೆರೆತಿದ್ದರು. ಹೀಗಾಗಿ ಸಾರಸ್ವತ ಲೋಕ ಈ ಐವರು ಸಾಹಿತಿಗಳನ್ನು ಪಾಂಡವರು ಎಂದೇ ಕರೆಯುತ್ತಿದ್ದರು. ವಿಮರ್ಶೆಯ ಕನಸನ್ನೂ ಕಾಣದ ಅವರು, ಸೃಜನಶೀಲ ಬರಹಗಾರನಾಗಬೇಕೆಂಬ ಕನಸು ಕಂಡವರು. ಆದರೆ, ಸಂಕ್ರಮಣ ಪತ್ರಿಕೆ ಅವರನ್ನು ವಿಮರ್ಶಕನನ್ನಾಗಿ ಮಾಡಿತು. ಈ ರೀತಿ ಸೃಜನಶೀಲತೆಯ ಕನಸಿನಿಂದ ವಿಮರ್ಶೆಯಡೆಗೆ ನಡೆದು ಬಂದುವರು ಅವರು.
"ಗಿರಡ್ಡಿ ಅವರ ವಿಮರ್ಶಾ ಬರಹಗಳನ್ನು ಓದಿದ್ದ ನಾನು ಅವರನ್ನು ಗಂಡು ಮುಖದ, ಬಿಗಿ ಹುಬ್ಬಿನ ಮನುಷ್ಯನೆಂದು ಕಲ್ಪಿಸಿಕೊಂಡಿದ್ದೆ. ಅವರ ಒಡನಾಟಕದ ನಂತರ ಅವರು ಗೆಳೆಯರ ಬಳಿ ಹರಟೆ ಹೊಡೆಯುವಾಗ ಅವರ ತುಂಟತನ, ಹಾಸ್ಯ ಪ್ರಜ್ಞೆ ಅವರ ಬರವಣಿಗೆಯಲ್ಲಿ ಏಕೆ ಕಾಣಲಿಲ್ಲ ಎಂದು ಅನ್ನಿಸುತ್ತದೆ'' ಎಂದು ವಿಮರ್ಶಕ ಟಿ.ಪಿ. ಅಶೋಕ ತಮ್ಮ ಬರಹವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಓದಿದ್ದಕ್ಕಿಂತಲೂ ಇಂಗ್ಲಿಷ್ ಸಾಹಿತ್ಯ ಓದಿದ್ದೇ ಹೆಚ್ಚು ಎನ್ನುತ್ತಿದ್ದ ಗಿರಡ್ಡಿ ಅವರು, ಇಂಗ್ಲಿಷ್ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಬಳಿಕವೇ ಕನ್ನಡ ಸಾಹಿತ್ಯವನ್ನು ಹೆಚ್ಚು ಓದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸೃಜನಶೀಲ ಬರಹಗಾರನ ಕನಸು ಕಾಣುವಾಗ ಅನಕೃ ಪ್ರಭಾವ ಇತ್ತು. ಕಾಲೇಜು ದಿನಗಳಲ್ಲಿ ಅನಕೃ ಅವರ ಪ್ರಭಾವದಿಂದ ದೂರವಾದ ಅವರು, ನಂತರ ಕೀರ್ತಿನಾಥ ಕುರ್ತಕೋಟಿ, ಟಿ.ಎಸ್. ಎಲಿಯಟ್ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಅವರೇ ಹೇಳಿಕೊಂಡಿದ್ದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಚಂಪಾ, ಪಟ್ಟಣಶೆಟ್ಟಿ ಅವರೊಂದಿಗೆ ಸೇರಿಕೊಂಡು ಸಂಕ್ರಮಣ ದ್ವೈಮಾಸಿಕ ಪತ್ರಿಕೆ ತಂದರು. ಈ ಪತ್ರಿಕೆ ಸಾಹಿತ್ಯ ಲೋಕದಲ್ಲಿ ಹೊಸ ಛಾಪು ಮೂಡಿಸಿತು.
ನನ್ನ ಆಪ್ತ ಸ್ನೇಹಿತನ ಸಾವಿನ ಸುದ್ದಿ ಕೇಳಿ ಒಂದು ಕ್ಷಣ ಮುಗಿಲು ಕಳಚಿ ಬಿದ್ದಂಗಾಯಿತು. ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ಗಿರಡ್ಡಿ ಗೋವಿಂದರಾಜ ಗೆ ಸಲ್ಲುತ್ತದೆ. ಸಾಹಿತ್ಯ ಲೋಕ ಉತ್ತಮ ವಿಮರ್ಶಕನನ್ನು ಕಳೆದುಕೊಂಡಿತು.
ಸಣ್ಣವರಿದ್ದಾಗಲೇ ಕನ್ನಡದ ಸಾಹಿತ್ಯ ಲೋಕಕ್ಕೆ ಆಕರ್ಷಿತರಾಗಿದ್ದ ಅವರು ಕಥೆ, ಕವನಗಳನ್ನು ಓದುತ್ತಿದ್ದರು. ಅಲ್ಲಿಯೇ ಸೃಜನಶೀಲ ಬರಹಗಾರನಾಗಬೇಕೆಂಬ ಆಸೆ ಚಿಗುರಿತ್ತು. ಆದರೆ, ಆದದ್ದು ಹಾಗೂ ಸಾಹಿತ್ಯ ಲೋಕ ಗುರುತಿಸಿದ್ದು ಮಾತ್ರ ಕನ್ನಡದ ಗಂಭೀರ ವಿಮರ್ಶಕನೆಂದೇ!
ಸಂಶೋಧಕ ಎಂ.ಎಂ. ಕಲಬುರ್ಗಿ ಹಂತಕರನ್ನು ಸರ್ಕಾರ ಪತ್ತೆ ಮಾಡದ ಬಗ್ಗೆಯೂ ಅವರಲ್ಲಿ ಬೇಸರವಿತ್ತು. ಅದೇ ರೀತಿ ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದಲ್ಲಿ ಸ್ವತಂತ್ರ ಸಂಶೋಥನಾ ಸಂಸ್ಥೆ ಆರಂಭಿಸಬೇಕೆಂಬ ಅವರ ಆಸೆಯೂ ಈಡೇರಲಿಲ್ಲ.
ಜೈಪುರ ಸಾಹಿತ್ಯ ಹಬ್ಬದ ಮಾದರಿಯಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆರಂಭಿಸಿ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದರು. 2013ರಲ್ಲಿ ಮೊದಲ ಧಾರವಾಡ ಸಾಹಿತ್ಯ ಸಂಭ್ರಮವನ್ನು ಸಂಘಟಿಸಿದರು. 2018ರವರೆಗೂ ಸಾಹಿತ್ಯ ಸಂಭ್ರಮದವರೆಗೂ ಗಿರಡ್ಡಿ ಅವರು, ವಿಭಿನ್ನ ಸಾಹಿತ್ಯಿಕ ವಿಚಾರಗಳನ್ನು ಸಂಭ್ರಮದ ಮೂಲಕ ಕನ್ನಡಿಗರ ಮನೆ ಮತ್ತು ಮನ ತಲುಪುವಂತೆ ಮಾಡಿ ತಾವೊಬ್ಬ ಸಾಹಿತ್ಯ ಸಂಘಟಕ ಎಂಬುವುದನ್ನು ಸಾಬೀತುಪಡಿಸಿದರು.
ನಾಡಿನ ನೆಲ, ಜಲ, ಭಾಷೆ, ಸಾಂಸ್ಕೃತಿ, ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ಸಮಸ್ಯೆಗಳ ಚರ್ಚೆಗೂ ಅವಕಾಶ ನೀಡಿ ಸಾಹಿತ್ಯ ಸಂಭ್ರಮವನ್ನು ಕನ್ನಡ ಏಳ್ಗೆಗೆ ವೇದಿಕೆಯನ್ನಾಗಿ ಮಾಡಿದರು. ಕನ್ನಡ ಸಂಸ್ಕೃತ ಲೋಕದಲ್ಲಿ ಒಟ್ಟೊಟ್ಟಿಗೆ ಮಿಂಟಿದ ಸಂಶೋದಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಗಿರಡ್ಡಿ ಆತ್ಮೀಯ ಸ್ನೇಹಿತರಾಗಿದ್ದರು. ಕಲಬುರ್ಗಿ ಅವರ ಹತ್ಯೆಯಾದಾಗ ಬೀದಿಗಿಳಿದು ಅಸಹಿಷ್ಣುತೆ ಕುರಿತು ಮಾತನಾಡಲು ಪ್ರಾರಂಭಿಸಿದ್ದರು. ಎಷ್ಟೊ ಬಾರಿ ವೇದಿಕೆಯ ಮೇಲೆ ಕುಳಿತಿದ್ದ ರಾಜಕಾರಣಿಗಳನ್ನು ಹಿರಿಯು ಸಾಹಿತಿಗಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದರು.
ಶರತ್ ಹತ್ಯೆ ಪ್ರಕರಣ: ತಾಲೂಕಿನ ಪಾರೆಂಕಿ ನಿವಾಸಿ ರಿಯಾಝ್ ಸಹಿತ ಒಟ್ಟು 10 ಮಂದಿಯ ಬಂಧನ | ಸುದ್ದಿ ಬೆಳ್ತಂಗಡಿ
ಬೆಳ್ತಂಗಡಿ : ರಾಜ್ಯಾದ್ಯಂತ ಭಾರೀ ಚರ್ಚೆ, ಪ್ರತಿಭಟನೆಗೆ ಕಾರಣವಾಗಿದ್ದ ಮತ್ತು ದ.ಕ. ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಭಾರೀ ಉದ್ವಿಘ್ನತೆಗೆ ಹೇತುವಾಗಿದ್ದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳ ಪೈಕಿ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಸಾಲ್ಮರ ನಿವಾಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ ರಿಯಾಝ್ ಎಂಬವರೂ ಒಳಗೊಂಡಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳ ಸಂಖ್ಯೆ ೧೦ಕ್ಕೇರಿದೆ. ಇನ್ನೂ ನಾಲ್ಕೈದು ಮಂದಿಯನ್ನು ಬಂಧಿಸುವ ಸಾಧ್ಯತೆ ಇದ್ದು ಆ ಪೈಕಿ ಇನ್ನೂ ಒಂದಿಬ್ಬರು ತಾಲೂಕಿನವರು ಒಳಗೊಂಡಿದ್ದಾರೆ ಎಂಬ ಮಾಹಿತಿ ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಒಟ್ಟು ಬಂಧಿತರು:
ಚಾಮರಾಜನಗರ ಗಾಳಿಪುರ ನಿವಾಸಿ ಖಲೀವುಲ್ಲಾ, ಬಂಟ್ವಾಳ ತಾಲೂಕು ಸಜಿಪಮುನ್ನೂರು ಆಲಾಡಿ ಇಂದಿರಾ ನಗರದ ಅಬ್ದುಲ್ ಶಾಫಿ ಯಾನೆ ಶಾಫಿ, ಪುತ್ತೂರು ತಾಲೂಕು ನೆಲ್ಯಾಡಿಯ ಸಾದಿಕ್, ಪುತ್ತೂರು ತಾ| ರಾಮಕುಂಜ ಕುಂಡಾಜೆ ಜಬ್ಬಾರ್, ಬಂಟ್ವಾಳ ತಾಲೂಕಿನ ಆಲಾಡಿ ಶರೀಫ್, ಚಾಮರಾಜ ನಗರದ ಖಲೀಲ್ ಯಾನೆ ಖಲೀಮುಲ್ಲಾ, ಬಂಟ್ವಾಳ ನಿವಾಸಿ ರಹೀಂ, ಹಾಸನದ ಸಲೇಹ ಯಾನೆ ಸ್ವಲೇಹ್, ಸಾದಿಕ್ ಪಾಷಾ ಇದುವರೆಗೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು.
ಕೊಲೆ ಪ್ರಕರಣ ಬೇಧಿಸಲು ಪೊಲೀಸರು ಈಗಾಗಲೇ ೭ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದು ತಂಡಕ್ಕೆ ಮಹತ್ವದ ಯಶಸ್ಸು ದೊರೆತಂತಾಗಿದೆ.
ಕೃತ್ಯದಲ್ಲಿ ರಿಯಾಝ್ ಪಾತ್ರವೇನು?
ಶರತ್ ಮಡಿವಾಳ ಅವರನ್ನು ಜು. ೪ ರಂದು ರಾತ್ರಿ ಬಿ.ಸಿ. ರೋಡ್‌ನಲ್ಲಿ ಮಾರಕಾಯುಧಗಳಿಂದ ಕೊಚ್ಚಿ ಹಾಕಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಜು. ೬/೭ ರಂದು ರಾತ್ರಿ ಚಿಕಿತ್ಸೆ ಸ್ಪಂದಿಸದೆ ಮಂಗಳೂರಿನ
ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಕೃತ್ಯ ನಡೆದ ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಮಹತ್ವದ ಸುಳಿವಿನ ಪ್ರಕಾರ ಪ್ರಾರಂಭದಲ್ಲಿ ಚಾಮರಾಜನಗರದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆ ಬಳಿಕ ಇಡೀ ಪ್ರಕರಣದ ಚಿತ್ರಣ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ರಿಯಾಝ್ ಅವರನ್ನು ಬಂಧಿಸಲಾಗಿದೆ. ರಿಯಾಝ್ ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಆರೋಪಿಯಲ್ಲ. ಆದರೆ ಸೆಂಟ್ರಿಂಗ್ ಶೀಟ್ ಬಾಡಿಗೆ ನೀಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ರಿಯಾಝ್ ಪಿಎಫ್‌ಐ ಸಂಘಟನೆಯ ಜವಾಬ್ಧಾರಿ ಹುದ್ದೆಯಲ್ಲಿದ್ದು, ಸಂಘಟನೆಯ ವ್ಯಕ್ತಿಯೊಬ್ಬರ ಸೂಚನೆಯಂತೆ ಕೊಲೆಯಲ್ಲಿ ಭಾಗಿಯಾಗಿರುವ ಶರೀಫ್ ಎಂಬವರನ್ನು ಬೇರೆ ಕಡೆಗೆ ವರ್ಗಾಯಿಸಿ, ಒಂದೆರಡು ದಿನ ಆಶ್ರಯದ ವ್ಯವಸ್ಥೆ ಮಾಡಿದ್ದರು ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.
ಮಸ್ಕ್‌ ವಿರುದ್ಧ ಪಿತೂರಿ ನಡೆಸಿದ್ರಾ ಬಿಲಿಗೇಟ್ಸ್..? ಹೀಗಂದಿದ್ಯಾಕೆ ಮಸ್ಕ್..?‌ - HosadiganthaWeb
ಮಸ್ಕ್‌ ವಿರುದ್ಧ ಪಿತೂರಿ ನಡೆಸಿದ್ರಾ ಬಿಲಿಗೇಟ್ಸ್..? ಹೀಗಂದಿದ್ಯಾಕೆ ಮಸ್ಕ್..?‌
ಮಸ್ಕ್‌ ಟ್ವಿಟರ್‌ ಖರೀದಿಯ ವಿರುದ್ಧ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲಿಯನೇರ್‌ ಬಿಲಿಗೇಟ್ಸ್‌ ಪಿತೂರಿ ನಡೆಸದಿದ್ದಾರೆ ಎಂದು ಎಲಾನ್‌ ಮಸ್ಕ್‌ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಮಸ್ಕ್‌ ಟ್ವೀಟರ್‌ ಖರೀದಿಯನ್ನು ವಿರೋಧಿಸಲು ಬಿಲಿಗೇಟ್ಸ್‌ ಫೌಂಡೇಷನ್‌ ನಿಂದ ಸುಮಾರು 11 ಸಂಸ್ಥೆಗಳಿಗೆ ಮಿಲಿಯನ್‌ ಗಟ್ಟಲೇ ಹಣ ಸಂದಾಯವಾಗಿದೆ. ಅಲ್ಲದೇ ಮಸ್ಕ್‌ ಟ್ವೀಟರ್‌ನಲ್ಲಿ ವಾಕ್‌ ಸ್ವಾತಂತ್ರ್ಯವನ್ನು ಮರು ಸ್ಥಾಪಿಸಿದರೆ ಕಂಪನಿಯನ್ನು ಬಹಿಷ್ಕರಿಸುವಂತೆ ಟ್ವಿಟರ್ ಜಾಹೀರಾತುದಾರರನ್ನು ಒತ್ತಾಯಿಸಿ ಬಿಲಿಗೇಟ್ಸ್ ಕಳೆದ ತಿಂಗಳು ಮುಕ್ತ ಪತ್ರವೊಂದಕ್ಕೆ ಸಹಿ ಹಾಕಿದ್ದರು ಎಂದು ಬ್ರೀಟ್‌ಬಾರ್ಟ್ ನ್ಯೂಸ್ ವರದಿ ಮಾಡಿದೆ.
ಈ ಕುರಿತು ಫೌಂಡೇಶನ್ ಫಾರ್ ಫ್ರೀಡಮ್ ಆನ್‌ಲೈನ್ (FFO) ವರದಿಯು ಹಲವಾರು ಸಾರ್ವಜನಿಕ ಫೈಲಿಂಗ್‌ಗಳನ್ನು ಸಂಶೋಧಿಸಿದ್ದು 26 ಮಸ್ಕ್‌ ವಿರೋಧಿ ಸಂಸ್ಥೆಗಳಲ್ಲಿ 11 ಸಂಸ್ಥೆಗಳು ಬಿಲಿಗೇಟ್ಸ್‌ ರಿಂದ ಹಣ ಪಡೆದಿವೆ ಎಂದಿದೆ. ಈ ವಿಶ್ಲೇಷಣೆಯ ಪ್ರಕಾರ 102 ಪ್ರತ್ಯೇಕ ನಗದು ಅನುದಾನಗಳ ಮೂಲಕ 457 ಮಿಲಿಯನ್ ಡಾಲರ್‌ ಹಣವನ್ನು ಸುರಿಯಲಾಗಿದೆ.
ಇದರಿಂದ ಕುಪಿತಗೊಂಡ ಮಸ್ಕ್‌ ಗೇಟ್ಸ್‌ ವಿರುದ್ಧ ಹರಿಹಾಯ್ದಿದ್ದಾರೆ. "ಎಂಥ ನೀಚ ಕೆಲಸ" ಎಂದು ಟ್ವಿಟ್‌ ಮೂಲಕ ಜರಿದಿದ್ದಾರೆ.
ಈ ಹಿಂದೆ ಕಂಟೆಂಟ್ ಮಾಡರೇಷನ್ ಬದಲಾವಣೆ ಮಾಡದಂತೆ‌ 26 ಸಂಸ್ಥೆಗಳು ಟ್ವೀಟರ್‌ ಗೆ ಪತ್ರ ಬರೆದಿದ್ದವು. ಹಾಗೂ "ಟ್ವೀಟರ್‌ ಮೇಲೆ ಎಲೋನ್ ಮಸ್ಕ್ ಅವರ ಸ್ವಾಧೀನವು ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವಿಷಪೂರಿತಗೊಳಿಸುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ" ಎಂದು ಜಾಹಿರಾತುದಾರರಿಗೆ ಪತ್ರ ಬರೆದಿದ್ದವು.
ಈ ಹಿಂದೆಯೂ ಕೂಡ ಮಸ್ಕ್‌ ಹಾಗೂ ಬಿಲ್‌ ಗೇಟ್ಸ್‌ ನಡುವೆ ಬೇರೆ ಬೇರೆ ವಿಷಯಗಳಿಗೆ ಟ್ವೀಟರ್‌ ವಾರ್‌ ನಡೆದಿತ್ತು ಎನ್ನಲಾಗಿದೆ.
ಪುಟಪೀಡ್ ಮತ್ತು ಗೂಗಲ್ ವೆಬ್‌ಮಾಸ್ಟರ್‌ಗಳು: WWW ಅಥವಾ ಇಲ್ಲ WWW
ಕಳೆದ ಕೆಲವು ತಿಂಗಳುಗಳಿಂದ, ನನ್ನ ಸೈಟ್‌ನ ಪುಟ ಲೋಡ್ ಸಮಯವನ್ನು ಸುಧಾರಿಸಲು ನಾನು ಕೆಲಸ ಮಾಡುತ್ತಿದ್ದೇನೆ. ಒಟ್ಟಾರೆ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ನನ್ನ ಸರ್ಚ್ ಎಂಜಿನ್ ಆಪ್ಟಿಮೈಸೇಶನ್‌ಗೆ ಸಹಾಯ ಮಾಡಲು ನಾನು ಇದನ್ನು ಮಾಡುತ್ತಿದ್ದೇನೆ. ನಾನು ಬಳಸಿದ ಕೆಲವು ವಿಧಾನಗಳ ಬಗ್ಗೆ ಬರೆದಿದ್ದೇನೆ ವರ್ಡ್ಪ್ರೆಸ್ ಅನ್ನು ವೇಗಗೊಳಿಸುತ್ತದೆ, ಆದರೆ ನಾನು ಹೋಸ್ಟಿಂಗ್ ಕಂಪನಿಗಳನ್ನು ಸಹ ಬದಲಾಯಿಸಿದ್ದೇನೆ (ಗೆ ಮಧ್ಯಮ) ಮತ್ತು ಕಾರ್ಯಗತಗೊಳಿಸಲಾಗಿದೆ ಅಮೆಜಾನ್‌ನ ಎಸ್ 3 ನನ್ನ ಚಿತ್ರಗಳನ್ನು ಹೋಸ್ಟ್ ಮಾಡುವ ಸೇವೆಗಳು. ನಾನು ಇದೀಗ ಸ್ಥಾಪಿಸಿದ್ದೇನೆ WP ಸೂಪರ್ ಸಂಗ್ರಹ ಸ್ನೇಹಿತನ ಶಿಫಾರಸಿನ ಮೇರೆಗೆ, ಆಡಮ್ ಸ್ಮಾಲ್.
ಇದು ಕಾರ್ಯನಿರ್ವಹಿಸುತ್ತಿದೆ. ಈ ಪ್ರಕಾರ Google ಹುಡುಕಾಟ ಕನ್ಸೋಲ್, Google ವೆಬ್‌ಮಾಸ್ಟರ್‌ನ ಶಿಫಾರಸುಗಳಲ್ಲಿ ನನ್ನ ಪುಟ ಲೋಡ್ ಸಮಯ ಕಡಿಮೆಯಾಗಿದೆ:
ನಿಮ್ಮ ಸೈಟ್ ನೇರವಾಗಿ www.domain ಗೆ ಹೋಗಲು ಅಥವಾ www ಇಲ್ಲದೆ ಹೊಂದಿಸಲಾಗಿದೆಯೆ ಎಂದು ಡೀಫಾಲ್ಟ್ ಅನ್ನು ಹೊಂದಿಸಲು Google ನಿಮಗೆ ಅನುಮತಿಸುತ್ತದೆ. ವಿಷಯಗಳನ್ನು ಆಸಕ್ತಿದಾಯಕವಾಗಿಸುವುದು ಇಲ್ಲಿಯೇ. Www ಇಲ್ಲದೆ ನನ್ನ ಪುಟ ಲೋಡ್ ಸಮಯವನ್ನು ನಾನು ಗಮನಿಸಿದರೆ, ಅವು ಅದ್ಭುತವಾಗಿವೆ. ಆದಾಗ್ಯೂ, ನಾನು www ನೊಂದಿಗೆ ಪುಟ ಲೋಡ್ ಸಮಯವನ್ನು ನೋಡಿದರೆ, ಅವು ಭಯಂಕರವಾಗಿವೆ:
ವಿಪರ್ಯಾಸವೆಂದರೆ, ನಾನು ಹೊಂದಿರುವ ಹೋಸ್ಟಿಂಗ್ ಪ್ಯಾಕೇಜ್ ಯಾವಾಗಲೂ a ಗೆ ಹೋಗುತ್ತದೆ www ನ ಪುಟ. ಗೂಗಲ್‌ನ ಪ್ರತಿಕ್ರಿಯೆ ಸಮಯಗಳಲ್ಲಿ ಭಾರಿ ವ್ಯತ್ಯಾಸವಿರುವುದರಿಂದ, ನಾನು ಸೈಟ್ ಕಾನ್ಫಿಗರೇಶನ್ ಅನ್ನು ಗೂಗಲ್ ಸರ್ಚ್ ಕನ್ಸೋಲ್‌ನಲ್ಲಿ www ಅಲ್ಲದ ವಿಳಾಸಕ್ಕೆ ಹೊಂದಿಸಿದ್ದೇನೆ. Www ಅಲ್ಲದ ವಿನಂತಿಗಳನ್ನು www ಡೊಮೇನ್‌ಗೆ ಮರುನಿರ್ದೇಶಿಸುತ್ತಿದ್ದ .htaccess ಫೈಲ್‌ನಲ್ಲಿ ನನ್ನ ಸೈಟ್‌ನ ಮೂಲದಲ್ಲಿರುವ ಮರುನಿರ್ದೇಶನ ಕೋಡ್ ಅನ್ನು ಸಹ ನಾನು ತೆಗೆದುಹಾಕಿದ್ದೇನೆ.
ಇವುಗಳಲ್ಲಿ ಯಾವುದಾದರೂ ಸಹಾಯವಾಗುತ್ತದೆಯೇ ಅಥವಾ ನೋವುಂಟುಮಾಡುತ್ತದೆಯೆ ಎಂದು ನನಗೆ ಖಚಿತವಿಲ್ಲ, ಆದರೆ ಇದು ತಾರ್ಕಿಕ ವಿಷಯವೆಂದು ತೋರುತ್ತದೆ. ಯಾವುದೇ ಆಲೋಚನೆಗಳು?
ಟ್ಯಾಗ್ಗಳು: ಪುಟದ ವೇಗಪುಟಗಳುಪೀಡಿತwww ನ
ಎಟಿಟಿಎನ್: ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಡೆವಲಪರ್‌ಗಳು
ಜೂನ್ 27, 2010 ರಂದು 8:20 ಎಎಮ್
ಇದು ತುಂಬಾ ಆಸಕ್ತಿದಾಯಕವಾಗಿದೆ! ಸ್ಥಿರತೆಗಾಗಿ ನಾನು ಯಾವಾಗಲೂ ನನ್ನ ವೆಬ್‌ಸೈಟ್‌ಗಳನ್ನು WWW ಆವೃತ್ತಿಗೆ ಮರುನಿರ್ದೇಶಿಸುತ್ತೇನೆ ಮತ್ತು Google ಗೆ ಒಂದೇ URL ಅನ್ನು ಸೂಚ್ಯಂಕಕ್ಕೆ ನೀಡುತ್ತೇನೆ ಆದ್ದರಿಂದ ಶ್ರೇಯಾಂಕಗಳು ವಿಭಜನೆಯಾಗುವುದಿಲ್ಲ. WWW ಆವೃತ್ತಿಯನ್ನು ಪ್ರದರ್ಶಿಸಲು ಒತ್ತಾಯಿಸಲು ಇದು ಕಣ್ಣಿಗೆ ಉತ್ತಮವಾಗಿ ಮತ್ತು ಹೆಚ್ಚು ಸಮತೋಲಿತವಾಗಿ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ನಿಮ್ಮ ಡೇಟಾ ಇದನ್ನು ಮರು ಯೋಚಿಸಲು ಬಲವಾದ ವಾದವನ್ನು ಮಾಡುತ್ತದೆ. ಸ್ವಲ್ಪ ಸಮಯದ ನಂತರ ನಿಮ್ಮ ಎಸ್‌ಇಒ ಫಲಿತಾಂಶಗಳನ್ನು ನೋಡಲು ನನಗೆ ಕುತೂಹಲವಿದೆ. ಕೆಲವು ಪರೀಕ್ಷೆಯ ನಂತರ ನೀವು ಅವುಗಳನ್ನು ಇಲ್ಲಿ ಹಂಚಿಕೊಂಡರೆ ನಾನು ಅದನ್ನು ಪ್ರೀತಿಸುತ್ತೇನೆ.
ಜೋಶುವಾ ಡೆನ್ನೆ
ಜೂನ್ 27, 2010 ರಂದು 9:18 ಎಎಮ್
ಬೆಸ… ಇದೀಗ ನಾನು ಇನ್ನೊಂದು ಪೋಸ್ಟ್ ಓದುತ್ತಿದ್ದೇನೆ ಮತ್ತು ಪುಟ ಲೋಡ್ ಆಗಲು ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಆಶ್ಚರ್ಯ ಪಡುತ್ತಿದ್ದೆ. Cdn.js-kit ಏನನ್ನಾದರೂ ಶಾಶ್ವತವಾಗಿ ತೆಗೆದುಕೊಳ್ಳುತ್ತಿರುವಂತೆ ತೋರುತ್ತಿದೆ. ನಿಮ್ಮ ಗ್ರಾಫ್‌ಗಳ ಪ್ರಕಾರ, ನೀವು ಮಾಡಿದ ಯಾವುದೇ ರೀತಿಯ ಸಹಾಯಗಳು ಸಹಾಯ ಮಾಡುತ್ತವೆ!
ಜೂನ್ 27, 2010 ರಂದು 11:03 ಎಎಮ್
ಅದು ನನ್ನ ಕಾಮೆಂಟ್ ಪ್ಯಾಕೇಜ್, ಜೋಶುವಾ! ಅವರ ಸೇವೆಯೊಂದಿಗೆ ನಾನು ಸ್ವಲ್ಪ ವಿಳಂಬವನ್ನು ನೋಡಿದ್ದೇನೆ ಮತ್ತು ಶೀಘ್ರದಲ್ಲೇ ಏನನ್ನಾದರೂ ಹೇಳಬೇಕಾಗಬಹುದು.
ಜೂನ್ 27, 2010 ರಂದು 11:05 ಎಎಮ್
ಯಾವುದೇ ಅಂಕಿಅಂಶಗಳನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ ಮೈಕೆಲ್! ಮತ್ತೊಮ್ಮೆ, ಎಲ್ಲರೂ "www" ವಿಳಾಸಕ್ಕೆ ಹೋಗುತ್ತಿದ್ದಾರೆ ಆದ್ದರಿಂದ ಗೂಗಲ್ ಬಾಟ್‌ಗಳು ಆ ಮಾರ್ಗವನ್ನು ಪ್ರವೇಶಿಸಲು ಏಕೆ ನಿಧಾನವಾಗುತ್ತವೆ ಎಂದು ನನಗೆ ಖಚಿತವಿಲ್ಲ. ನನ್ನ ಹೋಸ್ಟಿಂಗ್ ಅಥವಾ ಅಪಾಚೆ ಸೆಟ್ಟಿಂಗ್ ಅಥವಾ ಯಾವುದಾದರೂ ಅದರ ನೇಮ್‌ಸರ್ವರ್ ಸಮಸ್ಯೆ ಇದೆಯೇ ಎಂದು ಆಶ್ಚರ್ಯ ಪಡುತ್ತಾರೆ.
ಜೂನ್ 28, 2010 ಮತ್ತು 6: 09 PM
ಯಾಹೂ WWW ಬಳಸಲು ಶಿಫಾರಸು ಮಾಡುತ್ತದೆ. www ಅಲ್ಲದವರಿಗೆ ಅನುಮತಿಸಲು. ಸ್ಥಿರ ಚಿತ್ರ ಡೊಮೇನ್‌ಗಳು:
ನಿಮ್ಮ ಡೊಮೇನ್ ಇದ್ದರೆ http://www.example.org, ನಿಮ್ಮ ಸ್ಥಿರ ಅಂಶಗಳನ್ನು ನೀವು static.example.org ನಲ್ಲಿ ಹೋಸ್ಟ್ ಮಾಡಬಹುದು. ಆದಾಗ್ಯೂ, ನೀವು ಈಗಾಗಲೇ ಉನ್ನತ ಮಟ್ಟದ ಡೊಮೇನ್ example.org ನಲ್ಲಿ ಕುಕೀಗಳನ್ನು ಹೊಂದಿಸಿದ್ದರೆ ಇದಕ್ಕೆ ವಿರುದ್ಧವಾಗಿ http://www.example.org, ನಂತರ static.example.org ಗೆ ಎಲ್ಲಾ ವಿನಂತಿಗಳು ಆ ಕುಕೀಗಳನ್ನು ಒಳಗೊಂಡಿರುತ್ತವೆ. ಈ ಸಂದರ್ಭದಲ್ಲಿ, ನೀವು ಸಂಪೂರ್ಣ ಹೊಸ ಡೊಮೇನ್ ಅನ್ನು ಖರೀದಿಸಬಹುದು, ನಿಮ್ಮ ಸ್ಥಿರ ಘಟಕಗಳನ್ನು ಅಲ್ಲಿ ಹೋಸ್ಟ್ ಮಾಡಬಹುದು ಮತ್ತು ಈ ಡೊಮೇನ್ ಕುಕೀ ಮುಕ್ತವಾಗಿರಿಸಿಕೊಳ್ಳಬಹುದು. ಯಾಹೂ! yimg.com ಅನ್ನು ಬಳಸುತ್ತದೆ, YouTube ytimg.com ಅನ್ನು ಬಳಸುತ್ತದೆ, ಅಮೆಜಾನ್ images-amazon.com ಅನ್ನು ಬಳಸುತ್ತದೆ.
ಇದನ್ನು ಓದಿದಾಗಿನಿಂದ, ನಾನು ಹೋಗಿದ್ದೇನೆ http://www….because ಯಾಹೂ! ಬಹಳ ಸ್ಮಾರ್ಟ್ ಆಗಿದೆ.
ಯಾವುದೇ www ವೇಗ ಸಮಸ್ಯೆಗಳ ಬಗ್ಗೆ ನಾನು ಕೇಳಿದ ಮೊದಲನೆಯದು ಇದು. ಬೇರೆ ಯಾರಿಗಾದರೂ ಅದೇ ಅನುಭವವಿದೆಯೇ?
ಜೂನ್ 28, 2010 ಮತ್ತು 6: 11 PM
ಅಲ್ಲದೆ, ಎಲ್ಲಾ ಪ್ರಮುಖ ಸೈಟ್‌ಗಳು ಬಳಸುತ್ತವೆ http://www.: ಅಮೆಜಾನ್, ಗೂಗಲ್, ಯಾಹೂ !, ಬಿಂಗ್, ಇತ್ಯಾದಿ. ಅದು ಅವರ ಸೈಟ್‌ಗಳನ್ನು ನಿಧಾನಗೊಳಿಸಿದರೆ ಅವರು ಅದನ್ನು ಬಳಸುವುದಿಲ್ಲ ಎಂದು ನೀವು ಭಾವಿಸುತ್ತೀರಿ.
ಜೂನ್ 30, 2010 ರಂದು 8:08 ಎಎಮ್
ನಾನು "WWW" ಇಲ್ಲ ಎಂದು ಒತ್ತಾಯಿಸುತ್ತೇನೆ ಆದ್ದರಿಂದ ನನ್ನ ಡೊಮೇನ್ ನನ್ನ ಹೆಸರಾಗಿದೆ. ವೇಗದ ಕಾರಣಗಳಿಗಾಗಿ ನಾನು ಅದನ್ನು ನಿಜವಾಗಿಯೂ ಪರೀಕ್ಷಿಸಿಲ್ಲ, ಆದರೆ ನೀವು ನನ್ನ ಸೈಟ್‌ಗೆ ಭೇಟಿ ನೀಡಿದಾಗ ನೀವು "WWW" ಅನ್ನು ಪಡೆಯುವುದಿಲ್ಲ.
ನಾನು ಅದನ್ನು ಬ್ರ್ಯಾಂಡಿಂಗ್ ದೃಷ್ಟಿಕೋನದಿಂದ ನೋಡಿದೆ. ವ್ಯವಹಾರಗಳಿಗಾಗಿ ನಾನು ಭಾವಿಸುತ್ತೇನೆ - "WWW" ವಿಶ್ವಾಸಾರ್ಹತೆಯ ಗ್ರಹಿಕೆ ನೀಡುತ್ತದೆ.
ನನ್ನ ವೇಗವನ್ನು ಪರೀಕ್ಷಿಸಲು ನಾನು ಅರ್ಧ-ಪ್ರಲೋಭನೆಗೆ ಒಳಗಾಗಿದ್ದೇನೆ. ನಿಯಮಿತವಾಗಿ ನನ್ನ ಸೈಟ್ ಲೋಡ್ ಆಗುವುದನ್ನು ನಾನು ಗಮನಿಸಿದ್ದೇನೆ. ಕಾಕತಾಳೀಯ?
ಅಡುಗೆ ಸಲಕರಣೆ
ಫೆಬ್ರವರಿ 25, 2011 ರಂದು 1:14 PM
ಅದು ಆಸಕ್ತಿಕರವಾಗಿದೆ. ಇನ್ನೊಂದು ಟಿಪ್ಪಣಿಯಲ್ಲಿ, www ಅನ್ನು ಸೇರಿಸುವುದು ಉತ್ತಮ ಅಥವಾ ಇಲ್ಲವೇ ಎಂದು ನೀವು ಭಾವಿಸುತ್ತೀರಾ ಮತ್ತು ಎರಡನ್ನೂ ಅನುಮತಿಸುವುದು ಹಾನಿಕಾರಕವೇ?
ಸುಲೋಚನಾ ಗಾಡ್ಗೀಳ್ - ವಿಕಿಪೀಡಿಯ
೧೯೪೪
ಹವಮಾನಶಾಸ್ತ್ರ