text
stringlengths
0
61.5k
1) ಬಿ ಜೆ (-∞; -17) & (-17; ∞), ಅಥವಾ ಬೌ> -17 & ಬಿ <-17, ಅಥವಾ ಬಿ ≠ -17, ಅಂದರೆ - -17 ಹೊರತುಪಡಿಸಿ ಅಭಿವ್ಯಕ್ತಿ ಎಲ್ಲಾ ಬೌ ಅರ್ಥವಿಲ್ಲ .
2) ಬಿ ಜೆ (-∞; 25) & (25; ∞), ಅಥವಾ ಬೌ> 25 ಅಂದರೆ ಬಿ & <25, ಅಥವಾ ಬಿ ≠ 25, - ಅಭಿವ್ಯಕ್ತಿ 25 ಬೌ ಹೊರತುಪಡಿಸಿ ಎಲ್ಲಾ ಅರ್ಥವಿಲ್ಲ.
ಉದಾಹರಣೆ 4.
ಕೆಳಗಿನ ಅಭಿವ್ಯಕ್ತಿ ಯಾವ ಮೌಲ್ಯಗಳಿಗೆ ಅರ್ಥಹೀನವಾಗಬಹುದು?
(ವೈ-3) :( ವೈ +3)
ಎರಡನೇ ಬ್ರಾಕೆಟ್ -3 ಸಮಾನವಾಗಿರುತ್ತದೆ ವೈ ಶೂನ್ಯವಾಗಿರುತ್ತದೆ.
ಉತ್ತರ: ವೈ = -3
ಹೇಳಿಕೆಗಳನ್ನು ಯಾವ ಮಾತ್ರ X = -14 ಅರ್ಥ ಇಲ್ಲ?
1) 14: (X - 14);
2) (3 + 8x) :( 14 + X);
3) (X / ಆದರೆ (x + 14)) :( 7/8)).
2 ಮತ್ತು 3, ಮೊದಲ ಸಂದರ್ಭದಲ್ಲಿ ರಿಂದ ಬದಲಿ X = -14, ನಂತರ ಎರಡನೇ ಬ್ರಾಕೆಟ್ ಪೂರಕವಾಗಿಲ್ಲ ವೇಳೆ -28 ಬದಲು ಶೂನ್ಯ ಯಾವುದೇ ಅರ್ಥವು ಅಭಿವ್ಯಕ್ತಿ ಹೊಂದಿರುವ ಶಬ್ದಗಳು ವ್ಯಾಖ್ಯಾನ ರಲ್ಲಿ.
ಉದಾಹರಣೆ 5.
ಥಿಂಕ್ ಮತ್ತು ಅರ್ಥವಿಲ್ಲ ಅಭಿವ್ಯಕ್ತಿಯನ್ನು ಬರೆದುಕೊಳ್ಳಿ.
ಎರಡು ವ್ಯತ್ಯಾಸಗಳೊಂದಿಗೆ ಬೀಜಗಣಿತೀಯ ವಾಕ್ಯಗಳ
ವಾಸ್ತವವಾಗಿ ಅರ್ಥದಲ್ಲಿ, ಒಂದು ಮೂಲಭೂತವಾಗಿ ಮಾಡದ ಎಲ್ಲಾ ಅಭಿವ್ಯಕ್ತಿಗಳು, ಸಂಕೀರ್ಣತೆ ವಿವಿಧ ಹಂತಗಳಿವೆ ವಾಸ್ತವವಾಗಿ. ಅವರು ಬೀಜಗಣಿತದ ಹಗುರವಾಗಿಯೂ ಕಾರಣ ಈ, ಸರಳ ಉದಾಹರಣೆಗಳಾಗಿವೆ - ಆದ್ದರಿಂದ, ನಾವು ಸಂಖ್ಯಾತ್ಮಕ ಎಂದು ಹೇಳಬಹುದು. ತೀರ್ಮಾನಕ್ಕೆ ತೊಂದರೆಗಳನ್ನು ಎರಡನೆಯ ಚಿತ್ರದಲ್ಲಿನ ಅಸ್ಥಿರ ಸಂಖ್ಯೆಯ ಸೇರಿಸುತ್ತದೆ. ಆದರೆ ಅವರು ತಮ್ಮ ನೋಟವನ್ನು ಗೊಂದಲ ಮಾಡಬಾರದು: ಮುಖ್ಯ ವಿಷಯ -...
ಉದಾಹರಣೆಗೆ, ಈ ಕೆಲಸವನ್ನು ಪರಿಹರಿಸಲು ಹೇಗೆ ಇರಲಿ.
ಹುಡುಕಿ ಮತ್ತು ಅಭಿವ್ಯಕ್ತಿ ಮಾನ್ಯವಾಗಿರುವ ಎಂದು ಕೆಲವು ಸಂಖ್ಯೆಗಳನ್ನು ಬರೆಯಿರಿ:
(X 3 - X 2 ವೈ 3 + 13x - 38y) / (12x 2 - ವೈ).
ಸಂಭವನೀಯ ಉತ್ತರಗಳು:
1) 3 ಮತ್ತು 107;
2) 1 ಮತ್ತು -12;
3) 2 ಮತ್ತು 48;
4) -2 ಮತ್ತು 24;
5) -3 ಮತ್ತು 108.
ಆದರೆ ವಾಸ್ತವವಾಗಿ, ಇದು ಕೇವಲ ಭಯಾನಕ ಮತ್ತು ತೊಡಕಿನ, ವಾಸ್ತವವಾಗಿ ಈಗಾಗಲೇ ಕರೆಯಲ್ಪಡುವ ಹೊಂದಿರುವುದರಿಂದ ಕಾಣುತ್ತದೆ: ನಿರ್ಮಾಣ ಸಂಖ್ಯೆಗಳ ಚೌಕ ಮತ್ತು ಘನ, ಉದಾಹರಣೆಗೆ ವಿಭಾಗ, ಗುಣಾಕಾರ, ವ್ಯವಕಲನ ಮತ್ತು ಜೊತೆಗೆ ಕೆಲವು ಸಂಖ್ಯಾ ಕಾರ್ಯಗಳು. ಅನುಕೂಲಕ್ಕಾಗಿ, ಮೂಲಕ, ನೀವು ಸಮಸ್ಯೆಯನ್ನು ಆಂಶಿಕ ರಚನೆಯಲ್ಲಿ ಕಡಿಮೆ ಮಾಡಬಹುದು.
ಫಲವಾಗಿ ಭಿನ್ನರಾಶಿಯ ಅಂಶ ಸಂತೋಷಪಡಿಸಿ: (X 3 - X 2 ವೈ 3 + 13x - 38y). ಇದು ಸತ್ಯಸಂಗತಿ. ಅದುಹೇಗೋ ಸಹ ಕೆಲಸವನ್ನು ಪರಿಹರಿಸಲು ಸ್ಪರ್ಶಕ್ಕೆ ಇಲ್ಲ: ಆದರೆ ಸಂತೋಷವಾಗಿರಲು ಮತ್ತೊಂದು ಕಾರಣವಿರುವುದಿಲ್ಲ! ವ್ಯಾಖ್ಯಾನ ಹಿಂದೆ ಚರ್ಚಿಸಿದ ಪ್ರಕಾರ, ನೀವು ಶೂನ್ಯದಿಂದ ಭಾಗಿಸುವುದು, ಮತ್ತು ಹಂಚಿಕೊಳ್ಳುತ್ತೇವೆ ಏನು, ಇದು ವಿಷಯವಲ್ಲ. ಈ ಅಭಿವ್ಯಕ್ತಿ ಮೀಸಲು ಬದಲಾಗದೆ ಮತ್ತು ಏಕೆಂದರೆ ಛೇದದಲ್...
ಪ್ರತಿಕ್ರಿಯೆ ಬರೆಯಿರಿ: 3 ಮತ್ತು 5.
ನೀವು ನೋಡಬಹುದು ಎಂದು, ಈ ವಿಷಯದ ಬಹಳ ಸಂಕೀರ್ಣವಾದ ಕುತೂಹಲಕಾರಿ ಮತ್ತು ಅಲ್ಲ. ಕಷ್ಟ ಎಂಬುದು ನನಗೆ ಅರಿವಾಗಿದೆ. ಇನ್ನೂ, ಕೆಲಸಕ್ಕೆ ಉದಾಹರಣೆಗಳು ಒಂದೆರಡು ನೋವುಂಟು ಎಂದಿಗೂ!
ನೆತ್ತಿ ಸುಡುವ ಬಿಸಿಲು; ಉತ್ಸಾಹ ತೋರದ ಮತದಾರರು... | Prajavani
ನೆತ್ತಿ ಸುಡುವ ಬಿಸಿಲು; ಉತ್ಸಾಹ ತೋರದ ಮತದಾರರು...
ಜಿಲ್ಲೆಯ ಬಹುತೇಕ ಮತಕ್ಷೇತ್ರಗಳಲ್ಲಿ ಕಂಡು ಬಂದ ಚಿತ್ರಣ
ಪ್ರಜಾವಾಣಿ ವಾರ್ತೆ Updated: 13 ಮೇ 2018, 12:16 IST
ಕಲಬುರ್ಗಿ: ಜಿಲ್ಲೆಯ ಆಳಂದ ಮತ್ತು ಅಫಜಲಪುರ ಮತಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರಿಂದ ನಿರೀಕ್ಷಿತ ಉತ್ಸಾಹ ಕಂಡು ಬರಲಿಲ್ಲ.
ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ, ಆಳಂದ ಮತಕ್ಷೇತ್ರದ ಕಡಗಂಚಿ, ಕೊರಹಳ್ಳಿ, ಆಳಂದ, ಬಟ್ಟರಗಾ ಮತ್ತು ನಿಂಬರ್ಗಾ, ಅಫಜಲಪುರ ಮತಕ್ಷೇತ್ರದ ಭೈರಾಮಡಗಿ, ಅತನೂರದಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು.
ಕೆಲವು ಮತಗಟ್ಟೆಗಳಲ್ಲಿ ಯುವಕರು ತಂಡ ತಂಡವಾಗಿ ಬಂದು, ಸರತಿ ಸಾಲಿನಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ 7ರಿಂದ 9 ಗಂಟೆಗೆಯವರೆಗೆ ಸರಾಸರಿ ಶೇ 30ರಷ್ಟು ಮತದಾನವಾಗಿತ್ತು. 10 ಗಂಟೆಯ ನಂತರ ಬಿಸಿಲು ನೆತ್ತಿ ಸುಡಲು ಆರಂಭಿಸಿತು. ಇದರಿಂದ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಬೆರಳಣಿಕೆಯಷ್ಟು ಮತದಾರರು ಕಂಡು ಬಂದರು. ಸಂಜೆ 5ರಿಂದ 6ಗಂಟೆಯವರೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ...
ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿಯಲ್ಲಿ 95 ವರ್ಷ ಬಾಶಾಬಿ, ಕಡಗಂಚಿಯಲ್ಲಿ 70 ವರ್ಷದ ರೇವಮ್ಮ ಗಡಬಳಿ, ಸ್ಟೇಷನ್‌ ಗಾಣಗಾಪುರದಲ್ಲಿ 85 ವರ್ಷದ ಶಾಂತಾಬಾಯಿ ಜಾಧವ್ ಅವರು ಕುಟುಂಬದ ಸದಸ್ಯರ ಸಹಾಯದಿಂದ ಮತ ಚಲಾಯಿಸಿದರು.
ಗುಸುಗುಸು ಪಿಸುಪಿಸು: ಎಲ್ಲ ಮತಗಟ್ಟೆ ಕೇಂದ್ರಗಳ ಮುಂಭಾಗದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಏಜೆಂಟರು ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಮತ ಚಲಾಯಿಸಿ ಬಂದವರು ತಮ್ಮ ತಮ್ಮೊಳಗೆ ಗುಸುಗುಸು ಪಿಸುಪಿಸು ಎಂದು ಮಾತನಾಡಿಕೊಳ್ಳುತ್ತಿರುವುದು ಬಹುತೇಕ ಕಡೆ ಕಂಡು ಬಂತು.
ಅಚ್ಚುಕಟ್ಟಾದ ವ್ಯವಸ್ಥೆ: ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಫ್ಯಾನ್, ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ನೆರಳಿಗಾಗಿ ಶಾಮಿಯಾನ ಹಾಕಲಾಗಿತ್ತು. ಆಳಂದ ಪಟ್ಟಣದಲ್ಲಿರುವ ಮಾದರಿ ಮತದಾನ ಕೇಂದ್ರದಲ್ಲಿ ಮತದಾರರು ಖುಷಿಯಿಂದ ಮತ ಚಲಾಯಿಸಿದರು. ಅಫಜಲಪುರ ಪಟ್ಟಣದ ಮತಗಟ್ಟೆ ಕೇಂದ್ರವೊಂದರಲ್ಲಿ ಫ್ಯಾನ್‌ ಅಳವಡಿಸಿಲ್ಲ ಎಂದು ಕೆಲ ಸಿಬ್ಬಂದಿ ಆರೋಪಿಸಿದರು.
ಅಲ್ಲಿ 12ಡಿಗ್ರಿ ಉಷ್ಣಾಂಶ!: 'ಹಿಮಾಚಲ ಪ್ರದೇಶದಲ್ಲಿ 8ರಿಂದ 12 ಡಿಗ್ರಿ ಉಷ್ಣಾಂಶವಿರುತ್ತದೆ. ಇಲ್ಲಿ ಎಷ್ಟಿದೆ' ಎಂದು ಆಳಂದ ತಾಲ್ಲೂಕು ನಿಂಬರ್ಗಾದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅರೆಸೇನಾಪಡೆಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು. 'ನೀವೆ ಹೇಳಿ ಎಷ್ಟಿರಬಹುದು' ಎಂದಾಗ, '40 ಡಿಗ್ರಿ' ಎಂದರು. 'ಇನ್ನೂ ಸ್ವಲ್ಪ ಜಾಸ್ತಿ, 42 ಡಿಗ್ರಿ ಇದೆ' ಎಂದು ಹೇಳಿದಾಗ 'ಅರೆ ಬಾಪರೇ'ಎಂದು...
ಮೊದಲ ಮತದಾರರ ಮಾತು..
ಬಹಳ ಖುಷಿಯಾಗಿದೆ
ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದು, ಬಹಳ ಖುಷಿಯಾಗಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಸಹಕಾರಿಯಾಗಿದೆ. ಸಂವಿಧಾನಬದ್ಧ ಹಕ್ಕನ್ನು ಎಲ್ಲರೂ ಚಲಾಯಿಸಬೇಕು – ಪುಷ್ಪಾ ಧನ್ನಿ, ಕಡಗಂಚಿ
ಮತದಾನ ಸಂಭ್ರಮ
ಮತದಾನ ಸಂಭ್ರಮ ಹೆಚ್ಚಿಸಿದೆ. ಕಳೆದ ಚುನಾವಣೆಯಲ್ಲಿ ಮತದಾನದ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ಬಾರಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿದ್ದೆ. ಖುಷಿಯಿಂದ ಬಂದು ಮತ ಚಲಾಯಿಸಿದ್ದೇನೆ – ಅಣ್ಣಾರಾಯ, ಕಡಗಂಚಿ
ಕುದುರೆ ಮೇಲೆ ಬಂದು ಮತ ಚಲಾವಣೆ!
ಕಲಬುರ್ಗಿ: ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಮತಗಟ್ಟೆ ಕೇಂದ್ರಕ್ಕೆ ನೀಲಕಂಠ ಪೊಲೀಸ್‌ಪಾಟೀಲ ಎಂಬುವರು ಕುದುರೆ ಮೇಲೆ ಬಂದು ಮತ ಚಲಾಯಿಸಿ ಗಮನ ಸೆಳೆದರು. 'ನಾನು ಸೈಕಲ್, ಬೈಕ್ ಇಟ್ಟುಕೊಂಡಿಲ್ಲ. ಕುದುರೆ ಮೇಲೆಯೇ ಓಡಾಡುತ್ತೇನೆ. ಹೀಗಾಗಿ ಮತದಾನಕ್ಕೂ ಕುದುರೆ ಮೇಲೆ ಬಂದಿದ್ದೇನೆ' ಎಂದು ಹೇಳುತ್ತಲೇ ಕುದುರೆ ಹತ್ತಿ ಹೋದರು.
'ಎಲ್ಲಾ ಚುನಾವಣೆಗಳಲ್ಲೂ ಮತದಾನ'
ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಮತಗಟ್ಟೆ ಕೇಂದ್ರದಲ್ಲಿ 95 ವರ್ಷದ ಬಾಶಾಬಿ ಮತದಾನ ಮಾಡಿದರು. ಬೆನ್ನು ಬಾಗಿದ್ದರೂ ಅವರಲ್ಲಿನ ಉತ್ಸಾಹ ಬತ್ತಿರಲಿಲ್ಲ. 'ಸ್ವಾತಂತ್ರ್ಯ ನಂತರದ ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡಿದ್ದೇನೆ. ರಜಾಕರ ಅವಧಿಯ ಗಲಭೆ, ಹೋರಾಟಗಳನ್ನು ಕೂಡ ಕಣ್ಣಾರೆ ಕಂಡಿದ್ದೇನೆ' ಎಂದು ಹೇಳಿದರು.
ವೈದ್ಯರು, ಶುಶ್ರೂಷಕಿಯರ ನಿಯೋಜನೆ
ಆಳಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಸಖಿ ಪಿಂಕ್ ಮತಗಟ್ಟೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ, ಶುಶ್ರೂಷಕಿ ಪಾರ್ವತಿ ಅವರನ್ನು ನಿಯೋಜಿಸಲಾಗಿತ್ತು. ಆರ್‌ಎಸ್‌, ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಕೇಂದ್ರದಲ್ಲಿ ಮತದಾರರಿಗೆ ಕುಡಿಯಲು ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು.
'); $('#div-gpt-ad-542451-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-542451').addClass('inartprocessed'); } else $('#in-article-542451').hide(); } else { _taboola.push({article:'auto', url:'https://www.prajavani.net/news/article/2018/05/13/572653.htm...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-542451 .field-name-body .field-items div.field-item > p'); if(x1 != null && x1.length != 0) { $('#node-542451 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-542451 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-542451'); }); } else { $('#in-article-mob-542451').hide(); $('#in-article-mob-3rd-542451').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಕಾಂಗ್ರೆಸ್ ಪಕ್ಷದಿಂದ ದೇಶವನ್ನು ಮುನ್ನಡೆಸಲು ಮಾತ್ರ ಸಾಧ್ಯ ರಾಹುಲ್ ಗಾಂಧಿ - Kannada Today - ಕನ್ನಡ ಟುಡೇ - Digital News
ಕಾಂಗ್ರೆಸ್ ಪಕ್ಷದಿಂದ ದೇಶವನ್ನು ಮುನ್ನಡೆಸಲು ಮಾತ್ರ ಸಾಧ್ಯ ರಾಹುಲ್ ಗಾಂಧಿ
1 ವರ್ಷ ago
ನವದೆಹಲಿ: ಕಾಂಗ್ರೆಸ್ ಪಕ್ಷವೊಂದೆ ಇಡೀ ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.ಇಂದು ದೇಶ ಸಣ್ಣ ಸಣ್ಣ ವಿಷಯಗಳಿಗೆ ಸಂಬಂಧಪಟ್ಟಂತೆ ಇಬ್ಭಾಗವಾಗುತ್ತಿದ್ದು ಎಲ್ಲಾ ಗುರುತುಗಳು ಬೆದರಿಕೆಗೆ ಒಳಗಾಗುತ್ತಿವೆ.
ಬಿಜೆಪಿಯವರು ಸಿಟ್ಟು ಆಕ್ರೋಶಗಳನ್ನು ಬಳಸುತ್ತಿದ್ದಾರೆ ನಾವು ಪ್ರೀತಿಯನ್ನು ಬಳಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಒಂದು ವಿಷಯ ಹೇಳಬಯಸುತ್ತೇನೆ ಅದೆಂನೆರೆ ಈ ದೇಶ ಪ್ರತಿಯೊಬ್ಬರಿಗೂ ಸೇರಿರುವುದಾಗಿದ್ದು ಕಾಂಗ್ರೆಸ್ ಏನು ಮಾಡುವುದಿದ್ದರೂ ದೇಶದ ಜನತೆಯ ಒಳಿತಿಗಾಗಿ ಮಾಡುತ್ತದೆ ಎಂದು ಪ್ರತಿಪಾದಿಸಿದರು.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ನಿನ್ನೆ ಆರಂಭಗೊಂಡ ಕಾಂಗ್ರೆಸ್ ನ ಸಮಗ್ರ ಅಧಿವೇಶನದ ಎರಡನೇ ದಿನವಾದ ಇಂದು ಮಾತನಾಡಿದ ರಾಹುಲ್ ಗಾಂಧಿ ಹೊಸ ದಿಕ್ಕು ಮತ್ತು ಹೊಸ ದೃಷ್ಟಿಕೋನದತ್ತ ಸಾಗಲು ಇದು ಸರಿಯಾದ ಸಮಯವಾಗಿದೆ ಎಂದು ಹೇಳುತ್ತಾ ದೇಶದ ರೈತರ ಸಮಸ್ಯೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಕುರಿತು ಕೂಡ ಚರ್ಚೆ ನಡೆಸಿದರು.
ಅಧಿವೇಶನದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.
ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ! | Pratap Simha
Pratap Simha > Bettale Jagattu > ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!
ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!
Date : 01-07-2013, Monday | 11 Comments
ಅದೊಂದು ಮಧ್ಯರಾತ್ರಿ!
ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ. ತಲೆಯೊಳಗೆ ನಮ್ಮ ವಿಚಾರಣೆಯ ಚಿತ್ರಣಗಳು ಗಿರಕಿ ಹೊಡೆಯುತ್ತಿದ್ದವು. ನನ್ನನ್ನು ಕೊಠಡಿಯೊಂದರೊಳಗೆ ಕೂಡಿಹಾಕಲಾಗಿತ್ತು ಎಲ್ಲರಿಂದ ದೂರದಲ್ಲಿ. ಅದೇ ವೇಳೆಗೆ ಯಾರೋ ಹಾಲ್ ಕಡೆ ಹೆಜ್ಜೆ ಹಾಕುತ್ತಿರುವ ಸಪ್ಪಳ ಕೇಳಿಸಿತು. ಅಷ್ಟರಲ್ಲಿ ಕದ ತಟ್ಟಿದ ಶಬ್ದವಾಯಿತು. ಕಬ್ಬಿಣದ ಸರಳುಗಳ ಮಧ್ಯೆ ಕರ್ನಲ್ ಆಕ್ಯಾಂಪ್ ಅವರ ಮುಖ ಕಂಡಿತು...
ಹ್ಞಾಂ! ಅಂದೆ.
ನೀನು ನಿಜಕ್ಕೂ ಅದೃಷ್ಟವಂತ! ನಿನ್ನನ್ನು ಎಂಥಾ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆಂದರೆ ಅಲ್ಲಿ ನಿನಗೆ ಎಲ್ಲ ಸ್ವಾತಂತ್ರ್ಯಗಳೂ ಇರುತ್ತವೆ. ನೀನು ಮನಬಂದಂತೆ ವಿಹರಿಸಬಹುದು. ಸಮುದ್ರ, ಆಕಾಶಗಳನ್ನು ಕಾಣಬಹುದು, ಬರೀ ಸುಣ್ಣ ಬಳಿದ ಗೋಡೆಗಳನ್ನಷ್ಟೇ ಅಲ್ಲ! ಹಾಗೆಂದರು ಆಕ್ಯಾಂಪ್. ಅವರ ಧ್ವನಿಯಲ್ಲಿ ಕೊಂಕು ಇರಲಿಲ್ಲ. ಆದರೆ ಆತ ಹೇಳುತ್ತಿರುವ ಜಾಗದಲ್ಲಿ ನನಗೆ ಬೇಕಾದ ಸ್ವಾತಂತ್ರ್ಯ ಖಂಡಿತ ಇರ...
ದುರದೃಷ್ಟವಶಾತ್, ವ್ಯಾನ್ ವಿಕ್ ಅವರ ಮಾತುಗಳು ನಿಜವಾಗಲು ಮುಂದಿನ ಮೂರು ದಶಕಗಳೇ ಬೇಕಾದವು!!
ಪ್ರಪಂಚದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಅಂದರೆ 27 ವರ್ಷಗಳ ಕಾಲ ರಾಜಕೀಯ ಕೈದಿಯಾಗಿ ಕಂಬಿಗಳ ಹಿಂದೆ ಬದುಕು ಕಳೆದ ನೆಲ್ಸನ್ ಮಂಡೇಲಾ ತಮ್ಮ ಆತ್ಮಚರಿತ್ರೆ 'A long walk to freedom"ನಲ್ಲಿ ಆ ಹೃದಯವಿದ್ರಾವಕ ಘಟನೆಯನ್ನು ಹೀಗೆ ವಿವರಿಸಿದ್ದಾರೆ.
ನೆಲ್ಸನ್ ರೊಲಿಹ್ಲಾಹ್ಲಾ ಮಂಡೇಲಾ ಮೂಲತಃ ಒಬ್ಬ ಹೆವಿವೈಟ್ ಬಾಕ್ಸರ್. ಆದರೆ ತುಳಿದಿದ್ದು ಗಾಂಧೀ ಹಾದಿ. 1918, ಜುಲೈ 18ರಂದು ದಕ್ಷಿಣ ಆಫ್ರಿಕಾದ ಟ್ರಾನ್‌ಸ್ಕಿನಲ್ಲಿ ಜನಿಸಿದ ಅವರು 1990ರಲ್ಲಿ 'ಭಾರತ ರತ್ನ'ದಿಂದಲೂ ಸಮ್ಮಾನಿತರಾಗಿದ್ದಾರೆ. ಅವರೂ ನಮ್ಮಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದವರು. ಆದರೆ ಸಂದರ್ಭಗಳು ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಿದವು. ರೊಲಿಹ್ಲಾಹ್ಲಾ ಮಂಡೇಲಾ ಎಂಬುದ...
ದಕ್ಷಿಣ ಆಫ್ರಿಕಾ ನೂರಾರು ವರ್ಷಗಳಿಂದಲೂ ಸಾಮ್ರಾಜ್ಯ ಶಾಹಿಗಳ ಹಿಡಿತದಲ್ಲಿತ್ತು. ದೇಶದ ಸಂಪತ್ತು ಅಲ್ಪಸಂಖ್ಯಾತ ಶ್ವೇತವರ್ಣೀಯರ ನಿಯಂತ್ರಣದಲ್ಲಿತ್ತು. ಧ್ವನಿಯೆತ್ತಿದರೆ ಸೈನಿಕರ ಬಂದೂಕುಗಳು ಬಾಯ್ದೆರೆಯುತ್ತಿದ್ದವು. ಕ್ರಾಂತಿಯ ಕಹಳೆಯೂದಿದರೆ ಯಶಸ್ಸು ದೊರೆಯುವ ಯಾವುದೇ ಸೂಚನೆಗಳಿರಲಿಲ್ಲ. ಆದರೆ ಕ್ರಾಂತಿಯ ಹೊರತಾಗಿ ಬೇರೆ ಮಾರ್ಗವೂ ಇರಲಿಲ್ಲ. ಮಂಡೇಲಾರಿಗೆ ಈ ಕಟು ವಾಸ್ತವ ಎಂದೋ ಅರಿವಿಗೆ ಬಂದ...
ಅಂದರೆ ಹೆಚ್ಚೂಕಡಿಮೆ ಮೂರು ದಶಕಗಳ ನಂತರ ವ್ಯಾನ್ ವಿಕ್ ಮಾತುಗಳು ನಿಜವಾಗುವ, ಮಂಡೇಲಾ ಬಿಡುಗಡೆಯಾಗುವ ಸಂದರ್ಭ ಸೃಷ್ಟಿಯಾಯಿತು. "
ಹಾಗೆಂದು 1990, ಫೆಬ್ರವರಿ 11ರಂದು ಜೈಲಿನಿಂದ ಹೊರಬಂದ ಮಂಡೇಲಾ ಗದ್ಗದಿತರಾಗಿ ಹೇಳಿದರು!
ಜೈಲಿನಿಂದ ಹೊರಬಂದ ಮಂಡೇಲಾ ಮತ್ತೆ ಗಾಂಧೀ ಹಾದಿ ತುಳಿದರು. ಪ್ರಚೋದನೆ ಮತ್ತು ಒತ್ತಡಗಳ ನಡುವೆಯೂ, ಕಪ್ಪುವರ್ಣೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ನೂರಾರು ವರ್ಷಗಳ ಚಿತ್ರಹಿಂಸೆ ನೀಡಿದ್ದ ಅಲ್ಪಸಂಖ್ಯಾತ ಶ್ವೇತವರ್ಣೀಯರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿಲ್ಲ. ಬದಲಿಗೆ ಎಲ್ಲ ವರ್ಣಗಳನ್ನೂ ಸಮಾನವಾಗಿ ಕಾಣುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ಹರಿಕಾರನಾದರು. 1994ರಲ್ಲಿ ನಡೆದ ಸಾರ್ವತ್ರಿಕ ಚು...
ಇಂತಹ ಮಂಡೇಲಾ ಇಂದು ಮರಣಶಯ್ಯೆಯಲ್ಲಿದ್ದಾರೆ. ಯಾವ ಕ್ಷಣಕ್ಕೂ ಅವರ ಪ್ರಾಣಪಕ್ಷಿ ಹಾರಿಹೋಗಬಹುದು. ತೊಂಬತ್ನಾಲ್ಕು ವರ್ಷ ವಯೋವಾನದ ಅವರದ್ದು ತುಂಬು ಬದುಕೇ ಆಗಿದ್ದರೂ ಆ ದೀವಿಗೆ ಆರುವ ಹೊತ್ತು ಬಂದಿರುವ ಸಂದರ್ಭದಲ್ಲಿ ಮನಸ್ಸು ಮಾತ್ರ ಆರ್ದ್ರವಾಗುತ್ತಿದೆ.
ಬಿಡುಗಡೆಯ ವೇಳೆ ಆಗಮಿಸಿತ್ತು. ಜೈಲು ಅಧಿಕಾರಿಗಳು, ಅವರ ಕುಟುಂಬದವರು ಮತ್ತು ಕೆಲವು ಬಂಧುಗಳು ಹೊರಗೆ ಕಾದಿರಬಹುದು ಎಂದು ಭಾವಿಸಿದ್ದೆ. ಅದಕ್ಕಿಂತ ಹೆಚ್ಚಿನದ್ದೇನನ್ನೂ ನಿರೀಕ್ಷಿಸಿರಲಿಲ್ಲ. ಜೈಲಿನಿಂದ ಹೊರಬಂದಾಗ ಮುಖ್ಯ ದ್ವಾರ ಇನ್ನೂ 150 ಮೀಟರ್ ದೂರದಲ್ಲಿತ್ತು. ಒಂದು ಕ್ಷಣ ನನ್ನ ಕಣ್ಣನ್ನು ನಾನೇ ನಂಬದಾದೆ. ನೂರಾರು ಛಾಯಾಗ್ರಾಹಕರು, ಟೀವಿ ಕ್ಯಾಮೆರಾಮನ್‌ಗಳು. ಅವರ ಹಿಂದೆ ಜನಸಾಗರ! ಐವತ್ತ...
ಜೂನ್, ದೇಶದಲ್ಲಿ ನೆಲೆಗೊಂಡಿದ್ದ ಪರಿಸ್ಥಿತಿಯ ಅಂದಾಜು ನಡೆಸಿದ ಮಂಡೇಲಾ, ಹಿಂಸಾಮಾರ್ಗಕ್ಕೆ ಕೈ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು. ಏಕೆಂದರೆ ನಾವು ಶಾಂತಿಯುತ ಬೇಡಿಕೆಗಳನ್ನು ಮುಂದಿಡುತ್ತಿದ್ದರೂ ಸರಕಾರ ಬಲಪ್ರಯೋಗ ಮಾಡುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಾಯಕರು ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರ...
ರಾಯಚೂರು ಗ್ರಾಮ ಲೆಕ್ಕಾಧಿಕಾರಿ ಹತ್ಯೆ: ಬಂಟ್ವಾಳದಲ್ಲಿ ಪ್ರತಿಭಟನೆ | ನಮ್ಮ ಬಂಟ್ವಾಳ
Home — ಬಂಟ್ವಾಳ ರಾಯಚೂರು ಗ್ರಾಮ ಲೆಕ್ಕಾಧಿಕಾರಿ ಹತ್ಯೆ: ಬಂಟ್ವಾಳದಲ್ಲಿ ಪ್ರತಿಭಟನೆ
ಬಂಟ್ವಾಳ: ರಾಯಚೂರು, ಮಾನ್ವಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಅವರನ್ನು ಹತ್ಯೆ ಮಾಡಲಾದ ಕೃತ್ಯವನ್ನು ಖಂಡಿಸಿ ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬಂಟ್ವಾಳ ತಾಲೂಕು ಕಂದಾಯ ನೌಕರರ ಸಂಘ, ತಾಲೂಕು ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ತಾಲೂಕು ಗ್ರಾಮ ಸಹಾಯಕರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.
ಕರ್ತವ್ಯನಿರತರಾಗಿದ್ದ ಸಾಹೇಬ್ ಪಾಟೀಲ್ ಎಂಬವರು ಅಕ್ರಮ ಮರಳುಗಾರಿಕೆ ಮಾಡುತ್ತಿದ್ದವರನ್ನು ತಡೆಯಲು ಯತ್ನಿಸಿದ ವೇಳೆ ಅವರ ಮೇಲೆ ಲಾರಿ ಹರಿಸಿ ಹತ್ಯೆ ನಡೆಸಲಾಗಿದೆ.
ಇದನ್ನು ಸರಕಾರ ಘೋರ ಘಟನೆ ಎಂದು ಪರಿಗಣಿಸಿ, ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕಾಗಿ ಜಿಲ್ಲಾ ಕಂದಾಯ ನೌಕರರ ಕೋಶಾಧಿಕಾರಿ ಪ್ರಸನ್ನ ಪಕ್ಕಳ ಅವರು ಆಗ್ರಹಿಸಿದರು.
ಸರಕಾರಿ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯನ್ನು ಒದಗಿಸುವ ಕೆಲಸ ಸರಕಾರ ಮಾಡ ಬೇಕು ಎಂದು ಇದೇ ಸಂದರ್ಭದಲ್ಲಿ ತಾಲೂಕು
ಕಂದಾಯ ಇಲಾಖೆಯ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಹೇಳಿದರು.
ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಅವರ ಮುಖಾಂತರ ಹತ್ಯಾ ಪ್ರಕರಣವನ್ನು ಖಂಡಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕು ಗ್ರಾಮಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ತೌಫೀಕ್ ಅವರು ಹತ್ಯೆಯನ್ನು ಖಂಡಿಸಿ ಮಾತನಾಡಿದರು. ಉಪತಹಶೀಲ್ದಾರ್ ರವಿಶಂಕರ್,ಪ್ರಭಾರ ಉಪತಹಶೀಲ್ದಾರ್ ಸೀತಾರಾಮ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಆಹಾರ ಶಾಖೆಯ ಆಹಾರ ನಿರೀಕ್ಷಕ ಶ್ರೀನಿವಾಸ, ತಾಲೂಕು ಕಚೇರಿಯ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದರು.
ಕೈಗೆ ಕಪ್ಪುಪಟ್ಟಿ ತೊಟ್ಟು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಬಂಟ್ವಾಳ ಕಂದಾಯ ಇಲಾಖಾಧಿಕಾರಿಗಳು ಮತ್ತು
ಸಿಬ್ಬಂದಿಗಳು ಮೃತರಿಗೆ ಸಾಮೂಹಿಕವಾಗಿ ಸಂತಾಪ ಸೂಚಿಸಿದರು.
Previous articleವೀರ – ವಿಕ್ರಮ ದೇವರ ಕಂಬಳ
Next articleಉಕ್ಕುಡ: ಉರುಳಿ ಬಿದ್ದ ಜಲ್ಲಿ ಹುಡಿ ಸಾಗಾಟ ಲಾರಿ
*ಮಾಡರ್ನ್ ಕವನ* *ಸ್ಥಾನ*
ಕೊನೆಗೆ ಕಂಡು ಹಿಡಿದು ಬಿಟ್ಟೇ ಎದುರಿನ ಮನಸ್ಸನ್ನು ಅರಿಯುವ ರೊಬೋಟನ್ನು...! ಅವರು ನಿಂತರೆ ಸಾಕು ಮಾತಾಡಬೇಕೆಂದಿಲ್ಲ.. ಅವರೆದೆಯ ಮಾತೆಲ್ಲ ಅದಕ್ಕೆ ಅರ್ಥವಾಗುತ್ತಿತ್ತು. ನಗುವಿಗೆ, ಅಳುವಿಗೆ ಕಾರಣ ಹೇಳುತ್ತಿತ್ತು. ಮನದೊಳಗಿನ ದ್ವೇಷ, ಪ್ರೀತಿ ಎಲ್ಲಾ ಅರಿವಾಗುತ್ತಿತ್ತು. ಅದು ಬಾಯಿಗೆ ಬಂದಂತೆ ಬೈದವನನ್ನ ಆಲಂಗಿಸಿದ್ದು ಇದೆ ಮುದ್ಧಿಸಿದವನಿಗೆ ಉಗಿದದ್ದು ಇದೆ. ಕಣ್ಣೆದುರಿಗೆ ನಡೆದ...
ಇನ್ಮುಂದೆ ನಿಮ್ಮಿಂದ ತೆಗೆದುಕೊಂಡ ಮಾಹಿತಿಗೆ ಫೇಸ್‌ಬುಕ್ ನೀಡುತ್ತೆ ಹಣ..! | Facebook Release A New App To Collect User Data And Pay Money In Return - Kannada Gizbot
ಇನ್ಮುಂದೆ ನಿಮ್ಮಿಂದ ತೆಗೆದುಕೊಂಡ ಮಾಹಿತಿಗೆ ಫೇಸ್‌ಬುಕ್ ನೀಡುತ್ತೆ ಹಣ..!