text
stringlengths
0
61.5k
42 min ago ದಸರಾ, ದೀಪಾವಳಿ ಅಪಭ್ರಂಶ: ಸಿನಿಸಾಹಿತಿ ಕವಿರಾಜ್ ಆಕ್ರೋಶ
| Published: Friday, May 26, 2017, 16:40 [IST]
ಮುಖ್ಯಮಂತ್ರಿ ಸಿದ್ದರಾಮಯ್ಯ 'ರಾಜಕುಮಾರ', 'ಬಾಹುಬಲಿ', 'ನಿರುತ್ತರ' ಅಂತಹ ಚಿತ್ರಗಳನ್ನು ನೋಡಿದ ನಂತರ ಮತ್ತಷ್ಟು ಕನ್ನಡ ಚಿತ್ರಗಳು ಸಿಎಂ ಮನೆ ಬಾಗಿಲಿಗೆ ಹೋಗಿದೆ.
ನಮ್ಮ ಚಿತ್ರವನ್ನ ನೋಡಿ, ನಮ್ಮ ಚಿತ್ರವನ್ನ ನೋಡಿ ಎಂದು ನಿರ್ದೇಶಕರು, ನಿರ್ಮಾಕರು ಮುಖ್ಯಮಂತ್ರಿ ಅವರ ಕಾಲ್ ಶೀಟ್ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ರಾಗ' ಮತ್ತು 'ಹ್ಯಾಪಿ ನ್ಯೂ ಇಯರ್' ಚಿತ್ರಗಳು ಮುಖ್ಯಮಂತ್ರಿಯನ್ನ ಆಹ್ವಾನಿಸಿದ್ದವು. ಈಗ ಮತ್ತೆ ಎರಡು ಹೊಸ ಚಿತ್ರಗಳು ಸಿಎಂಗೆ ಸಿನಿಮಾ ನೋಡುವಂತೆ ಮನವಿ ಮಾಡಿದೆ.
ವಿಶೇಷ ಏನಪ್ಪಾ ಅಂದ್ರೆ, ಇವೆರೆಡು ಚಿತ್ರಗಳು ಸರ್ಕಾರ ನೋಡಲೇಬೇಕಾದ ಸಿನಿಮಾಗಳಂತೆ. ಯಾವುದು? ಮುಂದೆ ಓದಿ.....
ಶಿವಣ್ಣನ 'ಬಂಗಾರ S/O ಬಂಗಾರದ ಮನುಷ್ಯ'
ಶಿರಾಜ್ ಕುಮಾರ್ ಅಭಿನಯದ 'ಬಂಗಾರ S/O ಬಂಗಾರದ ಮನುಷ್ಯ' ಚಿತ್ರವನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೋಡಬೇಕು ಎಂದು ಚಿತ್ರತಂಡ ಆಹ್ವಾನಿಸಿದೆ. ಯಾಕಂದ್ರೆ, ರೈತರ ಹೋರಾಟ, ರೈತರ ಹಿತಾಸಕ್ತಿ ಕುರಿತಾದ ಚಿತ್ರವಾಗಿದ್ದರಿಂದ ಸಿಎಂ ನೋಡಬೇಕು ಎಂಬುದು 'ಬಂಗಾರ S/O ಬಂಗಾರದ ಮನುಷ್ಯ'ನ ಆಶಯ.
'ಸರ್ಕಾರಿ ಕೆಲಸ ದೇವರ ಕೆಲಸ'ದಿಂದ ಆಹ್ವಾನ
ಇದರ ಬೆನ್ನಲ್ಲೆ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರತಂಡವು ಮುಖ್ಯಮಂತ್ರಿ ಅವರನ್ನ ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದೆ. ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕ ರವೀಂದ್ರ ಹಾಗೂ ನಿರ್ಮಾಪಕ ಆಶ್ವನಿ ರಾಮ್ ಪ್ರಸಾದ್ ಸಿಎಂ ಅವರನ್ನ ಭೇಟಿ ಮಾಡಿದ್ದರು. ನಟಿ ಸಂಯುಕ್ತ ಹೊರನಾಡು, ರವಿಶಂಕರ್ ಗೌಡ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
'ರಾಗ' ಯಾವಾಗ ನೋಡ್ತಿರ ಸಿದ್ದು ಸರ್?
ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ರಾಗ' ಚಿತ್ರವನ್ನ ನೋಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ಮಿತ್ರ ಹಾಗೂ ನಿರ್ದೇಶಕ ಪಿ.ಸಿ ಶೇಖರ್ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳು ಕೂಡ ನೋಡುವುದಾಗಿ ಭರವಸೆ ನೀಡಿದ್ದರಂತೆ.
'ಹ್ಯಾಪಿ ನ್ಯೂ ಇಯರ್'ಗೂ ಭರವಸೆ
ಇನ್ನು ಬಿಸಿ ಪಾಟೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಹ್ಯಾಪಿ ನ್ಯೂ ಇಯರ್' ಚಿತ್ರವನ್ನ ನೋಡುವಂತೆ ಸ್ವತಃ ಬಿಸಿ ಪಾಟೀಲ್ ಅವರೇ ಮುಖ್ಯಮಂತ್ರಿಗಳಿಗೆ ಕೇಳಿದ್ದರು. ಅದಕ್ಕೆ ಸಿಎಂ ಕೂಡ ನೋಡ್ತಿನಿ ಅಂತನೂ ಹೇಳಿದ್ದಾರಂತೆ.
ಮುಖ್ಯಮಂತ್ರಿಗಳು ನೋಡಿರುವ ಚಿತ್ರಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ತಿಥಿ', 'ರಾಜಕುಮಾರ', 'ಬಾಹುಬಲಿ-2', 'ನಿರುತ್ತರ' ಚಿತ್ರಗಳನ್ನ ನೋಡಿದ್ದಾರೆ. ಈಗ 'ಬಂಗಾರ S/O ಬಂಗಾರದ ಮನುಷ್ಯ', 'ಸರ್ಕಾರಿ ಕೆಲಸ ದೇವರ ಕೆಲಸ', 'ರಾಗ', 'ಹ್ಯಾಪಿ ನ್ಯೂ ಇಯರ್' ಚಿತ್ರಗಳನ್ನ ನೋಡಲು ಆಹ್ವಾನ ಬಂದಿದೆ. ಇನ್ನು ಮತ್ತೆಷ್ಟು ಚಿತ್ರಗಳನ್ನ ನೋಡಲಿದ್ದಾರೋ ಕಾದುನೋಡಬೇಕಿದೆ.
ಉಪೇಂದ್ರ ಸಿಎಂ ಆದ್ರೆ ಮಾಡೋ ಮೊದಲ ಕೆಲಸ ಏನು ಗೊತ್ತಾ?
ನ್ಯಾಯಕ್ಕಾಗಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಲಾರ್ಡ್ ಪ್ರಥಮ್
ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
Read more about: chief minister siddaramaiah shiva rajkumar bc patil sandalwood ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವರಾಜ್ ಕುಮಾರ್ ಬಿಸಿ ಪಾಟೀಲ್ ಸ್ಯಾಂಡಲ್ ವುಡ್
Chief Minister Siddaramaiah Requested to watch 'Sarkaari Kelasa Devaraa Kelasa' and 'Bangara S/O Bangarada Manushya' Movies.
ಟಿವಿಓಎಸ್ 11.4 ರ ನಾಲ್ಕನೇ ಬೀಟಾ ಈಗಾಗಲೇ ಡೆವಲಪರ್‌ಗಳ ಕೈಯಲ್ಲಿದೆ | ನಾನು ಮ್ಯಾಕ್‌ನಿಂದ ಬಂದವನು
ಅನೇಕ ಸೋಮವಾರಗಳಂತೆ, ಆಪಲ್ ತನ್ನ ಆಪರೇಟಿಂಗ್ ಸಿಸ್ಟಮ್‌ಗಳ ಹೊಸ ಆವೃತ್ತಿಗಳು ಯಾವುವು ಎಂಬುದರ ಹೊಸ ಬೀಟಾಗಳನ್ನು ಬಿಡುಗಡೆ ಮಾಡಿದೆ. ಆಪಲ್ ಇಂದು ಮುಂಬರುವ ಟಿವಿಒಎಸ್ 11.4 ಅಪ್‌ಡೇಟ್‌ನ ನಾಲ್ಕನೇ ಬೀಟಾವನ್ನು ಡೆವಲಪರ್‌ಗಳಿಗಾಗಿ ಪರೀಕ್ಷೆಗೆ ಬಿಡುಗಡೆ ಮಾಡಿದೆ, ಮೂರನೇ ಬೀಟಾ ನಂತರ ಮತ್ತು ಟಿವಿಓಎಸ್ 11.3 ಅಪ್‌ಡೇಟ್ ಬಿಡುಗಡೆಯಾದ ಒಂದು ತಿಂಗಳ ನಂತರ.
ನಾಲ್ಕನೇ ಮತ್ತು ಐದನೇ ತಲೆಮಾರಿನ ಆಪಲ್ ಟಿವಿ ಮಾದರಿಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಟಿವಿಒಎಸ್ 11.4 ಡೆವಲಪರ್ ಬೀಟಾವನ್ನು ಎಕ್ಸ್‌ಕೋಡ್‌ನೊಂದಿಗೆ ಸ್ಥಾಪಿಸಲಾದ ಪ್ರೊಫೈಲ್ ಮೂಲಕ ಆಪಲ್ ಟಿವಿಗೆ ಡೌನ್‌ಲೋಡ್ ಮಾಡಬಹುದು. ಆಪಲ್ ಕುಟುಂಬದಲ್ಲಿ ಚಿಕ್ಕವರ ಬಗ್ಗೆ ನಾವು ಹೇಳುವದನ್ನು ನೀವು ನಿಯಮಿತವಾಗಿ ಅನುಸರಿಸುತ್ತಿದ್ದರೆ ನಿಮಗೆ ಈಗಾಗಲೇ ತಿಳಿಯುತ್ತದೆ.
ಟಿವಿಒಎಸ್ 11.4, ಐಒಎಸ್ 11.4 ಜೊತೆಗೆ, ಟಿವಿಓಎಸ್ ಮತ್ತು ಐಒಎಸ್ 2 ನ ಹಿಂದಿನ ಆವೃತ್ತಿಗಳಲ್ಲಿ ಇದ್ದ ಬಹುನಿರೀಕ್ಷಿತ ಏರ್‌ಪ್ಲೇ 11.3 ವೈಶಿಷ್ಟ್ಯಗಳನ್ನು ಪುನಃ ಪರಿಚಯಿಸುತ್ತದೆ, ಆದರೆ ಉಡಾವಣೆಯ ಮೊದಲು ಅವುಗಳನ್ನು ತೆಗೆದುಹಾಕಲಾಗಿದೆ ಅವುಗಳಲ್ಲಿ, ಅದು ಸೂಚಿಸುತ್ತದೆ ಮುಂಬರುವ ಈವೆಂಟ್‌ಗಾಗಿ ಆಪಲ್ ಆ ಕಾರ್ಯವನ್ನು ಉಳಿಸುತ್ತಿದೆ.
ಏರ್‌ಪ್ಲೇ 2 ನೊಂದಿಗೆ, ಒಂದೇ ರೀತಿಯ ಆಡಿಯೊ ವಿಷಯವನ್ನು ನಿಮ್ಮ ಮನೆಯಾದ್ಯಂತ ಅನೇಕ ಸಾಧನಗಳಲ್ಲಿ (ಆಪಲ್ ಟಿವಿಯಂತೆ) ಪ್ಲೇ ಮಾಡಬಹುದು ಮತ್ತು ಆಡಿಯೊ ಪ್ಲೇಬ್ಯಾಕ್ ಅನ್ನು ಐಫೋನ್ ಮೂಲಕ ಅಥವಾ ಸಿರಿ ಆಜ್ಞೆಗಳ ಮೂಲಕ ನಿಯಂತ್ರಿಸಬಹುದು. ಐಒಎಸ್ 11.4 ಮತ್ತು ಟಿವಿಓಎಸ್ 11.4 ಅನ್ನು ಸ್ಥಾಪಿಸಿದ ನಂತರ, ಹೋಮ್ ಅಪ್ಲಿಕೇಶನ್ ಪಟ್ಟಿಯಲ್ಲಿ ಆಪಲ್ ಟಿವಿ ಮತ್ತೆ ಕಾಣಿಸುತ್ತದೆ.
ಟಿವಿಓಎಸ್ 11.4 ರ ಮೊದಲ ಎರಡು ನವೀಕರಣಗಳಲ್ಲಿ, ಯಾವುದೇ ಹೊಸ ವೈಶಿಷ್ಟ್ಯಗಳು ಪತ್ತೆಯಾಗಿಲ್ಲ ಮತ್ತು ಈ ನಾಲ್ಕನೇ ಬೀಟಾದಲ್ಲಿ ದೋಷ ಪರಿಹಾರಗಳು ಮತ್ತು ಇತರ ಸಣ್ಣ ಸುಧಾರಣೆಗಳತ್ತ ಗಮನ ಹರಿಸುವ ಸಾಧ್ಯತೆಯಿದೆ. ಆಪಲ್ ಟಿವಿಓಎಸ್ ನವೀಕರಣಗಳು ಅವು ಐತಿಹಾಸಿಕವಾಗಿ ಸಣ್ಣ ಪ್ರಮಾಣದಲ್ಲಿವೆ ಮತ್ತು ಬೇರೆ ಯಾವುದೇ ಹೊಸ ಸೇರ್ಪಡೆಗಳನ್ನು ನಾವು ಕಾಣದಿರಬಹುದು.
ಲೇಖನಕ್ಕೆ ಪೂರ್ಣ ಮಾರ್ಗ: ನಾನು ಮ್ಯಾಕ್‌ನಿಂದ ಬಂದವನು » ಆಪಲ್ ಉತ್ಪನ್ನಗಳು » ಆಪಲ್ ಟಿವಿ » ಟಿವಿಓಎಸ್ 11.4 ರ ನಾಲ್ಕನೇ ಬೀಟಾ ಈಗ ಡೆವಲಪರ್‌ಗಳ ಕೈಯಲ್ಲಿದೆ
ಪ್ರಚಲಿತ | ಸಂಪದ - Sampada
44 ಹಿಟ್ಸ್
51 ಹಿಟ್ಸ್
46 ಹಿಟ್ಸ್
118 ಹಿಟ್ಸ್
170 ಹಿಟ್ಸ್
Submitted by addoor on August 25, 2019 - 8:25pm
ಜಲ ಜಾಗೃತಿ - ೯
198 ಹಿಟ್ಸ್
Submitted by addoor on August 22, 2019 - 9:54am
303 ಹಿಟ್ಸ್
Submitted by addoor on August 18, 2019 - 10:49pm
ಜಲ ಜಾಗೃತಿ - ೮
294 ಹಿಟ್ಸ್
ಸ್ವಾತಂತ್ರ್ಯ ದ ಆಚರಣೆ ಸಡಗರ ದೇಶದೆಲ್ಲೆಡೆ ನಡೆಯುತ್ತಿರುವಾದ ಪ್ರವಾಹದಿಂದ ಸಂತ್ರಸ್ತರಾದ ಜನರ ಬದುಕು ಸ್ವಾತಂತ್ರ್ಯ ವನ್ನೇ ಪ್ರಶ್ನೆ‌ ಮಾಡುತ್ತಾ ನಿಂತಿರುವುದು ತಪ್ಪೇನಲ್ಲ. ಕೆಲವೆಡೆ ಹರ್ಷದ ವಾತಾವರಣ ಇದ್ದರೆ ಕೆಲವೆಡೆ ನಿರಾಳ‌ ಮೌನ. ಸ್ವಾತಂತ್ರ್ಯ ವನ್ನು‌ ಆಚರಣೆ ಮಾಡುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನವನ್ನು ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ. ವೀರ ಹೋರಾಟಗಾರರಿಗಿದ್ದ ಆ ದೇಶಪ್ರೇಮ, ಸಹನೆ, ಛಲ, ಎಲ್ಲವನ್ನೂ ಎದುರಿಸುವ ಎದೆಗಾರಿಕೆ, ಸಂಘಟಿತಾ ಮನೋಭಾವದ ಫಲವಾಗಿದೆ ನಾವಿಂದು ಆಚರಿಸುವ ದೇಶದ ಹಬ್ಬ.
Submitted by addoor on August 12, 2019 - 12:38pm
ಜಲ ಜಾಗೃತಿ - ೭
179 ಹಿಟ್ಸ್
208 ಹಿಟ್ಸ್
230 ಹಿಟ್ಸ್
279 ಹಿಟ್ಸ್
Submitted by addoor on July 21, 2019 - 11:46am
ಜಲಜಾಗೃತಿ - ೪
283 ಹಿಟ್ಸ್
300 ಹಿಟ್ಸ್
236 ಹಿಟ್ಸ್
Submitted by addoor on July 4, 2019 - 12:16pm
Submitted by addoor on April 27, 2019 - 1:04pm
265 ಹಿಟ್ಸ್
Submitted by addoor on April 10, 2019 - 8:13pm
358 ಹಿಟ್ಸ್
Submitted by addoor on March 29, 2019 - 10:24pm
Submitted by addoor on March 7, 2019 - 7:43pm
ಸಾವಯವ ಕೃಷಿಯ ಹರಿಕಾರ ಎಲ್. ನಾರಾಯಣ ರೆಡ್ಡಿ
Submitted by addoor on January 24, 2019 - 11:03pm
ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ "ಸಾವಯವ ಯೋಗಿ" ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನಗಲಿದರು.
391 ಹಿಟ್ಸ್
Submitted by addoor on December 29, 2018 - 11:27pm
ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ ಚಹಾ ಹುಡಿಗೆ "ಆನೆಸ್ನೇಹಿ ಚಹಾ" ಎಂಬ ಸರ್ಟಿಫಿಕೇಟ್ ಹಾಗೂ ಜಾಸ್ತಿ ಬೆಲೆ ಪಡೆದು ಸುದ್ದಿ ಮಾಡಿದೆ.
421 ಹಿಟ್ಸ್
Submitted by addoor on December 11, 2018 - 10:46am
ಇತ್ತೀಚಿಗೆ ಪ್ರಕಟಿಸಿರುವ ಅಧಿಕೃತ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ 2035ನೇ ಇಸವಿಯಲ್ಲಿ ಚೀನಾದ ಜನಸಂಖ್ಯೆಗಿಂತ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ 2001ರಲ್ಲೇ 100 ಕೋಟಿ ದಾಟಿದ್ದು 2035ರಲ್ಲಿ ಭಾರತವು ಅತ್ಯಂತ ಜಾಸ್ತಿ ಜನಸಂಖ್ಯೆಯ ದೇಶವಾಗಲಿದೆ . ಜಗತ್ತಿನ ಜನಸಂಖ್ಯೆಯೂ ಆತಂಕಕಾರಿಯಾಗಿ ಹೆಚ್ಚುತ್ತಲಿದೆ. ಈಗಲೇ 600 ಕೋಟಿಗಳಾಗಿರುವ ಜಗತ್ತಿನ ಒಟ್ಟಾರೆ ಜನಸಂಖ್ಯೆ 2050 ರಲ್ಲಿ 900 ಕೋಟಿಗಳಾಗಲಿದೆ.
Submitted by addoor on November 28, 2018 - 10:44pm
ಆಗಸ್ಟ್ ೨೦೧೮ರ ಕೇರಳದ ಜಲಪ್ರಳಯವನ್ನು ಶತಮಾನದ ಮಹಾನೆರೆ ಎಂದೇ ದಾಖಲಿಸಲಾಗಿದೆ. ಇದರ ಬಗ್ಗೆ ಹಲವರು ಕೇಳುವ ಪ್ರಶ್ನೆ: ಇದು ಮನುಷ್ಯನ ತಪ್ಪಿನಿಂದ ಆದದ್ದೇ? ಭವಿಷ್ಯದಲ್ಲಿ ಇಂತಹ ಅನಾಹುತ ಪುನಃ ಆಗದಂತೆ ಏನು ಮಾಡಬೇಕು?
ಕೇರಳದ ನೆರೆಪ್ರಕೋಪಕ್ಕೆ ಮನುಷ್ಯನೇ ಕಾರಣ ಎಂಬುದು ಸ್ಪಷ್ಟ. ಪ್ರೊ. ಮಾಧವ ಗಾಡ್ಗೀಳ್ ಇದನ್ನು ತಮ್ಮ ಸಂದರ್ಶನದಲ್ಲಿ ನೇರ ಮಾತಿನಲ್ಲಿ ಹೇಳಿದ್ದಾರೆ. ಮಾತ್ರವಲ್ಲ, ಇಂತಹ ಅನಾಹುತ ಪುನಃ ಆದೀತೆಂದು ವಿವರಿಸಿದ್ದಾರೆ.
407 ಹಿಟ್ಸ್
402 ಹಿಟ್ಸ್
Submitted by addoor on August 21, 2018 - 7:43pm
ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಧ್ವಂಸವಾಗಿ ಜನಜೀವನ ತತ್ತರ.
Submitted by dev-account on June 7, 2018 - 10:30pm
ಕುಲಾಂತರಿ ತಳಿ: ವರವೋ ಶಾಪವೋ ?
ಹಣ್ಣಾದವರು: ಪೈಲೂರು ಶ್ರೀನಿವಾಸರಾವ್
ಅಪರೂಪದ ಮತ್ಸ್ಯ ಸಂಕುಲ ಮಳ್ಳೇ ಮೀನು
ಎರಡೇ ನಿಮಿಷಗಳಲ್ಲಿ
ಮೂರನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
Submitted by dev-account on June 7, 2018 - 10:20pm
ಇದು ನಮ್ಮ ಗ್ರಾಮೀಣ ಭಾರತ!
ಮುಳ್ಳೇಹಣ್ಣು ಶಿವಾನಂದ ಕಳವೆ ಅಂಕಣ
ಪೂಗ ವೃಕ್ಷ ಪತನ ಪುರಾಣ
ದೇಸಿ ಅನುಭವ ಭಂಡಾರ ವಿಠಲರಾಯರು
ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
Submitted by dev-account on June 7, 2018 - 10:01pm
ಮುಳ್ಳೇಹಣ್ಣು ಅಂಕಣ
ಚೇರ್ಕಾಡಿ ರಾಯರ ಸಾಧನೆ
ಮೊದಲನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
Submitted by dev-account on June 7, 2018 - 12:43pm
ಅತಿ ಸಣ್ಣ ಸಾಲ, ಬಡವರ ಬದುಕಿಗೆ ಆಧಾರ
ಬಿ.ಟಿ. ಬದನೇ ಬೇಕೇ ಬೇಡವೇ
ಅಕೇಸಿಯಾ ಆಗಮನ ಪರ್ವ
ಐದನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
Submitted by Vibha vishwanath on April 16, 2018 - 1:18am
'ಈಗ ಏನಾಗುತ್ತಿದೆ?' ಎಂದು ಎಲ್ಲರೂ ಕೇಳುವಂತಹ ಸ್ಥಿತಿ ಬಂದೊದಗಿದೆ. ಉತ್ತರಿಸಬೇಕಾದವರೇ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದವರೇ ಸಮಸ್ಯೆಗಳನ್ನು ಸೃಜಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕಧರ್ಮ, ಅದು ಹಿಂದೂಧರ್ಮಕ್ಕೆ ಹೊರತಾದುದು, ಅದಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡಬೇಕು ಎನ್ನುವ ವಿಚಾರದಲ್ಲಿ ಸರ್ಕಾರದ ನಿಲುವು ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗ ದೊಡ್ಡ ಸಂಘರ್ಷ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತದೋ ಯಾರಿಗೆ ಗೊತ್ತು?
Submitted by sasi.hebbar on January 18, 2018 - 12:42pm