text
stringlengths
0
61.5k
ಪ್ರವಾಸೋದ್ಯಮ‌
851 ಹಿಟ್ಸ್
Submitted by T R Bhat on November 6, 2017 - 10:53pm
ಉಗ್ರಗಾಮಿಗಳು ಮತ್ತು ಅಧಿಕ ಮೌಲ್ಯದ ನೋಟುಗಳು:
ನಮ್ಮ ದೇಶದ ಗಡಿಪ್ರದೇಶದಿಂದ ನಿರಂತರವಾಗಿ ವಿದೇಶೀ ಉಗ್ರಗಾಮಿಗಳ ನುಸುಳುವಿಕೆಯ ಬಗ್ಗೆ ವರದಿಯಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಮಾವೋ ಉಗ್ರಗಾಮಿಗಳ ಹಾವಳಿಗಳ ಬಗ್ಗೆ ವರದಿಗಳು ಬರುತ್ತಿವೆ.. ಈ ತರದ ರಾಷ್ಟ್ರಘಾತಕ ಚಟುವಟಿಕೆಗಳಿಗೆ ಹಣ ಯಾರು ಕೊಡುತ್ತಾರೆ ಮತ್ತು ಎಲ್ಲಿಂದ ಪೂರೈಕೆಯಾಗುತ್ತದೆ ಎಂಬ ಪ್ರಶ್ನೆಗಳು ಆಗಾಗ ಬರುತ್ತಲೇ ಇವೆ. ದೇಶದೊಳಗಿನ ಉಗ್ರಗಾಮಿಗಳು ತಮ್ಮದೇ ಮೂಲಗಳ ಸಹಾಯದಿಂದ ಅಥವಾ ಹಿಂಸೆಯ ಮೂಲಕ ಸಾಚಾ ನೋಟುಗಳನ್ನು ಸಂಗ್ರಹಿಸುವುದು ಗೊತ್ತಿರುವ ವಿಷಯ. ದೇಶದ ಗಡಿಯ ಹೊರಗಿಂದ ಬರುವ ಉಗ್ರಗಾಮಿಗಳಿಗೆ ಹಣ ಎಲ್ಲಿಂದ ಸರಬರಾಜು ಆಗುತ್ತದೆ ಎಂಬ ವಿಷಯದ ಬಗ್ಗೆ ನಿಖರ ಮಾಹಿತಿ ಇಲ್ಲ.
Submitted by addoor on October 6, 2017 - 4:42pm
ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ?
ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು
(೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ?
ಸಾವಯವ ಸಂಗತಿ : ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ
ಮುಡೆಬಳ್ಳಿ : ಕರಿಬಸರಿಯ ಹಸಿರು ಹೆರಿಗೆ
ಕೃಷಿಕರ ಬದುಕು ಸಾಧನೆ : ಕನ್ಯಾನದ ಕುಟುಂಬದ ಕೃಷಿಕಾಯಕ
ಔಷಧೀಯ ಸಸ್ಯ : ಜೇಷ್ಠಮಧು (ಅತಿಮಧುರ)
ಸಾವಯವ ಬಳಗ : ಧಾರವಾಡ ಕೃಷಿಮೇಳದಲ್ಲಿ ಸಿರಿಧಾನ್ಯ ಪ್ರಚಾರ
877 ಹಿಟ್ಸ್
"ಸಾವಯವ ಸಂಪದ" ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
Submitted by addoor on August 31, 2017 - 12:53pm
ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್
ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ
೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು
ಸಾವಯವ ಸಂಗತಿ : ಅಪ್ಪ ಮಾಡುತ್ತಿದ್ದ ಒಕ್ಕಲುತನ
ಮುಡೆಬಳ್ಳಿ : ಮನದ ಮೂಲೆಯಲ್ಲಿ ಬ್ರಿಟಿಷ್ ಪ್ರೀತಿ.
ಕೃಷಿಕರ ಬದುಕು ಸಾಧನೆ : ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್
ಔಷಧೀಯ ಸಸ್ಯ : ಜೀವಂತಿ
ಸಾವಯವ ಬಳಗ : (೧) ಕೈತೋಟ ನಿರ್ವಹಣೆ ಕಾರ್ಯಾಗಾರ
Submitted by ನಿರ್ವಹಣೆ on August 8, 2017 - 10:08pm
"ಸಾವಯವ ಸಂಪದ" ಜೂನ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
Submitted by addoor on July 3, 2017 - 10:46am
ತಿಂಗಳ ಮಾತು :ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು
ತಿಂಗಳ ಬರಹ:೧) ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ
೨)ಕೋಲಾರದಲ್ಲಿ ನೀರಿಗಾಗಿ ಹಾಹಾಕಾರ
ಸಾವಯವ ಸಂಗತಿ:ಮಿಶ್ರ ಬೆಳೆ ಬೇಸಾಯ
ಮುಡೆಬಳ್ಳಿ:ಐತಿಹ್ಯ ಲೋಕದಲ್ಲೊಂದು ಇಣುಕು ನೋಟ.
ಪುಸ್ತಕ ಪರಿಚಯ: ಗೌರಿ ಜಿಂಕೆಯ ಆತ್ಮಕತೆ
ಕೃಷಿಕರ ಬದುಕು ಸಾಧನೆ:ಇಪ್ಪತ್ತು ವರುಷ ತರಕಾರಿ ಕೃಷಿಯ ಹರುಷ
ಔಷಧೀಯ ಸಸ್ಯ : ಕೊತ್ತಂಬರಿ
ಹಿನ್ನೋಟ:೧) ಹಲಸು ಭವಿಷ್ಯದ ಬೆಳೆ ಆಗಬೇಕಾದರೆ….
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
"ಸಾವಯವ ಸಂಪದ" ಡಿಸೆಂಬರ್‌ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
Submitted by addoor on December 29, 2016 - 4:22pm
ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ
ತಿಂಗಳ ಬರಹ:
ಸಾವಯವ ಸಂಗತಿ:
ಸುಂದರ ನಾಳೆಗಳಿಗಾಗಿ ಇಂದಿನ ಕರ್ತವ್ಯಗಳು
Submitted by vinaykenkere on October 27, 2016 - 4:15pm
ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ್ಲಿ ಆನಾದಿ ಕಾಲದಿಂದಲೂ ಉಳಿತಾಯ ಅನ್ನೋದು ಜೀವನದ ಭಾಗವಾಗಿ ಬಂದಿದೆ. ಬ್ಯಾಂಕುಗಳ ಅಸ್ತಿತ್ವಕ್ಕೂ ಮೊದಲೇ ನಮ್ಮವರು ಹಣ ಉಳಿಸುವ ಅಭ್ಯಾಸ ಬೆಳಸಿಕೊಂಡಿದ್ದರು, ಆದ್ದರಿಂದಲೇ ಅವರು ಉಳಿಕೆಯ ಹಣವನ್ನು ಇಂತಹ ಡಬ್ಬಿಗಳಲ್ಲಿ ಇಟ್ಟು ಕಾಪಾಡುತ್ತಿದ್ದರು. ಇದಕ್ಕೆ ಆನೇಕ ಕಾರಣಗಳು ಉಂಟು, 'ಭಾರತದ ಕೃಷಿಯು ಮಳೆಯ ಜೊತೆಗಿನ ಜೂಜಾಟ' ಅನ್ನೋ ಮಾತೊಂದು ಆನಾದಿ ಕಾಲದಿಂದಲೂ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಈಗಾಗಿ ಮುಂದಿನ ಕಷ್ಟ ದಿನಗಳ ಅರಿವು ತಿಳಿದಿದ್ದ ನಮ್ಮ ಜನರು ಉಳಿತಾಯದ ಹವ್ಯಾಸವನ್ನು ಬೆಳಸಿಕೊಂಡಿದ್ದರು.
Submitted by hpn on October 13, 2016 - 9:31am
ಪಿಕಪ್ ಎಲ್ಲಿ ಎಂದು ಟ್ಯಾಕ್ಸಿ ಡ್ರೈವರಿಗೆ ತಿಳಿಸಿದ ಪ್ರೊಫೆಸರ್ ಸಾಹೇಬರಿಗೆ
ಡ್ರೈವರ್ ಕೇಳಿದ,
"ಎಲ್ಲಿಗೆ ಸಾರ್ ಟ್ರಿಪ್ಪು?"
ಪ್ರೊಫೆಸರ್ ಸಾಹೇಬರು ಫೋನ್ ಕಟ್ ಮಾಡಿಬಿಟ್ಟರು.
ಅತ್ತ ಡ್ರೈವರಿನಿಂದ ಮತ್ತೊಮ್ಮೆ ಫೋನ್ ಕಾಲ್ ಬಂದಿತು.
"ಎಲ್ಲಿಗೆ ಸಾರ್ ಟ್ರಿಪ್ಪು? ಡ್ರಾಪ್ ಲೊಕೇಶನ್ ಹೇಳಿಬಿಡಿ."
ಪ್ರೊಫೆಸರ್ ಹೇಳಿದರು, "ಸಿಗ್ನಲ್ ಸರಿ ಇಲ್ಲ, ಮೊದಲು ಬಂದು ಪಿಕಪ್ ಮಾಡಿ - ಆಮೇಲೆ ಹೇಳ್ತೀನಿ".
ಸ್ವಲ್ಪ ಹೊತ್ತಿನ ನಂತರ ಟ್ಯಾಕ್ಸಿ ಹತ್ತಿ ಕುಳಿತ ಪ್ರೊಫೆಸರ್, "ನಡೀರಿ ಕನಕಪುರ ರಸ್ತೆಗೆ" ಎಂದು ಹೇಳಿದರು.
ಡ್ರೈವರಿನ ಮುಖ ದಪ್ಪಗಾಯಿತು. "ಸಾರ್, ಅದಕ್ಕೇನೆ ಡ್ರಾಪ್ ಲೊಕೇಶನ್ ಕೇಳಿದ್ದು. ಏರ್ಪೋರ್ಟ್ ಡ್ರಾಪ್ ಇದ್ದರೆ ಮಾತ್ರ ಬರ್ತಿದ್ದೆ."
Submitted by Sujith Kumar 3 on September 26, 2016 - 1:11am
೧೪೦ ಪದಗಳಲ್ಲೇ ಜನುಮವನ್ನು ಜಾಲಾಡಬಲ್ಲೆವೆಂದರೆ ಕನಿಷ್ಠಕ್ಕೆ ನಾವು ಒಗ್ಗಿಕೊಂಡಂಗಲ್ಲವೆ? ದಿನಕ್ಕೆ ನೂರು ಎಸ್ಸೆಮೆಸ್ಗಳಿದ್ದ ಕಾಲದಲ್ಲೇ ಮಿತವಾಗಿ ವ್ಯಹಿಸಿ ವಾಕ್ಯಗಳಿಗೆ 'ಹೊಸ ರೂಪ'ವನ್ನೇ ಕೊಟ್ಟ ನಮ್ಮಂತಹ ಸೃಜನಶೀಲರಿಗೆ 'ಕಡಿಮೆ ನೀರಿ'ನಲ್ಲಿ ಹಿತವನ್ನೂ ಜೊತೆಗೆ ಮಿತಿಯನ್ನು ಕಲಿತುಕೊಳ್ಳುವ ಅರಿವು ಮೂಡಬೇಕೆಂದರ್ತವೆ?
ಪದಗಳಿದ ಭಾವವೋ..ಭಾವಗಳಿದ ಪದವೋ..?
ಬದುಕಿಗಾಗಿ ನೀರೋ..ನೀರಿಗಾಗಿ ಬದುಕೋ ..?!
"GUDNI8"
ಕ್ಷಮಿಸಿ ... ದೇವರಾಗುವುದಿರಲೀ ... ನಮ್ಮಿಂದ ಕನಿಷ್ಠ ಮನುಷ್ಯರಾಗಿರುವುದಕ್ಕೂ ಸಾಧ್ಯವಾಗುತ್ತಿಲ್ಲ...!
Submitted by K.VISHANTH RAO on December 12, 2014 - 6:45pm
ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಆಸಕ್ತರಿಗೆ ತಮ್ಮ ಆಲೋಚನೆ, ಅಭಿಪ್ರಾಯ ಹಾಗೂ ತಮ್ಮೆ ಕುಂಟು ಬರಹಗಳಿಗೆ ವೇದಿಕೆ ಯಾಗಿರು ಈ ಸಂಪದದಲ್ಲಿ ನನ್ನ ಪ್ರಥಮ ಬರಹ
'ದೇವರು' ...ಬುದ್ಧಿ ಮೊರೆತಿರದ ಪುಟ್ಟ ಬಾಲಕನೊರ್ವ ತಾನು ಸಾಕ್ಷಿಯಾದ ಚಿತ್ರಣವನ್ನ ಕಂಡು ತಾನೂ ಡಾಕ್ಟರ್ ಅಂಕಲ್ ತರ ದೇವರಾಗಬೇಕು ಎಂದು ಬಯಸುವ ಕಥೆ. ಕಥೆಯ ರೂಪು ಕಾಲ್ಪನಿಕವಾದ್ರೂ ಅದರ ಹಿಂದಿದ್ದ ಭಾವ ನನ್ನದೂ ಕೂಡ...
ಹೀಗೊಂದು ಸಂಬಂಧ‌
Submitted by sarithasangam on September 29, 2014 - 9:06pm
ಸಂಬಂಧ....ಏಕೇ ಹೀಗೆ??
Submitted by bhaskarsn1982 on August 25, 2014 - 2:47pm
ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ, ಜ್ಞಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಃ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಭೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅಥವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ್ಪಡಿಸುಚ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ ? ಸಕಲ ಜೀವಸಂಕುಲದ ವಿರುದ್ದವೇ ? ಈ ಪ್ರಕೃತಿಯ ವಿರುದ್ದವೇ ?
Submitted by gururajkodkani on June 20, 2014 - 2:15pm
'ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ' ಎ೦ದು ಹೇಳುತ್ತಾನೆ ಸ್ಪೇನಿನ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್.ಕಳೆದ ವಾರವಷ್ಟೆ ಫ್ರಾನ್ಸಿನ ರೋಲ್ಯಾ೦ಡ್ ಗ್ಯಾರೋಸ್ ನಲ್ಲಿ ಮುಕ್ತಾಯಗೊ೦ಡ ಫ್ರೆ೦ಚ್ ಓಪನ್ ಗ್ರಾ೦ಡ್ ಸ್ಲಾಮ್ ಪ೦ದ್ಯಾವಳಿಯಲ್ಲಿ ದಾಖಲೆಯ ಒ೦ಬತ್ತನೆಯ ಬಾರಿ ಪ್ರಶಸ್ತಿ ಗೆದ್ದವನು ಇದೇ ರಾಫೆಲ್ ನಡಾಲ್.ಆವೆಮಣ್ಣಿನ ಅ೦ಕಣದಲ್ಲಿ ನಡೆಯುವ ಈ ಪ೦ದ್ಯಾವಳಿಯ ಅ೦ತಿಮ ಪ೦ದ್ಯದಲ್ಲಿ ,ತನ್ನ ಕಟ್ಟಾ ಎದುರಾಳಿ ಸರ್ಬಿಯಾ ದೇಶದ ನೋವಾಕ್ ಜೋಕೋವಿಚ್ ನನ್ನು ಮಣಿಸಿ ಸತತ ಐದನೆಯ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿದು ತಾನು ನಿಜವಾಗಿಯೂ 'ಆವೆಮಣ್ಣಿನ೦ಕಣದ ರಾಜ'(King Of Clay) ಎ೦ದು ನಿರ
ನಿಮಗೆಲ್ಲಾ 'ಜಯ ನಾಮ ಸಂವತ್ಸರ'ದ ಹಾರ್ದಿಕ ಶುಭಾಶಯಗಳು !
Submitted by venkatesh on March 31, 2014 - 12:44pm
ಯುಗಾದಿ ಹಬ್ಬವನ್ನು ಚಾಂದ್ರಮಾನ ಹಾಗೂ ಸೌರಮಾನರೀತಿಯಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ. ಈ ವರ್ಷ ಚಾಂದ್ರಮಾನ ರೀತಿಯಾಗಿ, ಚೈತ್ರ ಶುಕ್ಲ ಪ್ರತಿಪತ್, ತಾ : ೩೧ ನೆಯ ಮಾರ್ಚ್, ೨೦೧೪ ರ ಸೋಮವಾರದಂದು, ಆಚರಿಸಲಾಯಿತು.
ಸೌರಮಾನ ರೀತಿ ಆಚರಣೆ : ಸೂರ್ಯನು ನಿರಯಣ ಮೇಶರಾಷಿ ಪ್ರವೇಶಿಸುವ ಪುಣ್ಯಕಾಲದ ದಿನ ಅಂದರೆ ತಾ : ೧೪, ಏಪ್ರಿಲ್, ೨೦೧೪ ರ ಸೋಮವಾರದಂದು ಆಚರಿಸಲಾಗುತ್ತದೆ.
ದೇವತಾರ್ಚನೆಯ ಬಳಿಕ ಪಂಚಾಂಗ ಶ್ರವಣವನ್ನು ಮಾಡಬೇಕು. ನಂತರ ತೀರ್ಥ ಪ್ರಸಾದ ಸೇವನೆಯ ಸಮಯದಲ್ಲಿ ಇಂದು ಬೇವು-ಬೆಲ್ಲದ ಸೇವನೆ ಈದಿನದ ಮಹತ್ವದ ವಿಧಿಯಾಗಿದೆ.
ಹಾಗೆ ಸೇವಿಸುವಾಗ ಕೆಳಗಿನ ಮಂತ್ರವನ್ನು ಹೇಳಿಕೊಳ್ಳಬೇಕು :
'ಚಾಂದ್ರಮಾನ ಯುಗಾದಿ ದಿನಾಚರಣೆ'
ನಮ್ಮ ಮುಂಬೈನ ಹಿರಿಯ ಸಾಹಿತಿ, ಅಂಕಣಕಾರ, ಉದ್ಯಮಿ, ಯಶವಂತ ಚಿತ್ತಾಲರು ಇನ್ನಿಲ್ಲ !
Submitted by venkatesh on March 23, 2014 - 5:14pm
http://gulfkannadiga.com/news/karnataka/168542.html
ಕೇವಲ ಮೂರು ದಿನದಲ್ಲಿ ಗುಜರಾತ್ ಅಭಿವೃದ್ಧಿ ಅಳೆಯೋದು ಮೂರ್ಖತನ ಅಲ್ಲವೇ?
Submitted by basavarajck on March 10, 2014 - 1:55pm
ಕಳೆದೊಂದು ವಾರದಿಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸದೇ ಇರಲಾರದು. ಕಳೆದ ವಾರ ಅರವಿಂದ ಕೇಜ್ರಿವಾಲ್ ಗುಜರಾತ್ ಅಭಿವೃದ್ದಿಯನ್ನು ಕಣ್ಣಾರೆ ನೋಡುತ್ತೇನೆಂದು ಗುಜರಾತಿಗೆ ಮೂರು ದಿನಗಳ ಪ್ರವಾಸ ಬೆಳೆಸಿದ್ದರು. ಆದರೆ ಗುಜರಾತ್ ಪ್ರವಾಸ ಮುಗಿಸಿ ಬಂದ ಕೇಜ್ರಿವಾಲ್ ಬೊಗಳೆ ಬಿಟ್ಟಿದ್ದು ಮಾತ್ರ ಅಷ್ಟಿಷ್ಟಲ್ಲ.
ಪಾಕಿಸ್ತಾನದ ಪರ ಘೋಷಣೆ ಕೂಗುವವರು ಮತ್ತು ಅವರನ್ನು ಸಮರ್ಥಿಸುವವರು ಪಾಕಿಸ್ತಾನಕ್ಕೆ ಹೋಗಲಿ
Submitted by basavarajck on March 7, 2014 - 7:50pm
ಕಳೆದ ವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೀರತ್‍ನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ, ಪಾಕಿಸ್ತಾನದ ವಿಜಯದ ಸಂಭ್ರಮಾಚಣೆ ಮಾಡಿರುವುದು ವರದಿಯಾಗಿದೆ. ಈ ಬಗ್ಗೆ ಕೇಳಿದಾಗ ನನಗೆ ನಿಜಕ್ಕೂ ಗಾಬರಿಯಾಯಿತು. ದೇಶದ ಹೃದಯ ಭಾಗದಿಂದಲೇ ದೇಶದ್ರೋಹಿ ಚಟುವಟಿಕೆಗಳು ಪ್ರಾರಂಭವಾಗಿರುವುದು ನಿಜಕ್ಕೂ ದೇಶಕ್ಕೆ ಎಚ್ಚರಿಕೆಯ ಗಂಟೆಯೇ ಸರಿ.
Submitted by venkatb83 on March 6, 2014 - 4:44pm
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ
(ಭಾಗ -2)
ಈ ಸರಣಿಯ
ಮೊದಲನೇ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ :
http://bit.ly/1l5dOlW
2 ವರುಷಗಳ ಹಿಂದೆ ಎಂ ಜಿ ರೋಡಲ್ಲಿ ಎಂಜಿ ರೋಡಲ್ಲಿ ಮೆಟ್ರೋ ಉದ್ಘಾಟನೆ ಆದಾಗ ಅಲ್ಲೂ ಬೇಜಾನ್ ಜನ ಸೇರಿದ್ದರು -ಹಲವು ಜನ ಪ್ರಯಾಣ ಮಾಡಿ ಖುಷಿ ಪಟ್ಟರು -ಆದರೆ ದಿನ ಕಳೆದಂತೆಲ್ಲಾ ಹೈ ಫೈ ಎಂಜಿ ರೋಡು ಮೆಟ್ರೋ ಹತ್ತುವವ್ರು ಅದರ ಬಗ್ಗೆ ಮಾತಾಡೋರು ಕಡಿಮೆ ಆದರು .
ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು.
Submitted by Holalkere Laxmi... on January 2, 2014 - 8:44am
ಎಲ್ಲಾ ಸಂಪದದ ಗೆಳೆಯರಿಗೆ ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು.
-ಲಕ್ಷ್ಮೀವೆಂಕಟೇಶ್
5093 ಹಿಟ್ಸ್