text
stringlengths
0
61.5k
Submitted by ksraghavendranavada on August 17, 2012 - 7:40pm ಅಬ್ಬಾ.. ಏನು ಸೀನ್ತೀರಿ ಮಾರಾಯರೇ...
ಸೀನು ಪುರಾಣ.. ಆ.ಆ ಅಕ್ಷಿ.. ಪ್ರತಿಕ್ರಿಯೆ ಬರೆಯಬೇಕಾದರೆ ಸೀನು ಬರಬೇಕೆ!
ಅ..ಆ... ಸೀನು ಬರಲೇ ಇಲ್ಲ... ಸೊಗಸಾಗಿದೆ.
Submitted by nanjunda on August 17, 2012 - 8:06pm ಹೆಚ್ಚು ಸೀನಿ ಹಗುರವಾಗಬೇಕೆ?
"chinkini"- effective for cold, headache, drowisiness free from tobacco
(The Tayyebi dawakhana unani pvt ltd) .Rs.10
ಸೀನನ್ನು ಲೆಕ್ಕ ಮಾಡಲು ಬೇರೆ ಯಾರಿಗಾದರೂ ಹೇಳಿ.
Submitted by ಗಣೇಶ on August 18, 2012 - 12:20am :)
ನಾನು ೫೦ರವರೆಗೆ ಲೆಕ್ಕ ಮಾಡಿದ್ದೆ.. ಮತ್ತೂ..ಆಕ್ಷೀಈಈಈಈಈಈಈಈಈ.. ಸೀನಿನ ರೆಕಾರ್ಡ್ ಮಾಡಬಹುದು. :)
ಆ..ಆ..ಆಕ್ಷಿ ಲೇಖನ ಚೆನ್ನಾಗಿದೆ.
Submitted by ramvani on August 21, 2012 - 6:38am ಧನ್ಯವಾದಗಳು, ಹೇಗಿದೆ ನೋಡಿ...ಸೀನು ಅದಕ್ಕೂ ಲೆಕ್ಕವುಂಟು.
Submitted by ramvani on August 21, 2012 - 6:33am ಬೇಕೆಂದಾಗ ಬರುವುದೇ ಸೀನು..? ವಂದನೆಗಳು, ಶ್ರೀಯುತ ನಾವಡ ಅವರಿಗೆ...ವಾಣಿ
Submitted by makara on August 17, 2012 - 8:37pm ವಾಣಿಯವರೆ,
ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಸೀನಿನ ನಂಬಿಕೆ ಹೀಗಿದೆ. ಯಾವುದಾದರೂ ಕಾರ್ಯಕ್ಕೆ ಹೊರಟು ನಿಂತಾಗ ಒಂಟಿ ಸೀನು ಗಂಡಸಿನಿಂದ ಬಂದರೆ ಶುಭ, ಹೆಂಗಸಿನಿಂದಾದರೆ ಶುಭ ಸೂಚನೆಗೆ ಎರಡು ಸೀನುಗಳು ಬರಬೇಕು. ಇವು ಉಲ್ಟಾ ಆದಲ್ಲಿ ಒಂದು ಕ್ಷಣ ಕುಳಿತು ಹೋಗುವುದು ವಾಡಿಕೆ ನಮ್ಮಲ್ಲೂ ಇದೆ. ನೀವು ಶತಾಯುಷ್ ಎಂದರೆ, ನಮ್ಮಲ್ಲಿ, ಅಕ್ಷಿ...ಶ್ರೀರಾಮ ಕಟಾಕ್ಷಿ ಎನ್ನುತ್ತಾರೆ. ಬಹುಶ: ದೇವರನ್ನು ಪರಿಪರಿ ಕೆಲಸದೊಳೊಂ...
Submitted by Shreekar on August 18, 2012 - 5:27pm +1
Submitted by ramvani on August 21, 2012 - 6:36am ಧನ್ಯವಾದಗಳು ಶ್ರೀಧರ್, ಶ್ರೀರಾಮ ಕಟಾಕ್ಷಿ- ಚೆನ್ನಾಗಿದೆ. ಹಾಗಾದರೂ ರಾಮ-ನಾಮ ಬಾಯಲ್ಲಿ . ವಾಣಿ...
Submitted by partha1059 on August 18, 2012 - 8:03pm ವಾಣಿಯವರೆ ಚೆನ್ನಾಗಿ ವಿವರಿಸಿದ್ದೀರಿ
ನಮ್ಮ ಮನೆಯಲ್ಲಂತು ನಾನು ದೇವರ ಎದುರು ಕೈಮುಗಿದು
ಕೋರಿಕೆ ನಿಂತೊಡನೆ
ನಮ್ಮ ಮನೆಯವರು ಹಿಂದೆಯೆ ಸಿದ್ದವಾಗಿ ನಿಂತಿರುತಾರೆ
ಒಂಟಿ ...ಆ.....ಕ್ಷೀ..ಗಾಗಿ
ಒಟ್ಟಿನಲ್ಲಿ ತಿಳಿದಿದ್ದು ಇಷ್ಟು ಸಿಂಗಾಪುರದಲ್ಲು ಸೀನಿದೆ (ಶ್ರೀನಾಥ ಬಲ್ಲೆಯವರ ಕ್ಷಮೆಕೋರಿ)
Submitted by ramvani on August 21, 2012 - 6:46am ವಂದನೆಗಳು, ನಿಮ್ಮ ಕೋರಿಕೆ ಏನೆಂದು ಗೊತ್ತಾಗಿರುವುದರಿಂದಲೇ ಒಂಟಿ ಸೀನು
ಪೂರ್ಣ ಹೆಸರು : ವಾಣಿ ಪರಿಚಯ: ಹವ್ಯಾಸ - ಬರವಣಿಗೆ, ಓದು, ಒಳ್ಳೆಯ ಸಿನಿಮಾ, ಹಳೆಯ ಹಾಡುಗಳು, ಪ್ರವಾಸ ಇತ್ಯಾದಿ
ಸ್ವಂತ ಊರು: ಮೈಸೂರು ವಾಸವಾಗಿರುವ ಊರು: ಸಿಂಗಪುರ ಲೇಖಕರ ಮತ್ತಷ್ಟು ಬರಹಗಳು
ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. 4.666665
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ 4
ಆ...ಆ..ಆಕ್ಷಿ 4
ಮತ್ತೆ ಬ೦ದಿದೆ ಯುಗಾದಿ 3.4
ಒನ್ ಮಿನಿಟ್ ಪ್ಲೀಸ್... 3.25
ವ್ಯಾಲಂಟೈನ್ಸ್ ಡೇ 4
ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- 'ಗಾಂಗ್ ಸೀ ಫಾ ಚಾಯ್"- 3.833335
ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ. 4.5
ಶ್ರಾವಣ ಮಾಸ ಬಂದಾಗ.... 3
ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ 4
ಶೀರ್ಷಿಕೆ: ಕವಿಗಳೇ, ನಿಮ್ಮ ಇಲಾಖಾ ತನಿಖೆಯ ಪ್ರತಿಕ್ರಿಯೆ ಬರೆದವರು: ಶ್ರೀಧರ್ ಬಂಡ್ರಿ 57 ನಿಮಿಷಗಳು ೧ ಕ್ಷಣ ಹಿಂದೆ ಶೀರ್ಷಿಕೆ: :)) ಪ್ರತಿಕ್ರಿಯೆ ಬರೆದವರು: kavinagaraj 2 ಘಂಟೆಗಳು 45 ನಿಮಿಷಗಳು ಹಿಂದೆ ಶೀರ್ಷಿಕೆ: ಸುಂದರ ಭಾವ, ಪಾಟೀಲರೇ. ಬಿಳಿ ಪ್ರತಿಕ್ರಿಯೆ ಬರೆದವರು: kavinagaraj 2 ಘಂಟೆಗಳು 48 ನಿಮಿಷಗಳು ಹಿಂದೆ ಶೀರ್ಷಿಕೆ: ನಮಸ್ತೆ ನಾಗೇಶರೇ.ನಿಮ್ಮ ಅನಿಸಿಕೆ ಪ್ರತಿಕ್ರಿಯೆ ...
ಸ್ವಂತ ಆಯ್ಕೆಯಿಂದ ನಮ್ಮ ಜೀವನಶೈಲಿ ಬದಲಿಸಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ- ಪ್ರಸನ್ನ : ನಮ್ಮ ಬನವಾಸಿ : Devanuru Mahadeva
ಸ್ವಂತ ಆಯ್ಕೆಯಿಂದ ನಮ್ಮ ಜೀವನಶೈಲಿ ಬದಲಿಸಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ- ಪ್ರಸನ್ನ
'ಬದನವಾಳು ಸತ್ಯಾಗ್ರಹ'ಕ್ಕೂ ಮುನ್ನ…
ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೊಂದು ದೌರ್ಬಲ್ಯವಿದೆ, ತುಂಬ ಗಂಭೀರವಾದ ದೌರ್ಬಲ್ಯ. ತತ್‌ಕ್ಷಣದ ವಾಸ್ತವಗಳಿಗೆ ಮಾತ್ರವೇ ಸ್ಪಂದಿಸಬಲ್ಲದು ಅದು. ಸಾರ್ವಕಾಲಿಕ ಸತ್ಯಗಳು ಹಾಗೂ ದೂರಗಾಮಿ ಕಾರ್ಯಕ್ರಮಗಳು ಈ ವ್ಯವಸ್ಥೆಗೆ ಕಾಣುವುದೇ ಇಲ್ಲ. ಒಂದೊಮ್ಮೆ ಕಂಡರೂ ಅವು ಸಾಂಕೇತಿಕಗೊಂಡು ನಿರರ್ಥಕವಾದ ಪೂಜ್ಯ ಸಂಗತಿಯಾಗಿ ಪರಿವರ್ತಿತವಾಗಿಬಿಡುತ್ತವೆ. ದೂರಗಾಮಿ ಕಾರ್ಯಕ್ರಮಗಳಿಗೆ ಪೂಜೆ ಸಲ್ಲಿಸಿ ತತ್‌ಕ್ಷಣದ...
ವೋಟು ಕೊಟ್ಟವನು ಅಥವಾ ಕೊಡಬೇಕಾದವನು ರಸ್ತೆಗಳನ್ನು ಬಯಸುತ್ತಾನೆ, ವಾಹನಗಳನ್ನು ಬಯಸುತ್ತಾನೆ… ಕಟ್ಟಡಗಳು, ಕಾರ್ಖಾನೆಗಳು, ಅಣು ವಿದ್ಯುತ್ ಸ್ಥಾವರಗಳನ್ನು ಬಯಸುತ್ತಾನೆ. ಉಚಿತ ವಿದ್ಯುತ್, ಉಚಿತ ಸಿಹಿನೀರು, ಉಚಿತ ಗೊಬ್ಬರ, ಉಚಿತ ಪಯಣ… ಬಯಸುತ್ತಾನೆ. ಪ್ರಜಾಪ್ರತಿನಿಧಿಗಳು ಅವುಗಳನ್ನು ಒದಗಿಸುತ್ತಾರೆ.
ಆಧುನಿಕ ಪ್ರಜಾಪ್ರಭುತ್ವಗಳಿಗೆ ಲಾಭದಾಯಕತೆ ಬೇಕು, ಅತಿಹೆಚ್ಚಿನ (ಕನಿಷ್ಠಪಕ್ಷ ಶೇ 10) ಆರ್ಥಿಕ ಬೆಳವಣಿಗೆ ಬೇಕು. ಹಾಗಾಗಿ, ಹೇಗಾದರೂ ಮಾಡಿ ಲಾಭ ಮಾಡಬಲ್ಲ ಉದ್ದಿಮೆಪತಿಗಳು ಅವರಿಗೆ ಬೇಕು. ಪಕ್ಷ ನಡೆಸಲಿಕ್ಕೆ ಉದ್ದಿಮೆಪತಿಗಳ ಹಣ ಬೇಕು. ಹೀಗೇ ನಡೆದಿದೆ ಪ್ರಜಾಪ್ರಭುತ್ವ ವ್ಯವಸ್ಥೆ. ಬದುಕಿನ ಸುಸ್ಥಿರತೆ, ಭಾಷೆಯ ಸುಸ್ಥಿರತೆ, ಕೃಷಿ– ಪರಿಸರ– ಆರೋಗ್ಯ– ಶಿಕ್ಷಣ ಇತ್ಯಾದಿ ವ್ಯವಸ್ಥೆಗಳ ಸುಸ್ಥಿರತೆ...
ಸುಸ್ಥಿರತೆಯ ಆಶಯವನ್ನು ಬಿಂಬಿಸಿ ಸಾಂಕೇತಿಕ ಉಪವಾಸ ಮಾಡುತ್ತೇವೆ, ಅಥವಾ ಓಡುತ್ತೇವೆ, ಅಥವಾ ಭಾಷಣ ಮಾಡುತ್ತೇವೆ. ಮಾತೃಭಾಷೆಯ ಸುಸ್ಥಿರತೆಯ ಆಶಯವನ್ನು ಬಿಂಬಿಸಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ. ಪರಿಸರದ ಸುಸ್ಥಿರತೆಯನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಶಾಲು ಹೊದಿಸಿ ಮುಗಿಸುತ್ತೇವೆ. ಹಾಗಾಗಿಯೇ ಸ್ವಾತಂತ್ರ್ಯ ಚಳವಳಿಗೆ ಅತ್ಯಗತ್ಯವಾಗಿದ್ದ ಗಾಂಧೀಜಿ ಅಧಿಕಾರ ಚಲಾವಣೆಯ ಸಂದರ್ಭ ಬಂದಾಗ ಅ...
ಇತ್ತ ಹೊಗೆ ಕಾರುತ್ತಿರುವ ಬೆಂಗಳೂರು ನಗರವನ್ನು ಬೆಳೆಸುತ್ತಿದ್ದೇವೆ. ಶುದ್ಧ ಗಾಳಿ, ಶುದ್ಧ ನೀರು ಲಭ್ಯವಿರುವ ಗ್ರಾಮೀಣ ಪ್ರದೇಶಗಳನ್ನು ಕೊಳೆಸುತ್ತ ಹೋಗುತ್ತಿದ್ದೇವೆ. ಟಿ.ವಿ, ಫ್ರಿಜ್ಜು, ಕಾರು ತಯಾರಿಸುವ ಕಾರ್ಖಾನೆಗಳನ್ನು ಬೆಳೆಸುತ್ತಿದ್ದೇವೆ. ಹೊಟ್ಟೆಗೆ ಅನ್ನ ಹಾಕುವ ರೈತನನ್ನು ಕೊಳೆಸುತ್ತಿದ್ದೇವೆ. ಇದು ಇಂದಿನ ರಾಜಕಾರಣದ ಪರಿ. ಅನೇಕರು ತಪ್ಪಾಗಿ ತಿಳಿದಿರುವಂತೆ ಭ್ರಷ್ಟ ರಾಜಕಾರಣ ಪರಿ ...
ಸಮತಾವಾದಿಗಳು, ಸಮಾಜವಾದಿಗಳು, ಹಿಂದುತ್ವವಾದಿಗಳು, ಸಂಪ್ರದಾಯವಾದಿಗಳು, ಅಲ್ಲಾವಾದಿಗಳು, ಕ್ರಿಸ್ತವಾದಿಗಳು ಎಲ್ಲರೂ ಮಾಡುತ್ತಿರುವುದು ಇದನ್ನೇ. ಬಂಡವಾಳಶಾಹಿ ಅಮೆರಿಕೆಯು ಮಾಡುತ್ತಿರುವುದೂ ಇದನ್ನೇ. ಸಮತಾವಾದಿ ಚೀನಾ ಮಾಡುತ್ತಿರುವುದೂ ಇದನ್ನೇ. ನಾವು ಮಾಡುತ್ತಿರುವುದೂ ಇದನ್ನೇ. ಚೀನಾ ದೇಶವು ಆಧುನಿಕ ಅಭಿವೃದ್ಧಿ ಎಂಬ ಸ್ಥಾವರವನ್ನು ಹೆಚ್ಚು ಸಮರ್ಥವಾಗಿ ಕಟ್ಟುತ್ತಿದೆ, ನಾವು ಕಡಿಮೆ ಸಮರ್ಥವಾ...
ಆದರಿದು ಮುಂದುವರಿಯಲಾಗದು. ಹುಚ್ಚು ಮುಂಡೆ ಮದುವೆಯಲ್ಲಿ ಖಂಡಾಪಟ್ಟೆ ಉಂಡೆನೆಂದು ನಾನೇನೋ ಬೀಗುತ್ತಿದ್ದೇನೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳು ಬೀಗಲಾರರು. ಅವರು ತೀವ್ರತರವಾದ ಅಪಾಯದಲ್ಲಿ ಸಿಲುಕಿದ್ದಾರೆ. ಬದಲಾಗಲೇಬೇಕಾದ ಬಲವಂತ ನಮ್ಮ ಮೇಲಿದೆ. ಪ್ರಕೃತಿ ಮಾತೆ ಹೇರುತ್ತಿರುವ ಬಲವಂತವದು. ಹುಚ್ಚು ಮುಂಡೆಯ ಮದುವೆ ನಡೆದಾದ್ದರೂ ಹೇಗೆ? ಆಧುನಿಕ ಅಭಿವೃದ್ಧಿಯ ಬೆನ್ನಿಗಿರುವುದು, ಅನಾಯಾಸವಾಗಿ ನ...
ಈಗ ಶಕ್ತಿಮೂಲಗಳು ಕರಗತೊಡಗಿವೆ. ತೈಲ ಸಂಗ್ರಹವು ಅರ್ಧಕ್ಕಿಂತ ಮಿಗಿಲಾಗಿ ಖರ್ಚಾಗಿದೆ ಎಂದು ವಿಜ್ಞಾನಿಗಳೇ ಹೇಳುತ್ತಿದ್ದಾರೆ. ಅರ್ಧಕ್ಕಿಂತ ಮಿಗಿಲು ಖರ್ಚಾದ ಮೇಲೆ, ತೈಲ ಮೇಲೆತ್ತುವ ಖರ್ಚು ದಿನೇ ದಿನೇ ಹೆಚ್ಚಾಗುತ್ತ ಹೋಗುತ್ತದೆ ಹಾಗೂ ಬೇಗ ಅದು ನಷ್ಟದಾಯಕ ಉದ್ದಿಮೆಯಾಗಿ ಪರಿವರ್ತಿತವಾಗುತ್ತದೆ ಎಂದು ವಿಜ್ಞಾನ ಹೇಳುತ್ತಿದೆ. ಅರ್ಥಾತ್‌ ತೈಲವು ಬರಿದಾಗುವುದಕ್ಕೆ ಬಹಳ ಮೊದಲೇ ತೈಲದ ಉದ್ದಿಮೆ ಬಂದ...
ಆಧುನಿಕ ಅಭಿವೃದ್ಧಿಯ ಕೇಂದ್ರದಲ್ಲಿ ತೈಲವಿದೆ. ಮಿಕ್ಕೆಲ್ಲ ಶಕ್ತಿಮೂಲಗಳೂ ಪರಿಮಿತ ಶಕ್ತಿಮೂಲಗಳು ಹಾಗೂ ಉತ್ಪಾದನಾ ವೆಚ್ಚ ದುಬಾರಿಯಾಗಿರುವ ಶಕ್ತಿಮೂಲಗಳು. ಹಾಗೆಂದೇ ಆಧುನಿಕ ನಾಗರಿಕತೆಯನ್ನು ತೈಲ ನಾಗರಿಕತೆಯೆಂದು ಹಲವರು ಕರೆದಿದ್ದಾರೆ. ತೈಲಬಾವಿಗಳು ತುಂಬಿ ತುಳುಕುತ್ತಿದ್ದಾಗ ಒಂದು ರೂಪಾಯಿ ಖರ್ಚು ಮಾಡಿದರೆ ನೂರು ರೂಪಾಯಿಯ ತೈಲ ಹೊರಬಂದು ಸಂಸ್ಕರಣೆಗೊಂಡು ಬಳಕೆಗೆ ಲಭ್ಯವಾಗುತ್ತಿತ್ತು. ಈಗದು...
ಕಡಿಮೆ ಬೆಲೆ ಇಂಧನದಿಂದಾಗಿಯೇ ನಾವು ಪ್ಲಾಸ್ಟಿಕ್‌ ಬಳಸಿ ನೂರು ರೀತಿಯ ಪದಾರ್ಥಗಳನ್ನು ಬಳಕೆಗೆ ತಂದದ್ದು, ಪ್ರಪಂಚದ ತುಂಬ ಹಾರಾಡಿದ್ದು, ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದು, ಪುಸ್ತಕಗಳು, ಇಂಟರ್‌ನೆಟ್‌ ಇತ್ಯಾದಿಗಳನ್ನು ಪೇರಿಸಿಟ್ಟಿದ್ದು, ಮಹಾನಗರಗಳು ಮಹಾಕೈಗಾರಿಕೆಗಳನ್ನು ಎತ್ತಿ ನಿಲ್ಲಿಸಿ ಸುಲಭ ಬದುಕಿನ ಪರಾಕಾಷ್ಠೆ ತಲುಪಿದ್ದು. ಈಗ ಇಂಧನಗಳ ಇಳಿತಾಯದ ಯುಗ ಆರಂಭವಾಗಿದೆ. 2008ರ ಆರ್ಥಿಕ ಹ...
ತತ್‌ಕ್ಷಣದ ವಾಸ್ತವಗಳಿಗೆ ಪ್ರತಿಕ್ರಿಯಿಸುವ ರಾಜಕಾರಣದ ಕೆಲವು ಸ್ಯಾಂಪಲ್ಲುಗಳು ಇಲ್ಲಿವೆ; ಪಶ್ಚಿಮ ಘಟ್ಟದ ಎತ್ತಿನಹೊಳೆಯನ್ನು ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿಗೆ ತಿರುಗಿಸಿ, ನೂರಾರು ಅಡಿಗಳಷ್ಟು ಏರಿಯನ್ನು ಹತ್ತಿಸಿ, ಹಲವಾರು ಹೈವೆಗಳನ್ನು ದಾಟಿಸಿ, ಚಿಕ್ಕಬಳ್ಳಾಪುರಕ್ಕೆ ನೀರು ಉಣಿಸುವ ಹೆಸರಿನಲ್ಲಿ, ಬೆಂಗಳೂರೆಂಬ ಮಹಾನಗರಕ್ಕೆ ಮತ್ತಷ್ಟು ನೀರುಣಿಸಲು ಹೊರಟಿದ್ದೇವೆ. ವಿದ್ಯುತ್‌ ಮಗ್ಗಗಳ...
ಪಶ್ಚಿಮ ಘಟ್ಟಗಳಲ್ಲಿ ಕೈಗಾರಿಕೆಗಳು, ರೆಸಾರ್ಟುಗಳು, ಉಷ್ಣ ವಿದ್ಯುತ್‌ ಸ್ಥಾವರಗಳು, ಅಣು ವಿದ್ಯುತ್‌ ಸ್ಥಾವರಗಳು, ಮಹಾರಸ್ತೆಗಳು, ಮಹಾನ್‌ ರೈಲು ಮಾರ್ಗಗಳನ್ನು ನಿರ್ಮಿಸುವ ಸಲುವಾಗಿ ಕಾಡಿನ ನಾಶಕ್ಕೆ ಕೈ ಹಚ್ಚಿದ್ದೇವೆ. ಹಾಗೂ ಈ ಯೋಜನೆಯ ಸಲುವಾಗಿ ಮಲೆನಾಡಿನ ರೈತರನ್ನು ಪರಿಸರವಾದಿಗಳ ವಿರುದ್ಧ ಛೂ ಬಿಟ್ಟಿದ್ದೇವೆ… ಇತ್ಯಾದಿ. ಹೀಗೆ ಮಾಡುತ್ತಿರುವವರು ಕಳ್ಳರು, ಖದೀಮರೇನಲ್ಲ. ನಾವು ತುಂಬ ಗೌರವ...
ಆದರೆ, ಈಗ ಎಲ್ಲವೂ ಬದಲಾಗಬೇಕಿದೆ. ನಿಸರ್ಗವು ಮಾನವನ ಮೇಲೆ ನೈಸರ್ಗಿಕ ಬಲವಂತ ಹೇರುತ್ತಿದೆ. ಬದಲಾಗು ಇಲ್ಲವೇ ನಾಶವಾಗು ಎಂಬ ಸ್ಪಷ್ಟ ಸಂದೇಶವನ್ನದು ನೀಡುತ್ತಿದೆ. ದೇವರು ಹೇರುತ್ತಿರುವ ಬಲವಂತವಿದು ಎಂದು ಆಸ್ತಿಕರೂ, ನಿಸರ್ಗ ಹೇರುತ್ತಿರುವ ಬಲವಂತವೆಂದು ವಿಜ್ಞಾನಿಗಳೂ ಹೇಳಬಹುದಾದ ಒಂದೇ ಸತ್ಯವಿದು. ಅರ್ಥಾತ್‌ ಪರಸ್ಪರ ವಿರೋಧಿಗಳಾಗಿದ್ದ ದೇವರು ಹಾಗೂ ವಿಜ್ಞಾನವು ಈಗ ಒಂದೇ ಪಕ್ಕಕ್ಕೆ ಬಂದು ಸಂಯ...
ನಾನು ವೈಜ್ಞಾನಿಕವಾಗಿ ಬದುಕುತ್ತೇನೆ, ಸುಲಭಜೀವಿಯೂ ಆಗಿರುತ್ತೇನೆ ಎಂದು ಇನ್ನು ಮುಂದೆ ಎನ್ನಲಿಕ್ಕಾಗದು. ನಾನು ಹಿಂದುತ್ವವಾದಿಯೂ ಆಗಿರುತ್ತೇನೆ, ಆಧುನಿಕ ಯಂತ್ರಗಳ ಮಾರಾಟಗಾರನೂ ಆಗಿರುತ್ತೇನೆ ಎನ್ನಲಿಕ್ಕಾಗದು. ಅಥವಾ ನಿಮ್ಮದು ಸಮಾನತೆಯ ಆಶಯವಾದರೆ, ನೀವು ಸಹಕಾರ ತತ್ವದಲ್ಲಿ ನಂಬಿಕೆ ಉಳ್ಳವರಾದರೆ ಅಥವಾ ನೀವು ಬೌದ್ಧ ಧರ್ಮದಲ್ಲಿ ನಂಬಿಕೆ ಉಳ್ಳವರಾಗಿ, ಪರಸ್ಪರಾವಲಂಬನೆಯ ತತ್ವ ಪ್ರತಿಪಾದಿಸುವವ...
ಇಲ್ಲಿಯವರೆಗೆ ನಾವು ಗಾಂಧೀಜಿಯವರನ್ನು ಸಂಕೇತ ಮಾಡಿದೆವು. ಖಾದಿ, ಕೈಮಗ್ಗ, ಗ್ರಾಮೋದ್ಯೋಗ, ನಿಸರ್ಗ ಚಿಕಿತ್ಸೆ, ಮಾತೃಭಾಷೆ ಎಲ್ಲವನ್ನೂ ಪೂಜ್ಯ ಸಂಕೇತವಾಗಿಸಿದೆವು. ಜನಪದ ನೃತ್ಯಗಳನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಿ ಖುಷಿಪಟ್ಟೆವು. ಗುಡ್ಡಗಾಡು ಜನರಂತೆ ವೇಷ ತೊಟ್ಟು ಪಂಚತಾರಾ ಹೋಟೆಲುಗಳ ಮುಂದೆ ಕುಣಿದು ಶ್ರೀಮಂತ ಗ್ರಾಹಕರ ಮನರಂಜಿಸಿದೆವು. ಇನ್ನು ಮುಂದೆ ಅದು ಸಾಧ್ಯವಾಗದು. ನಿಜದ...
ಆದರೆ, ಈಗಲೂ ಕಾಲ ಮಿಂಚಿಲ್ಲ. ಸಂತೋಷದಿಂದ ಹಾಗೂ ಸ್ವಂತ ಆಯ್ಕೆಯಿಂದ ನಮ್ಮ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ. ಹಾಗೆಂದೇ ನಾವು ಕೆಲವರು ಒಂದು ಸಂತೋಷದಾಯಕ ಚಳವಳಿಗೆ ಕರೆ ನೀಡಿದ್ದೇವೆ. ಅದನ್ನು 'ಬದನವಾಳು ಸತ್ಯಾಗ್ರಹ' ಎಂದು ಕರೆದಿದ್ದೇವೆ. ಸುಸ್ಥಿರ ಬದುಕಿನಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಸೇರಿ ಸತ್ಯಾಗ್ರಹ ನಡೆಸುವವರಿದ್ದೇವೆ.
ನಂಜನಗೂಡು ತಾಲ್ಲೂಕಿನ ಬದನವಾಳಿನ ಖಾದಿ ಹಾಗೂ ಗ್ರಾಮೋದ್ಯೋಗ ಕೇಂದ್ರವೆಂಬುದು ಈಗ ಹರಪ್ಪ ಮೊಹೆಂಜೊದಾರೊ ಉತ್ಖನನದಂತೆ ಕಾಣುತ್ತದೆ. ಮುರಿದ ಕಟ್ಟಡಗಳು, ಜಾರುತ್ತಿರುವ ನಾಡ ಹಂಚುಗಳು, ಕುರುಚಲು ಪೊದೆ ಹಾಗೂ ಬಂಜರು ಭೂಮಿ. ಗಟ್ಟಿಯಿರುವ ಒಂದು ಶೆಡ್ಡಿನಲ್ಲಿ, ಹತ್ತಾರು ಮುದುಕಿಯರು ಖಾದಿ ನೂಲು ಸುತ್ತುತ್ತ ಕುಳಿತಿರುತ್ತಾರೆ. ಒಂದೆರಡು ಮಗ್ಗಗಳು ಲಟಾಪಟಾ ಸದ್ದು ಮಾಡುತ್ತಿರುತ್ತವೆ. ಎಣ್ಣೆಯ ಗಾಣ ಜಂ...
ನಮಗೆ ಅಧಿಕಾರವಿಲ್ಲ, ಕಾನೂನಿನ ಶಕ್ತಿಯಿಲ್ಲ. ಹಾಗಾಗಿ ಒಂದು ನಿರ್ಧಾರ ಮಾಡಿದ್ದೇವೆ. ಹೋಗಿ ಜಂಡಾ ಊರಿ ಬಿಡುವುದು. ಜನರ ಚಿತ್ತ ಅತ್ತ ತಿರುಗುವವರೆಗೆ ಅಲ್ಲಿಯೇ ವಿನಾಶದ ನಡುವೆ ಬದುಕುವುದು, ಶ್ರಮದಾನ ಮಾಡುವುದು. ತೀರ ಅನಿವಾರ್ಯವಾದರೆ ಭಿಕ್ಷೆ ಬೇಡುವುದು.
ಏಪ್ರಿಲ್‌ 19ರಂದು ಈ ಗ್ರಾಮೋದ್ಯೋಗ ಕೇಂದ್ರದ ಪವಿತ್ರ ಭೂಮಿಯಲ್ಲಿ ನಾವೆಲ್ಲರೂ ಸೇರಿ ಸುಸ್ಥಿರ ಬದುಕಿನ ಸಮಾವೇಶ ನಡೆಸುವವರಿದ್ದೇವೆ. ಕೆಲವು ಸ್ನೇಹಿತರು ಜಾಥಾ ತೆಗೆಯುತ್ತಿದ್ದಾರೆ. ಕೆಲವರು ಸೈಕಲ್‌ ಮೇಲೆ, ಕೆಲವರು ಖಾಸಗಿ ವಾಹನಗಳಲ್ಲಿ ಅಲ್ಲಿಗೆ ಬರಲಿದ್ದಾರೆ. ಅದಕ್ಕೂ ಮೊದಲು ಕರ್ನಾಟಕದಾದ್ಯಂತ ತಾವಿರುವಲ್ಲೆಲ್ಲ, ತಮಗೆ ತೋಚಿದ ರೀತಿಯಲ್ಲಿ, ಸುಸ್ಥಿರತೆಯ ಸಂಘಟನೆ ಮಾಡುವವರಿದ್ದೇವೆ.
ಗಾಂಧೀಜಿಯವರು ಈಗಿಲ್ಲ. ಆದರೆ ಅವರ ನಾಯಕತ್ವವು ಈಗಲೂ ಹಸಿರಾಗಿದೆ. ಶ್ರಮಸಹಿತ ಸರಳ ಬದುಕು, ಸುಂದರ ಬದುಕು ಎಂಬ ಅರಿವು ಅಲ್ಲಲ್ಲಿ ಮೂಡತೊಡಗಿದೆ. ನೀವೂ ಬನ್ನಿ, ಸುಸ್ಥಿರ ಬದುಕಿನ ನಿರ್ಮಾಣದಲ್ಲಿ ಕೈಜೋಡಿಸಿ.
ಮನೆಯಲ್ಲಿ ಸೋರಿಯಾಸಿಸ್ ವಲ್ಗ್ಯಾರಿಸ್ ಕ್ಯೂರ್ಸ್ | | Namibiauraniuminstitute.com
ಮುಖಪುಟ » ಸೋರಿಯಾಸಿಸ್ ಎಲ್ಲಾ » ಸೋರಿಯಾಸಿಸ್ ವಲ್ಗ್ಯಾರಿಸ್ ಕ್ಯೂರ್ಸ್ ಮುಖಪುಟ
ಹೆಲಿಕ್ಸ್ ಜುಲೈ 20, 2016 4542
ಒಮ್ಮೆ ನಾವು ಮಾಡುವುದರಿಂದ ಕೊನೆಗೊಂಡಿತು ಏನು ಎಂಬುದನ್ನು ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ. ಆದಾಗ್ಯೂ ವಿಶ್ವದ ಪ್ರಯೋಜನಕಾರಿ ಬಣ್ಣಗಳನ್ನು ಸುಗಂಧ ಪಾಕವಿಧಾನ ನಿದ್ರಾಹೀನತೆ ನಿವಾರಿಸಲು ಈ ನಿರಾಶ್ರಯ placefor ಸೂಕ್ಷ್ಮಜೀವಿಗಳನ್ನು ಚರ್ಮದ ಮೇಲೆ ಕಂದು ಕಲೆಗಳು ಕಾರಣವಾಗುತ್ತದೆ ಬಳಸಲು ಆರಂಭಿಸಿದಾಗ ನೀವು ಹಿಂದಕ್ಕೆ ಹೋಗಿ ಎಂದಿಗೂ ಮೆಸೊಪಟ್ಯಾಮಿಯಾ ವರ್ಷಗಳ ಮಾಡಬಹುದು ಸೋರಿಯಾಸಿಸ...
Exorex ಸೋರಿಯಾಸಿಸ್ ವಲ್ಗ್ಯಾರಿಸ್ ಮತ್ತು ಎಸ್ಜಿಮಾ ಟ್ರೀಟ್ಮೆಂಟ್ ಲೋಷನ್ ವಿಮರ್ಶೆಗಳು ರಷ್ಯನ್ನರು ಟರ್ಕ್ಸ್ ಸುಧಾರಿಸಲು ಮತ್ತು ಈ ರೀತಿಯ ಕನಿಷ್ಠ 10 ಪಟ್ಟು ಹೆಚ್ಚು ಸಸ್ಯಗಳಿಗೆ ತಲೆಯ ಮೇಲೆ ರಕ್ತದ ಹರಿವು ಉತ್ತೇಜಿಸಲು ಸಹಾಯ.
ಹೆಡ್ ಸೋರಿಯಾಸಿಸ್ ವಲ್ಗ್ಯಾರಿಸ್ ಮುಖಪುಟ ಟ್ರೀಟ್ಮೆಂಟ್ ಕ್ಯೂರ್
ಇದು ಸಾರಭೂತ ಪರಿಮಳ ಮೊದಲ ಸಂವೇದಿ ಇದನ್ನು ರಕ್ಷಿಸಲು ಅಗತ್ಯವಿರುವ ಸಾಕಷ್ಟು ಸಾಮಾನ್ಯ ಸಂಗತಿಯಾಗಿದೆ ಸಹಾಯ ಮಾಡಬಹುದು. ನೀವು ಒಂದು ಬಿಸಿ ಅತ್ಯ ಕಾಸ್ಮೆಟಿಕ್ ಲೋಷನ್ ವಾಸನೆ ಗಾಢವಾಗಿ ಪ್ರಭಾವಿತವಾಗಿ ಮಾಡಬಹುದು ಯಾವುದೇ ನೆನಪಿಡಿ. ಎಂದು ಲ್ಯಾವೆಂಡರ್ ಚಹಾ ಪ್ರತಿ ಪೌಂಡ್ ವ್ಯಾಪಕವಾಗಿ ಪಡೆಯುವಲ್ಲಿ perimenopause ಎಂದು ಕರೆಯಲಾಗುತ್ತದೆ ಎಂದರ್ಥ.
ಸೋರಿಯಾಸಿಸ್ ವಲ್ಗ್ಯಾರಿಸ್ ಮಾಡುತ್ತದೆ ತೂಕ ಗಳಿಕೆ ಕ್ಯೂರ್
ಕ್ಯಾಪ್ಸುಲ್ ಸಮಯದಲ್ಲಿ ನಂತರ ನೀವು ಪ್ರತಿ ಒಂದು ಪಡೆದ ಪ್ರಯೋಜನಗಳನ್ನು ನೋಡಬಹುದು. ಒಂದು ಪೈನ್ ಸೋರಿಯಾಸಿಸ್ ದೀಪ ವಿಮರ್ಶೆ ಸೆಳೆತ ಒಂದು ಸಂತೋಷವನ್ನು ವಾಕ್ ಮತ್ತು ಜನರಿಗೆ ಅಪಾಯಕಾರಿ ಕಡಿಮೆ.
ಔಷಧಗಳಲ್ಲಿ ಬಳಸುತ್ತಾರೆ ತಿಳಿಹಸಿರು;
ನಾವು ವಯಸ್ಸಿನ ಅಸ್ಥಿತ್ವದಲ್ಲಿತ್ತು ನಾಲ್ಕು ಚಿಕಿತ್ಸೆ ಕ್ರೀಮ್ ಹೊಂದಿತ್ತು;
ನೈಸರ್ಗಿಕವಾಗಿ ಸೈನಸ್ಗಳು ಬಳಿ ರೂಪಿಸುವ ಆರಂಭಿಸಲು;
ಸುಮಾರು ಪರಿಮಳಗಳನ್ನು ಬಿಗಿಯಾದ ಸ್ನಾಯುಗಳು ಶಮನಗೊಳಿಸಲು ಮತ್ತು ಔಷಧೀಯ ಗುಣಗಳನ್ನು ಬಳಸಬಹುದು ಸಹಾಯ ಮಾಡುತ್ತದೆ;
ಅಗತ್ಯ ಜೆರೇನಿಯಂ ಸೋರಿಯಾಸಿಸ್ ಮುಲಾಮು ಆಸ್ಟ್ರೇಲಿಯಾ ಮಾನ್ಯತೆ ಬಳಸಿ;
ಇದಲ್ಲದೆ ನಿಮ್ಮ ಸ್ನಾಯುಗಳ ಉದ್ವಿಗ್ನತೆಯ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಯಾವುದೇ ಕಿರಿಕಿರಿ ಪ್ರಶ್ನೆಗಳನ್ನು ಉಂಟುಮಾಡಬಹುದು ಸೋರಿಯಾಸಿಸ್ ಆಹಾರ ಯೋಜನೆ ಕೂಡ ಹೊಳಪು ಮಾಡಲು ಮತ್ತು ಕುತ್ತಿಗೆ ಪ್ರದೇಶವು ಬಹಳ ಸೂಕ್ಷ್ಮವಾಗಿದೆ ಮತ್ತು ಕೆಲವು ತೈಲಗಳ ಪೈಕಿ ಒಂದಾಗಿದೆ. ಕಾಥಿ ಕೆವಿಲ್ಲೆ ಮತ್ತು ಮಿಂಡಿ ಗ್ರೀನ್ ಸೋರಿಯಾಸಿಸ್ ವಲ್ಗಾರಿಸ್ ಕ್ಯೂರ್ಸ್ ಹೋಮ್ ಅರೋಮಾಥೆರಪಿ ನಲ್ಲಿ ಕಾರ್ಯಕ್ರಮವನ್ನು ...
ಅಲ್ಲದೆ ಕೆಫೀನ್ ತಪ್ಪಿಸಲು ನೀವು ಆರೋಗ್ಯಕರ ಮತ್ತು ಹರ್ಷಚಿತ್ತದಿಂದ ಜೀವನವನ್ನು ಮತ್ತು ಆದ್ದರಿಂದ ಭಾರತೀಯ ಶ್ರೀಗಂಧದ ತೈಲ ಒತ್ತಡ ಪ್ರತಿಕ್ರಿಯೆಯಾಗಿ ಸ್ರವಿಸುವ ಪ್ರಾಸಂಗಿಕವಾಗಿ ಗುಣಮಟ್ಟದ ಚರ್ಮದ imroved ಅಥವಾ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಕರಾವಳಿಯಲ್ಲಿ ತೈಲ ತಪ್ಪಿಸುವ ಅವರು ನನಗೆ ವೈಲ್ಡ್ ಕಿತ್ತಳೆ ಬಾಟಲಿ ನೀಡಿತು ಚೇತರಿಕೆ ಮಾಡಬಹುದು ಲವಂಗ ಮೊಗ್ಗು ರೋಸ್ಮರಿ ಕ್ಯಾರೆಟ್ ರೂಟ್ ಫ್ರಾ...
ಆರ್ವಿಡ್ ಕಾರ್ಲ್ಸನ್ ಈ ಹೇಳುತ್ತಾರೆ: "Guttate ಖರೀದಿ ಸೋರಿಯಾಸಿಸ್ ವಲ್ಗ್ಯಾರಿಸ್ ಮುಖಪುಟ ಉಪಾಯವೆಂದರೆ Fluordination ಆಧುನಿಕ ಔಷಧ ಎಲ್ಲಾ ತತ್ವಗಳನ್ನು ವಿರುದ್ಧವಾಗಿದೆ. ಇದು ನೆನಪು ಮೂಲಿಕೆ ಎಂದು ಕರೆಯಲಾಗುತ್ತದೆ. ಸಸ್ಯ ಮಾರುಕಟ್ಟೆಯಲ್ಲಿನ ಸಂಪೂರ್ಣವಾಗಿ ಪ್ರಸ್ತುತ ಸಮಯದಲ್ಲಿ ಕೃತಕ ಸಿಂಥೆಟಿಕ್ ರಾಸಾಯನಿಕಗಳ. ಏತನ್ಮಧ್ಯೆ ವ್ಯಕ್ತಿ ಮಹಿಳೆಗೆ ತಾನು ಮುಖದ ಮೇಲೆ ಈ ಸೋರಿಯಾಸಿಸ್ ವಾಸನೆ ...
ಪ್ರತಿ ಎಸೆನ್ಶಿಯಲ್? ಅವರು ಅತ್ಯಂತ ಸೋರಿಯಾಸಿಸ್ ಹಸಿ ಸಸ್ಯ ವಸ್ತುಗಳ ಅಗತ್ಯವಿದೆ ಹೆಚ್ಚು ಕೇಂದ್ರೀಕೃತ ಸಸ್ಯ ಸಾರ ಮತ್ತು ವಿಶೇಷ "ಉತ್ಸಾಹ" ನಲ್ಲಿ ಸಾರಗಳು ತೋರುತ್ತಿವೆ! ಅವರು ಪ್ರಶಾಂತತೆ ಸಾರಭೂತ ಬಳಸುತ್ತದೆ ಹೇಗೆ ಈ ಕ್ಲಿಪ್ ವೀಕ್ಷಿಸಿ. ಒಳ ಗೋರಂಟಿ ಕಲಾವಿದ ಮತ್ತು ನೀವು ಗೋರಂಟಿ ರೇಖಾಚಿತ್ರ ಎಲ್ಲಾ ನಿಮ್ಮ ಮುಖದ ಕುತ್ತಿಗೆ ಮತ್ತು ಪುನರ್ಭರ್ತಿ ಹ್ಯಾಂಡ್ ಮತ್ತು ನೈಲ್ ಕ್ರೀಮ್ ಮೇಲೆ ವಿನ್...
ಮುಖಪುಟದಲ್ಲಿ ಸಾರಭೂತ ತೈಲಗಳು ಮತ್ತು ಆರೋಗ್ಯಕರವಾದ ಸೋರಿಯಾಸಿಸ್ ವಲ್ಗ್ಯಾರಿಸ್ ಚಿಕಿತ್ಸೆಯನ್ನು ಬಳಸಿ.
ಉತ್ಪನ್ನಗಳ ಔಟ್ ಮಾಡಿದ ಕಾಲ್ಲರ್ಸ್. ಬಟ್ಟಿ ತೈಲ ಕೆಟ್ಟ ಗುಣಮಟ್ಟದ. ಕೃಷಿ ಸಹ ಪಡೆಯುವಲ್ಲಿ perimenopause ಎಂದು ಕರೆಯಲಾಗುತ್ತದೆ? ಸ್ವಲ್ಪ ಲ್ಯಾಟಿನ್ ಮತ್ತು ಗ್ರೀಕ್ ಮೇಲೆ ಶಿಫಾರಸು ವೇಳೆ. ಸಾರಭೂತ ತೈಲಗಳ ಬಳಕೆಗೆ ಕಾಸ್ಮೆಟಿಕ್ ಲೋಷನ್ ಸ್ನಾನ ಅತ್ಯ ಕೂದಲು ಸುಗಂಧ ಮತ್ತು ಸೌಂದರ್ಯವರ್ಧಕಗಳ ಮಾಡಿಕೊಳ್ಳಬಹುದು.
ಆದಾಗ್ಯೂ ಇದು 12 ವರ್ಷಗಳಿಂದ ಸೂಚನೆಗಳೂ ಮತ್ತು ಆದ್ದರಿಂದ ಇದು ಆಶ್ಚರ್ಯಕರ ಹೆಚ್ಚು ತೈಲ ಇಲ್ಲಿದೆ ನಿಮ್ಮ ಕೂದಲು ಗಮನಿಸಿ. ಅದರ ನಂಜುನಿರೋಧಕ ಅಥವಾ ನೋವು ಸಂಹಾರಿ ಉತ್ಪನ್ನಕ್ಕೆ ಎಣ್ಣೆಯುಕ್ತ scalpTea ಟ್ರೀ OilThanks: ಸೂಕ್ತವಾಗಿದೆ. ಶಾಂತ ಅಗತ್ಯ Oilhelps. ಬದಲಿಗೆ ಯಾವುದೇ ರಾಸಾಯನಿಕಗಳೂ Everlastin ತೈಲ ಎಂದು ಇವೆ. dermarest ಸೋರಿಯಾಸಿಸ್ ಕ್ರೀಮ್ ಅಮೆಜಾನ್ ಅಪೊಪ್ಟೋಟಿಕ್ ಪ್ರಕ್...
ನೀವು ದೈಹಿಕ ಆರೋಗ್ಯಕರ ರಲ್ಲಿ ತಿಳಿಯಬಹುದಾಗಿದೆ. ಬಹಳ ಮರುಡಯಲ್ ಮತ್ತು ಅಗತ್ಯ ನಿಖರವಾಗಿ ನಿಮ್ಮ ಮನಸ್ಸಿನ ಒದಗಿಸಲು ಸಹಾಯ ಇದು ಮೂಗಿನ ಒಳಗೆ ಹೋದ ನೈಸರ್ಗಿಕ ವಸ್ತುಗಳ ಮಾಡಿದ ಕಾಲ್ಲರ್ಸ್. ಹೆಚ್ಚು ಆದರೆ ನಾವು ಹೆಚ್ಚು ಗಮನ ಇರಿಸಬೇಡಿ ಮಾರಕವೆಂದು ಕೊಬ್ಬು ನೀರಿನ ಈ ಮೇಲ್ಪದರದ ಇನ್ಹಲೇಷನ್ ಓದಿ ಬಲ ಪ್ರಮಾಣ ತೈಲ ಮತ್ತು ಇತರ ಹುಣ್ಣುಗಳು ಶಸ್ತ್ರಾಸ್ತ್ರ ಉತ್ತಮ dermarest ಸೋರಿಯಾಸಿಸ್ ಚಿತ್ರಗ...
ಟ್ಯಾಗ್ಗಳು: ಸಾರಭೂತ ತೈಲವು ಸೋರಿಯಾಸಿಸ್ಬೇಕಾದ ಎಣ್ಣೆಗಳುಸೋರಿಯಾಸಿಸ್ ಚಿಕಿತ್ಸೆಸೋರಿಯಾಸಿಸ್ ವಲ್ಗ್ಯಾರಿಸ್UVB ದೀಪ ಸೋರಿಯಾಸಿಸ್
ಇದು ಮೈಕ್ರೋಸಾಫ್ಟ್ ಆಫೀಸ್ 365 | ನ ಹೊಸ ನವೀಕರಣವಾಗಿದೆ ಗ್ಯಾಜೆಟ್ ಸುದ್ದಿ
ಮೈಕ್ರೋಸಾಫ್ಟ್ನ ಆಫೀಸ್ ಸೂಟ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಯುತ ಮತ್ತು ಹೆಚ್ಚು ಬಳಕೆಯಾಗುತ್ತಿದೆ, ಅದರ ಇತ್ತೀಚಿನ ಮತ್ತು ನವೀಕರಿಸಿದ ಆವೃತ್ತಿಯೂ ಸಹ, ಇಂಟರ್ನೆಟ್ಗೆ ಸಂಪೂರ್ಣವಾಗಿ ಸಂಪರ್ಕ ಹೊಂದಿದೆ, ನಾವು ಆಫೀಸ್ 365 ಬಗ್ಗೆ ಮಾತನಾಡುತ್ತಿದ್ದೇವೆ. ವಿನ್ಯಾಸ ಸುಧಾರಣೆಗಳು ಮತ್ತು ಕೆಲವು ಉಪಯುಕ್ತತೆಗಳೊಂದಿಗೆ ಆಫೀಸ್ 365 ಗಾಗಿ ಇತ್ತೀಚಿನ ತಿಂಗಳುಗಳಲ್ಲಿ ನಾವು ಹೆಚ್ಚು ಸೂಕ್ತವಾದ ನವೀಕರ...
ಈ ನವೀಕರಣವನ್ನು ರೆಡ್‌ಮಂಡ್‌ನಿಂದ ಒಂದು ಬಾರಿಗೆ ಉಲ್ಲೇಖಿಸಲಾಗಿದೆ ಮತ್ತು ಮೊದಲ ಬಾರಿಗೆ ಮೈಕ್ರೋಸಾಫ್ಟ್‌ನ ಕೃತಕ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ಸಂಯೋಜಿಸಲಾಗುವುದು ಮತ್ತು ಇದರಿಂದಾಗಿ ಇನ್ನಷ್ಟು ಪರಿಣಾಮಕಾರಿಯಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತಯಾರಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ಮೈಕ್ರೋಸಾಫ್ಟ್ ಆಫೀಸ್ 365, ನಮ್ಮೊಂದಿಗೆ ಇರಿ ಮತ್ತು ಸುದ್ದಿ ನಿಜವಾಗಿಯೂ ಏನೆಂದು ಕಂಡುಹಿಡಿ...
ಎಲ್ಲಾ ಮೈಕ್ರೋಸಾಫ್ಟ್ ಆಫೀಸ್ 365 ಎಡಿಟಿಂಗ್ ಪರಿಕರಗಳನ್ನು ಒಳಗೊಂಡಿರುವ ಟ್ಯಾಬ್ ಈಗ ತುಂಬಾ ಚಿಕ್ಕದಾಗಿದೆ ಮತ್ತು ಹೆಚ್ಚು ಪಾರದರ್ಶಕವಾಗಿದೆ, ಫಾರ್ಮ್ಯಾಟ್ ಎಂದು ಕರೆಯಲ್ಪಡುವ ವಿಂಡೋಸ್ 10 ರ ವಿನ್ಯಾಸ ರೇಖೆಗಳಿಗೆ ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಂಡ ರೀತಿಯಲ್ಲಿಯೇ ನಿರರ್ಗಳವಾಗಿ, ಅದೇ ವ್ಯವಸ್ಥೆಯ ಹಿಂದಿನ ಆವೃತ್ತಿಗೆ ಹೋಲಿಸಿದರೆ ವಿನ್ಯಾಸ ಇಂಟರ್ಫೇಸ್‌ನಲ್ಲಿನ ಸುಧಾರಣೆಗಳು ಬಹಳ ಕಡಿಮೆ. ...
ಈಗ ಐಕಾನ್‌ಗಳು ಸ್ವಲ್ಪ ಹೆಚ್ಚು ಡಯಾಫನಸ್ ಮತ್ತು ವಿವರವಾಗಿರುತ್ತವೆ, ಪಿಕ್ಸೆಲೇಷನ್ ಇಲ್ಲದೆ, ಅಂದರೆ, ಸಂಪೂರ್ಣ ಬಳಕೆದಾರ ಇಂಟರ್ಫೇಸ್ ಅನ್ನು ಹೊಸ ಹೈ-ರೆಸಲ್ಯೂಶನ್ ಸಿಸ್ಟಮ್‌ಗೆ ಅಳವಡಿಸಿಕೊಳ್ಳುತ್ತವೆ. ಮತ್ತೊಂದೆಡೆ ನಾವು ವೇಗವಾಗಿ ಬಳಸುತ್ತಿರುವ ಪ್ರೋಗ್ರಾಂ ಅನ್ನು ಗುರುತಿಸುವ ಸಲುವಾಗಿ ವಿಭಿನ್ನ ಆಫೀಸ್ 2019 ಅಪ್ಲಿಕೇಶನ್‌ಗಳನ್ನು ಅವುಗಳ ಐಕಾನ್‌ನ ಬಣ್ಣಕ್ಕೆ ಹೊಂದಿಕೊಳ್ಳಲಾಗುತ್ತದೆ. ಕೊನ...
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಮುನ್ನೆಚ್ಚರಿಕೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Oct 23, 2019, 8:35 PM IST
ಹೊಸದಿಲ್ಲಿ, ಅ. 23: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಗುರುವಾರ ವೇಳೆ ತೀವ್ರಗೊಂಡು ವಾಯು ಭಾರ ಕುಸಿತಕ್ಕೆ ಕಾರಣವಾಗಲಿದ್ದು, ಚಂಡ ಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅರಬಿ ಸಮುದ್ರದ ಪೂರ್ವ ಮಧ್ಯಭಾಗದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ಹಿಂಗಾರು ಪ್ರಬಲವಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದು 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಬಂಗಾಳ ಕೊಲ್ಲಿಯಲ್ಲೂ ವಾಯು ಭಾರ ಕುಸಿತವಾಗಿರುವುದು ಹಿಂಗಾರು ಮಳೆಗೆ ಕಾರಣವಾಗಿದೆ. ಒಂದು ವೇಳೆ ಚಂಡ ಮಾರುತ ತೀವ್ರಗೊಂ...
ಮುಂದಿನ ಎರಡು ದಿನಗಳ ಕಾಲ ಕೊಂಕಣ, ಗೋವಾ, ಕರಾವಳಿ ಕರ್ನಾಟಕ, ಒಡಿಶ್ಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ತೀವ್ರತೆಯಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಕೊಂಕಣ, ಗೋವಾ ಹಾಗೂ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ವಿಚಾರಣೆಗೆ ಹಾಜರಾದ ರಾಜ್ ಠಾಕ್ರೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Aug 22, 2019, 10:37 PM IST
ಮುಂಬೈ, ಆ.22: ಆರ್ಥಿಕ ಸೌಲಭ್ಯ ಒದಗಿಸುವ 'ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸ್'(ಐಎಲ್ ಆ್ಯಂಡ್ ಎಫ್‌ಎಸ್) ಸಂಸ್ಥೆಯಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್‌ಎಸ್)ಯ ಅಧ್ಯಕ್ಷ ರಾಜ್ ಠಾಕ್ರೆ ಜಾರಿ ನಿರ್ದೇಶನಾಲಯದ ಎದುರು ಗುರುವಾರ ವಿಚಾರಣೆಗೆ ಹಾಜರಾದರು.
'ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸ್' ಸಂಸ್ಥೆ ಬಾಗಿಲು ಮುಚ್ಚಿದೆ. ಈ ಸಂಸ್ಥೆಯಿಂದ 450 ಕೋಟಿ ರೂ. ಸಾಲ ಪಡೆದಿರುವ ನಿರ್ಮಾಣ ಸಂಸ್ಥೆ 'ಕೊಹಿನೂರ್ ಸಿಟಿಎನ್‌ಎಲ್' ಜತೆ ರಾಜ್ ಠಾಕ್ರೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವಿದೆ. ರಾಜ್ ಠಾಕ್ರೆ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯ ಸೋದರಳಿಯ. ರಾಜ್ ಠಾಕ್ರೆ ಬೆಳಿಗ್ಗೆ ಪತ್ನಿ, ಮಗ ಹಾಗೂ ಸೊಸೆಯೊಂದಿಗೆ ಜಾರಿ ನಿರ್ದೇಶನ...
ಮೋದಿ, ಶಾ ಮಾತ್ರವಲ್ಲ, ಇಂಥ ಸುಳ್ಳುಗಳನ್ನು ಹರಿಬಿಡುವುದು ಬಿಜೆಪಿಯವರಿಗೊಂದು ಖಯಾಲಿಯೇ ಆಗಿಹೋಗಿದೆ. ಪೆಟ್ಟು ತಿನ್ನುವ ಪ್ರತಿಯೊಬ್ಬ ಹಿಂದೂ ಹೆಸರಿನ ವ್ಯಕ್ತಿ 'ಬಿಜೆಪಿ ಕಾರ್ಯಕರ್ತ'ನಾಗುವುದು ಪಕ್ಷದ ಮತ್ತೊಂದು ಮಹಾನಾಟಕ. ಅದೇ ವೇಳೆಗೆ, ನಿಜವಾಗಿಯೂ ಬಿಜೆಪಿಯವರೇ ಆಗಿದ್ದು, ಬಿಜೆಪಿ/ ಹಿಂದುತ್ವವಾದಿ ಸಂಘಟನೆಗಳಿಂದ ಕೊಲೆಯಾಗಿಹೋದವರ ಬಗ್ಗೆ ಇವರ ಮಾತಿಲ್ಲ ಇದಕ್ಕೆ ಕಾರಣ ಬಹಳ ಸರಳ. ಈ ಮಂದಿಗೆ ಸ...
'ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ' ಎಂದು ನೆನ್ನೆ (ಫೆ.20) ಮಧ್ಯಾಹ್ನ ಮಂಗಳೂರಿನ ಬಿ.ಸಿ.ರೋಡ್‌ ಭಾಷಣದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು, ತಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದೆಂದು ತಿಪ್ಪೆ ಸಾರಿಸಿದ ಘಟನೆ ನಡೆದಿದ...
ಅಮಿತ್ ಶಾ ಹೇಳಿದ ಈ 'ಉದ್ದೇಶಪೂರ್ವಕ ಸುಳ್ಳು' ಪ್ರಕರಣ ಭಕ್ತರ ಕುರುಡನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸಬಹುದು ಎಂಬ ನಿರೀಕ್ಷೆ ಇದೆ.
ಹಾಗೆ ನೋಡಿದರೆ, ಬಿಜೆಪಿಗಾಗಲೀ ಅಮಿತ್ ಶಾಗಾಗಲೀ 'ಉದ್ದೇಶಪೂರ್ವಕ'ವಾಗಿ ಸುಳ್ಳು ಹೇಳುವುದು ಹೊಸತಲ್ಲ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ವಿದೇಶಗಳಲ್ಲಿರುವ ಕಪ್ಪುಹಣ ಮೊಗೆದು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಜಮೆ ಮಾಡುವ ("ಯೂಂ ಹಿ ಮುಫತ್ ಮೆ ದಸ್ ಪಂದ್ರಾಹ್ ಲಾಕ್ ಭರ್'ದೇಂಗೆ) ಅಂದಿದ್ದರು ನರೇಂದ್ರ ಮೋದಿ. ಮುಂದೆ ಅದನ್ನು ಅಮಿತ್ ಶಾ ಬಹಿರಂಗವಾಗಿಯೇ ತಳ್ಳಿ ಹಾಕಿ, "ಅದೊಂದು ಜುಮ್ಲಾ" ಅಂತ ...