text
stringlengths
0
61.5k
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ - ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿಂತು ಹೇಳುವ ಸುಳ್ಳುಗಳಂತೂ ಮತ್ತಷ್ಟು ನಗೆಪಾಟಲಿನದು. ಇತ್ತೀಚೆಗೆ ಪರಿವರ್ತನಾ ರ್ಯಾಲಿಯಲ್ಲಿ ಮೋದಿ "ಎರಡು ಲಕ್ಷ ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೀನಿ" ಎಂದು ಭಾಷಣ ಬಿಗಿದು ಚಪ್ಪಾಳೆ ತಟ್ಟಿಸಿಕೊಂಡಿದ್ದರು. ಇದು ಮತ್ತೊಂದು "ಉದ್ದೇಶಪೂರ್ವಕ ಸುಳ್ಳು". ಬಹುಶಃ ಮತಗಳು ಬಂದು ಬೀಳಲೆಂಬ ಉದ್ದೇಶದಿ...
ಬುಲೆಟ್ ಟ್ರೈನ್ ಕಾರ್ಯಾಚರಣೆ ಬಗ್ಗೆ ಮೋದಿ ವಿವರಣೆ ಮತ್ತೊಂದು ಅಂಥದ್ದೇ ಹಸಿ ಸುಳ್ಳು. ಹೇಳುತ್ತಾ ಹೋದರೆ ಈ ಸುಳ್ಳುಗಳ ಪಟ್ಟಿ ಬಾಲದಂತೆ ಬೆಳೆಯುತ್ತದೆ.
ಉದಾಹರಣೆಗೆ ನೋಡಿ; ಕಳೆದ ವರ್ಷ ಶೋಭಾ ಕರಂದ್ಲಾಜೆ ವಿವಿಧ ಘಟನೆಗಳಲ್ಲಿ ಮೃತರಾದ 23 ಮಂದಿ ಹಿಂದೂಗಳ ಪಟ್ಟಿಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿ ಇವರನ್ನೆಲ್ಲಾ ಮುಸ್ಲಿಮರು ಕೊಂದಿದ್ದಾರೆ ಮತ್ತು ಇವರಿಗೆ ಪಿಎಫ್ಐ ಹಾಗೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪ ಮಾಡಿ ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದರು.
ವಾಸ್ತವದಲ್ಲಿ ಶೋಭಾ ಕರಂದ್ಲಾಜೆ ಸೂಚಿಸಿದ 23 ಹಿಂದೂ ನಾಯಕರ/ಕಾರ್ಯಕರ್ತರ ಕೊಲೆಗಳಲ್ಲಿ ಅಶೋಕ್ ಪೂಜಾರಿ ಜೀವಂತವಿದ್ದು, ಉಳಿದ 19ರಲ್ಲಿ 11 ಮಂದಿ ಆತ್ಮಹತ್ಯೆ, ಗ್ಯಾಂಗ್ ವಾರ್ ಮೊದಲಾದ ಪ್ರಕರಣಗಳಲ್ಲಿ ಪ್ರಾಣ ತೊರೆದವರಾಗಿದ್ದರು. ಆದರೆ, ನಿಜವಾಗಿಯೂ ಬಿಜೆಪಿ ಕಾರ್ಯಕರ್ತನೇ ಆಗಿದ್ದ ಮತ್ತು ಬಿಜೆಪಿ ವ್ಯಕ್ತಿಯಿಂದಲೇ ಕೊಲೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ವಿನಾಯಕ ಬಾಳಿಗರ ಹೆಸರು ಶೋಭಾ ಕಳಿಸಿ...
ಜಿಡಿಪಿ ಹೆಚ್ಚಳ, ಆರ್ಥಿಕ ನೀತಿ, ಕೃಷಿ, ಉದ್ಯೋಗ ಸೃಷ್ಟಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬಿಜೆಪಿಯದ್ದು ಸುಳ್ಳಿನದ್ದೇ ಸಾಧನೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದು ಯುವಜನರನ್ನು ಸೆಳೆದು ವೋಟು ಗಿಟ್ಟಿಸಿ, ನಂತರದಲ್ಲಿ 'ಪಕೋಡ ಮಾರೋದೂ ಉದ್ಯೋಗವೇ' ಎಂದು ಕೈಯಾಡಿಸಿದವರಿಂದ ನಾವು ಇನ್ನೂ ನಿಜಾಯಿತಿಯನ್ನು ನಿರೀಕ್ಷಿಸುತ್ತೇವೆ ಎಂದರೆ, ಅದು ನಮ್ಮದೇ ತಪ್ಪು. ಇಷ್ಟಕ್ಕೂ, ಉದ್ದೇಶಪೂರ್ವಕ ...
"ವಿಶ್ವಕಪ್ ಗೆದ್ದು ಭಾರತೀಯ ಸೇನೆಗೆ ಅರ್ಪಿಸುತ್ತೇವೆ" ನಾಯಕ ವಿರಾಟ್ ಕೊಹ್ಲಿ. – GBKM
ಈ ಬಾರಿಯ ವಿಶ್ವಕಪ್ ನಾವು ಗೆದ್ದೇ ಗೆಲ್ತೀವಿ, ಇದನ್ನು ಭಾರತೀಯ ಯೋಧರಿಗೆ ಅರ್ಪಣೆ ಮಾಡ್ತೀವಿ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮುಂಬೈ ನಲ್ಲಿ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ.
ಈ ಬಾರಿ ವಿಶ್ವಕಪ್‌ನ ಮಾದರಿಯನ್ನು ಪರಿಗಣಿಸಿ ಹೇಳುವುದಾದರೆ ಖಂಡಿತವಾಗಿಯೂ ಇದು ಅತ್ಯಂತ ಸವಾಲಿನ ವಿಶ್ವಕಪ್‌. ಇನ್ನು, ತಂಡಗಳತ್ತ ದೃಷ್ಟಿ ಹಾಯಿಸಿದರೂ ಅಲ್ಲಿ ನಿಕಟ ಪೈಪೋಟಿಯ ಸುಳಿವು ಸಿಗುತ್ತದೆ. 2015ರ ವಿಶ್ವಕಪ್‌ ಬಳಿಕ ಅಫಘಾನಿಸ್ತಾನದಂಥ ಸಾಮಾನ್ಯ ತಂಡಗಳೂ ಪ್ರಗತಿ ಸಾಧಿಸಿವೆ. ಹೀಗಾಗಿ ಪ್ರತಿ ಪಂದ್ಯದಲ್ಲಿ ನಾವು ನಮ್ಮ ಸಾಮರ್ಥ್ಯ‌ವೆಲ್ಲವನ್ನೂ ಪಣಕ್ಕಿಡಬೇಕಾಗುತ್ತದೆ," ಎಂದು ವಿರಾಟ್ ಕೊಹ್...
ಅಂದಹಾಗೆ ಟೀಮ್‌ ಇಂಡಿಯಾ ಜೂನ್‌ 5ರಂದು ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದೊಂದಿಗೆ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮೊದಲು ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಕಾರ್ಯಕ್ರಮವಿದೆ.
ಅಕ್ಬರ್ ಜೀವನಪರ್ಯಂತ ತನ್ನ ಹೆಣ್ಣುಮಕ್ಕಳ ಮದುವೆಯೇ ಮಾಡಿರಲಿಲ್ಲ: ಕಾರಣ ತಿಳಿದರೆ ಶಾಕ್ ಆಗ್ತೀರ - INDIANSPOST.COM
ಮೊಘಲ್ ಸಾಮ್ರಾಜ್ಯದ ಬಗ್ಗೆ ನಾವೆಲ್ಲರೂ ಓದಿದ್ದೇವೆ, ಅಕ್ಬರ್ ಮೊಘಲ್ ಆಡಳಿತಗಾರರಲ್ಲಿ ಬಹಳ ಪ್ರಸಿದ್ಧ ಆಡಳಿತಗಾರನೆಂದೇ ಇತಿಹಾಸದಲ್ಲಿ ತಿಳಿಸಲಾಗಿದೆ. ಅಕ್ಬರ್ ತನ್ನ ಆಳ್ವಿಕೆಯಲ್ಲಿ ತನ್ನ ಪ್ರಜೆಗಳಿಗಾಗಿ ಉತ್ತಮ ಕೆಲಸ ಮಾಡಿದ್ದನು, ಅಕ್ಬರ್ ಅಂತಹ ಒಬ್ಬ ಆಡಳಿತಗಾರ ಅಂತ ಎಡಪಂಥೀಯ ಇತಿಹಾಸಕಾರರು ಹೇಳುತ್ತಾರೆ. ವಾಸ್ತವವಾಗಿ ಆತನೂ ಅನ್ಯ ಮ-ತಾಂ-ಧ ಮೊಘಲ್ ಶಾಸಕರಂತೆಯೇ ಇದ್ದ ಅನ್ನೋದು ಮಾತ್ರ ವಾಸ್ತ...
ಇದೇ ಕಾರಣದಿಂದಾಗಿ, ಆತ ಅನೇಕ ಬೇಗಂ (ಹೆಂಡತಿಯರನ್ನ) ರನ್ನ ಹೊಂದಿದ್ದ, ಆತ ಅನೇಕ ಹಿಂದೂ ರಾಣಿಯರನ್ನೂ ಸಹ ಮದುವೆಯಾಗಿದ್ದ. ಅಕ್ಬರ್ ಒಬ್ಬ ಮಹಾನ್ ಮತ್ತು ಪ್ರಬಲ ಯೋಧ. ಭಾರತದ ಅಭಿವೃದ್ಧಿಯಲ್ಲಿ ಅಕ್ಬರ್ ಪ್ರಮುಖ ಪಾತ್ರ ವಹಿಸಿದ್ದ ಅಂತಲೂ ಅದೇ ಇತಿಹಾಸಕಾರರು ಹೇಳುತ್ತಾರೆ. ಆದರ ನೈಜ ಇತಿಹಾಸದಲ್ಲಿ ಆತನೂ ಮ-ತಾಂ-ಧ ರಾಜನೇ ಆಗಿದ್ದ
ಅಕ್ಬರ್ ತನ್ನ ಐಶಾರಾಮಿ ಜೀವನಕ್ಕೂ ಹೆಸರುವಾಸಿಯಾಗಿದ್ದ. ಅಕ್ಬರ್‌ಗೆ ಸಂಬಂಧಿಸಿದ ಒಂದು ವಿಷಯವನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ, ಈ ವಿಷಯದ ಬಗ್ಗೆ ನೀವು ಹಿಂದೆಂದೂ ಕೇಳಿರಲ್ಲ. ಅಕ್ಬರ್ ತನ್ನ ಮೂವರು ಹೆಣ್ಣುಮಕ್ಕಳಿಗೆ ಮದುವೆಯೇ ಮಾಡಿಸಿರಲಿಲ್ಲವೆಂಬ ವಿಷಯ ನಿಮಗೆ ಗೊತ್ತೇ? ಹೌದು, ಅಕ್ಬರ್‌ಗೆ ಮೂವರು ಪುತ್ರಿಯರಿದ್ದರು, ಅಕ್ಬರ್ ಆ ಮೂವರಲ್ಲಿ ಒಬ್ಬರಿಗೂ ಮದುವೆ ಮಾಡಿಸಿರಲಿಲ್ಲ. ಅಷ್ಟಕ್ಕ...
ಈ ರ-ಹ-ಸ್ಯ-ದ ಹಿಂದಿನ ಪರದೆಯನ್ನ ನಾವಿಂದು ತೆರೆಯಲಿದ್ದೇವೆ‌. ಅಸಲಿಗೆ ಅಕ್ಬರ್‌ನಿಗೆ ಯಾರೆದುರೂ ತಲೆಬಾಗುವುದು ಇಷ್ಟವಿರಲಿಲ್ಲ. ಅಕ್ಬರ್‌‌ನ ಮೂವರು ಹೆಣ್ಣುಮಕ್ಕಳು ಬೆಳೆದು ನಿಂತಾಗ, ಇತರ ತಂದೆಯಂತೆ ಆತನೂ ತನ್ನ ಹೆಣ್ಣುಮಕ್ಕಳ ವಿವಾಹದ ಬಗ್ಗೆ ಚಿಂತೆ ಮಾಡುತ್ತಾನೆ, ಆದರೆ ತನ್ನ ಹೆಣ್ಣುಮಕ್ಕಳ ಮದುವೆ ಮಾಡಿದರೆ, ಅವನು ವರನ ತಂದೆ ಮತ್ತು ವರನ ಮುಂದೆ ತಲೆಬಾಗಬೇಕಾಗುತ್ತೆ ಎಂದು ಅಕ್ಬರ್‌ನ ಭಾವನೆಯ...
ಆದರೆ ಅಕ್ಬರ್ ತನ್ನ ಮತ್ತು ತನ್ನ ಹೆಣ್ಣುಮಕ್ಕಳ ಗೌರವವನ್ನು ಎತ್ತಿಹಿಡಿಯಲು ಈ ನಿರ್ಧಾರವನ್ನು ತೆಗೆದುಕೊಂಡನು ಎಂದು ಮತ್ತದೇ ಇತಿಹಾಸಕಾರರು ಹೇಳುತ್ತಾರೆ. ತನ್ನ ತಂದೆಯ ಈ ನಿರ್ಧಾರದಿಂದಾಗಿ, ಅಕ್ಬರನ ಹೆಣ್ಣುಮಕ್ಕಳು ಜೀವನದುದ್ದಕ್ಕೂ ತಂದೆಯ ಅರಮನೆಯಲ್ಲಿಯೇ ಇದ್ದರು. ಅಕ್ಬರ್‌ನ ಹೆಣ್ಣುಮಕ್ಕಳ ಅರಮನೆಗೆ ಪುರುಷರ ಪ್ರವೇಶವನ್ನು ನಿ-ಷೇ-ಧಿ-ಸಲಾಗಿತ್ತು.
ತನ್ನ ಹೆಣ್ಣುಮಕ್ಕಳ ಸು-ರ-ಕ್ಷ-ತೆಯನ್ನು ಗಮನದಲ್ಲಿಟ್ಟುಕೊಂಡು ಕಿನ್ನರ್ ಪ-ಡೆ-ಗಳನ್ನು ಅರಮನೆಯಲ್ಲಿ ನಿಯೋಜಿಸಿದ್ದನು. ಅಕ್ಬರ್ ನೀತಿಯನ್ನು ಆತನ ವಂಶಸ್ಥರು ಅನುಸರಿಸಿದರು. ಆತ ತನ್ನ ಹೆಣ್ಣುಮಕ್ಕಳನ್ನ ಮದುವೆ ಮಾಡಿಸದೆ ಅವರೆಲ್ಲರನ್ನೂ ಕನ್ಯೆಯರಾಗೇ ಜೀವನವಿಡೀ ತನ್ನ ಜೊತೆಗೇ ಇಟ್ಟುಕೊಂಡನು. ಅಕ್ಬರನ ಈ ನೀತಿಯನ್ನು ನೀವು ತಂದೆಯ ಪ್ರೀತಿಯೆಂದು ಅಂದುಕೊಳ್ಳಬಹುದು ಅಥವಾ ಅಕ್ಬರ್‌ನ ಮೊಂ-ಡು-ತನದಿಂದ...
ಇಷ್ಟೇ ಅಲ್ಲ ಅಕ್ಬರ್‌ನ ಈ ಪರಂಪರೆಯನ್ನ ಔರಂಗಜೇಬ್, ಜಹಾಂಗೀರ್ ಹಾಗು ಶಾಹಜಹಾನ್ ಕೂಡ ಮುಂದುವರೆಸಿದರು. ಈ ರಾಜರುಗಳೂ ತಮ್ಮ ಹೆಣ್ಣು ಮಕ್ಕಳನ್ನ ಮದುವೆಯೇ ಮಾಡಲಿಲ್ಲ
ಅಕ್ಬರ್ ಕ'ಳೆಬರ'ದ ಜೊತೆ ಹೀಗೆ ಮಾಡಿದ್ದ ಹಿಂ-ದೂ ರಾಜರುಗಳು?
ಅಕ್ಬರ್ ಹಿಂ-ದು-ಗಳೆಡೆಗೆ ಸಹಿಷ್ಣುತಾ ಮನೋಭಾವ ಹೊಂದಿದ್ದ ಎಂದು ನಮಗೆ ಓದಿಸಲಾಗುತ್ತದೆ. ಆದರೆ ಆತ ಹಾಗಿರಲಿಲ್ಲ. ಔರಂಗಜೇಬನ ಕ್ರೌ-ರ್ಯ-ದ ಬಗ್ಗೆಯಂತೂ ನಿಮಗೆಲ್ಲಾ ಗೊತ್ತೇ ಇದೆ. ಅಕ್ಬರ್‌ನ ಹಾದಿಯಲ್ಲೇ ಔರಂಗಜೇಬ ನಡೆಯುತ್ತಿದ್ದ. ಔರಂಗಜೇಬ ಕೂಡ ಹಿಂ-ದು-ಗಳ ಜೊತೆ ಅತ್ಯಂತ ಕ್ರೂ-ರ-ವಾ-ಗಿ ನಡೆದುಕೊಂಡಿದ್ದ. ಔರಂಗಜೇಬನ ಈ ರೀತಿಯ ಕ್ರೂ-ರ ನಡೆಗಳಿಂದಾಗಿ ಹಿಂ-ದು-ಗಳು ತ-ತ್ತ-ರಿಸಿಹೋಗಿ-ದ್ದರು. ಔರಂ...
ಪ್ರೀತಿಸಿ ಮದುವೆಯಾದರು.. ಆದರೆ ಅತಿಯಾಗಿ ಪ್ರೀತಿಸುತ್ತಿದ್ದ ಗಂಡನಿಗೆ ಈಕೆ ಎಂತಹ ಕೆಲಸ ಮಾಡಿದ್ದಾಳೆ ನೋಡಿ.. ಇವಳ ಜನ್ಮಕ್ಕಿಷ್ಟು..
ರಾಮನ ದರ್ಶನಕ್ಕಾಗಿ 27 ವರ್ಷ ಉಪವಾಸ, ಮುಗಿದಿಲ್ಲ 87ರ ವೃದ್ಧೆಯ ವನವಾಸ!
ರಾಮನಿಗೆ ಕಳೆದ 27 ವರ್ಷದಿಂದ ಉಪವಾಸ ಮೂಲಕ ಕಾಯುತ್ತಿರುವ ಕಲಿಯುಗದ ಶಬರಿ, ಆಯೋಧ್ಯೆ ತೀರ್ಪಿನಿಂದ ಸಂತುಷ್ಠರಾಗಿದ್ದಾರೆ. 87ರ ಹರೆಯದ ಅಜ್ಜಿಯ ಉಪವಾಸ ಅಂತ್ಯಗೊಳ್ಳಬೇಕಾದರೆ, ಸಂಕಲ್ಪ ಈಡೇರಬೇಕು ಎಂದಿದ್ದಾರೆ.
Bengaluru, First Published Nov 11, 2019, 6:45 PM IST
ಜಬಲ್‌ಪುರ(ನ.11): ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಆಯೋಧ್ಯೆ ಶ್ರೀರಾಮನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಬಾಳೇ ಹಣ್ಣು ಹಾಗೂ ಚಹಾ ಸೇವಿಸಿ, ಶ್ರೀರಾಮನಿಗಾಗಿ ಕಾಯುತ್ತಿದ್ದಾರೆ. ಆಯೋಧ್ಯೆ ತೀರ್ಪು ಬಂದಾಗ ಕುಟುಂಬಸ್ಥರೆಲ್ಲಾ ತಮ್ಮ ಅಜ್ಜಿಯ ವೃತ ಅಂತ್ಯವಾಗುತ್ತೆ ಎಂದು ಭಾವಿಸ...
ಇದನ್ನೂ ಓದಿ: ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!
ಸುಪ್ರೀಂ ಕೋರ್ಟ್ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಲು ಗ್ರೀನ್ ಸಿಗ್ನಲ್ ನೀಡೋ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಕೋಟ್ಯಾಂತರ ಭಾರತೀಯರ ನಂಬಿಕೆಯನ್ನು ಎತ್ತಿ ಹಿಡಿದಿದೆ. ಈ ತೀರ್ಪು ಕಳೆದ 27 ವರ್ಷಗಳಿಂದ ಬಾಳೇ ಹಣ್ಣು ಹಾಗೂ ಚಹಾ ಮಾತ್ರ ಸೇವಿಸುತ್ತಾ ವನವಾಸ ನಡೆಸುತ್ತಿರುವ ಉರ್ಮಿಳಾ ಚತುರ್ವೇದಿಗೂ ಸಂತಸ ತಂದಿದೆ. ಆದರೆ ತಮ್ಮ ಸಂಕಲ್ವ ಈಡೇರದೆ ಉಪವಾಸ ನಿಲ್ಲಿಸುವುದಿಲ್ಲ ಎಂದಿದ...
ಇದನ್ನೂ ಓದಿ: ಅಯೋಧ್ಯೆ ತೀರ್ಪು: ನೊಂದ ಕುಟುಂಬಕ್ಕೆ ಸಂತಸದ ಜೊತೆ ಸಾಂತ್ವನ.
1992ರಲ್ಲಿ ಆಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸದ ಬಳಿಕ ದೇಶದ ಸಾಮರಸ್ಯ ಕದಡಿತ್ತು. ಹಿಂಸಾಚಾರಗಳು ಭುಗಿಲೆದ್ದಿತ್ತು. ಎರಡು ಕೋಮಿನ ಬಾಂಧವರು ಬೀದಿ ಬೀದಿಗಳಲ್ಲಿ ಬಡಿದಾಡಿಕೊಂಡರು. ಹಿಂಸೆ, ರಕ್ತಪಾತ ನೋಡಿದ ಉರ್ಮಿಳಾ, ಅಂದೇ ಆಹಾರ ನಿಲ್ಲಿಸಿ ಉಪವಾಸ ಆರಂಭಿಸಿದ್ದಾರೆ. ಆಯೋಧ್ಯೆ ವಿವಾದ ಅಂತ್ಯವಾಗಿ, ಶ್ರೀರಾಮನ ಅನುಗ್ರಹ ಪಡೆಯುವ ವರೆಗೂ ತಾನೂ ಆಹಾರ ಸೇವಿಸುವಿದಿಲ್ಲ. ಉಸಿರಾಡಲು ಬಾಳೇ ಹಣ್ಣ...
ಇದನ್ನೂ ಓದಿ: ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು
1992ರ ಬಳಿಕ ಆಯೋಧ್ಯ ವಿವಾದ ಮತ್ತಷ್ಟು ಬಿಗಡಾಯಿಸಿತು. ಪ್ರಕರಣ ಇತ್ಯರ್ಥ ವಿಳಂಬವಾಗತೊಡಗಿತು. ತಮ್ಮ ಜೀವಿತಾವಧಿಯಲ್ಲಿ ಆಯೋಧ್ಯೆ ಪ್ರಕರಣ ಇತ್ಯರ್ಥವಾಗುತ್ತೆ ಅನ್ನೋ ನಂಬಿಕೆ ಕ್ಷೀಣಿಸಿತು. ಆದರೆ ನವೆಂಬರ್ 9 ರಂದು ಮುಂಜಾನೆಯಿಂದ ಟಿವಿ ಮುಂದೆ ಕೂತ ಉರ್ಮಿಳಾ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಕ್ಕೆ ಕಾಯುತ್ತಿದ್ದರು. ಆಯೋಧ್ಯೆ ಶ್ರೀರಾಮನಿಗೆ ಎಂದಾಗ ಉರ್ಮಿಳಾ ಸಂತಸಕ್ಕೆ ಪಾರವೇ ಇರಲಿಲ್ಲ. ಇಷ್ಟು ...
ಇದನ್ನೂ ಓದಿ: ಅಯೋಧ್ಯೆ ತೀರ್ಪು: 93ರ ಇಳಿ ವಯಸ್ಸಿನಲ್ಲೂ ಹಿಂದು ಪರ ವಾದಿಸಿದ್ದ ಪರಾಶರನ್
ತೀರ್ಪು ರಾಮನ ಪರವಾಗಿದೆ. ತೀರ್ಪ ಬಂದ ಬೆನ್ನಲ್ಲೇ ಕುಟುಂಬಸ್ಥರು ಆಹಾರ ಸೇವಿಸಲು ತನಿಸುಗಳನ್ನು ತಂದಿಟ್ಟಿದ್ದಾರೆ. ಆದರೆ ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾದ ಬಳಿಕ, ರಾಮನ ದರ್ಶನ ಪಡೆದು ಆಹಾರ ಸೇವಿಸುತ್ತೇನೆ. ನನ್ನ ಶಪಥದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. 27 ವರ್ಷದಿಂದ ಬಾಳೇ ಹಣ್ಣು ತಿಂದು ಸಣ್ಣಗಾಗಿದ್ದೇನೆ. ಶರೀರ ಶಕ್ತಿ ಕಳೆದುಕೊಂಡಿದೆ. ಆದರೆ ರಾಮನ ಜಪ ಮಾಡುತ್ತಾ ಮಾನಸಿಕವಾಗ...
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಗೀತ ಚಿಕಿತ್ಸೆ: ರಾಗ- ಹೇಮಾವತಿ- ಯಾವ ರೋಗಕ್ಕೆ ಉಪಶಮನಕಾರಿ...?
ಸಂಗೀತ ಚಿಕಿತ್ಸೆ: ರಾಗ- ಹೇಮಾವತಿ- ಯಾವ ರೋಗಕ್ಕೆ ಉಪಶಮನಕಾರಿ...?
ಸಂಗೀತವು ನಿಜವಾಗಿಯೂ ಕಾಯಿಲೆಗಳನ್ನು ಗುಣಪಡಿಸಬಹುದೇ? ವಿಭಿನ್ನ ರಾಗಗಳು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆಯೇ?
ಸಂಗೀತವನ್ನು ಕೇಳುವುದು ಮತ್ತು ನುಡಿಸುವುದರಿಂದ ದೇಹದಲ್ಲಿ ಆಂಟಿಬಾಡಿ ಇಮ್ಯುನೊಗ್ಲೋಬ್ಯುಲಿನ್ ಎ (Antibody immunoglobulin A) ಮತ್ತು ನಾಚುರಲ್ ಕಿಲ್ಲರ್ ಕೋಶಗಳ (body's natural killer cells) ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು (immune system) ಹೆಚ್ಚಿಸುತ್ತದೆ ಎಂದು ವಿವಿಧ ಸಂಶೋಧನೆಗಳು ಕಂಡುಹಿಡಿದಿದೆ. ಸಂಗೀತವು ಒತ್ತಡದ ಹಾರ್ಮೋನ್ ಕಾರ್...
ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿಯಂತಹ ಸ್ಥಾಪಿತ ಚಿಕಿತ್ಸಾ ವಿಧಾನದೊಂದಿಗೆ ಸಂಗೀತವನ್ನು ಪೂರಕ ಚಿಕಿತ್ಸೆಯಾಗಿ ಬಳಸಬಹುದು. ರೋಗಿಯು ಪಡೆಯುವ ಉಪಶಮನವು ಮುಖ್ಯವಾಗಿ ಮಾನಸಿಕ ಭಯ, ಆತಂಕ, ನೋವು ಮತ್ತು ಖಿನ್ನತೆಯಂತಹ ನಕಾರಾತ್ಮಕ ಭಾವನೆಗಳನ್ನು ಎದುರಿಸುವಲ್ಲಿ ಸಂಗೀತದ ಶಕ್ತಿಯು ಪ್ರಬಲವಾಗಿದೆ. ಇದು ನಿಭಾಯಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು, ಭಾವನೆಗಳನ್ನು ವ್ಯಕ್ತಪಡಿಸಲು, ಆತ್ಮ ವಿಶ್ವ...
ರಾಗವು ಮಾನಸಿಕ ರೋಗವನ್ನು ಗುಣಪಡಿಸುವ ಸ್ವಭಾವವು ಮಧುರವನ್ನು ಉತ್ಪಾದಿಸುವ ವಿವಿಧ ಸಂಯೋಜನೆಗಳಲ್ಲಿ ಆಯ್ದ ಸ್ವರಗಳ ಅನುಕ್ರಮ ಜೋಡಣೆಯನ್ನು ಆಧರಿಸಿದೆ.
ರಾಗ್ ಚಿಕಿತ್ಸಾ (raga therapy) ಎಂಬುದು ಸಂಗೀತಶಾಸ್ತ್ರದ ಪ್ರಾಚೀನ ಭಾರತೀಯ ಚಿಕಿತ್ಸೆಯಾಗಿದ್ದು, ಇದು ವಿವಿಧ ಸಂಯೋಜನೆಗಳಲ್ಲಿ ರಾಗ, ಲಯ ಮತ್ತು ಮೈಕ್ರೊಟೋನ್‌ಗಳ ಅರಿವಿನ ಪ್ರಭಾವದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ (Indian journal of psychiatry) ಪ್ರಕಟವಾದ ಸಂಗೀತ ಚಿಕಿತ್ಸೆಯ ಲೇಖನದಲ್ಲಿ ನಾದ ಯೋಗ ಅಥವಾ ಸಂಗೀತವು ದೇಹ ಮತ್ತು ಮನಸ್ಸಿನ ಮ...
ಇಂಡಿಯನ್ ಜರ್ನಲ್ ಆಫ್ ಸರ್ಜರಿ 2012 ರಲ್ಲಿ ಒಂದು ಅಧ್ಯಯನವನ್ನು ಪ್ರಕಟಿಸಿತು. ರಾಗ ಆನಂದ ಭೈರವಿಯು ಶಸ್ತ್ರಚಿಕಿತ್ಸೆಯ ನಂತರದ ನೋವು (post surgical pain)ನಿರ್ವಹಣೆಯಲ್ಲಿ ಧನಾತ್ಮಕ ಪರಿಣಾಮವನ್ನು ತೋರಿಸಿದೆ ಎಂದು ಹೇಳಿದೆ. ಮೂರು ದಿನಗಳ ಕಾಲ ಶಸ್ತ್ರಚಿಕಿತ್ಸೆಯ ನಂತರ ರಾಗವನ್ನು ಆಲಿಸಿದವರಲ್ಲಿ ನೋವು 50% ರಷ್ಟು ಕಡಿಮೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕೆಲವು ಇತರ ಅಧ್ಯಯನಗಳು ಹೃದ...
ಸಂಗೀತದಲ್ಲಿ ರಾಗಗಳ ವೈದ್ಯಕೀಯ ಪ್ರಯೋಜನಗಳ ಕುರಿತು ಇನ್ನೂ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ತೀವ್ರ ಖಿನ್ನತೆಯಂತಹ ಅಸ್ವಸ್ಥತೆಗಳಲ್ಲಿ ಸಂಗೀತದ ಪರಿಣಾಮವನ್ನು ತೋರಿಸುವ ಸಂಶೋಧನಾ ವರದಿಗಳೂ ಇವೆ.
ಸಂಗೀತವು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅನಾರೋಗ್ಯವು ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಔಷಧಿಯೊಂದಿಗೆ ಬಳಸಿದಾಗ, ಸಂಗೀತವು ಮನಸ್ಸನ್ನು ಶಾಂತಗೊಳಿಸುವ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುವ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಮಕ್ಕಳಲ್ಲಿ ಸಂಗೀತದ ಮೂಲಕ ಜ್ಞಾಪಕ ಶಕ್ತಿ ಮತ್ತು ಗಮನವನ್ನು ಸುಧಾರಿಸಲು ಕುರಿತು ಇತ್ತೀಚೆಗೆ ವಿವಿಧ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಸಂಗೀತದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗೆ ಸಂಗೀತ ಚಿಕಿತ್ಸೆಯು ಸಹಾಯ ಮಾಡುತ್ತದೆ ಮತ್ತು ಕೆಲವು ಭಾಗವು ಮಾನಸಿಕ ಸ್ವಭಾವವನ್ನು ಹೊಂದಿರುವುದರಿಂದ ಅದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಅವನಿಗೆ ಸಂಗೀತದ ...
ನಿಮಗೆ ಹೊಟ್ಟೆನೋವು, ಕಿಡ್ನಿ ಸಮಸ್ಯೆ ಅಥವಾ ಯಾವುದೇ ಹೃದ್ರೋಗವಿದ್ದರೆ.. ಕೇವಲ ವಿವಿಧ ರಾಗಗಳ ಹಾಡುಗಳನ್ನು ಕೇಳಿದರೆ.. ಅದು ಸಹಾಯ ಮಾಡುತ್ತದೆಯೇ? ಇಲ್ಲ. ಯಾವುದೇ ತೀವ್ರವಾದ ಕಾಯಿಲೆಗಳು, ವೈದ್ಯಕೀಯ ಸಮಸ್ಯೆಗಳು ಮತ್ತು ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ. ಬೇರೆ ಚಿಕಿತ್ಸೆಯ ಜೊತೆಗೆ ಸಂಗೀತ ಚಿಕಿತ್ಸೆಯು ವ್ಯಕ್ತಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಮುಖ್ಯವಾಗಿ ನಮ್ಮಲ್ಲಿ...
ರಾಗ-ಹೇಮಾವತಿ
ಆ- ಸ ರಿ2 ಗ2 ಮ2 ಪ ದ2 ನಿ2 ಸ
ಅವ- ಸ ನಿ2 ದ2 ಪ ಮ2 ಗ2 ರಿ2 ಸ
ಇದು ಜನಕ ರಾಗ. ಇದು 58ನೇ ಮೇಳಕರ್ತ ರಾಗ. ಇದನ್ನು ಸಿಂಹರವಂ ಅಥವಾ ದೇಶಿ ಸಿಂಹರವಂ ರಾಗ ಎಂದೂ ಕರೆಯುತ್ತಾರೆ. ಈ ರಾಗವನ್ನು ಧ್ಯಾನ ಗೀತೆಗಳಲ್ಲಿ ಬಳಸಲಾಗುತ್ತದೆ.
ಜೂನ್ ಆರಂಭದಲ್ಲಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ?! | Kannada Sahitya Sammelana will be in June first week? - Kannada Oneindia
ಜೂನ್ ಆರಂಭದಲ್ಲಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ?!
| Updated: Wednesday, March 22, 2017, 12:45 [IST]
ಮೈಸೂರು, ಮಾರ್ಚ್ 22 : ಉಪಚುನಾವಣೆಯ ಕಾವು ಒಂದೆಡೆಯಾದರೆ, ಕನ್ನಡ ಸಾಹಿತ್ಯ ಸಮ್ಮೇಳನದ ತಂಪು ಇನ್ನೊಂದೆಡೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಜ್ಜಾಗುತ್ತಿದೆ.
ಇದೇ ಜೂನ್ ಮೊದಲನೆಯ ವಾರದಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಅವರು ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ವೇಳೆ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಜಿಲ್ಲಾ ಕಸಾಪ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ಪಡೆದ ನಂತರ ಜೂನ್ ಮೊದಲನೆಯ ವಾರದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾ...
ಮುಖ್ಯಮಂತಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಜೂನ್ ಮೊದಲ ವಾರದಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆ ಮಾಡುವ ಕುರಿತಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೂನ್ ಎರಡನೆಯ ವಾರದಲ್ಲಿ ಮಳೆಗಾಲ ಆರಂಭವಾಗಲಿರುವುದರಿಂದ ಹಾಗೂ ಶಾಲಾ/ ಕಾಲೇಜುಗಳು ಸಹ ಮೊದಲನೆಯ ವಾರವೇ ಪ್ರಾರಂಭವಾಗಲಿರುವುದರಿಂದ ಸಮ್ಮೇಳನಕ್ಕೆ ಆ ಸಮಯವೇ ಸೂಕ್ತ ಎಂದು ತೀರ್ಮಾ...
ವಸ್ತು ಪ್ರದರ್ಶನ ಆವರಣದಲ್ಲಿ ಸಮ್ಮೇಳನ ?
83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಸರಾ ವಸ್ತು ಪ್ರದರ್ಶನ, ಆವರಣ ಅಥವಾ ಮಹಾರಾಜ ಕಾಲೇಜಿನ ಗ್ರೌಂಡ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಮುಂಭಾಗ ಹಾಗೂ ಪರ್ಯಾಯ ಗೋಷ್ಠಿಗಳನ್ನು ಜಗನ್ಮೋಹನ ಅರಮನೆ ಹಾಗೂ ಪುರಭವನ ವೇದಿಕೆಗಳಲ್ಲಿ ಆಯೋಜಿಸಲು ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.
ಸ್ಥಳೀಯರಿಗೆ ಹೆಚ್ಚಿನ ಆದ್ಯತೆ
ಇನ್ನು ಸಾಹಿತ್ಯಾಸಕ್ತಿಯುಳ್ಳ ಯುವಕರನ್ನು ನೇಮಿಸಿ ಅವರನ್ನು ಸ್ವಯಂ ಸೇವಕರನ್ನಾಗಿಸುವತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೇ ಮೈಸೂರಿನ ಸುತ್ತಮುತ್ತಲ ಜಿಲ್ಲೆಗಳಾದ ಮಂಡ್ಯ, ಚಾಮರಾಜಗನಗರ, ಹಾಸನದಲ್ಲಿ ಅಕ್ಷರ ರಥ ಸಂಚರಿಸುವಂತೆ ಮಾಡಬೇಕೆಂದು ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.[82ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬರಗೂರು ಆಯ್ಕೆ]
ಜಿಲ್ಲಾಧಿಕಾರಿಗಳಿಗೆ ಆಹ್ವಾನ:
ಇದೇ ವೇಳೆ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಿ ಸಮ್ಮೇಳನದ ಯಶಸ್ಸಿಗೆ ಬೆಂಬಲವಾಗಿ ನಿಲ್ಲುವಂತೆ ಜಿಲ್ಲಾ ಕಸಪಾ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಿ. ರಂದೀಪ್ರಿಗೆ ಸಾಂಪ್ರದಾಯಿಕವಾಗಿ ಗೌರವ ಸಮರ್ಪಿಸಿ ಮನವಿ ಮಾಡಿದರು. ಒಟ್ಟಾರೆ ಈ ಬಾರಿ ಅಕ್ಷರ ಜಾತ್ರೆಯ ಸೊಗಡು ಮೈಸೂರಿನಲ್ಲಿ ಹೇಗೆ ಕಳೆಗಟ್ಟಲಿದೆ ಎನ್ನುವುದನ್ನು ...
mysuru kannada sahitya sammelana manu baligar ಮೈಸೂರು ಕನ್ನಡ ಸಾಹಿತ್ಯ ಸಮ್ಮೇಳನ ಮನು ಬಳಿಗಾರ್
83rd Kannada Sahitya Sammelan will be held in Mysuru in June first week Manu Baligar, president of Kannada Sahitya Parishath told in Mysuru.
ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಹಾನಗರದ ಮಾದರಿಯಲ್ಲಿ ತುಮಕೂರು ನಗರ ಅಭಿವೃದ್ಧಿಗೆ ಒತ್ತು – Benkiya Bale
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರವನ್ನು ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಾದರಿಯಲ್ಲಿ ಅತ್ಯಾಧುನಿಕ ಮೂಲ ಡಿಜಿಟಲ್ ಸೌಕರ್ಯವಿರುವ ಮಹಾನಗರವನ್ನಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿ, ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ಕಾರ್ಯ ನಿರ್ವಹಣೆ ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಡೆನ್ಮಾರ್ಕ್ ದೇಶದ ಕನ್ಸಲ್ಟೆಂಟ್ ಮುಖ್ಯಸ್ಥರಾಗಿರುವ ಜೆಟ್ಟೆ ಬೆಜ್ರೆಮ್ ಅವರು ಇಂದು ನಗರದಲ್ಲಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿ ಡೆನ್ಮಾರ್ಕ್ ತಂಡ ಮತ್ತು ಕಾರ್ಯನಿರ್ವಾಹಣಾ ಸಮಿತಿ ಸಭೆಯ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್...
ತುಮಕೂರು ತೆಂಗು ಬೆಳೆಯುವ ಕಲ್ಪತರ ನಾಡಾಗಿದ್ದು ಶಿಕ್ಷಣದ ಬೀಡಾಗಿದೆ. ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಲೈಟ್, ಸ್ಮಾರ್ಟ್ ಡಿಜಿಟಲ್ ಶಿಕ್ಷಣ, ನೀರು ಸರಬರಾಜು, ಇ-ಆಡಳಿತ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಂದು ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಮಾತನಾಡಿ, ಜನರ ಆಸ್ತಿ, ಪ್ರಾಣ ರಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಇಂಟಿಗ್ರೇಟೆಡ್ ಕಂಟ್ರೋಲ್ ಕೇಂದ್ರದಿಂದ ಸಾರಿಗೆ ನಿಯಂತ್ರಣ, ಮೂರು ಡ್ರೋಣ್‍ಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಬಗ್ಗೆ ರಕ್ಷಣಾ ಇಲಾಖೆಯಿಂದ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ ತುಮಕೂರು ನಗರದಲ್ಲಿ 3.2 ಲಕ್ಷ ಜನಸಂಖ್ಯೆ, ಜಿಲ್ಲೆಯಾದ್ಯಂತ 27 ಲಕ್ಷ ಜನರಿದ್ದಾರೆ. ಜಿಲ್ಲೆಯಾದ್ಯಂತ ಕೇಂದ್ರ ಸ್ಥಾನದಿಂದಲೇ ಸುಧಾರಿತ ಆಡಳಿತವನ್ನು ನಿರ್ವಹಿಸಲು ಸ್ಮಾರ್ಟ್ ಸಿಟಿ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು, ಈ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಕಾರ ಜಿಲ್ಲಾಡಳಿತದಿಂದ ನೀಡಲಾಗುವುದೆಂದು ಅವರು ತಿಳಿಸಿದರು...
ಆಯುಕ್ತರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ, ವಾಣಿಜ್ಯ, ರಸ್ತೆ ಸಂಪರ್ಕ, ಕೈಗಾರಿಕೆ ಅಭಿವೃದ್ಧಿಗೆ ಇರುವ ಸೌಕರ್ಯ ಮತ್ತು ಸಂಪನ್ಮೂಲ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯಾದ ಸಿದ್ದಗಂಗಾ ಮಠದ ಕುರಿತು ಮತ್ತು ಶಿಕ್ಷಣದ ಪಕ್ಷಿನೋಟವನ್ನು ಡೆನ್ಮಾರ್ಕ್ ತಂಡದವರಿಗೆ ವಿವರಿಸಿದರು. ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರವಿರುವ ತುಮಕೂರು ನಗರದ ಇತಿಹಾಸ, ಶೈಕ್ಷಣಿಕ ಪ್ರಗತಿಯಿಂದ...
ಕರ್ನಾಟಕ ರಾಜ್ಯದ 7 ನಗರಗಳನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ್ದು, ತುಮಕೂರು ನಗರವು ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವುದರಿಂದ ಇನ್ನೂ ಅತ್ಯಾಧುನಿಕ ಮೂಲ ಸೌಕರ್ಯಗಳುಳ್ಳ ನಗರ ಇದಾಗಲಿದೆ. 48 ಚದರ ಕಿ.ಮೀನಲ್ಲಿ ವ್ಯಾಪಿಸಿರುವ ತುಮಕೂರು ನಗರವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್‍ನರ್‍ಶಿಪ್‍ನಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಡೆನ್ಮಾರ್ಕ್‍ನ ಅಲ್ಬೋರ್ಗ್ ಸ್ಮಾರ್ಟ್‍ಸಿಟಿ ನಗರ ಸಲಹೆಗಾರರಾದ ಜೆಟ್ಟೆ ಬೆಜ್ರೆಮ್ ಮಾತನಾಡಿ, ಮೊದಲಿಗೆ ರಸ್ತೆ, ಶಿಕ್ಷಣ, ಆರೋಗ್ಯ, ಡಿಜಿಟಲ್ ಲೈಬ್ರರಿ, ಕುಡಿಯುವ ನೀರು, ಇ-ಆಡಳಿತ, ಗುಂಪುಮನೆ ಯೋಜನೆ, ಗ್ರೀನ್‍ಪಾರ್ಕ್, ಘನತ್ಯಾಜ್ಯ ನಿರ್ವಹಣೆ, ನೀರಿನ ಪುನರ್ಬಳಕೆ, ಏರ್‍ಪೋರ್ಟ್, ಪ್ರವಾಸೋದ್ಯಮ ಅಭಿವೃದ್ಧಿ, ವಾಣಿಜ್ಯ ಮತ್ತು ವ್ಯವಹಾರಗಳ ಹೂಡಿಕೆಗೆ ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇ...
ಜ್ಞಾನದ ವಿನಿಮಯ, ಅಧ್ಯಯನ ಪ್ರವಾಸ ಹಾಗೂ ಕಾರ್ಯಾಗಾರಗಳ ಆಯೋಜನೆ, ಉನ್ನತ ಮಟ್ಟದ ಪ್ರತಿನಿಧಿಗಳು ಎರಡು ನಗರಗಳನ್ನು ಪರಸ್ಪರ ಸಂದರ್ಶಿಸುವುದು. ಅಲ್ಬೋರ್ಗ್ ನಗರವು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಯೋಜನೆಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಸಂಭಾವ್ಯ ಮೂಲಗಳನ್ನು ಗುರುತಿಸಲು ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.
ನಂತರ ತಂಡವು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಜಿಟಲ್ ಇಂಟಿಗ್ರೇಟೆಡ್ ಕಂಟ್ರೋಲ್ ರೂಂ, ಡಿಜಿಟಲ್ ಲೈಬ್ರರಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಡಿಜಿಟಲ್ ಕ್ಲಾಸ್ ರೂಂ ಮತ್ತುಅಮಾನಿಕೆರೆಯಲ್ಲಿರುವ ಸ್ಮಾರ್ಟ್‍ಸಿಟಿ ಲಾಂಜ್ ಹಾಗೂ ಆಧುನಿಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಣೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ತಂಡವು ಮಾ...
ತಂಡದೊಂದಿಗೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಯೋಜನೆಯ ಕಾರ್ಯನಿರ್ವಹಣಾ ಸಮಿತಿಯ ತಾಂತ್ರಿಕ ಮುಖ್ಯಸ್ಥರಾದ ಪಿ.ಕೆ. ಶೈನಿ, ಯೋಜನಾ ವ್ಯವಸ್ಥಾಪಕರು ಸಹನವಾಜ್, ವ್ಯವಸ್ಥಾಪಕ ನಿರ್ದೇಶಕ (ಆಡಳಿತ) ಪಿ.ಎನ್. ಸ್ವಾಮಿ, ಡೆನ್ಮಾರ್ಕ್‍ನ ಕಾನ...
ಯೂಟ್ಯೂಬ್ – Public TV News
ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಲಂಕೇಶ್ ಅವರನ್ನು ಕೊಂದರೆ ಧರ್ಮ ಉಳಿಯತ್ತೆ ಅಂತಾ ಹಿರಿಯರು ಹೇಳಿದ್ದರು ಅದಕ್ಕೆ ಕೊಂದು ಮುಗಿಸಿದೆ. ಗೌರಿ ಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ...
3 ವರ್ಷಗಳ ನಂತರ ಟ್ರೆಂಡ್ ಆಯ್ತು ಕಿಚ್ಚನ ಸಿನಿಮಾ!
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿದ 'ರನ್ನ' ಚಿತ್ರ ಮೂರು ವರ್ಷಗಳ ಬಳಿಕ ಟ್ರೆಂಡ್ ಆಗಿದೆ. 2015ರಲ್ಲಿ ಬಿಡುಗಡೆಯಾದ ಈ ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ. ರನ್ನ ಟ್ರೆಂಡಿಂಗ್ ಆಗಲು ಕಾರಣವಿದೆ. ಶ್ರೀ ಗಣೇಶ್ ವಿಡಿಯೋದವರು ಜೂನ್ 12 ರಂದು 2 ಗಂಟೆ 35 ನಿಮಿಷಗಳ ಇರುವ ಪೂರ್ಣ ಸಿನಿಮಾವನ್ನು ಅಪ್ಲೋಡ್ ಮಾಡಿದ್ದು, ಇದೂವರೆಗೆ...
ಯೂಟ್ಯೂಬ್ ನೋಡಿ ಡ್ರ್ಯಾಗನ್ ಫ್ರೂಟ್ ಬೆಳೆದ ರಾಜ್ಯದ ರೈತ..!
ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!
ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್...
ಮುಂಬೈ: ಇಂದಿಗೆ ಮುಂಬೈ ಮೇಲೆ ದಾಳಿಯಾಗಿ 9 ವರ್ಷ. ಆ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹುತಾತ್ಮರಾಗಿದ್ದರು. ದಾಳಿಯಲ್ಲಿ ಹುತಾತ್ಮರಾಗಿರುವ ವಿಜಯ್ ಸಲಾಸ್ಕರ್ ಅವರ ಮಗಳು ತಂದೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. 26-11-2008ರ ರಾತ್ರಿ ನಾನು ಹಾಗೂ ನನ್ನ ತಂದೆ ಲಾಂಗ್...
ಯೂಟ್ಯೂಬ್‍ನಿಂದ ಡಿಂಚಕ್ ಪೂಜಾ ಹಾಡುಗಳು ಡಿಲೀಟ್- ಕಟ್ಟಪ್ಪನನ್ನು ಹೊಗಳ್ತಿದ್ದಾರೆ ಜನ!
ನವದೆಹಲಿ: ಡಿಂಚಕ್ ಪೂಜಾ ಅಭಿಮಾನಿಗಳಿಗೆ ಇದು ಬೇಸರ ತರುವ ಸುದ್ದಿ. ಹಾಗೆ ಇನ್ನೂ ಕೆಲವರಿಗೆ ಇದರಿಂದ ನಿರಾಳವಾಗಬಹುದು. ತನ್ನ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರೋ ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಲಾಗಿದೆ. ಆಕೆಯ ಇತ್ತೀಚಿನ ದಿಲೋ ಕಾ ಶೂಟರ್ ಹಾಡನ್ನು...
ಪುರಸಭೆಯಾಗಿ ಚನ್ನಗಿರಿ: ಸರ್ಕಾರಕ್ಕೆ ಪ್ರಸ್ತಾವ | Prajavani
ಪುರಸಭೆಯಾಗಿ ಚನ್ನಗಿರಿ: ಸರ್ಕಾರಕ್ಕೆ ಪ್ರಸ್ತಾವ
Published: 08 ಫೆಬ್ರವರಿ 2011, 12:05 IST
Updated: 08 ಫೆಬ್ರವರಿ 2011, 12:05 IST
ಚನ್ನಗಿರಿ: ಹದಿಮೂರನೇ ಹಣಕಾಸು ಯೋಜನೆಯಡಿ ಪ.ಪಂ. ನೂತನ ಕಟ್ಟಡ ನಿರ್ಮಿಸಲಾಗುವುದು. ರಾಜ್ಯದಲ್ಲಿಯೇ ಮಾದರಿ ಕಟ್ಟಡ ನಿರ್ಮಿಸಲಾಗುವುದು ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ತಮ್ಮೊಳಗಿರುವ ಭಿನ್ನಾಭಿಪ್ರಾಯಗಳನ್ನು ಬಿಡಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.ಸೋಮವಾರ ಪಟ್ಟಣದ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಲತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ...
ಪ.ಪಂ. ಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಾಗೆಯೇ ಯುಜಿಡಿ ಯೋಜನೆಗಾಗಿ ್ಙ 48 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.ಪಟ್ಟಣದ ಕೆರೆಗಳ ಅಭಿವೃದ್ಧಿಗೆ ್ಙ10 ಲಕ್ಷ ಅನುದಾನ ಬಿಡುಗಡೆಯಾಗಿದೆ. ನಿವೇಶನ ಹೊಂದಿದ ಬಡವರಿಗೆ 500 ಮನೆ ನಿರ್ಮಿಸಿಕೊಡಲಾಗುವುದು. ಇದಕ್ಕಾಗಿ 4 ಎಕರೆ ಜಮೀನು ಖರೀದಿಸಲಾಗಿದೆ. ಒಟ್ಟಾರೆ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿ...
ಗ್ರಂಥಾಲಯ ಕಟ್ಟಡ ಕಾಮಗಾರಿ ಮುಗಿದು 8 ತಿಂಗಳಾದರೂ ಉದ್ಘಾಟನೆಯಾಗಿಲ್ಲ. ಪ.ಪಂ. ನಿರ್ಮಿಸಿರುವ ವಾಣಿಜ್ಯ ಮಳಿಗೆಗೆ ನಾಮಫಲಕ ಹಾಕಿಲ್ಲ. ಕಾಮಗಾರಿಗಳು ನಡೆದಿರುವ ಕಡೆ ಕೂಡಾ ಫಲಕ ಹಾಕಿಲ್ಲ. ಕಳಪೆ ಕಾಮಗಾರಿ ನಡೆದರೂ ಕೂಡಾ ಅದರ ಬಗ್ಗೆ ಗಮನಹರಿಸಿಲ್ಲ. ಒಟ್ಟಾರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸದಸ್ಯರಾದ ಭಾರತಿ, ರಾಜು ಕರಡೇರ್, ಡಿ. ಚಿಕ್ಕಪ್ಪ, ಮೆಹರುನ್ನಿಸಾ ದೂರಿದರು. ಇದಕ್ಕೆ...
14ನೇ ವಾರ್ಡಿನಲ್ಲಿ ್ಙ 2 ಲಕ್ಷ ವೆಚ್ಚದಲ್ಲಿ 50 ಮೀ. ರಸ್ತೆ ಮಾಡಲಾಗಿದೆ. ಕೇವಲ ಅರ್ಧ ಇಂಚಿನಷ್ಟು ಡಾಂಬರು ಹಾಕಲಾಗಿದೆ. ಒಂದೇ ತಿಂಗಳಲ್ಲಿಯೇ ಡಾಂಬರು ಕಿತ್ತು ಹೋಗುತ್ತಿದೆ. ಕಳಪೆ ಕಾಮಗಾರಿಯ ಬಗ್ಗೆ ಇಂಜಿನಿಯರ್ ಗಮನ ಹರಿಸುತ್ತಿಲ್ಲ. ಕಚೇರಿಯಲ್ಲಿ ಕುಳಿತು ಬಿಲ್ ಮಾಡಿ ಕೊಡುವುದನ್ನು ಬಿಟ್ಟು, ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಿ, ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾಮನಿರ್ದ...
ಬಸ್‌ನಿಲ್ದಾಣದ ಕುಡಿಯುವ ನೀರಿನ ಟ್ಯಾಂಕಿಗೆ ತಿಂಗಳಾದರೂ ನೀರು ಬಿಟ್ಟಿಲ್ಲ. ಇಲ್ಲಿನ ತೆರೆದ ಚರಂಡಿಯಲ್ಲಿ ಅನೇಕರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸದಸ್ಯ ಎನ್. ಮಂಜಪ್ಪ ದೂರಿದರು.ಅಧಿಕಾರಿಗಳು ಕಾಮಗಾರಿಗಳ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ಕೆ.ಪಿ.ಎಂ. ಶಿವಲಿಂಗಯ...
ನಿಷೇಧಿತ ಕೀಟನಾಶಕ, ಕಳಪೆ ಪರಿಕರ ಮಾರದಿರಿ | Prajavani
ಕೃಷಿ ಉಪಕರಣ ಮಾರಾಟಗಾರರಿಗೆ ಕಾರ್ಯಗಾರ; ಜಿಲ್ಲಾಧಿಕಾರಿ ವೆಂಕಟೇಶ್‌ ಸಲಹೆ
ಮಂಡ್ಯ: 'ನಿಷೇಧಿತ ಕೃಷಿ ಕೀಟನಾಶಕ, ರಾಸಾಯನಿಕ ಗೊಬ್ಬರ, ಕಳಪೆ ಕೃಷಿ ಪರಿಕರಗಳನ್ನು ರೈತರಿಗೆ ಮಾರಾಟ ಮಾಡಬಾರದು. ಲಾಭದಾಸೆಗೆ ಮಾರಾಟಗಾರರು ರೈತರಿಗೆ ಮೋಸ ಮಾಡಬಾರದು' ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಮಂಗಳವಾರ ಕೃಷಿ ಪರಿಕರಗಳ ಮಾರಾಟಗಾರರಿಗೆ ಆಯೋಜಿಸಿದ್ದ 'ರಸ ಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಕಾಯ್ದೆ ಹಾಗೂ ನಿಯಮಗಳ ಪಾಲನೆ' ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
'ಕಳಪೆ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿಯ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಅನಧಿಕೃತ ಕಂಪನಿಗಳ ಮಾತು ಕೇಳಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗುತ್ತಾರೆ. ಇಂತಹ ಚಟುವಟಿಕೆಗಳಿಂದ ಮಾರಾಟಗಾರರು ದೂರ ಇರಬೇಕು. ರೈತರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು. ರೈತರು ಕೃಷಿ ವಿಜ್ಞಾನಿಗಳ ಮಾತಿಗಿಂತ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಸಗಟು ವ್ಯಾಪಾರಸ್ಥರ ಮಾತಿಗೆ ಮಹತ್ವ ನೀಡ...
'ಕೆಲವು ಸಗಟು ಮಾರಾಟಗಾರರು ಹಣದ ಆಸೆಗೆ ಬಿದ್ದು, ಸರ್ಕಾರದಿಂದ ನಿಷೇಧಿಸಲ್ಪಟ್ಟ ಕೃಷಿ ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಕಳಪೆ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಹೀಗಾಗಿ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಮಾರಾಟ ಮಾಡಬೇಕು. ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸದೇ ಭೂಮಿಯ ಆರೋಗ್ಯ ಕಾಪಾಡಬೇಕು' ಎಂದು ಹೇಳಿದರು.