text stringlengths 0 61.5k |
|---|
ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ: |
೧೯೯೯ರಲ್ಲಿ ಶಿಕ್ಷಣ ಇಲಾಖೆಯಿಂದ ಸ್ಥಾಪನೆಗೊಂಡ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ ವಿದ್ಯಾರ್ಥಿಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಸಮುದಾಯಕ್ಕೆ ವೈಜ್ಞಾನಿಕ ಜಾಗೃತಿಯ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಸಂಘಟಿಸಿದ್ದಾರೆ. ಕಾರ್ಯಕ್ರಮಗಳ ಅನುಷ್ಠಾನದಲ್ಲ್ಲಿ ದ.ಕ. ಜಿಲ್ಲೆಯ ೯ ವಿಜ್ಞಾನ ಕೇಂದ್ರಗಳಲ್ಲಿ ಉಪ್ಪಿನಂಗಡಿಯ ವಿಜ್ಞಾನ ಕೇಂ... |
ಪರಿಸರ ಜಾಗೃತಿಗಾಗಿ ವೃಕ್ಷ ಸಂರಕ್ಷಣಾ ಕಿರುನಾಟಕ, ವಿಜ್ಞಾನ ಸಂಬಂಧಿ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಕಲೆ-ಸಾಹಿತ್ಯ-ವಿಜ್ಞಾನ-ಸಿನಿಮಾ ಸಂಬಂಧಿಸಿ ಇವರ ಲೇಖನಗಳು ನಾಡಿನ ದಿನಪತ್ರಿಕೆ-ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಂಪಿ ವಿಶ್ವ ವಿದ್ಯಾನಿಲಯದ ವಿಜ್ಞಾನ ಸಂಗಾತಿ, ಡಿ.ಯಸ್.ಇ.ಆರ್.ಟಿ. ಬೆಂಗಳೂರು ಪ್ರಕಟಿಸುತ್ತಿರುವ ವಿಜ್ಞಾನ ವಾಣಿಯಲ್ಲಿ ಇವರ ವೈಜ್ಞಾನಿಕ ಲೇಖನಗಳು ಪ್ರಕಟವಾಗಿದೆ... |
"ಮನುಕುಲಕ್ಕೆ ಮಾರಕ ಸೀಸದ ನಂಜು" (೨೦೦೭) ಪ್ರಬಂಧಗಳಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿ ಲಭಿಸಿದೆ. ದೇವರ ಕಾಡುಗಳ ಮಹತ್ವದ ಬಗ್ಗೆ ಬರೆದ "ಪವಿತ್ರ ವನಗಳು" ಮತ್ತು ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಲೇಖನಗಳು ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ. |
ಸಂಪನ್ಮೂಲ ವ್ಯಕ್ತಿಯಾಗಿ: |
ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಉಪಗ್ರಹ ಆಧಾರಿತ ತರಬೇತಿಯಲ್ಲಿ ಜಿಲ್ಲಾ ಮಾರ್ಗದರ್ಶಕರಾಗಿ, ಇಕೋಕ್ಲಬ್ಗಳ ಮಾಸ್ಟರ್ ಟ್ರೈನರ್ ಆಗಿ, ಪ್ರೌಢ ಶಾಲಾ ಗಣಿತ ಚೈತನ್ಯ ತರಬೇತಿ ಸಂಚಿಕೆ ಮತ್ತು ವಿಜ್ಞಾನ ಕೇಂದ್ರಗಳ ನಿರ್ವಾಹಕರ ಕೈಪಿಡಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಭಾರತ ಸರಕಾರದ ಮಾನವ ಸಂಪನ್ಮೂಲ ಅ... |
ಯಕ್ಷಗಾನ ಕಲಾವಿದರಾಗಿ: |
ಯಕ್ಷಗಾನ ಇವರ ಮುಖ್ಯ ಹವ್ಯಾಸ. ಕಳೆದ ೪ ದಶಕಗಳಿಂದ ಯಕ್ಷಕೂಟ (ರಿ) ನಾಳ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ, ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಗೇರುಕಟ್ಟೆ, ಯಕ್ಷಸಂಗಮ ಉಪ್ಪಿನಂಗಡಿ, ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಸಂಘಗಳ ತಾಳಮದ್ದಳೆಗಳಲ್ಲಿ ಮತ್ತು ಬಯಲಾಟಗಳಲ್ಲಿ ಕಲಾವಿದರಾಗಿ ಮತ್ತು ಸಂಘಟಕರಾಗಿ ಹಲವಾರು ಯಕ್ಷಗ... |
ಸ್ವಯಂ ಸೇವಾ ಸಂಸ್ಥೆಗಳೊಂದಿಗೆ: |
ಸಂಜೀವಿನಿ ಪರಿಸರ ಜಾಗೃತಿ ಸಮಿತಿ ಇಳಂತಿಲ, ಕನ್ನಡ ಬಳಗ ಇಳಂತಿಲ, ಹಿರಿಯ ವಿದ್ಯಾರ್ಥಿ ಸಂಘ ಗೇರುಕಟ್ಟೆ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ತಾಲೂಕು ವಿಶ್ವಕರ್ಮಾಭ್ಯುದಯ ಸಭಾದ ಕಾರ್ಯದರ್ಶಿಯಾಗಿ ಪ್ರಸ್ತುತ ಪುತ್ತೂರು ವಲಯದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. |
ಪಡೆದ ಪುರಸ್ಕಾರ-ಪ್ರಶಸ್ತಿಗಳು: |
ಚಿತ್ರದುರ್ಗದ ಪುಟಾಣಿ ವಿಜ್ಞಾನ ಪತ್ರಿಕಾ ಬಳಗದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ ಹಾಗೂ ೨೦೦೦ರಲ್ಲಿ ಜರಗಿದ ರಾಜ್ಯ ಮಟ್ಟದ ಪ್ರಥಮ ವಿಜ್ಞಾನ ಸಮಾವೇಶದಲ್ಲಿ "ವಿಜ್ಞಾನ ಮಿತ್ರ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರೌಢ ಶಾಲಾ ಶಿಕ್ಷಕರ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದಾರೆ. ಇವರ ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳ ಸಾ... |
ಮಂಗಳೂರಿನ ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ರಜತ ಮಹೋತ್ಸವ ಸಂದರ್ಭದಲ್ಲಿ ಎ. ಶ್ಯಾಮರಾವ್ ಫೌಂಡೇಶನ್ನ ಅತ್ಯ್ತುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಈ ಪ್ರಶಸ್ತಿ ಪಡೆದ ಸರ್ಕಾರಿ ಶಿಕ್ಷಣ ಸಂಸ್ಥೆಯ ಮೊದಲ ಶಿಕ್ಷಕರೆಂಬ ಕೀರ್ತಿಯು ಇವರದ್ದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಹಾಗೂ ದ.ಕ... |
೬೪ ವರ್ಷಗಳ ಇತಿಹಾವಿರುವ ಉಪ್ಪಿನಂಗಡಿ ಸ.ಪ. ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮಾನ್ಯ ಶಾಸಕರು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಮತ್ತು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮತ್ತು ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿದಳ ನೆರವಿನಿಂದ ಒದಗಿಸುವಲ್ಲಿ ಪ್ರಯತ್ನಿಸಿದ್ದಾರೆ. ಪ್ರಸ್ತುತ ಪ್ರೌಢ ಶಾಲಾ ವಿಭಾಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ... |
ಪತ್ನಿ ಶ್ರೀಮತಿ ಭಾರತಿ ಯಂ.ಯಲ್. ಅಳದಂಗಡಿ ಸ.ಪ. ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಇವರು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಶಾಲಾ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಪಡೆಯುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಹಿಳಾ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅರ್ಥಧಾರಿಯಾಗಿ ಭಾಗವಹಿಸುತಿದ್ದಾರೆ. ಅವಳಿ ಮಕ್ಕಳಾದ ಸ್ವಾತಿ ಮುಂಬೈಯ ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ... |
ಹಿಟ್ಲರ್ ನೀತಿಯತ್ತ ಭಾರತ ; ಜೆಐಎಚ್ ರಾಜ್ಯಾಧ್ಯಕ್ಷ ಡಾ. ಬೆಲ್ಗಾಮಿ ಕಳವಳ | SahilOnline |
ಹಿಟ್ಲರ್ ನೀತಿಯತ್ತ ಭಾರತ ; ಜೆಐಎಚ್ ರಾಜ್ಯಾಧ್ಯಕ್ಷ ಡಾ. ಬೆಲ್ಗಾಮಿ ಕಳವಳ |
Source: sonews | By Staff Correspondent | Published on 23rd January 2020, 11:52 PM | Coastal News | Don't Miss | |
ಭಟ್ಕಳ: ಪ್ರಸ್ತುತ ಭಾರತ ಹಿಟ್ಲರ್ ನೀತಿಯತ್ತ ಸಾಗುತ್ತಿದ್ದು ಇದು ಮುಂಬರುವ ದಿನಗಳಲ್ಲಿ ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ ಕಳವಳ ವ್ಯಕ್ತಪಡಿಸಿದರು. |
ಅವರು ಗುರುವಾರ ಸಂಜೆ ಇಲ್ಲಿನ ತಂಝೀಮ್ ಕಾರ್ಯಲಯದಲ್ಲಿ ನಡೆದ ಮುಖಂಡರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. |
ಫ್ಯಾಸಿಸ್ಟ್ ಶಕ್ತಿಗಳು ಈ ದೇಶವನ್ನು ಅಪಾಯದ ಅಂಚಿಗೆ ಕೊಂಡೊಯ್ಯುತ್ತಿದೆ ಎಂದ ಅವರು ಸಧ್ಯಕ್ಕೆ ದೇಶದ ಸಂವಿಧಾನ ಅಪಾಯದಲ್ಲಿ ಅದನ್ನು ರಕ್ಷಿಸಿ ಭಾರತವನ್ನು ಉಳಿಸುವ ಜವಾಬ್ದಾರಿ ಈ ದೇಶದ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಹೆಗಲ ಮೇಲಿದೆ ಎಂದರು. ದೇಶದ ಪ್ರಸಕ್ತ ವಿದ್ಯಾಮಾನಗಳ ಕುರಿತು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ ಅವರು ದೇಶದ ಮುಸ್ಲಿಮರು ಒಗ್ಗಟ್ಟನ್ನು ಪ್ರದರ್ಶಿಸುವುದರ ಮೂಲಕ ಫ... |
ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಪ್ರಸ್ತಾವಿಕವಾಗಿ ಸ್ವಾಗತಿಸಿದರು. ಜೆಐಎಚ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ ಅತಿಥಿಗಳನ್ನು ಪರಿಚಯಿಸಿದರು. ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್ ಅಧ್ಯಕ್ಷತೆ ವಹಿಸಿದ್ದರು. |
ಜಮಾಅತೆ ಇಸ್ಲಾಮಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಬಿಲಾಲ್, ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ, ತಂಝೀಮ್ ಸಂಸ್ಥೆಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಜೈಲಾನಿ ಶಾಬಂದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. |
ದೇವರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳು – News9kannada |
ಕನ್ನಡ ಬಿಗ್ ಬಾಸ್ ಸೀಸನ್ 8 ಮುಕ್ತಾಯದ ಹಂತವನ್ನು ತಲುಪಿದೆ. ಇನ್ನೇನು ಬರಲಿರುವ ಭಾನುವಾರದಂದು ಸೀಸನ್ ಎಂಟರ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಬಹಳಷ್ಟು ಅಡ್ಡಿ-ಆತಂಕಗಳನ್ನು ದಾಟಿಕೊಂಡು ಈ ಬಾರಿಯ ಬಿಗ್ ಬಾಸ್ ಸೀಸನ್, ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಇನ್ನಿಂಗ್ಸ್ ಎಂದು ಎರಡು ಭಾಗಗಳಾಗಿ ಪ್ರಸಾರವಾಗಿದೆ. ... |
ನೆಚ್ಚಿನ ದೇವರ ಕುರಿತಾಗಿ ಮಾತನಾಡುವ ಅವಕಾಶವನ್ನು ಪಡೆದುಕೊಂಡ ಮನೆಯ ಸದಸ್ಯರು ಒಬ್ಬೊಬ್ಬರೂ ಸಹಾ ಎದ್ದು ಬಂದು ತಮ್ಮ ನೆಚ್ಚಿನ ದೇವರನ್ನು ಕುರಿತಾಗಿ ಮಾತನಾಡಿ, ತಮ್ಮ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ತನ್ನ ನೆಚ್ಚಿನ ದೇವರ ಬಗ್ಗೆ ಮಾತನಾಡಿದ ವೈಷ್ಣವಿ ಗೌಡ ಅವರು, ತಾವು ಬಹಳ ಮೆಚ್ಚುವ ದೇವರು ದುರ್ಗಾದೇವಿ ಎಂದು ಹೇಳಿದ್ದಾರೆ. ಅವರು ತಾನು ಶುಕ್ರವಾರಗಳಂದು ಬಹಳ ನಿಷ್ಠೆಯಿ... |
ಅರವಿಂದ್ ಅವರು ಮಾತನಾಡುತ್ತಾ, ತಮ್ಮ ಮನೆಯಲ್ಲಿ ಅವರ ಅಮ್ಮ ಹಾಗೂ ಸಹೋದರಿಯರು ಯಾವಾಗಲೂ ಕೂಡಾ, ಇವನು ಸ್ಪೋರ್ಟ್ಸ್ ಗೆ ಹೋದಾಗ ಅವನ ಬೈಕಿನ ಹಿಂದೆ ಸೀಟಿನಲ್ಲಿ ಆ ದೇವರೇ ಕುಳಿತು ಕಾಪಾಡುತ್ತಾನೆ ಎಂದು ಹೇಳ್ತಾರೆ. ಯಾಕೆಂದ್ರೆ ಬೈಕ್ ರೇಸ್ ಡೇಂಜರಸ್ ಸ್ಪೋರ್ಟ್ಸ್, ಆದ್ದರಿಂದಲೇ ದೇವರ ಅನುಗ್ರಹ ಸ್ವಲ್ಪ ಹೆಚ್ಚೇ ಇದೆ ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು, ತಮ್ಮ ಚಿಕ್ಕವಯಸ್ಸಿನಲ್ಲಿ ಅಂತಹ... |
ಅವರ ನಂತರ ಮಾತನಾಡಿದ ದಿವ್ಯ ಉರುಡಗ ಅವರು ನನಗೆ ಕೆಲಸ ಅಂದ್ರೆ ದೇವರು ಎಂಬುದಾಗಿ ಹೇಳುತ್ತಾ, ನಾನು ಅದನ್ನು ಬಹಳ ಶ್ರದ್ಧೆಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ನಾಲ್ಕು ಜನರ ನಂತರ ಮಂಜು ಪಾವಗಡ ಅವರು ಮಾತನಾಡುತ್ತಾ ಅವರು ತಮ್ಮ ನೆಚ್ಚಿನ ದೇವರು ಯಾರು ಎಂಬ ಮಾತನ್ನು ಹೇಳುತ್ತಾರೆ. ಮಂಜು, ನಾನು ಬಹಳ ಇಷ್ಟಪಡುವ ದೇವರು ಧರ್ಮಸ್ಥಳ ಮಂಜುನಾಥ ಸ್ವಾಮಿ ಎಂದಿದ್ದಾರೆ. ಚಿಕ್ಕವಯಸ್ಸಿನಲ್ಲಿ ಹೆಸರಿ... |
ಹೀಗೆ ಬಿಗ್ ಬಾಸ್ ಮನೆಯಲ್ಲಿರುವ ಐದು ಜನ ಸದಸ್ಯರು ತಮ್ಮ ಜೀವನದಲ್ಲಿ ದೇವರ ಕುರಿತಾದ ಅನುಭವಗಳು ಹಾಗೂ ದೇವರ ಮೇಲೆ ತಮಗಿರುವ ನಂಬಿಕೆಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಾಹಿನಿ ಮನೆಯ ಸದಸ್ಯರು ದೇವರ ಬಗ್ಗೆ ಮಾತನಾಡುವ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ದೇವರ ಕುರಿತಾಗಿ ಯಾರೆಲ್ಲಾ ಏನೆಲ್ಲಾ ವಿಚಾರಗಳನ್ನು ಹಂಚಿಕೊಂಡರು ಅನ್ನೋದನ್ನು ಸಂಪೂರ್ಣವಾಗಿ ತಿಳಿಯೋದಕ್ಕೆ ಖಂಡಿ... |
ವಾಲಿಬಾಲ್ನ ನವೀನ ಮಿಂಚು ನವೀನ್ ಕಾಂಚನ್ - ಸ್ಪೋರ್ಟ್ಸ್ ಮೇಲ್ | ಕನ್ನಡಿಗರ ಕ್ರೀಡಾಂಗಣ |
Home More Other sports ವಾಲಿಬಾಲ್ನ ನವೀನ ಮಿಂಚು ನವೀನ್ ಕಾಂಚನ್ |
ಕೇವಲ ನಾಲ್ಕು ವರ್ಷಗಳ ಆಟ, ಅದರಲ್ಲೇ ಬದುಕು ಕಟ್ಟಿಕೊಂಡ ಸಂಭ್ರಮ, ಎಲ್ಲೇ ಆಡಿದರೂ ಮಿಂಚುವ ಪ್ರತಿಭೆ, ಆಟದಲ್ಲಿ ಅಬ್ಬರವಿದ್ದರೂ ಸರಳ ಸ್ವಭಾವ, ಸಾಗಿ ಬಂದ ಹಾದಿಯಲ್ಲಿ ನೆರವಾದವರ ಸ್ಮರಿಸುವ ಗುಣ, ಕ್ರೀಡೆಯಲ್ಲಿ ತೋರಿದ ಸಾಧನೆಗೆ ಭಾರತದ ಸೇನೆಯಲ್ಲಿ ಉದ್ಯೋಗ, ಈ ಪ್ರತಿಭಾವಂತ ಆಟಗಾರ ಬೇರೆ ಯಾರೂ ಇಲ್ಲ, ಕುಂದಾಪುರದ ಬಸ್ರೂರು ಶಾರದಾ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ, ಅಂತಾರಾಷ್ಟ್ರೀಯ ವಾಲಿಬಾ... |
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶೆಟ್ಟಿ ಅವರ ಆಯ್ಕೆ ಎಂದಿಗೂ ತಪ್ಪಾಗುವುದಿಲ್ಲ. ತಮ್ಮ ಶಿಷ್ಯವೃಂದದಲ್ಲಿ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಪ್ರೋತ್ಸಾಹ ನೀಡುವುದರಲ್ಲಿ ಸೂರಜ್ ಶೆಟ್ಟಿ ಅವರ ಪಾತ್ರ ಪ್ರಮುಖವಾದುದು, ಅಂಥ ಪ್ರತಿಭಾವಂತ ದೈಹಿಕ ಶಿಕ್ಷಕನ ಗರಡಿಯಲ್ಲಿ ಪಳಗಿದ ನವೀನ್ ಕಾಂಚನ್ ಎಲ್ಲಿಯೂ ತಪ್ಪಿನ ಹೆಜ್ಜೆಯನ್ನಿಟ್ಟಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ತ... |
ಒಂದು ದಿನ ಆರ್ಮಿ ತಂಡದ ಪರ ಆಡುತ್ತಿರುವ ನವೀನ್ ಅವರ ಆಟವನ್ನು ಗಮನಿಸಿದ ಅಲ್ಲಿಯ ಕ್ರೀಡಾ ಅಧಿಕಾರಿ ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದರು. ಪರಿಣಾಮ ನವೀನ್ ಕಾಂಚನ್ ಈಗ ಭಾರತದ ಸೇನೆಗೆ ಸ್ಪೋರ್ಟ್ಸ್ ಕೋಟಾದಡಿ ಸೇರಿಕೊಂಡಿದ್ದಾರೆ. ನವೀನ್ ಅವರ ತಂದೆ ಮುಂಬೈಯಲ್ಲಿ ಹೊಟೇಲ್ ಉದ್ಯೋಗಿ, ತಾಯಿ ರತ್ನ ಅವರಿಗೆ ಮನೆವಾರ್ತೆ. ಇಬ್ಬರು ಸಹೋದರರು ನವೀನ್ ಅವರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. |
'ವಾಲಿಬಾಲ್ ನನ್ನ ಬದುಕಿಗೆ ಹೊಸ ರೂಪು ನೀಡುತ್ತದೆ ಎಂದು ಊಹಿಸಿರಲಿಲ್ಲ. ಸಾಮಾನ್ಯರಂತೆ ನಿತ್ಯವೂ ವಾಲಿಬಾಲ್ನಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಗುರುಗಳಾದ ಸೂರಜ್ ಶೆಟ್ಟಿ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು. ಕೇವಲ ನಾಲ್ಕು ವರ್ಷಗಳಲ್ಲಿ ನನ್ನ ವಾಲಿಬಾಲ್ ಆಟವನ್ನು ಎಲ್ಲರೂ ಗಮನಿಸುವಂತೆ ಮಾಡಿರುವ ಗುರುಗಳಿಗೆ ನಾನು ಸದಾ ಚಿರಋಣಿ. ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕ ವೃಂದವೂ... |
ತನ್ನ ವಾಲಿಬಾಲ್ ಆಟದ ಯಶಸ್ಸಿಗೆ ಕಾರಣರಾದ ಕುಂದಾಪುರದ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಮೊಹಮ್ಮದ್ ಸಮೀರ್ ಹಾಗೂ ಸುನಿಲ್ ಕುಮಾರ್ ಅವರನ್ನೂ ನವೀನ್ ಕಾಂಚನ್ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. |
NaveenKanchan |
SharadaCollegeBasaruru |
SurajKumarShetty |
Previous articleಫ್ರೆಂಡ್ಸ್ ಬೆಂಗಳೂರು ತಂಡಕ್ಕೆಹಾಸನಾಂಬ ಟ್ರೋಫಿ |
Next articleಕ್ಯಾಪ್ಟನ್ ಅಂದರೆ ಬರೇ ನಾಯಕನಲ್ಲ, ವಿನಯ್ ಕುಮಾರ್ ಹಾಗಿರಬೇಕು! |
ಸ್ಪೋರ್ಟ್ಸ್ ಮೇಲ್ ವರದಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಗುಲಬರ್ಗ ವಿಶ್ವವಿದ್ಯಾನಿಲಯ ಈ ಚಾಂಪಿಯನ್ಷಿಪ್ನ ಆತಿಥ್ಯ ವಹಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯ... |
ಕರ್ಕ, ವೃಶ್ಚಿಕ, ಮೀನ ಈ 3 ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಅದೃಷ್ಟವೋ ಅದೃಷ್ಟ! | 3 Zodiacs That Will Be Lucky In Love During March - Kannada BoldSky |
ಕರ್ಕ, ವೃಶ್ಚಿಕ, ಮೀನ ಈ 3 ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಅದೃಷ್ಟವೋ ಅದೃಷ್ಟ! |
ಮನುಷ್ಯನ ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಜೀವನದಲ್ಲಿ ಪ್ರೀತಿಯೇ ಇಲ್ಲವೆಂದಾದರೆ ಜೀವನ ಶೂನ್ಯವಾಗುವುದು. ಪ್ರೀತಿ ಎನ್ನುವ ಪದ ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ಮಾನಸಿಕವಾಗಿ ಅದೇನೋ ಒಂದು ಬಗೆಯ ಖುಷಿ ಹಾಗೂ ಸಮಾಧಾನ ಉಂಟಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಜೀವನದಲ್ಲಿ ಅತ್ಯುತ್ತಮ ಪ್ರೀತಿಯನ್ನು ಹೊಂದಲು ಸಹ ನಾವು ಪುಣ್ಯ ಮಾಡಿರಬೇಕು ಅಥವಾ ಅದೃಷ್ಟ ಇರಬೇಕು ಎನ್ನುವ ಮಾತನ್ನು ಸಾಮಾನ್ಯವಾಗಿ ... |
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಚಕ್ರದವರಲ್ಲಿ ಮೂರು ರಾಶಿ ಚಕ್ರದವರು ಮಾರ್ಚ್ ತಿಂಗಳಲ್ಲಿ ಬಹಳ ಅದೃಷ್ಟವನ್ನು ಹೊಂದಿದ್ದಾರೆ. ಅದರಲ್ಲೂ ಈ ಮೂರು ರಾಶಿಚಕ್ರದವರಿಗೆ ಪ್ರೀತಿ ವಿಚಾರವಾಗಿ ಅತ್ಯಂತ ಸಂತೋಷ ಹಾಗೂ ಖುಷಿ ಲಭಿಸುವುದು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರು ಪ್ರೀತಿಯ ವಿಚಾರದಲ್ಲಿ ಯಾವ ಬಗೆಯ ಅದೃಷ್ಟ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲು ಈ ಮು... |
ಈ ರಾಶಿಯವರು ಮಾರ್ಚ್ ತಿಂಗಳಲ್ಲಿ ಪ್ರಯಾಣ ಮಾಡುವ ಯೋಜನೆಯನ್ನು ಹೊಂದಿರಬಹುದು. ಬೌದ್ಧಿಕ ಅವಕಾಶಗಳು ಈ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡಲಿದೆ. ಸಂಗಾತಿ ಅಥವಾ ನಿಮ್ಮ ಪಾಲುದಾರರು ನೀವು ಕೈಗೊಳ್ಳುವ ಕೆಲಸ ಹಾಗೂ ನಿರ್ಧಾರಗಳಿಗೆ ಬೆಂಬಲ ಮತ್ತು ಸಹಾಯವನ್ನು ಮಾಡುವರು. ಪ್ರೇಮಿಗಳ ದಿನ ಮುಗಿದಿದ್ದರೂ ಈ ರಾಶಿಯವರು ಪ್ರೀತಿಯ ಗಾಳಿಯಲ್ಲಿ ತೇಲುತ್ತಿರುತ್ತಾರೆ ಎಂದು ಹೇಳಬಹುದಾಗಿದೆ. |
ಕರ್ಕ: ಮುಂದುವರಿದ ಭಾಗ |
ಅಸಾಧಾರಣ ಉಡುಗೆ ಹಾಗೂ ಆಕರ್ಷಕ ಸ್ವಭಾವದಿಂದ ವಿರುದ್ಧ ಲಿಂಗದವರನ್ನು ಆಕರ್ಷಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮಿತಿಗೆ ಕಡಿವಾಣವನ್ನು ಹಾಕಿಕೊಳ್ಳದಿರಿ. ಸಾಮಾಜಿಕ ವಲಯದಲ್ಲಿ ಬೆರೆಯುವುದರಿಂದ ನೀವು ನಿಮ್ಮ ಮನಸ್ಸನ್ನು ಮುಕ್ತವಾಗಿಸಿಕೊಳ್ಳಬಹುದು. ಅಲ್ಲದೆ ನಿಮ್ಮ ಜೀವನದಲ್ಲಿ ಪ್ರೀತಿ ಹೇಗೆ ಪ್ರವೇಶಿಸುತ್ತದೆ ಎನ್ನುವುದನ್ನು ಸಹ ಕಾಣಬಹುದು. |
ಗುರು ಗ್ರಹವು ಅತ್ಯಂತ ದೊಡ್ಡ ಮತ್ತು ಅದೃಷ್ಟವನ್ನು ತಂದುಕೊಡುವ ಗ್ರಹ ಎಂದು ಹೇಳಲಾಗುವುದು. ಈ ಗ್ರಹವು ಈ ತಿಂಗಳ ಪೂರ್ತಿ ವೃಶ್ಚಿಕ ರಾಶಿಯಲ್ಲಿ ಪ್ರಯಾಣ ಬೆಳೆಸುವುದು. ಇದರ ಪರಿಣಾಮವಾಗಿ ಈ ಚಿಹ್ನೆಯವರು ಸಾಕಷ್ಟು ಪ್ರಣಯ ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳುವ ಇವರು ಮಾಜಿ ಪ್ರೇಮಿಗಳನ್ನು ಅಥವಾ ಸ್ನೇಹಿತರ ಮೂಲಕ ಹೊ... |
ವೃಶ್ಚಿಕ: ಮುಂದುವರಿದ ಭಾಗ |
ಬುಧ ಗ್ರಹವು ಮಾರ್ಚ್ 22ರಿಂದ ಮರು ಜೋಡಣೆ ಹೊಂದುವುದರಿಂದ ಹಿಂದಿನಂತೆಯೇ ಅದ್ಭುತವನ್ನು ಕಾಣಬಹುದು. ಪುನಃ ಅದೇ ತಪ್ಪನ್ನು ಮಾಡಲು ಯಾವುದೇ ಹಿಂಜರಿಕೆಯನ್ನು ತೋರರು. ಹಾಗಾಗಿ ಸೂಕ್ತ ರೀತಿಯಲ್ಲಿ ಸರಿಪಡಿಸಲು ಚಿಂತಿಸಬಹುದು ಇವರು. |
ಈ ರಾಶಿಯ ವ್ಯಕ್ತಿಗಳತಮ್ಮ ಹಿಂದಿನ ರೀತಿಯಲ್ಲಿಯೇ ಜೀವನವನ್ನು ಚಿತ್ರಿಸಬಹುದು. ಅಲ್ಲದೆ ತಮ್ಮ ಸಂಗಾತಿಯ ಸಂಪರ್ಕವನ್ನು ಕಲ್ಪಿಸಿಕೊಳ್ಳಲು ಬಲವಾದ ಶಕ್ತಿಯನ್ನು ಹೊಂದಿರುವರು. ಇದು ಸ್ಪಷ್ಟವಾದ ವಾಸ್ತವಿಕ ವಿಚಾರವಾದ್ದರಿಂದ ಪ್ರಣಯದ ಕಲ್ಪನೆಯನ್ನು ಅನುಭವಿಸಲು ಇವರಿಗೆ ಸಹಾಯವಾಗುವುದು. |
ಮೀನ: ಮುಂದುವರಿದ ಭಾಗ |
ಈ ರಾಶಿಚಕ್ರದವರಲ್ಲಿ ಗುರು ಮತ್ತು ಶನಿಯ ಪ್ರಭಾವದಿಂದ ಸಂವಹನಕ್ಕೆ ಒತ್ತು ನೀಡಲಾಗುತ್ತದೆ. ಇದರಿಂದ ಪ್ರೀತಿಯ ಬಂಧ ಹೆಚ್ಚುವುದು. ಇವರು ಕೆಲವೊಮ್ಮೆ ನಿಗೂಢತೆಯನ್ನು ಕಾಪಾಡಿಕೊಳ್ಳುವರು. ಆದರೆ ಈಗ ವ್ಯಕ್ತಿ ಪ್ರಾಮಾಣಿಕ ಸಂಬಂಧವನ್ನು ಬೆಳೆಸಿಕೊಳ್ಳುವರು. |
Though a quarter of the March month is over, we are here to enlighten you on the love front for a few zodiac signs. These zodiac signs are said to get lucky during this month. Check out on the details of the zodiac signs that can be really lucky in terms of love for the month of March. |
ಭಾರತದ ನೆರವಿಗೆ ಕೃತಜ್ಞತೆ ಅರ್ಪಿಸಿದ ಶ್ರೀಲಂಕಾದ ಪ್ರಧಾನಿ - News13 |
News13 > ಸುದ್ದಿಗಳು > ರಾಷ್ಟ್ರೀಯ > ಭಾರತದ ನೆರವಿಗೆ ಕೃತಜ್ಞತೆ ಅರ್ಪಿಸಿದ ಶ್ರೀಲಂಕಾದ ಪ್ರಧಾನಿ |
ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರಕ್ಕೆ ಸಹಾಯ ಮಾಡುವ ಭಾರತದ ಪ್ರಯತ್ನಗಳಿಗೆ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವಿಟರ್ ಮೂಲಕ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. |
"ಈ ಕಷ್ಟದ ಅವಧಿಯಲ್ಲಿ ಭಾರತ ನೀಡಿದ ಬೆಂಬಲಕ್ಕಾಗಿ ನಾನು ನಮ್ಮ ದೇಶದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇಚೆ. ನಮ್ಮ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಶ್ರೀಲಂಕಾದ ಪ್ರಧಾನಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ. |
ಮತ್ತೊಂದು ಟ್ವೀಟ್ನಲ್ಲಿ ವಿಕ್ರಮಸಿಂಘೆ ಅವರು, ಶ್ರೀಲಂಕಾಕ್ಕೆ ಸಹಾಯ ಮಾಡಲು ವಿದೇಶಿ ನೆರವು ಒಕ್ಕೂಟವನ್ನು ಸ್ಥಾಪಿಸಲು ಕ್ವಾಡ್ ಮುಂದಾಳತ್ವ ವಹಿಸುವಂತೆ ಮಾಡಿದ ಪ್ರಸ್ತಾವನೆಯ ಬಗ್ಗೆ ಭಾರತ ಮತ್ತು ಜಪಾನ್ನ ಪ್ರತಿಕ್ರಿಯೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. |
ಭಾರತ ಶ್ರೀಲಂಕಾಗೆ 25 ಟನ್ಗಳಷ್ಟು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು, ಇಂಧನವನ್ನು ಪೂರೈಕೆ ಮಾಡಿದ್ದು, ಮತ್ತಷ್ಟು ನೆರವು ನೀಡಲು ಸಜ್ಜಾಗಿದೆ. |
ಈ ಮಾನವೀಯ ಸರಬರಾಜುಗಳನ್ನು ಶ್ರೀಲಂಕಾದ ಜನರಿಗೆ ಆರ್ಥಿಕ ನೆರವು, ವಿದೇಶೀ ವಿನಿಮಯ ಬೆಂಬಲ, ವಸ್ತು ಪೂರೈಕೆಯಂತಹ ಅನೇಕ ರೂಪಗಳಲ್ಲಿ ಭಾರತ ಸರ್ಕಾರ ನಿರಂತರವಾಗಿ ನೀಡಲಿದೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ. |
ಭಾರತ 'ಎ' ತಂಡಕ್ಕೆ ಚಾಹಲ್ |
Kolkata, First Published Jul 24, 2018, 4:08 PM IST |
ದ.ಆಫ್ರಿಕಾ ತಂಡ ಭಾರತ 'ಎ' ವಿರುದ್ಧ 4 ದಿನಗಳ 2 ಪಂದ್ಯಗಳನ್ನಾಡಲಿದ್ದು, ಟೆಸ್ಟ್ ಮಾದರಿಗೆ ಸಿದ್ಧಗೊಳ್ಳಲು ಚಾಹಲ್ಗೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. |
ಕೋಲ್ಕತಾ[ಜು.24]: ಟೆಸ್ಟ್ ತಂಡಕ್ಕೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸೇರ್ಪಡೆಯಾಗಲಿ ಎಂಬ ಒತ್ತಡ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಚಾಹಲ್ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 4 ದಿನಗಳ ಪಂದ್ಯಕ್ಕೆ ಆಯ್ಕೆ ಮಾಡಿರುವ ಭಾರತ 'ಎ' ತಂಡದಲ್ಲಿ ಚಾಹಲ್ಗೆ ಅವಕಾಶ ಕಲ್ಪಿಸಲಾ... |
ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಚಾಹಲ್ ಹಾಗೂ ಕುಲ್ದೀಪ್ ಜೋಡಿ ಉತ್ತಮ ಪ್ರದರ್ಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಚಾಹಲ್ ಬಗ್ಗೆ ವಿರಾಟ್ ಒಲವು ತೋರಿದ್ದರು. ಸದ್ಯ ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ಗಳಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಉಳಿದೆರಡು ಪಂದ್ಯಗಳಿಗೆ ಇನ್ನೂ ತಂಡ ಪ್ರಕಟಿಸಿಲ್ಲ. ಒಂದೊಮ್ಮೆ ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ಸರಣಿಯಲ್ಲಿ ಚಾಹಲ್ ಉತ್ತಮ... |
ಭಾರತ ವಿರುದ್ಧ 'ಪ್ರವಾಸಿ' ಇಂಗ್ಲೆಂಡಿಗೆ ಮೊಟ್ಟ ಮೊದಲ ಜಯ | 3rd ODI: India win toss, Virat Kohli elects to bowl first against England - Kannada Oneindia |
» ಭಾರತ ವಿರುದ್ಧ 'ಪ್ರವಾಸಿ' ಇಂಗ್ಲೆಂಡಿಗೆ ಮೊಟ್ಟ ಮೊದಲ ಜಯ |
ಭಾರತ ವಿರುದ್ಧ 'ಪ್ರವಾಸಿ' ಇಂಗ್ಲೆಂಡಿಗೆ ಮೊಟ್ಟ ಮೊದಲ ಜಯ |
Updated: Sunday, January 22, 2017, 21:44 [IST] |
ಕೋಲ್ಕತಾ, ಜನವರಿ 22: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಯಾನ್ ಮಾರ್ಗನ್ ಪಡೆ, ಟೀಂ ಇಂಡಿಯಾಕ್ಕೆ 322 ರನ್ ಟಾರ್ಗೆಟ್ ನೀಡಿತ್ತು. ರನ್ ಚೇಸ್ ಮಾಡಿದ್ದ 316/9 ರನ್ ಗಳಿಸಿ ಟೀಂ ಇಂಡಿಯಾ ಸೋಲೊಪ್ಪಿಕೊಂಡಿತ್ತು. ಸರಣಿ 2-1ರಲ್ಲಿ ಟೀಂ ಇಂಡಿಯಾ ಪಾಲಾಯಿತು. |
ಟೀಂ ಇಂಡಿಯಾ ಚೇಸ್ : ರಹಾನೆ 1, ಕೆಎಲ್ ರಾಹುಲ್ 11 ರನ್ ಗಳಿಸಿ ಔಟಾದ ಬಳಿಕ ನಾಯಕ ಕೊಹ್ಲಿ 55, ಯುವರಾಜ್ ಸಿಂಗ್ 45ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. |
ಧೋನಿ 25 ರನ್ ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ ಪ್ರದರ್ಶಿಸಿ 43 ಎಸೆತಗಳಲ್ಲಿ 56ರನ್ ಗಳಿಸಿ ಚೇಸಿಂಗ್ ನಲ್ಲಿ ನೆರವಾದರು. ಕೇದಾರ್ ಜಾಧವ್ 12 ಬೌಂಡರಿ, 1 ಸಿಕ್ಸರ್ ಇದ್ದ 90 ರನ್ (74ಎಸೆತಗಳಲ್ಲಿ) ಬಾರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕೊನೆ ಓವರ್ ನಲ್ಲಿ 16 ರನ್ ಗಳಿಸಲು ವಿಫಲವಾದ ಭಾರತ ಸೋಲು ಕಂಡಿತು. |
ಇಂಗ್ಲೆಂಡ್ ಪರ ಜಾಸನ್ ರಾಯ್ ಹಾಗೂ ಬೆನ್ ಸ್ಟೋಕ್ಸ್ ಅರ್ಧಶತಕ ಗಳಿಸಿದರೆ, ಭಾರತದ ಪರ್ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. |
ಇಂಗ್ಲೆಂಡ್ ಇನ್ನಿಂಗ್ಸ್ : ಜಾಸನ್ ರಾಯ್ 65 (56 ಎಸೆತಗಳು, 10X4, 1X6), ಜಾನಿ ಬೈರ್ಸ್ಟೋ 56 ರನ್, ಇಯಾನ್ ಮಾರ್ಗನ್ 43, ಬೆನ್ ಸ್ಟೋಕ್ಸ್ ಅಜೇಯ 57 (39 ಎಸೆತಗಳು, 4X4, 2X6), ಕ್ರಿಸ್ ವೋಕ್ಸ್ 20 ಎಸೆತಗಳಲ್ಲಿ 35 ರನ್, ಹಾರ್ದಿಕ್ ಪಾಂಡ್ಯ 49/3, ಜಡೇಜ 62/2. ಆರ್ ಅಶ್ವಿನ್ 9 ಓವರ್ ಗಳಲ್ಲಿ 60ರನ್ |
ಭಾನುವಾರ ಮಧ್ಯಾಹ್ನ ಆರಂಭಗೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. |
ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಇಯಾನ್ ಮಾರ್ಗನ್ ನಾಯಾತ್ವದ ಇಂಗ್ಲೆಂಡ್ ಯತ್ನಿಸುತ್ತಿದೆ. |
ಇಂಗ್ಲೆಂಡ್: ಜಾಸನ್ ರಾಯ್, ಅಲೆಕ್ಸ್ ಹೇಲ್ಸ್ ಜೋ ರೂಟ್, ಬೆನ್ ಸ್ಟೋಕ್ಸ್, ಜಾಸನ್ ಬಟ್ಲರ್, ಮೊಯಿನ್ ಅಲಿ, ವೋಕ್ಸ್, ಅಬ್ದುಲ್ ರಶೀಡ್, ವಿಲ್ಲಿ, ಬಾಲ್. |
ಭಾರತ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪೀತ್ ಬೂಮ್ರಾ. (ಒನ್ ಇಂಡಿಯಾ ಸುದ್ದಿ) |
📱💻https://t.co/CPALMGgLOj |
📺 @StarSportsIndia |
⌚ 1:30 pm IST pic.twitter.com/121qgnkfDs |
virat kohli, india, england, odi, cricket, ವಿರಾಟ್ ಕೊಹ್ಲಿ, ಭಾರತ, ಇಂಗ್ಲೆಂಡ್, ಕೋಲ್ಕತ್ತಾ, ಏಕದಿನ ಕ್ರಿಕೆಟ್ |
3rd ODI: India win toss, Virat Kohli elects to bowl first against England. India lead 3match ODI series by 2-0. |
ಕೆಲಸವಾದ ಬಳಿಕ | ಪ್ರತಿಬಿಂಬ |
ಕೆಲಸವಾದ ಬಳಿಕ |
ಏಪ್ರಿಲ್ 17, 2012 by Anil |
ಬಂದ ಕೆಲಸವಾದ ಬಳಿಕ ಉಳಿಯಬಾರದು |
ಬಂದ ಕೆಲಸವಾದ ಬಳಿಕ ಉಳಿಯಲಾಗದು |
ಕೆಲಸವೊಂದು ಕೈಯಲಿರಲು |
ಹಲವು ಹೊಸತನೆತ್ತಿಕೊಂಡು |
ಹಳತು ಹೊಸತು ಮಿಳಿಸಿಕೊಂಡು |
ನಾಳೆ ಫಸಲನೆಣಿಸಿ ಗುಣಿಸಿ |
ಕಳೆದ ಕಾಲ ಸಾರ್ಥವಾಯ್ತ |
ಕಲಿತ ಮಾತು ಅರ್ಥವಾಯ್ತ |
ತಿಳಿದ ತಿಳಿವು ತೀರ್ಥವಾಯ್ತ |
ಫಲಿತವಾಯ್ತ ಪತಿತವಾಯ್ತ |
ಪೂರ್ಣವವನ ಗಣಿತ ಪೂರ್ಣ |
Subsets and Splits
No community queries yet
The top public SQL queries from the community will appear here once available.