text stringlengths 0 61.5k |
|---|
ಈ ಭಾಗದ ಜನರ ಆರ್ಥಿಕ– ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ' ಎಂದು ಹೇಳಿದರು. |
ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ 'ಆಡಳಿತ ಯಂತ್ರ ಕುಸಿದು, ಅನೇಕ ಸಹಕಾರಿ ವಲಯದ ಕಾರ್ಖಾನೆಗಳು ಖಾಸಗಿಯವರ ಪಾಲಾದ ನಿದರ್ಶನವಿದೆ. ಇಂತಹ ಪರಿಸ್ಥಿತಿಯಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 25 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದೆ. ರೈತರಿಗೆ ನೆರವಾಗುವ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿದೆ' ಎಂದು ಪ್ರಶಂಸೆ ವ್ಯಕ್ತಪಡಿಸಿದರು. |
ಬಡ್ಡಿ ರಹಿತ ಸಾಲ ನೀಡಿದರು..: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ದಿನಗಳನ್ನು ಸ್ಮರಿಸಿದ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ ಕಾರ್ಖಾನೆಯ ಪ್ರಗತಿ ವಿವರಿಸಿದರು. |
ದಿ.ಕೆ.ಎಚ್.ಪಾಟೀಲ, ದಿ.ಬಿ.ಟಿ.ಪಾಟೀಲ ಸೇರಿದಂತೆ ಹಲ ಮಹನೀಯರ ಪ್ರಯತ್ನದ ಫಲವಾಗಿ ಕಾರ್ಖಾನೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಆರಂಭದ ಸಮಯದಲ್ಲಿ ನಾವೆಲ್ಲರೂ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಳಿ ನಿಯೋಗ ಹೋಗಿದ್ದೆವು, ಅನೇಕ ನಾಯಕರು ಜತೆಗಿದ್ದರು. |
₹ 2 ಕೋಟಿ ಸಾಲ ಒದಗಿಸುವಂತೆ ಮನವಿ ಮಾಡಿದೆವು, ಆಗ ಬಂಗಾರಪ್ಪ, 'ಇದು ರೈತ ವಲಯದ ಕಾರ್ಖಾನೆ ಎಂದು ಹೇಳುತ್ತೀರಿ. ಕಡಿಮೆ ಬಡ್ಡಿ ಏಕೆ ? ಬಡ್ಡಿ ಇಲ್ಲದೆಯೇ ಸಾಲ ನೀಡಲಾಗುವುದು ಎಂದು ಹುರಿದುಂಬಿಸಿದ್ದನ್ನು' ಪಾಟೀಲ ಸ್ಮರಿಸಿದರು. |
ಗೃಹ ಸಚಿವ ರಾಮಲಿಂಗಾರೆಡ್ಡಿ ಕಾರ್ಖಾನೆಯ ಪ್ರಗತಿಯನ್ನು ಶ್ಲಾಘಿಸಿ ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕರಾದ ಜೆ.ಟಿ.ಪಾಟೀಲ, ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಜಿ.ಪಂ.ಸದಸ್ಯರಾದ ಕಲ್ಲಪ್ಪ ಕೊಡಬಾಗಿ, ಉಮೇಶ ಕೋಳಕೂರ, ಮುಖಂಡ ರಾದ ಬಸವರಾಜ ದೇಸಾಯಿ, ಅಪ್ಪುಗೌಡ ಪಾಟೀಲ ಮನಗೂಳಿ, ವ್ಯವಸ್ಥಾಪಕ ನಿ... |
ಮಳೆ ಊರಿನ ಹುಡುಗಿಗೆ: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ) - ಪಂಜು |
ಗೆ. . |
ಇಂದ. . |
ಕ್ಷೇಮ ವಿಚಾರವಾಗಿ ಬರೆದ ಸಾಲುಗಳಲ್ಲಿ ಸಾಕಾಗುವಷ್ಟು ನೆನಪುಗಳಿವೆ. ಜಗದ ಯಾವ ಖಜಾನೆಯಲ್ಲಿ ತುಂಬಿ ಇಡಲು ಆಗದಷ್ಟು ಖಜಾನೆ ಲೂಟಿ ಗೆ ಕಳ್ಳರ ಭಯವಿಲ್ಲ. ನಾನು ನೀನು ಮಾತ್ರ ಜೀವಿತದ ಚಿತ್ರ ಶಾಲೆಯಲ್ಲಿ. ನೋಡು. . . ನಾನು ಎಷ್ಟು ಪೆದ್ದು ಅಂತಾ. . . ! ಸರಿಯಾದ ಒಕ್ಕಣಿಕ್ಕೆಯನ್ನು ಕೊಟ್ಟು ಬರೆಯಲು ಆಗುವುದಿಲ್ಲ ಈ ಪತ್ರ. ಪತ್ರ ಬರೆದು ಅಭ್ಯಾಸವಿಲ್ಲ, ಅದು ಆತ್ಮೀಯ ಜೀವಕ್ಕೂ ಬರೆಯುವುದೆಂದರೆ. ಕೈ ... |
ಇಂತಹ ಧಾವಂತದ ಬದುಕು ನನ್ನದು. . . |
ಕೆಲಸಕ್ಕೆ ಹೊರಟ ಫ್ಯಾಕ್ಟರಿ ಕಾರ್ಮಿಕನ ಎದುರುಸಿರಿನ ಸೈಲಕ್ ಸವಾರಿ ಸೈರನ್ ಕೂಗಿನ ವೇಗದಷ್ಟು. ಬ್ಯಾಗ್ ಹೆಗಲಿಗೆ ಏರಿಸಿಕೊಂಡು ಸಾಲು ಸಾಲಾಗಿ ಹೊರಟ ಪುಟ್ಟ ಕಂದಮ್ಮಗಳ ಶಾಲೆಯ ಪರಿ ನೋಡುತ್ತಾ ಕುಳಿತಾ ನಾನು ಅಂದುಕೊಂಡೆ ಬಹುಷಃ ! ಇಂದು ರವಿ ಕೂಡಾ ರಜೆ ಹಾಕಿ ಇವರು ಹೋಗುವುದನ್ನು ಮೋಡದ ಮರೆಯಿಂದ ನೋಡಿ ಮರೆಯಾಗುತ್ತಿರುವನೇನೂ ಎಂಥ ಸೋಂಬೇರಿ. ಸಾಮಾನ್ಯ ಜನರ ಬದುಕಿನ ದೊಂಬರಾಟವನ್ನು ನೋಡದೆ ಹೊದ್ದು ... |
ನಿಜ ಗೆಳತಿ, ನಿನ್ನಷ್ಟು ಅದೃಷ್ಟ ನಿನಗಿಲ್ಲ! |
ನಗರ ಜೀವನಕ್ಕೆ ಈ ಮಳೆಯು ಒಂದು ಶಾಪವೂ, ಒಂದು ವರವೂ ಇದಂತೆ, ಕಡಿಮೆಯಾದರೆ ನೀರಿ ಕೊರತೆ ಅತಿಯಾದರೆ ಪ್ರವಾಹದ ಭೀತಿ. ನೀರು ಇಂಗುವ ನೆಲವು ಇಂದು ಕಾಂಕ್ರೀಟ್ ನ ಕವಚ ತೊಟ್ಟಿದೆ, ಕಾಡು ಮನೆಗಳು ಗೂಡಾಗಿದೆ ಬಿದ್ದ ನೀರು ಇಂಗುವ ಯಾವ ಮಾರ್ಗವಿಲ್ಲದೆ. ಧೀಡಿರಾಗಿ ಹರಿದು ತಗ್ಗು ಪ್ರದೇಶಕ್ಕೆ ಬಂದು ನಿಂತು ಅವಾಂತರ ಸೃಷ್ಟಿಸುತ್ತಿದೆ. ಅದು ನನ್ನೂರಿನ ಕತೆ. ಈ ವಿಷಯದಲ್ಲಿ ಇಲ್ಲಿನ ಜನ ಅದೃಷ್ಟವಂತರು, ಯಾ... |
ರಾತ್ರಿ ಅಂಗಳದಲ್ಲಿ ಮಲಗಿ ನಕ್ಷತ್ರ ಎಣಿಸುತ್ತಿರುವಾಗ ಕೈ ನೋವು ಬರುವುದು ಆದರೆ ನಿನ್ನ ಅಸಂಖ್ಯಾತ ನೆನಪುಗಳನ್ನು ಎಣಿಸುವಾಗ ಯಾವ ಕೈ ನೋವು ಬರುವುದಿಲ್ಲ. ಈ ನೆನಪುಗಳು ಯಾವತ್ತೂ ನೈಪತ್ಯಕ್ಕೆ ಸರಿಯುವುದಿಲ್ಲ. ಸದಾ ಸುರಿಯುತ್ತಿರುವ ಧಾರಣೆಯಿಂದಾಗಿ ನೆನಪು ಜೀವಂತ. ತಾನಾಗಿಯೇ ಹರಿದು ಬರುವ ಪ್ರೇಮಕ್ಕೆ ಯಾವ ಗೋಡೆ ಇರುವುದಿಲ್ಲ. ನೂರು ಸಂಭಾಷಣೆಯ ನಡುವೆ ಒಡಮೂಡುವ ಮೌನ ತುಂಬಾ ಕಾಡಿಬಿಡುತ್ತದೆ. |
ಪೇಟೆ ಬೀದಿಯಲ್ಲಿ ಕರಿಗಿ ಹೋದೆ. . . |
ಒಂದು ದಿನ ರಾತ್ರಿಯೇ ನಿರ್ಧಾರ ಮಾಡಿದ್ದೆ ನಾಳೆ ಹೊರಡಬೇಕು ಎಂದು. ರಸ್ತೆ ಇರದ ಊರಿಗೆ, ಇರುವ ಒಂದು ಬಸ್ ನಲ್ಲಿ ಸಾವಿರಾರು ಕನಸುಗಳನ್ನು ಹೊತ್ತು ಬಿರು ಮಧ್ಯಾಹ್ನ ಪ್ರಯಾಣ ಸಾಗಿತು. ಎರಡು ಮೂರು ಘಂಟೆ ಪ್ರಯಾಸದ ಪ್ರಯಾಣ ಅಂಕೂ, ಡೊಂಕು ತಿರುವು ಮೂರುವುಗಳ ನಡುವೆ ಅಂತೂ ಬಂದು ಸೇರಿದೆ. ಯಾರ ಪರಿಚಯವಿಲ್ಲದ, ಯಾರ ಗುರುತು ಮನಸು ಗುರುತಿಸುತ್ತಿಲ್ಲ, ಬಿದ್ದುಕೊಳ್ಳಲು ಒಂದು ರೂಂ ಮಾಡಬೇಕು. ಊಟಕ್ಕೆ ಎ... |
ಸಣ್ಣ ಆತಂಕದ ನಡುವೆ ದೊಡ್ಡ ಸಂತಸದ ಊಟಿ. . . |
ಗಾಯವಿಲ್ಲದ ನೋವಿಗೆ ಮುಲಾಮು ಹುಡುಕಿಕೊಡಿ ಎಂದು ಯಾರಿಗೆ ಕೇಳುವುದು. ಜಗತ್ತಿನ ಯಾವ ವೈದ್ಯಶಾಸ್ತ್ರದಲ್ಲಿ ಈ ರೋಗಕ್ಕೆ ಔಷಧಿ ಕಂಡುಹಿಯುವ ಸಾಹಸ ಮಾಡಿಲ್ಲ. ತುಡಿತ, ಮಿಡಿತ, ಸೆಳೆತ, ಕೌತುಕ, ಕುತೂಹಲ ಇಂತಹ ಶಬ್ದಗಳಿಗೆ ಯಾವ ನಿಘಂಟಿನಲ್ಲಿ ಈಗ ಸದ್ಯಕ್ಕೆ ಅರ್ಥ ಸಿಗದು. ನಿದ್ದೆ ರಾತ್ರಿಗೆ ರಜೆ ಹಾಕಿ ತಿಂಗಳಾಯಿತು. ಊಟ ಓಟಕಿತ್ತು ಲೆಕ್ಕವಿಲ್ಲ. ನನಗೆ ಯಾವ ಹಸಿರು ಹಸಿರಾಗಿಲ್ಲ, ಯಾವ ಕತ್ತಲೆಯು ಬೆಳ... |
ಮಳೆ ಕಾಣದ ಹುಡುಗನ ಬದುಕಲ್ಲಿ ಕುಂಭದ್ರೋಣ ಮಳೆ. . . |
ನಕ್ಕೆ ನೀನು, ನಗುವ ಕಂಡು ಬೆರಗಾದೆ, ಬದುಕಿನಲ್ಲಿ ಬೆಳಕಾಗಿದೆ. ನಿರೀಕ್ಷೆಯಂತೆ ನಮ್ಮ ನಿನ್ನ ಮನೆಯಿಂದ ವಿರೋಧ ಬರಲಲ್ಲಿ. ಜಗದ ನಿಯಮದಲ್ಲಿ ಪವಿತ್ರ ಪ್ರೇಮಕ್ಕೆ ಮದುವೆ ಅಂತಿಮ ನಿಲ್ದಾಣ. ಆದರೆ ಎದೆಯೊಳಗಿನ ಪ್ರೀತಿ ನಿರಂತರ. ಎರಡು ವಸಂತಗಳು ಹೇಳದೆ, ಕೇಳದೆ ಜಾರಿ ಹೋದವು. ಪ್ರೀತಿ ಮತ್ತಷ್ಟು ಪಕ್ವವಾಯಿತು. ದಿನಗಳಿಗೆ, ತಿಂಗಳುಗಳಿಗೆ, ವರ್ಷಗಳಿಗೆ ನಮ್ಮ ಪ್ರೀತಿಯ ಸಂತಸ ಕಂಡು ಕರುಬಿದವು. ಬಿರು ಬ... |
ನೆನಪಾಗುತ್ತೀಯ ಎಂದು. . . |
ಒಂಟಿತನ ಬೇಗೆಯಲ್ಲಿ ಅಪ್ಪಟ ಪ್ರೀತಿಯನ್ನು ನೀಡಿದವಳು. ನನ್ನ ಯಾವ ತಪ್ಪಿಗೆ ನಿನ್ನಿಂದ ಶಿಕ್ಷೆ. ಬದುಕಿನಲ್ಲಿ ಮಳೆಯಂತೆ ಬಂದವಳು ನೀನು. ಪ್ರೀತಿಯ ಬಳ್ಳಿ ನಿರಂತರವಾಗಿರಲಿ ನೀನು ಇರಲೆಬೇಕು. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು. ನೀನು ನೆನಪಾಗುತ್ತೀಯ ಎಂದು ಪತ್ರ ಬರೆಯುತ್ತಿಲ್ಲ. ಈ ಪತ್ರ ಬರೆಯುತ್ತಿರುವಾಗ ನೆರವಾಗಿ ನಿನ್ನ ಮುಂದೆ ತಪ್ಪು ಒಪ್ಪಿಕೊಂಡವನಂತೆ ನಿಂತು ಬರೆಯುತ್ತಿರುವೆ. ಪ್ರತಿ ಅಕ್ಷ... |
ಚೀನಾ ಓಪನ್: ಬೇಗನೆ ನಿರ್ಗಮಿಸಿದ ಸಿಂಧು | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Sep 19, 2019, 11:35 PM IST |
ಚಾಂಗ್ಝೌ, ಸೆ.19: ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಿಂದ ಬೇಗನೆ ನಿರ್ಗಮಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಥಾಯ್ಲೆಂಡ್ನ ಪೋರ್ನ್ ಪಾವೀ ಚೊಚುವಾಂಗ್ ವಿರುದ್ಧ 58 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 21-12, 13-21, 19-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. |
ಸಿಂಧು ಥಾಯ್ಲೆಂಡ್ ಆಟಗಾರ್ತಿ ವಿರುದ್ಧ ಈತನಕ ಆಡಿದ್ದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮೊದಲ ಗೇಮ್ನ ಆರಂಭದಲ್ಲಿ 7-1 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಥಾಯ್ ಶಟ್ಲರ್ ಹಿನ್ನಡೆಯನ್ನು 10-11ಕ್ಕೆ ಕಡಿಮೆಗೊಳಿಸಲು ಶಕ್ತರಾದರು. ಮಧ್ಯಂತರದ ಬಳಿಕ ಸತತ 8 ಅಂಕ ಗಳಿಸಿದ ಸಿಂಧು 19-10 ಮುನ್ನಡೆ ಪಡೆದರು. ಅಂತಿಮವಾಗಿ ಮೊದಲ ಗೇಮ್ನ್ನು 21-12 ಅಂತರದಿಂದ ಗೆದ್ದುಕೊಂಡರು. ... |
► ಸಾತ್ವಿಕ್ಸಾಯಿರಾಜ್ಗೆ ಡಬಲ್ ಸೋಲು: ಡಬಲ್ಸ್ ಸ್ಪೆಷಲಿಸ್ಟ್ ಸಾತ್ವಿಕ್ಸಾಯಿರಾಜ್ ರಾನಿಕ್ರೆಡ್ಡಿ ಅವಳಿ ಸೋಲು ಕಂಡರು. ಪುರುಷರ ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸಾತ್ವಿಕ್ಸಾಯಿರಾಜ್ ಸೋಲನುಭವಿಸಿದ್ದಾರೆ. |
ಪುರುಷರ ಡಬಲ್ಸ್ನಲ್ಲಿ ವಿಶ್ವದ 15ನೇ ರ್ಯಾಂಕಿನ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಉತ್ತಮ ಆರಂಭ ಪಡೆದ ಹೊರತಾಗಿಯೂ 33 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್ನ ಜೋಡಿ ಟಕೆಶಿ ಕಮುರಾ ಹಾಗೂ ಕೆಗೊ ಸೊನೊಡಾ ವಿರುದ್ಧ 19-21, 8-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. |
ಇದೀಗ ಎರಡನೇ ಬಾರಿ ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ ಕಮುರಾ ಹಾಗೂ ಸೊನೊಡಾ ವಿರುದ್ಧ ಸೋತಿದ್ದಾರೆ. ಜುಲೈನಲ್ಲಿ ನಡೆದ ಜಪಾನ್ ಓಪನ್ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ವಿಶ್ವದ ನಂ.4ನೇ ಜೋಡಿಗೆ ಸೋಲುಂಡಿತ್ತು. |
ಡಬಲ್ಸ್ನಲ್ಲಿ ಸೋತ ಬಳಿಕ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೊತೆ ಸ್ಪರ್ಧಾ ಕಣಕ್ಕಿಳಿದ ಸಾತ್ವಿಕ್, ಜಪಾನ್ನ ಜೋಡಿ ಯೂಕಿ ಕನೆಕೊ ಹಾಗೂ ಮಿಸಾಕಿ ಮಟ್ಸುಟೊಮೊ ವಿರುದ್ಧ 11-21, 21-16, 12-21 ಗೇಮ್ಗಳ ಅಂತರದಿಂದ ಸೋಲುಂಡರು. |
ದಾಂಪತ್ಯ ಜೀವನಕ್ಕೆ ಕಾಲಿರಿಸಿದ 178 ಜೋಡಿ | Udayavani – ಉದಯವಾಣಿ |
Wednesday, 08 Apr 2020 | UPDATED: 01:58 AM IST |
ಮೈಸೂರು: ಜಾತಿ, ಧರ್ಮವನ್ನೂ ಮೀರಿ, ಬಡವ-ಬಲ್ಲಿದ, ಮೇಲು-ಕೀಳು ಎಂಬ ಭಾವನೆಗಳಿಲ್ಲದೆ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 178 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. |
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೂತನ ವಧು-ವರರನ್ನು ಹರಸಿದರು. |
ಸಾಮೂಹಿಕ ವಿವಾಹದಲ್ಲಿ ಶ್ರೀಕ್ಷೇತ್ರ ಸುತ್ತೂರು ಮಠದಿಂದ ವಧುವಿಗೆ ಸೀರೆ, ಕುಪ್ಪಸ, ಮಾಂಗ್ಯ ಹಾಗೂ ಕಾಲುಂಗುರ, ವರನಿಗೆ ಪಂಚೆ, ವಲ್ಲಿ, ಶರ್ಟ್ ನೀಡಲಾಯಿತು. ನೂತನ ವಧು-ವರರಿಗೆ ಮಾಂಗಲ್ಯ, ವಸ್ತ್ರವನ್ನು ನೀಡುವುದರೊಂದಿಗೆ ಬಾಗಿನ ನೀಡುವುದರೊಂದಿಗೆ ಸ್ವಾಮೀಜಿಗಳು ಮತ್ತು ಗಣ್ಯರು ಮಾಂಗಲ್ಯವಿದ್ದ ತಟ್ಟೆಯನ್ನು ತಮ್ಮ ಅಮೃತ ಹಸ್ತದಿಂದ ಸ್ವಯಂಸೇವಕರಿಗೆ ನೀಡಿದರು. |
ಬಳಿಕ ಗಣ್ಯರು ನೂತನ ವಧು- ವರರರಿಗೆ ಮಾಂಗಲ್ಯ ನೀಡಿ ಶುಭ ಹಾರೈಸಿದರು. ಶಾಸಕ ಅಲ್ಲಂ ವೀರಭದ್ರಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರೆ, ಸಾಮೂಹಿಕ ವಿವಾಹವಾದ ವಧು-ವರರನ್ನು ನಂಜನಗೂಡು ಉಪ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ನೋಂದಾಯಿಸಿ, ವಿವಾಹ ದೃಢೀಕರಣ ಪತ್ರ ಹಾಗೂ ನೋಂದಣಿ ಪತ್ರ ನೀಡಿದರು. |
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್ ನೂತನ ವಧು-ವರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. "ಬದುಕಿನ ಸುಖ-ದುಃಖಗಳನ್ನು ನಾವಿಬ್ಬರೂ ಒಂದಾಗಿ ಪರಸ್ಪರ ಅರಿತುಕೊಂಡು, ಪ್ರೀತಿ, ವಿಶ್ವಾಸ ಮತ್ತು ಗೌರವಾದರಗಳಿಂದ ಸಮ ಜೀವನ ನಡೆಸುತ್ತೇವೆ… ಹೀಗೆ ಪರಿಶುದ್ದ ಜೀವನವೇ ನಮ್ಮ ಪರಮ ಧ್ಯೇಯವೆಂದು ಮನಃಪೂರ್ವಕವಾಗಿ ನಡೆ-ನುಡಿಗಳಿಂದ ಅನುಸರಿಸುತ್ತೇವೆ ಎಂದು ನೂತನ ವಧು- ವರರು ಪ್ರತಿಜ... |
ಬಾಗಿನ: ನೂತನ ವಧು- ವರರಿಗೆ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಸೆಮಣೆ ಏರಿದ ಎಲ್ಲಾ ಜೋಡಿಗಳಿಗೂ ಬಾಗಿನ ನೀಡಿ ಸತ್ಕರಿಸಲಾಯಿತು. ವಸ್ತ್ರ, ಬಳೆ,ಅಕ್ಕಿ,ಅರಿಶಿಣಿ-ಕುಂಕುಮ, ಬಟ್ಟಲು ಇನ್ನಿತರ ವಸ್ತುಗಳಿದ್ದ ಬಾಗಿನವನ್ನು ಶ್ರೀಮಠದಿಂದ ನೀಡಲಾಯಿತು. ಬಾಗಿನ ಸ್ವೀಕರಿಸಿ ಹೊರ ಬಂದ ನವಜೋಡಿಗಳಿಗೆ ಸಂಬಂಧಿಕರು ಉಡುಗೊರೆ ಕೊಟ್ಟು ಶುಭ ಹಾರೈಸುತ್ತಿದ್ದ ದೃಶ್ಯ ಸಾಮಾನ್... |
ವಿಶೇಷ ಜೋಡಿಗಳು: ಪರಿಶಿಷ್ಟ ಜಾತಿ-106, ಪರಿಶಿಷ್ಟ ಪಂಗಡ-10, ಹಿಂದುಳಿದ ವರ್ಗ-33, ವೀರಶೈವ ಲಿಂಗಾಯುತ-11,ಅಂತರಜಾತಿ 18 ಜೋಡಿ ಸೇರಿದಂತೆ 178 ಜೋಡಿಗಳು ಬಾಳ ಸಂಗಾತಿಗಳಾದರು. ಈ ಪೈಕಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಕ್ಕಾಂಜಿ ನಗರದ ಎಸ್.ತೇಜಶ್ರೀ ಹಾಗೂ ಕೆ.ಆರ್.ನಗರ ತಾಲೂಕು ಮಧುವನಹಳ್ಳಿ ಬಡಾವಣೆಯ ಎಂ.ಸಿ.ಶೇಖರ್, ಪೊಯಿಕಪುರಂ ಗ್ರಾಮದ ಸುಗನ್ಯ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಗ... |
ವಿಧುರ-ವಿಧವೆಯರಾದ ಚಾಮರಾಜನಗರ ತಾಲೂಕು ಆಲೂರು ಗ್ರಾಮದ ಎ.ಎಸ್.ಶಿವಮ್ಮ ಹಾಗೂ ಮಂಡ್ಯ ತಾಲೂಕು ತಗ್ಗಹಳ್ಳಿ ಗ್ರಾಮದ ರಾಜು, ನಂಜನಗೂಡು ತಾಲೂಕು ಶಿರಮಳ್ಳಿ ಗ್ರಾಮದ ಎನ್.ರೋಜಾ ಹಾಗೂ ಬಿ.ದೇವರಾಜು ಮತ್ತೂಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. |
ದಿಬ್ಬಣದ ಮೆರವಣಿಗೆ: ದಾಂಪತ್ಯ ಜೀವನಕ್ಕೆ ಕಾಲಿರಿಸಲು ಬೇರೆ ಬೇರೆ ಊರುಗಳಿಂದ ಬಂದು ಶ್ರೀಮಠದಲ್ಲಿ ವಾಸ್ತವ್ಯ ಹೂಡಿದ್ದ ವಧು-ವರರು ಬುಧವಾರ ಬೆಳಗ್ಗೆ ಶ್ರೀಮಠದವತಿಯಿಂದ ನೀಡಲಾದ ಹೊಸ ವಸ್ತ್ರ ಧರಿಸಿ, ಹಣೆಗೆ ಬಾಸಿಂಗ ಕಟ್ಟಿಕೊಂಡು ಸಜ್ಜಾಗಿದ್ದರು. ಕತೃ ಗದ್ದುಗೆಯಿಂದ ವಧು-ವರರನ್ನು ಸಾಂಸ್ಕೃತಿಕ ಕಲಾತಂಡಗಳು, ಜಾನಪದ ತಂಡಗಳ ಕಲಾವಿದರು, |
ಛತ್ರಿ-ಚಾಮರಗಳೊಂದಿಗೆ ಮೆರವಣಿಗೆ ಮೂಲಕ ಸಾಮೂಹಿಕ ವಿವಾಹ ಜರುಗಲಿದ್ದ ಮುಖ್ಯವೇದಿಕೆಗೆ ಕರೆತರಲಾಯಿತು. ವಧು-ವರರು ಪರಸ್ಪರ ಕೈ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಬಂದರೆ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಹಿಂಬಾಲಿಸಿದರು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಗಟ್ಟಿಮೇಳ ಬಾರಿಸಿದಾಗ ತಮ್ಮ ಬಾಳ ಸಂಗಾತಿಗಳಿಗೆ ಮಾಂಗಲ್ಯಧಾರಣೆ ಮಾಡಿದರು. |
ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ: ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ. ಪ್ರೇರಣೆ ಜತೆ ಮೋಹವೂ ಒಂದು. ಶರಣ ಸತಿ-ಲಿಂಗ ಪತಿಯ ಕಲ್ಪನೆ ಮೋಹ ಭಕ್ತಿಯನ್ನು ತೋರಿಸುತ್ತದೆ. ಜಾತಿ ಮತ, ಸಂಪ್ರದಾಯ ಮೀರಿ ಎಲ್ಲವನ್ನೂ ಒಳಗೊಂಡಂತೆ ಸಾಮಾಜಿಕ ನೆಲೆಯಲ್ಲಿ ವಿವಾಹ ನಡೆಯುವುದು ಮುಖ್ಯ, ಪವಿತ್ರ ಕ್ಷೇತ್ರದಲ್ಲಿ ನಡೆಯುವುದು ಅನಿವಾರ್ಯ ಮತ್ತು ಶ್ರೇಷ್ಠ ಕೆಲಸವಾಗಲಿದೆ ಎಂದು ಆರೆಸ್ಸೆಸ್ ಸಹ ಸರಕ... |
ಉತ್ಸವಮೂರ್ತಿ ಮೆರವಣಿಗೆ ವಿವಾದ; ಗ್ರಾಮಸ್ಥರಿಂದ ದಂಡ ವಾಪಸ್ | Chamarajanagar: Fine Amount Returned To Person Inrelation To Godess Procession Issue - Kannada Oneindia |
| Published: Tuesday, October 20, 2020, 21:06 [IST] |
ಚಾಮರಾಜನಗರ, ಅಕ್ಟೋಬರ್ 20: ಗ್ರಾಮ ದೇವತೆಯ ಉತ್ಸವಮೂರ್ತಿ ಮೆರವಣಿಗೆ ತಮ್ಮ ಕೇರಿಯಲ್ಲೂ ಹಾದು ಹೋಗಲಿ ಎಂದು ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ದಂಡ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ದಂಡದ ಮೊತ್ತವನ್ನು ಅವರಿಗೆ ವಾಪಸ್ ನೀಡಲಾಗಿದೆ. |
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ ಈ ಸಂಗತಿ ನಡೆದಿದ್ದು, ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಯ ಉತ್ಸವಮೂರ್ತಿ ಮೆರವಣಿಗೆ ತಮ್ಮ ಕೇರಿಯಲ್ಲೂ ಹಾದು ಹೋಗಲಿ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ಬರೋಬ್ಬರಿ 60,202 ರೂ ದಂಡ ವಿಧಿಸಿದ್ದರು. |
ಕಳೆದ ಗುರುವಾರ ರಾತ್ರಿ ಗ್ರಾಮದ ನಿಂಗರಾಜು ಅವರಿಗೆ 50,101 ರೂ ಹಾಗೂ ಶಂಕರಮೂರ್ತಿ ಎಂಬುವರಿಗೆ 10,101 ರೂ. ದಂಡ ವಿಧಿಸಲಾಗಿತ್ತು. ದಂಡದ ಹಣವನ್ನು ಅಂದೇ ಪಾವತಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ನಿಂಗರಾಜು, ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ದಂಡ ಪಾವತಿಸಿದ್ದರು. ಈ ಘಟನೆ ಕುರಿತು ತಹಶೀಲ್ದಾರ್ ಹಾಗೂ ಯಳಂದೂರು ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿ, ತಮಗೆ ನ್ಯಾಯ... |
ಇಂದು ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮದ ಮುಖಂಡರು, ಅಧಿಕಾರಿಗಳೊಂದಿಗೆ ಸಸಭೆ ನಡೆಸಿದ್ದು, ರಾಜಿ ಸಂಧಾನ ಮಾಡಿ ದಂಡದ ಮೊತ್ತವನ್ನು ವಾಪಸ್ ನೀಡಲಾಗಿದೆ. ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ದೇಗುಲ ಸಂಬಂಧಿತ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಬಾರದು ಎಂದು ಗ್ರಾಮದ ಮುಖಂಡರಿಗೂ ತಹಶೀಲ್ದಾರ್ ಸೂಚಿಸಿದರು. |
fine dalit chamarajanagar caste ದಂಡ ದಲಿತ ಚಾಮರಾಜನಗರ ಜಾತಿ |
Fine amount returned to person from villagers in related to godess procession issue in honnuru village of yalanduru at chamarajanagr, |
ನಾರಿ ಮತ್ತು ನೀರು | Prajavani |
ನಾರಿ ಮತ್ತು ನೀರು |
ಸುಮಂಗಲಾ ಎಸ್. ಮುಮ್ಮಿಗಟ್ಟಿ Updated: 17 ಮಾರ್ಚ್ 2012, 01:00 IST |
ನಮ್ಮ ಅಮ್ಮಂದಿರು ನೀರು ಉಳಿತಾಯಕ್ಕೆ ಏನೇನೋ ಮಾಡುತ್ತಿದ್ದರು. ಆದರೆ ನಾವದನ್ನು ಮಾಡುತ್ತಿದ್ದೇವೆಯೇ! |
ಆ ಹವಾನಿಯಂತ್ರಿತ ಬಸ್ಸು, ನಗರದ ಹೊರವಲಯದ ಬಿರುಬಿಸಿಲಿನ ಬಯಲಿನಲ್ಲಿ ನಿಂತಾಗ, ಅದುವರೆಗೆ ತಣ್ಣಗೆ ಕುಳಿತಿದ್ದವರೆಲ್ಲ ಒಬ್ಬೊಬ್ಬರಾಗಿ ಇಳಿದು, ಹತ್ತಿರದಲ್ಲೇ ಇದ್ದ ಅರ್ಧ ಮುಗಿದಿದ್ದ, ಅಪಾರ್ಟ್ಮೆಂಟಿನತ್ತ ಹೆಜ್ಜೆ ಹಾಕಿದರು. ಗಂಡನಿಗಿಂತ ಎರಡು ಹೆಜ್ಜೆ ಹಿಂದಿದ್ದ ಸ್ಮಿತಾ ಅರೆಗಳಿಗೆ ನಿಂತು ಸುತ್ತಲೂ ಕಣ್ಣು ಹಾಯಿಸಿದಳು. |
ಅಲ್ಲಲ್ಲಿ ಇಂತಹದೇ ಅಪಾರ್ಟ್ಮೆಂಟುಗಳು ನಿರ್ಮಾಣ ಹಂತದಲ್ಲಿರುವುದು ಕಂಡುಬಂದಿತು. ಇನ್ನುಳಿದಂತೆ ಮುಖ್ಯ ರಸ್ತೆಯಿಂದ ಸುಮಾರು ಆರರಿಂದ ಎಂಟು ಕಿ.ಮೀ. ಒಳಗಿದ್ದ ಆ ಪ್ರದೇಶದಲ್ಲಿ ಯಾವುದೇ ಮನೆಗಳು ಕಂಡುಬರಲಿಲ್ಲ. ಅಪಾರ್ಟ್ಮೆಂಟಿನತ್ತ ತುಸು ನಿಧಾನವಾಗಿಯೇ ಹೆಜ್ಜೆ ಹಾಕಿದರು. |
ಮುಖ್ಯ ಗೇಟಿನಿಂದ ಒಳಹೊಕ್ಕೊಡನೇ ಕಂಡುಬಂದದ್ದು ಬೇರೆಯದೇ ಲೋಕ. ಅಂಗಳದಲ್ಲಿ ನಿರ್ಮಿಸಿದ ಹಸಿರು ಹುಲ್ಲಿನ ಲಾನ್, ಮಕ್ಕಳ ಆಟಕ್ಕೆ ಜಾರುಬಂಡೆ, ಜೋಕಾಲಿ, ಮರಿಗೋ ರೌಂಡ್ಗಳು. ಅಲ್ಲಲ್ಲಿ ಪುಟ್ಟ ದ್ವೀಪದಂತೆ ಕಂಡುಬಂದ ಅಲಂಕಾರಿಕ ಗಿಡಗಳ ಗುಂಪುಗಳು. ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಮತ್ತೆ ತಣ್ಣನೆಯ ಅನುಭವ. "ಪರವಾ ಇಲ್ಲ ಸಿಟಿಯಿಂದ ದೂರ ಇದ್ರೂ ಕಂಫರ್ಟಬಲ್ ಆಗಿದೆ" ಎಂದ ಪತಿ ಶಂಕರನ ಮಾತಿಗೆ ಹೌದೆ... |
ಇವರೆಲ್ಲರನ್ನೂ ಕರೆದುಕೊಂಡು ಬಂದಿದ್ದ "ಬಿಲ್ಡರ್"ಕಡೆಯ ವ್ಯಕ್ತಿ ಮೊದಲ ಅಂತಸ್ತಿನಲ್ಲಿದ್ದ ಪೂರ್ಣ ತಯಾರಾದ ಫ್ಲ್ಯಾಟ್ ಒಂದರ ಒಳಗೆ ಕರೆದೊಯ್ದ. ದೊಡ್ಡದಾದ ಹಾಲ್, ಅದಕ್ಕಿದ್ದ ಎರಡು ಬಾಲ್ಕನಿಗಳು, ಎರಡು ಬೆಡ್ರೂಮ್ಗಳು, ಪುಟ್ಟದಾದ ಆದರೆ ಎಲ್ಲವೂ ಅಚ್ಚುಕಟ್ಟಾಗಿದ್ದ ಮಾಡ್ಯುಲರ್ ಕಿಚನ್, ಅಟ್ಯಾಚ್ಡ್ ಬಾತ್ರೂಂಗಳು. ಎಲ್ಲರೂ ಸಂತಸದಿಂದ ನೋಡುತ್ತಿದ್ದರು. |
ಸ್ವಲ್ಪ ಹಿಂದೆಯೇ ಇದ್ದ ಸ್ಮಿತಾ, ಅಡುಗೆ ಮನೆಯ ವಾಷ್ ಬೇಸಿನ್ನಿನ ನಲ್ಲಿ ತಿರುಗಿಸಿದಳು. `ಗೊರ್~ ಎಂದು ಶಬ್ದ ಮಾಡುತ್ತಾ ನೀರು ಬಂತು. ಮುಖದಲ್ಲಿ ನಗೆಯರಳಿಸಿ ನೀರಿಗೆ ಕೈ ಹಿಡಿದಳು. ಬಿಸಿಲಿಗೆ ನೀರು ಬೆಚ್ಚಗಾಗಿತ್ತು. ಅಂಗೈಯಲ್ಲಿ ತುಂಬಿಸಿಕೊಂಡು ಕೆಳಗೆ ಬಿಡುತ್ತಿದ್ದಾಗ ನೀರಿನ ಬಣ್ಣ ಆಕೆಯ ಗಮನ ಸೆಳೆಯಿತು. |
"ಕಂದು" ಬಣ್ಣದ ನೀರು! ಮತ್ತೂ ಸ್ವಲ್ಪ ಹೊತ್ತು ನೀರು ಬಿಟ್ಟಳು ಮತ್ತೂ ಅಂತಹದೇ ನೀರು! ಅಷ್ಟರಲ್ಲಿ ಆಕೆಯನ್ನು ಹುಡುಕಾಡುತ್ತಾ ಬಂದ ಶಂಕರ್ `ಓಹೋ ನೀನಿನ್ನೂ ಇಲ್ಲೇ ಇದ್ದೀಯಾ, ಬಾ, ಮೂರು ಬೆಡ್ರೂಮಿನ ಫ್ಲ್ಯಾಟ್ ತೋರಿಸ್ತಾ ಇದಾರೆ" ಎಂದ. "ಇಲ್ನೋಡಿ ಈ ನೀರಿನ ಬಣ್ಣ" ಎಂದಳು ಸ್ಮಿತಾ. " |
ಅಯ್ಯೋ ಬೋರ್ ನೀರಲ್ವ ಹೊಸದಾಗಿ ಅದು ಬರೋದು ಹೀಗೇನೇ, ಇಲ್ಲಿಗೆ ಕಾರ್ಪೊರೇಶನ್ ವಾಟರ್ ಕನೆಕ್ಷನ್ ಇಲ್ಲ". "ಅಂದರೆ ಇದೇ ಕುಡಿಯೋ ನೀರಾ"? ಎಂದ ಸ್ಮಿತಾಳ ಪ್ರಶ್ನೆಗೆ `ಅಯ್ಯೋ ಅದೇನ್ ದೊಡ್ಡ ಸಮಸ್ಯೆ ಅಲ್ಲ. |
ಕ್ಯಾನ್ ತರಿಸಿದ್ರಾಯ್ತು.. "ಬಿಸಿಲರಿ" ಇಲ್ವಾ ಬಾ. ಬಾ~ ಎಂದಾಗ ಅರೆಮನಸ್ಸಿನಿಂದ ಅಲ್ಲಿಂದ ಹೊರನಡೆದಳು ಸ್ಮಿತಾ. ಮತ್ತೂ ಒಂದೆರಡು ಫ್ಲ್ಯಾಟ್, ಹೆಲ್ತ್ ಕ್ಲಬ್, ಸ್ವಿಮ್ಮಿಂಗ್ ಪೂಲ್, ಕಮ್ಯೂನಿಟಿ ಹಾಲ್ ಎಲ್ಲಾ ನೋಡಿಯಾಯಿತು. ಬಂದವರೆಲ್ಲಾ ಯಾವ ಫ್ಲ್ಯಾಟ್ ಬುಕ್ ಮಾಡಬೇಕು? ಎಂದು ಚರ್ಚಿಸಲಾರಂಭಿಸಿದರು. |
"ನಾವು ಯಾವುದು ಬುಕ್ ಮಾಡೋಣ?" ಶಂಕರ ಕೇಳಿದಾಗ "ಯೋಚನೆ ಮಾಡೋಣ" ಎಂದಳು ಸ್ಮಿತಾ "ನೀನು ಯಾವಾಗ್ಲೂ ಹೀಗೇ, ಯಾವುದಕ್ಕೂ ಉತ್ಸಾಹ ಇಲ್ಲ" ಎಂದ ಶಂಕರನ ಮಾತಿಗೆ ಗಮನ ಕೊಡದೆ, ಮ್ಯಾನೇಜರ್ ಕಡೆ ತಿರುಗಿ "ನೀರು ಯಾಕೆ ಹಾಗೆ ಕಂದು ಬಣ್ಣವಾಗಿದೆ?" ಎಂದು ಕೇಳಿದಳು. |
ಅದಕ್ಕವನು "ಹೊಸಾ ನೀರಲ್ವ ಮೇಡಂ ಅದೂ ಬೋರ್ ನೀರು, ಅದಕ್ಕೆ ನೀವೇನೂ ಯೋಚ್ನೆ ಮಾಡಬೇಡಿ ಆ ಮೇಲೆ ನಿಮಗೆ ಬರೋದು "ಕ್ರಿಸ್ಟಲ್ ಕ್ಲಿಯರ್" ನೀರು. ಅದಕ್ಕೂ ಬೋರ್ ವಾಟರ್ ಬೇಡ ಅಂದ್ರೆ ಇದ್ದೇ ಇದೆಯಲ್ಲ "ಬಿಸಿಲರಿ ವಾಟರ್" ಎಂದ. ಎಲ್ಲರೂ ಸ್ಮಿತಾಳತ್ತ, ಆಕೆಯ ಪ್ರಶ್ನೆಯಿಂದ ಸಮಯ ವ್ಯರ್ಥವಾಯಿತು ಎಂಬಂತೆ ನೋಡಿ, ಬಸ್ ಕಡೆ ನಡೆದರು. |
ಹವಾನಿಯಂತ್ರಿತ ತಣ್ಣನೆಯ ಬಸ್ಸಿನಲ್ಲೂ ಸ್ಮಿತಾಳ ತಲೆಯಲ್ಲಿ `ಆ ನೀರೇಕೆ ಕಂದು? ಅದಕ್ಕೆ ಒಂಥರಾ ವಾಸನೆಯಿದ್ದಂತಿತ್ತು~ ಎಂಬ ಪ್ರಶ್ನೆಗಳು ಕೊರೆಯುತ್ತಿದ್ದು ತಲೆ ಬಿಸಿ ಮಾಡಿದವು. |
ನಿಜ, ನೀರು ಸಿಕ್ಕರಷ್ಟೇ ಸಾಲದು, ಅದು ಬಳಸಲು ಕುಡಿಯಲು ಯೋಗ್ಯವಾಗಿರಬೇಕು ಎಂದು ಯೋಚಿಸುವುದು ಸರಿಯೇ. |
ನಾರಿ ನಗರದವಳೇ ಆಗಿರಲಿ, ಹಳ್ಳಿಯವಳೇ ಆಗಿರಲಿ, ದೂರದ ಕೆರೆಯಿಂದ ತಲೆಯ ಮೇಲೆ ಕೊಡ ಹೊತ್ತು ತರಲಿ, ಇಲ್ಲವೇ ಅಡುಗೆ ಮನೆಯ ಟ್ಯಾಪ್ನಿಂದ ಕುಡಿಯಲು ಮಕ್ಕಳಿಗೆ ಕೊಡಲಿ, ನೀರು ಆಕೆಯ ಜವಾಬ್ದಾರಿ. ಇಲ್ಲಿ ಸ್ಮಿತಾಳ ಯೋಚನೆಯೂ ವ್ಯರ್ಥವಲ್ಲ. ನಗರೀಕರಣದ ಭರಾಟೆಯಲ್ಲಿ ಅಪಾರ್ಟ್ಮೆಂಟುಗಳು ತಲೆ ಎತ್ತುತ್ತಿರುವ ಇಂದಿನ ದಿನಗಳಲ್ಲಿ ಮೇಲ್ನೋಟಕ್ಕೆ ನೀರು ಲಭ್ಯವಿದೆ ಎಂದೆನಿಸಿದರೂ ಅದು ಸುರಕ್ಷಿತವೇ ಎಂಬ ಪ್ರಶ... |
ಫ್ಲೋರೈಡ್, ಆರ್ಸೆನಿಕ್ |
ಈ ಬಾರಿಯ ವಿಶ್ವಜಲ ದಿನದ (ಮಾರ್ಚ್ 22) ಧ್ಯೇಯ ವಾಕ್ಯವೂ ಸಹ "ನೀರು ಮತ್ತು ಆಹಾರದ ಸುರಕ್ಷತೆ" ಎನ್ನುವುದಾಗಿದೆ. ಊರ ಹೊರವಲಯದ ಅಪಾರ್ಟ್ಮೆಂಟುಗಳು, ಭವ್ಯ ಕಟ್ಟಡಗಳು ತಮ್ಮದೇ ಆದ ಕೊಳವೆ ಬಾವಿಗಳನ್ನು ತೋಡಿ ನೀರನ್ನು ಒದಗಿಸುತ್ತಿವೆ. |
ಆದರೆ ಆ ಪ್ರದೇಶದಲ್ಲಿ ಯಾವುದೋ ಕಾರ್ಖಾನೆಯ ತ್ಯಾಜ್ಯಗಳು, ಹೂಳಲ್ಪಟ್ಟಿದ್ದರೆ ಅದು ನೆಲದಾಳಕ್ಕೆ ಇಂಗಿ ಅಂತರ್ಜಲವನ್ನು ಸೇರಿ ನೀರನ್ನು ವಿಷಮಯವಾಗಿಸಬಹುದು, ಅಂತೆಯೇ ಅತಿ ಆಳವಾಗಿ ತೋಡಿದ ಕೊಳವೆ ಬಾವಿಗಳಿಂದ ಬರುವ ನೀರಿನಲ್ಲಿ ಫ್ಲೋರೈಡ್ ಅಥವಾ ಆರ್ಸೆನಿಕ್ ಸೇರಿರಬಹುದು. ಹಾಗಾಗಿ ಮನೆ ಕೊಳ್ಳುವ ಮೊದಲು ಅಲ್ಲಿಯ ನೀರಿನ ಮೂಲವನ್ನು ತಿಳಿಯುವುದು ಅವಶ್ಯ. ಆದರೆ ಮಹಿಳೆ ಕೇವಲ ತನ್ನ ಮನೆಯ ನೀರಿನ ಸುರಕ್... |
ನಮ್ಮ ಸಂಸ್ಕೃತಿಯಲ್ಲಿ ನೀರು ಮತ್ತು ನಾರಿಯ ನಡುವಿನ ಸಂಬಂಧ ಹಾಸುಹೊಕ್ಕಾಗಿದೆ. ನವ ವಧು ಗಂಡನ ಮನೆ ಪ್ರವೇಶಿಸುವಾಗ, ಗೃಹ ಪ್ರವೇಶಗಳ ಸಂದರ್ಭದಲ್ಲಿ, ಮನೆಯೊಡತಿ ತುಂಬಿದ ಬಿಂದಿಗೆಯೊಂದಿಗೆ ಮನೆ ಪ್ರವೇಶ ಮಾಡುತ್ತಾಳೆ, ಅಂದರೆ ನೀರು ಸುಖ, ಸಮೃದ್ಧಿಯ ಸಂಕೇತ. ಅದನ್ನುಳಿಸಲು ನೀರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇಂದು ನಾರಿಗಿದೆ. |
ಆಧುನಿಕ ಜೀವನ ಶೈಲಿಯಲ್ಲಿ ನಾವು ಬಳಸುವ ವಾಷಿಂಗ್ ಮೆಶಿನ್ಗಳು, ಟಾಯ್ಲೆಟ್ ಫ್ಲಶ್ಗಳು, ಸ್ನಾನದ ಸ್ಪ್ರೇಯರ್ಗಳು ವ್ಯರ್ಥ ಮಾಡುವ ನೀರಿನ ಅರಿವು ನಮಗಿರಬೇಕಾದದ್ದು ಅನಿವಾರ್ಯ. ಕೈಗೆಟುಕುವ ಅಳತೆಯಲ್ಲಿ, ನೀರಿನ ಟ್ಯಾಪ್ ಇದೆ, ಬಂದ ನೀರಿನ ಬಿಲ್ಲನ್ನು ತುಂಬುವ ಆರ್ಥಿಕ ಸಾಮರ್ಥ್ಯವಿದೆ ಎಂದು ನೀರನ್ನು ಯಥೇಚ್ಛವಾಗಿ ಬಳಸುತ್ತಾ ಹೋದಲ್ಲಿ ಅದು ಬರಿದಾದ ನಂತರ ನಮ್ಮ ಹಣ ನಮಗೆ ಜೀವಜಲವನ್ನು ಕೊಡಲಾರದು... |
ಒಂದು ಲೀಟರ್ ಬಳಸುವ ಕಡೆ ನಮ್ಮ ಫ್ಲಶ್ ಹತ್ತು ಲೀಟರ್ ನೀರು ಸುರಿಯುತ್ತದೆ. ಎರಡು ಬಕೆಟ್ ನೀರಿಗೆ ಬದಲಾಗಿ ವಾಷಿಂಗ್ ಮೆಷಿನ್ ಎಂಟು ಬಕೆಟ್ ನೀರನ್ನು ಬಳಸುತ್ತದೆ. ಹಾಗೆಂದರೆ ಈ ಅನುಕೂಲಗಳನ್ನು ನಾವು ತ್ಯಜಿಸಬೇಕೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಂಡಿತಾ ಇಲ್ಲ. |
ಪ್ರತಿ ಬಾರಿಯೂ ಫ್ಲಶ್ ಬಳಸದೆಯೇ ಮಗ್ನಿಂದ ನೀರು ಹಾಕಬಹುದು. ವಾಷಿಂಗ್ ಮೆಷಿನ್ನಿಂದ ಹೊರಬರುವ ನೀರನ್ನು ಬಕೆಟ್ನಲ್ಲಿ ಸಂಗ್ರಹಿಸಿ ನೆಲ, ಕಾರು, ಬಟ್ಟಲು, ಟಾಯ್ಲೆಟ್ ತೊಳೆಯಲು ಬಳಸಬಹುದು. ತರಕಾರಿ ಸೊಪ್ಪು ತೊಳೆದ ನೀರನ್ನು ಹೂಗಿಡಗಳಿಗೆ ಹಾಕಬಹುದು. ಹೇಳುತ್ತಾ ಹೋದಂತೆ ಇದ್ಯಾವುದೂ ನಮಗೆ ಹೊಸದಲ್ಲ ನಮ್ಮ ತಾಯಿ, ಇಲ್ಲ ಅವರ ತಾಯಿ ಇದನ್ನು ಮಾಡುತ್ತಿದ್ದರು ಎಂದೆನಿಸುವುದು ಸಹಜ. |
ಆದರೆ ನಾವದನ್ನು ಮಾಡುತ್ತಿದ್ದೇವೆಯೇ ಎಂದು ಅವಲೋಕಿಸಬೇಕಾದ ದಿನ ಇದು. ನಾವೊಂದು ಸಂಸ್ಕೃತಿಯನ್ನು "ಜಲ ಸಂಸ್ಕೃತಿಯನ್ನು" ನಿರ್ಮಿಸಬೇಕಾಗಿದೆ. ನೀರಿನ ಮಿತ ಬಳಕೆಯ ಈ ಜ್ಞಾನವನ್ನು ನಗರದ ನಮ್ಮ ಮಕ್ಕಳಿಗೆ ಕೊಡಬೇಕಾಗಿದೆ ಅಂದಾಗ ಮಾತ್ರ ಮುಂದೊಮ್ಮೆ ನಮ್ಮದೇ ಪೀಳಿಗೆ ನಮ್ಮನ್ನು ಹೀಗೇಕೆ ಮಾಡಿದಿರಿ? ಎಂದು ಪ್ರಶ್ನಿಸುವುದನ್ನು ತಡೆಯಬಹುದಾಗಿದೆ. |
ಈಗಾಗಲೇ ನಮಗೆ ನೀರಿನ ಕೊರತೆ ಇದೆ ಅದು ಬರವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ. ನಮ್ಮ ಹಳ್ಳಿಯ ಮಹಿಳೆಯರು ಮಳೆ ನೀರು ಸಂಗ್ರಹಿಸಿದ್ದಾರೆ, ಕೆರೆಗಳನ್ನು ಪುನರ್ನವೀಕರಿಸಿದ್ದಾರೆ ನಗರದ ನೀರೆಯರು ಇಂದು ಈ ಕಾರ್ಯಕ್ಕೆ ಇಳಿಯಬೇಕಾಗಿದೆ. |
ನಲ್ಲಿಯಿಂದ ಬರುವ ಪ್ರತಿ ನೀರ ಹನಿಯನ್ನು ಜತನವಾಗಿರಿಸಿ. ನಿಮ್ಮ ಟ್ಯಾಪ್ಗಳು ಸೋರುತ್ತಿದ್ದರೆ ರಿಪೇರಿ ಮಾಡಿಸಿ, ನೀರಿನ ಸಮರ್ಪಕ ಬಳಕೆಯನ್ನು ಮಕ್ಕಳಿಗೆ ಕಲಿಸಿ, ನೀವು ಬಳಸುವ ನೀರು ಸುರಕ್ಷಿತವೇ ಪರೀಕ್ಷಿಸಿ, ಬಳಸುವ ನೀರನ್ನು ಮಿತವಾಗಿ ಬಳಸಿ, ಮರುಬಳಸಿ, ಮಳೆ ನೀರನ್ನು ಸಂಗ್ರಹಿಸಿ. ಇದು "ಜಲ ಸಂಸ್ಕೃತಿ" ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. |
'); $('#div-gpt-ad-81845-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-81845').addClass('inartprocessed'); } else $('#in-article-81845').hide(); } else { _taboola.push({article:'auto', url:'https://www.prajavani.net/article/ನಾರಿ-ಮತ್ತು-ನೀರು'}); window._... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-81845 .field-name-body .field-items div.field-item > p'); if(x1 != null && x1.length != 0) { $('#node-81845 .field-name-body .... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-81845 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-81845'); }); } else { $('#in-article-mob-81845').hide(); $('#in-article-mob-3rd-81845').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಉದ್ಯಮ ರಕ್ಷಕ ವಿಮೆ | IFFCO Tokio General Insurance Company in India |
ನಿಮ್ಮ ಸಮಯ ಮತ್ತು ಹಣವನ್ನು ಹೆಚ್ಚಿಸಲು ನಿಮ್ಮ ಕೈಗಾರಿಕಾ ಘಟಕವು ಖರ್ಚು ಮಾಡಲಾಗಿದ್ದು, ಅದು ನಿರಂತರವಾಗಿ ವಿವಿಧ ರೀತಿಯ ಅಪಾಯಗಳಿಗೆ ಒಳಗಾಗುತ್ತದೆ. ಕೆಲವು ದುರದೃಷ್ಟಕರ ಘಟನೆಗಳು ನಿಮ್ಮ ವ್ಯವಹಾರಕ್ಕೆ ಬೃಹತ್ ಆರ್ಥಿಕ ಹೊರೆ ಉಂಟುಮಾಡಬಹುದು ಮತ್ತು ಸಾಧ್ಯವಾದಷ್ಟು ಅಪಾಯಗಳಿಂದ ನಿಮ್ಮ ವ್ಯಾಪಾರವನ್ನು ರಕ್ಷಿಸಲು ಸಾಧ್ಯವಾಗದಿದ್ದರೂ, ಅಂತಹ ಅನಿರೀಕ್ಷಿತ ಘಟನೆಗಳ ಮೇಲೆ ಉಬ್ಬರವಿಳಿತದ ಸಹಾಯ ಮಾಡ... |
ಈ ಅನಿಶ್ಚಿತತೆಗಳ ವಿರುದ್ಧ ರಕ್ಷಣೆ ಒದಗಿಸಲು ಐಫ್ಕೊ-ಟೊಕಿಯೊ ಜನರಲ್ ಇನ್ಶೂರೆನ್ಸ್ ಇಂಡಸ್ಟ್ರಿ ಪ್ರೊಟೆಕ್ಟರ್ ಕೇವಲ ಸರಿಯಾದ ರೀತಿಯ ನೀತಿಯಾಗಿದೆ. |
ಎ ಕಂಪ್ಲೀಟ್ ಪ್ರೊಟೆಕ್ಟರ್ |
"ನಮ್ಮ ಕೈಗಾರಿಕಾ ರಕ್ಷಕ ಪಾಲಿಸಿಯು ನಿಮ್ಮ ಕೈಗಾರಿಕಾ ಘಟಕಕ್ಕೆ ವ್ಯಾಪಕ ಅಪಾಯ ಮತ್ತು ಹಾನಿಗಳ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ. ಏಕೈಕ ಈ ಪ್ಯಾಕೇಜ್ ಪಾಲಿಸಿಯನ್ನು ಆರಿಸುವುದರ ಮೂಲಕ, ನಿಮ್ಮ ವ್ಯಾಪಾರವನ್ನು ನಿರ್ವಹಿಸುವಾಗ ಸಾಮಾನ್ಯವಾಗಿ ನೀವು ನಿಮ್ಮ ಉದ್ದಿಮೆ ಎದುರಿಸಬಹುದಾದ ಎಲ್ಲಾ ಅಪಾಯಗಳಿಗೂ ರಕ್ಷಣೆ ಒದಗಿಸುತ್ತದೆ . " |
ಈ ನೀತಿಯು ನಿಮ್ಮ ಕೈಗಾರಿಕಾ ಸ್ವತ್ತುಗಳು, ಆಸಕ್ತಿಗಳು, ಹೊಣೆಗಾರಿಕೆ ಮತ್ತು ನಿಮ್ಮ ವೈಯಕ್ತಿಕ ಸ್ವಯಂ, ನಿಮ್ಮ ನಿರ್ದೇಶಕರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ಸಮಗ್ರ ರಕ್ಷಣೆ ಒದಗಿಸುವ 10 ವಿಭಾಗಗಳನ್ನು ಹೊಂದಿದೆ. ವಿಭಾಗಗಳು ಕೆಳಗಿವೆ: |
ಫೈರ್ ಮತ್ತು ಅಲೈಡ್ ಪೆರಿಲ್ಸ್ (ವಿಭಾಗ 1):"ಈ ವಿಭಾಗದಲ್ಲಿ, ನಿಮ್ಮ ಕಟ್ಟಡ, ಪ್ಲಾಂಟ್ ಮತ್ತು ಯಂತ್ರೋಪಕರಣಗಳು, ಸ್ಟಾಕ್, ಪೀಠೋಪಕರಣಗಳು, ಫಿಕ್ಸ್ಚರ್ಸ್, ಫಿಟ್ಟಿಂಗ್ಗಳು, ಒಳಾಂಗಣಗಳು ಮತ್ತು ಇನ್ನಿತರ ಒಳಗಿರುವ ವಸ್ತುಗಳನ್ನು ಬೆಂಕಿ, ಸ್ಫೋಟ,ನೀರು ಟ್ಯಾಂಕ್ ಗಳ ಸ್ಪೋಟದಿಂದ / ತುಂಬಿ ಹರಿಯುವುದರಿಂದ ,ಗಲಭೆಗಳು, ಸ್ಟ್ರೈಕ್ಗಳು, ದುರುದ್ದೇಶಪೂರಿತ ಹಾನಿ, ಮಿಂಚು, ಪ್ರವಾಹ, ಚಂಡಮಾರುತ , ಭೂಕುಸ... |
ಕಟ್ಟಡದ ಹಾನಿ ಮತ್ತು ಇತರೆ ಕಾರಣ ದಿಂದ ನಷ್ಟ ಮರುಸ್ಥಾಪನೆಗೆ ತಗಲುವ ಮೇಲ್ವಿಚಾರಣೆ ,ಕಟ್ಟಡ ನಿಯಮಾವಳಿ ಪಾಲನೆ ,ವಾಸ್ತು ಶಿಲ್ಪಿಗಳ ವೃತ್ತಿಪರ ಶುಲ್ಕಗಳ ವೆಚ್ಚವನ್ನು ಒಳಗೊಂಡಿದೆ . |
ಯಂತ್ರೋಪಕರಣಗಳ ತಾತ್ಕಾಲಿಕ ತೆಗೆದುಹಾಕುವಿಕೆ |
ನಿರರ್ಥಕ ಕಸ ತೆಗೆದುಹಾಕುವ ವೆಚ್ಚ. |
ದಾಸ್ತಾನು ತಾತ್ಕಾಲಿಕವಾಗಿ ತೆಗೆಯುವುದು. |
ಎಸ್ಕಲೇಶನ್ |
ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ಈ ಕೆಳಗಿನವುಗಳನ್ನು ಒಳಗೊಳ್ಳಬಹುದು: |
ಭೂಕಂಪ (ಬೆಂಕಿ ಮತ್ತು ಶಾಕ್) |
Subsets and Splits
No community queries yet
The top public SQL queries from the community will appear here once available.