text stringlengths 0 61.5k |
|---|
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್ಲಾ ರೀತಿಯ ಪ್ರಚಾರ ನಡೆಯುತ್ತಿದೆ. ಮಂಡ್ಯಕ್ಕೆ ಎಲ್ಲಾ ನಟರು ದಾಳಿ ಇಟ್ಟರೂ ಪರವಾಗಿಲ್ಲ. ಚಿತ್ರರಂಗದ ನಟರು ಬಂದು ದಾಳಿ ಮಾಡಿದರೂ ತಮಗೇನೂ ಆತಂಕ ಇಲ್ಲ. ತಾವು ಕಾಣದೆ ಇರೋ ಚಿತ್ರ ನಟರೇನೂ ಅವರಲ್ಲ. ನಾನು ಚಿತ್ರರಂಗದಿಂದಲೇ ಬಂದವನು. ಯಾರೇ ಬಂದು ಪ್ರಚಾರ ಮಾಡಿದರೂ ತಮಗೇನು ಆಂತಕವಿಲ್ಲ ಎಂದು ಅವರು ಬೇಸರದ... |
ಇದೆ ವೇಳೆ ಮಾತನಾಡಿದ ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್, ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪೂಜೆ ಸಲ್ಲಿಸಿದ್ದೇವೆ. ಪಕ್ಷದ ಬಿ.ಫಾರಂ ಅನ್ನು ಜಗದ್ಗುರುಗಳು ಹಾಗೂ ಶಾರದಾಂಬೆ ಮುಂದಿಟ್ಟು ಆಶೀರ್ವಾದ ಪಡೆದಿದ್ದೇವೆ ಎಂದರು. |
ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ ಕಟ್ಟಡಕ್ಕೆ ಬೆಂಕಿ; ಮೌಲ್ವಿ, ಕಾರ್ಮಿಕ ಸಜೀವ ದಹನ – Karavali Kirana |
ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ ಕಟ್ಟಡಕ್ಕೆ ಬೆಂಕಿ; ಮೌಲ್ವಿ, ಕಾರ್ಮಿಕ ಸಜೀವ ದಹನ |
ಬೆಂಗಳೂರು: ಹಳೇ ಗುಡ್ಡದಹಳ್ಳಿಯ ವಿನಾಯಕನಗರದ ಪೀಠೋಪಕರಣ ಮಳಿಗೆಗೆ ಶುಕ್ರವಾರ ಮಧ್ಯಾಹ್ನ ಹೊತ್ತಿಕೊಂಡ ಬೆಂಕಿಯು, ಮದರಾಸಗೂ ವ್ಯಾಪಿಸಿದ್ದರಿಂದ ಮೌಲ್ವಿ ಮಹಮದ್ ಹಫೀಜ್ ವುಲ್ಲಾ (35) ಹಾಗೂ ದೆಹಲಿ ಕಾರ್ಮಿಕ ಮೊಹಮದ್ ಮೆಹ್ತಾಬ್ (27) ಸಜೀವ ದಹನವಾಗಿದ್ದಾರೆ. |
ಮದರಸಾದಲ್ಲಿದ್ದ ಮಕ್ಕಳು ಹಾಗೂ ಪೀಠೋಪಕರಣ ಮಳಿಗೆಯ ಕಾರ್ಮಿಕರು ಆಗಷ್ಟೇ ಪ್ರಾರ್ಥನೆಗೆ ತೆರಳಿದ್ದರಿಂದ ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. |
ಹತ್ತು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಒಳಗೆ ಸಿಲುಕಿದ್ದ ಕಟ್ಟಡದ ಮಾಲೀಕ ಇಬ್ರಾಹಿಂ ಕಲೀಂವುಲ್ಲಾ ಹಾಗೂ ಅವರ ಕುಟುಂಬದ ಎಂಟು ಮಂದಿಯನ್ನು ರಕ್ಷಿಸಿದರು. |
ಇಬ್ರಾಹಿಂ ಅವರು 12X50 ಅಡಿ ವಿಸ್ತೀರ್ಣದ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ನೆಲ ಮಹಡಿಯಲ್ಲಿ ಪೀಠೋಪಕರಣ ಮಳಿಗೆ ಇದ್ದರೆ, 1ನೇ ಮಹಡಿಯಲ್ಲಿ ಮದರಸಾ ಹಾಗೂ 2ನೇ ಮಹಡಿಯಲ್ಲಿ ಮಾಲೀಕರ ಮನೆ ಇದೆ. ಮಧ್ಯಾಹ್ನ 12.45ಕ್ಕೆ ಪೀಠೋಪಕರಣ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯು ಮದರಸಾ ಹಾಗೂ ಮಾಲೀಕರ ಮನೆಗೂ ವ್ಯಾಪಿಸಿತು. |
ಪ್ರಾರ್ಥನೆಗೆ ತೆರಳಿದರು: ಕಾರ್ಮಿಕರು ಹಾಗೂ ಮಕ್ಕಳು ಶುಕ್ರವಾರದ ಪ್ರಾರ್ಥನೆಗೆಂದು ಮಧ್ಯಾಹ್ನ 12.30ಕ್ಕೆ ಮಸೀದಿಗೆ ತೆರಳಿದ್ದರು. ಇಬ್ರಾಹಿಂ ಸಹ ಪ್ರಾರ್ಥನೆಗೆ ಹೋಗಲು ಮೆಟ್ಟಿಲು ಇಳಿದು ಬರುತ್ತಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಅವರತ್ತ ಚಾಚಿಕೊಂಡಿದ್ದರಿಂದ ಹೆದರಿ ಮನೆಯೊಳಗೆ ಓಡಿದರು. |
ದಟ್ಟ ಹೊಗೆ ಕಂಡ ಆಟೊ ಚಾಲಕರು, ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಮೊದಲು ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ, ಇಬ್ರಾಹಿಂ ಕುಟುಂಬವನ್ನು ರಕ್ಷಿಸಿ ಹೊರ ತಂದರು. ಕ್ಷಣ ಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದರಿಂದ ಮತ್ತೆ ಏಳು ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡರು. |
ಕಿಷ್ಕಿಂಧೆಯಂತಿದ್ದ ರಸ್ತೆಯಲ್ಲಿರುವ ಆ ಕಟ್ಟಡದ ಬಳಿ ಹೋಗಲು ಅಗ್ನಿಶಾಮಕ ವಾಹನಗಳು ಪ್ರಯಾಸ ಪಡಬೇಕಾಯಿತು. ಆ ಸಣ್ಣ ರಸ್ತೆಯಲ್ಲೇ ನೂರಾರು ಜನ ಜಮಾಯಿಸಿ, ಕಾರ್ಯಾಚರಣೆಗೆ ಅಡ್ಡಿಪಡಿಸಿದರೆಂದು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು. |
ಕೊನೆಗೂ ವಾಹನಗಳು ಕಟ್ಟಡದ ಬಳಿ ಹೋಗಲು ಸಾಧ್ಯವಾಗಲಿಲ್ಲ. ಆಗ, ನೂರು ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡ ಸಿಬ್ಬಂದಿ, ಉದ್ದುದ್ದ ಪೈಪ್ಗಳ ಮೂಲಕ ನೀರು ಹಾಯಿಸಿ ಅಗ್ನಿ ನಂದಿಸಲು ಪ್ರಾರಂಭಿಸಿದರು. ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಯೂ ಕಾರ್ಯಾಚರಣೆಗೆ ಕೈಜೋಡಿಸಿದರು. |
ಮಧ್ಯಾಹ್ನ 2.30ರ ಸುಮಾರಿಗೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತು. ನಂತರ ಸಿಬ್ಬಂದಿ ಒಳಗೆ ಹೋದಾಗ ಮಳಿಗೆಯ ಶೌಚಾಲಯದಲ್ಲಿ ಮೆಹ್ತಾಬ್ ಸುಟ್ಟು ಕರಕಲಾಗಿದ್ದರು. ಮದರಸಾದಲ್ಲಿ ಹಫೀಜ್ ಮೃತದೇಹವಿತ್ತು. ಸಂಜೆ 5.30ಕ್ಕೆ ಬೆಂಕಿ ಸಂಪೂರ್ಣ ಆರಿದ್ದರಿಂದ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು. |
30 ಮಕ್ಕಳು ಕಲಿಯುತ್ತಾರೆ |
'ಮಧ್ಯಾಹ್ನ 12.30ರವರೆಗೆ ಮದರಸಾದಲ್ಲಿ 30 ಮಕ್ಕಳಿದ್ದರು. ಶುಕ್ರವಾರವಲ್ಲದೆ, ಬೇರೆ ಯಾವುದೇ ದಿನದಲ್ಲಿ ಈ ದುರ್ಘಟನೆ ಸಂಭವಿಸಿದ್ದರೆ ಅಷ್ಟೂ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು. ನನ್ನ 12 ವರ್ಷದ ಮಗ ಕೂಡ, ನಿತ್ಯ ಎರಡು ತಾಸು ಈ ಮದರಸಾದಲ್ಲಿ ಕಲಿಯುತ್ತಿದ್ದ. ಮಕ್ಕಳನ್ನು ಪ್ರಾರ್ಥನೆಗೆ ಕಳುಹಿಸಿದ ಮೌಲ್ವಿ, ತಮ್ಮ ಜೀವ ತೆತ್ತರು' ಎಂದು ತಸ್ಲೀಮಾ ಭಾನು ದುಃಖತಪ್ತರಾದರು. |
ಪ್ರಾರ್ಥನೆಗೆ ಕುಳಿತಲ್ಲೇ ಕರಕಲಾದ ಮೌಲ್ವಿ |
ಹಫೀಜ್ ಅವರು ಯಾವಾಗಲೂ ಪ್ರಾರ್ಥನೆ ಮಾಡುವ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಕೆಳಗಡೆ ಚಾಪೆ ಸಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
ಶಿವಮೊಗ್ಗದ ಹಫೀಜ್, ಎರಡು ವರ್ಷಗಳ ಹಿಂದಷ್ಟೇ ಸೂಫಿಯಾ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ನೂಮನ್ ಎಂಬ ಒಂದು ವರ್ಷದ ಮಗುವಿದೆ. ವರ್ಷದ ಹಿಂದೆ ನಗರಕ್ಕೆ ಬಂದು ಅವರು, ಕಟ್ಟಡದಲ್ಲಿರುವ 'ಅರೇಬಿಯಾ ಜಿಯಾ–ಉಲ್–ಕುರಾನ್' ಮದರಸಾದಲ್ಲಿ ಮೌಲ್ವಿಯಾಗಿದ್ದರು. |
ಇನ್ನು ಕಾರ್ಮಿಕ ಮೆಹ್ತಾಬ್, ಎಂಟು ತಿಂಗಳ ಹಿಂದೆ ಜಬೀನಾ ಎಂಬುವರನ್ನು ಮದುವೆಯಾಗಿದ್ದರು. ಪತ್ನಿಯನ್ನು ಗ್ರಾಮದಲ್ಲೇ ಬಿಟ್ಟು, ಕೂಲಿಗಾಗಿ ನಗರಕ್ಕೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. |
'ಮೆಹ್ತಾಬ್ ಮೃತದೇಹ ಗುರುತಿಸುವುದು ಕಷ್ಟವಾಯಿತು. ಪ್ರಾರ್ಥನೆಗೆ ಹೋಗಿದ್ದ ಎಲ್ಲ ಕಾರ್ಮಿಕರು ವಾಪಸಾದಾಗ, ಮೆಹ್ತಾಬ್ ಇರಲಿಲ್ಲ. ಹೀಗಾಗಿ, ಮೃತಪಟ್ಟಿರುವುದು ಅವರೇ ಎಂಬುದು ಖಚಿತವಾಯಿತು. ಅದೇ ಮಳಿಗೆಯಲ್ಲಿ ಕೆಲಸ ಮಾಡುವ ಅವರ ಅಣ್ಣ ಮಹಮದ್ ಅತಾವುಲ್ಲಾ ಅವರು, ಮೃತದೇಹದ ಕಿವಿಯಲ್ಲಿದ್ದ ಓಲೆಯ ನೆರವಿನಿಂದ ಗುರುತು ಹಿಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. |
ಶಾಸಕ ಜಮೀರ್ ಅಹಮದ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಹಫೀಜ್ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟರು. ಮೆಹ್ತಾಬ್ ಶವವನ್ನು ದೆಹಲಿಗೆ ಕೊಂಡೊಯ್ಯಲಾಗಿದೆ. |
ಕ್ಷಣ ಕ್ಷಣ… |
12:30 ಪ್ರಾರ್ಥನೆಗೆ ತೆರಳಿದ ಮಕ್ಕಳು ಹಾಗೂ ಕಾರ್ಮಿಕರು |
12.45 ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ |
12.55 ನಿಯಂತ್ರಣ ಕೊಠಡಿಗೆ ಕರೆ |
1.04 ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕ ವಾಹನಗಳು |
1.30 ಕಟ್ಟಡದ ಮಾಲೀಕ ಸೇರಿ ಎಂಟು ಮಂದಿ ರಕ್ಷಣೆ |
2.15 ಮತ್ತೆ ಏಳು ವಾಹನಗಳು ದೌಡು |
2.30 ಮೌಲ್ವಿ, ಕಾರ್ಮಿಕನ ದೇಹ ಪತ್ತೆ |
5.30 ಕಾರ್ಯಾಚರಣೆ ಅಂತ್ಯ |
ಸಿಬ್ಬಂದಿಗೂ ಗಾಯ |
ಮಳಿಗೆಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಈ ದುರಂತ ಸಂಭವಿಸಿರಬಹುದು. ಘಟನೆ ಸಂಬಂಧ ಅತಾವುಲ್ಲಾ ದೂರು ಕೊಟ್ಟಿದ್ದು, ಅಜಾಗರೂಕತೆಯಿಂದ ಬೇರೆಯವರ ಪ್ರಾಣಕ್ಕೆ ಸಂಚಕಾರ ತಂದ ಆರೋಪದಡಿ (ಐಪಿಸಿ 337, 338, 285 ಹಾಗೂ 304ಎ) ಕಟ್ಟಡದ ಮಾಲೀಕ ಇಬ್ರಾಹಿಂ ವಿರುದ್ಧ ಜಗಜೀವನ್ರಾಂನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿ ಹನುಮೇಶ್ ಎಂಬುವರೂ ಗಾಯಗೊಂಡಿದ... |
ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ | Udayavani – ಉದಯವಾಣಿ |
Thursday, 02 Dec 2021 | UPDATED: 12:25 AM IST |
ಕೊಡೇರಿ ಕಿರು ಮೀನುಗಾರಿಕಾ ಬಂದರು |
Team Udayavani, Oct 20, 2021, 5:15 AM IST |
ವಿಶೇಷ ವರದಿ- ಕಿರಿಮಂಜೇಶ್ವರ: ಕೊಡೇರಿಯ ಕಿರು ಮೀನುಗಾರಿಕಾ ಬಂದರಿನ ಪಶ್ಚಿಮ ಭಾಗದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ತಾತ್ಕಾಲಿಕವಾಗಿ ಮೀನು ಹರಾಜು ಹಾಗೂ ಮಾರಾಟಕ್ಕೆ ಹರಾಜು ಪ್ರಾಂಗಣವೊಂದನ್ನು ನಿಗದಿಮಾಡಿದ್ದು, ಅಲ್ಲಿಯೇ ಮೀನು ಹರಾಜು ಮಾಡಬೇಕು ಎನ್ನುವ ಆದೇಶವನ್ನು ಇಲಾಖೆಯು ವರ್ಷದ ಹಿಂದೆಯೇ ಹೊರಡಿಸಿದೆ. ಆದರೆ ಕೊಡೇರಿಯ ಪಶ್ಚಿಮ ಭಾಗದಲ್ಲಿ ಈ ಆದೇಶ ಮಾತ್ರ ಪಾಲನೆಯಾಗುತ್ತಿಲ್ಲ. |
ಹೌದು ಕೊಡೇರಿಯ ಕಿರು ಮೀನುಗಾರಿಕಾ ಬಂದರಿನ ಪಶ್ಚಿಮ ಭಾಗದ ಹರಾಜು ಪ್ರಾಂಗಣದಲ್ಲಿ ಮಾತ್ರ ಹರಾಜು ಹಾಗೂ ಮಾರಾಟ ಮಾಡಬೇಕು ಎನ್ನುವ ಆದೇಶವಿದ್ದರೂ, ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಮಾಡುತ್ತಿ ಲ್ಲ. ಬಂದರಿನಿಂದ ಹೊರಗೆಯೇ ದೋಣಿಗಳಿಂದ ಮೀನನ್ನು ಇಳಿಸಿ, ಪ್ರಾಂಗಣದ ಹೊರಗೆಯೇ ಹರಾಜು ಹಾಕುತ್ತಿರುವುದು ಕಂಡು ಬಂದಿದೆ. ಆದೇಶ ಉಲ್ಲಂಘಿಸುತ್ತಿರುವುದರ ಬಗ್ಗೆ ಕೊಡೇರಿ ಭಾಗದ ಮೀನುಗಾರರು ಆಕ್ರೋಶ ವ್ಯಕ... |
ಈ ಬಗ್ಗೆ ಕೊಡೇರಿ ಭಾಗದ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ವಾರ ಕಳೆದರೂ ಅವರು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಳೆದ ಅ. 3ರಿಂದ ಪಶ್ಚಿಮ ಭಾಗದಲ್ಲಿ ಆದೇಶ ಉಲ್ಲಂಘಿಸಿ, ಹರಾಜು ಪ್ರಾಂಗಣದ ಹೊರಗೆ ಮೀನು ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದು ಅಧಿಕಾರಿಗಳ ಗಮನಕ್ಕೆ ಬಂದರೂ ಅವರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈಬಗ್ಗೆ ಕೊಡೇರಿ ಭಾಗ... |
ಕಳೆದ ವರ್ಷದ ನವೆಂಬರ್ನಲ್ಲಿ ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರು ಕೊಡೇರಿ ಬಂದರಿನ ಹರಾಜು ಪ್ರಾಂಗಣದ ಕುರಿತು ಒಂದು ಆದೇಶವನ್ನು ಹೊರಡಿಸಿದ್ದರು. ಅದರಂತೆ… |
– ಹರಾಜು ಪ್ರಾಂಗಣ ಹೊರತುಪಡಿಸಿ ಬೇರೆ ಕಡೆ ಮೀನು ಹರಾಜು/ಮಾರಾಟ ಮಾಡಬಾರದು. |
– ಹರಾಜು ವೇಳೆ ತ್ಯಾಜ್ಯಗಳನ್ನು ಅಲ್ಲಿಯೇ ಬಿಡದೇ, ಪ್ರಾಂಗಣವಿಡೀ ಪೂರ್ಣ ಸ್ವಚ್ಛತೆ ಕಾಪಾಡಬೇಕು. |
– ಕಿರು ಮೀನುಗಾರಿಕಾ ಬಂದರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿ ಇರುವುದರಿಂದ ತಾತ್ಕಾಲಿಕ ವಾಗಿ ಹರಾಜು ಪ್ರಾಂಗಣದಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಲು ಅವಕಾಶ ನೀಡಲಾಗಿದೆ.ಕಾಮಗಾರಿ ಪೂರ್ಣಗೊಂಡಾಗ ತೆರವು ಮಾಡಲಾಗುವುದು. |
– ಬಂದರಿನ ಜಾಗದಲ್ಲಿ ಯಾವುದೇ ಅನಧಿಕೃತ ಬದಲಾವಣೆ ಮಾಡಬಾರದು. ತಪ್ಪಿದರೆ ಈಗಿರುವ ಅನುಮತಿ ಹಿಂಪಡೆದು, ಕಾನೂನು ಕ್ರಮಕೈಗೊಳ್ಳಲಾಗುವುದು. |
– ಈಗ ಪ್ರಸ್ತಾವಿತ ಜಾಗದಲ್ಲಿ ಮೀನು ಖಾಲಿ ಮಾಡುವಾಗ ಅವಘಢ ಸಂಭವಿಸದಂತೆ ಎಚ್ಚರ ವಹಿಸಬೇಕು. |
– ಈ ಷರತ್ತುಗಳನ್ನು ಉಲ್ಲಂಘಿಸಿದರೆ ಅನುಮತಿ ರದ್ದುಗೊಳಿಸಲಾಗುವುದು. |
ಕೊಡೇರಿ ಕಿರು ಬಂದರಿಗೆ ಸಂಬಂಧಿಸಿದಂತೆ ಪಶ್ಚಿಮ ದಕ್ಕೆಯಲ್ಲಿ ನಿರ್ಮಾಣವಾಗಿರುವ ಜಟ್ಟಿಯಲ್ಲಿ ತಾತ್ಕಾಲಿಕವಾಗಿ ಮೀನು ಹರಾಜು ಹಾಗೂ ಮಾರಾಟಕ್ಕೆ ಅವಕಾಶ ನೀಡಿದ್ದೇವೆ. ಜಟ್ಟಿಯ ಪ್ರದೇಶ ಬಿಟ್ಟು ಬೇರೆ ಕಡೆ ಮೀನು ಖಾಲಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಹಿಂದೆ ಮಾಡಿದ್ದ ಆದೇಶದಲ್ಲಿ ಮೀನು ಖಾಲಿ ಮಾಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ... |
– ಪಿ.ಎಸ್. ಪಾಯಲ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ |
ಬಂದರಿನ ಹೊರಗೆಯೇ ಸಮುದ್ರದ ದಡಗಳಲ್ಲಿ ದೋಣಿಯಿಂದ ಮೀನು ಇಳಿಸಿ, ಅದನ್ನು ಪ್ರಾಂಗಣಕ್ಕೆ ತರದೇ ಹೊರಗಡೆಯೇ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಬಂದರು ಬಿಟ್ಟು ದಡಗಳಲ್ಲಿ ಮೀನು ಇಳಿಸುತ್ತಿರುವುದರಿಂದ ಅಲ್ಲಿ ನೂರಾರು ಮಂದಿ ನಿತ್ಯ ನಡೆದುಕೊಂಡು, ಮೀನು ಹೊತ್ತು ಕೊಂಡು ಹೋಗುತ್ತಿರುವುದಿಂದ ಕಡಲ ತೀರದ ಕೊರೆತ ಶುರುವಾಗಿದೆ. ಇದಲ್ಲದೆ ಆ ಪರಿಸರವಿಡೀ ಸ್ವತ್ಛ ಇಲ್ಲದೆ, ದುರ್ನಾತ ಬೀರುತ್ತಿ... |
• ವೂಪ್ಶಾಪ್.ಕಾಮ್ ನಿಮ್ಮ ಇಮೇಲ್, ಹೆಸರು, ಕಂಪನಿಯ ಹೆಸರು, ರಸ್ತೆ ವಿಳಾಸ, ಪೋಸ್ಟ್ ಕೋಡ್, ನಗರ, ದೇಶ, ದೂರವಾಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಇನ್ನಿತರ ಮಾಹಿತಿಯನ್ನು ಒಳಗೊಂಡಿದೆ, ಮೊದಲಿಗೆ, ನಾವು ಅಲ್ಲದ ಮತ್ತು ಒಟ್ಟುಗೂಡಿಸಲು ಅಗತ್ಯವಿರುವ ಕುಕೀಗಳನ್ನು ಬಳಸುತ್ತೇವೆ. ನಮ್ಮ ಸೈಟ್ಗೆ ಭೇಟಿ ನೀಡುವವರ ಬಗ್ಗೆ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ. ಮಾಹಿತಿಯು ನಿಮಗೆ ವಿಶಿಷ್ಟವಾಗಿದೆ. ... |
Our ಬಳಕೆದಾರರು ನಮ್ಮ ಸೈಟ್ಗೆ ಭೇಟಿ ನೀಡಿದಾಗ, ಸೈಟ್ನಲ್ಲಿ ನೋಂದಾಯಿಸಿದಾಗ, ಆದೇಶವನ್ನು ನೀಡಿದಾಗ, ಸಮೀಕ್ಷೆಗೆ ಪ್ರತಿಕ್ರಿಯಿಸುವಾಗ, ಫಾರ್ಮ್ ಅನ್ನು ಭರ್ತಿ ಮಾಡುವಾಗ ಮತ್ತು ಸಂಪರ್ಕದಲ್ಲಿ ಸೇರಿದಂತೆ, ಆದರೆ ಅವುಗಳಿಗೆ ಸೀಮಿತವಾಗಿರದೆ ನಾವು ವೈಯಕ್ತಿಕವಾಗಿ ಗುರುತಿಸುವ ಮಾಹಿತಿಯನ್ನು ವಿವಿಧ ರೀತಿಯಲ್ಲಿ ಸಂಗ್ರಹಿಸಬಹುದು. ನಮ್ಮ ಸೈಟ್ನಲ್ಲಿ ನಾವು ಲಭ್ಯವಿರುವ ಇತರ ಚಟುವಟಿಕೆಗಳು, ಸೇವೆಗಳ... |
Experience ನಮ್ಮ ಸೈಟ್ ಬಳಕೆದಾರರ ಅನುಭವವನ್ನು ಹೆಚ್ಚಿಸಲು "ಕುಕೀಗಳನ್ನು" ಬಳಸಬಹುದು, ನಾವು ಟ್ರಸ್ಟ್ಪೈಲಟ್ ಅಥವಾ ಇನ್ನಾವುದೇ ಸೇವೆಯಿಂದ ಮೂರನೇ ವ್ಯಕ್ತಿಯ ಕುಕೀಗಳನ್ನು ಬಳಸಬಹುದು. ಬಳಕೆದಾರರ ವೆಬ್ ಬ್ರೌಸರ್ ಕುಕೀಗಳನ್ನು ರೆಕಾರ್ಡ್ ಕೀಪಿಂಗ್ ಉದ್ದೇಶಗಳಿಗಾಗಿ ಮತ್ತು ಕೆಲವೊಮ್ಮೆ ಅವುಗಳ ಬಗ್ಗೆ ಮಾಹಿತಿಯನ್ನು ಟ್ರ್ಯಾಕ್ ಮಾಡಲು ತಮ್ಮ ಹಾರ್ಡ್ ಡ್ರೈವ್ನಲ್ಲಿ ಇರಿಸುತ್ತದೆ. ಕುಕೀಗಳನ್ನು ... |
• ನಾವು ಬಳಕೆದಾರರಿಗೆ ವೈಯಕ್ತಿಕ ಗುರುತಿನ ಮಾಹಿತಿಯನ್ನು ಇತರರಿಗೆ ಮಾರಾಟ ಮಾಡುವುದಿಲ್ಲ, ವ್ಯಾಪಾರ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ನಮ್ಮ ವ್ಯಾಪಾರ ಪಾಲುದಾರರು, ವಿಶ್ವಾಸಾರ್ಹ ಅಂಗಸಂಸ್ಥೆಗಳು ಮತ್ತು ಜಾಹೀರಾತುದಾರರೊಂದಿಗೆ ಸಂದರ್ಶಕರು ಮತ್ತು ಬಳಕೆದಾರರಿಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ಗುರುತಿನ ಮಾಹಿತಿಯೊಂದಿಗೆ ಲಿಂಕ್ ಮಾಡದ ಸಾಮಾನ್ಯ ಒಟ್ಟು ಜನಸಂಖ್ಯಾ ಮಾಹಿತಿಯನ್ನು ನಾ... |
Partners ನಮ್ಮ ಪಾಲುದಾರರು, ಪೂರೈಕೆದಾರರು, ಜಾಹೀರಾತುದಾರರು, ಪ್ರಾಯೋಜಕರು, ಪರವಾನಗಿದಾರರು ಮತ್ತು ಇತರ ಮೂರನೇ ವ್ಯಕ್ತಿಗಳ ಸೈಟ್ಗಳು ಮತ್ತು ಸೇವೆಗಳಿಗೆ ಲಿಂಕ್ ಮಾಡುವ ಜಾಹೀರಾತು ಅಥವಾ ಇತರ ವಿಷಯವನ್ನು ಬಳಕೆದಾರರು ನಮ್ಮ ಸೈಟ್ನಲ್ಲಿ ಕಾಣಬಹುದು. ಈ ಸೈಟ್ಗಳಲ್ಲಿ ಕಂಡುಬರುವ ವಿಷಯ ಅಥವಾ ಲಿಂಕ್ಗಳನ್ನು ನಾವು ನಿಯಂತ್ರಿಸುವುದಿಲ್ಲ ಮತ್ತು ನಮ್ಮ ಸೈಟ್ಗೆ ಅಥವಾ ಅದರಿಂದ ಲಿಂಕ್ ಮಾಡಲಾದ ವೆ... |
Privacy ಈ ಗೌಪ್ಯತೆ ನೀತಿ ಪ್ಯಾರಾಗ್ರಾಫ್ ಆಪಲ್ ಪಾವತಿ ಸೇವೆಗಳಲ್ಲಿ ವೈಯಕ್ತಿಕ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದನ್ನು ವಿವರಿಸುತ್ತದೆ (ಆಪಲ್ ಪಾವತಿಸುತ್ತದೆ). ಹೆಚ್ಚುವರಿಯಾಗಿ, ನೀವು ಆಪಲ್ ಪೇನ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು. ವೂಪ್ಶಾಪ್ ಮೂಲಕ ನಿಮ್ಮ ವ್ಯಾಪಾರ ಚಟುವಟಿಕೆಗಳು ಆಪಲ್ ಇಂಕ್ಗೆ ಸಂಬಂಧಿಸಿಲ್ಲ. |
Site ಈ ಸೈಟ್ ಅನ್ನು ಬಳಸುವ ಮೂಲಕ, ಈ ನೀತಿಯನ್ನು ನೀವು ಒಪ್ಪಿಕೊಳ್ಳುವುದನ್ನು ಸೂಚಿಸುತ್ತೀರಿ. ಈ ನೀತಿಯನ್ನು ನೀವು ಒಪ್ಪದಿದ್ದರೆ, ದಯವಿಟ್ಟು ನಮ್ಮ ಸೈಟ್ ಅನ್ನು ಬಳಸಬೇಡಿ. ಈ ನೀತಿಗೆ ಬದಲಾವಣೆಗಳನ್ನು ಪೋಸ್ಟ್ ಮಾಡಿದ ನಂತರ ನೀವು ಸೈಟ್ನ ನಿರಂತರ ಬಳಕೆಯನ್ನು ಆ ಬದಲಾವಣೆಗಳನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ. |
Privacy ಈ ಗೌಪ್ಯತೆ ನೀತಿ, ಈ ಸೈಟ್ನ ಅಭ್ಯಾಸಗಳು ಅಥವಾ ಈ ಸೈಟ್ನೊಂದಿಗಿನ ನಿಮ್ಮ ವ್ಯವಹಾರದ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು support@woopshop.com ಅಥವಾ info@woopshop.com ನಲ್ಲಿ ಸಂಪರ್ಕಿಸಿ |
2. ನಿಯಮಗಳು ಮತ್ತು ಷರತ್ತುಗಳು |
Least ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿದ್ದೀರಿ ಅಥವಾ ನಿಮ್ಮ ಪೋಷಕರು ಅಥವಾ ಪೋಷಕರ ಮೇಲ್ವಿಚಾರಣೆಯಲ್ಲಿ ಸೈಟ್ಗೆ ಭೇಟಿ ನೀಡುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ಭರವಸೆ ನೀಡುತ್ತೀರಿ. ಈ ಸೈಟ್ಗೆ ಪ್ರವೇಶ ಮತ್ತು ಬಳಕೆಯನ್ನು ನೀವು ನಿಜವಾಗಿಯೂ ಅಧಿಕೃತಗೊಳಿಸಿದ್ದೀರಾ ಅಥವಾ ಇಲ್ಲವೇ ಎಂದು ಮೂಲತಃ ನಿಮಗೆ ನಿಯೋಜಿಸಲಾದ ಪಾಸ್ವರ್ಡ್ ಮತ್ತು ಗುರುತನ್ನು ಬಳಸುವ ಯಾರಾದರೂ ಈ ಸೈಟ... |
Page ಈ ಪುಟದಲ್ಲಿ ಅಥವಾ ಸೈಟ್ನಲ್ಲಿ ಬೇರೆಡೆ ಒದಗಿಸಲಾಗಿರುವುದನ್ನು ಹೊರತುಪಡಿಸಿ, ಮಿತಿಯಿಲ್ಲದೆ, ಆಲೋಚನೆಗಳು, ತಿಳಿವಳಿಕೆ, ತಂತ್ರಗಳು, ಪ್ರಶ್ನೆಗಳು, ವಿಮರ್ಶೆಗಳು, ಕಾಮೆಂಟ್ಗಳು ಮತ್ತು ಸಲಹೆಗಳನ್ನು ಒಳಗೊಂಡಂತೆ ನೀವು ವೂಪ್ಶಾಪ್.ಕಾಂಗೆ ಸಲ್ಲಿಸುವ ಅಥವಾ ಪೋಸ್ಟ್ ಮಾಡುವ ಯಾವುದನ್ನೂ ಒಟ್ಟಾಗಿ ಸಲ್ಲಿಸಿದರೆ ಗೌಪ್ಯವಲ್ಲದ ಮತ್ತು ಲಾಭರಹಿತವಾಗಿ, ಮತ್ತು ಸಲ್ಲಿಸುವ ಮೂಲಕ ಅಥವಾ ಪೋಸ್ಟ್ ಮಾಡು... |
Text ಎಲ್ಲಾ ಪಠ್ಯ, ಗ್ರಾಫಿಕ್ಸ್, s ಾಯಾಚಿತ್ರಗಳು ಅಥವಾ ಇತರ ಚಿತ್ರಗಳು, ಬಟನ್ ಐಕಾನ್ಗಳು, ಆಡಿಯೊ ತುಣುಕುಗಳು, ಲೋಗೊಗಳು, ಘೋಷಣೆಗಳು, ವ್ಯಾಪಾರದ ಹೆಸರುಗಳು ಅಥವಾ ಪದ ಸಾಫ್ಟ್ವೇರ್ ಮತ್ತು ವೂಪ್ಶಾಪ್.ಕಾಮ್ನ ವೆಬ್ಸೈಟ್ನಲ್ಲಿನ ಇತರ ವಿಷಯಗಳು ಒಟ್ಟಾರೆಯಾಗಿ, ವಿಷಯವು ಪ್ರತ್ಯೇಕವಾಗಿ ವೂಪ್ಶಾಪ್.ಕಾಮ್ ಅಥವಾ ಅದರ ಸೂಕ್ತ ವಿಷಯಕ್ಕೆ ಸೇರಿದೆ ಪೂರೈಕೆದಾರರು. ಸ್ಪಷ್ಟವಾಗಿ ನೀಡದ ಎಲ್ಲಾ ಹಕ್ಕ... |
Accept ನಾವು ಸ್ವೀಕರಿಸಲು ಸಾಧ್ಯವಾಗದ ಕೆಲವು ಆದೇಶಗಳು ಇರಬಹುದು ಮತ್ತು ರದ್ದುಗೊಳಿಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ಆದೇಶ ರವಾನೆಯ ನಂತರ, ಸಾರಿಗೆಯು ಮೂರನೇ ವ್ಯಕ್ತಿಯ ಲಾಜಿಸ್ಟಿಕ್ಸ್ ಕಂಪನಿಯ ಏಕೈಕ ಜವಾಬ್ದಾರಿಯಾಗಿದೆ ಎಂದು ಎರಡೂ ಪಕ್ಷಗಳು ಒಪ್ಪುತ್ತವೆ. ಈ ಹಂತದಲ್ಲಿ, ಉತ್ಪನ್ನ (ಗಳ) ಯ ಸಂಪೂರ್ಣ ಮಾಲೀಕತ್ವವು ಖರೀದಿದಾರರಿಗೆ ಸೇರಿದೆ; ಸಾರಿಗೆ ಸಮಯದಲ್ಲಿ ಎಲ್ಲಾ ಸಂಬಂಧಿತ ಹೊಣೆಗಾರ... |
• ವೂಪ್ಶಾಪ್.ಕಾಮ್ ಅಂತರ್ಜಾಲದಲ್ಲಿನ ಇತರ ಸೈಟ್ಗಳಿಗೆ ಲಿಂಕ್ಗಳನ್ನು ಹೊಂದಿರಬಹುದು, ಅದು ಮೂರನೇ ವ್ಯಕ್ತಿಗಳ ಮಾಲೀಕತ್ವದಲ್ಲಿದೆ ಮತ್ತು ನಿರ್ವಹಿಸುತ್ತದೆ. ಅಂತಹ ಯಾವುದೇ ಸೈಟ್ನಲ್ಲಿ ಅಥವಾ ಅದರ ಮೂಲಕ ಇರುವ ಅಥವಾ ಅದರ ವಿಷಯದ ಕಾರ್ಯಾಚರಣೆಗೆ WoopShop.com ಜವಾಬ್ದಾರನಾಗಿರುವುದಿಲ್ಲ ಎಂದು ನೀವು ಅಂಗೀಕರಿಸಿದ್ದೀರಿ. |
ಕೊನೆಗೂ ಅಖಾಡಕ್ಕಿಳಿದ ಮಾಜಿ ಪಿಎಂ ದೇವೇಗೌಡ | Devegowda | Yeddyurappa | KG Bopaiah | Outlook Magzine | Operation Kamala |ದೇವೇಗೌಡ | ಯಡಿಯೂರಪ್ಪ | ಕೆಜಿ ಬೋಪಯ್ಯ - Kannada Oneindia |
ಕೊನೆಗೂ ಅಖಾಡಕ್ಕಿಳಿದ ಮಾಜಿ ಪಿಎಂ ದೇವೇಗೌಡ |
| Published: Friday, October 22, 2010, 14:51 [IST] |
ಬೆಂಗಳೂರು, ಅ. 22 : ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ಕಡುಭ್ರಷ್ಟ ಸರಕಾರ. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ಮುಖ್ಯಮಂತ್ರಿ ಹಾಗೂ ಕಾನೂನು ವಿರೋಧಿ ಸ್ಪೀಕರ್ ನನ್ನು ಕಂಡಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. |
ಹೋಟೆಲ್ ಸಿಟಾಡೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ, ಇತ್ತೀಚೆಗಿನ ರಾಜಕೀಯ ಬೆಳವಣಿಗೆ ಮತ್ತು ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದರು. ಸದನದೊಳಗೆ ಸಮವಸ್ತ್ರ ಧರಿಸಿದ ಪೊಲೀಸರು ಬರಬಾರದು ಎಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸರಕಾರ ಖಾಕಿ ವ್ಯಕ್ತಿಗಳನ್ನು ಸದನದೊಳಕ್ಕೆ ಬಿಟ್ಟುಕೊಟ್ಟು ಮಲೀನ ಮಾಡಿದ್ದಾರೆ. |
ಅಲ್ಲದೇ, 50 ವರ್ಷಗಳ ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಭ್ರಷ್ಟ ಮುಖ್ಯಮಂತ್ರಿ ಹಾಗೂ ಸಂವಿಧಾನ ವಿರೋಧಿ ಸ್ಪೀಕರ್ ನನ್ನು ಕಂಡಿಲ್ಲ. ಈ ಇಬ್ಬರಿಂದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಕುರ್ಚಿ ಮಲೀನವಾಗಿವೆ. ಇವುಗಳನ್ನು ಮೊದಲು ಸುಗಂಧದೃವ್ಯದಿಂದ ಸ್ವಚ್ಚಗೊಳಿಸಬೇಕು ಎಂದು ದೇವೇಗೌಡ ಲೇವಡಿ ಮಾಡಿದರು. ಕರ್ನಾಟಕದ ಸರಕಾರ ಭ್ರಷ್ಟಚಾರದಲ್ಲಿ ನಂಬರ್ 1 ಎಂದು ಔಟ್ ಲುಕ್ ವಿಶೇಷ ಸಂಚಿಕೆ ಪ್ರಕಟಿಸಿದೆ. ಇಂತಹ... |
ಸ್ಪೀಕರ್ ಕೆಜಿ ಬೋಪಯ್ಯ ಅವರ ಮೇಲೆ ಕೆಂಡಕಾರಿದ ಗೌಡರು, ಕೊಡಗಿನವರು ಶಿಸ್ತಿಗೆ ಹೆಸರುವಾಸಿ. ಆದರೆ, ಕೊಡಗಿನ ಈ ಸ್ಪೀಕರ್ ಅದಕ್ಕೆ ಅಪವಾದ ಎಂದು ವ್ಯಂಗ್ಯವಾಡಿದರು. ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಅನೈತಿಕತೆ ವಿರುದ್ಧ ಹೋರಾಟ ಆರಂಭಿಸಿದ ಪ್ರತಿಪಕ್ಷಗಳ ನಾಯಕರನ್ನು ಮುಖ್ಯಮಂತ್ರಿ ಬಂಧಿಸುವಂತೆ ಆದೇಶ ನೀಡುತ್ತಾನೆ. ಈ ಮುಖ್ಯಮಂತ್ರಿಯನ್ನು ಮೊದಲು ಮನೆಗೆ ಕಳುಹಿಸಿಬೇಕು ಎಂದು ದೇವೇಗೌಡ ಅಧಿಕೃತವ... |
ಖರೀದಿಗೆ ಲಭ್ಯವಾದ 2018ರ ಹೀರೋ ಎಚ್ಎಫ್ ಡಾನ್- ಬೆಲೆ ರೂ.37,400 - Kannada DriveSpark |
ಖರೀದಿಗೆ ಲಭ್ಯವಾದ 2018ರ ಹೀರೋ ಎಚ್ಎಫ್ ಡಾನ್- ಬೆಲೆ ರೂ.37,400 |
Updated: Thursday, January 18, 2018, 11:29 [IST] |
ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಎಚ್ಎಫ್ ಡಾನ್ ವಿನೂತನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ಎಕ್ಸ್ಶೋರಂ ಪ್ರಕಾರ ರೂ.37,400ಕ್ಕೆ ನಿಗದಿ ಮಾಡಿದೆ. |
ಅತಿ ಹೆಚ್ಚು ಮೈಲೇಜ್ ನೀರಿಕ್ಷಿಸುವ ಗ್ರಾಹಕರ ಆಯ್ಕೆಯಲ್ಲಿ ನಂ.1 ಸ್ಥಾನದಲ್ಲಿರುವ ಹೀರೋ ಎಚ್ಎಫ್ ಡಾನ್ ಸದ್ಯ ವಿನೂತನ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಒರಿಸ್ಸಾ ರಾಜ್ಯದಲ್ಲಿ ಹೊಸ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. |
ಹೀಗಾಗಿ ಮುಂದಿನ ವಾರದೊಳಗೆ ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲೂ 2018ರ ಎಚ್ಎಫ್ ಡಾನ್ ಮಾದರಿಗಳನ್ನು ಖರೀದಿಗೆ ಲಭ್ಯವಾಗಲಿದ್ದು, ಬಿಎಸ್ 4 ಸೇರಿದಂತೆ ಹಿಂದಿನ ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಹೊರ ವಿನ್ಯಾಸ ಹೊಂದಿದೆ. |
97.2-ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಹೆಚ್ಎಫ್ ಡಾನ್ ಬೈಕ್ 8.2-ಬಿಎಚ್ಪಿ ಮತ್ತು 8.05-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. |
ಬೈಕ್ ಹೊರ ವಿನ್ಯಾಸ |
105 ಕೆಜಿ ಭಾರ ಹೊಂದಿರುವ ಹೆಚ್ಎಫ್ ಡಾನ್ ಬೈಕ್ ಆವೃತ್ತಿಗಳು ಈ ಹಿಂದಿನಗಿಂತ ಕಡಿಮೆ ತೂಕ ಹೊಂದಿದ್ದು, 9.5-ಲೀಟರ್ ಪೆಟ್ರೋಲ್ ಟ್ಯಾಂಕ್ ಪಡೆದುಕೊಂಡಿರುವುದು ದೂರದ ಪ್ರಯಾಣಕ್ಕೆ ಅನುಕೂಲಕರವಾಗಿದೆ ಎನ್ನಬಹುದು. |
ರೆಡ್ ಆ್ಯಂಡ್ ಬ್ಲ್ಯಾಕ್ ಮಿಶ್ರಿತ ಮತ್ತು ರೆಡ್ |
ಹೀರೋ ಮೋಟೋಕಾರ್ಪ್ ಹೇಳಿಕೊಂಡಿರುವ ಪ್ರಕಾರ ಹೊಸ ಬೈಕ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ಗೆ 75 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 110ಎಂಎಂ ಡ್ರಮ್ ಬ್ರೇಕ್ ಹೊಂದಿದೆ. |
ವಿನೂತನ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೆಚ್ಎಫ್ ಡಾನ್ ಬೈಕ್ಗಳು ಪ್ರಸ್ತುತ ಬೈಕ್ ಮಾದರಿಗಳಾದ ಬಜಾಜ್ ಸಿಟಿ 100, ಟಿವಿಎಸ್ ಸ್ಪೋರ್ಟ್ ಮಾದರಿಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದ್ದು, ಮುಂದಿನ ವಾರದೊಳಗೆ ರಾಜ್ಯದಲ್ಲೂ ಅಧಿಕೃತ ಮಾರಾಟಕ್ಕೆ ಲಭ್ಯವಿರಲಿವೆ. |
ಕಡಿಮೆ ರಿಸ್ಕ್, ಹೆಚ್ಚಿನ ರಿಟರ್ನ್ಸ್ ಗಾಗಿ ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಉತ್ತಮ | Lower Risk, Higher Returns Index Funds Are Better Choice For Investments - Kannada Goodreturns |
39 min ago ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಅಕ್ಟೋಬರ್ 4ರಿಂದ ಪ್ರಾರಂಭ |
ಈಕ್ವಿಟಿ ಷೇರುಗಳ ಮೇಲೆ ಹಣ ಹೂಡಿಕೆ ಮಾಡುವುದೆಂದರೆ ದರದಲ್ಲಿ ಏರಿಳಿತ ಸಾಮಾನ್ಯವಾದ ಸಂಗತಿ. ಯಾವ ಕಂಪೆನಿಯ ಷೇರು ಖರೀದಿ ಮಾಡುತ್ತಿರುವಿರೋ ಅದರ ಪೂರ್ವಾಪರ ವಿಶ್ಲೇಷಣೆ ಮಾಡಬೇಕು. ಆಗಿಂದಾಗ ಕಂಪೆನಿಯ ಬೆಳವಣಿಗೆ ಮೇಲೂ ಕಣ್ಣಿಟ್ಟಿರಬೇಕು. ಆ ಕಾರಣಕ್ಕೆ ಹೆಚ್ಚಿನ ಅಪಾಯ ಮೈಮೇಲೆ ಎಳೆದುಕೊಳ್ಳುವ ಹಾಗೂ ಹೆಚ್ಚಿನ ಶ್ರಮ ಹಾಕುವವರಿಗೆ ಈಕ್ವಿಟಿ ಹೂಡಿಕೆ ಎಂಬಂತೆ ಆಗಿದೆ. |
ಆದರೆ, ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡುವುದಾದರೆ ಆ ಎರಡೂ ಸಮಸ್ಯೆ ನಿವಾರಣೆ ಆಗುತ್ತದೆ. ಜತೆಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು, ಅದು ಕೂಡ ಕಡಿಮೆ ವೆಚ್ಚದಲ್ಲೂ ಆಗುತ್ತದೆ. ಇದು ಹೇಗೆ ಸಾಧ್ಯ ಎಂಬುದರ ವಿವರಣೆ ಈ ಲೇಖನದಲ್ಲಿ ಇದೆ. |
ಇಂಡೆಕ್ಸ್ ಫಂಡ್ ಅಂದರೇನು? |
ಷೇರು ಮಾರುಕಟ್ಟೆ ಕಾಲಕಾಲಕ್ಕೆ ಹೇಗೆ ವರ್ತಿಸುತ್ತಿದೆ ವೇಯ್ಟೆಡ್ ಸರಾಸರಿ ತೆಗೆದುಕೊಂಡು ಸಮಗ್ರವಾಗಿ ಒಂದು ಸೂಚ್ಯಂಕ ಎಂದು ಮಾಡಲಾಗಿರುತ್ತದೆ. ಆಯ್ದ ಷೇರುಗಳ ದರವನ್ನು ಮಾರುಕಟ್ಟೆಯ ಪ್ರಾತಿನಿಧಿಕವಾಗಿ ಪರಿಗಣಿಸಲಾಗುತ್ತದೆ. ಈಗ ಉದಾಹರಣೆ ಅಂದರೆ, ಬಿಎಸ್ ಇ ಸೆನ್ಸೆಕ್ಸ್ ಮತ್ತು ಎನ್ ಎಸ್ ಇ ನಿಫ್ಟಿ. ಇಂಡೆಕ್ಸ್ ಮ್ಯೂಚುವಲ್ ಫಂಡ್ಸ್ ಅಥವಾ ಇಂಡೆಕ್ಸ್ ಫಂಡ್ಸ್ ಅನ್ನು ಪ್ಯಾಸಿವ್ ಫಂಡ್ಸ್ ಅಂತಲೂ ಕರ... |
ಇಂಡೆಕ್ಸ್ ಫಂಡ್ಸ್ ಗಳ ಗುಣ ಲಕ್ಷಣಗಳೇನು? |
ಉಳಿದ ಫಂಡ್ ಗಳಲ್ಲಿ ತುಂಬ ಸಕ್ರಿಯವಾದ ಪಾಲ್ಗೊಳ್ಳುವಿಕೆ ಇರಬೇಕು. ಹೂಡಿಕೆ ಸ್ಟ್ರಾಟೆಜಿ ಇರಬೇಕು. ಮಾರ್ಕೆಟ್ ಗಿಂತ ಪ್ರದರ್ಶನ ಉತ್ತಮವಾಗಿ ನೀಡಬೇಕು. ಆ ಕಾರಣಕ್ಕೆ ಪೋರ್ಟ್ ಫೋಲಿಯೋದಲ್ಲಿ ಅಪಾಯ ಹೆಚ್ಚಿರುತ್ತದೆ. ಆದರೆ ಇಂಡೆಕ್ಸ್ ಫಂಡ್ ನಲ್ಲಿ ಅಪಾಯ ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಇನ್ನು ರಿಟರ್ನ್ಸ್ ಯಾವ ಇಂಡೆಕ್ಸ್ ನಲ್ಲಿ ಹೂಡಲಾಗಿದೆಯೋ ಅದರ ಫಲಿತವನ್ನು ಅನುಸರಿಸುತ್ತದೆ. ಈ ಫಂಡ್ ನಲ್ಲಿ ... |
ಇಂಡೆಕ್ಸ್ ಫಂಡ್ ಗಳು ಎಕ್ಸ್ ಚೇಂಜ್ ಗಳಲ್ಲಿ ವಹಿವಾಟು ನಡೆಸಲ್ಲ. ಆ ಕಾರಣಕ್ಕೆ ಇಂಡೆಕ್ಸ್ ಫಂಡ್ ಗಳು ಮಾಮೂಲಿ ಫಂಡ್ ಗಳಿಗಿಂತ ನಗದು ಪ್ರಮಾಣ ಕಡಿಮೆ. ಆದರೆ ಇದು ಓಪನ್ ಎಂಡೆಡ್ ಸ್ಕೀಮ್ ಗಳು. ಇದರರ್ಥ ಯಾವಾಗ ಬೇಕಾದರೂ ಮ್ಯೂಚುವಲ್ ಫಂಡ್ ಗಳ ಯೂನಿಟ್ ಮಾರಿ, ಹಣವನ್ನು ಪಡೆದುಕೊಳ್ಳಬಹುದು. |
ಇನ್ನು ತೆರಿಗೆ ವಿಚಾರಕ್ಕೆ ಬಂದರೆ, ಇಂಡೆಕ್ಸ್ ಫಂಡ್ ಗಳನ್ನು ಈಕ್ವಿಟಿ ಆಧಾರಿತ ಫಂಡ್ ಗಳು ಎಂದು ಆದಾಯ ತೆರಿಗೆ ಕಾಯ್ದೆ ಅಡಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಫಂಡ್ ಅನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಇಟ್ಟುಕೊಂಡಲ್ಲಿ ರಿಟರ್ನ್ಸ್ ಅನ್ನು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಪರಿಗಣಿಸಲಾಗುತ್ತದೆ. ಹದಿನೈದು ಪರ್ಸೆಂಟ್ ತೆರಿಗೆ ಬೀಳುತ್ತದೆ. |
ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇರಿಸಿಕೊಂಡು, ಒಂದು ಲಕ್ಷಕ್ಕೂ ಹೆಚ್ಚು ಹಣ ಬಂದಲ್ಲಿ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಪರಿಗಣಿಸಲಾಗುತ್ತದೆ. ಹತ್ತು ಪರ್ಸೆಂಟ್ ತೆರಿಗೆ ಬೀಳುತ್ತದೆ. ಇದಕ್ಕಾಗಿ ಖರೀದಿ ದರ ಅಥವಾ ಜನವರಿ 31, 2018ರ ದರ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. |
ಇಂಡೆಕ್ಸ್ ಫಂಡ್ ಗಳಲ್ಲಿ ಯಾರು ಹೂಡಿಕೆ ಮಾಡಬೇಕು? |
ಈಕ್ವಿಟಿಯಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಬರುವ ಮಾಮೂಲಿ ಲಾಭಕ್ಕಿಂತ ಹೆಚ್ಚಿನ ರಿಟರ್ನ್ಸ್ ಬಯಸುವವರು ಹಾಗೂ ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಬಯಸದವರು ಇಂಡೆಕ್ಸ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಾಗಂತ ಇಂಡೆಕ್ಸ್ ಫಂಡ್ ಗಳಲ್ಲಿ ಅಪಾಯ ಇಲ್ಲ ಎಂದಲ್ಲ. ಒಂದು ವೇಳೆ ಮಾರ್ಕೆಟ್ ಕೆಳಗೆ ಇಳಿದಲ್ಲಿ ಎನ್ ಎವಿ ಕೂಡ ಕುಸಿತ ಕಾಣುತ್ತದೆ. ಅಂಥ ಸಂದರ್ಭದಲ್ಲಿ ಮಾರ್ಕೆಟ್ ಕುಸಿತದ ಶುರುವಿನ ಮುನ... |
ಕಡಿಮೆ ವೆಚ್ಚದ ಹೂಡಿಕೆ ಆಯ್ಕೆಯನ್ನು ಎದುರು ನೋಡುತ್ತಿದ್ದಲ್ಲಿ ಇಂಡೆಕ್ಸ್ ಫಂಡ್ ಗಳು ಉತ್ತಮ. ಅದು ಬೆಳೆಯಲು ಸಮಯ ನೀಡಬೇಕು. ಆರ್ಥಿಕತೆ ಬೆಳೆದಂತೆ ನಿಮ್ಮ ಹೂಡಿಕೆ ಕೂಡ ಬೆಳವಣಿಗೆ ಕಾಣುತ್ತದೆ. |
Read more about: mutual fund business investments ಮ್ಯೂಚುವಲ್ ಫಂಡ್ ಹೂಡಿಕೆ ವಾಣಿಜ್ಯ |
Lower Risk, Higher Returns Index Funds Are Better Choice For Investments |
Index funds are better option for investors who are ready take moderate risk. Here are the details about fund. |
ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು? | Reactions regarding Triple Talaq verdict by Supreme Court - Kannada Oneindia |
Subsets and Splits
No community queries yet
The top public SQL queries from the community will appear here once available.