text stringlengths 0 61.5k |
|---|
ಈ ಹಿನ್ನೆಲೆಯಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ತನ್ನ ಕರ್ತವ್ಯಗಳನ್ನು ನೆರವೇರಿಸುವುದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಹಾಗೂ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಪ್ರಸ್ತುತ ಲೋಕಾಯುಕ್ತರು ಬೇಡಿಕೆಯನ್ನಿಟ್ಟಿದ್ದರು. ಅದಕ್ಕೆ ಸರಕಾರದ ಚುಕ್ಕಾಣಿ ಹಿಡಿ ದವರ ಹೊರತು ಮತ್ತೆಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಳಿನ ಬೆಂಬಲವನ್ನು ನೀಡಿದ್ದವು. ಈ ವಾತಾವರಣವನ್ನು ಮನಗಂಡು ಸ್ವಯಂ ಪ್ರೇರೇಪಿತರಾಗಿ... |
ಆದರೆ ಸಂತೋಷ ಹೆಗ್ಡೆಯವರು ನಮ್ಮ ನಿರೀಕ್ಷೆಯಂತೆ ವರ್ತಿಸದೆ ತಮ್ಮ ರಾಜೀ ನಾಮೆಯನ್ನು ಬಜಪ ನಾಯಕ ಅಡ್ವಾನಿಯವರ ಗುರುವಾಕ್ಯವೊ ಪಿತೃ ಸಮಾನರ ವಾಕ್ಯವೋ ಎಂದು ಪರಿಗಣಿಸಿ ಜನರ ಬೆಂಬಲವನ್ನು ಮರೆತು ಅಡ್ವಾಣಿಯವರ ಖಾಸಗಿ ಮತ್ತು ಗುಪ್ತ ಆಶ್ವಾಸನೆಗಳನ್ನು ನಂಬಿ ರಾಜೀನಾಮೆಯನ್ನು ಹಿಂದೆಗೆದುಕೊಂಡದ್ದು ನಮಗೆ ಅತೀವ ವೇದನೆಯನ್ನುಂಟುಮಾಡಿದೆ. |
ಸಂತೋಷ ಹೆಗ್ಡೆಯವರು ಅಡ್ವಾಣಿಯವರ ಹಿರಿತನವನ್ನು ಮಾತ್ರ ಕಂಡಿದ್ದರೆ ಈ ದೇಶದ ಸಾರ್ವ ಜನಿಕರು ಅವರೊಬ್ಬ ಕೋಮುವಾದಿಯಾಗಿ ಹಾಗೂ ಸಂಘಪರಿವಾರದ ನಾಯಕರಾಗಿ ಮಾಡಿರುವುದನ್ನು, ಹೇಳಿರುವುದನ್ನೆಲ್ಲಾ ಕಂಡು ಕೇಳಿ ತಿಳಿದಿದ್ದಾರೆ. ಅವರ ಆಶ್ವಾಸನೆಗಳಿ ಗನುಗುಣವಾಗಿ ಸ.ಹೆಗ್ಡೆಯವರು ತಮ್ಮ ರಾಜೀನಾಮೆಯನ್ನು ಹಿಂಪಡೆದದ್ದು ಹೌದಾದರೆ ಅವರಿಗೆ ಭ್ರಮನಿರಸನ ಕಾದಿದೆಯೆಂದು ನಾವು ಚಿಂತಿತರಾಗಿದ್ದೇವೆ. |
ಒಂದು ವೇಳೆ ಅವರು ಅಂದುಕೊಂಡಂತೆ ಲೋಕಾಯುಕ್ತವನ್ನು ಬಲ ಪಡಿಸುವ ಮತ್ತು ತಾನು ಕೇಳಿರುವ ಅಧಿಕಾರವು ಅವರಿಗೆ ಸಕಾಲದಲ್ಲಿ ಸಿಗದೇ ಹೋದರೆ ಅವರ ಮುಂದಿನ ಹೆಜ್ಜೆ ಏನು ಎನ್ನುವುದನ್ನು ಅವ ರಿಂದಲೇ ಕೇಳಿ ತಿಳಿಯುವ ಅಪೇಕ್ಷೆ ನಮಗಿದೆ. ಅವರು ಒಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ ಮಾತು ನಮ್ಮನ್ನು ತೀವ್ರ ಕಳವಳಕ್ಕೆ ಗುರಿ ಪಡಿಸಿದೆ. ಏಕೆಂದರೆ ತನ್ನ ನಿರೀಕ್ಷೆಯಂತೆ ನಿಗದಿತ ಅವಧಿಯೊಳಗೆ ಅವರಿಗೆ ತಕ್ಕ ಅಧಿ... |
ತಾವು ಹೋರಾಟಕ್ಕೆ ಹೊರಟವರು. ಬೆಂಬಲಿಗರನ್ನೆಲ್ಲಾ ಬಲಿಕೊಟ್ಟು ಯಾವುದೋ ವಿದೇಶಕ್ಕೆ ಪಲಾಯನ ಮಾಡಲು ಸನ್ನದ್ಧರಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಯಾರ ಕೈಗೂ ಸಿಗದಂತೆ ನೆಮ್ಮದಿಯಿಂದಯಿರಲು ಹೊರಟು ಹೊಗುತ್ತಾರೆ ಎನ್ನುವ ಉತ್ತರವಂತೂ ಅಭಿಮನ್ಯುವಿನಂತೆ ಹೋರಾಟಕ್ಕೆ ಹೊರಟವರು ಉತ್ತರ ಕುಮಾರನಂತೆ ವರ್ತಿಸಲು ಯೋಚಿಸಿದ್ದು ಅವರಿಗೂ ಗೌರವ ತರುವಂಥದ್ದಲ್ಲ. |
ಸಂತೋಷ ಹೆಗ್ಡೆಯವರು ಇರಲಿ ಬಿಡಲಿ ಲೋಕಾಯುಕ್ತವಂತೂ ಒಂದು ಶಕ್ತಿಶಾಲಿ ವ್ಯವಸ್ಥೆಯಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಆ ಹೋರಾಟದಲ್ಲಿ ಸಂತೋಷ ಹೆಗ್ಡೆಯವರು ನಮ್ಮೆಂದಿಗೆ ಇರಬೇಕೆಂಬುದಷ್ಟೇ ನಮ್ಮ ಆಶಯ. ಅದಕ್ಕೆ ಅವರು ಸನ್ನದ್ಧರಾಗಿದ್ದರೆ ಮತ್ತು ನಾಯಕರಾಗಲು ತಯಾರಾಗಿದ್ದರೆ ನಾವು ಅವರಲ್ಲಿ ಇರಿಸಿದ ನಂಬಿಕೆ, ಭರವಸೆ ಪುನ: ಚೇತರಿಸಿಕೊಂಡು ನಮ್ಮ ಬೆಂಬಲ ದೃಢವಾಗುತ್ತದೆ. |
ಅವರು ಲೋಕಾಯುಕ್ತರಾದಂದಿನಿಂದ ಈವರೆಗೆ ಅವರಿಗೆ ಬೆಂಬಲ ಮತ್ತು ಗೌರವ ನೀಡುತ್ತಾ ಬಂದಿರುವ ಓರ್ವ ಎಂಬ ನೆಲೆಯಲ್ಲಿ, ಅವರ ತಂದೆ ನಿಟ್ಟೆ ಕೆ.ಎಸ್.ಹೆಗ್ಡೆ ಜೊತೆಯಲ್ಲಿ ರಾಜ್ಯ ಸಭೆಯ ಸದಸ್ಯನಾಗಿದ್ದವನೆಂಬ ಆತ್ಮೀಯತೆಯಿಂದ ಈ ಮಾತನ್ನು ಹೇಳುತ್ತಿದ್ದೇನೆ. |
ಮಾನ್ಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಅವರ ಸಾಧನಾ ಸಭೆಯಲ್ಲಿ ಗಳಗಳನೆ ಅತ್ತಿದ್ದು ಹಾಗೂ ಅನಂತರದ ದಿನಗಳಲ್ಲಿ ನಯನಾಜೂಕಿನಿಂದ ತಲೆ ತಪ್ಪಿಸಿಕೊಂಡಿದ್ದು ಹಾಗೂ ಬಳಿಕ ಲೋಕಾಯುಕ್ತರ ಬೇಡಿಕೆಗಳ ಈಡೇರಿಕೆಗೆ ತಮ್ಮ ಪಕ್ಷದವರ ಸದಸ್ಯರದೇ ಬೆಂಬಲ ಇಲ್ಲ ಎಂಬ ಸಬೂಬು ಸಂತೋಷ ಹೆಗ್ಡೆಯವರು ಅರ್ಥೈಸಿಕೊಳ್ಳ ಬೇಕಾಗಿದೆ. |
ಜನಪ್ರತಿನಿಧಿಗಳೆನೆಸಿಕೊಳ್ಳುವವರೆಲ್ಲರೂ ಲೋಕಾಯುಕ್ತರ ವ್ಯಾಪ್ತಿಯಿಂದ ಹೊರಗಿರಬೇಕೆಂಬ ನಿಲುವು ಆ ಸಂಸ್ಥೆಯನ್ನೇ ಅನಗತ್ಯಗೊಳಿಸುವ ಪ್ರಯತ್ನವಾಗಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಪಕ್ಷ, ಪಂಗಡ, ಜಾತಿ, ಕೋಮು, ಸ್ತ್ರಿ, ಪುರುಷ ಎಲ್ಲರೂ ಸೇರಿ ಯಾವ ಭೇದವೂ ಇಲ್ಲದೆ ನ್ಯಾಯವನ್ನು ಆಶಿಸುವವರು, ರಾಜ್ಯದ ಹಿತವನ್ನು ಬಯಸುವವರು, ಉತ್ತಮ ಭವಿಷ್ಯತ್ತನ್ನು ಅಪೇಕ್ಷಿಸುವವರು ಒಂದು ಕೂಡಿ ಸುಸಂಘಟಿತ... |
ಮೊಟ್ಟೆ ಹುಡುಗಿಯ ಕಥೆಯೊಂದು ಶುರುವಾಗಿದೆ |
ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಶ್ರೇಯಾ ಅಂಚನ್ ಎಂಬ ಚೆಲುವೆ ರಿಸೆಪ್ಷನಿಸ್ಟ್ ಆಗಿದ್ದಾರೆ. ದಿಗಂತ್ ಮಾಲೀಕತ್ವದ ರೆಸಾರ್ಟ್ಗೆ ಅವರೇ ರಿಸೆಪ್ಷನಿಸ್ಟ್. ನೋಡೋಕೆ ಬ್ಯೂಟಿಫುಲ್ ಹುಡುಗಿ. ಹುಡುಗರು ಬೀಳದೇ ಇರ್ತಾರಾ..? ಹಾಗೆ ಬೆನ್ನು ಬಿದ್ದ ಹುಡುಗನಿಗೆ ಈ ಶ್ರೇಯಾ ಅಂಚನ್ ಏನ್ ಹೇಳ್ತಾರೆ..? ಅವರನ್ನ ಹೇಗೆ ಮ್ಯಾನೇಜ್ ಮಾಡ್ತಾರೆ..? ತಿಳಿದುಕೊಳ್ಳೋ ಕುತೂಹಲ ಇದ್ಯಾ..? ಕಥೆಯೊಂದು ಶುರುವಾಗಿದೆ... |
ಶ್ರೇಯಾ ಅಂಚನ್ ಯಾರು ಗೊತ್ತಲ್ಲ, ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿನಟಿಸಿದ್ದ ಚೆಲುವೆ. ಕಥೆಯೊಂದು ಶುರುವಾಗಿದೆ ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಚಿತ್ರ. ನಿರ್ದೇಶಕ ಸೆನ್ನಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದುದ್ದಕ್ಕೂ ನನಗೆ ನೀಡಿದ ಸಪೋರ್ಟ್ನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಶ್ರೇಯಾ. ಚಿತ್ರದಲ್ಲಿ ಶ್ರೇಯಾ ಅವರ ಪಾತ್ರದ ಹೆಸರು ಸ್ವರ್ಣ. |
ಅವನೊಬ್ಬ ರೆಸಾರ್ಟ್ ಮಾಲೀಕ. ಅವಳು ಆ ರೆಸಾರ್ಟ್ಗೆ ಬರುವ ಅತಿಥಿ. ಅವರಿಬ್ಬರ ಮಧ್ಯೆ ಗೆಳೆತನ ಚಿಗುರೊಡೆದು, ಪ್ರೀತಿ ಶುರುವಾಗುತ್ತೆ. ಕಥೆಯೊಂದು ಶುರುವಾಗುವುದು ಹೀಗೆ... ಇಲ್ಲಿ ರೆಸಾರ್ಟ್ ಮಾಲೀಕ ದಿಗಂತ್. ಅತಿಥಿ ಪೂಜಾ. |
ಏಕಾಂತ ಅರಸಿ ರೆಸಾರ್ಟ್ಗೆ ಬರುವ ನಾಯಕಿ, ತನ್ನದೇ ಕನಸುಗಳನ್ನು ಕೊಟ್ಟಿಕೊಂಡಿರುವ ನಾಯಕನ ಮಧ್ಯೆ ಕಥೆಯೊಂದು ಶುರು ಮಾಡಿರುವುದು ನಿರ್ದೇಶಕ ಸನ್ನಾ. |
ಏನಾದರೂ ಮಾಡಿ, ಇವರಿಬ್ಬರ ಮಧ್ಯೆ ಚೆಂದದ ಲವ್ ಸ್ಟೋರಿ ಶುರು ಮಾಡಿಸಿ ಎಂದು ಹೇಳಿದ್ದವರು ಪರಂವಾ ಸ್ಟುಡಿಯೋಸ್ನ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕಥೆಯೊಂದು ಶುರುವಾಗಿದೆ ಚಿತ್ರದ ಟ್ರೇಲರ್.. ಅಷ್ಟೇ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. |
ದೂದ್ಪೇಡ ಎಂದೇ ಫೇಮಸ್ ಆಗಿರೋ ದಿಗಂತ್ ಮತ್ತೆ ತೆಲುಗಿಗೆ ಹಾರುತ್ತಿದ್ದಾರೆ. ಹೆಚ್ಚೂ ಕಡಿಮೆ ಒಂದು ದಶಕದ ಬಳಿಕ ತೆಲುಗಿನಲ್ಲಿ ನಟಿಸುತ್ತಿದ್ದಾರೆ ದಿಗಂತ್. ಅದೂ ಹೀರೋ ಚಿತ್ರದಲ್ಲಿ. |
ಹೀರೋ, ವಿಜಯ್ ದೇವರಕೊಂಡ ಅಭಿನಯದ ಸಿನಿಮಾ. ಕ್ರೀಡೆಯ ಸ್ಟೋರಿ ಆಧರಿಸಿದ ಈ ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. 10 ವರ್ಷಗಳ ಹಿಂದೆ ದಿಗಂತ್ ತೆಲುಗಿನಲ್ಲಿ ವಾನ ಚಿತ್ರದಲ್ಲಿ ನಟಿಸಿದ್ದರು. ಅದು ಮುಂಗಾರು ಮಳೆ ಚಿತ್ರದ ರೀಮೇಕ್. ಈಗ ಮತ್ತೊಮ್ಮೆ ತೆಲುಗಿನತ್ತ ಹೆಜ್ಜೆ ಇಟ್ಟಿದ್ದಾರೆ ದಿಗಂತ್. |
ದೂದ್ಪೇಡಾ ದಿಗಂತ್ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಭಾರತೀಯರ ಆರಾಧ್ಯದೈವ ಶ್ರೀರಾಮಚಂದ್ರನ ಪಾತ್ರದಲ್ಲಿ. ಹಿಂದಿಯಲ್ಲಿ ಬಂದಿರುವ ರಾಮ್ಯುಗ್ ವೆಬ್ಸಿರೀಸ್ನಲ್ಲಿ ದಿಗಂತ್ ಶ್ರೀರಾಮನಾಗಿದ್ದಾರೆ. ಮೇ 6ರಂದು ಒಟಿಟಿಯಲ್ಲಿ ರಿಲೀಸ್ ಆಗಿರುವ ರಾಮ್ಯುಗ್, ಹೇಗಿದೆ..? |
ಕುನಾಲ್ ಕೊಹ್ಲಿ ನಿರ್ದೇಶನದ ರಾಮ್ಯುಗ್ 8 ಎಪಿಸೋಡ್ಗಳಲ್ಲಿ ಬಿಡುಗಡೆಯಾಗಿದೆ. ದಿಗಂತ್ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದರೂ, ಒಟ್ಟಾರೆ ಸಿರೀಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಬೀರ್ ಸಿಂಗ್ ರಾವಣನಾಗಿದ್ದರೆ, ಐಶ್ವರ್ಯಾ ಓಝಾ ಸೀತೆಯಾಗಿದ್ದಾರೆ. ರಾಮನ ಪಾತ್ರದಲ್ಲಿ ದಿಗಂತ್ 100ಕ್ಕೆ 100 ಅಂಕ ಗಿಟ್ಟಿಸಿದ್ದಾರೆ. ಆದರೆ ಕೈಕೊಟ್ಟಿರುವುದು ನಿದೇರ್ಶಕರೇ. ಪ್ರತಿಯೊಬ್ಬ... |
ಶ್ರೀರಾಮನಾಗುತ್ತಿದ್ದಾರೆ ದೂದ್ಪೇಡ ದಿಗಂತ್..! |
ದಿಗಂತ್ ಅಂದ್ರೆ ದೂದ್ಪೇಡ. ದಿಗಂತ್ ಅಂದ್ರೆ ಚಾಕೊಲೇಟ್ ಬಾಯ್. ದಿಗಂತ್ ಅಂದ್ರೆ ಹರೆಯದ ಹುಡುಗಿಯರ ಹೃದಯ ಸಾಮ್ರಾಟ. ಪೋಲಿತನ, ದಿಗಂತ್ ಅವರ ಆಭರಣ. ಅಂಥಾದ್ದರಲ್ಲಿ ಈ ದಿಗಂತ್, ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ನಟಿಸೋಕೆ ಯೆಸ್ ಎಂದಿದ್ದಾರೆ. |
ಬಾಲಿವುಡ್ನಲ್ಲಿ ಕುನಾಲ್ ಕೊಹ್ಲಿ ರಾಮಾಯಣವನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಫನಾ, ಹಮ್ತುಮ್.. ಸಿನಿಮಾ ನಿರ್ದೇಶಿಸಿದ್ದ ಕುನಾಲ್ ಕೊಹ್ಲಿ, ಈ ಬಾರಿ ಪೌರಾಣಿಕ ಚಿತ್ರವನ್ನೆತ್ತಿಕೊಂಡಿದ್ದಾರೆ. ಅವರಿಗೆ ದಿಗಂತ್, ಶ್ರೀರಾಮಚಂದ್ರನ ಪಾತ್ರಕ್ಕೆ ಓಕೆ ಎನ್ನಿಸಿದೆ. |
ಕಥೆಯೊಂದು ಶುರುವಾಗಿದೆ ಯಶಸ್ಸಿನ ಸಂಭ್ರಮದಲ್ಲಿರುವ ದಿಗಂತ್, ಕೆಲವೇ ದಿನಗಳಲ್ಲಿ ನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಲಿದ್ದಾರೆ. ಆ ಸಿನಿಮಾ 2 ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ದಿಗಂತ್. |
ಅಜ್ಮೀರ್ ದರ್ಗಾಕ್ಕೆ ನಜರಾನಾ ಅರ್ಪಿಸಿದ ಪಾಕ್ ಅಧ್ಯಕ್ಷ | Pakistan President Asif Ali Zardari fulfills Rs 5 crore pledge to Ajmer Dargah, Pak President Zardari, ಅಜ್ಮೀರ್ ದರ್ಗಾಕ್ಕೆ ಜರ್ದಾರಿ ಭರ್ಜರಿ ಗಿಫ್ಟ್, ಈ ಬಾರಿ ಅಜ್ಮೀರ್ ದರ್ಗಾಕ್ಕೆ ವಿಶಿಷ್ಟ ಈದ್ ಮುಬಾರಕ್ - Kannada Oneindia |
ಅಜ್ಮೀರ್ ದರ್ಗಾಕ್ಕೆ ನಜರಾನಾ ಅರ್ಪಿಸಿದ ಪಾಕ್ ಅಧ್ಯಕ್ಷ |
| Updated: Monday, August 20, 2012, 13:53 [IST] |
ಅಜ್ಮೀರ್ (ಜೈಪುರ), ಆ. 20: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ವಿಶಿಷ್ಟವಾಗಿ ಈದ್ ಮುಬಾರಕ್ ಹೇಳಿದ್ದಾರೆ. ಅವರು ಕೊಟ್ಟ ಮಾತಿನಂತೆ ಇಲ್ಲಿನ ಖ್ಯಾತ ಸಂತ ಸೂಫಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಅಭಿವೃದ್ಧಿಗಾಗಿ ರಂಜಾನ್ ಆಚರಣೆ ಮುನ್ನಾ ಕಾಲದಲ್ಲಿ 5 ಕೋಟಿ ರು. ಕಾಣಿಕೆ (ನಜರಾನಾ) ಸಲ್ಲಿಸಿದ್ದಾರೆ. |
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು 13ನೇ ಶತಮಾನದ ಇಲ್ಲಿನ ಖ್ಯಾತ ದರ್ಗಾಕ್ಕೆ ಏಪ್ರಿಲ್ ತಿಂಗಳಲ್ಲಿ ಭೇಟಿ ನೀಡಿದ್ದಾಗ ಆಧ್ಯಾತ್ಮಿಕ ಪರಮಾನಂದದಲ್ಲಿ ಮಿಂದೆದ್ದು, ದರ್ಗಾ ಅಭಿವೃದ್ಧಿಗಾಗಿ ಸುಮಾರು 5 ಕೋಟಿ ರು. ನಜರಾನಾ (ಕಾಣಿಕೆ) ಸಲ್ಲಿಸುವುದಾಗಿ ಹೇಳಿದ್ದರು. |
ಅದರಂತೆ ಪಾಕ್ ನಿಯೋಗವಂದು ಮೊನ್ನೆ ಶುಕ್ರವಾರ ಸಂಜೆ ದರ್ಗಾದ ಆಡಳಿತ ಮಂಡಳಿಗೆ ಮೂರು ಚೆಕ್ ಮೂಲಕ ಈ ಮೊತ್ತವನ್ನು ಸಂದಾಯ ಮಾಡಿದೆ. ಈ ಮೊತ್ತವನ್ನು ಪಾಕಿಸ್ತಾನ ರಾಯಭಾರ ಕಚೇರಿಯ ನಿಯೋಗವೊಂದು ಇಲ್ಲಿನ ಸರಕಾರಿ ಸರ್ಕೀಟ್ ಹೌಸ್ನಲ್ಲಿ ವಿತರಿಸಿತು ಎಂದು ಅಂಜುಮಾನ್ ಸಮಿತಿಯ ಉಪಾಧ್ಯಕ್ಷ ಸಯ್ಯದ್ ಖಲಿಮುದ್ದೀನ್ ಚಿಸ್ತಿ ಹೇಳಿದರು. |
ಅಂಜುಮಾನ್ ಸಯ್ಯದ್ ಯಾದಗಾರ್ ಗೆ 3 ಕೋಟಿ, ಅಂಜುಮಾನ್ ಷೇಕ್ ಯಾದಗಾರ್ ಗೆ 1 ಕೋಟಿ ರೂ. ಮತ್ತು ದರ್ಗಾ ಸಮಿತಿಗೆ 2 ಕೋಟಿ ರೂಪಾಯಿಯ ಚೆಕ್ ವಿತರಣೆಯಾಯಿತು ಎಂದು ಅಜ್ಮೀರ್ ಜಿಲ್ಲಾಧಿಕಾರಿ ವೈಭವ್ ಗಲರಿಯಾ ತಿಳಿಸಿದರು. |
ವಿವಾದದ ಹೊಗೆ: 56ರ ಹರೆಯದ ಜರ್ದಾರಿ ಜತೆಗೆ ಅವರ ಪುತ್ರ ಬಿಲಾವಲ್ ಕೂಡ ಆಗಮಿಸಿದ್ದರು. ಈ ದೇಣಿಗೆ ಇತ್ತೀಚಿನ ವರ್ಷಗಳಲ್ಲಿ ಸ್ವೀಕರಿಸಲಾದ ಬೃಹತ್ ಮೊತ್ತವಾಗಿದೆ. ದೇಣಿಗೆ ವಿತರಿಸುವುದಕ್ಕಾಗಿ ಪಾಕಿಸ್ತಾನ ರಾಯಭಾರ ಕಚೇರಿಯ ಆರು ಸದಸ್ಯರ ತಂಡವೊಂದು ಶುಕ್ರವಾರ ಬೆಳಗ್ಗೆ ಅಜ್ಮೀರ್ಗೆ ಆಗಮಿಸಿತ್ತು ಎಂದು ದರ್ಗಾದ ಅಂಜುಮಾನ್ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. |
'ಈ ಹಣ ಸಂದಾಯದ ಬಗ್ಗೆ ಪಾರಂಪರಿಕವಾಗಿ ದರ್ಗಾದ ಪ್ರಾರ್ಥನೆ ಮಾಡುತ್ತಾ ಬಂದಿರುವವರು ಮತ್ತು ಸರಕಾರದ ಆಡಳಿತಾಧಿಕಾರಿ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ, ವಾಗ್ವಾದ ಎದ್ದಿತ್ತು. |
ಹಾಗಾಗಿ, ಪಾಕಿಸ್ತಾನಿ ನಿಯೋಗ ಮತ್ತು ಅಂಜುಮಾನ್ ಸಮಿತಿಯ ಸದಸ್ಯರ ನಡುವೆ ಮೂರು ಗಂಟೆಗಳ ಕಾಲ ಬಿಸಿಬಿಸಿ ಮಾತುಕತೆ ನಡೆಯಿತು. ಕೊನೆಗೂ ವಿವಾದಗಳನ್ನು ಬಗೆಹರಿಸಿ ಕೊಳ್ಳಲಾಯಿತು ಹಾಗೂ ಹಣವನ್ನು ಸಂಜೆ ದರ್ಗಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು' ಎಂದು ಮೂಲಗಳು ತಿಳಿಸಿವೆ. |
ಖುಷಿ ಮೆಹಸೂಸ್ ಹುಯಿ: 'ಇಸ್ ಮುಕದ್ದಸ್ ಮುಕಾಮ್ ಪರ್ ಅಕರ್ ಮುಜೆ ಜೊ ರುಹಾನಿ ಖುಷಿ ಮೆಹಸೂಸ್ ಹುಯಿ ಹೈ ವೊ ನ ಕಭೀ ಎ ಬಯಾನ್ ಹೈ. ಅಲ್ಲಾ ತಲಾ ಸೆ ದುವಾ ಹೈ ಕಿ ವೊ ತಮಾಮ್ ಇನ್ಸಾನಿಯತ್ ಕೆ ಲಿಯೆ ಆಸಾನಿಯಾ ಪೈದಾ ಕರೇ. ಅಮೀನ್' |
(ಈ ಪವಿತ್ರ ಸ್ಥಳಕ್ಕೆ ಬಂದ ಬಳಿಕ ನನಗೆ ಆಧ್ಯಾತ್ಮಿಕ ಪರಮಾನಂದದ ಅನುಭಾವವಾಗುತ್ತಿದೆ. ಇದನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮನುಕುಲದ ಒಳಿತಿಗೆ ತಕ್ಕ ವಾತಾವರಣ ನಿರ್ಮಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಮೀನ್) ಎಂದು ಸಂದರ್ಶಕರ ಪುಸ್ತಕದಲ್ಲಿ ಜರ್ದಾರಿ ಅಂದು ಬರೆದಿದ್ದರು. |
ಇನ್ನಷ್ಟು ಹರಕೆ ಸುದ್ದಿಗಳುView All |
ಅಜ್ಮೀರ್ ದರ್ಗಾಕ್ಕೆ ಜರ್ದಾರಿ ಭರ್ಜರಿ ಗಿಫ್ಟ್ |
ಜರ್ದಾರಿ ಜಬರ್ದಸ್ತ್ ಊಟದ ಮೆನು ಔಟ್ |
ಹರಕೆ ದೇವರು ಮುಸ್ಲಿಂ ಪಾಕಿಸ್ತಾನ ಭಾರತ god pakistan |
As promised on April 8 Pakistan President Asif Ali Zardari fulfills Rs 5 crore pledge to Ajmer Dargah. |
೦೪:೨೨, ೨೧ ಜನವರಿ ೨೦೧೫ ನಂತೆ ಪರಿಷ್ಕರಣೆ |
೯ bytes removed , ೫ ವರ್ಷಗಳ ಹಿಂದೆ |
೧೦:೩೦, ೧೬ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ (ಬದಲಾಯಿಸಿ) |
Rotlink (ಚರ್ಚೆ | ಕಾಣಿಕೆಗಳು) |
ಚು (fixing dead links) |
೦೪:೨೨, ೨೧ ಜನವರಿ ೨೦೧೫ ನಂತೆ ಪರಿಷ್ಕರಣೆ (ಬದಲಾಯಿಸಿ) (ರದ್ದುಗೊಳಿಸಿ) |
ಸೂರ್ಯನ ೭೪% ದ್ರವ್ಯರಾಶಿಯು [[ಜಲಜನಕ|ಜಲಜನಕದಿಂದ]], ೨೫% [[ಹೀಲಿಯಂ|ಹೀಲಿಯಂನಿಂದ]] ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ [[:en:Stellar classification|ವರ್ಣಪಟಲ ವಿಂಗಡಣೆ]]ಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆ... |
[[ಕ್ಷೀರ ಪಥ]] [[:en:galactic center|ತಾರಾಗಣ ಕೇಂದ್ರ]]ದಿಂದ ಸುಮಾರು ೨೫,೦೦೦-೨೮೦೦೦ [[ಜ್ಯೋತಿರ್ವರ್ಷ|ಜ್ಯೋತಿರ್ವರ್ಷಗಳ]] ದೂರದಲ್ಲಿ ಸೂರ್ಯವು ಪರಿಭ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು ೨೨೫೨೫ ಕೋಟಿ ವರ್ಷಗಳು ಬೇಕಾಗುತ್ತವೆ. ಇದರ ೨೧೭ ಕಿ.ಮೀ./ಕ್ಷಣದ [[ಪರಿಭ್ರಮಣ ವೇಗ|ಪರಿಭ್ರಮಣ ವೇಗವು]], ಪ್ರತಿ ೧,೪೦೦ ವರ್ಷಗಳಿಗೊಂದು ಜ್ಯೋತಿರ್ವರ್ಷ, ಮತ್ತು ಪ್ರತಿ ೮ ದಿನಗಳಿ... |
== ಜೀವನ ಚಕ್ರ == |
[[:en:stellar evolution|ನಾಕ್ಷತ್ರಿಕ ವಿಕಸನ]] ಮತ್ತು [[:en:nucleocosmochronology|ಪರಮಾಣು-ಬ್ರಹ್ಮಾಂಡ-ಕಾಲ-ಶಾಸ್ತ್ರ]]ಗಳ [[:en:computer simulation|ಗಣಕೀಕೃತ ಮಾದರಿ]]ಗಳ ಆಧಾರದ ಮೇಲೆ, ಸೂರ್ಯನಿಗೆ ೪೫೭ ಕೋಟಿ ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ. |
[[ಚಿತ್ರ:Sun_Life.png|thumb|200px|right|ಸೂರ್ಯನ ಜೀವನ ಚಕ್ರ]] |
[[ತಾರಾಸ್ಫೋಟ|ತಾರಾಸ್ಫೋಟದಂತೆ]] ಕೊನೆಗಾಣಲು ಸಾಕಷ್ಟು ದ್ರವ್ಯರಾಶಿಯನ್ನು ಸೂರ್ಯವು ಹೊಂದಿಲ್ಲ. ಬದಲಿಗೆ, ಇನ್ನು ಸುಮಾರು ೪-೫ ಶತಕೋಟಿ ವರ್ಷಗಳಲ್ಲಿ ಸೂರ್ಯವು [[ಕೆಂಪು ದೈತ್ಯ|ಕೆಂಪು ದೈತ್ಯದ]] ಹಂತವನ್ನು ತಲುಪುತ್ತದೆ. ಅದರ ಒಳಭಾಗದಲ್ಲಿರುವ ಜಲಜನಕ ಇಂಧನವು ಬಳಸಲಾಗಿ, ಒಳಭಾಗವು ಸಂಕುಚಿಸಿ ಬಿಸಿಯಾಗಿ, ಹೊರಪದರಗಳು ಹಿಗ್ಗುತ್ತವೆ. ಒಳಭಾಗದ ತಾಪಮಾನವು ೧೦ ಕೋಟಿ ಕೆ. ತಲುಪಿದಾಗ ಹೀಲಿಯಂ ಬೆಸುಗ... |
ಕೆಂಪು ದೈತ್ಯ ಹಂತದ ನಂತರ, ಉಷ್ಣತೆಯ ತೀವ್ರವಾದ ಮಿಡಿತಗಳಿಂದ, ಸೂರ್ಯವು ತನ್ನ ಹೊರ ಪದರಗಳನ್ನು ಕಳೆದುಕೊಂದು [[:en:planetary nebula|ಗ್ರಹ ಜ್ಯೋತಿಪಟಲ]]ವಾಗಿ ಮಾರ್ಪಡುತ್ತದೆ. ಹೊರ ಪದರಗಳನ್ನು ಕಳೆದುಕೊಂಡ ಮೇಲೆ ಉಳಿದ ಅತ್ಯಂತ ಬಿಸಿಯಾದ ನಾಕ್ಷತ್ರಿಕ ಒಳಭಾಗವು ನೂರಾರು ಕೋಟಿ ವರ್ಷಗಳ ಕಾಲಾವಧಿಯಲ್ಲಿ ನಿಧಾನವಾಗಿ ತಣ್ಣಗಾಗಿ [[:en:white dwarf|ಶ್ವೇತ ಕುಬ್ಜ]]ದಂತೆ ನಂದಿಹೋಗುತ್ತದೆ. [[... |
ಸುಮಾರು ೦.೭ ಸೌರ ತ್ರಿಜ್ಯಗಳಿಂದ ಸೂರ್ಯನ ಗೋಚರ ಮೇಲ್ಮೈವರೆಗಿರುವ ಅನಿಲಗಳು, ಒಳ ಶಾಖವನ್ನು ವಿಕಿರಣದಿಂದ ಹೊರ ಸಾಗಿಸುವಷ್ಟು ಸಾಂದ್ರತೆಯನ್ನು ಹೊಂದಿಲ್ಲ. ಈ ಕಾರಣದಿಂದ, ಸಂವಹನೆಯುಂಟಾಗಿ, ಉಷ್ಣ ಪ್ರವಾಹಗಳು ಬಿಸಿಯಾದ ಪದಾರ್ಥಗಳನ್ನು ಸೂರ್ಯನ ಹೊರಭಾಗಕ್ಕೆ ಸಾಗಿಸುತ್ತವೆ. ಈ ಪದಾರ್ಥಗಳು ಹೊರಭಾಗದಲ್ಲಿ ಸ್ವಲ್ಪ ತಣ್ಣಗಾಗಿ, ಮತ್ತೆ ಸಂವಹನ ವಲಯದ ಕೆಳಭಾಗವನ್ನು ತಲುಪುತ್ತವೆ. ಇಲ್ಲಿ ಇವು ವಿಕಿರಣ ... |
== ಸೌರ ಚಟುವಟಿಕೆಗಳು == |
=== ಸೌರಕಲೆಗಳು ಮತ್ತು ಸೌರಾವರ್ತ === |
ಸೂಕ್ತವಾದ ಸೋಸಕಗಳಿಂದ ಸೂರ್ಯನನ್ನು ಅವಲೋಕಿಸಿದಾಗ ತಕ್ಷಣ ಕಂಡುಬರುವ ವೈಶಿಷ್ಟ್ಯತೆಗಳಲ್ಲಿ [[:en:sunspot|ಸೌರಕಲೆ]]ಗಳು ಒಂದು. ಇವು ಸುತ್ತುಮುತ್ತಲಿಗಿಂತ ಕಡಿಮೆ ತಾಪಮಾನದಲ್ಲಿದ್ದು, ಸ್ವಲ್ಪ ಗಾಢವಾಗಿ ಕಾಣುತ್ತವೆ. ಸೌರಕಲೆಗಳಲ್ಲಿ ತೀವ್ರವಾದ ಕಾಂತೀಯ ಚಟುವಟಿಕೆಗಳು ನಡೆಯುತ್ತಿದ್ದು, ಕಾಂತಕ್ಷೇತ್ರವು [[:en:convection|ಸಂವಹನೆ]]ಗೆ ತಡೆಯೊಡ್ಡಿ, ಬಿಸಿಯಾದ ಒಳಭಾಗದಿಂದ ಮೇಲ್ಮೈಗೆ ಶಾಖದ ಸ... |
[[ಚಿತ್ರ:Solar-cycle-data.png|thumb|right|250px|ಕಳೆದ ೩೦ ವರ್ಷಗಳಲ್ಲಿ ಸೌರಾವರ್ತದಲ್ಲಿ ಆದ ಬದಲಾವಣೆಗಳ ಮಾಪನ]] |
== ಸೈದ್ಧಾಂತಿಕ ಸಮಸ್ಯೆಗಳು == |
=== ಸೌರ ನ್ಯೂಟ್ರಿನೊ ಸಮಸ್ಯೆ === |
ಹಲವು ವರ್ಷಗಳವರೆಗೆ, ಭೂಮಿಯಿಂದ ಪತ್ತೆ ಹಚ್ಚಲಾದ ಸೌರ [[:en:electron neutrino|ಎಲೆಕ್ಟ್ರಾನ್ ನ್ಯೂಟ್ರಿನೊ]]ಗಳ ಪ್ರಮಾಣವು, ಸಿದ್ಧಾಂತಗಳು ಸೂಚಿಸಿದ ಪ್ರಮಾಣದ ೩ನೇ ೧ಭಾಗದಷ್ಟು ಮಾತ್ರ ಇದ್ದಿತು. ಅಸಮಂಜಸವೆನಿಸುವ ಈ ಪರಿಣಾಮವನ್ನು [[:en:solar neutrino problem|ಸೌರ ನ್ಯೂಟ್ರಿನೊ ಸಮಸ್ಯೆ]] ಎಂದು ಕರೆಯಲಾಯಿತು. ಈ ಸಮಸ್ಯೆಯನ್ನು ಬಗೆಹರಿಸಲೆತ್ನಿಸಿದ ವಾದಗಳು, ಸೂರ್ಯನ ಒಳ ತಾಪಮಾನವು ಕ... |
ಜುಲೈ 2, 2016 CSLC Ka ನಿಮ್ಮ ಟಿಪ್ಪಣಿ ಬರೆಯಿರಿ Go to comments |
ನಮ್ಮ ಪುರಾಣಗಳಲ್ಲಿ ಬರುವ ದೇವತೆಗಳೆಲ್ಲರೂ ಇಂಥ ಒಂದಿಲ್ಲೊಂದು ಅಥವಾ ಹಲವಾರು ರಾಕ್ಷಸರನ್ನು ಸಂಹಾರ ಮಾಡಿರುತ್ತಾರೆ. ಸಂಸ್ಕೃತ ಕಾವ್ಯ ಹಾಗೂ ಪುರಾಣಗಳಲ್ಲಿ ಬರುವ ರಾಮ ಕೃಷ್ಣ, ಶಿವ, ವಿಷ್ಣು, ದೇವಿ, ಗಣಪತಿ, ಕಾರ್ತಿಕೇಯ, ಹೀಗೆ ಯಾವ ದೇವತೆಯನ್ನೇ ನೋಡಿ ರಾಕ್ಷಸರ ಸಂಹಾರ ಇದ್ದೇ ಇರುತ್ತದೆ. ಹಾಗಾಗಿ ಈ ಕಥೆಗಳು ಬ್ರಾಹ್ಮಣರ ಸೃಷ್ಟಿ ಎಂಬ ಸುಲಭ ತೀರ್ಮಾನಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದರೆ ಇಂಥ... |
ಹಾಗಾದರೆ, ರಾಕ್ಷಸ ಸಂಹಾರದ ಕಥೆಗಳೆಲ್ಲ ಬ್ರಾಹ್ಮಣರ ಸಂಚು ಎಂಬ ಊಹೆ ಎಲ್ಲಿಂದ ಬಂದಿತು? ಅದಕ್ಕೆ ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತಗಳು ಕಾರಣವಾಗಿರುವಂತೆ ತೋರುತ್ತದೆ. ಅಂದರೆ ಆರ್ಯರೆಂಬ ಜನಾಂಗವು ಭಾರತವನ್ನು ಆಕ್ರಮಿಸಿಕೊಂಡು ಇಲ್ಲಿನ ಸ್ಥಳೀಯ ಜನರನ್ನು ಹತ್ತಿಕ್ಕಿದೆ ಎಂಬ ಕಥೆ. ಆರ್ಯರು ಸಂಸ್ಕೃತವನ್ನು ಮಾತನಾಡುತ್ತಿದ್ದರು, ಹಾಗೂ ಅವರನ್ನು ಪ್ರತಿನಿಧಿಸುತ್ತಿದ್ದ ಬ್ರಾಹ್ಮಣರು ಸ್ಥಳೀಯ ದೇವತ... |
ಅಸುರ ಸಂಹಾರವನ್ನು ಜನಾಂಗೀಯ ಸಂಘರ್ಷಕ್ಕೆ ಜೋಡಿಸುವುದು ನಿರಾಧಾರ ಎಂಬುದು ಸ್ಪಷ್ಟಗೊಂಡರೂ ಅಸುರ ಸಂಹಾರದ ಕಥೆ ಏಕೆ ಪುರಾಣಗಳಿಗೆ ಮುಖ್ಯವಾಗಿದೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಸಂಸ್ಕೃತ ಪುರಾಣಗಳು ಅದನ್ನು ಹೇಗೆ ಬಿಂಬಿಸುತ್ತವೆ? ಅವು ಅಸುರ ಎಂದರೆ ತಮಸ್ಸು ಅಥವಾ ಅಜ್ಞಾನ ಎಂದು ನಿರೂಪಿಸುತ್ತವೆ. ಅದನ್ನು ನಿವಾರಿಸಿ ಬೆಳಕನ್ನು, ಅಥವಾ ಜ್ಞಾನವನ್ನು ಸ್ಥಾಪಿಸುವುದೇ ಅಸುರ ಸಂಹಾರದ ಕೆಲಸ. ಮುಖ್... |
ಉಪನಿಷತ್ತುಗಳಿಗೆ ಆದಿಶಂಕರರು ಮಾಡಿದ ಭಾಷ್ಯವನ್ನು ಉಲ್ಲೇಖಿಸಿ ದೇವಿ ಮಾಹಾತ್ಮ್ಯದ ಅಸುರ ಸಂಹಾರಕ್ಕೆ ಆಧ್ಯಾತ್ಮಿಕ ಮಹತ್ವವನ್ನು ತಿಳಿಯಲಾಗುತ್ತದೆ. ಬೃಹದಾರಣ್ಯಕ ಉಪನಿಷತ್ತಿನ ಶಂಕರರ ಭಾಷ್ಯದ ಪ್ರಕಾರ ಅಸುರ ಹಾಗೂ ಸುರ ಎಂಬವರು ಎಲ್ಲೋ ದೇವಲೋಕದಲ್ಲಿ, ಪಾತಾಳದಲ್ಲಿ ಓಡಾಡಿಕೊಂಡಿರುವ ವ್ಯಕ್ತಿಗಳಲ್ಲ. ಅವರಿಬ್ಬರೂ ಎರಡು ಮಾನಸಿಕ ಪೃವೃತ್ತಿಗಳು. ಶಂಕರರು ಹೇಳುವಂತೆ ಅಸುರರೇ ಹೆಚ್ಚು ಇರುತ್ತಾರೆ, ಏಕ... |
ಭಾರತದ ಬೇರೆ ಬೇರೆ ಭಾಗಗಳಲ್ಲಿ ಜನಪ್ರಿಯವಾಗಿದ್ದ ವಿಭಿನ್ನ ಪೂಜಾ ಪಂಥಗಳನ್ನು ಸಂಸ್ಕೃತ ಪುರಾಣಗಳು ಮೋಕ್ಷ ಸಾಧನಗಳನ್ನಾಗಿ ನಿರೂಪಿಸುತ್ತವೆ. ಉಪನಿಷತ್ತುಗಳ ಪರಮಾತ್ಮ ತತ್ವದ ಜ್ಞಾನಕ್ಕೆ ಈ ವೈವಿಧ್ಯಪೂರ್ಣ ಪೂಜಾ ಪಂಥಗಳು ಉಪಾಸನೆಯ ಸಾಧನವಾದವು ಹಾಗೂ ಜ್ಞಾನ ಮಾರ್ಗಗಳಾದವು. ಈ ದೇವತೆಗಳ ಕುರಿತ ಮಂತ್ರಗಳಲ್ಲಿ ಈ ವಿಷಯ ಸ್ಪಷ್ಟವಾಗಿದೆ. ಇಂಥ ದೇವತೆಗಳ ತೋರಿಕೆಯ ಆಕಾರಗಳು ಹಾಗೂ ಉಪಾಸನಾ ಕ್ರಮಗಳು ಎಷ್... |
ಯಡಿಯೂರಪ್ಪ | ನಿಲುಮೆ |
Posts tagged 'ಯಡಿಯೂರಪ್ಪ' |
– ಶಿವಾನಂದ ಹಿರೇಮಠ |
ಬಿಜೆಪಿ ಕಾರ್ಯಕರ್ತನೊಬ್ಬನ ಮನದಾಳದ ಮಾತುಗಳು… |
ವಿಶ್ವದ ಅತಿದೊಡ್ಡ ಪಕ್ಷ, ಕೋಟ್ಯಾಂತರ ಸದಸ್ಯರು, ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪೂರ್ಣಾವಧಿ ಕಾರ್ಯಕರ್ತರು, ನೂರಾರು ನೇತಾರರು… |
ಶೂನ್ಯದಿಂದ ಮೇಲೆದ್ದು ರಾರಾಜಿಸುತ್ತಿರುವರು. ವಿಶ್ವಮಾನ್ಯತೆ ಪಡೆದ ರಾಜಕೀಯ ವಿಚಾರಧಾರೆ, ಧ್ಯೇಯ ಸಿದ್ಧಾಂತ… ಅಧಿಕಾರ ರಾಜಕೀಯದ ಆಸಕ್ತಿ ಇಲ್ಲ, ಆದರೂ ರಾಷ್ಟ್ರಹಿತ ರಾಜಕಾರಣಕ್ಕಾಗಿ ಬಿಜೆಪಿಯ ಬೆನ್ನಿಗೆ ಸದಾಕಾಲ ನಿಂತ ವಿಚಾರ ಪರಿವಾರದವರು.ಎಲ್ಲಕ್ಕಿಂತ ಮಿಗಿಲಾದ ಜನತಾ ಜನಾರ್ದನನ ಕೃಪೆ… |
ಇಷ್ಟೆಲ್ಲ ಇದ್ದರೂ ನಾಶದ ಹಾದಿಯಲ್ಲಿ ಸಾಗುತ್ತಿರುವ ಉಳಿದ ರಾಜಕೀಯ ಪಕ್ಷದ ರೋಗಾಣುಗಳು ಬಿಜೆಪಿಯನ್ನು ಪ್ರವೇಶಿಸಿದ ಲಕ್ಷಣ ಗೋಚರವಾಗತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ಮನಸ್ಸಿಗೆ ಆತಂಕ ಮಾಡುವ ಲಕ್ಷಣಗಳಿವು. |
Party with a difference…now party with Differences ಆಗುತ್ತಿದೆಯೇ? ಪ್ರಧಾನಿಯ ಪದವಿಯನ್ನು ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸದೇ ಶ್ರೇಷ್ಠತೆ ಮೆರೆದ ಪಕ್ಷ ಇತಿಹಾಸ ಮರೆಯಿತೇ? |
ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.! |
– ಸಾಮಾನ್ಯ ಕಾರ್ಯಕರ್ತ. |
ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹ... |
ಯಡಿಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದೇನು? |
ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಪ್ರಧಾನಿ ಮೋದಿಯವರ ಭಾಷಣದಿಂದ ಪ್ರೇರಿತರಾಗಿ, ತಾನು ಸ್ವಇಚ್ಚೆಯಿಂದ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡು ೨೦೧೪ರ ಮೇ ೨೨ನೇ ತಾರೀಖಿನಂದು ಯಡ್ಯೂರಪ್ಪನವರು ಮೋದಿಯವರಿಗೊಂದು ಪತ್ರ ಬರೆದಿದ್ದರು. |
ಆ ಪತ್ರ ಬರೆದು ಸುಮಾರು ೨ ವರ್ಷಗಳ ನಂತರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಯಡ್ಯೂರಪ್ಪನವರಿಗೆ ಒಲಿಯಿತು. ಈ ಬೆಳವಣಿಗೆಗೆ ಪಕ್ಷದೊಳಗೆ ಹಾಗೂ ಹೊರಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಅಧ್ಯಕ್ಷರಾಗುತ್ತಿದ್ದಂತೆ 'ಎಲ್ಲರನ್ನೂ ವಿಶ್ವಾಸಕ್ಕೆ' ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದಿದ್ದರು ಯಡ್ಯೂರಪ್ಪ. ಮುಖ್ಯಮಂತ್ರಿಯಾಗಿದ್ದಾಗ ಸ್ವಯಂಕೃತಾಪರಾಧದ ಜೊತೆಗೆ, ಬೆನ್ನಿಗಂಟಿಕೊಂಡಿದ್ದ ಭಟ್ಟಂಗಿ... |
ಕಾಲದ ಕನ್ನಡಿ: ನೈತಿಕತೆಗೆ ಇ೦ಬು ನೀಡದ,ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ! |
ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ... |
ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ.. ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್... |
ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! "ಸಮಯದ ಶಿಶು"ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ... |
ರವಿಚಂದ್ರನ್ ದೃಶ್ಯ-2 ಚಿತ್ರಕ್ಕೆ ತಯಾರಿ ಶುರು | Udayavani – ಉದಯವಾಣಿ |
Sunday, 16 May 2021 | UPDATED: 05:05 PM IST |
Team Udayavani, Apr 23, 2021, 12:25 PM IST |
ಸುಮಾರು ಏಳು ವರ್ಷದ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ "ದೃಶ್ಯ' ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಮಲಯಾಳಂನ ಸೂಪರ್ ಹಿಟ್ "ದೃಶ್ಯಂ' ಚಿತ್ರದ ಕನ್ನಡ ರಿಮೇಕ್ ಆಗಿದ್ದ ಈ ಚಿತ್ರ ಬಾಕ್ಸಾμàಸ್ನಲ್ಲೂ ಒಳ್ಳೆಯ ಗಳಿಕೆ ಕಂಡಿತ್ತು. ಇದೀಗ ಇದೇ "ದೃಶ್ಯ' ಚಿತ್ರದ ಮುಂದುವರೆದ ಭಾಗವಾಗಿ "ದೃಶ್ಯ-2′ ತೆರೆಗೆ ಬರಲು ರೆಡಿಯಾಗುತ್ತಿದೆ. |
ಇತ್ತೀಚೆಗಷ್ಟೇ ಮಲಯಾಳಂನಲ್ಲಿ "ದೃಶ್ಯಂ-2′ ಚಿತ್ರ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿತ್ತು. ಈಗ ಇದೇ ಚಿತ್ರ ಕನ್ನಡಕ್ಕೂ ರಿಮೇಕ್ ಆಗುತ್ತಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೂಮ್ಮೆ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರುವ ತಯಾರಾಗುತ್ತಿದ್ದಾರೆ. |
ಇನ್ನು ಈ ಹಿಂದೆ "ದೃಶ್ಯ' ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ನವ್ಯಾ ನಾಯರ್, ಅಚ್ಯುತ ಕುಮಾರ್ "ದೃಶ್ಯ-2′ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎನ್ನಲಾಗಿದೆ. "ದೃಶ್ಯ' ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಪಿ. ವಾಸು ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ. |
ಅಂದಹಾಗೆ, ಇದೇ ಮೇ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಸದ್ಯದ ಮಟ್ಟಿಗೆ ಕೋವಿಡ್ ಆತಂಕ ಹೆಚ್ಚಾಗಿರುವುದರಿಂದ, "ದೃಶ್ಯ-2′ ಚಿತ್ರೀಕರಣ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. |
ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳಿವು.. - Kannada DriveSpark |
ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳಿವು.. |
Updated: Saturday, November 20, 2021, 19:17 [IST] |
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ. |
ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕಳೆದ ಒಂದು ವರ್ಷದಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ. |
ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ಇವಿ ಸ್ಕೂಟರ್ ಹಾಗೂ ಬೈಕ್ ಮಾದರಿಗಳು ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಇವಿ ಮೋಟಾರ್ಸೈಕಲ್ಗಳು ಮಾರುಕಟ್ಟೆ ಪ್ರವೇಶಿಸಲಿವೆ. ಹಾಗಾದ್ರೆ ಬಿಡುಗಡೆಯಾಗಲಿರುವ ಟಾಪ್ 5 ಇವಿ ಮೋಟಾರ್ಸೈಕಲ್ಗಳು ಯಾವವು? ಹೊಸ ಇವಿ ಮೋಟಾರ್ಸೈಕಲ್ಗಳ ತಾಂತ್ರಿಕ ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದೆ. |
ಆಲ್ಟ್ರಾವಯೊಲೆಟ್ ಎಫ್77 |
ಹೊಸ ಆಲ್ಟ್ರಾವಯೊಲೆಟ್ ಹೊಸ ಎಫ್77 ಸ್ಪೋರ್ಟಿ ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಇವಿ ಬೈಕ್ 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿತರಣೆಗೊಳ್ಳುವ ಸಾಧ್ಯತೆಗಳಿವೆ. ಹೊಸ ಎಫ್77 ಹೈ ಪರ್ಫಾಮೆನ್ಸ್ ಬೈಕ್ ಬಿಡುಗಡೆಯ ನಂತರ ಆಲ್ಟ್ರಾವಯೊಲೆಟ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಯುನಿಟ್ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಶೇ.90ರ... |
Subsets and Splits
No community queries yet
The top public SQL queries from the community will appear here once available.