text stringlengths 0 61.5k |
|---|
flipkart, ceo, e commerce, finance news, online shopping, ಫ್ಲಿಪ್ ಕಾರ್ಟ್, ಸಿಇಒ, ಇ ಕಾಮರ್ಸ್, ಆನ್ ಲೈನ್ ಶಾಪಿಂಗ್, ವಾಣಿಜ್ಯ |
Indian e-commerce giant Flipkart on Monday announced that co-founder Binny Bansal will replace Sachin Bansal as the chief executive of the company. Sachin Bansal, also the co-founder of the company, stepped down from the post.who will take on the role of executive chairman with immediate effect. |
ಕಲ್ಮಕಾರು ಶಾಲಾ ಮುಖ್ಯೋಪಾಧ್ಯಾಯಿನಿ ಬೊಳಿಯಮ್ಮ ಡಿ. ನಿವೃತ್ತಿ | ಸುದ್ದಿ ಸುಳ್ಯ |
ಕಲ್ಮಕಾರು ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೊಳಿಯಮ್ಮ ಡಿ ಯವರು ನ.30 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. |
ಕೊಲ್ಲಮೊಗ್ರು ಗ್ರಾಮದ ಚಾಂತಾಳದವರಾಗಿರುವ ಇವರು 1982 ರಲ್ಲಿ ಭೂತಕಲ್ಲು ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕದ ವರ್ಷಗಳಲ್ಲಿ ಮೈತಡ್ಕ ಕಿ.ಪ್ರಾ.ಶಾಲೆ, ದೇವಚಳ್ಳ ಹಿ.ಪ್ರಾ.ಶಾಲೆ, ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಇಲ್ಲಿ ಸೇವೆ ಸಲ್ಲಿಸಿದರು. 2008 ರಿಂದ ವಳಲಂಬೆ ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಆರಂಭಿಸಿ, 2014 ರಿಂದ ಕಲ್ಮಕಾರು ಶಾಲೆಗೆ ವರ್ಗಾವಣೆಗೊಂಡರು. ಒ... |
ಅಲ್ಲದೆ ರಂಗ ಮಂದಿರ ನಿರ್ಮಾಣ ಮಾಡಿರುವುದು, ಪ್ರತಿ ಎರಡು ವರ್ಷಕೊಮ್ಮೆ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ಶಾಲಾ ಆವರಣ, ಅಡಿಕೆ ತೋಟ ನಿರ್ಮಾಣ, ಹಸಿರು ವನ, ತರಕಾರಿ ಕೈತೋಟ ನಿರ್ಮಾಣ, ಮೆಡಿಕಲ್ ಕ್ಯಾಂಪ್ ಮಾಡಿಸುವಲ್ಲಿ ಶ್ರಮಿಸಿದ್ದಾರೆ. ಕಲ್ಮಕಾರು ಶಾಲೆಗೆ ೨೦೧೪ ರಲ್ಲಿ ಕೆ.ವಿ.ಜಿ ಸ್ವಚ್ಚತಾ ಪ್ರಶಸ್ತಿ ಲಭಿಸಿರುವುದು ಇವರ ಹೆಗ್ಗಳಿಕೆ. ಬೊಳಿಯಮ್ಮ ಡಿ.ಯವರು ಮೂಲತಃ ಮಂಡೆಕೋಲು ಗ್ರಾಮದ ದೇವರಗ... |
|ಮೋದಿಗೆ ವೀಸಾ ಬೇಡ: ಅಮೆರಿಕ ಸಂಸದರ ಮನವಿ - world - News in kannada, vijaykarnataka |
ಮೋದಿಗೆ ವೀಸಾ ಬೇಡ: ಅಮೆರಿಕ ಸಂಸದರ ಮನವಿ |
ಏಜೆನ್ಸೀಸ್ | Updated: Dec 5, 2012, 04:22AM IST |
ವಾಷಿಂಗ್ಟನ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ವೀಸಾ ನೀಡುವಲ್ಲಿನ ನಿರ್ಬಂಧ ಮುಂದುವರಿಸಬೇಕೆಂದು ಅಮೆರಿಕದ 25 ಸಂಸದರು ಒತ್ತಾಯಿಸಿದ್ದಾರೆ. |
2002ರ ಗೋದ್ರಾ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮೋದಿ ಅವರಿಗೆ ವೀಸಾ ನೀಡಬಾರದೆಂದು ವಿದೇಶ ಸಚಿವೆ ಹಿಲರಿ ಕ್ಲಿಂಟನ್ ಅವರನ್ನು ಈ ಸಂಸದರು ಆಗ್ರಹಿಸಿದ್ದಾರೆ. |
ಮೋದಿ ಮತ್ತಷ್ಟು ಉನ್ನತ ನಾಯಕ ಸ್ಥಾನಕ್ಕೇರುವ ಸಾಧ್ಯತೆಗಳಿರುವುದನ್ನು ಗಮನದಲ್ಲಿರಿಸಿಕೊಂಡು ಆತುರವಾಗಿ ವೀಸಾ ನೀಡುವುದು ತರವಲ್ಲ. ಒಂದೊಮ್ಮೆ ಅವರಿಗೆ ವೀಸಾ ನೀಡಿದಲ್ಲಿ ಗೋಧ್ರಾ ಹತ್ಯಾಕಾಂಡದ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂಬ ಹಕ್ಕಿನಿಂದ ನುಣುಚಿಕೊಳ್ಳಲು ಅದು ಬಳಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ಅಮೆರಿಕಕ್ಕೆ ಬರದಂತೆ ಅವರಿಗೆ ತಡೆ ಒಡ್ಡಬೇಕು ಎಂದು ಸಂಸದರ ತಂಡವು ಪ... |
ಗೋಧ್ರಾ ಹತ್ಯಾಕಾಂಡದ ಸಂತ್ರಸ್ತ ಕುಟುಂಬಗಳ ಸದಸ್ಯರ ಜತೆ ರಿಪಬ್ಲಿಕನ್ ಸಂಸದ ಜೋಯಿ ಪಿಟ್ಸ್ ಮತ್ತು ಫ್ರಾಂಕ್ ವೂಲ್ಫ್ ಸೋಮವಾರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನ.29ರಂದು ಸಂಸದರ ತಂಡ ಸಹಿ ಮಾಡಿದ್ದ ಈ ಪತ್ರವನ್ನು ಬಿಡುಗಡೆಗೊಳಿಸಿದರು. |
ಇದಕ್ಕೆ ಸಹಿ ಮಾಡಿದ ಸಂಸದರಲ್ಲಿ ಜಾನ್ ಕ್ಯಾನೆರ್ಸ್, ಟ್ರೆಂಟ್ ಫ್ರಾಂಕ್ಸ್, ಜೇಮ್ಸ್ ಮೊರಾನ್, ಮೈಕೆಲ್ ಹೋಂಡಾ, ಬಿಲ್ ಪ್ಯಾಸ್ಕ್ರೆಲ್, ಬಾರ್ಬಾರಾ ಲೀ, ಎಡ್ವರ್ಡ್ ಮಾರ್ಕೆ, ಜಿಮ್ ಜೋರ್ಡಾನ್, ಡ್ಯಾನ್ ಬರ್ಟನ್ ಪ್ರಮುಖರು. |
1930ರ ಡಕೋಟಾ ವಿಮಾನ ಪತನವಾಗಿ ಮೇಯರ್ ಸೇರಿ 12 ಮಂದಿ ಸಾವು..! – EESANJE / ಈ ಸಂಜೆ |
1930ರ ಡಕೋಟಾ ವಿಮಾನ ಪತನವಾಗಿ ಮೇಯರ್ ಸೇರಿ 12 ಮಂದಿ ಸಾವು..! |
March 11, 2019 Sri Raghav die in Colombia plane crash, including mayor and family, Twelve |
ಕೊಲೊಂಬಿಯಾ,ಮಾ.11- ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ಗಳ ಹಳೆವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ಸಂಭವಿಸಿದೆ. |
1930ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ಅಮೆರಿಕನ್ ನಿರ್ಮಿಸಿ ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ -3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ. |
ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಪತಿ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. |
ವಿಮಾನ ಹಾರುತ್ತಿರುವಾಗ ಎಂಜಿನ್ ವೈಫಲ್ಯದಿಂದಾಗಿ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. |
ಕರ್ನಾಟಕದಲ್ಲಿ ಕಮಲ ಅರಳಿಸಲು 'ಷಾ'ಣಕ್ಯನ ಹೊಸ ಲೆಕ್ಕಾಚಾರಗಳೇನು..? – EESANJE / ಈ ಸಂಜೆ |
ಕರ್ನಾಟಕದಲ್ಲಿ ಕಮಲ ಅರಳಿಸಲು 'ಷಾ'ಣಕ್ಯನ ಹೊಸ ಲೆಕ್ಕಾಚಾರಗಳೇನು..? |
August 14, 2017 Sri Raghav Amit Shah, BJP, Election 2018, Karnataka |
ಬೆಂಗಳೂರು,ಆ.14- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ನಾಯಕರಿಗೆ ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಬಳಿ ಮೂರು ಸಮೀಕ್ಷೆ ವರದಿಗಳನ್ನು ಇಟ್ಟುಕೊಂಡು, ಇವತ್ತೇ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದರೆ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಬಿಜೆಪಿ ನಾಯಕರನ್ನು ಕೇಳಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ... |
ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಪಕ್ಷದ ನಾಯಕರ ಜತೆಗೆ ನಿರಂತರ ಸಭೆಗಳನ್ನು ನಡೆಸಿದ್ದಾರೆ. ಪ್ರತಿ ಸಭೆಯಲ್ಲೂ ಚುನಾವಣೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿವೆ. ಇನ್ನೂ ಬಹಳ ದೂರದ ಹಾದಿಯನ್ನು ಸಾಗಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. |
ವರದಿಯ ಆಧಾರ ಸಮಸ್ಯೆಗಳಿವೆ ಎಂಬುದರ ಕಡೆಗೆ ಬೊಟ್ಟು ಮಾಡಿದ್ದಾರೆ ಅಮಿತ್ ಶಾ. ತಮಗೆ ದೊರೆತಿರುವ ವರದಿ ಪ್ರಕಾರ ಯಾವ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಿದೆ, ಎಲ್ಲೆ ಕೈ ತಪ್ಪಿ ಹೋಗುವಂತಿದೆ. ಈ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಪಕ್ಷದವರಿಗೆ ಸೂಚನೆಗಳನ್ನು ನೀಡಿದ್ದಾರೆ. |
ಈ ಹಿಂದಿನ ತಪ್ಪು ಮಾಡಬೇಡಿ: |
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಈ ಹಿಂದೆ ಅಂದರೆ 2013ರಲ್ಲಿ ಪಕ್ಷದ ಆಂತರಿಕ ಜಗಳ ಹಾಗೂ ಆ ಅವಧಿಯನ್ನು ಮುಗಿಸಲು ಬಿಜೆಪಿ ಹೆಣಗಾಡಿದ್ದರ ಬಗ್ಗೆ ಕೂಡ ಪ್ರಸ್ತಾವ ಮಾಡಿದ್ದಾರೆ ಅಮಿತ್ ಶಾ. ಅಂಥ ಸನ್ನಿವೇಶಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಪರಸ್ಪರ ಕಚ್ಚಾಟವನ್ನು ಪಕ್ಕಕ್ಕಿಡಿ. ಪಕ್ಷ ಮುಖ್ಯ. ಅದಕ್ಕಿಂತ ಯಾರೂ ಹೆಚ್ಚಲ್ಲ ಎಂದಿದ್ದಾರೆ. |
ನಾವು ಸರಿಪಡಿಸ್ತೀವಿ, ಚಿಂತಿಸಬೇಡಿ: |
ಪಕ್ಷದ ಹಲವರು ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದಾರೆ. ಆಗ ಅಮಿತ್ ಶಾ, ಏನೂ ಯೋಚಿಸಬೇಡಿ. ನಾವು ಅದನ್ನು ನೋಡಿಕೊಳ್ತೇವೆ. ಸದ್ಯಕ್ಕೆ ಎಲ್ಲ ಹಂತದಲ್ಲೂ ಪಕ್ಷವನ್ನು ಬಲಪಡಿಸುವ ಕಡೆಗೆ ಗಮನಕೊಡಿ. ಭ್ರಷ್ಟಾಚಾರದಂಥ ವಿಚಾರ ಬಂದಾಗ ಸರಕಾರದ ವಿರುದ್ಧ ಪ್ರಬಲ ಹೋರಾಟ ಸಂಘಟಿಸಬೇಕು ಎಂದು ಹೇಳಿದ್ದಾರೆ. |
ಹಲವು ವಿಚಾರಗಳಲ್ಲಿ ಅಸಮಾಧಾನ: |
ರಾಜ್ಯ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸುವುದಕ್ಕೆ ಎಷ್ಟು ಸಭೆಗಳನ್ನು ಮಾಡಿದ್ದೀರಿ ಎಂದು ಕೂಡ ಇದೇ ವೇಳೆ ಪ್ರಶ್ನಿಸಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರೊಬ್ಬರು ಮಾತನಾಡಿದ್ದು, ಹಲವು ವಿಚಾರದಲ್ಲಿ ಅಸಮಾಧಾನ ಇದೆ. ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ಸರಿಯಾದ ಹೋರಾಟ ಸಂಘಟಿಸಿಲ್ಲ ಎಂಬುದನ್ನು ಅಮಿತ್ ಶಾ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಎಂಬ ಮಾಹಿತಿ ನೀಡಿದ್ದಾರೆ. |
ಜನರ ಮನಸ್ಥಿತಿ ತಿಳಿಯಲು ಪ್ರಯತ್ನಿಸಿ: |
ರಾಜ್ಯ ಸರಕಾರದ ಹಲವು ವಿವಾದಗಳು ವರದಿಯಾದವು. ಆದರೆ ಅಂಥ ಎಲ್ಲ ಸಂದರ್ಭದಲ್ಲಿ ಬಿಜೆಪಿಯು ದೊಡ್ಡಮಟ್ಟದ ಧ್ವನಿ ಎತ್ತಿಲ್ಲ ಅಥವಾ ಬಾಯಿ ಮುಚ್ಚಿಕೊಂಡು ಕೂತಿದೆ. ಉದ್ದುದ್ದ ಭಾಷಣಗಳು ಬಿಗಿಯುವುದು, ಫೋಟೋಗಳಿಗೆ ಪೋಸ್ ಕೊಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ಆಡಳಿತಕ್ಕೆ ಕೊನೆ ಹಾಡಲು ಪ್ರಯತ್ನಿಸಿ. ಜನರ ಮನಸ್ಸನ್ನು ತಿಳಿದುಕೊಳ್ಳುವುದಕ್ಕೆ ಈಗಿನಿಂದಲೇ ಶುರು ಮಾಡಿ. ಚುನಾವಣೆಯ ಮನಸ್ಥಿತಿಯಲ್ಲೇ ಕೆಲಸ... |
ಜಿಲ್ಲೆಯಲ್ಲೇ ಜಾನಪದ ವಿವಿ ಸ್ಥಾಪಿಸಿ | Prajavani |
ಜಿಲ್ಲೆಯಲ್ಲೇ ಜಾನಪದ ವಿವಿ ಸ್ಥಾಪಿಸಿ |
Published: 17 ಫೆಬ್ರವರಿ 2011, 15:25 IST |
Updated: 17 ಫೆಬ್ರವರಿ 2011, 15:25 IST |
ಸಿಂದಗಿ: ಪಟ್ಟಣದ ಸಾರಂಗಮಠದ ಮೈದಾನದಲ್ಲಿನ ಹೈದ್ರಾಬಾದ ಕರ್ನಾಟಕ ಗಾಂಧಿ ರಮಾನಂದ ತೀರ್ಥರ ಮಹಾಮಂಟಪದ ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಮಹಾವೇದಿಕೆಯಲ್ಲಿ ಬುಧವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೂರು ನಿರ್ಣಯಗಳನ್ನು ಮಂಡಿಸಲಾಯಿತು. |
ಗದಗ-ಡಂಬಳ ತೋಂಟದಾರ್ಯಮಠದ ಡಾ.ಸಿದ್ಧಲಿಂಗ ಸ್ವಾಮಿಗಳವರ ಸಾನ್ನಿಧ್ಯದಲ್ಲಿ, ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಸಮ್ಮುಖದಲ್ಲಿ ಈ ನಿರ್ಣಯಗಳನ್ನು ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಎಸ್. ಖಾದ್ರಿ ಇನಾಮದಾರ ಹಾಗೂ ಅಶೋಕ ಮನಗೂಳಿ ಮಂಡಿಸಿದರು. |
ಮೊದಲನೇ ನಿರ್ಣಯ: ವಿಜಾಪುರ ಜಿಲ್ಲೆಯು ಜಾನಪದ ತವರೂರು. ಆದ್ದರಿಂದ ನಿಯೋಜಿತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ವಿಜಾಪುರ ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕು ಎಂಬ ನಿರ್ಣಯವನ್ನು ಡಾ.ಎಂ.ಎಂ. ಪಡಶೆಟ್ಟಿ ಸೂಚಿಸಿದರು. ಈರಣ್ಣ ಕಲಬುರ್ಗಿ ತಾಳಿಕೋಟೆ ಅನುಮೋದಿಸಿದರು. |
ಎರಡನೇ ನಿರ್ಣಯ: ಕೃಷ್ಣಾಜಲ ನ್ಯಾಯಾಧೀಕರಣದ ತೀರ್ಪಿನಂತೆ ಕರ್ನಾಟಕದ ಪಾಲಿನ ನೀರನ್ನು ಸಂಪೂರ್ಣ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಸದ್ಯ ಮಂಡಿಸಲಿರುವ ಮುಂಗಡ ಬಜೆಟ್ನಲ್ಲಿ ಮೂರು ವರ್ಷಗಳ ಕಾಲಮಿತಿನಿಗದಿ ಪಡಿಸಬೇಕು ಎಂಬ ನಿರ್ಣಯವನ್ನು ಮಕ್ಕಳ ಸಾಹಿತಿ ಹ.ಮ. ಪೂಜಾರ ಸೂಚನೆ ನೀಡಿದರು. ರೈತ ಮುಖಂಡ ಅಶೋಕ ಅಲ್ಲಾಪೂರ ಅನುಮೋದಿಸಿ... |
ಮೂರನೇ ನಿರ್ಣಯ: ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಅವರ ಹೆಸರಿನಲ್ಲಿ ಸುಸಜ್ಜಿತ, ಭವ್ಯವಾದ ರಂಗಮಂದಿರನ್ನು ಸಿಂದಗಿಯಲ್ಲಿ ನಿರ್ಮಿಸಬೇಕು ಎಂಬ ನಿರ್ಣಯಕ್ಕೆ ಪ್ರಾಧ್ಯಾಪಕ ಎಂ.ವಿ. ಗಣಾಚಾರಿ ಸೂಚಿಸಿದರು. ಸಿದ್ದರಾಮ ಉಪ್ಪಿನ ಅನುಮೋದಿಸಿದರು.ಈ ನಿರ್ಣಯಗಳಿಗೆ ಸಮ್ಮೇಳನದಲ್ಲಿ ಸಮಾವೇಶಗೊಂಡ ಸಹಸ್ರಾರು ಸಂಖ್ಯೆಯ ಕನ್ನಡಿಗರು ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಿದರು. |
ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ · |
Koppal April 16, 2019 6:54 PM |
ಕುಷ್ಟಗಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. |
ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಅಧಿಕಾರಕ್ಕೆ ಬಂದು ವರ್ಷ ಗತಿಸುತ್ತ ಬಂದರೂ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುತ್ತಿಲ್ಲ. ಪಟ್ಟಣದಲ್ಲಿ ತಲೆದೋರಿರುವ ಕುಡಿವ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಬದಲು ಕುಂಟು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡುವ ಬದಲು 20ದಿನ ನೀರು ಸಿಗಲ್ಲ ಎಂ... |
ಆಡಳಿತ ಮಂಡಳಿ ರಚನೆಯಾಗದಿರುವುದು ಹಾಗೂ ಶಾಸಕರ ಮೇಲ್ವಿಚಾರಣೆ ಇಲ್ಲದೇ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಸಹ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸದಸ್ಯರ ಮಾತಿಗೂ ಬೆಲೆ ಕೊಡದೇ ಉದಾಸೀನ ತೋರುತ್ತಿರುವ ಮುಖ್ಯಾಧಿಕಾರಿ ಚುನಾವಣೆ ನಂತರ ಪರಿಣಾಮ ಎದುರಿಸಲಿದ್ದಾರೆ ಎಂದು ಹರಿಹಾಯ್ದರು. |
ಜಿಪಂ ಸದಸ್ಯ ಕೆ.ಮಹೇಶ, ವಿಜಯನಾಯಕ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ್ ಅತ್ತಾರ, ಪುರಸಭೆ ಸದಸ್ಯರಾದ ಜಿ.ಕೆ.ಹಿರೇಮಠ, ಕಲ್ಲೇಶ ತಾಳದ್, ಜೆ.ಜಿ.ಆಚಾರ ಇತರರು ಇದ್ದರು. |
ಈ ಹಿಂದೆ ಕೆ.ಶರಣಪ್ಪ ಹಾಗೂ ನನ್ನ ಅವಧಿಯಲ್ಲಿ ಕುಷ್ಟಗಿ ಪಟ್ಟಣಕ್ಕೆ ನೀರು ತರುವ ಕಾರ್ಯ ನಡೆಯಿತು. ಅದೇ ವೇಳೆ ಚುನಾವಣೆ ಘೋಷಣೆಯಾಗಿ ಬಯ್ಯಪುರ ಆಯ್ಕೆಯಾದರು. ಈ ಕೆಲಸವನ್ನು ತಾವೇ ಮಾಡಿರುವುದಾಗಿ ಹೇಳಿಕೊಂಡರು. ಬೆಂಬಲ ಬೆಲೆ ಯೋಜನೆಯನ್ವಯ ತೊಗರಿ ಖರೀದಿಗೆ ಸಂಬಂಧಿಸಿಯೂ ಮುತುವರ್ಜಿ ವಹಿಸಲಿಲ್ಲ. |
|ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕ |
AccusedDevelopment Thinksdoddanagouda patilEx MLAKushtagiNeglectಅಭಿವೃದ್ಧಿ ವಿಚಾರಆರೋಪಕುಷ್ಟಗಿದೊಡ್ಡನಗೌಡ ಪಾಟೀಲ್ನಿರ್ಲಕ್ಷ್ಯಬಯ್ಯಪೂರಮಾಜಿ ಶಾಸಕ |
Previous Previous post: ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ |
ಪರಿಸರ ದಿನ : ಜೀವ ವೈವಿಧ್ಯತೆ ಸಂರಕ್ಷಣೆಗೆ ಮೋದಿ ಕರೆ | News13 |
News13 > ಸುದ್ದಿಗಳು > ರಾಷ್ಟ್ರೀಯ > ಪರಿಸರ ದಿನ : ಜೀವ ವೈವಿಧ್ಯತೆ ಸಂರಕ್ಷಣೆಗೆ ಮೋದಿ ಕರೆ |
Friday, June 5th, 2020 ರಾಷ್ಟ್ರೀಯ Admin |
ನವದೆಹಲಿ : ಇಂದು ವಿಶ್ವಪರಿಸರ ದಿನ. ಈ ಹಿನ್ನೆಲೆಯಲ್ಲಿ ಜನತೆಗೆ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಯ ಸಮೃದ್ಧ ಜೀವವೈವಿಧ್ಯಗಳನ್ನು ರಕ್ಷಣೆ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. |
ಟ್ವೀಟ್ ಮಾಡಿರುವ ಮೋದಿ, "ವಿಶ್ವ ಪರಿಸರ ದಿನದಂದು, ನಮ್ಮ ಭೂಮಿಯ ಸಮೃದ್ಧ ಜೀವ ವೈವಿಧ್ಯಗಳನ್ನು ಸಂರಕ್ಷಣೆ ಮಾಡುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಛರಿಸುತ್ತೇವೆ. ನಾವು ಯಾರೊಂದಿಗೆ ಭೂಮಿಯನ್ನು ಹಂಚಿಕೊಳ್ಳುತ್ತಿದ್ದೇವೆಯೋ ಅಂತಹ ಸಸ್ಯ ಮತ್ತು ಪ್ರಾಣಿಗಳು ಸಮೃದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದುದನ್ನು ಒಟ್ಟಾಗಿ ಮಾಡೋಣ. ಮುಂಬರುವ ಪೀಳಿಗೆಗೆ ನಾವು ಇನ್ನೂ ಉತ್ತಮವಾದ ಭುಮಿಯನ್... |
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ. |
ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ವಿಷಯವೆಂದರೆ 'ಜೀವವೈವಿಧ್ಯತೆ', ಇದನ್ನು ಒಂದು ನಿರ್ದಿಷ್ಟ ಆವಾಸಸ್ಥಾನ ಅಥವಾ ಪರಿಸರ ವ್ಯವಸ್ಥೆಯಲ್ಲಿನ ವೈವಿಧ್ಯಮಯ ಜೀವನ ಎಂದು ವಿವರಿಸಲಾಗಿದೆ, ಅಲ್ಲಿ ಪ್ರತಿಯೊಂದು ಪ್ರಭೇದಕ್ಕೂ ಪ್ರಮುಖ ಪಾತ್ರವಿದೆ. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯನ್ನೂ ಒಳಗೊಂಡಂತೆ ಈ ಸಮತೋಲನವನ್ನು ಹಾನಿಗೀಡುಮಾಡುವುದು ಅಗಾಧ ಪರಿಣಾಮಗಳನ್ನು ಉಂಟುಮಾಡುತ್ತದೆ. |
ಜೀವವೈವಿಧ್ಯತೆಯ ನಷ್ಟವು ಕೋವಿಡ್ -19 ನಂತಹ ಹೊಸ ಸಾಂಕ್ರಾಮಿಕ ರೋಗಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. |
ಈ ವರ್ಷ, ಪರಿಸರ ಸಚಿವಾಲಯವು ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಪರಿಸರ ದಿನಾಚರಣೆ ವರ್ಚುವಲ್ ಆಗಿ ಆಚರಣೆ ಮಾಡಲಿದೆ. |
ಗುರುವಾರ ವಿಶ್ವ ಪರಿಸರ ದಿನಾಚರಣೆಯ ಮುನ್ನಾದಿನದಂದು ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ, ಸೀಮಿತ ವಾಸಸ್ಥಳದಲ್ಲಿ ಭಾರಿ ಪ್ರಮಾಣದ ಮಾನವ ಮತ್ತು ಪ್ರಾಣಿಗಳ ಜನಸಂಖ್ಯೆಯ ಹೊರತಾಗಿಯೂ, ಭಾರತವು ವಿಶ್ವದ ಜೀವವೈವಿಧ್ಯತೆಯ ಶೇಕಡಾ 8ರಷ್ಟನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆ, ಏಕೆಂದರೆ "ನಮ್ಮ ನೀತಿಗಳು ಬದುಕುವುದು ಪ್ರಕೃತಿಯೊಂದಿಗೆ" ಎಂದಿದ್ದಾರೆ. |
ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಭಾರತಕ್ಕೆ ಅನೇಕ ಸವಾಲುಗಳಿವೆ, ಅಂದರೆ ವಿಶ್ವದ ಮಾನವ ಜನಸಂಖ್ಯೆಯ ಶೇಕಡಾ 16 ಮತ್ತು ಜಾನುವಾರು ಜನಸಂಖ್ಯೆಯ ಶೇಕಡಾ 16 ರಷ್ಟು ವಿಶ್ವದ 2.5 ಪ್ರತಿಶತದಷ್ಟು ಭೂಮಿಯಲ್ಲಿ ವಾಸಿಸುತ್ತಿವೆ. ಆದರೆ ಭಾರತ ಇದರ ಹೊರತಾಗಿಯೂ ಉತ್ತಮ ಸಾಧನೆ ಮಾಡಿದೆ ಎಂದಿದ್ದಾರೆ. |
ಆಯುರ್ವೇದ | Ayurveda Based Treatment | Karnataka Tourism |
ಆಯುರ್ವೇದವು ಭಾರತದಲ್ಲಿ ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿಯಾಗಿದೆ.. ಆಯುರ್ವೇದ ಆಧಾರಿತ ಚಿಕಿತ್ಸೆಯು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧರಿಸಿ ರೂಪಿಸಲಾಗುತ್ತದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಂದ ಮುಕ್ತವಾಗಿರುತ್ತದೆ. ಆಧುನಿಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ. |
ಇತಿಹಾಸ: ಆಯುರ್ವೇದದ ಮೂಲ ಶುಶ್ರುತ ಸಂಹಿತೆಯಲ್ಲಿದೆ. ಇದನ್ನು ಅನಾದಿ ಕಾಲದ ವೈದ್ಯ – ಶುಶ್ರುತ ಕ್ರಿ.ಪೂ 6 ನೇ ಶತಮಾನದಲ್ಲಿ ಬರೆದಿದ್ದಾನೆಂದು ನಂಬಲಾಗಿದೆ. |
ಆಧುನಿಕ ಔಷಧಿಗಳು ರೋಗಲಕ್ಷಣಗಳ ಮೇಲೆ ಗಮನ ಕೇಂದ್ರೀಕರಿಸಿ ಅವುಗಳ ನಿರ್ಮೂಲನೆಗೆ ಪ್ರಯತಿಸಿದರೆ ಆಯುರ್ವೇದವು ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದ ಜೀವಕೋಶಗಳನ್ನು ಒಳಗಿನಿಂದ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತವೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಶೀಘ್ರ ಚೇತರಿಕೆಗೆ ಅನುವಾಗುತ್ತದೆ. |
ಔಷಧಿ: ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಿ ಆಯುರ್ವೇದದ ತತ್ವಗಳ ಮೇಲೆ ತಯಾರಿಸಿದ ಹಲವಾರು ಔಷಧಿಗಳನ್ನು ಸಾಮಾನ್ಯ ಔಷಧ ಅಂಗಡಿಗಳಲ್ಲಿ, ಆಯುರ್ವೇದ ಔಷಧಿಗಳಿಗಾಗಿ ಇರುವ ವಿಶೇಷ ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಖರೀದಿಸಬಹುದಾಗಿದೆ. |
ಆಯುರ್ವೇದ ಚಿಕಿತ್ಸೆಗಳು: ಪಂಚಕರ್ಮ ಚಿಕಿತ್ಸೆ, ಪಥ್ಯ (ಸೇವಿಸುವ ಆಹಾರದ ನಿಯಂತ್ರಣ), ಉಲ್ಲಾಸ ನೀಡುವ ಆಯುರ್ವೇದಿ ಮಸಾಜ್ಗಳು, ಹಬೆಯಲ್ಲಿ ಸ್ನಾನ ಮಾಡುವುದು ಮತ್ತು ಇತರ ಚಿಕಿತ್ಸೆಗಳು ನಮ್ಮ ದೇಹವನ್ನು ಪುನಃ ಚೇತನಗೊಳಿಸುತ್ತವೆ. ದಿನವಿಡೀ ಸುತ್ತಾಡಿ ದಣಿದ ಪ್ರವಾಸಿಗರು ದಿನದ ಕೊನೆಯಲ್ಲಿ ಆಹ್ಲಾದಕರ ಆಯುರ್ವೇದ ಮಸಾಜ್ ಪಡೆಯಲು ಇಚ್ಚಿಸುತ್ತಾರೆ |
ಆಯುರ್ವೇದ ಚಿಕಿತ್ಸೆಯನ್ನು ಎಲ್ಲಿ ಪಡೆಯಬಹುದು? |
ಕರ್ನಾಟಕದಾದ್ಯಂತ ಹಲವು ಆಯುರ್ವೇದ ಚಿಕಿತ್ಸಾಲಯಗಳು ಲಭ್ಯವಿದ್ದು, ಅಲ್ಲಿ ತರಬೇತಿ ಪಡೆದ ವೈದ್ಯರು ವಿವಿಧ ಕಾಯಿಲೆಗಳಿಗೆ ಆಯುರ್ವೇದ ಶೈಲಿಯ ಔಷಧಿ ಅಥವಾ ಚಿಕಿತ್ಸೆ ನೀಡುತ್ತಾರೆ. ಆಯುರ್ವೇದ ಆಧಾರಿತ ವಿರಾಮ ಕೇಂದ್ರಗಳು, ಮಸಾಜ್ ಮತ್ತು ಇತರ ಚಿಕಿತ್ಸೆಗಳು ಐಷಾರಾಮಿ ರೆಸಾರ್ಟ್ಗಳಲ್ಲಿ ಲಭ್ಯವಿದೆ. |
ನಾಳೆ ದೇಶಾದ್ಯಂತ ಎಲ್ಲಾ ಚರ್ಚ್ಗಳಲ್ಲಿ 'ಸಂವಿಧಾನ ಪ್ರಸ್ತಾವನೆ ಓದು' |
Home ಮುಖಪುಟ ಸಿಎಎ ವಿರುದ್ಧ ದನಿ: ನಾಳೆ ದೇಶಾದ್ಯಂತ ಎಲ್ಲಾ ಚರ್ಚ್ಗಳಲ್ಲಿ 'ಸಂವಿಧಾನ ಪ್ರಸ್ತಾವನೆ ಓದು' |
ಜನವರಿ 26ರಂದು ಆಚರಿಸಲಿರುವ 71ನೇ ಗಣರಾಜ್ಯೋತ್ಸವವನ್ನು ಸಂವಿಧಾನ ರಕ್ಷಣಾ ದಿನವೆಂದು ಘೋಷಣೆ ಎಂದು ಕರೆದಿದ್ದು ದೇಶದ ಅತಿದೊಡ್ಡ ಸಮೂಹವನ್ನೊಳಗೊಂಡಿರುವ ಕ್ಯಾಥೋಲಿಕ ಆರ್ಚ್ ಬಿಷಪ್ ಚರ್ಚ್ ದೇಶವ್ಯಾಪಿ ಎಲ್ಲಾ ಚರ್ಚ್ಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಮನವಿ ಮಾಡಿದೆ. |
ದೇಶದ ಎಲ್ಲಾ ಕ್ಯಾಥೋಲಿಕ್ ಚರ್ಚ್ಗಳ ಪಾದ್ರಿಗಳಿಗೆ ಮನವಿ ಮಾಡಿರುವ ಕೇರಳದ ಕೊಲ್ಲಂ ಬಿಷಪ್ ಚರ್ಚ್ ಪಾದ್ರಿ ಪಾಲ್ ಆಂಟೋನಿ ಮುಲ್ಲೇಸರಿ ಕ್ಯಾಥೋಲಿಕ್ ಸಂಘಟನೆಗಳು ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ರಕ್ಷಣಾ ದಿನವನ್ನು ಆಚರಿಸುವಂತೆ ಕರೆ ನೀಡಿದ್ದಾರೆ. |
ಭಾರತ ಅಸಮಾನ್ಯ ಸಾಮಾಜಿಕ ಪರಿಸ್ಥಿತಿಯತ್ತ ಸಾಗುತ್ತಿದೆ. ಸಂವಿಧಾನದ ಪ್ರತಿಗೆ ಮುತ್ತಿಟ್ಟು ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. |
ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಕೇವಲ ಒಂದು ಸಮುದಾಯವನ್ನು ಹೊರಗಿಡುತ್ತಿರುವ ಬಗ್ಗೆ ನಾವು ತೀಕ್ಷ್ಣವಾಗಿ ಮತ್ತು ಗಂಭೀರವಾಗಿ ಪ್ರತಿಕ್ರಿಯೆ ನೀಡಬೇಕಾಗಿದೆ. ಇಲ್ಲಿ ಕ್ರಿಶ್ಚಿಯನ್ನರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಖಾತ್ರಿಗೊಳಿಸಿದ್ದ ಮೀಸಲಾತಿಯನ್ನು ನಿಲ್ಲಿಸಿರುವುದು ಮತ್ತು ಮೀಸಲಾತಿಯಿಂದ ದಲಿತ ಕ್ರಿಶ್ಚಿಯನ್ನರನ್ನು ಹೊರಗಿಟ್ಟಿರುವುದು ಇದಕ್ಕ... |
ಕೊಲ್ಕತ್ತಾ ಆರ್ಚಬಿಷಪ್ ಥಾಮಸ್ ಡಿಸೋಜ ಮಾತನಾಡಿ ಯುನೈಟೆಡ್ ಇಂಟರ್ ರಿಲಿಜಿಯನ್ ಫೆಡರೇಷನ್ ಕೈಗೊಂಡಿರುವ CAA, NRC ಮತ್ತು NPR ವಿರುದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. |
ಪಾರ್ಸಿಗಳು, ಅರೆ ಪಾರ್ಸಿಗಳ ಚರ್ಚುಗಳು ಮಾನವ ಸರಪಳಿಯಲ್ಲಿ ಕೈ ಜೋಡಿಸಿ ಸೌಹಾರ್ದತೆ, ಸಹಭಾಗಿತ್ವವನ್ನು ಸಾರಬೇಕು. ಸಂವಿಧಾನದ ಪ್ರಸ್ತಾವವೆಯನ್ನು ಓದಿ ಸಂವಿಧಾನ ರಕ್ಷಣೆ ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದಾರೆ. |
Previous articleನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್ ಖುರಾನ |
ಜನಪದ – Page 7 – ಚಿಲುಮೆ |
ಜಂಬುನೀರಲ |
February 16, 2013 June 8, 2015 |
ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು. ಅವರು ಇಡಿಯರಾತ್ರಿ ನಿದ್ರಯಿಲ್ಲದೆ ಕೆಲಸಮಾಡಿದರು. ಒಲೆ, ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿಹಾಕಿ... |
ನಾಲ್ಕುಮಂದಿ ಹೆಣ್ಣುಮಕ್ಕಳು |
February 11, 2013 June 8, 2015 |
ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು. ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎಂಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ - ನೀ ಹೇಳಿದವರಿಗೆ ಲಗ್ನವಾಗುತ್ತೇನೆ - ಎಂದು... |
ಅತ್ತೆಯ ಗೊಂಬೆ |
November 26, 2012 June 8, 2015 |
ಒಂದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತಂದು ಆತನ ಮದುವೆಮಾಡಿದಳು. ಗಂಡನ ಮನೆಗೆ ಬಂದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ... |
ದೇವರು ಕೊಟ್ಟರೇನು ಕಡಿಮೆ? |
November 12, 2012 June 8, 2015 |
ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. "ನಾವು ಬಡವರು. ಅಂಥ ಬಟ್ಟೆ,... |
October 29, 2012 June 8, 2015 |
ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು. ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ... |
October 15, 2012 June 8, 2015 |
ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೇ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು. ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು... |
ಕಳ್ಳನ ಮಗಳು |
Subsets and Splits
No community queries yet
The top public SQL queries from the community will appear here once available.