text stringlengths 0 61.5k |
|---|
ಸಹ ಪ್ರಾಧ್ಯಾಪಕರಾದ ಪ್ರೊ|| ನಟರಾಜ್, ಡಾ|| ಪುಷ್ಪಾ ಭಾರತಿ, ಪ್ರೋ|| ಎಂ.ಲೋಕೇಶ್ ಉಪಸ್ಥಿತರಿದ್ದರು. |
ವಿದ್ಯಾರ್ಥಿಗಳಾದ ಸುಶ್ಮಿತ ಮತ್ತು ರೇಷ್ಮಾ ಭಾನು ಕಾರ್ಯಕ್ರಮವನ್ನು ನಿರೂಪಿಸಿದರು, ಸಾಂಸ್ಕøತಿಕ ವೇದಿಕೆಯ ಸಂಚಾಲಕ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ|| ಕೆ.ಎಂ.ಜಗದೀಶ್ ವಂದಿಸಿದರು. |
ಅಪ್ಪ, ಮನೋವೃತ್ತಿಯಿಂದ ಪೂರ್ಣ ವಿಜ್ಞಾನಿಯೇ ಆಗಿದ್ದರು: ಉಲ್ಲಾಸ ಕಾರಂತ - Techkannada |
ಅಪ್ಪ, ಮನೋವೃತ್ತಿಯಿಂದ ಪೂರ್ಣ ವಿಜ್ಞಾನಿಯೇ ಆಗಿದ್ದರು: ಉಲ್ಲಾಸ ಕಾರಂತ |
ಅಕ್ಟೋಬರ್ 10, ಕನ್ನಡ ಕಂಡ ಅಪೂರ್ವ ಪ್ರತಿಭೆ, ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮಕಾರಂತರ ಜನ್ಮದಿನ. ಹಲವು ಮಹತ್ವ ಕಾದಂಬರಿಗಳನ್ನು, ನಾಟಕಗಳನ್ನು ನೀಡಿದ ಕಾರಂತರು ಹತ್ತು ಹಲವು ಆಸಕ್ತಿಗಳ ಬೆನ್ನು ಹತ್ತಿದವರು. ಅವರ ಕೊಡುಗೆಗಳಲ್ಲಿ ವಿಜ್ಞಾನ ಸಾಹಿತ್ಯ ಮಹತ್ವದ್ದು. ಕಾರಂತರ ವಿಜ್ಞಾನಾಸಕ್ತಿ, ವೈಜ್ಞಾನಿಕ ಮನೋಭಾವವನ್ನು ಕುರಿತು ಅವರ ಪುತ್ರ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ತಜ್ಞ ಉಲ್... |
ಅಪ್ಪ-ಮಗ: ಶಿವರಾಮ ಕಾರಂತರೊಂದಿಗೆ ಪುತ್ರ ಉಲ್ಲಾಸ ಕಾರಂತ |
ಪಾಡ್ಕಾಸ್ಟ್ನ ಮುಖ್ಯಾಂಶಗಳು |
ಕಾರಂತರಿಗೆ ವಿಜ್ಞಾನ ಪರಿಸರದ ಬಗ್ಗೆ ಕುತೂಹಲವಿದೆ ಎಂಬುದನ್ನು ನಾನು ಚಿಕ್ಕಂದಿನಲ್ಲೇ ಗಮನಿಸಿದೆ. ಅವರು ಕ್ರಿಯೇಟಿವ್ ರೈಟರ್ ಆಗಿದ್ದರೂ ವರ್ಷಕ್ಕೆ ಹತ್ತು ಹದಿನೈದು ದಿನಗಳ ಕಾಲ ಕೂತು ಕಾದಂಬರಿ ಬರೆದು ಮುಗಿಸುತ್ತಿದ್ದರು. ಉಳಿದ ಸಮಯದಲ್ಲಿ ಇತರ ಅನೇಕ ಚಟುವಟಿಕೆಗಳಲ್ಲಿ-ಯಕ್ಷಗಾನ ಇರಬಹುದು, ಸೋಷಿಯಲ್ ಇಷ್ಯು ಇರಬಹುದು. ಎಲ್ಲದರಲ್ಲೂ ಇರುತ್ತಿದ್ದರು. ಅವರ ಇತರೆಲ್ಲಾ ಚಟುವಟಿಕೆಗಳಲ್ಲಿ ವಿಜ್ಞಾ... |
ಇಂಟರ್ಮೀಡಿಯೆಟ್ಗೆ ಕಾಲೇಜು ಬಿಟ್ಟು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿದರು. ಮುಂದೆ ಓದಲೇ ಇಲ್ಲ. ಆದರೆ ಇಂಗ್ಲಿಷ್ನಲ್ಲಿ ಪ್ರಭುತ್ವ ಪಡೆದು, ಪುಸ್ತಕಗಳನ್ನು ಕಲೆ ಹಾಕಲು ಶುರು ಮಾಡಿದರು. |
1936-37ನೇ ಇಸವಿಯಿಂದ ನಮ್ಮಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜೀನ್ ಬರ್ತಿತ್ತು. ಲೈಫ್ ಮ್ಯಾಗಜೀನ್ ಬರ್ತಿತ್ತು. ರೀಡರ್ಸ್ ಡೈಜೆಸ್ಟ್ ಬರ್ತಾ ಇತ್ತು. ಅವರು ಬುಕ್ ಆಫ್ ದಿ ಮಂತ್ ಕ್ಲಬ್ ಮೆಂಬರ್ ಆಗಿದ್ದರು. |
ಇಂಗ್ಲಿಷ್ನಲ್ಲಿ ಬರುತ್ತಿದ್ದ ಪಾಪುಲರ್ ಸೈನ್ಸ್ ಪುಸ್ತಕಗಳನ್ನು ಓದುತ್ತಿದ್ದರು. ಅದೇ ರೀತಿ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದರು. ಇದೆಲ್ಲವನ್ನು ನಾನು ನೋಡಿದ್ದೇನೆ ಮತ್ತು ಅವುಗಳಿಂದ ಬಹಳ ಪ್ರಭಾವಿತನಾಗಿದ್ದೇನೆ. |
ಅಣು ಶಕ್ತಿಯ ಬಗ್ಗೆ ಐವತ್ತನೆಯ ದಶಕದಲ್ಲಿ 'ಪರಮಾಣು ಅಂದು ಇಂದು' ಎಂಬ ಪುಸ್ತಕವನ್ನು ಬರೆದಿದ್ದರು. |
ವನ್ಯಜೀವಿ ಸಂರಕ್ಷಣೆ, ನಿಸರ್ಗಕ್ಕೆ ಸಂಬಂಧಿಸಿದಂತೆ ನಾನು ಸಾಕಷ್ಟು ಆಳವಾಗಿ ಅಧ್ಯಯನ ಮಾಡಲು ಅವರೇ ಪ್ರೇರಣೆ. ನನ್ನ ಮೇಲೆ ಅತಿ ಪ್ರಭಾವ ಬೀರಿದ ವ್ಯಕ್ತಿ ಡಾ. ಜಾರ್ಜ್ ಶೆಲ್ಲರ್. ಅವರು ಕಾಂಗೋದಲ್ಲಿ ಗೊರಿಲ್ಲಾ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದರು. ಅದನ್ನು ಅಪ್ಪ ನನಗೆ ಕೊಟ್ಟಿದ್ದರು. ಲೈಫ್ ಮ್ಯಾಗಜೀನ್ ನಲ್ಲಿ ಶೆಲ್ಲರ್ನಲ್ಲಿ ಕಾನಾ ಅರಣ್ಯದಲ್ಲಿ ಹುಲಿ ಗಳ ಅಧ್ಯಯನ ಮಾಡಿದ್ದ ಬಗ್ಗ... |
ಅವರು ಬದುಕಿದ ರೀತಿ, ಬರೆದ ಕ್ರಮ ನೋಡಿದರೆ, ವಾಟರ್ಟೈಟ್ ಕಂಪಾರ್ಟ್ಮೆಂಟ್ ಮಾಡಿಕೊಂಡಿದ್ದರು, ಸಾಹಿತ್ಯಕ್ಕೆ. ವರ್ಷದಲ್ಲಿ ಹತ್ತು ಹದಿನೈದು ದಿನಗಳ ಸೃಜನಶೀಲ ಬರವಣಿಗೆ ಮಾಡಿ ಮುಗಿಸಿಬಿಡುತ್ತಿದ್ದರು. ಉಳಿದ ದಿನಗಳಲ್ಲಿ ಮನೋವೃತ್ತಿಯಿಂದ ಪೂರ್ಣ ಪ್ರಮಾಣದ ವಿಜ್ಞಾನಿಯಾಗಿದ್ದರು. |
ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 1 |
ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 2 |
Tags: Podcast, Science communication, Science Podcast, Shivarama Karanth, Ullas Karanth, ಉಲ್ಲಾಸ್ ಕಾರಂತ್, ವಿಜ್ಞಾನ ಬರವಣಿಗೆ, ಶಿವರಾಮ ಕಾರಂತ |
ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಂತೆ ಹೋಲ್ಡರ್ ಕರೆ | ಸಂಜೆವಾಣಿಗೆ ಸ್ವಾಗತ |
ಸೌಥ್ಹ್ಯಾಮ್ಟನ್, ಜೂ 15 – ದೊಡ್ಡ ಇನಿಂಗ್ಸ್ ಕಟ್ಟುವ ಹಾದಿಯಲ್ಲಿ ಜವಾಬ್ದಾರಿ ಬ್ಯಾಟಿಂಗ್ ಮಾಡುವಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗಕ್ಕೆ ನಾಯಕ ಜೇಸನ್ ಹೋಲ್ಡರ್ ಕರೆ ನೀಡಿದ್ದಾರೆ. |
ಶುಕ್ರವಾರ ಇಲ್ಲಿನ ದಿ ರೋಸ್ ಬೌಲ್ ಅಂಗಳದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎಂಟು ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 44.4 ಓವರ್ಗಳಲ್ಲಿ 212 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ಜೋ ರೂಟ್ ಶತಕದ ಬಲದಿಂದ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. |
" ನಾವು ಮೊದಲು ಇನಿಂಗ್ಸ್ನಲ್ಲಿ ಹೆಚ್ಚು ರನ್ ಗಳಿಸುವಲ್ಲಿ ವಿಫಲವಾದೆವು. ಸ್ಥಿರ ಪ್ರದರ್ಶನ ತೋರುತ್ತಿದ್ದ ಬ್ಯಾಟ್ಸ್ಮನ್ಗಳು ಬಹುಬೇಗ ವಿಕೆಟ್ ಒಪ್ಪಿಸಿದರು. ಜತೆಗೆ, ಕೆಲವು ಕಳಪೆ ಶಾಟ್ಗಳಿಂದಾಗಿ ನಾವು ಬಹುಬೇಗ ಆಲೌಟ್ ಆಗಬೇಕಾಯಿತು. ಈ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು. ಕಳೆದ ಎರಡು ಪಂದ್ಯಗಳಲ್ಲಿ ಈ ತಪ್ಪು ಪುನರಾವರ್ತನೆಯಾಗಿದೆ" ಎಂದರು. |
ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧ ಸೋಲು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಮಳೆಯಿಂದ ಬಲಿಯಾಯಿತು. ಇದೀಗ ಆತಿಥೇಯ ಇಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತು. |
" ಹಳೆಯ ತಪ್ಪುಗಳನ್ನು ನಾವು ನಿಯಂತ್ರಿಸಿ ಮುಂದಿನ ಪಂದ್ಯಗಳಿಗೆ ತಯಾರಿ ನಡೆಸಬೇಕು. ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯಕ್ಕೆ ಎಲ್ಲಾ ಮೂರು ವಿಭಾಗಗಳಲ್ಲಿ ಸುಧಾರಣೆ ಅಗತ್ಯವಿದೆ ಎಂದು ಹೋಲ್ಡರ್ ಹೇಳಿದರು. |
ಎಚ್ಡಿಕೆ ಮಾಡಿದ ವಿಶ್ವಾಸದ್ರೋಹದಿಂದ ಧರಂ ಸಾವು |
ನೋವಿನಲ್ಲಿ ಕೊರಗಿ ಧರ್ಮಸಿಂಗ್ ಸಾವು : ಬಿಎಸ್ ವೈ ಟೀಕೆ |
ನೀವು ಕೂಡ ಭಾಗಿಯಾಗಿಲ್ಲವೆ ಎಂದ ಹೆಚ್ಡಿಕೆ |
ಬೆಂಗಳೂರು[ಜು.10]: ನಂಬಿದವರಿಗೆ ವಿಶ್ವಾಸದ್ರೋಹ ಮಾಡುವುದು ನಿಮಗೆ ರಕ್ತಗತವಾಗಿದೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. |
ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುವ ವೇಳೆ ಕುಮಾರಸ್ವಾಮಿ ಅವರ ಪ್ರಸ್ತಾಪಕ್ಕೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು. |
ನೀವು ಹಿಂದೆ 2006ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಎನ್ .ಧರ್ಮಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿ, ವಿಶ್ವಾಸದ್ರೋಹ ಬಗೆದು ನಮ್ಮೊಂದಿಗೆ (ಬಿಜೆಪಿ) ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಿರಿ. ಅದೇ ನೋವಿನಲ್ಲಿ ಕೊರಗಿ ಧರ್ಮಸಿಂಗ್ ಅವರು ಸಾವನ್ನಪ್ಪಿದ್ದರು ಎಂದು ಆಪಾದಿಸಿದರು. |
ಇದಕ್ಕೆ ಕುಮಾರಸ್ವಾಮಿ ಅವರು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರೂ ಸೇರಿದಂತೆ ಅನೇಕ ಸದಸ್ಯರು ಯಡಿಯೂರಪ್ಪ ಅವರ ಹೇಳಿಕೆಯನ್ನು ವಿರೋಧಿಸಿದರು. |
ನಂತರ ಸ್ಪೀಕರ್ ರಮೇಶ್ಕುಮಾರ್ ಅವರು ಮಧ್ಯೆ ಪ್ರವೇಶಿಸಿ, ಧರ್ಮಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕೆಲವು ತಿಂಗಳುಗಳಲ್ಲೇ ಸಾವನ್ನಪ್ಪಿದ್ದರೆ ನೀವು ಹೇಳಿದ ಮಾತಿಗೆ ಪುಷ್ಟಿ ಸಿಗುತ್ತಿತ್ತು. ಆದರೆ, ಅದಾಗಿ ಹನ್ನೊಂದು ವರ್ಷಗಳ ನಂತರ ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ, ಆ ಹೇಳಿಕೆ ಸಮಂಜಸವಲ್ಲ ಎಂದರು. ನಂತರ ಮಧ್ಯೆ ಪ್ರವೇಶಿಸಿದ ಕುಮಾರಸ್ವಾಮಿ, ಸ್ಪೀಕರ್ ಅವರಿಗೆ ನಾನು ಆಭಾರಿಯಾ... |
ಆದರೆ ಕುಮಾರ ಸ್ವಾಮಿ ಮಾತನ್ನು ಲೆಕ್ಕಿಸದೆ ಮಾತು ಮುಂದುವರೆ ಸಿದ ಯಡಿಯೂರಪ್ಪ ಅವರು, ಕಾಂಗ್ರೆಸ್ ಜತೆ ಸೇರಿ ಬೆನ್ನಿಗೆ ಚೂರಿ ಹಾಕಿ, ದ್ರೋಹ ಎಸಗಿ ನಮ್ಮ ಜೊತೆ ಕೈಜೋಡಿಸಿ ದಿರಿ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಆಗ ನಾನೇನೂ ನಿಮ್ಮ ಮನೆಗೆ ಬಂದಿರಲಿಲ್ಲ. ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡುತ್ತಿದ್ದೀರಿ. ನನಗೂ ಮಾತನಾಡಲು ಬರುತ್ತದೆ ಎಂದು ಏರಿದ ಧ್ವನಿಯಲ್ಲಿ ಹೇಳಿ... |
ಅದೇ ಧಾಟಿಯಲ್ಲಿ ತಿರುಗೇಟು ನೀಡಿದ ಯಡಿಯೂರಪ್ಪ, ನನ್ನದಲ್ಲ ನಿಮ್ಮದು ಎಲುಬಿಲ್ಲದ ನಾಲಿಗೆ ಎಂದರು. ಈ ಹಂತದಲ್ಲಿ ಉಭಯ ನಾಯಕರ ನಡುವೆ ವಾಕ್ಸಮರ ಆರಂಭವಾಗುತ್ತಿದಂತೆಯೇ ಮಧ್ಯೆ ಪ್ರವೇಶಸಿದ ಸ್ಪೀಕರ್ ರಮೇಶ್ಕುಮಾರ್, ಉದ್ವೇಗಕ್ಕೆ ಒಳಗಾಗುವುದು ಬೇಡ ಎಂದರು. |
'ಸಂತೂರ್ ಸಂತ' ಪಂಡಿತ್ ಶಿವಕುಮಾರ್ ಶರ್ಮ | NEWSICS |
ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ. |
• ತಿರು ಶ್ರೀಧರ |
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು ಪಂಡಿತ್ ಶಿವಕುಮಾರ್ ಶರ್ಮ. |
ಪಂಡಿತ್ ಶಿವಕುಮಾರ್ ಶರ್ಮ ಅವರು 1938ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದರು. ತಂದೆ ಪಂಡಿತ್ ಉಮಾದತ್ತ ಶರ್ಮ ಸಂಗೀತಗಾರರಾಗಿದ್ದು ಗಾಯನದ ಜತೆಗೆ ತಬಲಾ ಮತ್ತು ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಸಹಾ ಪ್ರಭುತ್ವ ಸಾಧಿಸಿದ್ದರು. ತಂದೆಯಿಂದ ಐದನೆಯ ವಯಸ್ಸಿನಲ್ಲೇ ಶಿವಕುಮಾರ ಶರ್ಮ ಅವರ ಸಂಗೀತ ಕಲಿಕೆ ಆರಂಭಗೊಂಡಿತು. ಆರಂಭದಲ್ಲಿ ತಬಲಾ ಕಲಿಕೆ ಆರಂಭಿಸಿದ ಶಿವಕುಮಾರ ಶರ್ಮರು ಮುಂದೆ ಗಾಯನದಲ್ಲಿ ತ... |
ಅಂದಿನ ದಿನಗಳಲ್ಲಿ ಉಮಾದತ್ತ ಶರ್ಮ ಅವರು ತಂತಿ ವಾದ್ಯಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಅವರಿಗೆ ನೂರು ತಂತಿಗಳಿದ್ದ ಸಂತೂರ್ ಎಂಬ ಕಾಶ್ಮೀರದ ಪ್ರಾಂತೀಯ ಜನಪದ ವಾದ್ಯ ಅಪಾರವಾಗಿ ಆಸ್ಥೆ ಹುಟ್ಟಿಸಿತು. ಅವರಿಗೆ ತಮ್ಮ ಮಗ ಅದರಲ್ಲಿ ಸಂಗೀತ ನುಡಿಸಬೇಕು ಎಂದು ಆಶಯ ಮೂಡಿತು. |
ಶಿವಕುಮಾರ್ ಶರ್ಮರು ತಮ್ಮ 13ನೆಯ ವಯಸ್ಸಿನಲ್ಲಿ ಸಂತೂರ್ ಬಳಸಲು ಪ್ರಾರಂಭಿಸಿದರು. 1955ರಲ್ಲಿ ಅವರು ಮುಂಬೈನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಕಾಲೇಜಿನಲ್ಲಿದ್ದಾಗ ತಬಲಾ ವಾದನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನ ಪಡೆದಿದ್ದ ಶಿವಕುಮಾರ್ ಶರ್ಮ ಸಂಗೀತಲೋಕದಲ್ಲಿ ಅಪರಚಿತವೆನಿಸಿದ್ದ ಸಂತೂರ್ ವಾದ್ಯದ ಹಿಂದೆ ಹೊರಟರು. |
ಪಂಡಿತ್ ಶಿವಕುಮಾರ್ ಶರ್ಮ ಅವರು 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಮೊದಲ ಬಾರಿಗೆ ಶಾಸ್ತ್ರೀಯವಾಗಿ ಸಂತೂರ್ ವಾದನವನ್ನು ಪ್ರಸ್ತುತಗೊಳಿಸಿ ಜನಮೆಚ್ಚುಗೆ ಪಡೆದರು. ನಂತರದ ಹತ್ತು ವರ್ಷಗಳಲ್ಲಿ ಆ ವಾದ್ಯವನ್ನು ನಾನಾ ರೀತಿಯಲ್ಲಿ ಪರಿಷ್ಕರಿಸಿ ಇದರಲ್ಲಿದ್ದ ನೂರು ತಂತಿಗಳಲ್ಲಿ ಕೆಲವನ್ನು ತೆಗೆದರು. ವಾದ್ಯದ ತಾಂತ್ರಿಕ ರಚನೆಯ ಜೊತೆಗೆ ಅದನ್ನು ನುಡಿಸುವ ತಂತ್ರದಲ್ಲೂ ಕೆಲವು ಬದಲಾವಣೆಗಳನ್... |
ಪಂಡಿತ್ ಶಿವಕುಮಾರ್ ಶರ್ಮ ಅವರು 'ಝಣಕ್ ಝಣಕ್ ಪಾಯಲ್ ಬಾಜೆ' ಚಿತ್ರದ ಒಂದು ದೃಶ್ಯಕ್ಕಾಗಿ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಅವರ ಮೊದಲ ಆಲ್ಬಮ್ 1960ರಲ್ಲಿ ದಾಖಲಾಯಿತು. 1967ರಲ್ಲಿ, ಅವರು 'ಕಾಲ್ ಆಫ್ ದಿ ವ್ಯಾಲಿ' ಎಂಬ ಪರಿಕಲ್ಪನೆಯ ಆಲ್ಬಂ ಅನ್ನು ತಯಾರಿಸಲು ಕೊಳಲಿನ ಇಂಪಿನ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮತ್ತು ಸಂಗೀತಗಾರ ಬ್ರಿಜ್ ಭೂಷಣ್ ಕಬ್ರಾ ಅವರೊಂದಿಗೆ ಒಂದುಗೂಡಿದರು. ಈ ಆಲ್ಬ... |
'ದಿ ಗ್ಲೋರಿ ಆಫ್ ಸ್ಟ್ರಿಂಗ್ಸ್ – ಸಂತೂರ್', 'ವರ್ಷ-ಎ ಹೋಮೇಜ್ ಟು ದಿ ರೇನ್ ಗಾಡ್ಸ್', 'ಹಂಡ್ರೆಡ್ ಸ್ಟ್ರಿಂಗ್ಸ್ ಆಫ್ ಸಂತೂರ್', 'ಪಯೋನಿಯರ್ ಆಫ್ ಸಂತೂರ್','ಸಂಪ್ರದಾಯ', 'ವೈಬ್ರಂಟ್ ಮ್ಯೂಸಿಕ್', 'ಎಸೆನ್ಷಿಯಲ್ ಈವ್ನಿಂಗ್ ಚಾಂಟ್ಸ್' , 'ದಿ ಲಾಸ್ಟ್ ವರ್ಡ್ ಇನ್ ಸಂತೂರ್', 'ಸಂಗೀತ್ ಸರ್ತಾಜ್' ಮುಂತಾದ ಅನೇಕ ಆಲ್ಬಮ್ಗಳ ಮೂಲಕ ಪಂಡಿತ್ ಶಿವಕುಮಾರ್ ಶರ್ಮ ಸಂಗೀತ ಲೋಕದ ವಿಸ್ಮಯವನ್ನು ತರೆದಿ... |
ಪಂಡಿತ್ ಶಿವಕುಮಾರ್ ಶರ್ಮ 2002ರಲ್ಲಿ 'ಜರ್ನಿ ವಿಥ್ ಹಂಡ್ರೆಡ್ ಸ್ಟ್ರಿಂಗ್ಸ್: ಮೈ ಲೈಫ್ ಇನ್ ಮ್ಯೂಸಿಕ್' ಎಂಬ ಆತ್ಮಚರಿತ್ರೆ ಪ್ರಕಟಿಸಿದರು. ಭಾರತದ ಎಲ್ಲಾ ಮೂಲೆಗಳಿಂದ ಮತ್ತು ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ ಮುಂತಾಗಿ ವಿಶ್ವದ ವಿವಿಧ ಭಾಗಗಳಿಂದ ಅವರ ಬಳಿ ಶಿಷ್ಯತ್ವ ಪಡೆದವರಿದ್ದಾರೆ. ಅವರ ಶಿಷ್ಯರಾದ ಸತೀಶ್ ವ್ಯಾಸ್, ಉಲ್ಲಾಸ್ ಬಾಪಟ್, ಧನಂಜಯ್ ದೈತಣ್ಕರ್, ರಾಹುಲ್ ಶರ್ಮ, ಶ್ರುತಿ... |
ಸದಾ ಹೊಸದರತ್ತ ತುಡಿಯುವಂತಹದ್ದು ಶಿವಕುಮಾರ್ ಶರ್ಮ ಅವರ ಮನ. ಅವರಿಗೆ ಕಲೆಯ ಯಾವ ವಿಭಾಗಗಳೂ ವರ್ಜ್ಯವಲ್ಲ. ಹೀಗಾಗಿ ಹೆಸರಾಂತ ಕೊಳಲು ವಾದಕ ಪಂ. ಹರಿಪ್ರಸಾದ್ ಚೌರಾಸಿಯಾ ಅವರ ಜೊತೆಗೂಡಿ 'ಶಿವ-ಹರಿ' ಹೆಸರಿನಲ್ಲಿ, ಸಿಲ್ ಸಿಲಾ, ಫಾಸ್ಲೆ, ಚಾಂದನಿ, ಲಮ್ಹೆ, ಡರ್ ಮುಂತಾದ ಸಿನಿಮಾಗಳಿಗೆ ಸುಶ್ರಾವ್ಯ ಸಂಗೀತ ನೀಡಿದ್ದಾರೆ. |
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ, ಅಮೆರಿಕದ ಬಾಲ್ಟಿಮೋರ್ ನಗರದ ಗೌರವಪ್ರಜೆಯಾಗಿ ದೊರೆತ ಸನ್ಮಾನ, ಜಮ್ಮು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ತಾನ್ ಸೇನ್ ಸನ್ಮಾನ ಮುಂತಾದ ಅನೇಕ ಗೌರವಗಳು ಪಂಡಿತ್ ಶಿವಕುಮಾರ್ ಶರ್ಮ ಅವರನ್ನು ಅರಸಿಬಂದಿದ್ದವು. |
ಸರ್ಕಾರದ ಶುಲ್ಕ ನೀತಿಗೆ ಎಬಿವಿಪಿ ವಿರೋಧ | Prajavani |
ಸರ್ಕಾರದ ಶುಲ್ಕ ನೀತಿಗೆ ಎಬಿವಿಪಿ ವಿರೋಧ |
Published: 19 ಅಕ್ಟೋಬರ್ 2012, 12:30 IST |
Updated: 19 ಅಕ್ಟೋಬರ್ 2012, 12:30 IST |
ಹಾವೇರಿ: ಹಿಂದುಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಶುಲ್ಕ ನೀತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾ ಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. |
ನಗರದ ಆದರ್ಶ ಐಟಿಐ ಕಾಲೇಜಿ ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಎಬಿವಿಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಕೆಲ ಹೊತ್ತು ರಸ್ತೆತಡೆ ನಡೆಸಿದರು. |
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಗಿರೀಶ ಓಲೇಕಾರ ಮಾತ ನಾಡಿ, ರಾಜ್ಯ ಸರ್ಕಾರ `2~ಎ, `3~ಎ ಮತ್ತು 3ಬಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಭೋದನಾ ಶುಲ್ಕ, ಪ್ರಯೋಗಾ ಲಯ ಶುಲ್ಕವನ್ನು ಸಂಪೂರ್ಣವಾಗಿ ಪಾವತಿ ಮಾಡಬೇಕೆಂದು ಹೊರಡಿಸಿ ರುವ ಆದೇಶ ಅಸಂವಿಧಾನಿಕ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. |
ಈ ಹಿಂದೆ ಶುಲ್ಕವನ್ನು ಸರ್ಕಾರವೇ ಭರಿಸುತ್ತಿತ್ತು. ರಾಜ್ಯವು ಬರದಿಂದ ತತ್ತರಿಸಿದೆ ಹಾಗೂ ದಿನನಿತ್ಯ ಏರುತ್ತಿರುವ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಷ್ಟಪಡುತ್ತಿರುವ ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶುಲ್ಕವನ್ನು ಭರಿಸಲಾರದ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು. |
ಸರ್ಕಾರದ ಈ ಆದೇಶದಿಂದ ಸುಮಾರು 6 ಲಕ್ಷ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ ಹಿಂದು ಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದಕಾರಣ ಶುಲ್ಕವನ್ನು ಮರುಪಾವತಿಸುವುದು ಹಾಗೂ ಅನುದಾನ ಲಭ್ಯವಿಲ್ಲದಿದ್ದಲ್ಲಿ ಸ್ವೀಕರಿಸಿದ ಅರ್ಜಿಗಳಲ್ಲಿ ಮಂಜೂರಾಗದೇ ಬಾಕಿ ಉಳಿದ ಅರ್ಜಿಗಳನ್ನು ಲ್ಯಾಪ್ಸ್ ಎಂದು ಪರಿಗಣಿಸಲಾಗುವುದು ಎಂಬ ಸರ್ಕಾರದ ಆದೇಶವನ್ನು ಹಿಂಪಡೆ ಯಬೇಕೆಂದು ಅವರು ರಾಜ್ಯ ಸರ್... |
ರಾಜ್ಯದ ಹಲವು ಭಾಗಗಳಲ್ಲಿ ಬಿಸಿಎಂ ಹಾಸ್ಟೆಲ್ಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರಿಂದ ಗ್ರಾಮೀಣ ಭಾಗದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಎಂ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. |
ಬಿಸಿಎಂ ಇಲಾಖೆಯ ನೀತಿಯನ್ನು ಆಂಧ್ರಪ್ರದೇಶ ಸರ್ಕಾರದ ಬಿಸಿಎಂ ನೀತಿಯ ಮಾದರಿಯಲ್ಲಿ ಜಾರಿಗೆ ತರಬೇಕು ಹಾಗೂ ಹಾಸ್ಟೆಲ್ಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಹಾಸ್ಟೆಲ್ನ ವಿದ್ಯಾರ್ಥಿಗಳು, ಮೇಲ್ವಿಚಾರಕರು, ಸಿಬ್ಬಂದಿ ವರ್ಗಗಳ ಹಾಜರಾತಿ ಹಾಗೂ ಗೈರು ಹಾಜರಾತಿ ತಿಳಿದುಕೊಳ್ಳಲು ಬೆರಳಚ್ಚು (ಬಯೋಮೆಟ್ರಿಕ್ಸ್) ಯಂತ್ರ ಅಳವಡಿಸಬೇಕೆಂದು ಆಗ್ರಹಿಸಿದರು. |
ತಮ್ಮ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಶಿವಲಿಂಗು ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. |
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಸಾಗರ ಅಂಗಡಿ, ದೇವರಾಜ, ರಾಘು, ಪ್ರವೀಣ, ಸಂತೋಷ, ರಾಥೋಡ, ಆಸಿಫ್ ಹಾಗೂ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮಂದರಖಂಡಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. |
ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ – Dvg Suddi-Kannada News |
ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ |
ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಇಂದು ಉದ್ಘಾಟಿಸಿದರು. |
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ , ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾಗವಹಿಸಿದ್ದರು. ಮನಾಲಿಯನ್ನು ಲೇಹ್ಗೆ ಸಂಪರ್ಕಿಸುವ 9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. |
ಈ ಮಾರ್ಗ ಮನಾಲಿ–ಲೇಹ್ ನಡುವಿನ ದೂರವನ್ನು 46. ಕಿ.ಮೀ ನಷ್ಟು ಕಡಿತಗೊಳಿಸಲಿದೆ. ಈ ಹಿಂದೆ ವರ್ಷದಲ್ಲಿ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದರಿಂದ, ಅರ್ಧ ವರ್ಷ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ನಿರ್ಮಾಣವಾಗಿರುವುದರಿಂದ, ವರ್ಷಪೂರ್ತಿ ಮನಾಲಿಯಿಂದ ಲಹೌಲ್ – ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ. |
ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸುರಂಗ ನಿರ್ಮಿಸಲಾಗಿದೆ. ಸತತ 10 ವರ್ಷದ ಕಾರ್ಯ ನಂತರ ಕಾಮಗಾರಿ ಪೂರ್ಣಗೊಂಡಿದೆ. |
Related Topics:902km atal tunnel, featured, inaugurates, latest news, national, pm modi |
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೊನಾದಿಂದ ಗುಣಮುಖ |
ನವದೆಹಲಿ : ಕೊರೊನಾದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ... |
ಮೇ, ಜೂನ್ ವರೆಗೂ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ |
ನವದೆಹಲಿ: ಕೊರೋನಾ ವೈರಸ್ 2 ನೇ ಅಲೆ ದೇಶವನ್ನೇ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಡವರಿಗೆ ಮೇ, ಜೂನ್ ತಿಂಗಳ ವರೆಗೆ ಉಚಿತ ಆಹಾರ ಧಾನ್ಯಗಳನ್ನು... |
ಆಕ್ಸಿಜನ್ ಸೋರಿಕೆ `ಮಹಾ' ದುರಂತ: 35 ಮಂದಿ ಸಾವನ್ನಪ್ಪಿದ ಶಂಕೆ..! |
By dvgsuddi April 21, 2021 |
ನಾಸಿಕ್: ಮಹಾರಾಷ್ಟ್ರದಆಕ್ಸಿಜನ್ ಸೋಂಕಿ ಪರಿಣಾಮ ನಾಸಿಕ್ಜಿಲ್ಲೆಗಳಲ್ಲಿಜಾಕಿರ್ಹುಸೇನ್ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ವೆಂಟಿಲೇಟರ್ ಳಲ್ಲಿದ್ದ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತತಿದ್ದರು. ಆಸ್ಪತ್ರೆಯ... |
ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ; ಬಾರ್ ಮುಂದೆ ಕ್ಯೂ ನಿಂತ ಜನ |
ನವದೆಹಲಿ : ರಾಜಧಾನಿ ನವದೆಹಲಿಯಲ್ಲಿ ಇಂದು ರಾತ್ರಿಯಿಮದ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ಮದ್ಯಪ್ರಿಯರು ಬಾರ್ ಗಳತ್ತ ದೌಡಾಯಿಸಿದ್ದು, ಬಾರ್ ಗಳ... |
ಜೂಲಿಯಸ್ ಸೀಸರ್ ಅವರ ಜನ್ಮ ವರ್ಷಾಚರಣೆಯಂದು 7 ಪುಸ್ತಕಗಳು | ಪ್ರಸ್ತುತ ಸಾಹಿತ್ಯ |
ಜೂಲಿಯಸ್ ಸೀಸರ್ ಅವರ ಜನ್ಮದಿನದಂದು 7 ಪುಸ್ತಕಗಳು |
ಮಾರಿಯೋಲಾ ಡಯಾಜ್-ಕ್ಯಾನೋ ಅರೆವಾಲೊ | | ಜೀವನಚರಿತ್ರೆ, ಕಾಮಿಕ್ಸ್, ಪುಸ್ತಕಗಳು, ನೊವೆಲಾ, ರಂಗಭೂಮಿ |
ದೂರದರ್ಶನ ಸರಣಿಗಾಗಿ ಜೂಲಿಯಸ್ ಸೀಸರ್ ಪಾತ್ರದಲ್ಲಿ ಐರಿಶ್ ನಟ ಸಿಯಾರೊನ್ ಹಿಂಡ್ಸ್ ರೋಮ್, HBO ನಿಂದ. ಈ ನುಡಿಗಟ್ಟು ವಿಲಿಯಂ ಷೇಕ್ಸ್ಪಿಯರ್ನ ಜೂಲಿಯಸ್ ಸೀಸರ್ನಿಂದ ಬಂದಿದೆ. |
ಜೂಲಿಯೊ ಸೀಸರ್ ಬೆಳಕನ್ನು ನೋಡಿದೆ ರೋಮ್ el ಜುಲೈ 13, 100 ಕ್ರಿಸ್ತನ ಮೊದಲು (ಹೆಚ್ಚು ಒಪ್ಪಿತ ದಿನಾಂಕದ ಪ್ರಕಾರ), ಆದ್ದರಿಂದ ಅವನ ಜನ್ಮದ ಹೊಸ ವಾರ್ಷಿಕೋತ್ಸವವನ್ನು ಸ್ಮರಿಸಲಾಗುತ್ತದೆ. ಅದು ಒಂದು ಶ್ರೇಷ್ಠ ಪಾತ್ರಗಳ ಮಾನವ ಇತಿಹಾಸ ಮತ್ತು ನಾವೆಲ್ಲರೂ ಅದರ ಬಗ್ಗೆ ಏನನ್ನಾದರೂ ಓದಿದ್ದೇವೆ, ನೋಡಿದ್ದೇವೆ ಮತ್ತು ಕೇಳಿದ್ದೇವೆ. ಮತ್ತು ಅದೃಷ್ಟವಶಾತ್ ನಾವು ಅವನನ್ನು ಇನ್ನೂ ಓದಬಹುದು. |
ಯಾರು ಆ ಬ್ಯಾಕಲೌರಿಯೇಟ್ ಅನ್ನು ಅಧ್ಯಯನ ಮಾಡಿದರು ಶುದ್ಧ ಅಕ್ಷರಗಳು ಲ್ಯಾಟಿನ್ ಭಾಷೆಯ ಮೊದಲ ಕಲ್ಪನೆಗಳನ್ನು ನಾವು ಕಲಿತಿದ್ದೇವೆ ಮೂರನೆಯ ಭಾಗಗಳಲ್ಲಿ ಗ್ಯಾಲಿಯಾ ಎಸ್ಟ್ ಓಮ್ನಿಸ್ ಡಿವಿಸಾ, ಅವನಿಂದ ಸುಂದರವಾದ ಗ್ಯಾಲಿಕೊ, ಗ್ಯಾಲಿಕ್ ಯುದ್ಧ. ಮತ್ತು ಅನೇಕ ಮಕ್ಕಳು ಬಡ ಜೂಲಿಯೊ ಅವರ ಸಾಹಸಗಳು ಮತ್ತು ದುಷ್ಕೃತ್ಯಗಳೊಂದಿಗೆ ಆಸ್ಟರಿಕ್ಸ್ ಮತ್ತು ಒಬೆಲಿಕ್ಸ್ನ ಬದಲಾಯಿಸಲಾಗದ ಗೌಲ್ಸ್ನೊಂದಿಗೆ ಓದಲು ... |
ಅತ್ಯಂತ ಶ್ರೇಷ್ಠವಾದವುಗಳೊಂದಿಗೆ ಪ್ರಾರಂಭಿಸೋಣ. |
1 ಸಮಾನಾಂತರ ಜೀವನ - ಪ್ಲುಟಾರ್ಕ್ |
2 ದೈವಿಕ ಜೂಲಿಯಸ್ ಸೀಸರ್ ಜೀವನ - ಸ್ಯೂಟೋನಿಯಸ್ |
3 ಜೂಲಿಯಸ್ ಸೀಸರ್ - ವಿಲಿಯಂ ಷೇಕ್ಸ್ಪಿಯರ್ |
4 ನಿಲ್ಲಿಸಿ. ಡೆಫಿನಿಟಿವ್ ಬಯೋಗ್ರಫಿ - ಆಡ್ರಿಯನ್ ಗೋಲ್ಡ್ಸ್ವರ್ತಿ |
5 ಎಲ್ಲಿ ಬೆಟ್ಟಗಳು ಕೂಗುತ್ತವೆ - ಫ್ರಾನ್ಸಿಸ್ಕೊ ನಾರ್ಲಾ |
6 ಸೀಸರ್ - ಕೊಲೀನ್ ಮೆಕಲೌಗ್ |
7 ಜೂಲಿಯಸ್ ಸೀಸರ್ ಮತ್ತು ಗ್ಯಾಲಿಕ್ ವಾರ್ - ಆನ್-ಮೇರಿ ಜರ್ಕಾ |
ಸಮಾನಾಂತರ ಜೀವನ - ಪ್ಲುಟಾರ್ಕ್ |
ದಿ ಜೀವನಚರಿತ್ರೆ ಈ ಸಂಪುಟದ ಈ ಗ್ರೀಕ್ ಇತಿಹಾಸಕಾರ ಮತ್ತು ದಾರ್ಶನಿಕನ ಕೆಲಸದ ಭಾಗವಾಗಿದೆ, ಅಲ್ಲಿ ಅವರು ಗ್ರೀಸ್ ಮತ್ತು ರೋಮ್ಗೆ ಗೌರವ ಸಲ್ಲಿಸುತ್ತಾರೆ. ಆದ್ದರಿಂದ, ಇದು ವ್ಯತಿರಿಕ್ತವಾಗಿದೆ ಮತ್ತೊಂದು ರೋಮನ್ ಜೊತೆ ದೊಡ್ಡ ಗ್ರೀಕ್ ಪಾತ್ರ. ಪ್ಲುಟಾರ್ಕೊ ತನ್ನ ಬಾಲ್ಯ ಮತ್ತು ತರಬೇತಿಯಿಂದ ಅವನ ಮರಣದ ತನಕ ಈ ಜೀವನವನ್ನು ನಿರೂಪಿಸುತ್ತಾನೆ. ನೈತಿಕ ಉದ್ದೇಶವನ್ನು ಕಾಪಾಡುವ ಪಾತ್ರಗಳ ಮಾನಸಿಕ ... |
ದೈವಿಕ ಜೂಲಿಯಸ್ ಸೀಸರ್ ಜೀವನ - ಸ್ಯೂಟೋನಿಯಂ |
ಇತಿಹಾಸಕಾರ ಸ್ಯೂಟೋನಿಯೊ ಟ್ರ್ಯಾಂಕ್ವಿಲೊ ಕೀ (ಕ್ರಿ.ಶ. 69-140) ಫ್ಲೇವಿಯನ್ ರಾಜವಂಶ ಅಧಿಕಾರಕ್ಕೆ ಬಂದಾಗ ಜನಿಸಿದರು. ಅವರು ತಮ್ಮ ಜೀವನದ ಬಹುಪಾಲು ರೋಮ್ನಲ್ಲಿ ಕೆಲಸ ಮಾಡಿದರು ಮತ್ತು ಚಕ್ರವರ್ತಿಯ ಸೇವೆಯಲ್ಲಿದ್ದರು ಟ್ರಾಜನ್. ನಂತರ, ಮತ್ತು ಆ ಸಮಯದಲ್ಲಿ ಕಾರ್ಯದರ್ಶಿಯಾಗಿ ಆಡ್ರಿನೊ, ಸಾಮ್ರಾಜ್ಯಶಾಹಿ ಆರ್ಕೈವ್ಗಳನ್ನು ಪ್ರವೇಶಿಸಲು ಸಾಧ್ಯವಾಯಿತು. ಅವುಗಳಲ್ಲಿ ಕಂಡುಬಂದಿದೆ ಸೀಸರ್ ಮತ್ತು ... |
ಇದು ಎಂಟು ಪುಸ್ತಕಗಳಲ್ಲಿ ಮೊದಲನೆಯದು ಅದು ಹನ್ನೆರಡು ಜೀವನಚರಿತ್ರೆಗಳನ್ನು ನಿರೂಪಿಸಲಾಗಿದೆ. ಸ್ಯೂಟೋನಿಯಸ್ ತಿಳಿಸಲು ಮತ್ತು ರಂಜಿಸಲು ಬಯಸಿದೆ ಸಾಮ್ರಾಜ್ಯಶಾಹಿ ವರ್ತನೆಯ ಬಗ್ಗೆ. ಆ ಸ್ವರದಲ್ಲಿ ಅವನು ಸೀಸರ್ನ ಜೀವನವನ್ನು ಅಧಿಕಾರಕ್ಕೆ ಬರುವ ಮೊದಲು ಅವನ ಮರಣದ ತನಕ, ಅವನ ಜೀವನ ಮತ್ತು ಪದ್ಧತಿಗಳನ್ನು ಹಾದುಹೋಗುವನು. |
ಜೂಲಿಯೊ ಸೀಸರ್ - ವಿಲಿಯಂ ಶೇಕ್ಸ್ಪಿಯರ್ |
ಏನು ಬಗ್ಗೆ ಹೇಳಬಹುದು ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ ವಿಶ್ವದ ಅತ್ಯಂತ ಪ್ರಸಿದ್ಧ ಇಂಗ್ಲಿಷ್ ಬಾರ್ಡ್. ಷೇಕ್ಸ್ಪಿಯರ್ ಇದನ್ನು ಬರೆದಿರಬೇಕು 1599. ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ವಿರುದ್ಧದ ಪಿತೂರಿ, ಅವನ ಕೊಲೆ ಮತ್ತು ಅದರ ಪರಿಣಾಮಗಳನ್ನು ಪುನಃ ರಚಿಸಿ. ಐತಿಹಾಸಿಕ ಘಟನೆಗಳನ್ನು ಆಧರಿಸಿದ ಅನೇಕ ಷೇಕ್ಸ್ಪಿಯರ್ ಕೃತಿಗಳಲ್ಲಿ ಇದು ಮತ್ತೊಂದು.. ಚಲನಚಿತ್ರ ಮತ್ತು ರಂಗಭೂಮಿಯಲ್ಲಿನ ಅದರ... |
ನಿಲ್ಲಿಸಿ. ನಿರ್ಣಾಯಕ ಜೀವನಚರಿತ್ರೆ - ಆಡ್ರಿಯನ್ ಗೋಲ್ಡ್ಸ್ವರ್ತಿ |
ಆಡ್ರಿಯನ್ ಗೋಲ್ಡ್ಸ್ವರ್ತಿ ಒಬ್ಬ ಬ್ರಿಟಿಷ್ ಇತಿಹಾಸಕಾರ, ತಜ್ಞ ಶಾಸ್ತ್ರೀಯ ವಿಶ್ವ ಮಿಲಿಟರಿ ಇತಿಹಾಸ. ಈ ಜೀವನಚರಿತ್ರೆಯಲ್ಲಿ ಸ್ಪರ್ಶಿಸಿ ಸೆಸಾ ಜೀವನದ ಎಲ್ಲಾ ಅಂಶಗಳುr, ಅವರ ಮಿಲಿಟರಿ ಮತ್ತು ರಾಜಕೀಯ ಸಾಧನೆಗಳಿಂದ ಹಿಡಿದು ಅವರ ಅತ್ಯಂತ ವೈಯಕ್ತಿಕ ಹಗರಣಗಳು ಮತ್ತು ಮಹತ್ವಾಕಾಂಕ್ಷೆಗಳು. |
ಸಂಪೂರ್ಣ ಕತ್ತಲೆಯಿಂದ ಹೇಗೆ ಏರುವುದು ಎಂದು ತಿಳಿದಿದ್ದ ವ್ಯಕ್ತಿಯ ಆಕೃತಿಯ ದೊಡ್ಡ ಭಾವಚಿತ್ರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅಧಿಕಾರವನ್ನು ಹೊಂದಿದ್ದಾನೆ ರೋಮನ್ ಗಣರಾಜ್ಯವನ್ನು ಕೊನೆಗೊಳಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅವನ ಮರಣದ ಸಮಯದಲ್ಲಿ ಸೀಸರ್ ಬಹುತೇಕ ತಿಳಿದಿರುವ ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸಿದನು ವರ್ಚಸ್ಸು 2 000 ವರ್ಷಗಳಿಗಿಂತ ಹೆಚ್ಚು ಕಾಲ ಅಸ್ತಿತ್ವದಲ್ಲಿದೆ. |
ಬೆಟ್ಟಗಳು ಕೂಗುತ್ತವೆ - ಫ್ರಾನ್ಸಿಸ್ಕೊ ನಾರ್ಲಾ |
Subsets and Splits
No community queries yet
The top public SQL queries from the community will appear here once available.