text stringlengths 0 61.5k |
|---|
ನಾನು ಈಗಾಗಲೇ ಶಿಫಾರಸು ಮಾಡಿದ್ದೇನೆ ತನ್ನ ಐತಿಹಾಸಿಕ ಕಾದಂಬರಿಗಳಿಗೆ ಹೆಸರಾಂತ ಪ್ರತಿಷ್ಠೆಯ ಈ ಗ್ಯಾಲಿಶಿಯನ್ ಬರಹಗಾರನ ಒಂದಕ್ಕಿಂತ ಹೆಚ್ಚು ಬಾರಿ ಈ ಮಹಾನ್ ಪುಸ್ತಕಗಳು. ಮತ್ತು ನಾನು ಅದನ್ನು ಮತ್ತೆ ಮಾಡುತ್ತೇನೆ ಏಕೆಂದರೆ ಈ ರಜೆಯ ದಿನಗಳಲ್ಲಿ ಅದರ ಓದುವಿಕೆ ಸೂಕ್ತವಾಗಿದೆ. |
ಒಂದು ಗುಂಪು ಜೂಲಿಯಸ್ ಸೀಸರ್ಗೆ ನಿಷ್ಠಾವಂತ ಸೈನಿಕರು ಕ್ರಿಮಿಕೀಟಗಳಂತೆ ಭಂಗಿ ಮತ್ತು ಪೂರ್ವಜರ ಬುಡಕಟ್ಟು ಜನಾಂಗಕ್ಕೆ ತಮ್ಮನ್ನು ಅರ್ಪಿಸಿ ಗಲಿಷಿಯಾ ತಮ್ಮ ಜಾನುವಾರುಗಳನ್ನು ಕ್ಷೀಣಿಸುತ್ತಿರುವ ತೋಳಗಳನ್ನು ಕೊಲ್ಲಲು. ಅವರು ಪೌರಾಣಿಕ ಸ್ಥಳವನ್ನು ಹೇಳಲು ಬಯಸುತ್ತಾರೆ ಚಿನ್ನದ ಗಣಿಗಳು. ಅವರಿಂದ ರೋಮ್ನ ಮಾಸ್ಟರ್ ಅವರು ಸೆನೆಟ್ಗೆ ಸಲ್ಲಿಸುವ ಅಮೂಲ್ಯವಾದ ಲೋಹವನ್ನು ಹೊರತೆಗೆಯುತ್ತಾರೆ. ಆದರೆ ಯಾ... |
ಸೀಸರ್ - ಕೊಲೀನ್ ಮೆಕಲೌಗ್ |
ಇದು ಪೆಂಟಾಲಜಿಯ ಫಲಿತಾಂಶ ಇದರ ಪ್ರಾಚೀನ ರೋಮ್ಗೆ ಸಮರ್ಪಿಸಲಾಗಿದೆ ಯಶಸ್ವಿ ಆಸ್ಟ್ರೇಲಿಯಾದ ಬರಹಗಾರ, ಎರಡು ವರ್ಷಗಳ ಹಿಂದೆ ನಿಧನರಾದರು. ರನ್ ಮಾಡಿ ವರ್ಷ 54 ಗೆ. ಜೆಸಿ ಮತ್ತು ಕಾಯೋ ಜೂಲಿಯೊ ಸೀಸರ್ ಮೂಲಕ ಮುನ್ನಡೆಯಿರಿ ಗ್ಯಾಲಿಯಾ ತಮ್ಮ ಹಾದಿಯನ್ನು ದಾಟಿದ ಯೋಧ ರಾಜರನ್ನು ಪುಡಿಮಾಡುವುದು. ರೋಮ್ ಹೆಸರಿನಲ್ಲಿ ಅವರು ಮಾಡಿದ ವಿಜಯಗಳು ಮಹಾಕಾವ್ಯ, ಆದರೆ ಗಣರಾಜ್ಯದ ನಾಯಕರು ತಮ್ಮ ಮಿತಿಯಿಲ್ಲದ ಮ... |
ಜೂಲಿಯಸ್ ಸೀಸರ್ ಮತ್ತು ಎಲ್ಗ್ಯಾಲಿಕ್ ಯುದ್ಧಕ್ಕೆ - ಆನ್-ಮೇರಿ ಜರ್ಕಾ |
ಈ ಚಿತ್ರ ಪುಸ್ತಕ ನಿಂದ ಸ್ಫೂರ್ತಿ ಪಡೆದಿದೆ ಗ್ಯಾಲಿಕ್ ಯುದ್ಧದ ಬಗ್ಗೆ ಪ್ರತಿಕ್ರಿಯೆಗಳು ಜೂಲಿಯಸ್ ಸೀಸರ್ ಸ್ವತಃ ಬರೆದಿದ್ದಾರೆ. ಇದು ವಯಸ್ಸಿನ ವಯಸ್ಸಿನ ಓದುಗರಿಗಾಗಿ ಉದ್ದೇಶಿಸಲಾಗಿದೆ ಹನ್ನೊಂದು ಮತ್ತು ಹದಿನಾಲ್ಕು ವರ್ಷ ಮತ್ತು ಇದು ರೋಮನ್ ಸಾಮ್ರಾಜ್ಯದ ಇತಿಹಾಸದ ಒಂದು ಉತ್ತಮ ಪರಿಚಯವಾಗಿದೆ. ಪ್ರತಿಯೊಂದು ಅಧ್ಯಾಯವೂ ಒಳಗೊಂಡಿದೆ ಆಟಗಳು ಗಮನವನ್ನು ತೀಕ್ಷ್ಣಗೊಳಿಸಲು ಮತ್ತು ಕಥೆ ಮತ್ತು ಶಬ... |
ಲೇಖನಕ್ಕೆ ಪೂರ್ಣ ಮಾರ್ಗ: ಪ್ರಸ್ತುತ ಸಾಹಿತ್ಯ » ಪ್ರಕಾರಗಳು » ಜೀವನಚರಿತ್ರೆ » ಜೂಲಿಯಸ್ ಸೀಸರ್ ಅವರ ಜನ್ಮದಿನದಂದು 7 ಪುಸ್ತಕಗಳು |
ನನ್ನ 'ಅಣ' ಮೈಸೂರು ಅನಂತಸ್ವಾಮಿ - VIVIDLIPI |
ಇದೊಂಥರಾ ಆತ್ಮ ಕಥೆ $3.43 $2.06 |
ಕಮೂ ತರುಣ ವಾಚಿಕೆ $2.40 $2.17 |
ನನ್ನ 'ಅಣ' ಮೈಸೂರು ಅನಂತಸ್ವಾಮಿ: |
ಈ ಪುಸ್ತಕವು ಅನಂತಸ್ವಾಮಿಯವರ ಸಂಗೀತ ಲೋಕದ ಬಗ್ಗೆ ಕೆಲವು ಲೇಖನಗಳನ್ನು ಒಳಗೊಂಡಿದೆ. |
Author: Sunitha Ananthaswamy |
ನನ್ನ 'ಅಣ' ಮೈಸೂರು ಅನಂತಸ್ವಾಮಿ quantity |
ಅನೇಕ ಹಾಡುಗಳ ಲೋಕವನ್ನು ಕನ್ನಡ ಮನಸ್ಸಿನ ಮುಂದೆ ಹರಡಿದವರು ಮೈಸೂರು ಅನಂತಸ್ವಾಮಿ. ಕನ್ನಡ ಸಾಹಿತ್ಯ ಜನಸಾಮಾನ್ಯರ ಮನವನ್ನು ಹೊಕ್ಕಿದ್ದರೆ ಅದರಲ್ಲಿ ಹಿರಿದಾದ ಪಾತ್ರ ಮೈಸೂರು ಅನಂತಸ್ವಾಮಿಯವರದ್ದು. ಗೆಳತಿ ಎಚ್ ಎನ್ ಆರತಿ ಕಾರಣದಿಂದಾಗಿ ನಾನು ಮೈಸೂರು ಅನಂತಸ್ವಾಮಿ ಯವರ ಕುಟುಂಬ ಲೋಕದಲ್ಲಿ ಸೇರುತ್ತಾ ಹೋದೆ. ನಾನು ನಂತರ 'ಈಟಿವಿ'ಗೆ ಬಂದಾಗಲೂ ಸುನೀತಾ ನನಗೆ `ಜನ ಗಣ ಮನ'ವನ್ನು ಸೃಷ್ಟಿಸಿಕೊಟ್ಟ... |
ಅವರ ಜೊತೆ ನಡೆದ ನಿರಂತರ ಸಂವಾದದಿಂದ. ಆಕೆಯ ಶಿಸ್ತು, ಒಳನೋಟ ನನಗೆ ಈ ವೇಳೆಗೆ ಗೊತ್ತಾದ ಕಾರಣ `ಅವಧಿ' (avadhimag.com) ಗೆ ಯಾಕೆ ಅಣ್ಣನ ಬಗ್ಗೆ ಬರೆಯಬಾರದು ಎಂದು ಕೇಳಿದೆ. ಸುನೀತಾ ಸದಾ ಉತ್ಸಾಹದ ಚಿಲುಮೆ. ಸಾಧ್ಯವಿಲ್ಲ ಎನ್ನುವ ಮಾತೇ ಗೊತ್ತಿರದ ಹುಡುಗಿ. ಹಾಗಾಗಿ ಅದರ ಬಗ್ಗೆ ಹೋಮ್ ವರ್ಕ್ ಶುರು ಮಾಡಿಯೇ ಬಿಟ್ಟರು. |
ಈ ಕೃತಿ ಮೈಸೂರು ಅನಂತಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ನಮ್ಮ ಮುಂದಿಟ್ಟಿದೆ. ಕುವೆಂಪು ಹಾಗೂ ಕಾಳಿಂಗರಾಯರ ಬಗ್ಗೆ ಅವರಿಗಿದ್ದ ಅಗಾಧ ಪ್ರೀತಿಯನ್ನು ಪರಿಚಯಿಸುತ್ತದೆ. ಅವರ ತುಂಟತನ, ಹಾಸ್ಯ ಮನೋಭಾವದ ಝಲಕ್ ನೀಡುತ್ತದೆ. ಮೈಸೂರು ಅನಂತಸ್ವಾಮಿಯವರ ಬಗ್ಗೆ ಅವರ ಕುಟುಂಬದವರೇ ಬರೆದ ಮೊದಲ ಕೃತಿ ಇದು. ಸುನೀತಾ ತಮ್ಮ ಸಂಗ್ರಹದಲ್ಲಿದ್ದ ಅತಿ ಅಪರೂಪದ ಫೋಟೋಗಳನ್ನು ಜೊತೆಗೂಡಿಸುವುದರ ... |
ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಅತ್ಯುತ್ತಮ ರೈತ, ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ – ಮೈಸೂರು ಟುಡೆ |
Home/ ಪ್ರಮುಖ ಸುದ್ದಿ/ ಕರ್ನಾಟಕ/ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಅತ್ಯುತ್ತಮ ರೈತ, ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ |
ಬೆಂಗಳೂರು (ಆ.31): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಜ್ಯದ ಮಟ್ಟದ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ (ತನ್ನ ಆಡಳಿತದ ವ್ಯಾಪ್ತಿಯಲ್ಲಿ ಬರುವ 10 ಜಿಲ್ಲೆಗಳ) ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. |
ನಿಗದಿತ ಅರ್ಜಿ ನಮೂನೆಯು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರ ಕಚೇರಿ, ವಿಸ್ತರಣಾ ನಿರ್ದೇಶಕರ ಕಚೇರಿ, ಹೆಬ್ಬಾಳ, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಳಿ, ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ-ಹಾಸನ, ಕೊನೇಹಳ್ಳಿ-ತಿಪಟೂರು, ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ, ವಿಸ್ತರಣಾ ಶಿಕ್ಷಣ ಘಟಕ (ನಾಗನಹಳ್ಳಿ-ಮೈಸೂರು) ದಲ್ಲಿ... |
ಅರ್ಜಿ ನಮೂನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲೂ www.uasbangalore.edu.in ಲಭ್ಯವಿರುತ್ತದೆ. |
1. ದಿವಂಗತ ಶ್ರೀ ಸಿ. ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ. |
3. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ. |
4. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ. |
1. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ. |
1. ತಾಲ್ಲೂಕು ಮಟ್ಟದ ಅತ್ಯುತಮ ಯುವ ರೈತ ಪ್ರಶಸ್ತಿ. |
ಭರ್ತಿಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12-10-2018. ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಚೇರಿ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು – 560 024 ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-23418883 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. (ಎನ್.ಬಿ) |
ಆಯುಷ್ ಕ್ಷೇತ್ರದಲ್ಲಿ 2.6 ಕೋಟಿ ಉದ್ಯೋಗ ಸೃಷ್ಟಿಯ ಗುರಿ: ಕೇಂದ್ರ ಸಚಿವ ಸುರೇಶ್ ಪ್ರಭು |
ಹಿಂದಿನ ಕೊಡಗು ಪ್ಯಾಕೇಜ್ ನಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ ನ್ನು ಕೂಡಲೇ ಬಿಡುಗಡೆಗೊಳಿಸಬೇಕು : ಗುತ್ತಿಗೆದಾರರ ಸಂಘದ ಎಚ್ಚರಿಕೆ |
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾಗಿ ಈರೇಶ ಅಂಚಟಗೇರಿ ಉಪಮಹಾಪೌರರಾಗಿ ಉಮಾ ಮುಕುಂದ್ ಆಯ್ಕೆ » eNews Land |
by eNewsLand Team ಮೇ 28, 2022 0105 |
ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿ ಈರೇಶ ಅಂಚಟಗೇರಿ, ಉಪಮಹಾಪೌರರಾಗಿ ಉಮಾ ಮುಕುಂದ ಬಹುಮತದಿಂದ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ,ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಘೋಷಿಸಿದರು. |
ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆ ಪ್ರಕ್ರಿಯೆ ಬಳಿಕ ಅವರು ಅಧಿಕೃತವಾಗಿ ಘೋಷಣೆ ಮಾಡಿದರು. |
ಮಹಾಪೌರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದ ಈರೇಶ ಅಂಚಟಗೇರಿ ಅವರ ಪರವಾಗಿ 50, ವಿರುದ್ಧ 35 ಹಾಗೂ ತಟಸ್ಥವಾಗಿ 4 ಸದಸ್ಯರು ಮತ ಚಲಾಯಿಸಿದರು. |
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಯೂರ ಮೋರೆ ಪರವಾಗಿ 35, ವಿರುದ್ಧ 51 ಹಾಗೂ ತಟಸ್ಥವಾಗಿ 03 ಸದಸ್ಯರು ಮತ ಚಲಾಯಿಸಿದರು. |
ಎಐಎಂಐಎಂ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್ ಹೊನ್ಯಾಳ ಅವರ ಪರವಾಗಿ 03, ವಿರುದ್ಧ 83 ಹಾಗೂ ತಟಸ್ಥವಾಗಿ 03 ಸದಸ್ಯರು ಮತ ಚಲಾಯಿಸಿದರು. |
ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 51 ಮತಗಳನ್ನು ಪಡೆದು ಚುನಾಯಿತರಾದರು. ಕಾಂಗ್ರೆಸ್ ಅಭ್ಯರ್ಥಿ ದೀಪಾ ಸಂತೋಷ ನೀರಲಕಟ್ಟಿ 35 ಮತಗಳನ್ನು ಪಡೆದರೆ, ಎಐಎಂಐಎಂ ನ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರ ಅವರು 03 ಮತಗಳನ್ನು ಪಡೆದರು. |
ಸಭೆ ಪ್ರಾರಂಭವಾಗುತ್ತಿದ್ದಂತೆ ನೂತನ ಸದಸ್ಯರಿಂದ ಲಿಖಿತ ಪ್ರಮಾಣ ವಚನ ಪಡೆಯಲಾಯಿತು. ನಾಮಪತ್ರಗಳ ಪರಿಶೀಲನೆ ಬಳಿಕ , ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಯಿತು. ಯಾವುದೇ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯದ ಕಾರಣ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು.ಪ್ರತಿ ಹತ್ತು ಜನ ಸದಸ್ಯರ ಮತ ಎಣಿಕೆ ಹಾಗೂ ಸಹಿ ಸಂಗ್ರಹಕ್ಕಾಗಿ ಓರ್ವ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿತ್ತ... |
ಮಹಾನಗರಪಾಲಿಕೆಯ ಎಲ್ಲಾ 82 ಚುನಾಯಿತ ಸದಸ್ಯರ ಜೊತೆಗೆ ಮತದಾನದ ಅರ್ಹತೆ ಹೊಂದಿರುವ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ,ಮಾಜಿಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ,ಅಮೃತ ದೇಸಾಯಿ,ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಪ್ರದೀಪ ಶೆಟ್ಟರ್ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. |
ಮಹಾನಗರಪಾಲಿಕೆ ಆಯುಕ್ತರಾದ ಡಾ.ಬಿ.ಗೋಪಾಲಕೃಷ್ಣ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ,ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ,ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಮತ್ತಿತರರು ಚುನಾವಣೆ ಪ್ರಕ್ರಿಯೆ ನಡೆಸಿದರು. |
ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯ - Sanjevani |
Home ಜಿಲ್ಲೆ ಕಲಬುರಗಿ ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯ |
ಕಲಬುರಗಿ :ಜೂ.05: ಮಾನವ ಪರಿಸರದ ಮೇಲೆ ನಿರಂತರವಾಗಿ ತನ್ನ ದಬ್ಬಾಳಿಕೆ ಮಾಡುತ್ತಾ, ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ನಾಶ ಮಾಡಿ ಪರಿಸರದ ಅಸಮತೋಲನ ಉಂಟಾಗಲು ಕಾರಣವಾಗಿದ್ದಾನೆ. ಇದರಿಂದ ಪರಿಸರ ದಿನೇ-ದಿನೇ ಅವನತಿಯತ್ತ ಸಾಗಿದ್ದು, ಇದು ಹೀಗೆಯೇ ಮುಂದುವರೆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಪರಿಸರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವದು ಇಂದಿನ ತುರ್ತು ಅಗತ್ಯವಾಗ... |
ನಗರದ ಆಳಂದ ಚೆಕ್ ಪೋಸ್ಟ್ ಸಮೀಪದಲ್ಲಿರುವ ಕಸ್ತೂರಿ ನಗರದಲ್ಲಿ 'ವಿಶ್ವ ಪರಿಸರ ದಿನಾಚರಣೆ' ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶನಿವಾರ ಜರುಗಿದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. |
ನಮ್ಮ ದೇಶದ ಒಟ್ಟು ಭೂಪ್ರದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ ಪ್ರಸ್ತುತ ಶೇ.21ರಷ್ಟಿದ್ದು, ಶೇ.12ರಷ್ಟು ಕೊರತೆಯಿದೆ. ಅರಣ್ಯಗಳ ಪ್ರಮಾಣ ಗಣನೀಯ ಪ್ರಮಾಣ ಇಳಿಕೆಯಾದ್ದರಿಂದ, ವಾಹನಗಳ ಮತ್ತು ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮೊನಾಕ್ಸೈಡ್ಗಳ ಪ್ರಮಾಣ ಹೆಚ್ಚಾಗಿ ಜಾಗತಿಕ ತಾಪಮಾನ ಉಂಟಾಗುತ್ತಿದೆ. ಆದ್ದರಿಂದ ಎಲ್... |
ಸಮಾಜ ಸೇವಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಪ್ರತಿಯೊಂದು ಜೀವಿ ಜನಿಸಿ, ಬೆಳವಣಿಗೆ ಹೊಂದಲು ಪರಿಸರ ತುಂಬಾ ಅಗತ್ಯವಾಗಿದೆ. ನಮ್ಮೆಲ್ಲರ ಆವಾಸ ಸ್ಥಾನವಾದ ಪರಿಸರವಿಂದು ಅನೇಕ ಕಾರಣಗಳಿಂದ ಹಾಳಾಗುತ್ತಿದ್ದು, ಅದರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿ,ಅದನ್ನು ಆಚರಣೆಯಲ್ಲಿ ತಂದರೆ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯವಾಗುತ್... |
ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ಬಸಯ್ಯಸ್ವಾಮಿ ಹೊದಲೂರ, ವಿಕ್ರಮ ಗಂಗಾಣೆ, ಶಂಕರ ಬನಶೆಟ್ಟಿ, ಬಸವರಾಜ ರಜಗಿರಿ,ವೀರಭದ್ರ ಸುತಾರ, ಸಚಿನ್ ಬಿರಾದಾರ ಮತ್ತಿತರರಿದ್ದರು. |
ಮಂಗಳೂರು : ಕೊರೋನಾ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ - ಡಿಕೆಶಿ ಆರೋಪ - Suddivani |
Home ಟಾಪ್ ಸುದ್ದಿ ಮಂಗಳೂರು : ಕೊರೋನಾ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ – ಡಿಕೆಶಿ ಆರೋಪ |
ಮಂಗಳೂರು : "ಕೊರೋನದ ಹೆಸರಿನಲ್ಲಿ ಭ್ರಷ್ಟಾಚಾರ ಉತ್ತುಂಗದಲ್ಲಿದೆ. ಬಿಜೆಪಿಯ ಭ್ರಷ್ಟಾಚಾರವು ಕರೋನವೈರಸ್ಗಿಂತ ಭಯಾನಕವಾಗಿದೆ. ಬಿಜೆಪಿ ಸರ್ಕಾರ ಜನರಿಗೆ ಶಾಪವಾಗಿದೆ. ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಇರಲು ಸರ್ಕಾರ ಸಾರ್ವಜನಿಕ ಖಾತೆ ಸಮಿತಿ ಸಭೆ ನಡೆಸಬೇಕು. ನಮ್ಮನ್ನೂ ಸಭೆಗೆ ಆಹ್ವಾನಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. |
ಇಂದು ಮಂಗಳೂರಿಗೆ ಭೇಟಿ ನೀಡಿದ ಡಿಕೆಶಿ, ರಾಜ್ಯ ಸರ್ಕಾರದ ಕೊರೋನಾ ಭ್ರಷ್ಟಾಚಾರದ ಆರೋಪದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ಒತ್ತಾಯಿಸಿದರು. |
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, " ಕೊರೊನಾವೈರಸ್ ಸಾಂಕ್ರಾಮಿಕ ಸೋಂಕಿನ ವಿರುದ್ಧದ ಹೋರಾಟಕ್ಕೆ ಖರ್ಚು ಮಾಡಿದ ಹಣದ ಬಗ್ಗೆ ಸತ್ಯವು ಹೊರಬರುವಂತೆ, ರಾಜ್ಯ ಸರ್ಕಾರದ ವಿರುದ್ಧದ ಕೊರೋನಾ ಭ್ರಷ್ಟಾಚಾರದ ಆರೋಪದ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಯಬೇಕು. ಸದ್ಯ ಸರ್ಕಾರ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದೆ. ನಾಲ್ಕು ಲಕ್ಷ ವೆಂಟಿಲೇಟರ್ ಕಿಟ್ಗಳನ್ನು 18 ಲಕ್ಷ ರೂ. ಪ... |
ಮುಂದುವರೆಸುತ್ತಾ, "ವಲಸೆ ಕಾರ್ಮಿಕರು ರಾಷ್ಟ್ರ ಕಟ್ಟುವವರು. ಅವರಿಗೆ ಆಹಾರ ಮತ್ತು ಆಶ್ರಯ ಒದಗಿಸಲು ಸರ್ಕಾರವು ಯಾವುದೇ ವ್ಯವಸ್ಥೆ ಮಾಡಿಲ್ಲ. ಅವರನ್ನು ರಾಜ್ಯದಲ್ಲೇ ಉಳಿಸಲು ಪ್ರೋತ್ಸಾಹಿಸಲಿಲ್ಲ. ಬದಲಾಗಿ, ಅವರು ಸಾರಿಗೆಗಾಗಿ ಎರಡು ರೀತಿಯ ಶುಲ್ಕವನ್ನು ಪಾವತಿಸುವ ಮೂಲಕ ಪ್ರಯಾಣಿಸಬೇಕಾಗಿತ್ತು" ಎಂದರು. |
ಈ ಸಂದರ್ಭದಲ್ಲಿ, ಶಾಸಕ ಯು ಟಿ ಖಾದರ್, ಮಾಜಿ ಎಂಎಲ್ಸಿ ಐವಾನ್ ಡಿಸೋಜ, ಮಾಜಿ ಸಚಿವ ರಾಮನಾಥ್ ರೈ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. |
ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ: 'ಗೊತ್ತಿಲ್ಲ' ಎಂದ ಸಿದ್ದು, ಸುಳ್ಳು ಎಂದ ಬಿಜೆಪಿ! | Is S M Krishna re-joining Congress? BJP says no, Congress says we don't know - Kannada Oneindia |
ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ: 'ಗೊತ್ತಿಲ್ಲ' ಎಂದ ಸಿದ್ದು, ಸುಳ್ಳು ಎಂದ ಬಿಜೆಪಿ! |
| Published: Wednesday, April 11, 2018, 7:37 [IST] |
ಬೆಂಗಳೂರು, ಏಪ್ರಿಲ್ 11: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ ಮರಳುತ್ತಾರೆ ಎಂಬ ವದಂತಿ ಸದ್ಯಕ್ಕೆ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. |
ಕೃಷ್ಣ ಸೇರ್ಪಡೆ ಕುರಿತಂತೆ ಕಾಂಗ್ರೆಸ್ಸಿನಲ್ಲಿ ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ ಎಂಬ ವದಂತಿಯೂ ಹಬ್ಬಿತ್ತು. ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. |
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, 'ಕೃಷ್ಣ ಅವರು ಬಿಜೆಪಿ ಬಿಡುತ್ತಿರುವ ಸುದ್ದಿ ಸುಳ್ಳು. ಕೃಷ್ಣ ಅವರ ಕುಟುಂಬದ ಸದಸ್ಯರ್ಯಾರಾದರೂ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿದ್ದರೆ ಬಿಜೆಪಿ ಅವರಿಗೆ ಟಿಕೇಟ್ ನೀಡುವುದಕ್ಕೆ ಸಿದ್ಧ. ಎಸ್ ಎಂ ಕೃಷ್ಣ ಅವರು ಸದ್ಯಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ಸಾಗುತ್ತಿದ್ದಂತೆಯೇ ಅವರೊಂದಿಗೆ ಈ... |
ಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಈ ಬೆಳವಣಿಗೆ ಕುರಿತು ನನಗೇನೂ ಗೊತ್ತಿಲ್ಲ' ಎಂದಿದ್ದಾರೆ. ಕಾಂಗ್ರೆಸ್ ಮುಖಂಡ ರೆಹ್ಮಾನ್ ಖಾನ್, 'ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಎಲ್ಲರನ್ನೂ ಸ್ವಾಗತಿಸುತ್ತದೆ' ಎಂದಿದ್ದಾರೆ. |
ಬಿಜೆಪಿ ವಕ್ತಾರ ಎಸ್.ಪ್ರಕಾಶ್ ಪ್ರತಿಕ್ರಿಯಿಸಿ, ''ಇವೆಲ್ಲ ಕಾಂಗ್ರೆಸ್ ನ ರಾಜಕೀಯವಷ್ಟೇ. ಕೃಷ್ಣ ಕಾಂಗ್ರೆಸ್ ಗೆ ಮತ್ತೆ ಸೇರುತ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ಸಿಗರೇ ಹಬ್ಬಿಸಿದ್ದಾರೆ. ಕೃಷ್ಣ ಅವರ ಬೆಲೆ ಏನು ಎಂಬುದು ಕಾಂಗ್ರೆಸ್ಸಿಗೆ ಇಗ ಅರ್ಥವಾಗುತ್ತಿದೆ' ಎಂದಿದ್ದಾರೆ |
sm krishna karnataka assembly elections 2018 bjp congress ಎಸ್ ಎಂ ಕೃಷ್ಣ ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಿಜೆಪಿ ಕಾಂಗ್ರೆಸ್ |
In a bid to pacify former Karnataka chief minister, S M Krishna, the BJP is likely to offer his family member a ticket for the upcoming Karnataka assembly election. Some rumours tell he will be rejoining Congress. But as of now BJP says Krishna will not leave BJP and Congress says, 'We don't know about his re joining' |
ನನಗೆ ನೀನು,ನಿನಗೆ ನಾನು | Kannada Classics Story | Shridevi Patil |
Kannada Story : #9 Kannada Story Classics : #2 |
life story drama |
" ನನಗೆ ನೀನು , ನಿನಗೆ ನಾನು " ಎನ್ನುವ ಈ ನಾಲ್ಕೇ ನಾಲ್ಕು ಪದಗಳನ್ನು ಸರಿಯಾಗಿ ನೋಡಿದರೆ , ಆಸರೆ ಎಂಬ ಪದವು ಪರಿಪೂರ್ಣತೆಯನ್ನು ಪಡೆಯುತ್ತದೆ ಅಲ್ಲವೇ. ಒಬ್ಬರ ಕಷ್ಟಕ್ಕೊ ಅಥವಾ ದುಃಖಕ್ಕೋ ಅಥವಾ ನಲಿವಿಗೋ ಪ್ರತಿಯೊಂದಕ್ಕೂ ಇನ್ನೊಬ್ಬರು ಸ್ಪಂದಿಸಿದರೆ ಅದೇ ಅಲ್ಲವೇ ಆಸರೆ ಎನ್ನುವುದು. ನೀರಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಅದರ ಆಸರೆಯಿಂದ ಒಂದು ಜೀವ ಉಳಿಯಬಹುದು.... |
ರೀ , ನಮಗೆ ಇಬ್ಬರಿಗೂ ವಯಸ್ಸಾಗ್ತಿದೆ. ಇಬ್ಬರಿಗೂ ತುಂಬಾ ಮೈ ಭಾರವಾಗ್ತಿದೆ. ನಿಮಗಂತೂ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರ್ತಿಲ್ಲ , ಜೊತೆಗೆ ಈ ಹಾಳಾದ ಬಿ ಪಿ ಬೇರೆ ಎರ್ತಿದೆ. ನನಗೋ ಬಿಪಿ ಎರ್ತಿದೆಯೋ , ದಿನದಿಂದ ದಿನಕ್ಕೆ ನನ್ನ ತೂಕ ಎರ್ತಿದೆಯೋ ಒಂದು ಗೊತ್ತಾಗ್ತಿಲ್ಲ. ಇದರ ನಡುವೆ ನನ್ನದಂತೂ ತಿಂಗಳಿನ ತೊಂದರೆಯನ್ನಂತೂ ಏನಂತ ಹೇಳಲಿ? ದೇವರು ನಮಗಾಗಿಯೇ ಈ ತರಹದ ಕಷ್ಟಗಳನ್ನು ಕೊಡ್ತಿದ್ದಾನೆ... |
ಅದಕ್ಕೆ ರಾಮಕೃಷ್ಣ " ನೋಡೇ ಸುಮ್ಮಿ , ನಮ್ಮ ಹಣೆಯಲ್ಲಿ ಬರೆದದ್ದು ಎಲ್ಲವೂ ಆಗಲೇಬೇಕಲ್ಲ , ಚಿಂತಿಸಬೇಡ , ಮುಂದಿನದನ್ನು ಯಾರೂ ಬಲ್ಲವರಿಲ್ಲ , ನೋಡೋಣ. ನೀನು ಚಿಂತೆ ಮಾಡಿ ಮಾಡಿ , ಕೊರಗಿ ಸೊರಗಿ ಹೋಗಿದ್ದಿಯಾ? ಮೊದಲು ಹೇಗಿದ್ದೆ? ಎಲ್ಲದನ್ನು ಪಕ್ಕಕ್ಕಿಟ್ಟು ಈಗ ಆರಾಮಾಗಿರಬೇಕು ಅಷ್ಟೇ ಎಂದನು. |
ಹೌದೂರಿ , ನಾನು ಎಷ್ಟೋ ಸಲ ಹಾಗೆ ಅಂದ್ಕೊಂಡ್ ಇರ್ಬೇಕು ಅಂತೀನಿ , ಈ ಹಾಳಾದ ಮನಸ್ಸು ಸುಮ್ನೇನೆ ಇರಲ್ಲ ಅನ್ನುತ್ತೆ , ಇವತ್ತೇನಾದರೂ ನಾವು ಹುಷಾರು ತಪ್ಪಿ ಬಿದ್ರೆ ನಮ್ಮನ್ನ ಎತ್ತಿ ಹಾಕುವವರು ಸಹ ಇಲ್ಲ , ನಮ್ಮ ಜೀವಕ್ಕೆ ಹೆಣ್ಣೋ ಅಥವಾ ಗಂಡೋ ಒಂದಾದರೂ ಮಗು ಇದ್ದಿದ್ದರೆ ನಾನು ಇಷ್ಟೊಂದು ಚಿಂತೆ ಮಾಡ್ತಾನೆ ಇರಲಿಲ್ಲ. |
ಆದ್ರೆ ದೇವರು ತುಂಬಾ ಕೆಟ್ಟವನು. ಬೇಡ ಎಂದವರಿಗೆ ಒಂದರ ಮೇಲೊಂದರಂತೆ ಕೊಟ್ಟೆ ಕೊಡುವನು. ಇಲ್ಲಿ ನಾವಿಬ್ಬರು ಬಿದ್ದು ಬೇಡಿಕೊಂಡರೆ ದೇವರು , ನಮ್ಮತ್ತ ಹೊರಳಿಯೂ ನೋಡುತ್ತಿಲ್ಲ ಎಂದಳು ಸುಮಂಗಲ. |
ಹೆಂಡತಿ ಎಷ್ಟೇ ಆಕ್ರೋಶವಾಗಿ ಮಾತಾಡಲಿ , ದೇವರಿಗೆ ಬೈಯಲಿ , ವಿಚಿತ್ರವಾಗಿ ವರ್ತಿಸಿದರೂ ಸಹ ರಾಮಕೃಷ್ಣ ನವರು ಮಾತ್ರ ಶಾಂತಮೂರ್ತಿಯಂತೆ ಇರುತ್ತಿದ್ದರು. ಹೆಂಡತಿಗೆ ಸಮಾಧಾನ ಮಾಡುತ್ತ , ಆಕೆಗೆ ತಾನೇ ಆಸರೆ ಎನ್ನುವ ಧೈರ್ಯದ ಬೀಜವನ್ನು ಬಿತ್ತುತ್ತ , ತಮ್ಮಲ್ಲಿ ಸಹ ಎಷ್ಟೊಂದು ನೋವು ಇದ್ದರೂ , ಯಾರಿಗೂ ಅದನ್ನು ತೋರಿಸಿಕೊಳ್ಳದೆ , ತಾವಾಯಿತು ತಮ್ಮ ಕೆಲಸವಾಯಿತು , ಫಲಾಫಲ ಆ ದೇವರಿಗೆ ಬಿಟ್ಟಿದ್ದು... |
ಹೀಗಾಗಿ ಮದುವೆಯಾಗಿ ಹತ್ತೊಂಬತ್ತು ವರ್ಷಗಳು ಕಳೆದರೂ , ಮಕ್ಕಳು ಆಗದಿದ್ದರೂ , ಒಂದು ದಿನವೂ ಮುದ್ದಿನ ಮಡದಿಯನ್ನು ಗದರಿಸಿ ಕೂಡ ಮಾತಾಡದ ರಾಮಕೃಷ್ಣ ಅವರು ತನ್ನ ಹೆಂಡತಿಯನ್ನೇ ಮಗು ತರ ನೋಡಿಕೊಳ್ಳುತ್ತಿದ್ದರು. ಅಪ್ಪಿ ತಪ್ಪಿ ಯಾರಾದರೂ ಆಕೆಯ ಮನಸ್ಸಿಗೆ ಸ್ವಲ್ಪವೇ ಸ್ವಲ್ಪ ನೋವು ಮಾಡಿದರೂ ಸಹ ಸಹಿಸದ ರಾಮಕೃಷ್ಣ ತನ್ನ ಉಸಿರು ಇರುವವರೆಗೂ ತನ್ನ ಹೆಂಡತಿಯನ್ನು ತನ್ನ ಮಗುವಂತೆ ನೋಡಿಕೊಳ್ಳಲು ಸಿದ್ಧ... |
ಇಬ್ಬರೂ ಸಹ ಒಬ್ಬರಿಗೊಬ್ಬರು ಸ್ಪಂದಿಸುತ್ತ , ಪ್ರೀತಿಸುತ್ತ , ನೋವು ನಲಿವು ಎರಡರಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ ತಮ್ಮ ಸುಖವಾದ ಜೀವನ ಕಳೆಯುತ್ತಿದ್ದರು. |
ನಗರಾಭಿವೃಧ್ದಿ ಕಾಮಗಾರಿಗಳನ್ನು ಅವಧಿಯೊಳಗೆ ಮುಕ್ತಾಯಗೊಳಿಸಿ: ಸಚಿವ ಬಸವರಾಜ್ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Jul 13, 2020, 10:33 PM IST |
ಉಡುಪಿ, ಜು.13: ಜಿಲ್ಲೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಮೂಲಕ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ. ಕಾಮಗಾರಿಗಳ ವಿಳಂಬಕ್ಕೆ ಆಸ್ಪದ ನೀಡಬೇಡಿ ರಾಜ್ಯದ ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಸೂಚಿಸಿದ್ದಾರೆ. |
ಸೋಮವಾರ ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕುಂದಾಪುರ ಪಟ್ಟಣದ ಒಳಚರಂಡಿ ಯೋಜನೆ 2017ಕ್ಕೆ ಮುಕ್ತಾಯ ಗೊಳ್ಳಬೇಕಾಗಿತ್ತು. ಆದರೆ ಈವರೆಗೆ ಮುಕ್ತಾಯಗೊಳ್ಳದ ಕುರಿತು ಅಸಮಧಾನ ವ್ಯಕ್ತಪಡಿಸಿದ... |
ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ವತಿಯಿಂದ ವ್ಯವಸ್ಥಿತ ಲೇ ಔಟ್ ನಿರ್ಮಾಣ ಮಾಡುವಂತೆ ಸೂಚಿಸಿದ ಸಚಿವರು, ಹೊಸ ಯೋಜನೆಯಂತೆ ಖಾಸಗಿಯವರಿಂದ ಜಮೀನು ಪಡೆದು 50-50 ಅನುಪಾತದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಲೇ ಔಟ್ ಅಭಿವೃಧ್ದಿ ಪಡಿಸುವಂತೆ ಸೂಚಿಸಿದರು. |
ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರ 11 ಕೋಟಿ ರೂ ಕೆರೆ ಅಭಿವೃದ್ದಿ ಶುಲ್ಕ ಸಂಗ್ರಹಿಸಿದ್ದು, ಈಗಾಗಲೇ 5 ಕೋಟಿ ವೆಚ್ಚದಲ್ಲಿ 19 ಕೆರೆಗಳ ಅಭಿವೃಧ್ದಿಗೆ ಕ್ರಮಕೈಗೊಂಡಿದೆ. 5 ಕೋಟಿ ರೂ ಗಳ ಕಾಮಗಾರಿಗೆ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಪ್ರಭಾರ ಆಯುಕ್ತ ರಾಜು ತಿಳಿಸಿದರು. |
ಕ್ರಿಯಾ ಯೋಜನೆ ರೂಪಿಸುವಾಗ ಸ್ಥಳೀಯ ಶಾಸಕರ ಸಲಹೆಗಳಿಗೆ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ಕೆರೆ ಅಭಿವೃದ್ದಿಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೇ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು. |
ನಗರಾಭಿವೃದ್ದಿ ಇಲಾಖೆ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಕೊಲ್ಲೂರಿನಲ್ಲಿ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿರುವ ಒಳಚರಂಡಿ ಮತ್ತು ಕುಡಿಯುವ ನೀರು ಕಾಮಗಾರಿಗಳ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ... |
ಕನ್ನಡ ದೀವಿಗೆ: ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ |
15 ಮಾರ್ಚ್ 2017 |
ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ |
ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನುಕೂಲವಾಗಲೆಂದು ನಮೂನೆ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಆಯ್ಕೆಗಳ ಮೂಲಕ ಮಾಹಿತಿ ನೀಡಬಹುದು ಮತ್ತು ವೀಕ್ಷಿಸಬಹುದಾಗಿದೆ. |
ಪರಸ್ಪರ ವರ್ಗಾವಣೆ ನಮೂನೆ ಭರ್ತಿಮಾಡಿ |
ಪರಸ್ಪರ ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಿ |
(ಕೆಳಗಿನ ಸೂಚನೆಯನ್ನು ಓದಿ) |
[ಸೂಚನೆ: ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಲು ಮೇಲಿನ ಕೊಂಡಿ ಕ್ಲಿಕ್ ಮಾಡಿದ ನಂತರ ಮಾಹಿತಿ ತೆರೆದುಕೊಳ್ಳುತ್ತದೆ. ಆನಂತರ ವಿಷಯಾವಾರು ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾವಾರು ಮಾಹಿತಿ ಪಡೆಯಲು Spread sheet ನ ಎಡ-ಮೇಲ್ಬಾಗದಲ್ಲಿ ಫಿಲ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿರ್ದಿಷ್ಟ ವಿಷಯ ವೀಕ್ಷಣೆಯ ಸಹಾಯಕ್ಕಾಗಿ ಕೆಳಕಂಡ ಚಿತ್ರವನ್ನು ಗಮನಿಸಿ.] |
(ಈ ಮೇಲಿನ ಚಿತ್ರದಲ್ಲಿ ತೋರಿಸಿರುವ ಫಿಲ್ಟರ್ ಸೌಲಭ್ಯ ಕಂಪ್ಯೂಟರ್.ನಲ್ಲಿ ಮಾತ್ರ ಅನ್ವಯಿಸುತ್ತದೆ. ಮೊಬೈಲ್ ನಲ್ಲಿ ಸಾಧ್ಯವಿಲ್ಲ) |
'ಜೈ ಹಿಂದ್' ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ – Public Tv |
'ಜೈ ಹಿಂದ್' ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ |
– ಆನ್ಲೈನ್ ಪಿಟಿಷನ್ ಸಲ್ಲಿಸಿದ ಪಾಕಿಸ್ತಾನ |
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ಏರ್ ಫೋರ್ಸ್ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಬಾಲಿವುಡ್ನ ಹಲವು ತಾರೆಯರು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಂತೆ ನಟಿ ಪ್ರಿಯಾಂಕ ಚೋಪ್ರಾ ಕೂಡ ಟ್ವೀಟ್ ಮಾಡಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. |
ಸದ್ಯ ಪ್ರಿಯಾಂಕ ಅವರ ಈ ಟ್ವೀಟ್ ಬಗ್ಗೆ ಪಾಕಿಸ್ತಾನ ನೆಟ್ಟಿಗರು ಗರಂ ಆಗಿದ್ದು, ಭಾರತಕ್ಕೆ ಬೆಂಬಲ ನೀಡಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ ಪರಿಣಾಮ ಅಸಮಾಧಾನ ವ್ಯಕ್ತಪಡಿಸಿ ಆನ್ಲೈನ್ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ. |
ಪ್ರಿಯಾಂಕ ಅವರ ವಿರುದ್ಧ ಪಾಕ್ ದೂರು ಸಲ್ಲಿಸಲು ಕಾರಣವೂ ಇದ್ದು, ಸದ್ಯ ಪ್ರಿಯಾಂಕ ಯೂನಿಸೆಫ್ನ ಸೌಯರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ 2 ದೇಶಗಳ ನಡುವಿನ ಈ ವಿಚಾರದಲ್ಲಿ ಪ್ರಿಯಾಂಕ ಅಂತರ ಕಾಯ್ದುಕೊಳ್ಳಬೇಕಿತ್ತು. ಅಲ್ಲದೇ ಶಾಂತಿ ಕಾಪಾಡಲು ಪ್ರಯತ್ನಿಸಬೇಕಿತ್ತು ಎಂಬುವುದು ಪಾಕಿಸ್ತಾನಿಗರ ಮೊಂಡು |
ವಾದವಾಗಿದೆ. |
Subsets and Splits
No community queries yet
The top public SQL queries from the community will appear here once available.