text stringlengths 0 61.5k |
|---|
ಒಪ್ಪಂದ/ ತಿಳುವಳಿಕಾ ಒಡಂಬಡಿಕೆಯ ಹೆಸರು |
ಭಾರತದ ಪರವಾಗಿ ವಿನಿಮಯ ಮಾಡಿಕೊಂಡವರು |
ಸೌದಿ ಅರೇಬಿಯಾದ ಪರವಾಗಿ ವಿನಿಮಯ ಮಾಡಿಕೊಂಡವರು. |
Memorandum of Understanding on investing in the National Investment and Infrastructure Fund between the Government of the Republic of India and the Government of the Kingdom of Saudi Arabia |
ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಕುರಿತ ತಿಳುವಳಿಕಾ ಒಡಂಬಡಿಕೆ. |
ಶ್ರಿಮತಿ ಸುಷ್ಮಾ ಸ್ವರಾಜ್ , ವಿದೇಶೀ ವ್ಯವಹಾರಗಳ ಸಚಿವರು. |
ಗೌರವಾನ್ವಿತ ಖಾಲೀದ್ ಅಲ್ ಫಾಲೀಹ್ , ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಸಚಿವರು. |
Memorandum of Understanding on Cooperation in the field of Tourism between the Ministry of Tourism of the Republic of India and the Saudi Commission for Tourism and National Heritage of the Kingdom of Saudi Arabia |
ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ (ಇ.ಆರ್.) |
ಗೌರವಾನ್ವಿತ ಶ್ರೀ ಅದಿಲ್ ಅಲ್ ಜುಬೇರ್ |
ವಿದೇಶಿ ವ್ಯವಹಾರಗಳ ಎಂ.ಒ.ಎಸ್. |
ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ವಸತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ |
ಗೌರವಾನ್ವಿತ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್ ಕ್ವಸಾಬಿ, ವಾಣಿಜ್ಯ ಮತ್ತು ಹೂಡಿಕೆ ಸಚಿವರು. |
ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಇನ್ವೆಸ್ಟ್ ಇಂಡಿಯಾ ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಸೌದಿ ಅರೇಬಿಯನ್ ಜನರಲ್ ಇನ್ವೆಸ್ಟ್ ಮೆಂಟ್ ಅಥಾರಿಟಿ ನಡುವೆ ದ್ವಿಪಕ್ಷೀಯ ಹೂಡಿಕೆ ಬಾಂಧವ್ಯ ವರ್ಧನೆಗೆ ಸಂಬಂಧಿಸಿದ ಸಹಕಾರ ಚೌಕಟ್ಟಿನ ಕಾರ್ಯಕ್ರಮ |
ಭಾರತದ ಹೊಸದಿಲ್ಲಿಯಲ್ಲಿರುವ ಪ್ರಸಾರ ಭಾರತಿ ಮತ್ತು ಸೌದಿ ಅರೇಬಿಯಾದ ಸೌದಿ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ (ಎಸ್.ಬಿ.ಸಿ.) ನಡುವೆ ಧ್ವನಿ ದೃಶ್ಯ ಕಾರ್ಯಕ್ರಮಗಳ ವಿನಿಮಯಕ್ಕಾಗಿ ಪ್ರಸಾರ ಕ್ಷೇತ್ರದಲ್ಲಿ ಸಹಕಾರದ ತಿಳುವಳಿಕಾ ಒಡಂಬಡಿಕೆ. (ಎಂ.ಒ.ಯು.) |
ಗೌರವಾನ್ವಿತ ಡಾ. ತುರ್ಕಿ ಅಬ್ದುಲ್ಲಾ ಅಲ್ ಶಬಾನಾಹ್, ಮಾಧ್ಯಮ ಸಚಿವರು. |
ಟಿಪ್ಪಣಿ: ಈ ಮೇಲ್ಕಾಣಿಸಿದ ಒಪ್ಪಂದಗಳಲ್ಲದೆ ಸೌದಿ ವತಿಯಿಂದ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ (ಐ.ಎಸ್.ಎ.) ಕ್ಕೆ ಸಂಬಂಧಿಸಿ ಒಪ್ಪಂದ ಚೌಕಟ್ಟಿಗೆ ಅಂಕಿತ ಹಾಕಲಾಗಿದೆ. |
ಅನಧಿಕೃತವಾಗಿ 1 ರಿಂದ 5ನೇ ತರಗತಿಗಳನ್ನು ನಡೆಸುತ್ತಿರುವ ಶಾಲೆ, ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ – ಸಚಿವ ಸುರೇಶ್ಕುಮಾರ್ – Zoomin Tv |
ಬೆಂಗಳೂರು: ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಅನಧಿಕೃತವಾಗಿ 1 ರಿಂದ 5ನೇ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ, ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ಕುಮಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. |
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಅನುಮತಿಯೊಂದಿಗೆ 6ನೇ ತರಗತಿಯಿಂದ ಮೇಲ್ಪಟ್ಟ ತರಗತಿಗಳನ್ನು ಮಾತ್ರ ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ರಾಜ್ಯದ ಹಲವೆಡೆ ವರದಿಯಾಗುತ್ತಿರುವಂತೆ ಖಾಸಗಿ ಶಾಲೆಗಳು 1 ರಿಂದ 5ನೇ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿರುವ ಕಡೆಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ... |
ಖಾಸಗಿ ಶಾಲೆಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಲು ತಾಲೂಕು ಮಟ್ಟದಲ್ಲಿ ಪರಿಶೀಲನಾ ತಂಡಗಳನ್ನು ರಚಿಸಲು ಹಾಗೂ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ, ಕಲಬುರಗಿ ಹಾಗೂ ಧಾರವಾಡ ವಿಭಾಗದ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ. |
ವೇದಸುಧೆ: ವಿವೇಕವಾಣಿ |
ವೇದಗಳೆಂದರೆ ಗ್ರಂಥಗಳಲ್ಲ. ಅವು ವಿವಿಧ ಅವಧಿಗಳಲ್ಲಿ ವಿವಿಧ ವ್ಯಕ್ತಿಗಳು ಸಂಗ್ರಹಿಸಿದ ಆಧ್ಯಾತ್ಮಿಕ ನಿಯಮಗಳ ಭಂಡಾರ. ಗುರುತ್ವಾಕರ್ಷಣ ಶಕ್ತಿಯ ನಿಯಮವನ್ನು ಕಂಡು ಹಿಡಿಯುವ ಮೊದಲೇ ಅದು ಹೇಗೆ ಇದ್ದಿತ್ತೋ ಮತ್ತು ಮಾನವ ಜನಾಂಗ ಅದನ್ನು ಮರೆತರೂ ಅದು ಹೇಗೆ ಇರುವುದೋ, ಹಾಗೆಯೇ ಆಧ್ಯಾತ್ಮಿಕ ಪ್ರಪಂಚವನ್ನು ನಿಯಂತ್ರಿಸುವ ಈ ನಿಯಮಗಳೂ ಇರುವುವು. |
-ಸ್ವಾಮಿ ವಿವೇಕಾನಂದ. |
ಆಧ್ಯಾತ್ಮಸಾಧನೆಯ ಉತ್ತುಂಗ ಸ್ಥಿತಿ ತಲುಪಿದ್ದ ಶ್ರೀ ರಾಮಕೃಷ್ಣರ ಪೂರ್ಣಾನುಗ್ರಹ ಪಡೆದ ವಿವೇಕಾನಂದರು ಶಾಸ್ತ್ರಾಧ್ಯಯನ ಸಂಪನ್ನರೂ ಆಗಿದ್ದರು. ಸಮಾಜದೊಂದಿಗೆ ಏಕೀಭಾವ ಹೊಂದಿದ್ದ ಅವರು ಆ ವಿಷಯದಲ್ಲಿ ಎಷ್ಟು ತಾದಾತ್ಮ್ಯ ಹೊಂದಿದ್ದರೆಂದರೆ, ಅವರಿಗೆ ಅದು ಕೇವಲ ವೈಚಾರಿಕ ಧೋರಣೆಯಾಗಿರದೆ ವೈಯಕ್ತಿಕ ಶ್ರದ್ಧೆಯ ವಿಷಯವೂ ಆಗಿತ್ತು. ಈ ಕಾರಣದಿಂದಲೇ ಅವರು ಇಹಲೋಕ ತ್ಯಜಿಸಿ ನೂರು ವರ್ಷಗಳ ಮೇಲಾದರೂ ಇಂದ... |
ಹಿಂದಿ ಬಲ್ಲವರಿಗಷ್ಟೇ ಉದ್ಯೋಗ! | Prajavani |
ಹಿಂದಿ ಬಲ್ಲವರಿಗಷ್ಟೇ ಉದ್ಯೋಗ! |
ಕಂಪನಿಗಳ ಧೋರಣೆಗೆ ಆಕ್ರೋಶ |
ಬೆಂಗಳೂರು: ಇಂಗ್ಲಿಷ್–ಹಿಂದಿ ತಿಳಿದಿರುವುದು ಹಾಗೂ ಮಾತನಾಡುವುದು ಕಡ್ಡಾಯ, ದಕ್ಷಿಣದ ಅಭ್ಯರ್ಥಿಗಳನ್ನು ಪರಿಗಣಿಸದಿರುವುದು ಸೂಕ್ತ ! |
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಫೇಸ್ಬುಕ್ನಲ್ಲಿ ಬಹಿರಂಗವಾಗಿ ನೀಡುತ್ತಿರುವ ಪ್ರಕಟಣೆಗಳಿವು. ಈ ಪ್ರಕಟಣೆ ಹೊಂದಿರುವ 'ಸ್ಕ್ರೀನ್ಶಾಟ್' ಗಳು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 'ಕನ್ನಡ' ಮಾತ್ರ ತಿಳಿದಿರುವ ಅಭ್ಯರ್ಥಿಗಳಿಗೆ ಇಂತಹ ಕಂಪನಿಗಳ ಉದ್ಯೋಗಾವಕಾಶಗಳಲ್ಲಿ ಅವಕಾಶವೇ ಇಲ್ಲ. ಅದಕ್ಕೂ ಮುಖ್ಯವಾಗಿ 'ದಕ್ಷಿಣದ ಅಭ್ಯರ್ಥಿಗಳನ್ನು ಕಡೆಗಣಿ... |
ಫೇಸ್ಬುಕ್ನಲ್ಲಿ ಬೆಂಗಳೂರು ಫ್ರೆಷರ್ ಜಾಬ್ ಸೀಕರ್ (Bangalore Fresher Job Seeker) ಗ್ರೂಪ್ನಲ್ಲಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಇಂತಹ ಪ್ರಕಟಣೆ ನೀಡಿದ್ದಾರೆ. |
ಈ ಬಗ್ಗೆ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. |
'ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ. ಭಾಷಾವಾರು ರಚನೆಯಾದ ರಾಜ್ಯದ ಉದ್ದೇಶವೇನು ಎಂಬ ಪ್ರಶ್ನೆಗಳನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಭಾರತದ ಖಾಸಗಿ ಕಂಪನಿಗಳು ಭಾಷೆಯ ವಿಷಯದಲ್ಲಿ ಎಷ್ಟು ದಾರ್ಷ್ಟ್ಯದಿಂದ ವರ್ತಿಸುತ್ತಿವೆ ಎಂಬುದಕ್ಕೆ ಇದು ಸಾಕ್ಷಿ' ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು. |
'ಕನ್ನಡವನ್ನು ಬಹಿರಂಗವಾಗಿ ನಿರ್ಲಕ್ಷಿಸುವಷ್ಟು ಧೈರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ. ನಾವು ಇಂತಹ ವರ್ತನೆಗಳನ್ನು ಪ್ರಶ್ನಿಸದೇ ಇರುವುದು ಮತ್ತು ಖಂಡಿಸದೇ ಇರುವುದರಿಂದಲೇ ಖಾಸಗಿ ಕಂಪನಿಗಳು ಇಂತಹ ಕನ್ನಡ ವಿರೋಧಿ ನಿಲುವುಗಳನ್ನು ತಾಳಿವೆ' ಎಂದು ಅವರು ಹೇಳಿದರು. |
ಕಚ್ಚಾ ತೈಲ ಬೆಲೆ ಏರಿದರೂ ಹಣದುಬ್ಬರ ಹತೋಟಿಯಲ್ಲಿ, ಗ್ರಾಹಕರು ನಿರಾಳ | Inflation under check despite sharp rise in crude prices - Kannada Oneindia |
ನವದೆಹಲಿ, ಅಕ್ಟೋಬರ್ 17: ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯದಲ್ಲಿನ ಕುಸಿತ ಇವೆರಡರಿಂದ ಉಂಟಾಗಬಹುದಾದ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. |
ಈ ಸನ್ನಿವೇಶದಲ್ಲಿ ಉತ್ತಮ ಬೆಳೆ ಹಾಗೂ ಕೃಷಿ ಇಳುವರಿಯಲ್ಲಿನ ಹೆಚ್ಚಳದ ಕಾರಣಕ್ಕೆ ಆಹಾರ ಧಾನ್ಯಗಳ ಬೆಲೆ ಕಡಿಮೆ ಇದೆ. ಭಾರತದ ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್ (WPI) ಅಂದರೆ ಸಗಡು ಮಾರಾಟ ದರ ಸೂಚ್ಯಂಕವು ಈ ವರ್ಷ ಸೆಪ್ಟೆಂಬರ್ ನಲ್ಲಿ 5.13% ತಲುಪಿತ್ತು. ಇದೇ ವರ್ಷದ ಆಗಸ್ಟ್ ನಲ್ಲಿ ಆ ಪ್ರಮಾಣ 4.53% ಇತ್ತು. |
ಕಳೆದ ವರ್ಷದ ಸೆಪ್ಟೆಂಬರ್ ತ್ರೈ ಮಾಸಿಕಕ್ಕೆ ಹೋಲಿಸಿದರೆ ವಾರ್ಷಿಕ 4.98% ನಷ್ಟು ಏರಿಕೆ ಕಂಡಿದೆ. ಗ್ರಾಹಕ ದರ ಸೂಚ್ಯಂಕವು ಇದೇ ಅವಧಿಯಲ್ಲಿ 3.88% ಏರಿದೆ. ಕಳೆದ ಮೂರು ಅವಧಿಯಲ್ಲಿ 4%ಗಿಂತ ಹೆಚ್ಚು ಏರಿಕೆ ಆಗಿತ್ತು. ಹಣದುಬ್ಬರ ಏರಿಕೆ ಆಗಿದ್ದು ಹೌದಾದರೂ ಅದು ಅಪಾಯಕಾರಿ ಮಟ್ಟವೇನೂ ತಲುಪಿಲ್ಲ. |
ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಡಾಲರ್ ವಿರುದ್ಧ ಕುಸಿಯುತ್ತಿರುವ ರುಪಾಯಿ ಮೌಲ್ಯದ ಇಂದಿನ ಸನ್ನಿವೇಶದಲ್ಲಿ ಇಂಥ ಬೆಳವಣಿಗೆಯನ್ನು ಸಕಾರಾತ್ಮಕ ಎಂದೇ ಪರಿಗಣಿಸಬಹುದು. ಹಣದುಬ್ಬರ ಅಂದರೇನು ಅನ್ನೋದನ್ನು ಬಹಳ ಸರಳವಾಗಿ ವಿವರಿಸಬೇಕು ಅಂದರೆ, ಮಾರುಕಟ್ಟೆಗೆ ಹೋಗಿ ನಾವು ವಸ್ತುಗಳನ್ನು ಖರೀದಿಸುತ್ತಿವಲ್ಲಾ ಅವುಗಳ ಬೆಲೆ. |
ಬದಲಾಗದ ರೆಪೋ, ರಿವರ್ಸ್ ರೆಪೋ ದರ; ಡಾಲರ್ ವಿರುದ್ಧ ರುಪಾಯಿ 74ಕ್ಕೆ |
ಹಣದುಬ್ಬರ ಸರಿಯಾದ ಸ್ಥಿತಿಯಲ್ಲಿದೆ ಅಂದರೆ, ಬೆಲೆ ಏರಿಕೆ ಮೇಲೆ ಸರಕಾರದ ನಿಯಂತ್ರಣ ಇದೆ ಅಂತಲೇ ಅರ್ಥ. ಗ್ರಾಹಕರಿಗೆ ಇದು ಶುಭ ಸುದ್ದಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಖರ್ಚು ಮಾಡುವ ವಿಚಾರದಲ್ಲಿ ಸರಕಾರಕ್ಕೆ ಸಮಸ್ಯೆ ಆಗುತ್ತದೆ. ಯಾವಾಗ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇರುತ್ತದೋ ಆಗ ರೈತರ ನೆರವಿಗೆ ಸರಕಾರ ಬಂದು, ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕಾಗುತ್ತದೆ. |
ಕನಿಷ್ಠ ಬೆಂಬಲ ಬೆಲೆ ನೀತಿಗೆ ಈಗಿನ ಮೋದಿ ಸರಕಾರ ಜಾರಿಗೆ ಬದ್ಧವಾಗಿದ್ದು, ಇನ್ನು ನಾಲ್ಕು ವರ್ಷದಲ್ಲಿ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ಗುರಿ ಹಾಕಿಕೊಂಡಿದೆ. ಬಜೆಟ್ ನ ವಿಚಾರ ಪಕ್ಕಕ್ಕಿಟ್ಟು ಹೇಳಬೇಕು ಅಂದರೆ ಹಣದುಬ್ಬರ ನಿಯಂತ್ರಣದಲ್ಲಿದೆ. ಇದರಿಂದ ಗ್ರಾಹಕರಿಗೆ ಒಳ್ಳೆಯದು. |
ಭತ್ತ, ಹಾಲು, ಎಣ್ಣೆಕಾಳುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬೇಳೆ ಕಾಳುಗಳು, ಗೋಧಿ ಮತ್ತು ಆಲೂಗಡ್ಡೆಯ ಬೆಲೆಯಲ್ಲಿ ಕ್ರಮವಾಗಿ 5.54%, 8.87% ಹಾಗೂ 80% ಏರಿಕೆ ಆಗಿದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದೆ. ಈರುಳ್ಳಿ, ಮೊಟ್ಟೆ ಹಾಗೂ ಮಾಂಸದ ಬೆಲೆ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗಿದೆ. |
ಯಾವಾಗ ಕಚ್ಚಾ ತೈಲ ಬೆಲೆ ಏರುತ್ತಲೇ ಹೋಯಿತೋ ಹಣದುಬ್ಬರ ಹೆಚ್ಚಬಹುದು ಎಂದೇ ಹಲವರು ಅಂದಾಜು ಮಾಡಿದ್ದರು. ತೈಲ ಬೆಲೆ ಮೇಲಕ್ಕೋ ಅಥವಾ ಕೆಳಕ್ಕೋ ಯಾವ ದಿಕ್ಕಿನಲ್ಲಿ ಸಾಗುತ್ತದೋ ಹಣದುಬ್ಬರ ದರ ಅದನ್ನೇ ಅನುಸರಿಸುತ್ತದೆ. ತೈಲ ಬೆಲೆ ಏರಿಕೆಯಿಂದ ವಿತ್ತೀಯ ಕೊರತೆ ಮೇಲೆ ಪರಿಣಾಮ ಆಗುತ್ತದೆ. ಹಣಕಾಸು ನೀತಿ ಸೇರಿ ಒಟ್ಟಾರೆ ಆರ್ಥಿಕ ನೀತಿ ಮೇಲೂ ಪರಿಣಾಮ ಆಗುತ್ತದೆ. |
ಹಣದುಬ್ಬರ ದರ ವೇಗವಾಗಿ ಏರಿಕೆ ಆಗುತ್ತಿತ್ತು. ಗ್ರಾಹಕ ದರ ಸೂಚ್ಯಂಕ ಎರಡಂಕಿಯಲ್ಲಿ ಏರುತ್ತಿತ್ತು. ಅದು ಕಳೆದ ಲೋಕಸಭೆ ಚುನಾವಣೆ ಮುನ್ನ. ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಹೋಗಿತ್ತು. ಈ ಹಿಂದೆ ಸಗಟು ದೂರ ಸೂಚ್ಯಂಕ ಹಣದುಬ್ಬರವನ್ನು ಹಣಕಾಸು ನೀತಿಗೆ ಆರ್ ಬಿಐ ಮಾರ್ಗದರ್ಶಿಯಾಗಿ ಬಳಸುತ್ತಿತ್ತು. ಈಗ ಗ್ರಾಹಕ ದರ ಸೂಚ್ಯಂಕವನ್ನು ತೆಗೆದುಕೊಳ್ಳುತ್ತಿದೆ. ಅಂದರ... |
ಇನ್ನಷ್ಟು inflation ಸುದ್ದಿಗಳು |
inflation business price consumer bjp narendra modi nda ಹಣದುಬ್ಬರ ವಾಣಿಜ್ಯ ಗ್ರಾಹಕ ಬಿಜೆಪಿ ನರೇಂದ್ರ ಮೋದಿ ಎನ್ ಡಿಎ |
Considering sharp rise in crude prices and falling value of the Rupee, the Narendra Modi-led NDA government has done a decent job to keep the inflation under check so far. What has helped the government is that good harvest and increased farm output has brought the food prices down. |
'ಬ್ಲಡ್ ಸೈಬೋ ರಕ್ತದಾನ ಶಿಬಿರ' ಇನ್ನೂರರ ಮೈಲಿಗಲ್ಲಿನೊಂದಿಗೆ ಇನ್ನೊಂದು ಮೆರುಗು – janadhvani |
'ಬ್ಲಡ್ ಸೈಬೋ ರಕ್ತದಾನ ಶಿಬಿರ' ಇನ್ನೂರರ ಮೈಲಿಗಲ್ಲಿನೊಂದಿಗೆ ಇನ್ನೊಂದು ಮೆರುಗು |
✍️ಕೊಡಂಗಾಯಿ ಕಾಮಿಲ್ ಸಖಾಫಿ |
ಹೇಳುವುದು ಸುಲಭ ಮಾಡುವುದು ಕಷ್ಟ ಎಂಬ ಮಾತೊಂದಿದೆ. ಬಹುತೇಕ ಜನ, ಸಂಘ, ಸಂಸ್ಥೆಗಳ ಸ್ಥಿತಿಯು ಇದಕ್ಕೆ ಭಿನ್ನವಲ್ಲ. ಹತ್ತಾರು ಕನಸುಗಳನ್ನು ನನಸು ಮಾಡಲಾಗದೆ ಮನಸ್ಸು ಕೊರೆಯುತ್ತಿರುವವರನ್ನು ಕಾಣಬಹುದು. |
ಇದೆಲ್ಲವೂ ನೆನಪಾಗಲು ಒಂದು ಕಾರಣವಿದೆ. |
ಕನ್ನಡ ನಾಡಿನ ಸುನ್ನೀ (ಮುಸ್ಲಿಂ) ವಿದ್ಯಾರ್ಥಿಗಳಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಸದಸ್ಯತ್ವ ಪಡೆದ ಸಂಘಟನೆಯಾಗಿದೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್. ರಾಜ್ಯದ ಮಿಕ್ಕ ಜಿಲ್ಲೆಗಳಲ್ಲೂ ಕಾರ್ಯಾಚರಿಸುತ್ತಿರುವ ಈ ಸಂಘಟನೆಯ ಸದಸ್ಯತ್ವ ಪಡೆಯಲು ನಾಡಿನ ಮೂಲೆ ಮೂಲೆಗಳಿಂದ ದೈನಂದಿನ ಬೇಡಿಕೆಗಳು ಬರುವುದನ್ನು ಕಾಣಬಹುದಾಗಿದೆ. |
ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಈ ಕಾಲಾವಧಿಯಲ್ಲಿ ನಡೆಸಿದ ಹತ್ತುಹಲವು ಕಾರ್ಯಾಚರಣೆಗಳಲ್ಲಿ ಒಂದಾಗಿದೆ ರಕ್ತದಾನ ಶಿಬಿರ. ಬ್ಲಡ್ ಸೈಬೋ ಮೂಲಕ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ಶಿಬಿರಗಳು ಇದೀಗ 200ಕ್ಕೆ ಬಂದು ತಲುಪಿದೆ. ನವಂಬರ್ 8 ಭಾನುವಾರದಂದು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಮುಚ್ಚಯಗಳಲ್ಲಿ ಒಂದಾದ ಖ್ವಾಜ ಗರೀಬ್ ನವಾಜ್ ಸ್ಮರಣೆಯ ಮಿತ್ತೂರಿನ ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವುದು ... |
ನಾಡಿನ ಕೆಲವೆಡೆ ಮನುಷ್ಯ-ಮನಸ್ಸುಗಳ ನಡುವೆ ಜಾತಿ-ಧರ್ಮ -ಪಂಗಡಗಳ ಹೆಸರಲ್ಲಿ ರಕ್ತ ಚೆಲ್ಲುವುದನ್ನು ಕಾಣಬಹುದಾಗಿದೆ. ಅದರಲ್ಲೂ ಯವ್ವನಕ್ಕೆ ಕಾಲಿಟ್ಟಂತಹ ಯುವಕರು ಕೂಡಾ ಸಿಲ್ಲಿ ವಿಷಯಗಳಿಗೂ ಕೊಲೆಗಳಲ್ಲಿ ಕೈ ತೊಳೆಯುವಾಗ ಎಸ್ಎಸ್ಎಫ್ ಎಂಬ ಸಂಘಟನೆಯಲ್ಲಿ ಸದಸ್ಯತ್ವ ಪಡೆದ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 200 ರಕ್ತದಾನ ಶಿಬಿರಗಳನ್ನು ಮಾಡಿ ಸಾವಿರಾರು ಜೀವಗಳನ್ನು ರಕ್ಷಿಸುವಲ್ಲ... |
ಬದುಕಿನ ಪ್ರಮುಖ ಅಂಶವಾಗಿದೆ ರಕ್ತ ಎಂಬುವುದು. ಒಂದು ಹನಿ ರಕ್ತಕ್ಕಾಗಿ ಅಂಗಲಾಚುವ ಕುಟುಂಬಗಳು ನೂರು ರೂಪಾಯಿಗಳನ್ನು ಕೂಡಾ ಖರ್ಚು ಮಾಡಲು ಅಸಾಧ್ಯವಾದ ಇಂದಿನ ಸನ್ನಿವೇಶದಲ್ಲಿ ಬದುಕಿನ ಬಂಡಿಯನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ ಉದ್ಯೋಗ ಕೂಡ ಇಲ್ಲದಿರುವ ಈ ಸಂದರ್ಭದಲ್ಲಿ ಕಾಯಿಲೆಗಳ ದಾಸರಾಗಿ ಬದುಕುಳಿಯುವ ಬಯಕೆಯಿಂದ ರಕ್ತಕ್ಕಾಗಿ ಕೈಚಾಚುವುದನ್ನು ಕಾಣುವಾಗ, ಜಾತಿ, ಧರ್ಮ,ವರ್ಣ, ವರ್ಗವನ್ನ... |
ಇದಕ್ಕೆ ನಾಯಕತ್ವ ಕೊಡುತ್ತಿರುವ ಸಂಘಟನೆಯ ರಾಜ್ಯ, ಜಿಲ್ಲಾ ಮತ್ತು ಎಲ್ಲಾ ಘಟಕಗಳ ನಾಯಕರನ್ನು ಅಭಿನಂದಿಸಲೇಬೇಕು. ನಮ್ಮ ಒಂದು ಹನಿ ರಕ್ತದಿಂದ ಒಂದು ವೇಳೆ ಒಂದು ಜೀವವನ್ನಾದರೂ ಉಳಿಸಬಹುದು. ಯಾವುದನ್ನೂ ತಾತ್ಸಾರ ರೂಪದಲ್ಲಿ ಕಾಣಬಾರದು. ಆದುದರಿಂದ ನವಂಬರ್ 8ರಂದು 10 ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಿತ್ತೂರು ಕೆಜಿಎನ್ ಕ್ಯಾಂಪಸ್ಸಿನಲ್ಲಿ ನಡೆಯುವ ದಾಖಲೆಯ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಎಸ್... |
ಚಿಂತಿಸಲೇ ಬೇಕು..! |
Previous ತತ್ವ ಕ್ರಾಂತಿಯ ಹೊಸ ಭಾಷ್ಯ – ಎಸ್ಸೆಸ್ಸೆಫ್ ಯೌವ್ವನದ ಯಶಸ್ಸು, ನಲ್ಮೆಯ ನಾಳೆಗೆ, ನೆಮ್ಮದಿಯ ಬಾಳಿಗೆ ಎಸ್ಸೆಸ್ಸೆಫ್ |
ರೋಗ,ಕೀಟ ನಿಯಂತ್ರಣಕ್ಕೆ ಸಲಹೆ | Prajavani |
ರೋಗ,ಕೀಟ ನಿಯಂತ್ರಣಕ್ಕೆ ಸಲಹೆ |
ರಾಮನಗರ: `ಮಾವಿನ ಮರಗಳಲ್ಲಿ ಹೂವು ಅರಳುತ್ತಿದ್ದು, ಈ ಸಂದರ್ಭದಲ್ಲಿ ಸಂಭವನೀಯ ಕೀಟ ಮತ್ತು ರೋಗಗಳ ಹಾವಳಿಯಿಂದ ರಕ್ಷಿಸಲು ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ~ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಬಿ.ಕೃಷ್ಣ ತಿಳಿಸಿದರು. |
`ಅನಗತ್ಯ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸಬಾರದು. ಅತಿ ವಿಷಕಾರಿಯಾದ ಹಾಗೂ ನಿಷೇಧಿಸಲ್ಪಟ್ಟ ಔಷಧಿಗಳನ್ನು ಬಳಸಬಾರದು~ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. |
ಜನವರಿಯಲ್ಲಿ ಮೋಡ ಮುಸುಕಿದ ಅಥವಾ ಮಂಜುಕವಿದ ವಾತಾವರಣವಿದ್ದಲ್ಲಿ ಮಾವಿಗೆ `ಬೂದಿ ರೋಗ~ ಹೆಚ್ಚಾಗಿ ಕಾಣಿಸುಕೊಳ್ಳುತ್ತದೆ. ಇದರಿಂದ ಹೊಸದಾಗಿ ಕಚ್ಚಿದ ಕಾಯಿಗಳನ್ನು ರಕ್ಷಿಸಲು `ಡೈಥೇನ್~-ಎಂ-45 (2ಗ್ರಾಂ) ಜತೆಗೆ `ಕ್ಯಾರಥೇನ್~ (1 ಮಿ.ಲಿ) ಅಥವಾ ಬಾವಿಸ್ಟಿನ್ 2 ಗ್ರಾಂ/ಲೀಟರ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವಂತೆ ಅವರು ರೈತರಿಗೆ ಸಲಹೆ ನೀಡಿದರು. |
ಜಿಲ್ಲೆಯಲ್ಲಿ ಹಳೆಯ ಮತ್ತು ಹೊಸ ಮಾವಿನ ತೋಟಗಳು ಅಕ್ಕ ಪಕ್ಕದಲ್ಲಿಯೇ ಇರುವ ಕಾರಣ, ಕಾಂಡ ಕೊರೆಯುವ ಹುಳುವಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ತೊಗಟೆ ತಿನ್ನುವ ಹುಳು ಸಹ ಅಲ್ಲಲ್ಲಿ ಕಾಣಿಸಿಕೊಂಡಿವೆ ಎಂದು ಅವರು ಹೇಳಿದರು. |
ನಿಯಂತ್ರಣ ಹೇಗೆ ?: |
ಈ ಕೀಟವನ್ನು ನಿಯಂತ್ರಿಸಲು ಬೊಡ್ಡೆಯಲ್ಲಿ ಕಂಡು ಬರುವ ರಂಧ್ರದಲ್ಲಿನ ಪುಡಿ/ಹಿಟ್ಟುಗಳನ್ನು ಸ್ಕ್ರೂಡ್ರೈವರ್/ತಂತಿಗಳಿಂದ ಸ್ವಚ್ಛಗೊಳಿಸಿ 5ರಿಂದ 10 ಎಂ.ಎಲ್ `ನುವಾನ್~ ಔಷಧಿಯನ್ನು ನೇರವಾಗಿ ರಂಧ್ರದಲ್ಲಿ ಸಿರಿಂಜ್ ಮೂಲಕ ಹಾಕಿ, ರಂಧ್ರವನ್ನು ಹಸಿ ಜೇಡಿ ಮಣ್ಣಿನಿಂದ ಭದ್ರವಾಗಿ ಮುಚ್ಚಬೇಕು ಎಂದು ಅವರು ಸಲಹೆ ನೀಡಿದರು. ಮರದ ಬೊಡ್ಡೆಯನ್ನು ನೆಲದಿಂದ 2-3 ಅಡಿಯವರೆಗೂ ರಕ್ಷಣಾ ಪೇಸ್ಟ್ ಲೇಪಿಸುವ ಮೂ... |
ಕಾಪರ್ ಆಕ್ಸಿ ಕ್ಲೋರೈಡ್ (40 ಗ್ರಾಂ), ಕ್ಯಾಲಿಕ್ಸಿನ್ (5 ಮಿ.ಲೀ), ಕ್ಲೋರೋಫೈರಿಫಾಸ್ (10 ಮಿ.ಲೀ), ಬಿಳಿ ಡಿಸ್ಟಂಪರ್ (100 ಮಿ.ಲೀ) ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ, ಬ್ರಶ್ ಮೂಲಕ ಬಳಿಯಬೇಕು ಎಂದು ಅವರು ಮಾಹಿತಿ ನೀಡಿದರು. |
ಕಾಯಿ ಕಚ್ಚಿ ಗೋಲಿ ಗಾತ್ರವಾದಾಗ ಸಲ್ಟೇಟ್ ಆಫ್ ಪೋಟ್ಯಾಷ್- 5 ಗ್ರಾಂ/ಲೀಟರ್ನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹೆಚ್ಚು ಕಾಯಿ ಕಚ್ಚಲು ಸಹಕಾರಿಯಾಗುತ್ತದೆ. ಜತೆಗೆ ಸ್ಟೋನ್ ಫಾರ್ಮೇಷನ್ ತಡೆಗಟ್ಟಲು ಕ್ಯಾಬ್-2 ಗ್ರಾಂ/ಲೀಟರ್ (ಕ್ಯಾಲ್ಸಿಯಂ ಮತ್ತು ಬೋರಾನ್) ಸಿಂಡಿಸುವುದು ಉತ್ತಮ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹಣ್ಣಿನ ನೊಣದ ಹಾವಳಿ ತಪ್ಪಿಸಲು ಡೆಸಿಸ್( 2 ಮಿ.ಲಿ/ಲೀಟರ್) ಅನ್ನು ಒಂದು ಲೀಟ... |
ಮಾರುಕಟ್ಟೆ ತಂತ್ರ: ಹಣ್ಣುಗಳನ್ನು ಕೊಯ್ಲು ಮಾಡುವಾಗ ಕೋಲಿನಿಂದ ಬಡಿದು ಉದುರಿಸುವ ಕ್ರಮ ಅನುಸರಿಸಬೇಡಿ. ಪ್ರತಿ ಕಾಯಿಯನ್ನು ಜೋಲಿ ಉಪಯೋಗಿಸಿ ಕೀಳುವುದರಿಂದ ರೈತರ ವರ್ಷದ ಶ್ರಮಕ್ಕೆ ಉತ್ತಮ ಬೆಲೆ ದೊರೆಯುತ್ತದೆ. ಕಾಯನ್ನು ಕಿತ್ತ ನಂತರ ನೆರಳಿರುವ ಹಾಗೂ ಕಡಿಮೆ ಉಷ್ಣಾಂಶ ಇರುವ ಜಾಗದಲ್ಲಿ ಶೇಖರಿಸಿ, ಅದರಲ್ಲಿ ಇರುವಂತಹ ಸೋನೆಯು ಸಂಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಂಡ ನಂತರ ಕ್ರೇಟ್ಗಳಲ... |
ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ! | Yediyurappa To Visit Sree Rajarajeshwara Temple In Taliparamba - Kannada Oneindia |
26 min ago ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು... |
ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ! |
| Updated: Monday, December 23, 2019, 21:15 [IST] |
ಬೆಂಗಳೂರು, ಡಿಸೆಂಬರ್ 23 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದಾರೆ. ವಿವಿಧ ದೇವಾಲಯಗಳಿಗೆ ಅವರು ಭೇಟಿ ನೀಡಲಿದ್ದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. |
ಸೋಮವಾರ ರಾತ್ರಿ ಬೆಂಗಳೂರಿನಿಂದ ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದಾರೆ. ಮಂಗಳವಾರ ಕೇರಳದ ಐತಿಹಾಸಿಕ ತಳಿಪರಂಬ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿವಿಧ ದೇವಾಲಯಗಳಿಗೂ ಭೇಟಿ ಕೊಡಲಿದ್ದಾರೆ. |
ಮಂಗಳವಾರ ಯಡಿಯೂರಪ್ಪ ಕೇರಳದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಕಣ್ಣೂರು ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಉಡುಪಿಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ. ಉಡುಪಿ ಮಠಕ್ಕೂ ಭೇಟಿ ನೀಡಲಿದ್ದಾರೆ. |
ಡಿಸೆಂಬರ್ 26ರಂದು ಕಂಕಣ ಸೂರ್ಯ ಗ್ರಹಣವಿದೆ. ಅದಕ್ಕೂ ಮೊದಲು ಯಡಿಯೂರಪ್ಪ ಕೇರಳದ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಂದ ಬಳಿಕ 'ಧವಳಗಿರಿ' ನಿವಾಸದಲ್ಲಿ ಹೋಮವನ್ನು ಅವರು ಮಾಡಿಸಿದ್ದರು. |
ಕಂಕಣ ಸೂರ್ಯ ಗ್ರಹಣವಿದ್ದು ವೃಶ್ಚಿಕ ಮತ್ತು ಧನಸ್ಸು ರಾಶಿಯವರ ಮೇಲೆ ಸಾಕಷ್ಟು ಪ್ರಭಾವ ಬಿರಲಿದೆ. ಯಡಿಯೂರಪ್ಪ ಅವರದ್ದು ವೃಶ್ಚಿಕ ರಾಶಿ. ಈ ಹಿನ್ನೆಲೆ ದೋಷ ಪರಿಹಾರಕ್ಕಾಗಿ ಹೋಮ ಹವನ ಮಾಡಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. |
ಕೇರಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ಗೋಲಿಬಾರ್ ಖಂಡಿಸಿ ಯಡಿಯೂರಪ್ಪ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. |
yediyurappa temple kerala ಯಡಿಯೂರಪ್ಪ ದೇವಾಲಯ ಕೇರಳ |
Karnataka Chief Minister B.S.Yediyurappa will visit Sree Rajarajeshwara temple in Taliparamba, Kerala on December 24, 2019. |
"ಮುರ್ಸಿ ಪರಾಜಿತರಾಗುವರು, ಇಖ್ವಾನಿಸಂ ನುಚ್ಚುನೂರಾಗಲಿದೆ" ಮರ್ಹೂಮ್ ಎಂ.ಎ.ಉಸ್ತಾದರ ಹೇಳಿಕೆ ವೈರಲ್ – janadhvani |
"ಮುರ್ಸಿ ಪರಾಜಿತರಾಗುವರು, ಇಖ್ವಾನಿಸಂ ನುಚ್ಚುನೂರಾಗಲಿದೆ" ಮರ್ಹೂಮ್ ಎಂ.ಎ.ಉಸ್ತಾದರ ಹೇಳಿಕೆ ವೈರಲ್ |
ಮೂಲ: OM Tharuvana ಫೇಸ್ಬುಕ್ ಪೋಸ್ಟ್ |
ಕನ್ನಡಕ್ಕೆ :ಅಬೂಶಝ |
"ಮುರ್ಸಿ ಪರಾಜಿತರಾಗುವರು, ಇಖ್ವಾನಿಸಂ ನುಚ್ಚುನೂರಾಗಲಿದೆ" |
ಇದು ಸಮಸ್ತ ಅಧ್ಯಕ್ಷರಾಗಿದ್ದ,ಕಾಸರಗೋಡು ಸಅದಿಯ್ಯ ಸಂಸ್ಥೆಯ ಸಾರಥಿ ಮೌಲಾನಾ ಎಂ.ಎ. ಉಸ್ತಾದರ ಮಾತಾಗಿತ್ತು. ಒಂದು ಕ್ಷಣ ನಾನು ನಿಬ್ಬೆರಗಾದೆ! |
ಉಸ್ತಾದರು ಈ ಮಾತು ಹೇಳುವಾಗ ಅರಬ್ ವಸಂತವೆಂಬ ಹೆಸರಿನಲ್ಲಿ ಟ್ಯುನೀಷಿಯಾದಿಂದ ಆರಂಭಗೊಂಡ ಕ್ರಾಂತಿ ಈಜೀಪ್ತ್ ಪ್ರವೇಶಗೊಂಡಿತ್ತು. |
ಕ್ರಾಂತಿ ಜಯಿಸಿತ್ತು.ಮಾತ್ರವಲ್ಲ ಹುಸ್ನಿ ಮುಬಾರಕ್ ನ ಪದಚ್ಯುತಿ ನಡೆದ ಬೆನ್ನಲ್ಲೇ ಇಖ್ವಾನ್ ನಾಯಕರಾಗಿದ್ದ ಮುಹಮ್ಮದ್ ಮುರ್ಸಿ ಅಧಿಕಾರ ಗದ್ದುಗೆಯೇರಿ ಆಸೀನರಾಗಿದ್ದರು! ಈಜಿಪ್ಟ್ ಶಾಂತವಾಯಿತು. |
ಇಂತಹ ಸಂಧರ್ಭದಲ್ಲಿ ಎಂ.ಎ. ಉಸ್ತಾದರ "ಮುರ್ಸಿ ಪರಾಜಿತರಾಗುವರು ಇಖ್ವಾನಿಸಂ ನುಚ್ಚುನೂರಾಗಲಿದೆ" ಎಂಬ ಮಾತು ನನ್ನನ್ನು ಚಕಿತಗೊಳಿಸಿತ್ತು. |
ಈಜಿಪ್ಟ್ ನ ಸದ್ಯದ ಪರಿಸ್ಥಿತಿ,ಸಮಗ್ರ ಬದಲಾವಣೆ ಗಳನ್ನು ನಾನು ಉಸ್ತಾದರಿಗೆ ನೆನಪಿಸುವಾಗಲೂ ಉಸ್ತಾದರಲ್ಲಿ ಯಾವುದೇ ಬದಲಾವಣೆ ಇರದೆ ಅದೇ ಅಚಲವಾದ ತೀರ್ಮಾನವಾಗಿತ್ತು! |
ಮಾತ್ರವಲ್ಲ ಬಶ್ಶಾರುಲ್ ಅಸದ್ ನ ಪರ ಉಸ್ತಾದ್ ವಕಾಲತ್ ವಹಿಸಿ "ಬಶ್ಶರ್ ಸರಿ" ಎಂದು ದೂರದೃಷ್ಟಿ ಎಸೆದಾಗ ನನಗೆ ಮತ್ತಷ್ಟು ಅಚ್ಚರಿ ಕಾದಿತ್ತು. |
ಲಾಬ್ ಗೆ ಹಾಕಿ ನೋಡಿದರೂ ಬಶ್ಶಾರುಲ್ ಅಸದ್ ನಲ್ಲಿ ಇಸ್ಲಾಮಿಯತ್ ಸಿಗಲ್ಲ ಎಂದು ನಾನು ಹೇಳಿದಾಗ, ಸಿರಿಯಾ ಮತ್ತು ಅಲ್ಲಿನ ಜನತೆ ಸುರಕ್ಷಿತರಾಗಿದ್ದಾರೆಂಬುದನ್ನು ಉಸ್ತಾದರು ನನಗೆ ನೆನಪಿಸಿದರು. |
ಉಸ್ತಾದರು ಈ ಮಾತು ಹೇಳುವಾಗ ಸಿರಿಯಾದಲ್ಲಿ ಕ್ರಾಂತಿ ಆರಂಭವಾಗಿದಯಷ್ಟೆ. |
ಮೌಲಾನಾ ಎಂ.ಎ. ಉಸ್ತಾದರ ಮಾತು ನಿಜವಾಯಿತು. |
ಒಂದು ವರ್ಷ ಪೂರ್ತಿಯಾಗುವುದರ ಮುಂಚೆಯೇ ಮುರ್ಸಿ ಮುಗ್ಗರಿಸಿ ಬಿದ್ದರು.ಅಧಿಕಾರ ನಷ್ಟವಾಯಿತು. ಕ್ರಾಂತಿಯ ಮೂಲಕ ಅಧಿಕಾರ ಗದ್ದುಗೆಯಲ್ಲಿ ಕುಳ್ಳಿರಿಸಿದ ಜನತೆ ಅಂತಹುದೇ ಕ್ರಾಂತಿಯ ಮೂಲಕ ಮುರ್ಸಿಯನ್ನು ಪಾತಾಳಕ್ಕೆ ತಳ್ಳಿದರು! |
Subsets and Splits
No community queries yet
The top public SQL queries from the community will appear here once available.