text
stringlengths
0
61.5k
ನಿಜ ಹೇಳುವುದಾದರೆ, ಈಜಿಪ್ಟ್ ನ ಜನತೆಗೆ ಇಖ್ವಾನಿ ಸಂಘಟನೆಯೊಂದಿಗೋ, ಮುರ್ಸಿಯೊಂದಿಗೋ ಪ್ರೀತಿಯಿಂದ ಅವರನ್ನು ಅಧಿಕಾರಕ್ಕೆ ತಂದದ್ದಲ್ಲ. ಒಟ್ಟಿನಲ್ಲಿ ಹುಸ್ನಿ ಮುಬಾರಕ್ ನ ಸರಕಾರದೊಂದಿಗಿರುವ ಜನರ ಧ್ವೇಷ ಮತ್ತು ಅತೃಪ್ತಿ ಮುರ್ಸಿಗೆ ಅಧಿಕಾರ ಸಿಗುವಂತೆ ಮಾಡಿತು.
ಹುಸ್ನಿ ಮುಬಾರಕ್ ನ ಆಡಳಿತದೊಂದಿಗೆ ಅಲ್ಲಿನ ಜನತೆಗೆ ತೀವ್ರವಾದ ಅತೃಪ್ತಿ ಇತ್ತು. ವಿಶೇಷವಾಗಿ ಈಜಿಪ್ಟ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಆಧ್ಯಾತ್ಮಿಕ ತಲಪಾಯಕ್ಕೆ ಹುಸ್ನಿ ಮುಬಾರಕ್ ಪಾಶ್ಚಾತ್ಯ ಕರಿಸುವ ಮೂಲಕ ಕೊಡಲಿಯೇಟು ಹಾಕಿದ್ದರು.
ಅಮೆರಿಕ ಮತ್ತು ಇಸ್ರೇಲ್ ನೊಂದಿಗಿರುವ ಗಾಢ ಸಂಭಂದ,ಐ.ಎಂ ಎಫ್ ಸಹಿತ ಜಾಗತಿಕ ಸಂಪತ್ತು ಎಜೆನ್ಸಿಗಳಿಗೆ ರಾಷ್ಟ್ರವನ್ನು ಒತ್ತೆಯಿಟ್ಟದ್ದು, ಮುಂತಾದ ಎಡವಟ್ಟುಗಳಿಂದ ಈಜಿಪ್ಟ್ ಜನತೆ ಕಂಗಾಲಾಗಿ ಬೀದಿಗಿಳಿದಿದ್ದರು. ಬೂದಿಮುಚ್ಚಿದ ಕೆಂಡದಂತಿರುವ ಈ ದೈತ್ಯ ಸಮಸ್ಯೆಗಳ ಮೇಲೆ ಸವಾರಿ ಮಾಡುತ್ತಾ ಟ್ಯುನೀಷ್ಯಾದಿಂದ ಅರಬ್ ವಸಂತವೆಂಬ ಹೆಸರಿನಲ್ಲಿ ಕ್ರಾಂತಿ ಮಾಡುತ್ತಾ ಇಖ್ವಾನುಲ್ ಮುಸ್ಲಿಮೀನ್ ಎಂಬ ಸಳಫಿಸ...
ಸಂಧರ್ಭೋಚಿತವಾಗಿ ಕಾರ್ಯಾಚರಿಸಿ ಪರಿಸ್ಥಿತಿ ತಮಗೆ ಅನುಕೂಲವಾಗುವಂತೆ ಚೆನ್ನಾಗಿ ನೋಡಿಕೊಂಡ ಪರಿಣಾಮ ಅಧಿಕಾರ ಸಳಫಿಸ್ಟ್ ಜಮಾತೇ ಇಸ್ಲಾಮಿ ಆಶಯದ ಇಖ್ವಾನಿಗಳ ಪಾಲಾಯಿತು.
ಭಾರತದಲ್ಲಿಯೂ ಇಂತಹ ತೀವ್ರ ಇಸ್ಲಾಮಿಸ್ಟ್ ಸಂಘಟನೆಗಳು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಅಧಿಕಾರ ಗದ್ದುಗೆಗೆ ಏರಲು ಶತಪ್ರಯತ್ನ ಮಾಡುತ್ತಿರುವುದು ಗಮನಾರ್ಹ.
ಅಧಿಕಾರ ಕೈಗೆ ಸಿಕ್ಕಾಗ ಮುರ್ಸಿ ಮತ್ತು ಇಖ್ವಾನಿಗಳಿಗೆ ಕ್ರಾಂತಿ ಎಂಬುದು ಬಾಯಿ ಮಾತಿನಂತೆ ಅಷ್ಟು ಸುಲಭವಲ್ಲ ಎಂದು ಮನದಟ್ಟಾಯಿತು. ಹುಸ್ನಿ ಮುಬಾರಕ್ ನ ಕೆಟ್ಟ ಆಡಳಿತದ ದಾರಿಯಲ್ಲೇ ಮುರ್ಸಿಗೆ ಸಂಚರಿಸಬೇಕಾಗಿ ಬಂತು. ನಿಜವಾಗಿ ಬೇರೆ ದಾರಿ ಅವರಿಗೆ ಇಲ್ಲವಾಗಿತ್ತು. ಪಾಶ್ಚಾತ್ಯ ಶಕ್ತಿಗಳು ಮುರ್ಸಿಯ ಭುಜಕ್ಕೆ ಕೈ ಹಾಕಿ ಬೆಂಬಲಕೊಟ್ಟವರಂತೆ ಪೋಸ್ ಕೊಟ್ಟರು. ರಾಷ್ಟ್ರವು ತೀವ್ರವಾದ ಆರ್ಥಿಕ ಬಿಕ್ಕಟ...
ದೈತ್ಯ ಸಮಸ್ಯೆಗಳು ದುತ್ತೆಂದು ಬಂದು ನಿಂತಾಗ ಅದರ ಮಧ್ಯೆ ಇಖ್ವಾನಿಗಳಲ್ಲಿರುವ ಸಲಫಿಸ್ಟ್ ಗಳು ದರ್ಗಾಗಳನ್ನು ಹೊಡೆದುರುಳಿಸುವ ಕಾರ್ಯ ಆರಂಭಿಸಿದ್ದರು!
ಅನೇಕ ವರ್ಷಗಳಿಂದ ವಿಜ್ರಂಭಣೆಯಿಂದ ಸರಕಾರಗಳೇ ಮುಂದೆ ನಿಂತು ಆಚರಿಸುತ್ತಿದ್ದ ಬ್ರಹತ್ ಮೀಲಾದ್ ಆಚರಣೆಗಳನ್ನು ನಿಷೇಧಿಸಲಾಯಿತು.
ನಿರುದ್ಯೋಗ, ಇಂಧನ ಕ್ಷಾಮ ದುಪ್ಪಟ್ಟಾಯಿತು. ಪೆಟ್ರೋಲ್ ಬಂಕ್ ನ ಮುಂದೆ ಜನರು ತಾಸುಗಟ್ಟಲೆ ಕಾಯಬೇಕಾಗಿ ಬಂತು. ಸಹಿಸಲಾಗದೆ ಜನರು ಬೀದಿಗಿಳಿದು ಪ್ರತಿಭಟಿಸಿದರು.ಅನುಗ್ರಹಿಸಿ ಅಧಿಕಾರಕ್ಕೇರಿಸಿದ ಕೈಗಳಿಂದಲೇ ನಿಗ್ರಹಕ್ಕೆ ನಾಂದಿ ಹಾಡಲಾಯಿತು. ಎರಡನೇ ಕ್ರಾಂತಿಗೆ ನೇತೃತ್ವ ಕೊಡಲು ಸಾಮರ್ಥ್ಯವಿರುವ ಜನಶಕ್ತಿ ಈಜಿಪ್ಟಿನಲ್ಲಿ ಇರಲಿಲ್ಲ.
ಅಕ್ರಮ, ಲೂಟಿ, ಅರಾಜಕತೆ ತಾಂಡವಾಡಬಹುದೆಂದು ಬಹುತೇಕ ಖಚಿತವಾದಾಗ ಸೈನ್ಯ ಈಜಿಪ್ಟ್ ನ್ನು ತನ್ನ ಸರ್ಪದಿಗೆ ತೆಗೆದುಕೊಂಡಿತು. ಇದಾಗಿದೆ ಸತ್ಯ.
ಕೆಲವರು ಹೇಳುವಂತೆ ಸೈನ್ಯದ ಕಾರ್ಯಾಚರಣೆ ಮೂಲಕ ಮುರ್ಸಿಯನ್ನು ಪದಚ್ಯುತಿ ಗೊಳಿಸಲಾಯಿತೆಂಬುದು ತಪ್ಪು. ಅದು ಇಖ್ವಾನಿಸಂ ಎಂಬ ತೀವ್ರ ಇಸ್ಲಾಮಿಸ್ಟ್ ಕರಾಳ ಗ್ರೂಪುಗಳನ್ನು ಬಿಳುಪು ಮಾಡುವ ಅಜೆಂಡಾದ ಭಾಗವಾಗಿದೆ.
2011 ರಲ್ಲಿ ನಡೆದ ಕ್ರಾಂತಿಯ ಹೆಸರಲ್ಲಿ ಪದಚ್ಯುತಿಗೊಂಡ ಮುರ್ಸಿಯನ್ನು ಸಹಜವಾಗಿಯೇ ವಿಚಾರಣಾ ಕೈದಿಯಾಗಿಸಿ ಜೈಲಲ್ಲಿ ಕೂರಿಸಲಾಯಿತು. ಜೈಲಿನಲ್ಲಿ ಮುರ್ಸಿಗೆ ಅನುಭವಿಸಬೇಕಾಗಿ ಬಂದ ಅಮಾನವೀಯ ಯಾತನೆಗಳು ಖಂಡನಾರ್ಹವಾಗಿದೆಯಾದರೂ
ಅದರಾಚೆಗೆ ಮುರ್ಸಿಗೆ ಕೆಲವರು ನೀಡುವ ಹುತಾತ್ಮ ಪದವಿಯ ಹಿಂದೆ ಮತರಾಜಕೀಯ ತೀವ್ರವಾದ ಗ್ರೂಪುಗಳ ಕೈವಾಡವಿದೆ.
ಮುರ್ಸಿ ಸಂಚರಿಸಿದ ಪಥ ಸರಿಯೆಂದಾದರೆ ಇಖ್ವಾನಿಸಂ ಸರಿಯಾದ ಪಥವೆಂದಾಗುತ್ತದೆ. ಇಖ್ವಾನಿಸಂ ಸರಿಯೆಂದಾದರೆ ಅದರ ಆದರ್ಶ ಆಶಯ ಬೇರುಗಳಾದ ಸಲಫಿಸಂ ಮತ್ತು ಮೌದೂದಿಸಂ ಸರಿಯೆಂದಾಗುತ್ತದೆ. ಇವೆರಡೂ ಸರಿಯೆಂದಾದರೆ ಈ ಆದರ್ಶದಿಂದ ಪ್ರಭಾವಿತರಾಗಿ ಜಗತ್ತಿನಾದ್ಯಂತ ನಡೆಯುವ ಉಗ್ರವಾದದ ವಿಧ್ವಂಸಕ ಕ್ರತ್ಯಗಳು ಸರಿಯೆಂದಾಗುತ್ತದೆ. ಮುರ್ಸಿಯ ಆದರ್ಶ ಸರಿಯೆಂದು ಒಪ್ಪಿಕೊಳ್ಳುವಾಗ, ಹಸನುಲ್ ಬನ್ನಾ,
ಸಯ್ಯದ್ ಖುತುಬ್ ಇವರು ಮಾದರೀ ಪುರುಷರಾಗಿ ಕಂಡ ರಶೀದ್ ರಿಳಾ, ಜಮಾಲ್ ಅಫ್ಘಾನಿ, ಮುಹಮ್ಮದ್ ಅಬ್ದು ಎಲ್ಲರೂ ಸರಿಯಾಗಿ ಕಾಣುತ್ತಾರೆ. ಹಾಗಾದರೆ ಈ ಕರಾಳ ಕೈಗಳು ಮುಂದಿಟ್ಟ, ಪಾಶ್ಚಾತೀಕರಿಸಿದ ಇಸ್ಲಾಂ ಕೂಡಾ ಸರಿಯಾದ ಇಸ್ಲಾಂ ಎಂದಾಗುತ್ತದೆ.
ಇದೆಲ್ಲವೂ ಸರಿಯೆಂದು ವಾದಿಸುವವರು ಮುರ್ಸಿಗೆ ಶಹೀದ್ ಪಟ್ಟ ನೀಡಿ ತಿಥಿ ಆಚರಿಸಿ ಆತ್ಮ ಸಂತ್ರಪ್ತಿಗೊಳ್ಳಲಿ.
ಮದೀನಾ ಮಿಹ್ರಾಬ್ ಬಳಿ ಮುರ್ಸಿ ನಮಾಜು ಮಾಡುವ ಚಿತ್ರವನ್ನು ತೋರಿಸಿ ಆವೇಶಭರಿತರಾಗುವುದನ್ನು ಕಾಣುವಾಗ, ನಮಾಜಿನ ಚಾಪೆಯಲ್ಲಿ ಕುಳಿತು ಕಣ್ಣು ಕೈಗಳನ್ನು ಮೇಲೆಕ್ಕೆತ್ತಿ ಪ್ರಾರ್ಥಿಸುವ ಸದ್ದಾಂ ಹುಸೈನರ ಚಿತ್ರ ನೆನಪಿಗೆ ಬಂತು .ಅದು ಕೂಡಾ ಕ್ರಾಂತಿಯ ನಂತರದ ಸಿಂಪಥಿ ಚಿತ್ರವಾಗಿತ್ತು
ಚೇಳೂರು ಹೊಸ ತಾಲ್ಲೂಕು: ಚಿಗುರೊಡೆದ ಆಸೆ – Public Story
ಚೇಳೂರು ಹೊಸ ತಾಲ್ಲೂಕು: ಚಿಗುರೊಡೆದ ಆಸೆ
ವಿಶೇಷ ವರದಿ: ಲಕ್ಷ್ಮೀಕಾಂತರಾಜು ಎಂಜಿ,9844777110
ರಾಜ್ಯ ಸರ್ಕಾರ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗುತ್ತಿದ್ದಂತೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರ ಹೊಸ ತಾಲ್ಲೂಕು ಆಗಲಿದೆಯೇ ಎಂಬ ಆಸೆ ಚಿಗುರೊಡೆದಿದೆ.
ಗುಬ್ಬಿ ತಾಲ್ಲೂಕಿನ‌ ಚೇಳೂರು ಹೋಬಳಿ ಕೇಂದ್ರವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಇಲ್ಲಿ ನಡೆಯುವ ವಾಣಿಜ್ಯ ವ್ಯವಹಾರ ವಹಿವಾಟು ತಾಲ್ಲೂಕು ಕೇಂದ್ರ ಗುಬ್ಬಿಯಲ್ಲೂ ನಡೆಯುವುದಿಲ್ಲ. ಗುಬ್ಬಿ ಕೇಂದ್ರ ಸ್ಥಾನದಿಂದ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಐವತ್ತು ಕಿಮೀ ದೂರವಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಗುಬ್ಬಿ ಕಚೇರಿಗೆಳಿಗೆ ಹೋಗಿ ಬರಲು ಒಂದು ದಿನವೂ ಸಾಲದಾಗಿದೆ ಎನ್ನುತ್ತ...
ಉದ್ದೇಶಿತ ಚೇಳೂರು ತಾಲ್ಲೂಕು ವ್ಯಾಪ್ತಿಗೆ ಸೇರಲಿರುವ ಹಾಗಲವಾಡಿ ಹೋಬಳಿ ಗುಬ್ಬಿ ತಾಲ್ಲೂಕಿನ ಬಹುದೊಡ್ಡ ಹೋಬಳಿಯಾಗಿದೆ. ಹಾಗಲವಾಡಿ ಹೋಬಳಿಯ ಭೌಗೋಳಿಕ ವಿಸ್ತಾರ ಎರೆಡು ಹೋಬಳಿಗೆ ಸಮವಾಗಿದೆ. ಈ ಹೋಬಳಿಯ ಗಡಿಗ್ರಾಮಗಳಾದ ಬೋಡತಿಮ್ಮನಹಳ್ಳಿ ಹಾಗೂ ಶಿವರಾಂಪುರ ಸೇರಿಸದಂತೆ ಅನೇಕ ಗ್ರಾಮಗಳು ಪ್ರಸ್ತುತ ತಾಲ್ಲೂಕಿನ ಕೇಂದ್ರದಿಂದ ಐವತ್ತು ಕಿಮೀ ಅಂತರವಿದ್ದು, ಈ ಭಾಗದ ಗ್ರಾಮಸ್ಥರು ಗುಬ್ಬಿಗೆ ಕೆಲಸ ಕಾರ...
ಕಡಿಮೆ ಅಂತರದಲ್ಲಿ ಸಾರ್ವಜನಿಕರಿಗೆ ಆಡಳಿತ ಅನುಕೂಲ ಸಿಗುವ ದೃಷ್ಟಿಯಲ್ಲಿ‌ ಈಗಾಗಲೇ ರಾಜ್ಯದಲ್ಲಿ ಹಲವು ಪಟ್ಟಣಗಳನ್ನ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈಗಾಗಲೇ ತಾಲ್ಲೂಕು ಕೇಂದ್ರವಾಗಿ ಬಡ್ತಿ ಪಡೆದಿರುವ ಪಟ್ಟಗಳ ಮಾನದಂಡ ನೋಡಿದಾಗ ಅದಕ್ಕಿಂತ ಹೆಚ್ಚು ಅರ್ಹತೆಗಳನ್ನ ಚೇಳೂರು ಹೊಂದಿದೆ.
ಚೇಳೂರಿನಲ್ಲಿ ಈಗಾಗಲೇ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯೂ ಇದ್ದು ರೈತರು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಕೊಬ್ಬರಿ ವಹಿವಾಟಿನಲ್ಲಿ ತಿಪಟೂರು ನಂತರದ ಸ್ಥಾನ ಚೇಳೂರು ಆಗಿದೆ. ಅಡಕೆ ವ್ಯಾಪಾರದಲ್ಲಿ ಚೇಳೂರು ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದ್ದು ಬಹುದೊಡ್ಡ ವಹಿವಾಟು ನಡೆಯುತ್ತಿದೆ. ಇನ್ನು ಹಣ್ಣುಗಳಾದ ಹಲಸು ಮತ್ತು ಮಾವಿನ ಹಣ್ಣುಗಳ ವ್ಯಾಪಾರಕ್ಕೆ ಚೇಳೂರು ಹೆಸರುವಾಸಿಯಾಗಿದ್ದು ಇಡೀ ದೇಶದ...
ಕೃಷಿ,ವಾಣಿಜ್ಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಗುಬ್ಬಿ ತಾಲ್ಲೂಕಿನ ಚೇಳೂರು ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದೆ.
ಹಾಗಲವಾಡಿ,ಚೇಳೂರು ,ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳು ಮಳೆ ಕೊರತೆಯಿಂದ ತೀರಾ ಹಿಂದುಳಿದಿದ್ದು ಅಭಿವೃದ್ದಿ ಹೊಂದುವ ದೃಷ್ಟಿಯಿಂದ ಚೇಳೂರು,ಹಾಗಲವಾಡಿ ಹೋಬಳಿಗಳ ಜತೆಗೆ ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳನ್ನ ಸೇರಿಸಿ ಚೇಳೂರನ್ನ ತಾಲ್ಲೂಕು ಕೇಂದ್ರವನ್ನಾಗಿ ಮಾಡಿದರೆ ಈ ಭಾಗ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿ ಎಂಬುದೇ ಈ ಭಾಗದ ರೈತರ ಒತ್ತ...
ಚೇಳೂರು ಇತಿಹಾಸ ಪ್ರಸಿದ್ಧವೂ ಹೌದು. ಇಲ್ಲಿನ ಶ್ರೀಮರಳು ಬಸವೇಶ್ವರ ಸ್ವಾಮಿ ದೇವಾಲಯವಿದೆ. ಜಾನುವಾರುಗಳು ಕಡಿಮೆಯಾಗುತ್ತಿರುವ ಈ ಕಾಲಮಾನದಲ್ಲೂ ವರ್ಷಕ್ಕೊಮ್ಮೆ ನಡೆಯುವ ಮರಳುಬಸವೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಭಾರೀ ದನಗಳ ಜಾತ್ರೆ ನಡೆಯತ್ತದೆ. ಇಲ್ಲಿ ಎತ್ತುಗಳನ್ನ ಕೊಳ್ಳಲು ದೂರದ ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ರೈತರು ಬರುವುದು ವಿಶೇಷ.
ಚೇಳೂರಿನ ಕುರಿತು ಮತ್ತೊಂದು ದಂತ ಕತೆಯೆಂದರೆ ಇಲ್ಲಿನ ಮರಳುಬಸವೇಶ್ವರ ಸ್ವಾಮಿಯು ಘರ್ಜಿಸಿ,ಚೇಳೂರು ಬಾವಿಯು ತುಂಬಿ ಹರಿದು ಇಲ್ಲಿನ ಊರು ಬಾಗಿಲಲ್ಲಿ ಕೆತ್ತಿರುವ ಕಲ್ಲು ಕೋಳಿಯು ಕೂಗಿದರೆ ಪ್ರಪಂಚ ಪ್ರಳಯವಾಗುತ್ತದೆ ಎಂಬುದು ಇಲ್ಲಿ ಹಿಂದಿನಿಂದ ಕೇಳಿ ಬರುತ್ತಿರುವ ದಂತ ಕತೆಯಾಗಿದೆ.
ಚೇಳೂರಿನಲ್ಲಿ ಈಗಾಗಲೇ ಪೊಲೀಸ್ ಠಾಣೆ ಹಾಗೂ ಹಾಗಲವಾಡಿಯಲ್ಲಿ ಉಪ ಠಾಣೆ ಹೊಂದಿದ್ದು ಮೈಸೂರಿನಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಚೇಳೂರು‌ ಪಟ್ಟಣವಿರುವ ಕಾರಣ, ಸಮೂಹ ಸಾರಿಗೆ ವ್ಯವಸ್ಥೆಗೆ ಅನುಕೂಲವಿದೆ.
ಹತ್ತು ವರ್ಷಗಳ ಹಿಂದೆಯೇ ಚೇಳೂರು ತಾಲ್ಲೂಕು ಕೇದ್ರ ಮಾಡಲು ಆಗ್ರಹಿಸಿ ಹೋರಾಟ ಮಾಡಲಾಗಿತ್ತು. ಕಳೆದ ವರ್ಷವೂ ಚೇಳೂರು ಪಟ್ಟಣವನ್ನ‌ ತಾಲ್ಲೂಕು ಕೇಂದ್ರ ಮಾಡಲು ಆಗ್ರಹಿಸಿ ಚೇಳೂರು ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಚೇಳೂರು ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಿಷಬೇಕಾಗಿದೆ
ಬ್ಲ್ಯಾಕ್ ಫಂಗಸ್ ಚಿಕಿತ್ಸೆ:ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಸಂಶೋಧನೆ – Laxmi News
Home / ಜಿಲ್ಲೆ / ಉಡುಪಿ / ಬ್ಲ್ಯಾಕ್ ಫಂಗಸ್ ಚಿಕಿತ್ಸೆ:ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಸಂಶೋಧನೆ
Laxminews 24x7 ಮೇ 25, 2021 ಉಡುಪಿ, ಜಿಲ್ಲೆ Leave a comment 118 Views
ಗಂಗೊಳ್ಳಿ (ಉಡುಪಿ): ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿ ಎನಿಸಿರುವ 'ಲೈಪೊಸೊಮನ್ ಆಂಪೊಟೆರಿಸಿನ್ ಬಿ ಔಷಧವನ್ನು ಭಾರತ್ ಸೀರಮ್ಸ್​ ಆಯಂಡ್​ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪನಿ ಸಂಶೋಧಿಸಿದ್ದು, ಕರಾವಳಿ ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದರೆಂಬ ಹೆಮ್ಮೆಯ ವಿಚಾರ ಬೆಳಕಿಗೆ ಬಂದಿದೆ. ಶ್ರೀಕಾಂತ ಪೈ ನೇತೃತ್ವದ ತಂಡವು ವಿಭಿನ್ನ ಪರಿಣಾಮಕಾರಿತ್ವ, ಸ...
ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿಯವರಾದ ಬಾಂಡ್ಯ ಶ್ರೀಕಾಂತ ಪೈ, ಬೆಂಗಳೂರಿನಲ್ಲಿ 1975ರಲ್ಲಿ ಬಿ.ಫಾರ್ಮ ಮತ್ತು ಮಣಿಪಾಲದಲ್ಲಿ 1977ರಲ್ಲಿ ಎಂ.ಫಾರ್ಮ ಶಿಕ್ಷಣ ಪಡೆದು, ಮುಂಬೈಯಲ್ಲಿರುವ ಭಾರತ್ ಸೀರಮ್ಸ್ ಆಂಡ್ ವ್ಯಾಕ್ಸಿನ್ಸ್ ಲಿ.ಕಂಪನಿ ಸೇರಿದ್ದರು. ವ್ಯಾಪಕ ಸಂಶೋಧನಾ ಕಾರ್ಯಗಳ ಭಾಗವಾಗಿ ಆಂಬಿಸೋಮ್ ಔಷಧದ ಸಾಮಾನ್ಯ ಆವೃತ್ತಿಯನ್ನು 2012ರಲ್ಲಿ ಶ್ರೀಕಾಂತ್ ಪೈ ಮತ್ತು ಅವರ ತಂಡ ಅಭಿವೃದ್ಧಿ...
ಲೈಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧದ ದಕ್ಷತೆ ಮತ್ತು ವಿಷತ್ವವನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಕಪ್ಪು ಶಿಲೀಂಧ್ರ ಸೋಂಕುಗಳಿಗೆ (ಬ್ಲ್ಯಾಕ್ ಫಂಗಸ್) ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಪ್ರಮುಖ ಉತ್ಪನ್ನವಾಗಿದೆ. ಈ ಉತ್ಪನ್ನದ ಬೆಲೆ 6000-7000 ರೂಪಾಯಿ. ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಪ್ರಾಣಿಗಳ ಮೇಲಿನ ಅಧ್ಯಯನದಲ್ಲಿ 20ಕ್ಕೂ ಹೆಚ್ಚು ಬಾರಿ ಸುರಕ್ಷತಾ ಪ್ರೊಫೈಲ್ ಹೊ...
ಆಂಫೊಟೆರಿಸಿನ್ ಬಿ ಎಮಲ್ಷನ್ ಎಂಬ ಔಷಧ ಅಗ್ಗದ ದರದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಇದಕ್ಕಾಗಿ ಪೇಟೆಂಟ್ ಪಡೆಯಲಾಗಿದೆ. ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಈ ಉತ್ಪನ್ನದ ಬೆಲೆ ಸುಮಾರು 2000 ರೂ. ಇದು 100 ಪಟ್ಟು ಸುರಕ್ಷತಾ ಪ್ರೊಫೈಲ್ ಹೊಂದಿದೆ. ನಿವೃತ್ತರಾದ ಬಳಿಕ ಬಿ.ಶ್ರೀಕಾಂತ ಪೈ ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಫಾಮುಲೇಶನ್ಸ್​ನಲ್ಲಿ ಪೇಟೆಂಟ್ ಪಡೆದ 16 ಸಂಶ...
ಮೆಲ್ಬರ್ನ್, 3ನೇ ಟೆಸ್ಟ್: ಕೊಹ್ಲಿ ಬಳಗಕ್ಕೆ 137 ರನ್ ಜಯ, ಸರಣಿ ಮುನ್ನಡೆ | Australia vs India, 3rd Test, Day 5 - Live Score - www MyKhel
» ಮೆಲ್ಬರ್ನ್, 3ನೇ ಟೆಸ್ಟ್: ಕೊಹ್ಲಿ ಬಳಗಕ್ಕೆ 137 ರನ್ ಜಯ, ಸರಣಿ ಮುನ್ನಡೆ
ಮೆಲ್ಬರ್ನ್, 3ನೇ ಟೆಸ್ಟ್: ಕೊಹ್ಲಿ ಬಳಗಕ್ಕೆ 137 ರನ್ ಜಯ, ಸರಣಿ ಮುನ್ನಡೆ
Updated: Sunday, December 30, 2018, 9:33 [IST]
ಮೆಲ್ಬರ್ನ್, ಡಿಸೆಂಬರ್ 30: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ಡಿಸೆಂಬರ್ 30) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬಳಗ 137 ರನ್ ಅಮೋಘ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದೆ.
'ಕಿರಿಕಿರಿ ಕೀಪರ್' ಪಂತ್‌ಗೆ ತಗಲಾಕ್ಕೊಂಡ ಟಿಮ್ ಪೈನೆ: ವೈರಲ್ ವಿಡಿಯೋ!
ಆರಂಭಿಕ ಆಟಗಾರ ಹನುಮ ವಿಹಾರಿ ವಿಕೆಟ್ ಬೇಗನೆ ಕಳೆದುಕೊಂಡರೂ ಭಾರತ ಉಳಿದ ಆಟಗಾರರ ರನ್ ಕೊಡುಗೆಯಿಂದ 169.4 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಪೇರಿಸಿ ಡಿಕ್ಲೇರ್ ಘೋಷಿಸುವುದರೊಂದಿಗೆ ಇನ್ನಿಂಗ್ಸ್‌ ಮುಗಿಸಿತು.
ಆಸ್ಟ್ರೇಲಿಯಾಕ್ಕೆ ಪ್ರಥಮ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್ಮನ್‌ಗಳ ಬೆಂಬಲ ಸಿಗಲಿಲ್ಲ. ಮಾರ್ಕಸ್ ಹ್ಯಾರಿಸ್ 22, ಉಸ್ಮಾನ್ ಖವಾಜಾ 21, ಟ್ರಾವಿಸ್ ಹೆಡ್ 20, ಟಿಮ್ ಪೈನೆ 22 ರನ್ ಗಳಿಸಿದ್ದೇ ಹೆಚ್ಚೆನಿಸಿತು. 65.5 ಓವರ್‌ನಲ್ಲಿ ಆಸೀಸ್ ಎಲ್ಲಾ ವಿಕೆಟ್ ಕಳೆದು 151 ರನ್ ಪೇರಿಸಿ ಆಟ ಮುಗಿಸಿತು.
ಫ್ಲ್ಯಾಶ್‌ಬ್ಯಾಕ್ 2018: ಡಬ್ಲ್ಯೂಡಬ್ಲ್ಯೂಇ ಪ್ರಮುಖ ಘಟನೆಗಳ ಇ(ತು)ಣುಕು
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಆಟಗಾರರು ತೀರಾ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದರು. ಮಯಾಂಕ್ 42, ಪೂಜಾರ, ಕೊಹ್ಲಿ 0, ರಿಷಬ್ ಪಂತ್ 33 ರನ್ ಸೇರಿಸಿದ್ದರಿಂದ 37.3 ಓವರ್‌ನಲ್ಲಿ 8 ವಿಕೆಟ್ ಕಳೆದು 106 ರನ್ ಕಲೆ ಹಾಕುವುದರೊಂದಿಗೆ ಡಿಕ್ಲೇರ್ ಘೋಷಿಸಿತು.
ಆಸೀಸ್ ದ್ವಿತೀಯ ಇನ್ನಿಂಗ್ಸ್‌ ವೇಳೆ ಗೆಲ್ಲಲು 399 ರನ್ ಗಳ ಅಗತ್ಯವಿತ್ತು. ಆದರೆ ತಂಡದ ಪರ ಪೈನೆ 63, ಖವಾಜಾ 33, ಶಾನ್ ಮಾರ್ಷ್ 44, ಟ್ರಾವಿಸ್ ಹೆಡ್ 34 ರನ್ ಅಷ್ಟೇ ನೀಡಲು ಶಕ್ತರಾದರು. ಆಸ್ಟ್ರೇಲಿಯಾ 89.3 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 261 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್‌ ವೇಳೆ ಪ್ಯಾಟ್ ಕಮಿನ್ಸ್ 3+6, ಜೋಶ್ ಹ್ಯಾಝೆಲ್ವುಡ್ 1+3, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕೆಡವಿ ಮಿಂಚಿದರೆ, ಆಸೀಸ್ ಇನ್ನಿಂಗ್ಸ್‌ ವೇಳೆ ಜಸ್‌ಪ್ರೀತ್ ಬೂಮ್ರಾ 6+3, ರವೀಂದ್ರ ಜಡೇಜಾ 2+3, ಇಶಾಂತ್ ಶರ್ಮಾ 2+2, ಮೊಹಮ್ಮದ್ ಶಮಿ 1+2 ವಿಕೆಟ್ ಉರುಳಿಸಿ ಮಿಂಚಿದರು. ಜಸ್‌ಪ್ರೀತ್‌ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಭಾರತ ತಂಡ: ಮಯಾಂಕ್ ಅಗರ್ವಾಲ್, ಹನುಮಾ ವಿಹಾರಿ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಬ್ ಪಂತ್ (ವಿಕೆ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ.
ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಪೇನ್ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.
ಸಿನಿಮಾ | ಬಿ. ಸುರೇಶ ಹೇಳಿದಂತೆ...
Posts Tagged 'ಸಿನಿಮಾ'
Published July 22, 2021 ‍Film studies , ಇಂದಿನ ಚಿಂತೆ! , ಚಲನಚಿತ್ರ , ಟೆಲಿವಿಷನ್ Leave a Comment
Tags: ಇಂದಿನ ಚಿಂತೆ!, ಚಲನಚಿತ್ರ, ಮಾಧ್ಯಮ, ಮಾಧ್ಯಮ ಕುರಿತು, ಸಿನಿಮಾ, Media
"ಹಾಗಾದರೆ ನಾನೀಗ ದುಡ್ಡು ಹೂಡಿ ಬಿಡುಗಡೆ ಮಾಡುವ ಸಿನಿಮಾವು ಪ್ರದರ್ಶನ ಮಂದಿರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಖಾತ್ರಿ ಕೊಡುವವರು ಯಾರು" ಎಂದು ಪ್ರಶ್ನೆ ಕೇಳಿದವರು ಮಹೇಶ್‌ ಮೆಹತಾ, ತಮಿಳು-ಮಲೆಯಾಳಿ ಚಿತ್ರಗಳ ನಿರ್ಮಾಪಕರು ಹಾಗೂ ವಿತರಕರು. ಈ ಪ್ರಶ್ನೆ ಅವರು ಕೇಳಿದ್ದು ಸಿಐಐ (ಸೆಂಟ್ರಲ್‌ ಕಾನ್‌ಫಿಡೆರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌) ನ ಮಾಧ್ಯಮ ವಲಯದ ಸಭೆಯಲ್ಲಿ. ಈ ಪ್ರಶ್ನೆ ಬರುವವರ...
ಭಾರತದಲ್ಲಿ ಚಲಿಸುವ ಚಿತ್ರಗಳನ್ನು ನಿರ್ವಹಿಸಲು/ನಿಯಂತ್ರಿಸಲು ೧೯೫೨ರಲ್ಲಿಯೇ ಸಿನಿಮಾಟೋಗ್ರಾಫ್‌ ಆಕ್ಟ್‌ ಎಂಬುದು ಜಾರಿಗೆ ಬಂದಿತ್ತು. ಆ ಕಾಯಿದೆಯೂ ಈ ಹಿಂದೆ ಇದ್ದ ವಸಾಹತುಶಾಹಿ ಸರ್ಕಾರವು ಮಾಡಿದ್ದ ಕಾಯಿದೆಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಹೊಸ ಹೆಸರಲ್ಲಿ ಜಾರಿಗೆ ಬಂದಿತ್ತು. ಅದಾಗಿ ಅರವತ್ತು ವರ್ಷಗಳ ನಂತರ ಅಂದರೆ ೨೦೧೩ರಲ್ಲಿ ಮುಕುಂದ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು...
ಕಾಯಿದೆಯಲ್ಲಿ ಏನಿದೆ
ಈ ತಿದ್ದುಪಡಿಯನ್ನು ಕುರಿತಂತೆ ಅದಾಗಲೇ ದೇಶಾದ್ಯಂತ ಎದ್ದಿರುವ ವಾದ, ವಿವಾದಗಳು ತಿಳಿದಿರುತ್ತವೆಯಾದರೂ, ಈ ಲೇಖನದ ಕಾರಣಕ್ಕಾಗಿ, ಸ್ಥೂಲವಾಗಿ ತಿದ್ದುಪಡಿಗಳಲ್ಲಿನ ಕೆಲವು ಅಂಶಗಳನ್ನು ತಿಳಿಯೋಣ.
೧. ಸಿನಿಮಾಟೋಗ್ರಾಫ್‌ ಕಾಯಿದೆ ಸೆಕ್ಷನ್‌ (೬)ರ ಸೆಕ್ಷನ್‌ ಒಂದನ್ನು ಸಂಪೂರ್ಣವಾಗಿ ತೆಗೆದುಹಾಕುವುದು.
೨.‌ ಸೆಕ್ಷನ್ (೬)ರ ಉಪವಿಭಾಗಕ್ಕೆ ಹೊಸ ವಿವರ ಸೇರಿಸಿ, ಕಾಯಿದೆಯ ಸೆಕ್ಷನ್‌ ೫೮ (೧)ರ ಉಲ್ಲಂಘನೆಯನ್ನು ತಡೆಯಲು ಸಿಬಿಎಫ್‌ಸಿಯು ನೀಡಿದ ಪ್ರಮಾಣಪತ್ರವನ್ನು ಹಿಂಪಡೆಯುವ ಅಧಿಕಾರವು ಸರ್ಕಾರಕ್ಕೆ ಇರುವಂತೆ ಮಾಡುವುದು ಅಥವಾ ಸಿಬಿಎಫ್‌ಸಿಯ ಅಧ್ಯಕ್ಷರ ಮೂಲಕ ಸದರಿ ಪ್ರಮಾಣೀಕರಣವನ್ನು ಮರುಪರಿಶೀಲಿಸಲು ಸೂಚಿಸುವುದು.
೩. ಪೈರಸಿ ತಡೆಗಟ್ಟಲು ಕಾನೂನುಬಾಹಿರವಾಗಿ ಯಾವುದೇ ಚಿತ್ರದ ನಕಲು ಮಾಡುವುದನ್ನು ಅಪರಾಧ ಎಂದು ಗುರುತಿಸುವುದು ಮತ್ತು ಆ ಬಗೆಯ ನಕಲುಗಳನ್ನು ಹಂಚುವ, ಪ್ರಸಾರ ಮಾಡುವವರಿಗೆ ದಂಡ ವಿಧಿಸುವುದು.
ಮೇಲ್ನೋಟಕ್ಕೆ ಈ ತಿದ್ದುಪಡಿಗಳು ಅಡ್ಡಿಇಲ್ಲ ಎನಿಸಿದರೂ ಇದರೊಳಗಡೆ ಯಾವುದೇ ಬಿಡುಗಡೆ ಆದ ಸಿನಿಮಾವನ್ನು, ಯಾವುದೇ ವ್ಯಕ್ತಿ/ಸಂಸ್ಥೆಯ ದೂರು ಬಂದಲ್ಲಿ, ಅಂತಹ ಸಿನಿಮಾದ ಸಿಬಿಎಫ್‌ಸಿ ಪ್ರಮಾಣ ಪತ್ರವನ್ನು ಹಿಂಪಡೆವ ಅಥವಾ ಮರುಪರಿಶೀಲಿಸುವ ಅಧಿಕಾರವನ್ನು ಒಕ್ಕೂಟ ಸರ್ಕಾರ ಪಡೆಯಲಿದೆ. ಇದು ಅಪಾಯ. ಮೊದಲಿಗೆ ಸರ್ಕಾರವೇ ನೇಮಿಸಿಸ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎಂಬ ಸ್ವಾಯತ್ತ ಸಂಸ್ಥೆಯ ನೆತ್ತಿಯ ಮೇಲ...
ಈ ಹಿಂದೆ "ಪದ್ಮಾವತ್"‌ ತರಹದ ಚಿತ್ರಗಳನ್ನು ಕುರಿತು ಬಂದಂತಹ ಒಂದು ಗುಂಪಿನ ವಿರೋಧವನ್ನೇ ಗಮನಿಸಿ. ಆ ಸಿನಿಮಾವನ್ನು ಸ್ವತಃ ನೋಡದೆ ಸಿನಿಮಾ ಬಿಡುಗಡೆಗೆ ಅಡ್ಡಿ ಉಂಟು ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಸದರಿ ವಿರೋಧಿಗಳು ತಿಳಿಸಿದ್ದ ಯಾವ ವಿವರಗಳೂ ಇರಲಿಲ್ಲ. ಇದರಿಂದಾಗಿ ಆ ಸಿನಿಮಾದ ವ್ಯಾಪಾರದಲ್ಲಿ ಅದೆಷ್ಟು ದೊಡ್ಡ ನಷ್ಟವಾಯಿತು ಎಂಬುದು ಅಂತರ್ಜಾಲ ತಾಣಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಇಲ...
ಈ ನಿಲುವು ಮೂಲತಃ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹೊಡೆತವಾದರೂ ಅದಕ್ಕಿಂತ ದೊಡ್ಡ ಆಘಾತವಾಗುವುದು ಮೀಡಿಯಾ ಮತ್ತು ಮನರಂಜನೆಯ ಮಾಧ್ಯಮಗಳಿಗೆ. ಇಲ್ಲಿ ತಾರೆಯರನ್ನು ಇಟ್ಟುಕೊಂಡು ಕೋಟ್ಯಾಂತರ ಹಣ ಸುರಿದು ಸಿನಿಮಾ ಅಥವಾ ಯಾವುದಾದರೂ ರಿಯಾಲಿಟಿ ಷೋ ತಯಾರಿಸಿದವರಿಗೆ, ಅದು ಪ್ರದರ್ಶನವಾಗಿ ಹೂಡಿದ ಹಣ ಸಂಪೂರ್ಣ ಬರುವುದೇ ಖಾತ್ರಿ ಇಲ್ಲ ಎಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ, ಅವರ ಕೆಲಸ ಜನರ ಹತ್ತಿ...
ಪೈರಸಿ ಕಾಯಿದೆ ಎಂಬ ಬೇಕಾದ ಹಲ್ಲುಗಳಿಲ್ಲದ ಕಾಯಿದೆ
ಇನ್ನು ಇದೇ ಕಾಯಿದೆಯಲ್ಲಿ ಇರುವ ಪೈರಸಿಯ ವಿಷಯ ಗಮನಿಸಿ. ಅಲ್ಲಿ ಪೈರಸಿ ಮಾಡುವವರಿಗೆ ಶಿಕ್ಷೆ, ದಂಡ ವಿಧಿಸಲಾಗಿದೆ. ಆದರೆ ಈಗ ಸಿನಿಮಾಗಳು ಅಥವಾ ಟಿವಿ ಸೀರೀಸ್‌ಗಳು ಯಾವುದೋ ಸಿನಿಮಾ ಮಂದಿರದಲ್ಲಿ ನಕಲಾಗುತ್ತಿಲ್ಲ. ಅದು ಯಾವುದೋ ಮನೆಯಲ್ಲಿ, ಯಾವುದೋ ಕಂಪ್ಯೂಟರಿನಲ್ಲಿ ನಕಲಾಗುತ್ತವೆ. ಕ್ಲೌಡ್‌ ಸಾಧನ ಬಳಸಿ ಸಿನಿಮಾಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಬಂದಿರುವಾಗ ಆ ಕ್ಲೌಡ್‌ ಎಂಬ ಮಾಹಿತಿಗಳ ಕಣಜಕ...
ಮತ್ತೆರಡು ಹೊಸ ಕಾಯಿದೆ, ಕಟ್ಟಳೆಗಳು
ಇದಲ್ಲದೆ ಈಗಿನ ಒಕ್ಕೂಟ ಸರ್ಕಾರವು ಅದಾಗಲೇ "ಡಿಜಿಟಲ್‌ ಮೀಡಿಯಾ ನಿಯಂತ್ರಣ ಕಾಯಿದೆ" ಎಂಬುದನ್ನು ಜಾರಿಗೆ ತಂದಿದೆ. ಜೊತೆಗೆ ಮೂಲದಲ್ಲಿ ತೆರಿಗೆ ಕಡಿತ ಮಾಡುವ (ಟಿಡಿಎಸ್)‌ ಕಾನೂನಿಗೆ ಶೇಕಡ ೨ರಷ್ಟು ಇದ್ದ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಿದೆ. ಅದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ಸಹ ಈ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸುವೆ.
ಡಿಜಿಟಲ್‌ ಮೀಡಿಯಾ ಎಂಬುದು ಕಳೆದ ಒಂದು ದಶಕದಿಂದ ಪರಿಚಿತವಾಗಿ ಈಗ ಹೆಚ್ಚುಪ್ರಖರವಾಗಿ ಬಳಕೆಯಾಗುತ್ತಿರುವ ಮಾಧ್ಯಮ. ಬಹುತೇಕ ಇತರ ಮಾಧ್ಯಮಗಳು ಸರ್ಕಾರಿ ಕೃಪಪೋಷಿತ ಎಂಬಂತೆ ಕಾಣುತ್ತಿರುವ ಹೊತ್ತಲ್ಲಿ ಯಾವುದೇ ಸುದ್ದಿಯ ನಿಖರ ಮಾಹಿತಿ ಮತ್ತು ವಿಶ್ಲೇಷಣೆ ದೊರೆಯುತ್ತಾ ಇರುವುದು ಡಿಜಿಟಲ್‌ ಮಾಧ್ಯಮದಲ್ಲಿ ಮಾತ್ರ. ಆದರೆ ಈ ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಿಸಲು ಒಕ್ಕೂಟ ಸರ್ಕಾರ ಹೊಸ ಕಾಯಿದೆ ತಂ...
ಇನ್ನೂ ಟಿಡಿಎಸ್‌ ಸಂಗ್ರಹ ಕುರಿತ ನಿಯಮಗಳಲ್ಲಿ ಆಗಿರುವ ಬದಲಾವಣೆ ಗಮನಿಸಿ. ಈ ವರೆಗೆ ಇದ್ದ ನಿಯಮದಂತೆ ಒಪ್ಪಂದ (ಕಾಂಟ್ರಕ್ಚುಯಲ್‌ ಆಬ್ಲಿಗೇಷನ್)‌ ಕರಾರಿನ ಪ್ರಕಾರ ನಡೆಯುವ ಕೆಲಸಗಳಿಗೆ ಯಾವುದೇ ವ್ಯಕ್ತಿ/ಕಂಪೆನಿಯು ಶೇಕಡ ೨ರಂತೆ ಟಿಡಿಎಸ್‌ ಮುರಿದುಕೊಳ್ಳುವ ವ್ಯವಸ್ಥೆ ಇತ್ತು. ಈಗ ಆ ಮಿತಿಯನ್ನು ಶೇಕಡ ೧೦ಕ್ಕೆ ಏರಿಸಲಾಗಿದೆ. ಜೊತೆಗೆ ಮತ್ತೊಂದು ಕರಾರು ಸೇರಿಸಲಾಗಿದೆ, ಹಣ ಸ್ವೀಕರಿಸವ ವ್ಯಕ್ತಿಯ...
ಒಟ್ಟಾರೆಯಾಗಿ ಹೀಗೆನ್ನಬಹುದು. ಆಡಳಿತದ ಚುಕ್ಕಾಣಿ ಹಿಡಿಯುವಾಗ "ಲೆಸ್‌ ಗವರ್ನಮೆಂಟ್‌, ಮೋರ್‌ ಗವರ್ನೆನ್ಸ್"‌ ಎಂದ ಘೋಷಣೆ ಮಾಡಿದ ಸರ್ಕಾರವು ಅತಿ ಹೆಚ್ಚು ಕಾಯಿದೆಗಳನ್ನು ತಂದಿರಿಸುತ್ತಾ ಅತಿ ಹೆಚ್ಚು ಸರ್ಕಾರಿ ನಿಯಂತ್ರಣವನ್ನು ತರುತ್ತಿದೆ. ಇದರಿಂದಾಗಿ ಈ ದೇಶದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳು ದೊಡ್ಡ ಸಂಕಟಕ್ಕೆ ಒಳಗಾಗಲಿವೆ ಅಥವಾ ಕಳೆದೆರಡು ದಶಕದಿಂದ ಕಡ...
೪ ಜುಲೈ ೨೦೨೧
Published July 4, 2020 ‍Film studies , ಇಂದಿನ ಚಿಂತೆ! , ಚಲನಚಿತ್ರ , ರಂಗಭೂಮಿ , Uncategorized Leave a Comment
Tags: ಇಂದಿನ ಚಿಂತೆ!, ಕನ್ನಡ ಸಿನಿಮಾ ಲೋಕ, ಚಲನಚಿತ್ರ, ಚಾಲೆಂಜಿಂಗ್ ಸ್ಟಾರ್, ದರ್ಶನ್, ಮೀನಾಕ್ಷಿ ತೂಗುದೀಪ, ವಿನಾಯಕರಾಮ್ ಕಲಗಾರು, ಸಿನಿಮಾ, Challanging Star, Darshan, Kannada Film world, Media
(ವಿನಾಯಕರಾಮ್ ಕಲಾಗಾರ್ ಅವರ "ತೂಗುದೀಪ ದರ್ಶನ" ಪುಸ್ತಕಕ್ಕೆ ಒಂದು ಮುನ್ನುಡಿ)
ಇದೊಂದು ಅಪರೂಪದ ಪುಸ್ತಕ. ಕೊಡಗಿನ ಪುಟ್ಟ ಊರಿನಲ್ಲಿ ಬೆಳೆದ ಹುಡುಗಿಯೊಬ್ಬಳು ಹಲವು ಬಗೆಯ ಸವಾಲುಗಳನ್ನು ಎದುರಿಸಿ ಕಡೆಗೆ ಗೆಲುವಿನರಮನೆಯಲ್ಲಿ ನಗುತ್ತಾ ನಿಂತ ಕತೆ ಇಲ್ಲಿದೆ. ಹೀಗೆ ಎರಡು ಸಾಲಿನಲ್ಲಿ ಹೇಳಿದರೆ ಪುಸ್ತಕದ ಪರಿಚಯ ಪೂರ್ಣವಾಗುವುದಿಲ್ಲ. ಇದು ಮೀನ, ಮೀನಮ್ಮ, ಮೀನಾಕ್ಷಿ, ಮೀನಾಕ್ಷಿ ತೂಗುದೀಪ ಶ್ರೀನಿವಾಸ್ ಅವರ ಜೀವನ ಗಾಥೆ. ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ...
ಎರಡಲುಗಿನ ಖಡ್ಗದ ಎದುರು…!
Published July 4, 2020 ಇಂದಿನ ಚಿಂತೆ! , ಚಲನಚಿತ್ರ , ಟೆಲಿವಿಷನ್ , ಸಂಘ ಸುಖ , Uncategorized Leave a Comment
Tags: AaNaKru, ಚಲನಚಿತ್ರ, ಸಂಘಸುಖ, ಸಿನಿಮಾ, Cinema, Dr.Rajkumar, Dubbing in Kannada, Effects of Globalization, Media, OpenMarketEconomy, Television
(ನ್ಯಾಯಪಥ (ನಾನುಗೌರಿ) ಪತ್ರಿಕೆಗಾಗಿ ಬರೆದ ಲೇಖನ)
ಕಳೆದ ಕೆಲವು ವಾರಗಳಿಂದ ಡಬ್ಬಿಂಗ್ ಕುರಿತ ಚರ್ಚೆ ಮರಳಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾದುದು ಕೋವಿಡ್ 19 ಕಾರಣವಾಗಿ ಹುಟ್ಟಿದ ಹೊಸ ಪರಿಸ್ಥಿತಿ. ಸರಿಸುಮಾರು 75 ಧಾರಾವಾಹಿಗಳು ಚಿತ್ರೀಕರಣವಾಗಿ ಪ್ರಸಾರವಾಗುತ್ತಿದ್ದ, ಆ ಮೂಲಕ ಸರಿಸುಮಾರು ಆರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದ ಕನ್ನಡ ಟೆಲಿವಿಷನ್ ಉದ್ಯಮವು ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣಗಳನ್ನು ಮಾಡಲಾಗದ ಪರಿಸ್ಥಿತಿ ಉಂಟಾಯಿತು. ...
ಕಿರುತೆರೆ – ಸಾಮಾಜಿಕ ಜವಾಬ್ದಾರಿ
Published February 8, 2020 ‍Film studies , ಇಂದಿನ ಚಿಂತೆ! , ಚಲನಚಿತ್ರ , ಚಿತ್ರ ವಿಮರ್ಷೆ , ಚಿತ್ರಕತೆಗಳು , ಟೆಲಿವಿಷನ್ , Uncategorized Leave a Comment
Tags: ಇಂದಿನ ಚಿಂತೆ!, ಚಲನಚಿತ್ರ, ಟೆಲಿವಿಷನ್, ಮಾಧ್ಯಮ, ಸಿನಿಮಾ, Media
(೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.)
ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.
೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ' ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇ...
ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.
ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ. Continue reading 'ಕಿರುತೆರೆ – ಸಾಮಾಜಿಕ ಜವಾಬ್ದಾರಿ'
ಕನ್ನಡದ ಪರ‍್ಯಾಯ ಸಿನಿಮಾಗಳ ಸಾಧ್ಯತೆ ಮತ್ತು ವೈಫಲ್ಯ
Published February 8, 2020 ‍Film studies , ಇಂದಿನ ಚಿಂತೆ! , ಚಲನಚಿತ್ರ , ಚಿತ್ರ ವಿಮರ್ಷೆ , ಟೆಲಿವಿಷನ್ , Kannada Art house cinema , Parallel Cinema , Screenplay Leave a Comment
Tags: ಚಲನಚಿತ್ರ, ಚಿತ್ರ ವಿಮರ್ಶೆ, ಚಿತ್ರಕತೆ, ಮಾಧ್ಯಮ, ಸಿನಿಮಾ, Girish kasaravalli P.Sheshadri, Media
(ವಿಚಾರ ಸಂಕಿರಣವೊಂದರಲ್ಲಿ ಮಂಡಿಸಲು ಮಾಡಿದ್ದ ಟಿಪ್ಪಣಿಗಳ ತಿದ್ದಿ ಬರೆದ ಲೇಖನ ರೂಪ. ಸಂಗಾತ ಪತ್ರಿಕೆಯ ಜನವರಿ 2020ರ ಸಂಚಿಕೆಯಲ್ಲಿ ಮುದ್ರಣವಾಗಿದೆ.)
ಸಮಕಾಲೀನ ಜಗತ್ತಲ್ಲಿ `ಪರ‍್ಯಾಯ' ಎಂಬ ಪದವು ಅನೇಕ ಅಪದ್ಧಗಳಿಗೆ ಬಳಕೆಯಾಗುತ್ತಿದೆ, ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ. ಹಾಗಾಗಿ ಸಿನಿಮಾದಲ್ಲಿನ ಪರ‍್ಯಾಯ ಎಂಬುದನ್ನು ಮಾತಾಡಬೇಕು ಎಂದಾಗ ಅನುಮಾನ ಗೊಂದಲ ಮೂಡುತ್ತದೆ. ಆದರೆ ಆ ಅನುಮಾನ, ಗೊಂದಲಗಳ ಗೋಜಗುಂಡಲಗಳ ಮೂಲಕವೇ ಆರಂಭವಾದ ಒಂದು ಹುಡುಕಾಟ ಈ ಲೇಖನ ಹುಟ್ಟಲು ಕಾರಣವಾಗಿದೆ ಎಂಬುದಂತೂ ಸತ್ಯ.
ಪರ‍್ಯಾಯವಲ್ಲ ಸಮಾನಾಂತರ
ಈ ಸಿನಿಮಾ ಚಳುವಳಿಯನ್ನು `ಪರ‍್ಯಾಯ' ಎಂದು ಕರೆಯುವುದಕ್ಕಿಂತ `ಸಮಾನಾಂತರ' ಎಂದು ಕರೆಯುವುದೇ ಸರಿ. ಏಕೆಂದರೆ ಯಾವುದಕ್ಕೋ ಪರ‍್ಯಾಯ ಎಂಬಂತೆ ಏನಾದರೂ ಹುಟ್ಟುತ್ತದೆ ಎಂದರೆ ಅದು ಹೊಸ ಗೋಜಲಿನದು ಎಂದೇ ಭಾವಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಭ್ರಷ್ಟ ಸರ‍್ಕಾರಕ್ಕೆ ಪರ‍್ಯಾಯ ಎಂದು ಜನರೇ ಆರಿಸಿದವರು ಈಗ ಅದೇ ಜನರ ಪೌರತ್ವ ಸಾಬೀತು ಮಾಡು ಎಂದು ಕೇಳುತ್ತಿರುವ ಹಾಗೇ, ಯಾವುದೋ ಹುಳ ಬಂತೆ...
ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು | Natural Night Face Packs for Glowing Skin - Kannada BoldSky
11 hrs ago 2019ರಲ್ಲಿ ತುಂಬಾ ಸದ್ದು ಮಾಡಿದ ಟ್ವೀಟ್‌, ಹ್ಯಾಶ್‌ಟ್ಯಾಗ್‌, ಇಮೋಜಿಗಳು ಇವೇ ನೋಡಿ