text stringlengths 0 61.5k |
|---|
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್ಲೈನ್ನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವಬ್ಸೈಟ್ https://www.ksp.gov.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿಅಧಿಕೃತ ವೆಬ್ಸೈಟ್ನಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಆಗಸ್ಟ್ 28,2019 ರೊಳಗೆ ಅರ್ಜಿಯನ್ನು ಸಲ್ಲ... |
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ |
KSP Recruitment 2019-20: Apply Online for 40 Sub- Inspector, KSRP Vacancies. Karnataka State Police (KSP) invited Online applications from eligible and interested candidates to fill up Sub- Inspector, KSRP Posts through KSP official notification August 2019. |
ಏನು? ಕುದುರೆಗಳು ಮಾತನಾಡುವುದೆಂದರೇನು? ಅಸ್ಖಲಿತವಾಣಿಯಿಂದ ಜೋಡಿ ಸ್ವರ ಆದೇಶಿಸುವುದೆಂದರೇನು? | Ramayana avalokana: Rishi Ruchika's prayers to Ashwini devas | Kannadaprabha.com |
Thursday, June 21, 2018 5:38 PM IST |
ಏನು? ಕುದುರೆಗಳು ಮಾತನಾಡುವುದೆಂದರೇನು? ಅಸ್ಖಲಿತವಾಣಿಯಿಂದ ಜೋಡಿ ಸ್ವರ ಆದೇಶಿಸುವುದೆಂದರೇನು? |
ರಾಮಾಯಣ ಅವಲೋಕನ-113 |
Published: 13 Dec 2017 02:00 AM IST | Updated: 13 Dec 2017 11:40 AM IST |
ವಿವಾಹವಾಗಿ ಇಷ್ಟು ದಿನಗಳಿಗೆ ಮೊದಲಬಾರಿಗೆ ನಾಚಿಕೆಯಾಗಿಬಿಟ್ಟಿತು ತನಗೆ! ಹೌದು ಅದೂ ಮೊದಲ ಬಾರಿ ಗಂಡನ ತಕ್ಕೆಯಲ್ಲಿ ಏನೋ ಅನಿರ್ವಚನೀಯ ಸುಖ ಕಂಡಿತು. "ಆಮೇಲೆ ಕೇಳುತ್ತೇನೆ" ಎಂದು ಕೊಸರಿಕೊಂಡು ಒಳಕ್ಕೆ ಓಡಿ ಹೋಗಿದ್ದೆ. |
ಅಂದು ಸಾಯಂ ಸಂಧ್ಯಾವಂದನೆ ಆದಮೇಲೆ ಕೇಳಿದರು; "ಏನು ಯೋಚನೆ ಮಾಡ್ತಾ ಇದ್ದೀಯ? ಇನ್ನೂ ಕೇಳೇ ಇಲ್ಲ? "ಅವರ ಕಣ್ಣುಗಳನ್ನು ನೋಡದೇ ತಲೆ ತಗ್ಗಿಸಿ, ಅದೇನೋ ಮಹಾ ಸಂಭ್ರಮ, ಮಹಾ ನಾಚಿಕೆಯಿಂದ ಹೇಳಿಯೇ ಬಿಟ್ಟೆ. "ಸ್ವಾಮಿ , ತಪ್ಪು ತಿಳ್ಕೋಬೇಡಿ, ಆ ರಾಕ್ಷಸನನ್ನ ಎತ್ತಿ ಎಸೆದಾಗ ನಿಮ್ಮ ದೇಹ ಎಷ್ಟು ಗಟ್ಟಿಯಾಗಿತ್ತು! ಎಷ್ಟು ದೃಢವಾಗಿತ್ತು! ಹೊಳೀತಾ ಇತ್ತು. ಅಂದರೆ ನೀವು ಬಯಸಿದರೆ ಏನೂ ಮಾಡಬಲ್ಲರಿ ಅಂತ ... |
ಗಂಡ ಎದ್ದ. ನಾನೂ ಎದ್ದೆ. ಹತ್ತಿರ ಬಂದರು. ಸನಿಹ. ಏನೋ ಖುಶಿ. ಅಪ್ಪಿಕೊಂಡರು. ಕಿವಿಯ ಬಳಿ ಬಾಯಿಟ್ಟು ಹೇಳಿದರು, "ನೀನು ಹೀಗೆ ಹೇಳಿದ್ ಸರಿ ಹೋಯಿತು. ನಿನ್ನ ಬಯಕೆಯನ್ನು ಯಾಕೆ ತಪ್ಪು ಅಂದ್ಕೊಳ್ತೀಯ? ನಾನೇನೂ ಮಾಡಬಲ್ಲೆ, ಏನನ್ನೂ ಸಾಧಿಸ ಬಲ್ಲೆ. ಆದರೆ ಸ್ವಂತಕ್ಕಾಗಿ ಯಾವ ದೇವತೇನೂ ಕೇಳೋದಿಲ್ಲ. ಈಗ ನೀನು ಕೇಳಿದೆ ಅನ್ನೋದು ಕಾರಣ. ಆದರದೇನೂ ಪೂರ್ಣ ನಿಜ ಅಲ್ಲ. ಈ ಮುದಿ ಶರೀರದಿಂದ ನನಗೂ ತುಂಬಾ ... |
ಪಕ್ಕ-ಪಕ್ಕದಲ್ಲಿ ಎರಡು ಸಮ ಪ್ರಮಾಣದ ಯಙ್ಞ ಕುಂಡಗಳು. ಎರಡಕ್ಕೂ ರಂಗು ರಂಗಿನ ಅಲಂಕಾರಗಳು. ದೊಡ್ಡ ರಾಶಿ ಬಿದ್ದಿರುವ ಮರದ ತುಂಡುಗಳು. ಸಮಿತ್ತುಗಳು ನೂರಾರು ದೊಡ್ಡ-ದೊಡ್ಡ ಬುಟ್ಟಿಗಳಲ್ಲಿ ಕೊಬ್ಬರಿ ಗಿಟುಕುಗಳು. ಅರಳು, ಸುಗಂಧ ಮೂಲಿಕೆಗಳು, ಅಶ್ವಗಂಧಿ, ತೇಜಸ್ವಿನಿ, ಇತ್ಯಾದಿ ಪರ್ಣಗಳು ತುಂಬಿರುವ ಬಿದಿರು ಗುಡಾಣಗಳು. ತುಪ್ಪ ಹನಿಯುತ್ತಿರುವ ಜರತಾರಿ ವಸ್ತ್ರಗಳನ್ನು ಮಡಿಸಿಟ್ಟಿರುವ ದೊಡ್ಡ ದೊಡ್... |
ಬಂದ ಋಷಿಗಳು ಕುದುರೆಗಳ ಲಗಾಮು, ಕಣ್ಣಪಟ್ಟಿ, ಬೆನ್ನಮೇಲಿದ್ದ ಜೀನುಗಳನ್ನು ತೆಗೆದು ಮೈಯ್ಯೆಲ್ಲ ನೇವರಿಸಿ, ಹಣೆಗೆ ಕುಂಕುಮ, ಅರಿಶಿನ, ಅಕ್ಷತೆಗಳನ್ನಿಟ್ಟು, ಬಾಯಿಗೆ ಬೆಲ್ಲ ಕೊಟ್ಟು, ಯಙ್ಞಕುಂಡದ ಮುಂದೆ ಬರಲು ಪ್ರಾರ್ಥಿಸಿದರು. ಸಾಕಿದ ಪ್ರಾಣಿಯಂತೆ ಅವು ಬಂದು ಅಗ್ನಿಯ ಮುಂದೆ ನಿಲ್ಲುವುದೇ? |
"ಭೋ ಅಶ್ವಿನಿ ಕುಮಾರರೇ, ನಿಮ್ಮ ಜನ್ಮವೇ ಅಸಾಧಾರಣ. ನಿಮ್ಮ ತಂದೆ ಸೂರ್ಯ ದೇವನ ಬಿಸಿ ತಾಳಲಾರದೇ, ನಿಮ್ಮ ತಾಯಿ ಸೌಙ್ಞಾ ದೇವಿ ಉತ್ತರ ಕುರುವಿನಲ್ಲಿ ಕುದುರೆಯ ವೇಷದಲ್ಲಿದ್ದಾಗ, ನಿಮ್ಮ ತಂದೆಯೂ ಅಶ್ವವಾಗಿ ಬಂದು ಹೆಂಡತಿಯನ್ನು ಕೂಡಿದ್ದರಿಂದ ಜನಿಸಿದ ವಿಶೇಷ ದೇವತೆಗಳು ನೀವು. ನಿಮಗೆ ಸ್ವಾಗತ. " |
"ಜವ್ವನಿಗ ಸೂರ್ಯ ಪುತ್ರರೇ , ಶರ್ಯಾತಿ ಮಹಾರಾಜನ ಮಗಳು ಅಙ್ಞಾನದಿಂದ ಹುತ್ತದಲ್ಲಿ ಹೊಳೆಯುವ ಮಣಿಗಳಿಗೆ ಕಡ್ಡಿ ಚುಚ್ಚಿದ್ದರಿಂದ ಒಳಗಿದ್ದ ಚ್ಯವನ ಮಹರ್ಷಿ ಕುರುಡಾಗಿ ಆತನ ಶಾಪದಿಂದ ಸೈನ್ಯಕ್ಕೆಲ್ಲ ಕಡು - ಕಷ್ಟ ಉಂಟಾದಾಗ , ಬಾಧೆ ತಪ್ಪಿಸಲು ಅಪ್ಪ ಮಗಳಾದ ಸುಕನ್ಯೆಯನ್ನು ಮುದುಕ ಚವನನಿಗೇ ಕೊಟ್ಟು ಮದುವೆ ಮಾಡಿದಾಗ, ಸುಕನ್ಯೆಯ ಪ್ರಾರ್ಥನೆಯಂತೆ ಚ್ಯವನರಿಗೆ ಯೌವ್ವನವಿತ್ತ ದೇವ ವೈದ್ಯರೇ, ಆ ಚ್ಯವನ... |
"ಹಂಸ ಕಟ್ಟಿದ ಸ್ವರ್ಣ ರಥದಲ್ಲಿ ಸಂಚರಿಸುವ ಯುಗಳ ದೇವತೆಗಳೇ, ನಿಮ್ಮ ಪ್ರಿಯ ರಾಜ ಮೋದು, ಯುದ್ಧದಲ್ಲಿ ಸೋತಾಗ ನೂರು ದಿವ್ಯಾಶ್ವಗಳನ್ನಿತ್ತು ಅವನ ಜಯಕ್ಕೆ ಕಾರಣರಾದ ಅತಿ ಕಿರಿ ವಯಸ್ಸಿನ ಜೋಡಿ ದೇವತೆಗಳೇ, ಈ ಯಾಗಶಾಲೆಗೆ ಸ್ವಾಗತ." |
"ಸುರದೇವತೆಗಳಾದರೂ ಆಗಾಗ ಭೂಮಿಯಲ್ಲಿ ನೇಗಿಲಿನಿಂದ ಉಳುವ ಕೃಷಿ ಅಭಿಮಾನಿ ದೇವತಾ ಯುಗ್ಮವೇ, ರೇಭನ ಕೈಕಾಲುಗಳನ್ನು ಕಡಿದು ಹಾಳು ಬಾವಿಯಲ್ಲಿ ರಾಕ್ಷಸರು ಎಸೆದಾಗ, ಅವನ ಕೈಕಾಲುಗಳ ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಿದ ಮಹಾನ್ ವೈದ್ಯರಿಗೆ ನಾನು ಔರ್ವ ಪುತ್ರ ಋಚೀಕ ಸ್ವಾಗತ ಗೀತೆ ಹಾಡುತ್ತಿರುವೆ. " |
ಮರುಕ್ಷಣವೇ ನಲವತ್ತೆಂಟು ಋಗ್ವೇದೀ ಹೋತೃ ಶಿಷ್ಯರು, ಅಶ್ವಿನ್ಯಾತ್ಮಕ ಋಚೆಗಳನ್ನು ಸುಶ್ರಾವ್ಯವಾಗಿ ಪಠಿಸಿದರು. ಅದು ಮುಗಿಯುತ್ತಿದ್ದಂತೆಯೇ ಇಬ್ಬರು ತೇಜಸ್ವೀ ಉದ್ಗಾತೃ ವಿದ್ಯಾರ್ಥಿಗಳು ಸಾಮಗಾನ ಹಾಡಿದರು. ಋಚೀಕರು ಸ್ವರ್ಣ ಪುಷ್ಪಗಳನ್ನು ಅರ್ಪಿಸುತ್ತಿದ್ದಂತೆಯೇ ತೇಜಿಗಳಲ್ಲಿ ಏನೋ ಬದಲಾವಣೆ. ಏನೋ ಒಂದು ಕಾಂತಿ ಅವುಗಳಿಗೆ ಬಂದು ಸೇರಿದಂತೆ. |
ಆವಾಹಿತರಾದ ಅಶ್ವಿನಿ ದೇವತೆಗಳು, " ಭೋ ಋಚೀಕ! ನಿನಗೂ ಅಶ್ವಪ್ರಪಂಚಕ್ಕೂ ಏನೋ ವಿಶಿಷ್ಟವಾದ ನಂಟು! ತುಂಬುರನ ಅನುಗ್ರಹವೆಂದರೇನು!! ಅಶ್ವಲೋಕದಿಂದ ಅಶ್ವಸಂಪತ್ತನ್ನು ಗಳಿಸಿದ್ದೆಂತು!!! ಇದೀಗ ನಮ್ಮನ್ನು ಆಹ್ವಾನಿಸಿರುವುದೇನು!!? ಈ ತೇಜಿಗಳಲ್ಲಿ ಇದ್ದು ನಿನ್ನ ಈ ನಲವತ್ತೆಂಟು ದಿನಗಳ ಯಙ್ಞವನ್ನು ವೀಕ್ಷಿಸುತ್ತೇವೆ. ರಕ್ತಚಂದನ, ಮತ್ತಿ, ಅರ್ಕ, ಹಾಗೂ ಸಂಜೀವಿನಿ ಪುಷ್ಪಗಳನ್ನು ಯಾಗ ಮಾಡು. ನಿನ್ನ ... |
ಭ್ರಷ್ಟಾಚಾರದ ವಿರುದ್ಧ ಹೋರಾಟ ಅಗತ್ಯ | Prajavani |
ಗೋಕಾಕ: ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಭ್ರಷ್ಟಾಚಾರದಿಂದ ಹದಗೆಟ್ಟಿರುವ ದೇಶದ ವ್ಯವಸ್ಥೆಯನ್ನು ಸರಿ ಪಡಿಸಲು ಜನ ಸಾಮಾನ್ಯರು ಜಾಗೃತರಾಗಿ ಹೋರಾಟ ಆರಂಭಿಸ ಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. |
ನಗರದ ತಾ.ಪಂ ಸಭಾಭವನದಲ್ಲಿ ಭಾನುವಾರ ಜನ ವಿಕಾಸ ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಪಂಚಾಯತ್ ರಾಜ್ ಸಬಲೀಕರಣ ಬೆಳಗಾವಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. |
ಸ್ವಾತಂತ್ರ್ಯ ಲಭಿಸಿ ದಶಕಗಳೇ ಉರುಳಿದರೂ ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಅಸಹಾಯಕ ವಾಗಿರುವ ರಾಜಕೀಯ ವ್ಯವಸ್ಥೆ, ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯ ಕೊರತೆಯಿಂದಾಗಿ ದೇಶ ಹಿಂದುಳಿ ದಿದೆ. ದೇಶದ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಸಂಘಟಿತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು. |
ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಅವರು ಮಾತನಾಡಿ , ಪಂಚಾಯತ್ ರಾಜ್ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಯನ್ನು ದೃಷ್ಟಿ ಯಲ್ಲಿಟ್ಟುಕೊಂಡು ಅಂದು `ನೀರ್ ಸಾಬ್~ ಎಂದು ಕರೆಯಲ್ಪಟ್ಟ ದಿವಂಗತ ನಜೀರಸಾಬ್ ಅವರ ಕನಸು ನನಸಾಗಿಸಲು ಜನ ಪ್ರತಿನಿಧಿಗಳು ಜಾಗೃತರಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. |
ಜನವಿಕಾಸ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅವರು ಮಾತನಾಡಿ, ಪ್ರಜಾಪ್ರಭುತ್ವ, ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ ರಾಜ್ ವ್ಯವಸ್ಥೆಯನ್ನು ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತಗೊಳಿಸಲು ವ್ಯವಸ್ಥಿತ ಮತ್ತು ಸಂಘಟಿತ ಯತ್ನದ ಅನಿವಾರ್ಯತೆ ಇದೆ ಎಂದರು. |
ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜು ಹುಣಸೂರ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು. |
ಬೆಳಗಾವಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ರಾಮದುರ್ಗ ತಾ.ಪಂ ಅಧ್ಯಕ್ಷೆ ಮಂಜುಳಾ ದೇವರೆಡ್ಡಿ, ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಟಿ ಲಾರೆನ್ಸ್ ಉಪಸ್ಥಿತರಿದ್ದರು. ರವಿ ನಾಯ್ಕರ ಸ್ವಾಗತಿಸಿದರು. ಅನ್ನಪೂರ್ಣ ನಿರ್ವಾಣಿ ವಂದಿಸಿದರು. |
ಮೀನಿನ ತಲೆ ತಿನ್ನುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಲೆಬೇಕು,ಯಾಕೆ ಗೊತ್ತಾ ? ಎಷ್ಟೋ ಜನಕ್ಕೆ ಇದರ ಸತ್ಯ ತಿಳಿದಿಲ್ಲ - Karnataka's Best News Portal |
ಮೀನಿನ ತಲೆ ತಿನ್ನುವವರು ಒಂದು ಸಾರಿ ಈ ವಿಡಿಯೋ ನೋಡಿ ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾದರೆ ಆಶ್ಚರ್ಯ…!!ನಮಸ್ತೆ ಸ್ನೇಹಿತರೆ ಮೀನಿನ ಸಾಂಬಾರ್ ಮೀನಿನ ಹುಳಿ ಮೀನಿನ ಫ್ರೈ ಅಂದರೆ ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ ಕೆಲವರು ಮೀನಿನ ತಲೆಯನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ ಮೀನಿನ ಜೊತೆಯಲ್ಲಿ ಅದರ ತಲೆಯನ್ನು ತಿನ್ನುವುದರಿಂದ ಉಪ ಯೋಗ ಆಗುತ್ತದೆ ಇಲ್ಲವೋ ಎಂಬುದನ್ನು ತಿಳಿಯೋಣ ಮೀನಿ... |
ಮೀನಿನಲ್ಲಿರುವ ಆಯಿಲ್ ಅನ್ನೋದು ಶರೀರದಲ್ಲಿನ ಡಿಪ್ರೆಶನ್ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದು ಮಾನಸಿಕ ಆರೋಗ್ಯವನ್ನು ಹೆಚ್ಚಿ ಸಲು ಸಹಾಯ ಮಾಡುತ್ತದೆ ಮೀನನ್ನು ವಾರದಲ್ಲಿ 2-3 ಬಾರಿ ಸೇವಿಸುವುದ ರಿಂದ ನಿದ್ರಾಹೀನತೆಯನ್ನು ತಡೆಗಟ್ಟಬಹುದು ನಿಮ್ಮ ಚರ್ಮವು ಕಾಂತಿಯುತವಾಗಿ ಹಾಗೂ ಹೊಳಪಿನಿಂದ ಕೂಡಿರುತ್ತದೆ ಮೀನನ್ನು ತಿನ್ನುವುದರಿಂದ ನಮ್ಮ ಏಕಾಗ್ರತೆ ಯು ಸಹ ಹೆಚ್ಚಾಗುತ್ತದೆ ಯಾರೆ... |
ಮೀನಿನ ತಲೆಯ ಭಾಗವನ್ನು ಹೆಚ್ಚಾಗಿ ಸೇವಿಸುವುದರಿಂದ ಕ್ಯಾನ್ಸರ್ ಕಾರಕ ಗಳನ್ನು ನಾಶಮಾಡಬಹುದು ಹಾಗೂ ದೇಹದ ಹಾಗೂ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹ ಮೀನು ತುಂಬಾ ಉಪಕಾರಿ ಪುರುಷರಲ್ಲಿರುವ ಲೈಂಗಿಕ ಸಮಸ್ಯೆಯನ್ನು ಕೂಡ ಮೀನು ತಿನ್ನುವುದರಿಂದ ಪರಿಹಾರ ಮಾಡಬಹುದು ಮಕ್ಕಳಿಗೆ ಮೀನನ್ನು ತಿನ್ನಿಸು ವುದರಿಂದ ಅವರ ಬುದ್ಧಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಸಮುದ್ರದಲ್ಲಿ ಬೆಳೆಯುವ ಮೀನುಗಳನ... |
ಹ್ಯಾಟ್ರಿಕ್ ವೀರ ಧನಂಜಯಗೆ 6 ಎಸೆತದಲ್ಲಿ 6 ಸಿಕ್ಸರ್ ಚಚ್ಚಿದ ಪೊಲ್ಲಾರ್ಡ್..! | West Indies Captain Kieron Pollard Smashes 6 Sixes In An Over against Akila Dananjaya kvn |
Antigua and Barbuda, First Published Mar 4, 2021, 12:52 PM IST |
ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲ್ಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿ ಯುವರಾಜ್ ಸಿಂಗ್ ಹಾಗೂ ಹರ್ಷೆಲ್ ಗಿಬ್ಸ್ ದಾಖಲೆ ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. |
ಆಂಟಿಗುವಾ(ಮಾ.04): ವಿಂಡೀಸ್ ಎದುರು ಚೊಚ್ಚಲ ಟಿ20 ಹ್ಯಾಟ್ರಿಕ್ ಕಬಳಿಸಿ ಸಂಭ್ರಮಿಸುತ್ತಿದ್ದ ಲಂಕಾ ಸ್ಪಿನ್ನರ್ ಅಕಿಲಾ ಧನಂಜಯ ಬೌಲಿಂಗ್ನಲ್ಲಿ ದೈತ್ಯ ಕ್ರಿಕೆಟಿಗ ಕೀರನ್ ಪೊಲ್ಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚುವ ಮೂಲಕ ಧನಂಜಯ ಸಂಭ್ರಮವನ್ನು ನುಚ್ಚುನೂರು ಮಾಡಿದ್ದಾರೆ. |
ಹೌದು, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಪೊಲ್ಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್ಮನ್ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೊದಲು ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಹಾಗೂ ಭಾರತದ ಎಡಗೈ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ 6 ಎಸೆತಗಳ 6 ಸಿಕ್ಸರ್ ಚಚ್ಚಿದ್ದರು. ... |
ಹೀಗಿತ್ತು ನೋಡಿ ಪೊಲ್ಲಾರ್ಡ್ 6 ಸಿಕ್ಸ್: |
ಹ್ಯಾಟ್ರಿಕ್ ಬೆನ್ನಲ್ಲೇ ಧನಂಜಯಗೆ ಶಾಕ್..! |
ಅಕಿಲಾ ಧನಂಜಯ ತಾವೆಸೆದ ಎರಡನೇ ಓವರ್ನ ಎರಡನೇ ಎಸೆತದಲ್ಲಿ ಎವಿನ್ ಲೆವಿಸ್, ಮೂರನೇ ಎಸೆತದಲ್ಲಿ ಕ್ರಿಸ್ ಗೇಲ್ ಹಾಗೂ 4ನೇ ಎಸೆತದಲ್ಲಿ ನಿಕೋಲಸ್ ಪೂರನ್ ವಿಕೆಟ್ ಕಬಳಿಸುವ ಮೂಲಕ ಕುಣಿದು ಕುಪ್ಪಳಿಸಿದ್ದರು. ಆದರೆ ಮರು ಓವರ್ನಲ್ಲಿ ಪೊಲ್ಲಾರ್ಡ್ 6 ಎಸೆತಗಳನ್ನು ಬೌಂಡರಿ ಗೆರೆಯಾಚೆ ದಾಟಿಸುವ ಮೂಲಕ ಧನಂಜಯಗೆ ಶಾಕ್ ನೀಡಿದ್ದಾರೆ. |
ಸುಲಭವಾಗಿ ಗೆಲುವಿನ ದಡ ಸೇರಿದ ಕೆರಿಬಿಯನ್ನರ್: ವೆಸ್ಟ್ ಇಂಡೀಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 131 ರನ್ ಬಾರಿಸಿತ್ತು. ಸಾದಾರಣ ಗುರಿ ಬೆನ್ನತ್ತಿದ ವಿಂಡೀಸ್ ನಾಯಕ ಪೊಲ್ಲಾರ್ಡ್(38) ಹಾಗೂ ಜೇಸನ್ ಹೋಲ್ಡರ್ ಅಜೇಯ 29 ರನ್ಗಳ ನೆರವಿನಿಂದ ಇನ್ನೂ 6.5 ಓವರ್ ಬಾಕಿ ಇರುವಂತೆಯೆ 4 ವಿಕೆಟ್ಗಳ ಸುಲಭ ಗೆಲುವು ದಾ... |
ಸಾಹಿತ್ಯ ಸಮ್ಮೇಳನ-೭೭ – ಕನ್ನಡ ಸಾಹಿತ್ಯ ಪರಿಷತ್ತು |
ಸ್ವಾಗತಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟುಸಾಹಿತ್ಯ ಸಮ್ಮೇಳನ-೭೭ |
ಸಾಹಿತ್ಯ ಸಮ್ಮೇಳನ-೭೭ |
ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ |
೭೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು |
ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು ಮಧುಗಿರಿಯಲ್ಲಿ ಮುಗಿಸಿ ೧೯೩೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ.... |
೧೯೩೮ ರಿಂದ ೧೯೭೨ ರವರೆಗೆ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೭೩ರಲ್ಲಿ ನಿವೃತ್ತರಾದರು. |
ಇವರು ೧೯೫೪-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು. ೧೯೬೪-೬೯ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು, ೧೯೭೩ ರಿಂದ ೧೯೯೨ವರೆಗೆ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. |
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ(೧೯೮೭), ಮಾಸ್ತಿ ಪ್ರಶಸ್ತಿ(೨00೫) ಸೇಡಿಯಾಪು ಪ್ರಶಸ್ತಿ(೧೯೯೪), ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಅಧ್ಯಕ್ಷಗೌರವ, ಗೋಕಾಕ್ ಪ್ರಶಸ್ತಿ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಇತ್ಯಾದಿ ಸಂದಿವೆ. |
ನಿಘಂಟು ಸಂಪಾದನೆ, ಸಾಹಿತ್ಯ ಚರಿತ್ರೆ ಗ್ರಂಥ ರಚನೆಯಲ್ಲಿ ತಜ್ಞರಾದ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ: |
ನಯಸೇನ, ಅನುಕಲ್ಪನೆ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಎರಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಇತ್ಯಾದಿ. |
ಕನ್ನಡ ಸಾಹಿತ್ಯ ಸಮ್ಮೇಳನ–೭೭ |
ಅಧ್ಯಕ್ಷರು, ಜಿ. ವೆಂಕಟಸುಬ್ಬಯ್ಯ |
ದಿನಾಂಕ ೪, ೫, ೬ ಫೆಬ್ರವರಿ ೨0೧೧ |
ಪರಿಷತ್ತು ಎಚ್ಚರಿಕೆ ವಹಿಸಬೇಕಾದ ಸಂಗತಿ |
ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಕನ್ನಡಕ್ಕೆ ಬರಲು ಪ್ರಯತ್ನ ಪಡುತ್ತಿರುವ ಶಬ್ದಗಳು ಉದಾಹರಣೆ: ಚಿಲ್ಲೀಸ್, ರಾಡೀಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್, ನೈಫು, ಆಯಿಲ್ಲು, ಬಟರ್ರು, ಪೌಡರು, ಗ್ರೈಂಡರ್ರು ಇತ್ಯಾದಿ ಎಲ್ಲಾ ಅಡಿಗೆ ಮನೆಗೆ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ದೂರದರ್ಶನದಲ್ಲಿ 'ಹೊಸರುಚಿಯ' ಪ್ರದರ್ಶನ ಮಾಡಲು ಕನ್ನಡ ಮಹಿಳಾ ಮಣಿಗಳ ಸಂಭಾಷಣೆಯ ಪರಿಣಾಮ. ಎ... |
ನಿಘಂಟು ವಿಚಾರ |
ಎಲ್ಲ ಭಾಷೆಗಳಲ್ಲಿಯೂ ಹಳೆಯ ಶಬ್ದಗಳು ಕೆಲವು ಮಾಯವಾಗುತ್ತವೆ. ಹೊಸ ಶಬ್ದಗಳು ಸೇರಿ ಬಿಡುತ್ತವೆ. ಶಬ್ದಗಳ ಅರ್ಥವೂ ಬೇರೆಯಾಗಿ ಬಿಡುತ್ತವೆ. ಕೆಲವು ಅರ್ಥವಿಸ್ತಾರವನ್ನು ಪಡೆಯುತ್ತವೆ. ಕೆಲವಕ್ಕೆ ಅರ್ಥ ಸಂಕುಚಿತವಾಗುತ್ತವೆ. ಇದನ್ನು ನಿಘಂಟುಕಾರ ಕಣ್ಣಿನಲ್ಲಿ ಕಣ್ಣಿಟ್ಟು ದಾಖಲಿಸುತ್ತ ಹೋಗಬೇಕು. ಅಲ್ಲದೆ ಕನ್ನಡದಲ್ಲಿಯೂ ಭಾರತದ ಇತರ ಭಾಷೆಗಳಲ್ಲಿಯೂ ಆದಾನ ಪ್ರದಾನಕಾರ್ಯಗಳು ಈಗ ನಡೆಯುತ್ತಿವೆ. ಈ ಕ... |
ಈಗಲೂ ಪರಿಷತ್ತಿನ ಇಂಥ ಕಾರ್ಯವನ್ನು ಪ್ರತಿವರ್ಷವೂ ಮಾಡಿದರೆ ಒಂದು ದಶಕದಲ್ಲಿ ನಮ್ಮಲ್ಲಿಯೇ ಹತ್ತು ಭಾಷೆಗಳ ಪ್ರವೀಣರು ತಯಾರಾಗುತ್ತಾರೆ. ಈಗ ಪರಿಷತ್ತು ಸರಕಾರದ ಸಹಾಯದ ದೆಸೆಯಿಂದಲೇ ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದಿದೆ. ಆದ್ದರಿಂದ ಅದು ಗಟ್ಟಿಯಾದ ಕಾರ್ಯವನ್ನು ಮಾಡಬೇಕು. |
೧. ಪರಿಷತ್ತು ಪ್ರತಿವರ್ಷವೂ ಬೆಂಗಳೂರಿನಲ್ಲಿ ಗಡಿನಾಡ-ಹೊರನಾಡ ಕನ್ನಡಿಗ ಒಂದು ಸಮಾವೇಶವನ್ನು ನಡೆಸಬೇಕು. ನಮ್ಮ ಗಡಿನಾಡಿನ ದ್ವಿಭಾಷಾ ವಲಯಗಳಲ್ಲಿ ನೆರವೇರುವ ಸಾಹಿತ್ಯ ಕಾರ್ಯಗಳು ಮತ್ತು ಅಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳೇನು ಎಂಬುದನ್ನು ನಾವು ತಿಳಿದುಕೊಳ್ಳುತ್ತಿರಬೇಕು. ಪುಣೆ, ಮುಂಬೈ, ನಾಗಪುರ, ಕೋಲ್ಕತ್ತ, ಚೆನ್ನೈ ಮತ್ತು ತಿರುವನಂತಪುರಗಳಲ್ಲಿ ತುಂಬ ಜನ ಕನ್ನಡಿಗರು ನೆಲೆಸಿದ್ದಾರೆ.... |
ಪತ್ರಿಕೆ ಕನ್ನಡನಾಡ ವಿಚಾರ |
ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಒಂದು ಲಕ್ಷದ ಹದಿನೆಂಟು ಸಾವಿರದ ನಾನ್ನೂರನ್ನು ಮುಟ್ಟುತ್ತಿದೆ. ಇನ್ನೂ ಹೆಚ್ಚಬಹುದು. ಈ ಎಲ್ಲ ಸದಸ್ಯರಿಗೂ ಪರಿಷತ್ತಿನಿಂದ ಒಂದೇ ಒಂದು ಪತ್ರವು ಹೋಗಬೇಕಾದರೂ ಸುಮಾರು ಆರು ಲಕ್ಷರೂಪಾಯಿಗಳು ಖರ್ಚಾಗುತ್ತದೆ. ಇಂಥ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಳಿಸಬೇಕಾದರೂ ತೆರೆದ ಅಂಚೆಗಾದರೂ ಐದು ಲಕ್ಷ ರೂಪಾಯಿಗಳು ವ್ಯಯವಾಗುತ್ತದೆ. ಕನ್ನಡನುಡಿ ಪತ್ರಿಕೆಯನ್ನು ಕಳಿಸಬೇಕ... |
ಪರಿಷತ್ತಿನ ಚುನಾವಣೆ |
ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆಗೆ ನಿಲ್ಲುವವರು ಇನ್ನು ಮುಂದೆ ರಾಜಕೀಯ ಚುನಾವಣೆಗೆ ಖರ್ಚು ಮಾಡುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸಾಹಿತ್ಯದ ಕ್ಷೇತ್ರದಲ್ಲಿ ಇಂಥವರಾದರೂ ಇಲ್ಲವೆಂದು ನನ್ನ ಭಾವನೆ. ಆದ್ದರಿಂದ ಇಂಗ್ಲಿಷಿನಲ್ಲಿ Electroal Collegel ಎಂದು ಕರೆಯುವ ಪದ್ದತಿ ಇದೆ. ಸಂಸ್ಥೆಗಳಿಗೆ ಈ ಬಗೆಯ ಏರ್ಪಾಟು ಮಾದರಿ. ಅದರ ಪ್ರಕಾರ ಎಲ್ಲ ಸದಸ್ಯರು ಎಷ್ಟೇ ಜನ... |
ಪರಿಷತ್ತಿನ ಕಾರ್ಯಕ್ರಮಗಳು |
ಪರಿಷತ್ತಿನ ಕಾರ್ಯವ್ಯಾಪ್ತಿ ಹೆಚ್ಚಾಗಿದೆ. ಜಿಲ್ಲೆ ತಾಲ್ಲೂಕುಗಳಲ್ಲಿ ಸಾಹಿತ್ಯಕಾರ್ಯ ನೆರವೇರುತ್ತಿವೆ. ಈ ಬಗೆಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದಲ್ಲಿ ನಡೆಯುವ ಧರ್ಮ-ಸಾಹಿತ್ಯ ಸಮ್ಮೇಳನಗಳೂ, ಮೂಡುಬಿದಿರೆಯ ನುಡಿಸಿರಿ ಸಮ್ಮೇಳನಗಳೂ, ವಿರಾಸತ್ಗಳೂ ಮಾದರಿಯಾಗಬೇಕು. ಕೆಲವು ಮಠಗಳು ನಡೆಸುವ ಸಾಹಿತ್ಯ ಕಾರ್ಯಕ್ರಮಗಳನ್ನೂ ಮಾರ್ಗದರ್ಶಿಗಳಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಕೇಂದ್ರ ಪ್ರದೇಶವಾದ ಬೆಂಗಳೂ... |
ಹೀಗೆಯೇ ಸಣ್ಣ ಪ್ರಮಾಣದಲ್ಲಿ ಪ್ರತಿವರ್ಷವು ಎರಡು ತಿಂಗಳಿಗೊಮ್ಮೆ ಯುವ ಪ್ರತಿಭೆ, ಮಕ್ಕಳ ಸಾಹಿತ್ಯ, ಮಹಿಳೆಯರ ಕೃತಿಗಳು, ಒಂದು ವರ್ಷದ ಎಲ್ಲ ಪ್ರಕಾರದ ಕೃತಿಗಳ ವಿಮರ್ಶೆ ಇತ್ಯಾದಿ ಕಾರ್ಯಕ್ರಮವನ್ನು ಇಟ್ಟುಕೊಂಡು ಅಂಥ ಸಭೆಯಲ್ಲಿ ನಡೆಯುವ ಉಪನ್ಯಾಸಗಳನ್ನು ಬರೆಸಿ ಪ್ರಕಟಿಸುವ ಕಾರ್ಯವೂ ಆಗಬೇಕು. ಆಗ ಕೇಂದ್ರದ ಕಾರ್ಯಕ್ರಮಗಳು ಜಿಲ್ಲೆಗಳಿಗೆ ಮಾದರಿಯಾಗುತ್ತವೆ. ವಿಶಿಷ್ಟವಾಗಿ ಈ ವರ್ಷ ನೇಮಿಚಂದ್ರನ ... |
ಕನ್ನಡ ಕವಿ ಕಾವ್ಯ ವಿಚಾರ |
ಕನ್ನಡನಾಡಿನಲ್ಲಿ ಕನಕ, ಪುರಂದರ ಕೃತಿಗಳನ್ನು ಕುರಿತ ಅನುಚಿತವಾದ ಕೆಲವು ಹೇಳಿಕೆಗಳು ಬರುತ್ತಿವೆ. ಇಬ್ಬರೂ ಶ್ರೇಷ್ಠ ಸಂತರು. ಇವರ ಕೃತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ವಿದ್ವತ್ತೆಯಿಂದ ಪರಿಶೀಲಿಸಿ ಸಮರ್ಥವಾಗಿ ತೀರ್ಮಾನವನ್ನು ಸ್ಥಾಪಿಸುವ ಕಾರ್ಯವಾಗಬೇಕಾಗಿದೆ. ಇದು ಒಂದು ಮುಖ್ಯ ಕಾರ್ಯ. |
ನಾಡಗೀತೆ ವಿಚಾರ |
ಕನ್ನಡದ ನಾಡಗೀತೆಯೆಂದು ಒಂದು ಗೀತೆಯನ್ನು ಆಯ್ಕೆಮಾಡಲಾಗಿದೆ. ಕಾರ್ಯಕ್ರಮಗಳಲ್ಲಿ ಅದನ್ನು ಹಾಡುವಾಗ ಸಭೆಯಲ್ಲಿ ಎಲ್ಲರೂ ನಿಲ್ಲಬೇಕೆಂದು ಸೂಚನೆಯಿದೆ. ಈ ಗೀತೆಯನ್ನು ಹಾಡುವವರು ಸಾಲುಗಳನ್ನು ಎರಡು ಮೂರು ಸಲ ಹಾಡಿ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತಾರೆ. ನಾಡಗೀತೆ ಯಾವಾಗಲೂ ಸಂಗ್ರಹವಾಗಿ ೩ ನಿಮಿಷಕ್ಕಿಂತ ಹೆಚ್ಚಿಲ್ಲದೆ ಇರಬೇಕು. ಈ ಬಗ್ಗೆ ಪರಿಷತ್ತು ಪರಿಶೀಲನೆ ನಡೆಸಿ ಸರಕಾರಕ್ಕೆ ಸಲಹೆಯನ್ನು... |
'ಶಾಸ್ತ್ರೀಯ ಭಾಷೆ' ಎಂಬ ಅಬದ್ಧವಾದ ಶಬ್ದವು ಸಿಂಹಾಸನದ ಮೇಲೆ ಕುಳಿತುಬಿಟ್ಟಿವೆ. ಅದನ್ನು ಕೆಳಗಿಳಿಸಿ ಅಭಿಜಾತ ಭಾಷೆ ಅಥವಾ ಸಮೃದ್ಧ ಪ್ರಾಚೀನ ಭಾಷೆ ಎಂಬ ಶಬ್ದವನ್ನು ಉಪಯೋಗಿಸಬೇಕು. ಕೇಂದ್ರ ಸರಕಾರದಿಂದ ಕನ್ನಡಕ್ಕೆ ಅಭಿಜಾತ ಭಾಷೆಯೆಂಬ ಪಟ್ಟದಕ್ಕಿದೆ. ಆದರೆ ಯಾವ ಧನವೂ ನಮಗೆ ಬಂದಿಲ್ಲ. ಈ ಹಣವು ದೊರಕಿದರೆ ಆ ಹಣವನ್ನು ಹೇಗೆ ಉಪಯೋಗಿಸಬೇಕೆಂಬ ಒಂದು ಸ್ಪಷ್ಟ ಅಲೋಚನೆಯನ್ನು ಪರಿಷತ್ತು ರಚಿಸಬೇಕು. ... |
ಕನ್ನಡ ಬಾವುಟ ಗ್ರಂಥ |
ಬಿ.ಎಂ.ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನವೋದಯದ ನೆನಪಿಗಾಗಿ 'ಕನ್ನಡ ಬಾವುಟ' ಎಂಬ ಗ್ರಂಥವನ್ನು ಪ್ರಕಟಿಸಿದರು. ಅದು ಸುಮಾರು ಹತ್ತು ಸಲ ಪುರ್ನಮುದ್ರಣವಾಗಿದೆ. ಈಗ ನವೋದಯ ಶತಮಾನದ ನೆನಪಿಗಾಗಿ ಈ ವರ್ಷವೇ ಇಂದಿನ ಅಧ್ಯಕ್ಷರು ಈ ಶತಮಾನದ ಸಾಹಿತ್ಯ ಕೃಷಿಯಲ್ಲಿ ಅತ್ಯುತ್ತಮವೆಂದು ಕಂಡುಬಂದ ನೂರು ಕವನಗಳನ್ನು ಆಯ್ಕೆಮಾಡಿ ಮತ್ತೊಂದು ಕವನ ಸಂಕಲನವನ್ನು ಪ್ರಕಟಿಸಬೇಕು. ಕನ್ನಡ ಭುವನೇಶ್ವರಿಗ... |
ನಮ್ಮ ಸರಕಾರವು ರೈತರ ಸಮಾಜದ ಒಳಿತಿಗಾಗಿ 'ಯಶಸ್ವಿನಿ' ಎಂಬ ಒಂದು ಆರೋಗ್ಯ ವಿಮೆಯ ಸಹಾಯ ಯೋಜನೆಯನ್ನು ಸ್ಥಾಪಿಸಿದೆ. ಇದರಿಂದ ಲಕ್ಷಾಂತರ ರೈತರ ಕುಟುಂಬಗಳಿಗೆ ಸಹಾಯವಾಗುತ್ತಿದೆ. ಅನೇಕ ಸಾಹಿತಿಗಳಿಗೂ ಅವರ ಕುಟುಂಬಕ್ಕೂ ಈ ರೀತಿಯ ಆರೋಗ್ಯವಿಮೆಯ ಆವಶ್ಯಕತೆ ಇದೆ. ಅಂಥವರಿಗೆ ಯಶಸ್ವಿನಿ ರೀತಿಯ ಆರೋಗ್ಯ ವಿಮೆಯ ಒಂದು ಯೋಜನೆಯನ್ನು ಸ್ಥಾಪಿಸಿದರೆ ಈ ವರ್ಗಕ್ಕೆ ತುಂಬ ಉಪಕಾರವಾಗುತ್ತದೆ ಎಂದು ತಿಳಿದಿದ್ದ... |
ವಿಜ್ಞಾನ ಗ್ರಂಥಗಳ ಪ್ರಕಟಣೆ |
ನಮ್ಮ ರಾಷ್ಟ್ರದ ಪ್ರಸಿದ್ಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (NAL-CSR ) ಎಂಬ ಹೆಸರಿನ ದೊಡ್ಡ ಸಂಸ್ಥೆಯು ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳ ಬೆಳವಣಿಗೆ ಮಾಡಿರುವಷ್ಟು ಸಹಾಯವನ್ನು ಇತರ ಯಾವ ವೈಜ್ಞಾನಿಕ ಸಂಸ್ಥೆಯೂ ಮಾಡಿಲ್ಲ. ಅದು ಕಳೆದ ಮೂವತ್ತೈದು ವರ್ಷಗಳಿಂದ 'ಕಣಾದ' ಎಂಬ ಹೆಸರಿನ ವಾರ್ಷಿಕ ವಿಜ್ಞಾನ ಪತ್ರಿಕೆಯನ್ನು ಪ್ರಕಟಮಾಡುತ್ತ ಇದೆ. 'ಕಣಾದ... |
ಕನ್ನಡ ಬೆಳವಣಿಗೆಯ ದೃಷ್ಟಿಯಲ್ಲಿ ನಮ್ಮ ಸಮೂಹ ಮಾಧ್ಯಮಗಳು ಮಾಡಬಹುದಾದ ಕಾರ್ಯವು ಅಪಾರವಾಗಿದೆ. ದೂರದರ್ಶನದಲ್ಲಿಯೂ ಇತರ ಖಾಸಗಿ ಪ್ರಸಾರ ಸಂಸ್ಥೆಗಳೂ ಅವುಗಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳಲ್ಲಿಯೂ ವಾರ್ತಾವಾಚನಗಳಲ್ಲಿಯೂ ಕನ್ನಡದ ಶ್ರೀಮಂತಿಕೆಯನ್ನು ಪ್ರಕಟಿಸಬೇಕು. ಇಂಗ್ಲಿಷ್ ಶಬ್ದಗಳನ್ನು ಅನಾವಶ್ಯಕವಾಗಿ ಉಪಯೋಗ ಮಾಡುವುದನ್ನು ತಪ್ಪಿಸಬೇಕು. ಧಾರವಾಹಿಗಳ ನಟನಟಿಯರೂ ಕನ್ನಡದ ನುಡಿಗಟ್ಟುಗಳನ್ನು... |
ಪತ್ರಿಕಾ ಪ್ರಪಂಚ |
ಪತ್ರಿಕಾ ವೃತ್ತಿಯು ಬಹು ಪವಿತ್ರವಾದ ವೃತ್ತಿ. ಕನ್ನಡದ ಪತ್ರಿಕಾಕರ್ತರ ಹಿಂದಿನ ಚರಿತ್ರೆಯನ್ನು ಓದಿದರೆ ಎಂಥ ಶ್ರೀಮಂತ ಮನಸ್ಸಿನ ಮೇಧಾವಿಗಳೂ, ನಿಸ್ವಾರ್ಥ ಪರೋಪಕಾರಿಗಳೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಸಾಮಾಜಿಕ ನ್ಯಾಯಪರತೆ ಮತ್ತು ಬಾಳಿನಲ್ಲಿ ಸಂದರ್ಶಕತೆ- ಇವುಗಳನ್ನು ಮೆರೆದಿದ್ದಾರೆ ಎಂಬುದು ಕಣ್ಮುಂದೆ ಕಟ್ಟುತ್ತದೆ. ಆ ಹಿರಿಯರ ಮಾದರಿ ಈಗಲೂ ಅನುಸರಿಸಲು ಆರ್ಹವಾಗಿದೆ. ಜನರ ತ... |
ನಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಅನೇಕ ಚಿಕ್ಕ ಪುಟ್ಟ ಪತ್ರಿಕೆಗಳೂ ನಿಯತಕಾಲಿಕೆಗಳೂ ಪ್ರಕಟವಾಗುತ್ತಾ ಇವೆ. ಇವುಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಕನ್ನಡ ನುಡಿಗಟ್ಟುಗಳೂ ಪ್ರಯೋಗವಾಗುತ್ತವೆ. ಆಡುಮಾತಿನ ಆ ಪ್ರಯೋಗಗಳೂ ತುಂಬ ಅರ್ಥವತ್ತಾಗಿರುತ್ತದೆ. ನಾನಿದನ್ನು ಗಮನಿಸಿದ್ದೇನೆ. ಆ ನುಡಿಗಟ್ಟುಗಳು, ಕೆಲವು ವಿಶಿಷ್ಟ ಶಬ್ದಗಳು ಇವುಗಳನ್ನು ನಾವು ಸಂಗ್ರಹಿಸಿ ದಾಖಲಿಸಬೇಕು. ಇಂಥ ಸಣ್ಣ ಸ... |
ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಕೊರೋನಾ ಬರುವ ಸಾಧ್ಯತೆ ಇದೆ: ಐಸಿಎಂಆರ್- Kannada Prabha |
ಮಾರಕ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡವರಿಗೆ ಮತ್ತೆ ಸೋಂಕು ಒಕ್ಕರಿಸುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. |
Published: 21st October 2020 08:39 AM | Last Updated: 21st October 2020 12:34 PM | A+A A- |
ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ |
ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡವರಿಗೆ ಮತ್ತೆ ಸೋಂಕು ಒಕ್ಕರಿಸುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. |
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಸಾಮಾನ್ಯವಾಗಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಈ ಪ್ರತಿಕಾಯಗಳು ದೇಹದಲ್ಲಿ ಸರಿಸುಮಾರು ಐದು ತಿಂಗಳ ಅವಧಿಯಷ್ಟಿರುತ್ತವೆ. ಬಳಿಕ ಕ್ರಮೇಣ ಇದು ಕಡಿಮೆಯಾಗುತ್ತದೆ. ಪ್ರತಿಕಾಯಗಳು ಕಡಿಮೆಯಾದರೆ ಆಗ ವ್ಯಕ್ತಿ ಮತ್ತೆ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ನ ತಜ್ಞರು ಹೇಳಿದ್ದಾರೆ. |
ಇದೇ ವಿಚಾರವಾಗಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು, ದೇಶದಲ್ಲಿ ಈಗಾಗಲೇ ಇಂತಹ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಪ್ರಸ್ತುತ ಈ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿವೆ. ಈ ಹಿಂದೆ ಸೋಂಕಿಗೆ ತುತ್ತಾದವರು ಮತ್ತೆ ಸೋಂಕಿಗೆ ತುತ್ತಾದ ಪ್ರಕರಣಗಳು ಹಲವು ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಸಾಮಾನ್ಯವಾಗಿ ವ್ಯಕ್ತಿಯ ದೇಹಕ್ಕನುಗುಣವಾಗಿ ಪ್ರತಿಕಾಯಗಳು 3 ರಿಂದ 5 ತಿಂಗಳುಗಳ ಕ... |
ಎರಡನೇ ಬಾರಿ ಸೋಂಕು ಒಕ್ಕರಿಸದರೆ ಮರಣ ಸಾಧ್ಯತೆ |
ಇನ್ನು ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿನ ಪ್ರತೀಕಾಯಗಳು ಕಡಿಮೆಯಾಗಿ ಎರಡನೇ ಬಾರಿಗೆ ಸೋಂಕು ವ್ಯಕ್ತಿಯನ್ನು ಆಕ್ರಮಿಸಿದರೆ ಇಂತಹ ಪ್ರಕರಣಗಳಲ್ಲಿ ಮರಣ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮತ್ತು ಆರೋಗ್ಯ ಇಲಾಖೆ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಆಗಾಗ ಕೈಗಳನ್ನು ಸೋಪ್ ಅಥವಾ ಹ್ಯಾಂಡ್... |
ಗುರುವಾಯನಕೆರೆ ಮಿಂಚಿನಡ್ಕ ಬಳಿ ಕಾರುಗಳು ಪರಸ್ಪರ ಡಿಕ್ಕಿ | ಸುದ್ದಿ ಬೆಳ್ತಂಗಡಿ |
in: ಅಪಘಾತ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ |
ಗುರುವಾಯನಕೆರೆ : ಇಲ್ಲಿಯ ಗುರುವಾಯನಕೆರೆ – ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಪಣೆಜಾಲು ಮಿಂಚಿನಡ್ಕ ಸಮೀಪ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಡಿ.3 ರಂದು ಸಂಜೆ 5 ಗಂಟೆಯ ವೇಳೆ ನಡೆದಿದೆ. |
ಬೆಳಾಲು ನಿವಾಸಿ ಓಮ್ನಿ ಕಾರು ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿದ್ದು. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಉಪ್ಪಿನಂಗಡಿ ಸಂಬಂಧಿಕರ ಮನೆಯಲ್ಲಿ ನಡೆದಿರುವ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೆಳಾಲಿನ ತಮ್ಮ ಮನೆಗೆ ತೆರಳುವ ವೇಳೆ ಗುರುವಾಯನಕೆರೆ ಮಾರ್ಗ ಮೂಲಕ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ಮಂಗಳೂರು ನಗರದ 4 ಮಂದಿ ಯುವಕರ ಐ 10 ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರ... |
ಓಮ್ನಿ ಕಾರಿನಲ್ಲಿದ್ದ ಸಹ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಸಂಚಾರಿ ಠಾಣಾಧಿಕಾರಿಗಳು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಹಾಗೂ ಅಪಘಾತಕ್ಕೀಡಾದ ಕಾರುಗಳನ್ನು ಠಾಣೆಗೆ ಕೊಂಡೊಯ್ದು ಕೇಸು ದಾಖಲಿಸಿದ್ದಾರೆ. |
ರಾಯಚೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2019: 11 ಶೀಘ್ರಲಿಪಿಗಾರ ನೇಮಕಾತಿಗೆ ಅರ್ಜಿ ಆಹ್ವಾನ | District Court Of Raichur Recruitment 2019 For 11 Stenographer Posts - Kannada Careerindia |
» ರಾಯಚೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2019: 11 ಶೀಘ್ರಲಿಪಿಗಾರ ನೇಮಕಾತಿಗೆ ಅರ್ಜಿ ಆಹ್ವಾನ |
ರಾಯಚೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2019: 11 ಶೀಘ್ರಲಿಪಿಗಾರ ನೇಮಕಾತಿಗೆ ಅರ್ಜಿ ಆಹ್ವಾನ |
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು ಘಟಕದಲ್ಲಿ 11 ಶೀಘ್ರಲಿಪಿಗಾರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. |
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಜುಲೈ 16,2019ರ ರಾತ್ರಿ 11:59 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ. |
Subsets and Splits
No community queries yet
The top public SQL queries from the community will appear here once available.