text stringlengths 0 61.5k |
|---|
ಶಿಜುವಾಕಾ ವಿಶ್ವವಿದ್ಯಾಲಯ, ಕನ್ಸಾಯ್ ವಿಶ್ವವಿದ್ಯಾಲಯ ಮತ್ತು ಹಿರೋಷಿಮಾ ವಿಶ್ವವಿದ್ಯಾಲಯದ ಸಂಶೋಧನಾ ತಂಡಗಳು ಉತ್ತಮ ಮೈಕ್ರೊವೇವ್ ಮ್ಯಾಮೊಗ್ರಫಿ ಸ್ಕ್ರೀನಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. |
ಕರಿಗಿರಿ: ಕಥೆ : ಇಳಿದು ಬಾ ತಾಯಿ |
ಸಗರ |
ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ. ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ. ಸಗರ ಚಕ್ರವರ್ತಿಗೊಂದು ಆಸೆ ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ ನೂರು ಅಶ್ವಮೇದಯಾಗಗಳನ್ನು ನಡೆಸಿದಲ್ಲಿ ಅವನು ಇಂದ್ರಪದವಿಗೆ ಅರ್ಹನಾಗುತ್ತಿದ್ದ. ಚಕ್ರವರ್ತಿ ಮನಸ್ಸು ಮಾಡಿದರೆ ಏನು ಕಷ್ಟ. ತೊಂಬತ್ತಂಬತ್ತು ಅಶ್ವಮೇದಯಾಗಗಳು ನಿರಾಂತಕವಾಗಿ ನೆರವೇರಿದವು. ನೂರನೆ ಅಶ್ವಮೇಧಯಾಗದ ಯಜ್ಞದ ಕುದುರೆಯನ್... |
ಅತ್ತ ದೇವಲೋಕದ ಇಂದ್ರನಿಗೆ ಎಂತದೋ ಸಂಕಟ, ಸಗರನು ಯಾಗ ಮುಗಿಸಿಬಿಟ್ಟಲ್ಲಿ ತನಗೆ ಸರಿಸಮಾನನಾಗುವನು, ಅವನು ಇಂದ್ರಪದವಿಗೆ ಅರ್ಹನಾಗುವನು. ಇಂದ್ರನು ಒಂದು ಕುತಂತ್ರದ ಆಟ ಹೂಡಿದ. ಯಜ್ಞದ ಕುದುರೆಯನ್ನು ಅಪಹರಿಸಿದ, ನಂತರ ಪಾತಾಳದಲ್ಲಿ ತಪಸ್ಸು ಮಾಡುತ್ತ ಕುಳಿತಿದ್ದ, ಇಹಲೋಕವನ್ನೆ ಮರೆತಿದ್ದ ಕಪಿಲ ಮುನಿಯ ಆಶ್ರಮದಲ್ಲಿ ಕುದುರೆಯನ್ನು ಅಡಗಿಸಿಟ್ಟ. ನಂತರ ಕುದುರೆ ಆಶ್ರಮದಲ್ಲಿರುವ ಸುದ್ದಿ ಸಗರನಿಗೆ,... |
ಸಗರನಿಗೆ ಅರವತ್ತು ಸಾವಿರ ಮಕ್ಕಳು ರಾಣಿ ಸುಮತಿಯಿಂದ ಜನಿಸಿದವರು. ಹಾಗೆ ಮತ್ತೊಬ್ಬ ಮಗ ಅಸಮಂಜ ರಾಣಿ ಕೇಶಿನಿಗೆ ಜನಿಸಿದವನು.ಯಜ್ಞದ ಕುದುರೆ ಮಾಯವಾದ ವಿಷಯ ಸಗರನನ್ನು ಕೆರಳಿಸಿತು. ತನ್ನ ಮಕ್ಕಳನ್ನು ಕರೆದು ಹುಡುಕುವಂತೆ ಅಜ್ಞೆ ನೀಡಿದ. ಎಲ್ಲರೂ ಅಪ್ಪನ ಯಜ್ಞದ ಕುದುರೆಯನ್ನು ಹುಡುಕುತ್ತ ಹೊರಟರು. ಕಪಿಲ ಮುನಿಯ ಆಶ್ರಮವನ್ನು ಸೇರಿದರು. |
ಅಲ್ಲಿದ್ದ ಯಜ್ಞದ ಕುದುರೆಯನ್ನು ಕಂಡರು. |
ಆತುರಗಾರನಿಗೆ ಬುದ್ದಿ ಕಡಿಮೆ ಎನ್ನುವುದು ಸುಳ್ಳಲ್ಲ. ರಾಜಕುಮಾರರೆಲ್ಲ ಕಪಿಲ ಮುನಿಯೆ ಕುದುರೆ ಕದ್ದು ಅಡಗಿಸಿರುವನೆಂದು ಭಾವಿಸಿದರು, ಅವನನ್ನು ತಪಸ್ಸಿನಿಂದ ಎಚ್ಚರಿಸಿದರು. ಕಠೋರ ತಪದಲ್ಲಿ ಮುಳುಗಿದ್ದ ಕಪಿಲಮುನಿಗೆ ರಾಜಕುಮಾರರ ಅವಿವೇಕ ಕೆರಳಿಸಿತು, |
ಒಂದು ಹೂಂಕಾರ ಅಷ್ಟೆ |
ಎಲ್ಲ ಅರವತ್ತು ಸಾವಿರದ ಒಂದು ರಾಜಕುವರರು ನಿಂತಲ್ಲೆ ಭಸ್ಮವಾದರು. |
2020 ರ ಡಿಸೆಂಬರ್ ತಿಂಗಳ 21 ನೇ ದಿನ |
ಭೂಮಿಯಲ್ಲಿನ ಜೀವಿಗಳಿಗೆ ಅಘಾತವೊಂದು ಕಾದಿತ್ತು. |
ತಾನೆ ಮಾಡಿದ ತಪ್ಪಿಗೆ ತಾನೆ ಬಲಿಯಾಗಿ ನಾಶವಾಗುವ ಅಂಚಿಗೆ ಬಂದು ನಿಂತಿತ್ತು ಮನುಕುಲ. |
ಚೀನದೇಶದವರು ಸುಮಾರು ಎರಡು ವರುಷಗಳಿಂದ ರಹಸ್ಯವಾಗಿ ಪ್ರಯೋಗ ಒಂದನ್ನು ನಡೆಸಿದ್ದರು. ಪದೇ ಪದೇ ಆಗುತ್ತಿರುವ ಭೂಕಂಪನದ ಅಧ್ಯಯನದ ಅಂಗವಾಗಿ ಭೂಮಿಯ ಆಳದವರೆಗಿನ ವಿವಿದ ಕಲ್ಲಿನ ಮಣ್ಣಿನ ಪದರಗಳನ್ನು ಪರೀಕ್ಷಿಸಲು ಹೊರಟಿದ್ದರು. ಅದಕ್ಕಾಗಿ ಅಗಾದ ಹಿಂದೂಮಹಾಸಾಗರದಲ್ಲಿ ಇಂಡೋನೇಶಿಯಾದ ಮೇಲ್ಭಾಗದಲ್ಲಿ ತನ್ನ ನೆಲದ ಸಮೀಪಕ್ಕೆ ಸಮುದ್ರಮಧ್ಯ ನೆಲವನ್ನು ಕೊರೆಯುತ್ತ, ಸೂಪರ್ ಬೋರ್ ವೆಲ್ ಒಂದನ್ನು ಕೊರೆಯಲು... |
ಮೆಟ್ರೋ ರೈಲಿನ ಸುರಂಗ ನಿರ್ಮಿಸಲು ಬಳಸುವ ಕಟರ್ ಹೆಡ್ ನಂತಹ ದೊಡ್ಡ ಯಂತ್ರಗಳು ಭೂಮಿಯ ಆಳಕ್ಕೆ ನಿಧಾನಕ್ಕೆ ಸಾಗಿದ್ದವು, ಸುಮಾರು ಎರಡು ವರ್ಷಗಳ ಕಾಲ ಹಾಗೆ ಕೆಳೆಗೆ ಸಾಗುತ್ತಿದ್ದ ಆ ಬೋರ್ ವೆಲ್ ಸಾಧನಗಳು ಭೂಮಿಯ ಒಳಗೆ ಸಾಗುತ್ತ ಸುಮಾರು ಮೂವತ್ತು ಕಿಮೀಗಿಂತ ಹೆಚ್ಚಿನ ಆಳ ತಲುಪಿದ್ದವು. ಹಿಂದೊಮ್ಮೆ ಇಂತಹುದೆ ಪ್ರಯೋಗ ಸಣ್ಣಪ್ರಮಾಣದಲ್ಲಿ ಯೂರೋಪಿನಲ್ಲಿ ನಡೆದು, ಜನಗಳ ಒತ್ತದಿಂದ ಮಧ್ಯದಲ್ಲಿಯೆ ಕೈ... |
ಭೂಮಿಯ ವಿವಿದ ಪದರಗಳ ವಿವರ ಪಡೆಯುತ್ತ ಮತ್ತೆ ಮುಂದುವರೆಯುತ್ತಿರುವಂತೆ ಅವರಿಗೆ ಸಣ್ಣ ಆಶ್ಚರ್ಯ ಕಾದಿತ್ತು, ಯಂತ್ರಕ್ಕೆ ಯಾವುದೆ ಮಣ್ಣು ಅಥವ ಕಲ್ಲು ಸಿಗದೆ ಖಾಲಿ ಜಾಗದಲ್ಲಿ ಯಂತ್ರದ ಮುಂಬಾಗ ತಿರುಗುತ್ತ ಮುಂದೆ ಹೋಗುತ್ತಿರುವಂತೆ ಅವರಿಗೆ ಕಾಣಿಸಿತು, ಮೊದಲು ಎಂತಹುದೋ ಒಂದು ಖಾಲಿ ಜಾಗ ನಡುವಿನಲ್ಲಿ ಇರಬೇಕೆಂದು ಅವರು ಭಾವಿಸಿದರಾದರು, ಯಂತ್ರ ಬಹಳ ದೂರ ಸಾಗಿದಾಗಲು ಮಣ್ಣು ಕಲ್ಲು ಸಿಗದೆ ಹೋದಾಗ ... |
ಆ ಖಾಲಿಜಾಗದ ಸುತ್ತಳತೆ ಹಾಗು ಗಾತ್ರ ಅವರ ಅರಿವಿಗೆ ಬರಲಿಲ್ಲ. ಹಾಗೆ ಅಂತಹ ಶೂನ್ಯ ಜಾಗವೊಂದು ಭೂಮಿಯಒಳಗೆ ಏಕೆ ನಿರ್ಮಾಣವಾಯಿತೆಂದು ಅವರು ಪರೀಕ್ಷಿಸುತ್ತ ಇರುವಂತೆ ಅನಾಹುತ ಜರುಗಿಹೋಗಿತ್ತು. ಇವರು ಯಂತ್ರ ಬಳಸಿ ಕೊರೆಯುತ್ತಿದ್ದ ಆ ಭಾಗ ಕುಸಿಯಲು ಪ್ರಾರಂಭವಾಯಿತು, ಕಲ್ಲುಗಳ ನಡುವೆ ಅದೇನು ಬಿರುಕು ಇತ್ತೊ ಇವರು ನಿರೀಕ್ಷಿಸುವ ಮೊದಲೆ, ಇವರ ಯಂತ್ರಗಳೆಲ್ಲ ಭೂಮಿಯ ಆಳವನ್ನು ಸೇರಿತ್ತು, ಮೇಲಿನಿಂದ... |
ಇಂತಹ ಘಟನೆ ಕ್ಷಣಕಾಲ ನಡೆದು ನಿಲ್ಲುವಂತೆ ಕಾಣಲಿಲ್ಲ. ಸಮುದ್ರದ ನೀರು ಆ ಭೀಕರವಾದ ಕುಸಿದ ತಾಣದಲ್ಲಿ ಬಸಿದು ಹೋಗುತ್ತಿತ್ತು. ಎಲ್ಲ ವಿಜ್ಞಾನಿಗಳು, ಇಂಜಿನೀಯರ್ ಗಳು ಅಸಾಹಾಯಕರಾಗಿ ಇರುವಂತೆ ಹೊರಗಿನ ಪ್ರಪಂಚಕ್ಕೆ ಸುದ್ದಿ ಹಬ್ಬಿ ಎಲ್ಲರೂ ಕಂಗಲಾದರು. ಪ್ರಪಂಚವೆಲ್ಲ ಚೀನವನ್ನು ದೂಷಿಸುತ್ತಿದ್ದರು, ಸಹ ಯಾವುದೇ ಪ್ರಯೋಜನ ಇರದಂತೆ ಕಣ್ಣ ಎದುರಿಗೆ ಸಮುದ್ರದ ನೀರು , ಮನೆಯ ತೊಟ್ಟಿಯಲ್ಲಿನ ನೀರಿನಂತೆ... |
ಈಗ ಎಲ್ಲರೂ ದೇವರನ್ನು ನೆನೆಯುತ್ತಿದ್ದರು, ಆ ಮಹಾರಂದ್ರ ತಾನಾಗೆ ಮುಚ್ಚಿಕೊಳ್ಳಬೇಕೆ ವಿನಃ ಮನುಷ್ಯ ಪ್ರಯತ್ನಕ್ಕೆ ಹೊರತಾಗಿದ್ದು, ಎಲ್ಲರನ್ನೂ ಈಗ ಕಾಡುತ್ತಿದ್ದ ಪ್ರಶ್ನೆ ಎಂದರೆ ನೀರೆಲ್ಲ ಮಾಯವಾದರೆ ಮುಂದಿನ ಗತಿ ಏನು. ಎಲ್ಲರ ಯೋಚನೆಯನ್ನು ಮೀರಿ, ಐದನೆ ದಿನಕ್ಕೆ ಅ ಮಹಾರಂದ್ರ ಸಮುದ್ರದಲ್ಲಿ ಕೊಚ್ಚಿಬರುತ್ತಿರುವ ಮಣ್ಣು ಕಲ್ಲುಗಳಿಂದ ಮುಚ್ಚಿಕೊಳ್ಳುತ್ತಿತ್ತು. ಸುಮಾರು ಹತ್ತು ದಿನಗಳವರೆಗೂ ನಡ... |
ಕೆಲವು ಆಶ್ಚರ್ಯಗಳು ಕಾದಿದ್ದವು, ಈಗ ಶ್ರೀಲಂಕ ನೀರಿನಿಂದ ಸುತ್ತುವರೆದಿರಲಿಲ್ಲ, ಭಾರತದಿಂದ ಶ್ರೀಲಂಕಾಗೆ ನೆಲದ ಮೇಲೆ ನಡೆದುಹೋಗಬಹುದಿತ್ತು, ಭಾರತದ ಸುತ್ತಲಿನ ಹಲವು ದ್ವೀಪಗಳಿಗೆ ಅದೇ ಗತಿ. ಭಾರತವಷ್ಟೆ ಅಲ್ಲದೆ, ಪ್ರಪಂಚದ ಎಲ್ಲ ಭಾಗಗಳಲ್ಲಿ ಈ ಪರಿಸ್ಥಿತಿ ಏರ್ಪಟ್ಟಿದ್ದು, ಸಮುದ್ರ ತನ್ನ ಮೊದಲಿನ ಗಾತ್ರದಲ್ಲಿ ಕುಸಿದು ಹೋಗಿತ್ತು, ಮೊದಲಿದ್ದ ಪ್ರಮಾಣದ ನೀರಿನ ಅರ್ಧ ಬಾಗವು ಇರಲಿಲ್ಲ. |
ಭೂಮಿಯ ಆಳಕ್ಕೆ ಸೇರಿಹೋದ ಆ ನೀರು ಏನಾಯಿತು ಎಂದು ತಿಳಿಯಲು ಆಗಲಿಲ್ಲ. ಅದು ಭೂಮಿಯ ಅಂತರ್ಜಲದ ಮಟ್ಟವನ್ನು ಮೀರಿದ್ದಾಗಿದ್ದು, ಒಳಗೆ ಸೇರಿಹೋಗಿ, ಒಳಗಿನ ಬಿಸಿಯಿಂದ ಬಹುತೇಕ ಆವಿಯಾಗಿ , ಒಳಗೆ ಒತ್ತಡವನ್ನು ಉಂಟು ಮಾಡುತ್ತಿತ್ತು, ಪರಿಣಾಮ ಎನ್ನುವಂತೆ ಚೀನ ಹಾಗು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಭೂಕಂಪದ ಪ್ರಮಾಣ ಮೊದಲಿಗಿಂತ ಹೆಚ್ಚಾಗಿತ್ತು |
ಕುದುರೆಯನ್ನು ಹುಡುಕುತ್ತ ಹೊರಟ ರಾಜಕುಮಾರರು ಬರದಿರಲು ರಾಜ ಸಗರ ಚಿಂತಿತನಾದ. ಕಡೆಗೊಮ್ಮೆ ತನ್ನ ಮಕ್ಕಳೆಲ್ಲ ಕಪಿಲಮುನಿಯ ಕೋಪಕ್ಕೆ ಬಲಿಯಾದ ವಿಷಯ ತಿಳಿಯಿತು. ತನ್ನ ಮೊಮ್ಮಗ ಅಂಶುಮಾನನನ್ನು ಕಪಿಲ ಮುನಿಯ ಬಳಿಗೆ ಕಳಿಸಿದ. ಅಂಶುಮಾನನು ನಡೆದ ವಿಷಯವನ್ನು ಮುನಿಯಿಂದ ತಿಳಿದು, ತನ್ನ ತಂದೆ ಚಿಕ್ಕಪ್ಪಂದಿರ ಅವಿವೇಕಕ್ಕೆ ಮರುಗುತ್ತ ಇರುವಾಗ ಕಪಿಲ ಮುನಿ ಹೇಳಿದ, ದೇವಲೋಕದ ಗಂಗೆ ಇಲ್ಲಿ ಅವತರಿಸಿ, ಅಲ್... |
ದೇವಲೋಕದ ಗಂಗೆಯನ್ನು ಭೂಮಿಗೆ ಕರೆಸುವರಾದರು ಯಾರು? |
ಸೂರ್ಯವಂಶದಲ್ಲಿ ತಲೆಮಾರುಗಳು ಕಳೆಯಿತು, ಸಗರನ ವಂಶಜರಾದ ದಿಲೀಪ , ಕಲ್ಮಶಪಾದರ ಕಾಲವಾಯಿತು. ಇವರ ನಂತರ ಬಂದವನೇ ಭಗೀರಥ |
ನೀರಿಗಾಗಿ ನಭದತ್ತ |
2025 ರ ವರ್ಷ , ಆಗೆಲ್ಲ ನೀರಿನ ಕೊರತೆ ವಿಶ್ವವನ್ನು ಕಾಡುತ್ತಿತ್ತು. ನೀರಿಗಾಗಿ ದೇಶಗಳ ನಡುವೆ ಯುದ್ದಗಳು ನಡೆದವು. ಒಂದೇ ದೇಶದ ಎರಡು ರಾಜ್ಯಗಳ ನಡುವೆ ನೀರಿನ ಹಕ್ಕಿಗಾಗಿ ಹೋರಾಟ ಏರ್ಪಟಿತು. ಕರ್ನಾಟಕ ತಮಿಳಿನಾಡಿನಂತ ರಾಜ್ಯಗಳಲ್ಲಿ ಕಾವೇರಿ ನೀರಿನ ಹೋರಾಟ ಮುಗಿಲು ಮುಟ್ಟಿತ್ತು. ಜೀವನದಿ ಎಂದು ಕರೆಯಲ್ಪಡುತ್ತಿದ್ದ ಕಾವೇರಿ ಬಹುತೇಕ ಬತ್ತಿ ಹೋಗಿತ್ತು. |
ನೀರಿನ ಅಭಾವದಿಂದಾಗಿ ಕಾಡು ನಶಿಸಿದಂತೆ ಅದರಲ್ಲಿನ ಪ್ರಾಣಿಗಳು ಸಾಯುತ್ತಿದ್ದವು, ಹಾಗೆ ಅತೀವ ನೀರಿನ ಕೊರತೆಯಿಂದ ಅಹಾರದ ಸಮಸ್ಯೆ ತಲೆದೋರಿತು. ಹಸಿವು ನೀರಡಿಕೆಯಿಂದ ಹಲವು ದೇಶಗಳಲ್ಲಿ ಜನರ ಸಾವಿನ ಪ್ರಮಾಣ ಜಾಸ್ತಿಯಾಯಿತು. |
ಕಾಡಿನ ಪ್ರಾಣಿಗಳು ಬಹುತೇಕ ನಾಶವಾದವು. |
ಕುಡಿಯುವ ನೀರಿನ ಬೇಡಿಕೆ ಜಾಸ್ತಿಯಾದಂತೆ, ನೀರನ್ನು ಕೃತಕವಾಗಿ ನಿರ್ಮಿಸುವ ಪ್ರಯತ್ನಗಳೆಲ್ಲ ನಡೆದವು. ಆಗ ವಿಜ್ಞಾನಿಗಳ ಕಣ್ಣು ಭೂಮಿಯನ್ನು ದಾಟಿ ಅಂತರೀಕ್ಷದತ್ತ ನೆಟ್ಟಿತ್ತು. ಅವರಿಗೆ ಆಕರ್ಷಕವಾಗಿ ಕಾಣುತ್ತ ಇದ್ದದ್ದು, 2011 ರಲ್ಲಿ ನಾಸದ ಕಣ್ಣಿಗೆ ಬಿದ್ದಿದ್ದ ಕ್ವಾಸರ್ ರೀತಿಯ ನೀರಿನ ಸಂಗ್ರಹ . ಕಪ್ಪುರಂದ್ರವನ್ನು ಸುತ್ತುವರೆದಿದ್ದ ಅಲ್ಲಿಯ ನೀರಿನ ಪ್ರಮಾಣ ಭೂಮಂಡಲದ ನೀರಿನ 140 ಮಿಲಿಯನ್ ... |
ಅಂತಹ ಸಮಯದಲ್ಲಿ ಭಾರತದ ವಿಜ್ಞಾನಿಯೊಬ್ಬ ವಿಚಿತ್ರವೊಂದನ್ನು ಗಮನಿಸಿದನು, ನಮ್ಮ ಅಕಾಶಗಂಗೆಯಲ್ಲಿ ಅಲ್ಲಲ್ಲಿ ನೀರಿನ ಹನಿಗಳು ಒಂದಡೆ ಸೇರಿ, ಘನೀಭೂತಗೊಂಡು ವಿವಿದ ಆಕಾರಗಳಲ್ಲಿ ಸುತ್ತುತ್ತ ಇದ್ದವು, ಅವುಗಳು ಸಾಮಾನ್ಯ ಅಕಾಶಕಾಯಗಳಂತೆ ಸೂರ್ಯನನ್ನು ಸುತ್ತುಬರುತ್ತಿದ್ದು, ಕೆಲವೊಮ್ಮೆ ತಮ್ಮ ಪಥವನ್ನು ಬದಲಿಸುತ್ತ ಇದ್ದವು. ಅವುಗಳು ವಿಜ್ಞಾನಿಗಳ ಕಣ್ಣಿಗೆ ಬಿದ್ದರು ಸಹ ಅವುಗಳನ್ನು ಯಾವುದೋ ಧೂಮಕೇತ... |
ಅಂತಹ ಅಪಾರ ನೀರಿನ ಸಂಗ್ರಹ ವ್ಯರ್ಥವಾಗಿ ಅಕಾಶದಲ್ಲಿ ಸುತ್ತುವ ಬದಲು ಭೂಮಿಗೆ ಬಂದರೆ ಇಲ್ಲಿಯ ನೀರಿನ ಸಮಸ್ಯೆ ಬಗೆಹರಿದು ಇಲ್ಲಿ ಕಾಡುತ್ತಿರುವ ಮನುಕುಲವೇ ಅಳಿಸಹೋಗಬಹುದಾದ ಸಂಭವನೀಯತೆಯಿಂದ ಹೊರಬರಬಹುದೆಂದು ವಿಜ್ಞಾನಿಗಳ ನಿರೀಕ್ಷೆ. ಆದರೆ ಎಲೋ ದೂರ ಗಗನದಲ್ಲಿ ಸುತ್ತುತ್ತಿರುವ ನೀರಿನ ಸಂಗ್ರಹ ಭೂಮಿಗೆ ತರುವದಾದರು ಹೇಗೆ, ಅಲ್ಲಿಯ ನೀರಿನ ಸಂಗ್ರಹ ಭೂಮಿಯನ್ನು ತಲುಪುವ ಬಗೆ ಹೇಗೆ? ಅಲ್ಲಿಂದ ಮೋಟರ... |
ಅಂತಹ ಅಪತ್ಕಾಲದಲ್ಲಿ ಅಂತರೀಕ್ಷದಲ್ಲಿನ ನೀರಿನ ಸಂಗ್ರಹದ ಬಗ್ಗೆ ತಲೆ ಕೆಡಸಿಕೊಂಡು ಅತ್ಯಂತ ಆಸಕ್ತಿಯಿಂದ ನಾಸದಲ್ಲಿ ಕೆಲಸ ಮಾಡುತ್ತಿದ್ದ ತಂಡದ ನಾಯಕ , ಭಾರತೀಯ ಮೂಲದ ಯುವ ವಿಜ್ಞಾನಿಯ ಹೆಸರು ಭಗೀರಥ ಸೂರ್ಯವಂಶಿ. |
ಭಗೀರಥ ಪ್ರಯತ್ನ ...... |
ಸೂರ್ಯವಂಶದ ರಾಜ , ಸಗರ ಚಕ್ರವರ್ತಿಯ ಮರಿಮಗನ ಮಗ ಭಗೀರಥ ಸುಲುಭಕ್ಕೆ ಸೋಲುಪ್ಪುವನಾಗರಿಲಿಲ್ಲ. ಗಂಗೆಯನ್ನು ಕುರಿತು ತಪ್ಪಸ್ಸು ಪ್ರಾರಂಭಿಸಿದ. ಕಡೆಗೊಮ್ಮೆ ಗಂಗೆ ಭಗೀರಥನ ಪ್ರಾರ್ಥನೆಗೆ ಸುಪ್ರೀತಳಾದಳು, |
ಆದರೆ ಒಂದು ತೊಂದರೆ ಎದುರಾಯಿತು |
ಆಕೆ ಹೇಳಿದಳು |
'ನಾನು ನಿನ್ನ ಮಾತಿನಂತೆ ದೇವಲೋಕದಿಂದ ಭೂಮಿಗೆ ಬರಬಲ್ಲೆ, ನಿನ್ನ ಪೂರ್ವಜರ ಪಾಪವನ್ನು ತೊಳೆಯಬಲ್ಲೆ. ಆದರೆ ದೇವಲೋಕದಿಂದ ಭೂಮಿಯ ಮೇಲೆ ಧುಮುಕಿದರೆ ಆ ವೇಗವನ್ನು ಭೂಮಿ ತಡೆಯಲಾರಳು, ಅದಕ್ಕೆ ಇರುವುದು ಒಂದೇ ಉಪಾಯ, ಪರಮೇಶ್ವರನ್ನು ನನ್ನ ವೇಗವನ್ನು ತಡೆಯ ಬಲ್ಲನಾದರೆ, ಆಗ ಸರಿ ' |
ಗಂಗೆಗೆ ಮನದೊಳಗೆ ಎಂತದೋ ಆಸೆ , ಈ ಸಂದರ್ಭ ಉಪಯೋಗಿಸಿ ಶಿವನ ತಲೆಯ ಮೇಲೆ ಏರಬಹುದೆಂದು. |
ಭಗೀರಥ ಗಂಗೆಯ ಮಾತಿಗೆ ಒಪ್ಪಿದ. |
ಭಗೀರಥ ಪರಮೇಶ್ವರನನ್ನು ಒಲಿಸಲು ತಪಸ್ಸು ಪ್ರಾರಂಭಿಸಿದ. |
ನೂರಾರು ವರ್ಷಗಳ ಅಖಂಡ ತಪಸ್ಸು ಪರಶಿವ ಒಲಿದ, ಭಗೀರಥನಿಗೆ ಸಹಾಯ ಮಾಡಲು ಒಪ್ಪಿದ. |
ಮತ್ತೇನು ? ದೇವಗಂಗೆಯನ್ನು ಭೂಮಿಗೆ ಇಳಿಸುವ ಕಾರ್ಯಕ್ಕೆ ಎಲ್ಲ ವೇದಿಕೆಗಳು ಸಿದ್ದವಾಯಿತು. |
ನಭದಲ್ಲಿ ವರುಣ |
ಯುವ ವಿಜ್ಞಾನಿ ಭಗೀರಥ ತನ್ನ ವೃತ್ತಿಯನ್ನು ತಪಸ್ಸಿನಂತೆ ಸ್ವೀಕರಿಸಿದ್ದ, ಅವನಿಗೆ ಸದಾ ಅಂತರಿಕ್ಷದಲ್ಲಿನ ನೀರಿನ ಸಂಗ್ರಹದ್ದೆ ಜಪ. ಹೇಗಾದರು ಸರಿ ಅಲ್ಲಿರುನ ನೀರಿನ ಸಂಗ್ರಹವನ್ನು ಭೂಮಿಯತ್ತ ತರಬೇಕೆನ್ನುವುದು ಅವನ ಪ್ರಯತ್ನ. ಆದರೆ ಕಾರ್ಯಸಾಧ್ಯತೆಯ ಬಗ್ಗೆ ಏನೆಲ್ಲ ತೊಡಕುಗಳು. |
ಹೀಗಿರಲು ಒಮ್ಮೆ ಅನಿರೀಕ್ಷಿತ ಎನ್ನುವಂತೆ ಒಂದು ಸಂಚಲನ ಅವನ ಗಮನ ಸೆಳೆದಿತ್ತು . ನೀರಿನ ಹನಿಗಳು ಘನೀಭೂತಗೊಂಡ ಉಪಗ್ರಹ ರೂಪದ ಆಕಾರವೊಂದು ಸೂರ್ಯನನ್ನು ಸುತ್ತುವರೆದು ಭೂಮಿಯ ದಿಕ್ಕಿಗೆ ಬರುತ್ತಿತ್ತು. ಅದರ ವೇಗ ಭೂಮಿ ಸೂರ್ಯನನ್ನು ಸುತ್ತುವ ವೇಗಕ್ಕಿಂತ ನಾಲಕ್ಕರಷ್ಟಿದ್ದು, ಅದರ ಪಥ ಭೂಮಿಯ ಪಥದ ಸಮೀಪವೆ ಇತ್ತು. ಎಲ್ಲ ಲೆಕ್ಕಚಾರಗಳು ಸರಿ ಹೋದರೆ ಅದು ಭೂಮಿಯನ್ನು ಅತಿ ಸಮೀಪದಲ್ಲಿ ಅಂದರೆ ಹತ್ತು... |
ಭಗೀರಥನ ಮನದಲ್ಲಿ ಈಗ ಒಂದು ಮಹಾ ಯೋಚನೆ ಸಿದ್ದವಾಗುತ್ತಿತ್ತು. ಹೇಗಾದರು ಸರಿ ವರುಣಗ್ರಹದ ನೂರನೆ ಒಂದು ಬಾಗದಷ್ಟು ನೀರನ್ನಾದರು ಭೂಮಿಗೆ ತರಲು ಸಾದ್ಯವಾದರು ಸಹ ಭೂಮಿ ನೀರಿನ ಮಹಾ ಬರದಿಂದ ಹೊರಬಲ್ಲದಾಗಿತ್ತು. ಅವನ ತಂಡ ಒಂದು ಯೋಜನೆ ಸಿದ್ದಪಡಿಸಿತ್ತು, ಅದರಂತೆ ಆ ವರುಣಗ್ರಹ ಭೂಮಿಗೆ ಅತಿಸಮೀಪ ಬಂದಾಗ ಅದರ ಮೇಲೆ ಭೂಮಿಯ ವಿರುದ್ದ ದಿಕ್ಕಿನಿಂದ ರಾಕೆಟ್ ಗಳನ್ನು ಅಣುತಲೆಗಳನ್ನು ಸಿಡಿಸುವುದು. ಆ ಗ... |
ಇಂತಹ ಒಂದು ಯೋಚನೆ ನಾಸದ ಮುಂದಿಟ್ಟಾಗ ಕೆಲವರು ಸ್ವಾಗತಿಸಿದರಾದರು ಬಹುತೇಕ ವಿರೋದಿಸಿದರು. ಅದರ ಅಡ್ಡ ಪರಿಣಾಮಗಳ ಬಗ್ಗೆ ಯಾರಿಗೂ ಖಚಿತತೆ ಇರಲಿಲ್ಲ. ಅದು ಬರಿ ನೀರ್ಗಲ್ಲುಗಳೋ ಅಥವ ಒಳಬಾಗದಲ್ಲಿ ಶಿಲೆಗಳಿದ್ದರು ಅದು ಭೂಮಿಗೆ ಅಪ್ಪಳಿಸಿದರೆ, ಅದರ ಪರಿಣಾಮ ಏನು ಎನ್ನುವುದು ಯಾರ ಅರಿವಿನಲ್ಲಿಯೂ ಇರಲಿಲ್ಲ. ಆದರೆ ಕಡೆಗೊಮ್ಮೆ ಚರ್ಚೆನಡೆಯಿತು. |
ನೀರಿನ ಕೊರತೆಯಿಂದ ಇಂದಲ್ಲ ನಾಳೆ ಭೂಮಿಯಲ್ಲಿನ ಎಲ್ಲ ಜೀವಿಗಳು ನಾಶವಾಗುವುದು ಖಚಿತವಾಗಿದ್ದು, ಭೂಮಿ ಮತ್ತೊಂದು ಮಂಗಳಗ್ರಹದಂತೆ ಆಗುವ ಸಂಭವನೀಯತೆ ಅತಿ ಹತ್ತಿರದಲ್ಲಿಯೆ ಇತ್ತು. ಹಾಗಿರಲು ಈಗ ಸ್ವಲ್ಪ ಅಪಾಯವನ್ನು ಎದುರಿಸಿದರು ಸಹಿತ ಒಮ್ಮೆ ಪ್ರಯೋಗದಲ್ಲಿ ಯಶಸ್ವಿಯಾದರೆ , ಭೂಮಿಯಲ್ಲಿ ಶಾಶ್ವತ ನೀರಿನ ಸಮಸ್ಯೆ ಪರಿಹಾರವಾಗುತ್ತಿತ್ತು. |
ಜಗತ್ತಿನ ಬಲಾಡ್ಯದೇಶಗಳೆಲ್ಲ ಕುಳಿತು ಚರ್ಚಿಸಿದವು. ಇಂತಹ ಪ್ರಯೋಗಕ್ಕೆ ತಲೆ ಒಡ್ಡುವುದು ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಎಲ್ಲ ದೇಶಗಳು ಬಂದವು. ವಿಜ್ಞಾನಿಗಳೆಲ್ಲ ಕುಳಿತು ತಾಂತ್ರಿಕ ವಿಷಯಗಳನ್ನೆ ಚರ್ಚಿಸಿದರು. ಭೂಮಿಗೆ ಅತೀ ಕಡಿಮೆ ಅಪಾಯವಾಗುವ ರೀತಿಯಲ್ಲಿ ವರುಣಗ್ರಹದ ನೀರನ್ನು ಭೂಮಿಗೆ ಇಳಿಸಲು ಮಹಾ ಯೋಜನೆ ಒಂದು ನಾಸದ ಯುವ ವಿಜ್ಞಾನಿ ಭಗೀರಥ ಸೂರ್ಯವಂಶಿಯ ನೇತೃತ್ವದಲ್ಲಿ ಸಿದ್ದವಾಯಿತು |
ತ್ರಿಪಥಗಾಮಿನಿ ಗಂಗೆ... |
ಪರಮೇಶ್ವರ , ತನ್ನ ತಲೆಯ ಕೂದಲನ್ನು ಹರಡಿ ಸ್ಥಿರವಾಗಿ ನಿಂತ. ದೇವಲೋಕದಿಂದ ಗಂಗೆ ತನ್ನ ಅಬ್ಬರ, ರಬಸದೊಡನೆ ಭೂಮಿಗೆ ದುಮುಕಿದಳು. ಅವಳಿಗೆ ಒಂದು ಅನುಮಾನ 'ಈ ಪರಶಿವ ತನ್ನ ವೇಗವನ್ನು ತಡೆಯುವನೆ ?" |
ಪರಶಿವನಿಗೆ ಗಂಗೆಯ ಅಂತರಂಗ ತಿಳಿಯಿತು, ಅವನಲ್ಲಿ ಒಂದು ನಸುನಗು, ದುಮುಕುತ್ತಿದ್ದ ಗಂಗೆ, ಶಿವನ ಜಡೆಯಲ್ಲಿ ಸಿಲುಕಿ ಸ್ಥಭ್ದಳಾದಳು, ಆಕೆ ಯಾವ ಪ್ರಯತ್ನಮಾಡಿದರು, ಅಲ್ಲಿಂದ ಹೊರಬರಲಾಗಲಿಲ್ಲ. |
ಸಗರನಿಗೆ ಮತ್ತೆ ಆತಂಕ. |
ಪರಶಿವನನ್ನು ಪ್ರಾರ್ಥಿಸಿದ 'ದೇವ ಕಾಪಾಡು, ಗಂಗೆಯನ್ನು ಹೊರಬಿಡು' ಎಂದು. |
ಗಂಗೆಗೂ ಪಶ್ಚಾತಾಪವೆನಿಸಿತ್ತು, ಪರಶಿವನ ಶಕ್ತಿಯನ್ನು ಅನುಮಾನಿಸಿದ್ದಕ್ಕೆ. |
ಪರಶಿವ ಮತ್ತೆ ಆಕೆಯನ್ನು ಹೊರಹೋಗಲು ಬಿಟ್ಟ. |
ನಂತರ ಎಲ್ಲವೂ ಸುಖಾಂತ. |
ಭಗೀರಥ ಮುಂದೆ ನಡೆದರೆ ಅವನ ಹಿಂದೆ ದೇವಗಂಗೆ ನಡೆದಳು, ಪಾತಳವನ್ನು ಸೇರಿ ತ್ರಿಪಥಗಾಮಿನಿ ಎನಿಸಿದಳು, ಕಪಿಲಮುನಿಯ ಆಶ್ರಮವನ್ನು ಸೇರಿ ಅಲ್ಲಿದ್ದ ಸಗರಚಕ್ರವರ್ತಿಯ ಅರವತ್ತು ಸಾವಿರಮಕ್ಕಳ ಬೂದಿಮೂಳೆಗಳನ್ನೆಲ್ಲ ತೊಳೆದು ಅವರ ಪಾಪ ಹರಿಸಿದಳು. |
ಭಗೀರಥ ಧನ್ಯನಾದ. ಅವನ ಹೆಸರು ಪ್ರಸಿದ್ಧವಾಯಿತು. ಅವನ ಅವಿರತ ಪ್ರಯತ್ನವನ್ನು ಮುಂದೆ 'ಭಗೀರಥ ಪ್ರಯತ್ನ' ಎಂದೆ ಕರೆಯಲಾಯಿತು. |
ಇಳಿದು ಬಾ ತಾಯಿ ಇಳಿದು ಬಾ..... |
ಅಂದು ಸರಿಯಾಗಿ ಬೆಳಗಿನ 6:00 ಘಂಟೆ ಡಿಸೆಂಬರ್ 21 2026 ನೇ ವರ್ಷ |
ನಾಸದಲ್ಲಿ ಕ್ಷಣಗಣನೆ ನಡೆದಿತ್ತು, ಭೂಮಿಯಿಂದ ಹಾರಿಸಲ್ಪಟ್ಟ ಅಣುತಲೆಗಳನ್ನು ಹೊತ್ತ ರಾಕೆಟಗಳು ಭೂಮಿಯ ಸುತ್ತ ಹಾರಾಡುತ್ತಿರುವ ಉಪಗ್ರಹಗಳ ನೆರವಿನಿಂದ ನಿಯಂತ್ರಿಸಲ್ಪಡುತ್ತಿತ್ತು. ಅವರ ಎಲ್ಲ ಲೆಕ್ಕಚಾರಗಳು ಸರಿಯಾಗಿಯೆ ನಡೆದಿತ್ತು. ಕಡೆಗೊಮ್ಮೆ ಆ ಸುಂದರ ವರುಣಗ್ರಹದ ಮೇಲೆ ಭೂಮಿಯಿಂದ ಹೊರಟಿದ್ದ ರಾಕೆಟಗಳು ತಮ್ಮ ಸುತ್ತನ್ನು ಮುಗಿಸಿ, ಆಕ್ರಮಣನಡೆಸಿದ್ದವು, ಅಪಾರಶಕ್ತಿಯ ಅಣುತಲೆಗಳು ಅಂತರೀಕ್ಷದ... |
ಪ್ರಯತ್ನ ಸಾರ್ಥಕವಾಗಿತ್ತು, ವರುಣಗ್ರಹ ಸಿಡಿದು , ಅದರ ಒಂದು ಮಹಾಭಾಗ ಭೂಮಿಯತ್ತ ಹೊರಟಿತ್ತು. ಅದರಲ್ಲಿದ್ದ ಆಪಾರ ಪ್ರಮಾಣದ ನೀರ್ಭಂಡೆಗಳು ಸಿಡಿತದಿಂದ ಉಂಟಾದ ಬಿಸಿಗೆ ಕರಗುತ್ತಿದ್ದವು. ಹಾಗೆ ಆ ವರುಣಗ್ರಹವು ಭೂಮಿಯನ್ನು ಅಪ್ಪಳಿಸಿದಲ್ಲಿ ಭೂಮಿಗೆ ಅಪಾಯವಿತ್ತು. ಈಗ ವಿಜ್ಞಾನಿಗಳು ಎರಡನೆ ಹಂತದ ಕಾರ್ಯಚರಣೆಗೆ ಸಿದ್ದರಾಗಿದ್ದರು, ಭೂಮಿಗೆ ಅತಿ ಸಮೀಪದಲ್ಲಿ ಅಪ್ಪಳಿಸುವಂತೆ ಗ್ರಹ ಮುನ್ನುಗುತ್ತಿತ್... |
ಕಡೆಯ ಕ್ಷಣದ ಗಣನೆ ಎಲ್ಲರ ಲೆಕ್ಕಚಾರ ಸ್ವಲ್ಪವೂ ತಪ್ಪಿಲ್ಲ ಅನ್ನುವಂತೆ, ಅನಂತ ಜಲರಾಶಿ ಕೈಲಾಸಮಾನಸ ಪರ್ವತವನ್ನು ಅಪ್ಪಳಿಸಿತು, ಹಾಗೆ ಸುತ್ತಲಿನ ಎಲ್ಲ ಹಿಮಾಲಯ ಶೃಂಗಗಳು ನೀರಿನಿಂದ ಸ್ನಾನಮಾಡಲು ನಿಂತಿರುವಂತೆ ತೋರುತ್ತ ಜಲರಾಶಿಗೆ ಮೈಒಡ್ಡಿ ನಿಂತವು. ನೋಡಲು ಅದೊಂದು ದೈವಿಕ ದೃಷ್ಯ ಎನ್ನುವಂತೆ ಕಾಣುತ್ತ, ಅಕಾಶದಿಂದ ದೇವಗಂಗೆ ಕೆಳಗಿಳಿದ ಕತೆಯನ್ನು ನೆನಪಿಸುತ್ತ , ಆ ಅಗಾದ ಜಲರಾಶಿ ಹಿಮಾಲಯದ ಪ್... |
ಅಂತಹ ಅಸದೃಷ್ಯ ಸಂಭವನೀಯತೆಗೆ ಯಾವುದೇ ಹೋಲಿಕೆ ಇಲ್ಲ ಎನ್ನುವಂತೆ ದೇವಗಂಗೆ ಅಂತರಿಕ್ಷದಿಂದ ಭೂಮಿಯನ್ನು ಪ್ರವೇಶಿಸಿದಳು. ಹಿಮಾಲಯದಿಂದ ಉದ್ಭವವಾಗುವ ಗಂಗೆ ಯಮುನಾ ಅಲ್ಲದೆ ಚೀನದತ್ತ ಹರಿಯುವ ನದಿಗಳು, ನೇಪಾಳ ಪಾಕಿಸ್ತಾನ ಎಲ್ಲವೂ ಜಲಮಯವಾಗಿಹೋದವು. ನೋಡು ನೋಡುತ್ತಲೆ ನದಿಯ ತನ್ನ ಎಲ್ಲ ಎಲ್ಲೆಗಳನ್ನು ಮೀರಿ, ಹರಿಯುತ್ತ, ತನ್ನ ಎರಡು ದಡದಲ್ಲಿರುವ ಮಾನವ ನಿರ್ಮಿತ ರಚನೆಗಳನ್ನೆಲ್ಲ ಕೆಡಿವಿ ಸಮುದ್ರದ... |
ಇಂತಹ ಕುಂಭದ್ರೋಣ ಜಲವೃಷ್ಟಿ ಕೇವಲ ಹಿಮಾಲಯದ ಮೇಲೆ ಮಾತ್ರವಾಗದೆ ಸಿಡಿತದಿಂದ ಹಾರಿದ ಜಲಬಂಡೆಗಳು ಭೂಮಿಯ ವಾತವರಣಕ್ಕೆ ಪ್ರವೇಶವಾಗುವಾಗಲೆ ಕರಗುತ್ತ, ಬಿಸಿನೀರ ದಾರೆಯಾಗುತ್ತ, ಮತ್ತೆ ತಣ್ಣಗಾಗುತ್ತ ಭೂಮಿಯನ್ನು ಸೇರಿದವು, ಸಂಪೂರ್ಣ ಭೂಮಂಡಲದ ಅಕಾಶವೆ ಜಲರಾಶಿಯಿಂದ ತುಂಬಿ, ಭೂಗ್ರಹ ಜಲಾವೃತ್ತವಾಗಿರುವಂತೆ ಕಾಣಿಸುತ್ತ ಇತ್ತು, |
ಮೊದಲೆ ಎಚ್ಚರಿಕೆ ತೆಗೆದುಕೊಂಡ ಕಾರಣ , ಜನರು ಸುರಕ್ಷಿತ ತಾಣಗಳನ್ನು ಸೇರಿದ್ದಾರಾದರು ಇಂತಹ ಜಲಪ್ರಳಯ ಹಲವೂ ದೇಶಗಳಿಂದ ನೂರಾರು ಜನರನ್ನು ಆಹುತಿ ಪಡೆದಿತ್ತು. |
ನಿರೀಕ್ಷಿಸಿದಂತೆ ಒಂದೇ ದಿನದಲ್ಲಿ ನಿಲ್ಲುವ ಜಲದಾಳಿ ಇದಾಗಿರಲಿಲ್ಲ, ವರುಣಗ್ರಹ ಛಿದ್ರವಾಗಿ ತನ್ನ ಆಕಾರವನ್ನು ಕಳೆದುಕೊಂಡು ಅಂತರಿಕ್ಷದಲ್ಲಿ ಮುಂದುವರೆಯಿತಾದರು, ಆ ಗ್ರಹದಿಂದ ಕಳಚಿಕೊಂಡ ಅಪಾರಪ್ರಮಾಣಾದ ಜಲರಾಶಿ ನಭವನ್ನೆ ಸುತ್ತುಹಾಕುತ್ತ ಭೂಮಿಯ ಸೆಳೆತಕ್ಕೆ ಸಿಕ್ಕು, ಗುರುತ್ವದ ಆಕರ್ಷಣೆಗೆ ಒಳಗಾಗಿ , ಭೂಮಿಯ ಮೇಲೆ ಮಳೆಯಾಗಿ ಸುರಿಯುತ್ತಿತ್ತು. |
ಭೂಮಿಯಲ್ಲಿನ ಜನರಿಗೆ ಇದೊಂದು ಅಪೂರ್ವ ಅನುಭವವಾಗಿತ್ತು, ತುಣುಕುಮೋಡವು ಇಲ್ಲದೇ, ಯಾವುದೇ ಗುಡುಗು ಸಿಡಿಲುಗಳ ಅರ್ಭಟವಿಲ್ಲದೆ, ಸುರಿಯುತ್ತಿರುವ ಮಳೆ ಎಲ್ಲರಿಗೂ ಅಪೂರ್ವ ಅನುಭೂತಿಯನ್ನು ಕೊಟ್ಟಿತ್ತು. ದೊಡ್ಡ ದೊಡ್ಡ ಕಲ್ಲುಗಳು ಭೂಮಿಯನ್ನು ಪ್ರವೇಶಿಸಿದಾಗ ಉಲ್ಕೆಯಂತೆ ಮಿನುಗುತ್ತಿದ್ದವು. ಇಂತಹ ಅಪರೂಪದ ಮಳೆ ಹಲವು ದಿನಗಳ ಕಾಲ ಮುಂದುವರೆದು, ಭೂಮಿಯ ಎಲ್ಲ ಹಳ್ಳಕೊಳ್ಳಗಳು ನದಿ ತೊರೆಗಳು ತುಂಬಿ ಹ... |
ಎಲ್ಲವೂ ನಿರೀಕ್ಷಿಯಂತೆ ನಡೆದ ಸಂತಸದಲ್ಲಿ ಇದ್ದ ನಾಸದ ಯುವವಿಜ್ಞಾನಿ ಭಗೀರಥ ಸೂರ್ಯವಂಶಿ, ಅವನಲ್ಲಿ ಸಂತಸ ಅನ್ನುವುದು ತುಂಬಿತುಳುಕುತ್ತಿತ್ತು, ಆ ಸಂತಸ ಅವನು ಪಡೆಯಬಹುದಾದ ಎಲ್ಲಾ ಸನ್ಮಾನಗಳ ಸಂತಸವನ್ನು ಮೀರಿಸಿದ್ದಾಗಿತ್ತು. ಮನೆಯ ಟರೇಸಿನಲ್ಲಿ ಒಂಟಿಯಾಗಿ ನಿಂತು ಸುರಿಯುತ್ತಿರುವ ಮಸಲಧಾರೆಯನ್ನು ದಿಟ್ಟಿಸುತ್ತಿದ್ದ ಅವನಲ್ಲಿ ಒಂದು ಉತ್ಕರ್ಷ ತುಂಬುತ್ತಿತ್ತು, ತಾನು ಚಿಕ್ಕವಯಸಿನಲ್ಲಿ ಕೇಳಿದ್... |
ಮಳೆಗಾಲಕ್ಕೆ ಚಿಕನ್, ಮಟನ್ | Prajavani |
ಮಳೆಗಾಲಕ್ಕೆ ಚಿಕನ್, ಮಟನ್ |
Published: 11 ಜುಲೈ 2018, 20:22 IST |
Updated: 11 ಜುಲೈ 2018, 20:22 IST |
ಮುರ್ಗ್ ಅನಾರ್ಕಲಿ |
ಬೇಕಾಗುವ ಸಾಮಗ್ರಿಗಳು: ಬೋನ್ ಲೆಸ್ ಚಿಕನ್ 200 ಗ್ರಾಂ, ಗೋಡಂಬಿ, ಕುಂಬಳಕಾಯಿ ಬೀಜ, ಈರುಳ್ಳಿ ಪೇಸ್ಟ್ 100 ಗ್ರಾಂ, ಹಾಲು 50 ಎಂ.ಎಲ್., ಅಮೂಲ್ ಕ್ರೀಮ್ 50 ಎಂ.ಎಲ್., ಎಲಕ್ಕಿ 5 ಗ್ರಾಂ, ಕೋವಾ 50 ಗ್ರಾಂ, ದಾಳಿಂಬೆ 50 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು ಖಾರ. |
ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಕಾಯಿ ಪೇಸ್ಟ್, ಈರುಳ್ಳಿ ಗ್ರೇವಿ, ಗೋಡಂಬಿ ಪೇಸ್ಟ್, ಅಮೂಲ್ ಕ್ರೀಮ್ ಹಾಗೂ ತುಪ್ಪ ಹಾಕಿ ಸ್ಪಲ್ಪ ಸಮಯದ ವರೆಗೆ ಬಿಸಿ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದ ಚಿಕನ್ ಅನ್ನು ಬಾಣಲೆಗೆ ಹಾಕಿ ಬೆರೆಸಬೇಕು. ಅದಕ್ಕೆ ಕೊಂಚ ಕೋವಾ, ಹಾಲು, ವೈಟ್ ಗ್ರೇವಿ, ದಾಳಿಂಬೆ ಹಣ್ಣಿನ ರ... |
ಮಾವು ಮಾರಾಟ - ಈ ಋತುವಿನಲ್ಲಿ ನಿಮಗೆ ಬೇಕಾಗುವ ಮೂಲ ಉಡುಪುಗಳು | ಬೆಜ್ಜಿಯಾ |
ಸುಸಾನಾ ಗೊಡೊಯ್ | 14/01/2022 10:00 | ನಾನು ಏನು ಧರಿಸುತ್ತೇನೆ |
ದಿ ಮಾವಿನ ಮಾರಾಟ ಅವರು ನಿಮ್ಮ ಬಾಗಿಲನ್ನು ತಟ್ಟುತ್ತಾರೆ ಮತ್ತು ಈಗ ನೀವು ನಿಜವಾಗಿಯೂ ಆಶ್ಚರ್ಯಕರ ರಿಯಾಯಿತಿಗಳನ್ನು ಕಾಣಬಹುದು. ಅದಕ್ಕಾಗಿಯೇ ನಾವು ನಿಮಗಾಗಿ ಆಯ್ಕೆ ಮಾಡಿದ ಪ್ರತಿಯೊಂದು ಉಡುಪುಗಳನ್ನು ಆನಂದಿಸುವ ಅವಕಾಶವನ್ನು ನೀವು ಕಳೆದುಕೊಳ್ಳಬಾರದು. ಏಕೆಂದರೆ ಅವು ನಿಜವಾಗಿಯೂ ಮೂಲಭೂತವಾದವುಗಳಾಗಿರುವುದರಿಂದ ನಿಮ್ಮ ದಿನನಿತ್ಯದಲ್ಲಿ ನಿಮಗೆ ಅವುಗಳು ಬೇಕಾಗುತ್ತವೆ. |
ಇದರ ಜೊತೆಗೆ, ನೀವು ಹಲವಾರು ತಿಂಗಳುಗಳವರೆಗೆ ಧರಿಸಬಹುದಾದ ಕೆಲವು ಹೊಸ ವಸ್ತುಗಳನ್ನು ಪಡೆಯಲು ಮಾರಾಟವು ಯಾವಾಗಲೂ ಸರಿಯಾದ ಸಮಯ ಎಂದು ನಿಮಗೆ ಈಗಾಗಲೇ ತಿಳಿದಿದೆ. ಕ್ರಿಯಾತ್ಮಕ ಉಡುಪುಗಳು ಕೆಳಗಿನ ಆಯ್ಕೆಯಲ್ಲಿಯೂ ಸಹ ನೀವು ಕಾಣಬಹುದು. ಅದು ಏನೆಂದು ತಿಳಿಯಲು ನೀವು ಬಯಸುವಿರಾ? ಈ ಋತುವಿನ ಅತ್ಯುತ್ತಮ ಶೈಲಿಯನ್ನು ಆನಂದಿಸಲು ಅವುಗಳಲ್ಲಿ ಪ್ರತಿಯೊಂದನ್ನು ಚೆನ್ನಾಗಿ ಗಮನಿಸಿ! |
1 ಮಾವು ಮಾರಾಟ ಸ್ವೆಟರ್ಗಳು ಮತ್ತು ಕಾರ್ಡಿಗನ್ಸ್ |
2 ಕೋಟುಗಳು ಮಾರಾಟದಲ್ಲಿವೆ |
3 ಉಡುಪುಗಳು ಅಥವಾ ಸ್ಕರ್ಟ್ಗಳು? |
4 ಡೆನಿಮ್ ಪ್ಯಾಂಟ್ ಮತ್ತು ಮೇಲುಡುಪುಗಳು |
ಮಾವು ಮಾರಾಟ ಸ್ವೆಟರ್ಗಳು ಮತ್ತು ಕಾರ್ಡಿಗನ್ಸ್ |
ಮಾವು ಮಾರಾಟ ಭರದಿಂದ ಸಾಗುತ್ತಿದೆ ಸ್ವೆಟರ್ಗಳು ಮತ್ತು ಕಾರ್ಡಿಗನ್ಗಳ ವಿಷಯದಲ್ಲಿಯೂ ಉತ್ತಮ ವಿಚಾರಗಳು. ಅದಕ್ಕಾಗಿಯೇ ಮೊದಲ ಪ್ರಕರಣದಲ್ಲಿ, ನಾವು ಸಾಮಾನ್ಯ ನಿಯಮದಂತೆ ಸಡಿಲವಾದ ಉಡುಪುಗಳನ್ನು ಹುಡುಕಲಿದ್ದೇವೆ, ಅದು ನಮಗೆ ಪ್ರತಿ ದಿನವೂ ಆರಾಮದ ಸ್ಪರ್ಶವನ್ನು ನೀಡುತ್ತದೆ. ಆದರೆ ಅಷ್ಟೆ ಅಲ್ಲ, ಏಕೆಂದರೆ ಒಂದು ಕಡೆ, ಶ್ರೇಷ್ಠ ಮೂಲಭೂತ ಯಾವಾಗಲೂ ನಮ್ಮ ಕಡೆ ಇರುತ್ತದೆ, ಆದರೆ ಅವುಗಳ ಜೊತೆಗೆ, ... |
ಸಹಜವಾಗಿ, ನೀವು ಜಾಕೆಟ್ ಧರಿಸಲು ಬಯಸಿದರೆ, ನೀವು ಯಾವಾಗಲೂ ಆಯ್ಕೆಯನ್ನು ಹೊಂದಿರುತ್ತೀರಿ ಮತ್ತು ಸಂಸ್ಥೆಯಲ್ಲಿ ಹೆಚ್ಚಿನದನ್ನು ಹೊಂದಿರುತ್ತೀರಿ. ಏಕೆಂದರೆ ಅವರು ನಮಗೆ ಸುಲಭವಾಗಿ ಬಿಡಲು ವಿಶಾಲವಾದ ಮುಕ್ತಾಯದೊಂದಿಗೆ ಕಾಣಿಸಿಕೊಳ್ಳುತ್ತಾರೆ ಅವುಗಳನ್ನು ಪಕ್ಕೆಲುಬಿನ ಟೀ ಶರ್ಟ್ಗಳು ಅಥವಾ ಸ್ವೆಟರ್ಗಳೊಂದಿಗೆ ಸಂಯೋಜಿಸಿ ಅವರ ಅಡಿಯಲ್ಲಿ. ಸಾಧ್ಯವಾದರೆ, ಬಟ್ಟೆಗೆ ಹೆಚ್ಚಿನ ವ್ಯಕ್ತಿತ್ವವನ್ನು ... |
ಕೋಟುಗಳು ಮಾರಾಟದಲ್ಲಿವೆ |
ಈ ಋತುವಿನಲ್ಲಿ ಸಹಜವಾಗಿ ಅತ್ಯಂತ ಮೂಲಭೂತ ಉಡುಪುಗಳಲ್ಲಿ ಒಂದು ಕೋಟುಗಳ ಮೇಲೆ ಬೀಳುತ್ತದೆ. ಏಕೆಂದರೆ ಅವು ನಮಗೆ ಇನ್ನೂ ಹೆಚ್ಚು ಆರಾಮದಾಯಕವಾಗಿರಲು ಮತ್ತು ಯಾವಾಗಲೂ ಶೀತದಿಂದ ದೂರವಿರಲು ಅನುವು ಮಾಡಿಕೊಡುತ್ತವೆ. ಆದ್ದರಿಂದ, ಒಂದು ಕಡೆ ನಾವು ಮಾವಿನ ಮಾರಾಟದಲ್ಲಿ ಪರಿಪೂರ್ಣವಾದ ಕಲ್ಪನೆಯನ್ನು ಉಳಿಸುತ್ತೇವೆ ಮತ್ತು ಅದು ಹಿಂತಿರುಗಿಸಬಹುದಾದ ಉಡುಪಾಗಿದೆ. ಆದ್ದರಿಂದ ನಾವು ಒಂದಕ್ಕೆ ಎರಡನ್ನು ಹೊ... |
ಆದರೆ ನೀವು ಕೋಟ್ಗಳನ್ನು ಬಯಸಿದರೆ ಅದು ಉಣ್ಣೆಯಂತೆಯೇ ಅವರು ಶೈಲಿಯಿಂದ ಹೊರಗುಳಿಯುವುದಿಲ್ಲ ಮತ್ತು ಡಬಲ್ ಬ್ರೆಸ್ಟ್, ನೀವು ಅದೃಷ್ಟವಂತರು. ಸಂಸ್ಥೆಯೂ ಇವರನ್ನು ಗಮನಿಸಿದೆಯಂತೆ. ಏಕೆಂದರೆ ಅವು ಮೂಲಭೂತವಾಗಿವೆ ಮತ್ತು ಅದರೊಂದಿಗೆ ನಾವು ವಿಭಿನ್ನ ಪೂರ್ಣಗೊಳಿಸುವಿಕೆ ಮತ್ತು ಶೈಲಿಗಳನ್ನು ರಚಿಸಬಹುದು. ಬಟ್ಟೆ ಪ್ಯಾಂಟ್ಗಳೊಂದಿಗೆ ಇತರ ಅರೆ-ಔಪಚಾರಿಕವಾಗಿ ಜೀನ್ಸ್ನೊಂದಿಗೆ ಸಂಯೋಜಿಸಲ್ಪಟ್ಟವರಿಂದ... |
ಉಡುಪುಗಳು ಅಥವಾ ಸ್ಕರ್ಟ್ಗಳು? |
ನಿಮಗೆ ಆಯ್ಕೆ ಮಾಡಲು ಸ್ವಲ್ಪ ಕಷ್ಟವಾಗಿದ್ದರೆ, ನೀವು ಎರಡನ್ನೂ ಆರಿಸಿಕೊಳ್ಳುವುದು ಉತ್ತಮ. ಏಕೆಂದರೆ ಒಂದು ಕಡೆ ಮಿಡಿ ಮತ್ತು ಪಕ್ಕೆಲುಬಿನ ಉಡುಪುಗಳು ಯಾವಾಗಲೂ ಉತ್ತಮ ಮೂಲಭೂತ ಅಂಶಗಳಲ್ಲಿ ಒಂದಾಗಿದೆ. ಎಷ್ಟರಮಟ್ಟಿಗೆಂದರೆ ನೀವು ಅವರ ಜೊತೆಯಲ್ಲಿ ವೆಸ್ಟ್, ಅಗಲವಾದ ಬೆಲ್ಟ್ ಅಥವಾ ಅವರಿಗೆ ಎಲ್ಲಾ ಪ್ರಾಮುಖ್ಯತೆಯನ್ನು ನೀಡಲು ಏನೂ ಇಲ್ಲ. ಮತ್ತೊಂದೆಡೆ, ಮೂಲ ಬಣ್ಣಗಳ ಮುದ್ರಣಗಳೊಂದಿಗೆ ಮೊಣಕಾಲಿನ... |
ಡೆನಿಮ್ ಪ್ಯಾಂಟ್ ಮತ್ತು ಮೇಲುಡುಪುಗಳು |
ಮಾರಾಟದ ಉಡುಪುಗಳಲ್ಲಿ ಕೌಬಾಯ್ ಶೈಲಿಯು ಕಾಣೆಯಾಗುವುದಿಲ್ಲ ಮಾವಿನಲ್ಲಿ. ಆದರೆ ಈ ಸಂದರ್ಭದಲ್ಲಿ ನಾವು ಅವುಗಳನ್ನು ಬಿಬ್ನೊಂದಿಗೆ ಹೈಲೈಟ್ ಮಾಡಲು ಬಯಸಿದ್ದೇವೆ. ಏಕೆಂದರೆ ಇದು ಯಾವಾಗಲೂ ಹೆಚ್ಚಿನ ಸೌಕರ್ಯವನ್ನು ಒದಗಿಸುವ ಮತ್ತೊಂದು ವಸ್ತ್ರವಾಗಿದೆ ಮತ್ತು ಅವುಗಳು ನಮ್ಮ ಜೀವನದಲ್ಲಿ ಇರಲು ಅರ್ಹವಾಗಿವೆ. ಈಗ, ನೇರ ಮತ್ತು ಫ್ಯಾಬ್ರಿಕ್ ಪ್ಯಾಂಟ್ಗಳು ಹಿಂದೆ ಇಲ್ಲ. ಏಕೆಂದರೆ ನಾವು ಅವರನ್ನು ಕೆಲಸಕ... |
ಲೇಖನಕ್ಕೆ ಪೂರ್ಣ ಮಾರ್ಗ: ಬೆ zz ಿಯಾ » ಫ್ಯಾಷನ್ » ನಾನು ಏನು ಧರಿಸುತ್ತೇನೆ » ಮಾವು ಮಾರಾಟದಲ್ಲಿ ನೀವು ಕಾಣುವ ಮೂಲ ಉಡುಪುಗಳು |
ಚೀನಾ ಸ್ಟೀಲ್ ಸಪೋರ್ಟ್ ಫಿಟ್ಟಿಂಗ್ ಕಾರ್ಖಾನೆ ಮತ್ತು ಪೂರೈಕೆದಾರರು | Ong ೊಂಗ್ಮಿಂಗ್ |
ಮರದ ಕಿರಣ ಮತ್ತು ಫಾರ್ಮ್ವರ್ಕ್ ಅನ್ನು ಬೆಂಬಲಿಸಲು ನಿರ್ಮಾಣದಲ್ಲಿ ಲಂಬವಾಗಿ ಬೆಂಬಲಿಸುವ ವ್ಯವಸ್ಥೆಗೆ ಲುವೊನ್ ಹೊಂದಾಣಿಕೆ ಸ್ಟೀಲ್ ಪ್ರಾಪ್ ಅನ್ನು ಅನ್ವಯಿಸಲಾಗುತ್ತದೆ. |
ಟೆಲಿಸ್ಕೋಪಿಕ್ ಸ್ಟೀಲ್ ರಂಗಪರಿಕರಗಳನ್ನು ಚಪ್ಪಡಿ ಫಾರ್ಮ್ವರ್ಕ್ ಅನ್ನು ಸಂಗ್ರಹಿಸಲು ಮತ್ತು ಇತರ ಹಲವಾರು ಸೈಟ್ ಅಗತ್ಯಗಳಿಗಾಗಿ ಬಳಸಲಾಗುತ್ತದೆ. ಟೆಲಿಸ್ಕೋಪಿಕ್ ಸ್ಟೀಲ್ ಪ್ರಾಪ್ಸ್ ಉತ್ತಮ ಬಾಳಿಕೆ ಹೊಂದಿರುವವುಗಳಾಗಿವೆ. ಪ್ರಾಪ್ ಮಾದರಿಯನ್ನು ಅವಲಂಬಿಸಿ, ಫಿನಿಶ್ ಅನ್ನು ಕಲಾಯಿ ಅಥವಾ ಪುಡಿ ಲೇಪನ ಮಾಡಬಹುದು, ಚಿತ್ರಿಸಬಹುದು. ಇದರ ನಿಯಂತ್ರಣ ಮತ್ತು ಫಿಕ್ಸಿಂಗ್ ವಿನ್ಯಾಸವು ತ್ವರಿತ ಪ್ರಾಪ್... |
ರಂಗಪರಿಕರಗಳೊಂದಿಗಿನ ಫಾರ್ಮ್ವರ್ಕ್ ಷೋರಿಂಗ್ ಸುರಕ್ಷಿತ ಮತ್ತು ಸ್ಥಿರವಾದ ಶೊರಿಂಗ್ ಅನ್ನು ಸಾಧಿಸಲು ಅಗತ್ಯವಿರುವಂತೆ ಪ್ರತಿ ಚದರ ಮೀಟರ್ಗೆ ಹೆಚ್ಚಿನ ಘಟಕಗಳನ್ನು ಇಡುವುದನ್ನು ಒಳಗೊಂಡಿರುತ್ತದೆ, ಇದು ಕೆಲಸಕ್ಕಾಗಿ ವ್ಯಾಖ್ಯಾನಿಸಲಾದ ಚಪ್ಪಡಿ ದಪ್ಪವನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ. |
Subsets and Splits
No community queries yet
The top public SQL queries from the community will appear here once available.